ಆತ
ವಿಷಯಾನುಕ್ರಮಣಿಕೆ
ಸಂಖ್ಯೆ ೩೧
ಶ್ರೀ ವ್ಯಾಸಮಹರ್ಸಿಪ್ರಣೇತಂ
A
ಶಿ €
ಲ
ಆ
ಎಲ ಪು ಬಿಲ $ ಬ
(ಕನ್ನ ಚಅನುವಾದ ನಿವಶಿಷೆಗಳೊಡಿನೆ)
॥ ಶ್ರೀಃ ॥
೨
ಮುನ್ನು ಡಿ
ಠಾ
ಶ್ರೀವ್ಯಾಸಮಹರ್ಹಿಪ್ರಣೀತಗಳೆನಿಸಿಕೊಂಡಿರುವ ಅನೇಕ ಪುರಾಣಗಳ
ಮತ್ತು ಮಹಾಭಾರತದ ಆದಿಯಲ್ಲಿ
“ ನಾರಾಯಣಂ ನಮಸ್ಕೃತ್ಯ ನರಂಚೈವ ನರೋತ್ತವಂಂ |
ದೇವೀಂ ಸರಸ್ವತೀಂ ವ್ಯಾಸಂ ತಕೋಜಯೆಮುದೀರೆಯೇತ್ |”
ಎಂಬ ಮಶಿಗಳಶ್ಲೋಕವಿದೆ.
ಜಯೆ ಎಂಬ ಶಬ್ದಕ್ಕೆ ಸಾಮಾನ್ಯವಾಗಿ ವಿಜಯವೆಂದು ಅರ್ಥವು ರೂಢಿ
ಯಲ್ಲಿದೆ. ಆದರೆ ಮೇಲಿನ ಈ ಮಂಗಳಶೋಕದಲ್ಲಿರುವ ಜಯ ಶಬ್ದಕ್ಕೆ
ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಸಾಧನವೆಂದೂ, ಪುರು
ಷಾರ್ಥಸಾಧನಗಳಾದ ಅಷ್ಟಾದಶ (ಹದಿನೆಂಟು) ಪುರಾಣ ಮತ್ತು ರಾಮಾಯಣ
ಮಹಾಭಾರೆತಗಳೆಂದೂ ಅರ್ಥ.
« ಚತುರ್ಣಾಂ ಪುರುಷಾರ್ಥಾನಾಂ ಸಾಧೆನೆಂತು ಜಯೋಮತಃ |?
ಎಂದು ಕೋಶದಲ್ಲೂ,
66 ಅಷ್ಟಾದಶ ಪುರಾಣಾನಿ ರಾಮಸ್ಯ ಚರಿತಂ ತಥಾ |
ಕಾರ್ನ್ನೋವೇದೆಃ ಸಂಚಮಶ್ಚ ಯಂ ಮಹಾಭಾರತಂ ವಿದುಃ |
ಜಯೇತಿ ನಾಮ್ನಾ ತ್ರೇತಾಂಸ್ತು ಪ್ರವದಂತಿ ಮನೀಷಿಣಃ ॥''
ಎಂದು ಭವಿಷ್ಯಮಹಾಪುರಾಣದಲ್ಲೂ ಹೇಳಿದೆ.
ನೆಮ್ಮನ್ನಾಳುವ ಮಹಾಸಾ ್ರಿವೀಯವರಾದ ಶ್ರೀಮನ್ಮಹಾರಾಜ ಶ್ರೀಜ ಯ
ಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜಿ.ಸಿ.ಬಿ., ಜಿ.ಸಿ.ಎಸ್.ಐ.,
ಯವರು ತಮ್ಮ ಪ್ರಜೆಗಳನ್ನು ಧರ್ಮಾರ್ಥಾದಿ ಪುರುಷಾರ್ಥಗಳನ್ನು ಪಡೆಯು
ವಂತೆ ಸಂರಕ್ಷಿಸುವುದರ ಜತೆಗೆ ಈ ಜಯೆವನ್ನೂ ಎಂದರೆ ಹದಿನೆಂಟು ಪುರಾಣಗಳೇ
ಮೊದಲಾದ ಪವಿತ್ರ ಗ್ರಂಥಗಳನ್ನು ಪ್ರಕಟಸುವುದರಿಂದಲೂ ಮಹಾಸ್ವಾಮಿ
ಯವರ ದಿವ್ಯನಾಮಧೇಯವು ಸುಸಾರ್ಥಕವಾಗಿದೆಯೆಂಬುದು ವ್ಯಕ್ತವಾಗುವುದು.
iv
ಮೇಲಿನ ಮಂಗಳಶ್ಲೋಕದಲ್ಲಿ ಹೇಳಿರುವಂತೆ ಪುರಾಣವನ್ನು ಆರೆಂಭಿಸು
ವುದಕ್ಕೆ ಮೊದಲು ನಾವು ನರನಾರಾಯಣರನ್ನೂ ಸರಸ್ವತೀ 'ವ್ಯಾಸರನ್ನೂ
ನಮಸ್ಕರಿಸುವುದರ ಜತೆಗೆ ಸಂಸ್ಕ ತದಲ್ಲಿ (ದೇವನಾಗರಿಲಿಪಿಯಲ್ಲಿ) ದ್ದು
ಸಾಮಾಕ್ಯರಿಗೆ ದುರ್ಲಭವಾಗಿದ್ದ ಇಹೆಪರಶ್ರೇಯಸ್ಸಾಧನಗಳಾದ ಪುರಾಣಗಳನ್ನು
ಕನ್ನಡದಲ್ಲಿ ಅನುವಾದದೊಡನೆ ಪ್ರಕಟಸಿ, ಪುರಾ ಣಾಮೃತಪು ಸರ್ವರಿಗೂ ಸುಲಭ
ನಾಗಿ ದೊರೆಯುವಂತೆ ಮಾಡಿ ಸರಮೋಪಕಾರಮಾಡಿರುವ ನಮ್ಮನ್ನಾಳುವ
ಮಹಾಸ್ವಾಮಿಯವರನ್ನು "" ಜಯಮುದೀರಯೇತ್'' ಎಂಬಂತೆ ಬದು
ನಮ್ಮ ಕರ್ತವ್ಯವಾಗಿದೆ.
ಶ್ರೀವರಾಹಮಹಾಪುರಾಣವು, ಹದಿನೆಂಟು ಮಹಾಪುರಾಣಗಳಲ್ಲಿ ಹನ್ನೆರಡ
ನೆಯದು "" ವಾರಾಹಂ ದ್ವಾದಶಂ'' ಎಂದು ವರಾಹ ಪುರಾಣ (೧೧೨ ನೆಯ
ಅಧ್ಯಾಯ)ದಲ್ಲೂ, ನಿಷ್ಣು ಪ್ರಂಾಜಕರೂ ಹೇಳಿದೆ. ಈ ಸ ಇತ್ತಿ ಕಮಹಾಪುರಾಣವು
ಸರ್ವಪಾತಕನಾಶಕವೂ : ಸುಪುತ್ರಾದಿ ಸರ್ವೇಷ್ಟಾ ರ್ಥಪ್ರ ಚಿವ್ರೂ ಸರದಲ್ಲಿ ಮುಕ್ತಿ
ಜಃ ಆದುದೆಂದೂ (ವ. ಪು. ಜತೆಯ ಅಧ್ಯಾಯ), « ಪುರಾಣಾನಾಂ
ಹಿ ಸರ್ವೇಷಾಂ ವಾರಾಹೆಂ ಫೃತಸಮ್ಮಿತಂ- -ಪುರಾಣಗಳೆಂಬ ದಿವ್ಯಗೋರಸ
ಗಳಲ್ಲಿ ವರಾಹಪುರಾಣವು ತುಫುವಾಗಿದೆ” ಯೆಂದೂ ಶ್ರೀವರಾಹಮೂರ್ತಿ
ಯಿಂದಲೇ ಉಕ್ತವಾಗಿದೆ. ಇದರ ಮಹಿಮೆಯು ಅಮಿತವಾಗಿದೆ. ಈ ಶ್ರೀನರಾಹೆ
ಮಹಾಪುರಾಣವನ್ನು ಕನ್ನಡ ಅನುವಾದದೊಡನೆ ಬರೆಯಲು ಮಹಾಸ್ವಾಮಿ
ಯವರು ನನಗೆ ಅಪ್ಸಣೆಮಾಡಿ ಸೇವೆಗೆ ಅವಕಾಶವನ್ನು ದಯೆಪಾಲಿಸಿದುದು
ನನ್ನ ಭಾಗ್ಯವೆಂದೆಣಿಸಿ, ರಾಜಭಕ್ತೆಪೊರ್ವಕವಾದೆ ಕೃತಜ್ಞತೆಯನ್ನು
ಸಮರ್ಪಿಸುತ್ತೇನೆ.
ಶ್ರೀವರಾಹಪುರಾಣವನ್ನು ಅನುವಾದದೊಡನೆ ಬರೆಯಲು ನಾನು ಉಪ
ಯೋಗಿಸಿಕೊಂಡಿರುವ ಮಾತೃಕೆ (ಮೂಲಪ್ರತಿ) ಗಳು ಮುಖ್ಯವಾಗಿ ಎರಡು.
ಮೊದಲನೆಯದು ಬೊಂಬಾಯಿನ ಶ್ರೀವೇಂಕಟೇಶ್ವರ ಯಂತ್ರಾಲಯದಲ್ಲಿ
ಮುದ್ರಿತವಾಗಿರುವ ಪ್ರತಿ. ಎರಡನೆಯದು ಕಲ್ಕತ್ತಾದ ಸಂಸ್ಕೃತಕಾಲೇಜಿನ
ಸೆಂಸ್ಕೃತವಿಶಾರದರಾದ ಪಂಡಿತ್ ಹೃಷಿಕೇಶ ಶಾಸ್ತ್ರಿಗಳಿಂದ ಕಲ್ಕತ್ತಾದಲ್ಲಿ
ಮುದ್ರಿ ತವಾಗಿರುವ ಪ್ರತಿ... ಎರಡನೆಯದು ಮೊದಲನೆಯದಕ್ಕಿಂತಲೂ ಉತ್ತಮ
ವಾಗಿದೆಯಾದರೂ ಎರಡರಲ್ಲೂ ಸ್ಟ್ರಾಲಿತ್ಯಗಳು ಹೆಚ್ಚಾಗಿವೆ. ಅನ್ವಯಕ್ಕೆ
ಹೊಂದದೆಯೊ, ಅರ್ಥವಾಗದೆಯ್ಕೂ ವ್ಯಾಕರಣವಿರೋಧವಾಗಿಯೂ ಇರುವ
ಭಾಗಗಳು ಎಷ್ಟೋ ಇವೆ. ಶ್ಲೋಕಸಂಖ್ಯೆಗಳೆಲ್ಲೂ ಸಾಠಗಳಲ್ಲೂ ಹಲವೆಡೆಗಳಲ್ಲಿ
ವ್ಯತ್ಯಾಸವಿದೆ.
ಮೇಲೆ ಹೇಳಿದ ಎರೆಡು ಪ್ರತಿಗಳಲ್ಲಿ ಪಾಠವು ಭಿನ್ನವಾಗಿದ್ದಲ್ಲಿ, ಯಾವುದು
ಉತ್ತಮವೆಂದು ತೋರುವುದೋ ಅದನ್ನೇ ಬರೆದು ಅನುವಾದಮಾಡಿದೆ. ಎರಡ
ರಲ್ಲೂ ಅರ್ಥವಾಗದೆಡೆಗಳಲ್ಲಿ ಮೈಸೂರು ಪ್ರಾಚ್ಯಕೋಶಾಲಯ (Oriental
Library)ದೆಲ್ಲಿ ಕೆಲವು ಅಧ್ಯಾಯಗಳನ್ನು ಮಾತ್ರನೇ ಒಳಗೊಂಡಿರುವ
ಗ್ರಂಥಾಕ್ಷರದ ತಾಳಪ್ರತಿಯ ಪಾಠವನ್ನು ನೋಡಿಯೂ, ಸ್ವತಂತ್ರವಾಗಿ
ತಿದ್ದಿಯೂ ಶ್ಲೊ ೇಕಗಳನ್ನೂ ಅನುವಾದವನ್ನೂ ಬರೆದು, ಬೊಂಬಾನ,
ಕಲ್ಕತ್ತಾಗಳ ಪ್ರತಿಗಳಲ್ಲಿರುವ ಪಾಠವನ್ನು ಆವರಣಚಿಹ್ನೆಗಳಲ್ಲಿ ಅಥವಾ ಕೆಳಗಡೆ
ಟಿಪ್ಪಣಿಯಲ್ಲಿ ಬರೆದಿದೆ.
ಶ್ರೀವರಾಹೆಪುರಾಣದಲ್ಲಿ ಕಾಂಡ ಅಥವಾ ಖಂಡವಿಭಾಗವಿಲ್ಲ. ಆಧ್ಯಾಯ
ವಿಭಾಗಮಾತ್ರವೇ ಇದೆ. ಒಟ್ಟು ೨೧೮ ಅಧ್ಯಾಯ ಗಳಿವೆ. ವರಾಹಪುರಾಣದ
ಗ್ರಂಥೆ (ಶ್ಲೋಕ) ಸಂಖ್ಯೆ ಇಸ್ಸತ್ತನಾಲ್ಕುಸಾವಿರವೆಂದು ದೇವೀಭಾಗವತ,
ಮತ್ಸ್ಯ್ಯಪುರಾಣಗಳಲ್ಲಿ ಹೇಳಿದೆ... ಆದರೆ ನಮಗೆ ದೊರೆತಿರುವ ಮೇಲಿನ
ಎರಡು ಪ್ರತಿಗಳೆಲ್ಲೂ ಗದ್ಯವನ್ನೂ ಪರಿಗಣಿಸಿನರೂ ಹನ್ನೆರಡುಸಾವಿರ ಗ್ರಂಥ
ಕಿಂತಲೂ ಕಡಿಮೆಯಾಗಿಯೇ ಇದೆ. ಬೊಂಬಾಯಿನ ವೇಂಕಟೇಶ್ವರ
ಯಂತ್ರಾಲಯಾಧ್ಯಕ್ಷರವರೂ « ವರಾಹಪುರಾಣವು ಅಪೊರ್ಣವಾಗಿರಂ
ವಂತಿದೆಯೆಂದು ಕೇಳಿದ್ದೇವೆ.'' ಎಂದು ಬರೆದಿರುವರು. ಪುರಾಣದ ಕಡೆಯಲ್ಲಿ
ಫಲಶ್ರುತಿಯ ಅಧ್ಯಾಯವೂ ವಿಷಯಾನುಕ್ರಮಣಿಕಾಧ್ಯಾಯವೂ ಇರುವುದ
ರಿಂದ ಪುರಾಣವು ಮುಗಿದಿದೆಯೆಂದೂ, ನಡುನಡುವೆ ಕೆಲವು ಆಧ್ಯಾಯಗಳೊ
ಅಥವಾ ಅಧ್ಯಾಯಗಳಲ್ಲಿ ಅನೇಕ ಶ್ಲೋಕಗಳೋ ಲುಪ್ರವಾಗಿರಬಹು
ದೆಂದೂ, ಆದುದರಿಂದಲೇ ಕೆಲವು ಕಡೆಗಳಲ್ಲಿ ವಿಚಾರವು ಹಿಂದುಮುಂದಕ್ಕೆ
ಹೊಂದದಂತೆ ಇದೆಯೆಂದೂ ತೋರುತ್ತದೆ. ಅಂತಹ ಸಂದರ್ಭಗಳಲ್ಲಿ ಮುಖ್ಯ
ವಾದ ಕೆಲವನ್ನು ಆಯಾ ಅಧ್ಯಾಯದಲ್ಲೇ ಟಿಪ್ಪಣಿಯಲ್ಲಿ ಸೂಚಿಸಿದೆ. ಕೆಲವೆಡೆ
ಗಳಲ್ಲಿ ಶ್ಲೋಕಗಳು ಸಂದರ್ಭಕ್ಕೆ ಸರಿಯಾದ ಕ್ರಮದಲ್ಲಿರಡಿ ಸಲ್ಲಟವಾಗಿನೆ
ಒಂದು ಶ್ಲೋಕದ ಉತ್ತರಾರ್ಧೆವೂ ಮುಂದಿನ ಶ್ಲೋಕದ ಪೂರ್ವಾರ್ಥವೂ ಸೇರಿ,
ವಾಕ್ಯವಾಗುವಂತೆ ಇದೆ. ಅಂತಹ ಸಂದರ್ಭದಲ್ಲಿ ಅನ್ವಯಾನುಸಾರವಾಗಿ ಸರಿ
ಪಡಿಸಿಕೊಂಡು ಶ್ಲೋಕಸಂಖ್ಯೆಯನ್ನೊ ಅನುವಾದವನ್ನೂ ಬರೆದಿದೆ. ಶ್ಲೋಕ
ಗಳಿಗೆ ನಾಲ್ಕು ಪಾದಗಳೇ ಇರಬೇಕೆಂಬ ನಿಯಮವು ಪುರಾಣಗಳಲ್ಲಿ ಕುಣ
ದಿಲ್ಲ. ಕೆಲವು ಶ್ಲೋಕಗಳಲ್ಲಿ ಎರಡೇ ಪಾದಗಳೊ ಮತ್ತೆ ಕೆಲವರಲ್ಲಿ ಆರು ಏಳು
ಪಾದಗಳೂ ಇರುವವು.
ಶ್ರೀವರಾಹೆಪುರಾಣದಲ್ಲಿ ಶ್ರೀಮನ್ನಾರಾಯಣಫಿಗೇ ಪರತ್ವವನ್ನು ಹೇಳಿದೆ
ಯಾದರೂ 4 ತ್ರಿಮೂರ್ತಿಗಳಲ್ಲಿ ಭೇದಭಾವನೆಯು, ಪಾಪಕಾರಣ?'' ವೆಂದು
11
ಹೇಳಿದೆ. ಯಾರ ನಿಂಜಿಯೂ ಇಲ್ಲ. ಸರ್ವ ಪಾಪನಾಶಕಗಳೂ ಇಷ್ಟಾರ್ಥ
ದಾಯಕಗಳೂ ಮುಕ್ತಿಪ್ರದಗಳೂ ಆದ ಅನೇಕ ವ್ರತದಾಕತೀರ್ಥಯಾತ್ರಾದಿ
ಗಳನ್ನು ರೆಸಭರಿತವಾದ ಕಥೆಗಳೊಡನೆ ಹೇಳಿದೆ, ಆದುದರಿಂದಲೇ ಇದು
ಸಾತ್ವಿಕಪುರಾಣವೆಂದೆನಿಸಿಕೊಂಡಿದೆಯೆಂದು ತೋರುತ್ತದೆ. ಇದರ ಒಂದೊಂದು
ಅಧ್ಯಾಯದ ಶ್ರವಣಾದಿಗಳಿಂದಲೇ ಉತ್ತಮಫಲವು ಲಭಿಸುವುದೆಂದೂ ಉಕ್ತ
ವಾಗಿದೆ. ಪೂರ್ವಾಚಾರ್ಯರನೇಕರು ತಮ್ಮ ತತ್ವವಿಚಾರಗಳಲ್ಲಿ ಶ್ರೀವರಾಹೆ
ಪುರಾಣದ ಉಕ್ತಿಗಳನ್ನು ಆಧಾರವಾಗಿ ಪರಿಗ್ರಹಿಸಿರುವರು. “ ಪರಮಾದ್ಭುತೆ”
ವೆನಿಸಿಕೊಂಡಿರುವ ಇದು ಸರ್ವಜನಾದರೆಣೀಯವಾಗಿದೆ.
ವ,
ಸಯ ಸಂ॥ ಜ್ಯೇಷ್ಠ ಅನುವಾದಕ,
ಶುದ್ಧ ೨ ಸ್ಥಿರವಾರ
136.046 ) ಮಡೇನೂರ ರಘಂನಾಥಾಚಾರ್ಯರ ಮಗ ವರದಾಚಾರ್ಯ.
ಈ ರ್ಮ
ಶ್ರೀವರಾಹಪುರಾಣದಲ್ಲಿ ಮೊದಲನೆಯ ಭಾಗದ
ವಿಷಯಾನುಕ್ರಮಣಿಕೆ
See
ನೊದಲನೆಯೆ ಅಧ್ಯಾ ಯೆ.
ಮಂಗಳಾಚರಣೆ.
ಸೂತೆಮುನಿಯ ಪ್ರಸ್ತಾವನೆ.
ಭೂದೇವಿಯು ಶ್ರೀವರಾಹೆನನ್ನು ಫುರಿತು ಮಾಡಿದ ಪ್ರಕ್ನೆ.
ಶ್ರೀವರಾಹೆನ ಬಾಯಮೂಲಕ ಭೂದೇವಿಗೆ
ನುದರದ) ಸಪ್ಮಲೋಕದ ದರ್ಶನ.
ಭೂದೇವಿಯ ವರಾಹೆಸ್ತುತಿ,
ಎರಡನೆಯ ಅಧ್ಯಾಯ.
ಪುರಾಣ ಲಕ್ಷಣ.
ಸೈಷ್ಟಿ ವಿಚಾರ.
ಬ್ರಹ್ಮರುದ್ರಸನತ್ಯುಮಾರ ಮರೀಚ್ಯಾದಿಗಳ ಜನನ.
ಯುಗ ಮಹಿಮೆ.
ಪ್ರಿಯವ್ರತನ ಕಥೆ.
ಪ್ರಿಯವ್ರತ ನಾರದರ ಸಂವಾದ.
ನಾರದನಿಗೆ ಆದ ವೇದಜನನಿಸಾವಿತ್ರಿಯ ದರ್ಶನೆ.
ಶಾಪಾನುಗ್ರಹಾದಿಗಳು.
ಮೂರನೆಯ ಅಧ್ಯಾಯ,
ಪ್ರಿಯೆವ್ರತೆ ನಾರದ ಸಂವಾದ
ನಾರದನ ಪೂರ್ವಜನ್ಮ ವೃತ್ತಾಂತ.
ನಾರದನ ಬ್ರಹ್ಮೆಪಾರಸ್ತೋತ್ರ.
ನಾರದನ ನಾರಾಯೆಣ ದರ್ಶನೆ.
ನಾರದನ ವೆರಪ್ರಾಸ್ತಿ.
ಆದ(ಆತ
viii
ನಾಲ್ಕನೆಯ ಅಧ್ಯಾಯ.
ನಾರಾಯಣನ ವ್ಯಾಪಕತ್ವ.
ನಾರಾಯಣನ ದಶಾವತಾರ.
ನಾರಾಯಣನ ಅಷ್ಟಮೂರ್ತಿಗಳು.
ಪ್ರಿಯವ್ರತನ ಮುಂದಿನ ಕಥೆ.
ಅಶ್ವಶಿರರಾಜನ ವೃತ್ತಾಂತ.
ಅಶ್ವತಿರನಿಗೆ ಕಪಿಲ ಜೈಗೀಷವ್ಯರು ನಾರಾಯಣನು
ಸರ್ವಾಂತರ್ಯಾಮಿಂಯೆಂದು ತೋರಿಸಿದುದು.
ಐದನೆಯ ಅಧ್ಯಾಯ.
ಕರ್ಮ ಜನ್ಯ ಮೋಕ್ಷನಿಚಾರ--
ಅಶ್ವಶಿರ ಕಪಿಲರ ಸಂವಾದ.
ರೈ ಭ್ಯೋಪಾಖ್ಯಾನ.
ಕೈಭ್ಯ ವಸು ಬೃಹಸ್ಸತಿಗಳ ಸಂವಾದ.
ಬೃಹೆಸ್ಪತಿಯು(ಕೈಭ್ಯನಿಗೆ)ಮಾಡುವ ಕರ್ಮನನ್ನೆಲ್ಲ ನಾರಾ
ಯಣನಿಗೆ ಅರ್ಪಿಸಬೇಕೆಂದು ಉದಾಹರಣೆಗಾಗಿ ಹೇಳಿದ
ಸಂಯಮನನೆಂಬ ಬ್ರಾಹ್ಮಣನ ಮತ್ತು (ಮುಕ್ತನಾದ)
ನಿಸ್ಮುರಕನೆಂಬ ಬೇಡನ ಸಂವಾದ
ಅಶ್ವತಿರನ ಯಜ್ಞ ಮೂರ್ತಿಸ್ತುತಿ, ಮುಕ್ತಿ.
ಆರನೆಯ ಅಧ್ಯಾಯ.
ವಸುರಾಜರ್ಷಿಯ ಧರ್ಮಾಸಕ್ಕೆ.
ವಸಂರಾಜರ್ಹಿಯ ಪುಂಡರೀಕಾಕ್ರನಾರಸ್ತೋತ್ರ.
ವಸುರಾಜನದೇಹೆದಿಂದುದಿಸಿದೆ ಧರ್ಮವ್ಯಾಧನು ಹೇಳಿದ
ಜನ್ಮಾಂತರದ ಕಥೆ.
ಬೇಡನಿಗೆ ವಸುರಾಜನ ವರದಾನ, ವಸುವಿನ ಮುಕ್ತಿ.
ಏಳೆನೆಯೆ ಅಧ್ಯಾ ಯೆ.
ಕೈಭ್ಯ ಸನತ್ಯುಮಾರರ ಸಂವಾದ.
೨೨
ix
ವಿಶಾಲ ರಾಜನೆ ಪಿತೃದರ್ಶನ ವಿಚಾರ.
ಗಯಾಪಿಂಡಪ್ರದಾನ ಮಹಿಮೆ.
ರೈಭ್ಯನ ಗದಾಧರಸ್ತೋತ್ರ.
ರೈಭ್ಯನ ಮುಕ್ತಿ.
ಎಂಟನೆಯ ಅಧ್ಯಾಯ.
ವಸುರಾಜನ ದೇಹೆದಿಂದುದಿಸಿದ ಧರ್ಮವ್ಯಾಧನ ಕಥೆ.
ಅವನ ಧರ್ಮಕರ್ಮಾಸಕ್ತಿ, ಜೀವನಕ್ರಮ,
ಅವನು ಮತೆಂಗಖುಷಿಪುತ್ರನಿಗೆ ಕನ್ಯಾದಾನ ಮಾಡಿದುದು.
ಅವನು ಮತಂಗಮುನಿಗೆ ಗೋದುವೆ, ಬತ್ತ ಮೊದ
ಲಾದುವೂ ಪ್ರಾಣಿಗಳೆಂಬುನನ್ನೂ ಪಂಚಮಹಾಯಜ್ಞ
ಗಳನ್ನೂ ತಿಳಿಸಿದುದು.
ಅವನು ಪುರುಷೋತ್ತಮತೀರ್ಥದಲ್ಲಿ ತಪೋಸಿರತನಾದುದಂ.
ಅವನ ಪುರುಷೋತ್ತಮ ಸ್ತೋತ್ರ.
ಅವನಿಗೆ ದೇವನು ಪ್ರತ್ಯಕ್ಷನಾಗಿ ವರವನ್ನಿತ್ತುದು.
ಒಂಬತ್ತನೆಯ ಅಧ್ಯಾಯ.
ಆದಿಕೃತಯುಗ ವೃತ್ತಾಂತ
ಭೂರಾದಿಲೋಕಗಳ ಮತ್ತು ವೇದಶಾಸ್ತ್ರಗಳೆ ಉತ್ಪತ್ತಿ.
ಚೆಂದ್ರಸೂರ್ಯಾದಿಗಳ ಉತ್ಪತ್ತಿ.
ಚಾತುರ್ವಣ್ಯಸೈಷ್ಟಿ.
ನಾನಾವಿಧಸೃಷ್ಟಿ ಯಿಂಂದ ಭೂರಾದಿಲೋಕಪೂರೆಣ.
ಮತ್ಸ್ಯಾವತಾರ.
ದೇವಾದಿಗಳು ಮಾಡಿದ ಹರಿಸ್ತುತಿ.
ವೇದೋಧ್ಯರಣ,
83-84
85-86
೨7-99
99-100
100
100-101
102
103.104
104-105
ಪುಟಸಂಖ್ಯೆ
ಹತ್ತನೆಯ ಅಧ್ಯಾಯ.
ಸೃಷ್ಟಿ ವರ್ಣನೆ. 106
ಭಜಿಸಿದ ದೇವತೆಗಳಿಗೆ ವಿರಾಡ್ರೂಸದರ್ಶನೆ, ವೆರದಾನ. 106-109
ಆತ್ರೇಯಮುನಿಯು ಇಂದ್ರನಿಗೆ ಶಾಪವನ್ನೂ ಸುಪ್ರತೀಕರಾಜ
ವಿಗೆ (ದುರ್ಜಯನೆಂಬ) ಪುತ್ರವರವನ್ನೂ ಕೊಟ್ಟುದು. 110-111
ದುರ್ಜಯಚರಿತೆ-
ದುರ್ಜಯನು ಭಾರತಾದಿ ವರ್ಷಗಳೆಲ್ಲನನ್ನೂ ಜಯಿಸಿ,
ಡೇವೆಂದ್ರನನ್ನು ಮನುಷ್ಯಲೋಕಕ್ಕೆ ಓಡಿಸಿದುದು. 112-114
ದುರ್ಜಯನು ವಿದ್ಯುತ್ಸುವಿದ್ಯುತ್ತುಗಳೆಂಬ ಮುನಿಗಳಿಗೆ
ಸ್ವರ್ಗಾದಿಲೋಕಪಾಲಕತ್ವವನ್ನು ಕೊಟ್ಟುದು. 115-116
ಸ್ವಾಯಂಭುವ ಮನುವಿನ ಪುತ್ರರಾದ ಹೇತೃಪ್ರಹೇತೃಗಳ
ಕಥೆ. ದುರ್ಜಯನಿಗೆ ಅವರ ಪುತ್ರಿಯರ ವಿವಾಹೆ. 116-121
ಬೇಟಿಗಾಗಿ ವನಕ್ಕೆ ಬಂದ ದುರ್ಜಯನು ಗೌರಮುಖ
ನೆಂಬ ಮುನಿಯನ್ನು ಸಂದರ್ಶಿಸಿದುದು. 122-123
ಹನ್ನೊಂದನೆಯ ಅಧ್ಯಾಯೆ.
ಮತ್ತೆ ದುರ್ಜಯೆಚೆರಿಕ್ರೆ
ಗೌರಮುಖಮುನಿಯೆು ವಿಷ್ಣು ವಿನಿಂದ ದಿವ್ಯಮಣಿಯನ್ನು
ಪಡೆದು, ಅದರ ಪ್ರಭಾವೆದಿಂದ ಅಕ್ಲೌಹಿಣೀಸೈನ್ಯಸಮೇತ
ನಾದ ದುರ್ಜಯನಿಗೆ ಅತಿಶಯೆವಾದ ಆತಿಥ್ಯವನ್ನು ಮಾಡಿ
ದುದು. ಆಶ್ರಮದ ರಾತ್ರಿಯ ವರ್ಣನೆ. 124-139
ಖುಹಿಯ ದಿವ್ಯಮಣಿಯ ಮಹಿಮೆಯನ್ನ ರಿತ್ಕು ಆದನ್ನು
ಅಪಹರಿಸಲು ಬಯೆಸಿದ ದುರ್ಜಯನಿಗೂ, ಮಣಿಯಿಂದು
ದಿಸಿದ ಸುಪ್ರಭಾದಿಗಳಾದ ಹದಿನೈದುಜನ ಮಹಾವೀರ
ರಿಗೂ ನಡೆದೆ ಘೋರೆಯುದ್ಧ. 140-146
ಗೌರಮೆುಖನಿಂದೆ ಸ್ಮ್ಯತನಾದ ಹರಿಯು ತನ್ನ ಚಕ್ರದಿಂದೆ
ದುರ್ಜಯಾದಿಗಳನ್ನು ನಿಮಿಷಮಾತ್ರದಲ್ಲಿ ಸಂಹೆರಿಸ್ಕಿ ಆ
ವನಕ್ಕೆ ಸೈಮಿಷಾರಣ್ಯವೆಂಬ ಹೆಸರಿತ್ತುದು. 147-149
ಪುಟಸಂಖ್ಯೆ
ಹನ್ನೆರಡನೆಯ ಅಧ್ಯಾಯ.
ದುರ್ಜಯನ ಮರಣವಾರ್ತೆಯನ್ನು ಕೇಳಿದ ಸುಪ್ರತೀಕ
ರಾಜನು, ದುಃಖಿಸಿ, ಬಳಿಕ ತತ್ವಬುದ್ಧಿ ಯಿಂಂದ ಚಿತ್ರಕೂಟ
ಪರ್ವತಕ್ಕೆ ಹೋಗಿ, ಶ್ರೀರಾಮನನ್ನು ಸ್ತುತಿಸಿ, ಅವನಲ್ಲಿ
ಐಕ್ಯನಾದುದು, 150.156
ಹದಿಮೂರನೆಯ ಅಧ್ಯಾಯ.
ವಿಷ್ಣುಕಾರ್ಯದಿಂದ ಆಶ್ಚರ್ಯಪಟ್ಟ ಗೌರಮುಖನು, ಅವ
ನನ್ನು ಚೆನ್ನಾಗಿ ಅರಾಧಿಸಲು ಪ್ರಭಾಸವೆಂಬ. ಸೋಮತೀ
ರ್ಥಕ್ಕೆ ಹೋದುದು. 157
ಗೌರಮುಖನೆಡೆಗೆ ಮಾರ್ಕ ಂಡೇಯೆಮುನಿಯ ಅಗಮನ. 158
ಆತನು ಗೌರಮುಖನಿಗೆ ಹೇಳಿದ ಪಿತೃಸೃಸ್ಟಿ. 159-163
ಆತನು ಗೌರಮುಖನಿಗೆ ಹೇಳಿದ ಶ್ರಾದ್ಧಕಾಲ. 163-168
ಆತನು ಗೌರಮುಖರನಿಗೆ ಹೇಳಿದ ಸಿತೃಗೀತೆ. 168-170
ಹದಿನಾಲ್ಕನೆಯ ಅಧ್ಯಾ ಯೆ.
ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಯೋಗ್ಯಾಯೋಗ್ಯರೆ ವಿಚಾರ. 171.172
ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಹೇಳುವ ಮತ್ತು ಬಂದವರನ್ನು
ಆದರಿಸುವ ಕ್ರಮ. 173
ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಬೇಕಾದ ಬ್ರಾ ಹ್ಮಣರ ಸಂಖ್ಯಾದಿ
ವಿಚಾರ, 173
ಶ್ರಾದ್ಧಕ್ರಮ. 173-183
ಹದಿನೈದನೆಯ ಅಧ್ಯಾ ಯೆ.
ಗೌರಮುಖನೆ ಹಿಂದಿನ ಜನ್ಮಗಳ ಸ್ಮರಣೆ. 184-187
ಆತನು ಪಿತೃಗಳನ್ನು ಪೊಜಿಸಿದುದು. 185
ಆತನು ಹೆರಿಯನ್ನು ದಶಾವತಾರ ಸ್ತೋತ್ರದಿಂದ ಸ್ತುತಿಸಿ
ಅವನಲ್ಲಿ ಐಕ್ಯನಾದುದು. 186.190
xii
ಹದಿನಾರೆನೆಯ ಅಧ್ಯಾಯ.
ದುರ್ವಾಸಶಾಪದಿಂದ ಪದಚ್ಯುತನಾದ ಇಂದ್ರನು ಕಾಶಿಯಲ್ಲಿ
ಬಂದು ನೆಲಸಿದುದು,
ದುರ್ಜಯನ ಮರಣವನ್ನು ಕೇಳಿ ವಿದ್ಯುತ್ಸುವಿದ್ಯುತ್ತುಗಳು
ದೇವತೆಗಳಮೇಲೆ ಯುದ್ಧಕ್ಕೆ ಪ್ರಯತ್ನಿಸಿದುದು.
ಅವರನ್ನು ಜಯಿಸುವ ಶಕ್ತಿಯನ್ನು ಸಡೆಯಲು ದೇವತೆಗಳು
ಬೃಹಸ್ಪತಿಯ ಉಪದೇಶದಂತೆ ಗೋಮೇಧ ಯಜ್ಞ ಮಾಡಲು
ನಿಶ್ಚಯಿಸಿ, ಯಜ್ಞ ಪಶುಗಳನ್ನು ಸಂಚಾರಕ್ಕೆ ಬಿಟ್ಟು ಸರಮೆ
ಯೆಂಬ ನಾಯನ್ನು ರಕ್ಷಣೆಗಾಗಿ ಕಳುಹಿಸಿದುದು.
ರಾಕ್ಷಸರು ಆ ಹಸುಗಳನ್ನು ಅಪಹರಿಸಿ, ಸರಮೆಗೆ ಹಾಲನ್ನು
ಲಂಚಕೊಟ್ಟುದು.
ಹೆಸುಗಳನ್ನು ಕಾಣೆನೆಂದು ಸುಳ್ಳುಹೇಳಿದ ಸರಮೆಯು ಇಂದ್ರ
ನಿಂದೆ ಒದೆಯಿಸಿಕೊಂಡು ಹಾಲನ್ನು ಕಕ್ಕುತ್ತಾ ಹೋಗಿ ಹೆಸು
ಗಳನ್ನು ತೋರಿಸಿದುದು.
ದೇವತೆಗಳು ಯಜ್ಞದಿಂದ ಶಕ್ತಿಪಡೆದು ಶತ್ರುಗಳನ್ನು ಜಯಿಸಿ
ಮತ್ತೆ ಸ್ವರ್ಗಾಧಿಪತ್ಯೃವನ್ನು ಪಡೆದುದು.
ಸರೆಮೋಪಾಖ್ಯಾನ ಶ್ರವಣಫಲ.
ಹ
ಹದಿನೇಳನೆಯ ಅಧ್ಯಾಯ.
ಮಹಾತನಮುನಿಯ ಮತ್ತು ಪ್ರಜಾಪಾಲರಾಜನ ಚರಿತ್ರೆ...
ಮಣಿಜನಾದ ಸುಪ್ರಭನು ಶ್ರತಕೀರ್ತಿಮಹಾರಾಜನಿಗೆ
ಪ್ರಜಾಪಾಲನೆಂಬ ಹೆಸರಿನಿಂದ ಪುತ್ರನಾಗಿ ಉದಿಸಿ,
ಮೆಹಾತಸಪಮುನಿಯ ಆಶ್ರಮಕ್ಕೆ ಹೋದುದು.
ಮಹಾತಸನ ಆಶ್ರಮದ ವರ್ಣನೆ.
ಮಹಾತಪನ ಸಂದರ್ಶನ. ಅವನಿಂದ ಮುಕ್ತಿಮಾರ್ಗ
ಶ್ರವಣ.
ಮುಕ್ತಿಯನ್ನು ಬಯಸುವವರು ವಿಷ್ಣು ವನ್ನು ಒಲಿಸಲು
ಹೇಗೆ ಪೂಜಿಸಬೇಕೆಂದು ಪ್ರಶ್ನಿಸಿದ ಪ್ರಜಾಪಾಲನಿಗೆ,
191.192
192-193
193
194-195
195-197
197-198
198-199
200-201
202-203
204-205
೫11
ಮಹಾತನೆಮುನಿಯು ಬ್ರಹ್ಮಾದಿ ಸಕಲ ದೇವತೆಗಳೂ
ವಿಷ್ಣುವಿನಿಂದಲೇ ಉದಿಸಿದವರೆಂದು ಹೇಳಿದುದಂ. 206
ಅಗ್ನಿ, ಅಶ್ವಿನೀದೇವತೆಗಳು, ಗೌರ್ಕಿ ಗಣಪತಿ ಮೊದಲಾದ
ವರೆಲ್ಲರೂ ಗರ್ವಿತರಾಗಿ ಸೋತ್ಕು ಮತ್ತೆ ವಿಷ್ಣುವಿಗೆ
ಶರಣಾಗತರಾಗಿ ಸ್ತುತಿಸಿ ಮರೆಹೊಕ್ಕರೇದುದು. 207-914
ದೇವನು ಲೀಲೆಗಾಗಿ ಅವರನ್ನು ಸೃಷ್ಟಿಸಿದ್ದಾಗಿ ಹೇಳಿ ಅವ
ರಿಗೆ ಸಾಕಾರ ಫಿರಾಕಾರನೆಂಬ ಎರಡೆರಡು ರೂಪಗಳನ್ನು
ಕೊಟ್ಟಿ ನೆಂಬುದು. 214-217
ಹದಿನೆಂಟಿನೆಯೆ ಅಧ್ಯಾ ಯ.
ಅಗ್ವಿ ಗಣಪತಿ ಮೊದಲಾದ ದೇಷತೆಗಳ ಸೃಷ್ಟಿ. ತಿಥಿ,
ಆಹಾರೆ ಮೊದೆಲಾವುಗಳೆ ವಿಚಾರವಾಗಿ ಪ್ರಜಾಪಾಲನ ಪ್ರಶ್ನೆ. 218-219
ಮಹಾತಸನು ಹೇಳಿದ ಸಂಚಮಹಾಭೂತೋತ್ಪತ್ತಿ ಕ್ರಮ, 219-22)
ಅಗ್ನಿಯ ಉತ್ಪತ್ತಿ, ಹೆಸರುಗಳು, ಅವನಿಗೆ ಬ್ರಹ್ಮನ ವರೆ. 220-224
ಹತ್ತೊಂಬತ್ತನೆಯ ಅಧ್ಯಾಯ.
ಅಗ್ನಿ ಪ್ರಾಶಸ್ತು. 225-226
ಅಗ್ನಿಯ(ಲ್ಲ)ಯೋಮದಿಂದ ಸರ್ವದೇವಸಿತ್ರಾದಿಗಳ ತೃಪ್ತಿ
ವಿಚಾರ, 226
ಅಗ್ನಿಕಿಥಿಯಾದ ಪಾಡ್ಯದ ಉಪವಾಸಾದಿಗಳೆ ಫಲ. 227
ಇಪ್ಪತ್ತ ನೆಯ ಅಧ್ಯಾಯ.
ಸೂರ್ಯೋತ್ಪತ್ತಿ. 228-229
ಸೂರ್ಯ ಸಂಜ್ಞಾ ದೇವಿಯರ ನಿವಾಹೆ. ಬ
ಅವರಿಗೆ ಯೆಮ ಯೆಮುನೆಯರೆ ಜನನ. ತ
ಸೆಂಜ್ಞಾದೇವಿಯಂ ಛಾಯಾದೇವಿಯನ್ನು ತನಗೆ ಬದಲಾಗಿ
ನಿಲ್ಲಿಸಿ ತಾನು ಹೆಣ್ಣು ಕುದುರೆಯಾಗಿ ಹೊರೆಟುಹೋದಂದು. ಸ
ಸೂರ್ಯ ಛಾಯೆಯೆರಿಂದ ಶನಿ ತಪತಿಗಳ ಉತ್ಪತ್ತಿ. 230
ಯಮನಿಗೆ ಛಾಯೆಯ ಶಾಷ್ಯೆ ಸೂರ್ಯನ ವರ. 231
xiv
ಶ್ರಿ
ಅಶ್ವಿನೀ ದೇವತೆಗಳ ಉತ್ಸತ್ತಿ(ಸೂರ್ಯಸಂಜ್ಞೆ ಯರಿಂದ). 232
ಅಶ್ವಿನೀ ದೇವತೆಗಳು ನಾರಾಯಣನನ್ನು ಒಲಿಸಿದುದು. 933
ಅಶ್ವಿನೀದೇವಶೆಗಳು ಮಾಡಿದ ಬ್ರಹ್ಮೆಪಾರಸ್ರೋತ್ರ. 234-235
ಅಶ್ವಿನೀದೇವತೆಗಳು ಪಡೆದ ಸೌಂದರ್ಯಾದಿ ವರೆಗಳು. 236
ಅಶ್ಚಿನೀಜೀವತೆಗಳ ಜನ್ಮ ಶ್ರವಣದ ಮತ್ತು ಅವರ ತಿಥಿಯಾದ
ಬಿದಿಗೆಯ ವ್ರತದ ಫಲ. 236-237
ಇಪ್ಪತ್ತೊಂದನೆಯ ಅಧ್ಯಾಯ.
ಗೌರೀರುದ್ರರೆ ಸೃಷ್ಟಿ, ವಿವಾಹೆ. 238-239
ಪ್ರಜಾಸೃಷ್ಟಿಶಕ್ಲಿಯನ್ನು ಪಡೆಯಲು ರುದ್ರನು ನೀರಿನಲ್ಲಿ
ಮುಳುಗಿದುದು. 239
ಬಳಿಕ ದಶ್ಷಬ್ರಹ್ಮನಿಂದ ದೇವಾದಿ ಪ್ರಜೆಗಳ ಸೃಷ್ಟಿ. 240
ಗೌರಿಯು ದಕ್ಷಬ್ರಹ್ಮನಿಗೆ ಪುತ್ರಿಯಾದುದು. ದಕ್ಷಬ್ರಹ್ಮನ
ಯಜ್ಞ. 240-242
ನೀರಿನಿಂದೆದ್ದೆ ರುದ್ರನು ಸೃಷ್ಟಿಯು ದಕ್ಷಬ್ರ ಹ್ಮನಿಂದಾದುದ
ಕ್ಸಾಗಿ ಕೋಪಗೊಂಡು ದಕ್ಷಯಜ್ಞ ವವ್ನು ದ್ವಂಸ ಮಾಡಿದುದು. 243.247
ರುದ್ರಗಣ ದೇವಾದಿಗಳ ಯುದ್ಧ. ೨
ಹೆರಿಹೆರರ ಮತ್ತು ನಾರಾಯಣಾಸ್ತ್ರ ಪಾಶುಪತಾಸ್ತ್ರಗಳ
ದೀರ್ಫಯುದ್ಧ 248-249
ಬ್ರಹ್ಮನು ಬಂದು ಹೆರಿಹೆರರಿಗೊ ಅವರೆ ಅಸ್ರ್ರಗಳಿಗೂ ಪರಸ್ಸರ
ಸಮಾಧಾನವನ್ನುಂಟುಮಾಡಿದುದು. 250
ರುದ್ರನಿಗೆ ಯಜ್ಞ ದಲ್ಲಿ ಭಾಗವು ಸಲ್ಲುವಂತೆಯೂ, ದೇವತೆ
ಗಳೆಲ್ಲರೂ ರುದ್ರನನ್ನು ಸ್ತುತಿಸುವಂತೆಯೂ, ರುದ್ರನು ದಕ್ಷ
ಯಜ್ಞವು ಪೂರ್ತಿಯಾಗುವಂತೆ ಅನುಗ್ರಹಿಸಿ ಎಲ್ಲರಿಗೂ ಸುಖ
ವನ್ನುಂಟು ಮಾಡುವಂತೆಯೂ ಮಾಡಿದುದು.
ದೇವತೆಗಳ ರುದ್ರಸ್ತುತಿ. 251-252
ದಕ್ಸಾದಿದೇವತೆಗಳಿಗೆ ರುದ್ರನ ವರದಾನ, ರುದ್ರನ ಪಶುಪತಿತ್ವ. 254
Xv
ಬ್ರಹ್ಮನ ಮಾತಿನಂತೆ ದಾಕ್ಸಾಯಿಣಿ(ಗೌರಿ)ಯನ್ನು ಮತ್ತೆ
ರುದ್ರನಿಗೆ ಒಪ್ಪಿಸಿದುದು.
ಗೌರೀ ರುದ್ರರ ಕೈಲಾಸಗಮನ, ಬ್ರಹ್ಮಾದಿಗಳ ಸ್ವಸ
ಪ್ರಯಾಣ
ಇಪ್ಪತ್ತೆರಡನೆಯ ಅಧ್ಯಾಯ.
ಪಾರ್ವತಿಯ ವಿವಾಹ ವಿಚಾರ-.-
ದಾಕ್ಸಾಯಣಿಯು ತಪಸ್ಸಿನಿಂದ ದೇಹವನ್ನು ತ್ಯಜಿಸಿ,
ಪಾರ್ವತಿಯಾಗಿ ಜನಿಸಿ, ಮತ್ತೆ ಶಿವನನ್ನೇ ಪತಿಯಾಗಿ
ಪಡೆಯಲು ಅವನನ್ನು ಕುರಿತು ತಪಸ್ಸನ್ನಾಚರಿಸಿದುದು.
ಮಹೇಶ್ವರನು ವೃದ್ಧ ಬ್ರಾಹ್ಮಣ ವೇಷದಿಂದ ಅವಳ ಧರ್ಮ
ವನ್ನು ಪರೀ ಕ್ರಿಸಿದುದು. ಪಾಣಿಗ್ರ ಹೆಣ.
ಸ್ವಸ್ವರೂಸವನ್ನು ಧರಿಸಿದ ಶಿವನಿಗೂ ಪಾರ್ವತಿಗೂ
ಸಲ್ಲಾಪ.
ಪಾರ್ವೆತಿಯು ತಂದೆಗೆ ತನ್ನ ವಿವಾಹ ವಿಚಾರವನ್ನು
ತಿಳಿಸಿದುದು.
ಹಿಮವಂತನು ಬ್ರಹ್ಮನ ಅನುಮತಿಯಂತೆ ಪಾರ್ವತಿ
ಯನ್ನು ಈಶ್ವರನಿಗೆ ಕೊಟ್ಟು, ಅತಿವೈಭವದಿಂದ ವಿವಾಹೆ
ವನ್ನು ಮಾಡಿದುದು,
ಪಾರ್ವತಿಗೆ ಬ್ರಹೆ ನ ಅಭಿನಂದನ.
ಪಾರ್ವತಿಗೆ ವಿವಾಹವಾದ ತದಿಗೆಯ ವ್ರತಾದಿಗಳ ಫಲ.
ಇಪ್ಪ ತ್ತಮೂರನೆಯ ಅಧ್ಯಾಯ
ಗಣಪತಿಯ ವಿಚಾರ--
ದೇವಾದಿಗಳು ಕೈ ಲಾ ಸಕ್ಕ ಹೋಗಿ ದುಷಾ ರಕ್ಕೆ ವಿಘ್ನ
ಕಾರಿಯನಾ ್ಲ ರನ್ನಾದರಸಿ ಸೈ ಸ್ಟ ಸಜೇಕೆಂದು ರುದ್ರನನ್ನು
ಪ್ರಾರ್ಥಿಸಿದುದು.
255-256
25'1- 258
259-261
261-262
262-264
264-265
269.270
xvi
ಪಾರ್ವತಿಯ ಮುಖವನ್ನು ನೋಡುತ್ತಿದ್ದ ರುದ್ರನ ನಗುವಿ
ನಿಂದ ಅತಿರೂಪತೇಜೋವಂತನಾದ ಪುತ್ರನೊಬ್ಬನು
ಉದಿಸಿದುದು.
ಲೋಕಸಮ್ಮೋಹಕನಾದ ಅವನನ್ನು ಪಾರ್ವತಿಯು ಎವೆ
ಯಂಕ್ಕದೆ ಪ್ರೀತಿಯಿಂದ ನೋಡುತ್ತಿರಲು, ಆ ಕುಮಾರನ
ಸೌಂದರ್ಯವೇ ಅದಕ್ಕೆ ಕಾರಣವೆಂದರಿತು ಉಗ್ರ ಕೋಪ
ದಿಂದ ಅವನನ್ನು ಗಜಮುಖನೂ ಲಂಜೋದರನೂ
ಆಗೆಂದು ಶಪಿಸಿದುದು.
ಕೋಸದಿಂದ ಮೈ ಯ್ಯೊದರಿದ ಶಿವನ(ರುದ್ರನ) ಬೆವರ
ನೀರಿನಿಂದ ಅಸಂಖ್ಯಾತರಾದ ಗಜಮುಖರುದಿಸಿ ಲೋಕ
ವನ್ನು ಅಲ್ಲೋಲಕಲ್ಲೋಲ ಮಾಡಿದುದು.
ರುದ್ರನೂ ದೇವತೆಗಳೂ ಚಿಂತಿಸುತ್ತಿರಲ್ಕು ಬ್ರಹ್ಮನು ಅಲ್ಲಿ
ಬಂದು, ರುದ್ರನ ಮುಖದಿಂದುದಿಸಿದವನು. ಉಳಿದ
ವಿನಾಯಕರಿಗೆ ಪ್ರಭುವಾಗಲೆಂದು ಹೇಳಿ, ರುದ್ರನು ಆತ
ನಿಗೆ ಹಲವು ವರಗಳೆನ್ನು ಕೊಡುವಂತೆ ಮಾಡಿದುದು.
ರುದ್ರನು ಗಜಮುಖನಿಗೆ ಸರ್ವಕರ್ಮಗಳೆಲ್ಲೂ ಅಗ್ರ
ಪೂಜಿಯೇ ಮೊದಲಾದ ಅನೇಕ ವರಗಳನ್ನು ಕೊಟ್ಟು,
ಸುವರ್ಣ ಕಲಶೋದಕೆದಿಂದ ಅಭಿಷೇಕ ಮಾಡಿದುದು.
ಅಭಿಷೇಕಕಾಲದಲ್ಲಿ ದೇವತೆಗಳು ಮಾಡಿದ ವಿನಾಯಕ
ಸ್ತುತಿ.
ಗಣಪತಿಯ ಜನ್ಮದಿನವಾದ ಚೌತಿಯ ವ್ರತದ ಫಲ.
ಗಣಪತಿಯ ಜನ್ಮ ಶ್ರವಣ ಫಲ.
ತ್ರನಾಲ್ಕನೆಯ ಅಧ್ಯಾಯ.
ರ್ಹಗಳ ವಿಚಾರ
ಕಶ್ಯಪನಿಂದ ಕದ್ರುವಿನಲ್ಲಿ ಅನಂತವಾಸುಕ್ಯಾದಿಗಳ ಜನನ.
ಹೆಚ್ಚಿದ ನಾಗರಿಂದೆ ಪ್ರನಂಚವು ಹಾಳಾಗುತ್ತಿರಲು
271-272
272.273
273-2174
274-215
279.280
xvii
ಎಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟು ದು. 281-282
ವಾಸುಕೆಯೇ ಮೊದಲಾದ ನಾಗರಿಗೆ ಬ್ರಹ್ಮೆನ ಶಾಷ. 282-283
ನೀನೇ ವಿಷವೇಗವನ್ನುಂಟುಮಾಡಿ, ನಮ್ಮನ್ನು ಈಗ
ಶಪಿಸುವುದು ಸರಿಯಲ್ಲಣೆಂದು, ಕ್ಷಮೆಯನ್ನೂ he
ವಾಸೆಸ್ಥಳನೆನ್ನೂ ನಾಗರು ಬೇಡಿದುದಂ. 983-284
ಹ್ಮನುು ನಾಗರಿಗೆ ಪಾತಾಳೆ ವಿತಲ ಸುತಲಗಳೆಂಬ
ಮೂರು ಲೋಕಗಳನ್ನು ವಾಸಕ್ಕೆ ಕೊಟ್ಟು, ಕೆಲವು ನಿಯಮ
ಗಳನ್ನೂ ಮಾಡಿದುದು. 281 265
ನಾಗರಿಗೆ ಪ್ರಿಯತಿಥಿಯಾದ ಪಂಚವಿಂಯ ವ್ರತದ ಫಲ. 286
ಅಪ್ಪತ್ತೆ ಕ್ರೈ ದನೆಯ ಅಧ್ಯಾ ಯು.
ಷಣ್ಮುಖ ವಿಚಾರ...
ರಾಕ್ಷಸರನ್ನು ಜಯಿಸಲು ತಕ್ಕ ಸೇನಾಪತಿಯು ಅಗತ್ಯ
ವೆಂದು ಬ್ರಹಸ್ಸ ತಿಯು ಉಪದೇಶಿಸಲ್ಕು ದೇವತೆಗಳು
ಹ್ಮನನ್ನು” ಪ್ರಾರ್ಥಿಸಿದುದು. 287-289
ಬ್ರಹ್ಮನು ಎಲ್ಲರೊಡನೆ ರುದ್ರನ ಬಳಿಗೆ ಹೋದುದು. 290
ದೇವತೆಗಳು ಮಾಡಿದ ರುದ್ರಸ್ತುತಿ. 290-294
ದೇವತೆಗಳ ಪ್ರಾರ್ಥನೆಯಂತೆ, ಶಕ್ತಿಯನ್ನು ಮಥಿಸಿ ಕುಮಾರ
(ಷಣ್ಮ್ಮಖ)ನನ್ನು ಸೃಷ್ಟಿ ಸಿದುದು. 295
ಕುಮಾರ(ಷಣ್ಮುಖ)ನಿಗೆ ರುದ್ರಾದಿಗಳ ದೇವಸೇನಾಪತಿತ್ವವೇ
ಮೊದಲಾದ ವಿವಿಧೆ ವರದಾನ 2906-2917
ಕುಮಾರನಿಗೆ ಷಾಣ್ಮಾತುರೆ ಕಾರ್ತಿಕೇಯ, ಪಾವಕಿ
ಎಂಬ ಹೆಸೆರುಗಳು ಬರಲು ಕಾರಣ. 298
ಕುಮಾರಾಭಿಷೇಕ ದಿನವಾದೆ ಷಷ್ಠಿಯ ವ್ರತದ ಫಲ. 299
ಇಪ್ಪತ್ತಾರನೆಯ ಅಧ್ಯಾಯ.
ಆದಿಶ್ಯೋತ್ಪಕ್ತಿ. 300-301
೫1111
ಆತನಿಗೆ ಸೂರ್ಯ, ರವಿ ಎಂಬುದೇ ಮೊದಲಾದ ಹೆಸರುಗಳಾಗಲು
ಕಾರಣ. 300-301
ದ್ವಾದೆಶಾದಿತ್ಯೋತ್ಸತ್ತಿ. 302
ದೇವತೆಗಳ ಆದಿತ್ಯಸ್ತು ತಿ. 302-304
ಸೊರ್ಯನ ಮೂರ್ತಿಗ್ರಹಣ ದಿನವಾದ ಸಪ್ತವಿಂಯ ವ್ರತದಫಲ 304
ಇಪ್ಪತ್ತೇಳೆನೆಯ ಅಧ್ಯಾಯ.
ಅಷ್ಟ ಮಾತ್ರುತ್ಸತ್ತಿ, ಅಂಧಕಾಸುರ ಸಂಹಾರ
ಅಂಧೆಕಾಸುರ ಪೀಡಿತರಾದ ಜೀವಕೆಗಳು ಬ್ರಹ್ಮನೊಡನೆ
ಶಿವನ ಸನ್ನಿಧಿಗೆ ಹೋದುದು, 306-308
ಶಿನನು ಅವರನ್ನು ಸತ್ಯರಿಸುವಷ್ಟರಲ್ಲೇ ಸೇನೆಯೊಡನೆ
ಅಂಧೆಕನು ಅಲ್ಲೇ ಬಂದು, ಶಿವಪಾರ್ವತಿಯರನ್ನು
ಕೊಲ್ಲಲು ಯತ್ನಿಸಿದುದು. 308
ದೇವಸಹಿತನಾದ ರುದ್ರನಿಗೂ ಅಂಥೆಕನಿಗೂ ಯುದ್ಧ. ಗಜಾ
ಸುರವಥೆ. ಶಿವನು ಗಜಚರ್ಮಾಂಬರನಾದುದು. 309-310
ನಾರಾಯಣನು ರುದ್ರನ ಸಹಾಯಕ್ಕೆ ಬಂದುದು. 310-311
ರುದ್ರನು ತ್ರಿಶೂಲದಿಂದ ಅಂಧೆಕನನ್ನು ಚುಚ್ಚಿ ಎತ್ತಿ
ಹಿಡಿದುದು. ಅಂಧೆಕರಕ್ತೆದಿಂದ ಹೆಲವರು ಅಂಧೆಕರು
ದಿಸಿದುದು. 311-312
ರುದ್ರನ ಕೋಪದ ಜ್ವಾಲೆಯಿಂದೆ ಯೋಗೇಶ್ವರಿಯು
ದಿಸಿದುದು, ವಿಷ್ಣುಬ್ರಹ್ಮಾದಿಗಳು ಒಬ್ಬೊಬ್ಬರು
ದೇವಿಯರನ್ನು ನಿರ್ಮಿಸಿದುದು. 312-313
ಅಷ್ಟ ಮಾತೈಗಳೆ ಸ್ವರೂಪ, ಅಷ್ಟಮಾತೃಗಳು ಅಂಧಕನ
ರಕ್ತವನ್ನು ಇಂಗಿಸಿದುದು, ಅಂಧೆಕೆ ಮೃತಿ. 313-314
ಅಷ್ಟೆ ಮಾತೈಗಳಿಗೆ ನಿರ್ದಿಷ್ಟವಾದ ಅಷ್ಟಮಿಯ ವ್ರತದಫಲ, 315
೫೫೫
ಪುಟಸಂಖ್ಯೆ
ಇಪ್ಪತ್ತೆಂಟಿನೆಯ ಅಧ್ಯಾಯ.
ದುರ್ಗಿಯ ಉತ್ಪತ್ತಿ, ವೇತ್ರಾಸುರೆ ಸಂಹಾರ--
ಸಿಂಧುದ್ವೀಪನೆಂಬ ರಾಜನು, ವೇತ್ರವತಿಯಲ್ಲಿ ಇಂದ್ರಶತ್ರು
ವಾದ ವೇತ್ರಾಸುರನೆಂಬ ಪುತ್ರನನ್ನು ಪಡೆದುದು. 316-319
ವೇತ್ರಾಸುರನು ಇಂದ್ರಾದಿದೇವತೆಗಳನ್ನು ಜಯಿಸಿದುದು. 319
ಇಂದ್ರಾದಿ ಲೋಕಪಾಲರು ಬ್ರಹ್ಮನೆಡೆಗೆ ಹೋಗಿ
ಮೊರೆಯಿಟ್ಟುದು. 320.321
ಗಂಗೆಯೊಳಗೆ ತಪಸ್ಸು ಮಾಡುತ್ತಿದ್ದ ಬ್ರಹ್ಮನು ಚಿಂತಿಸಲು
ಅಷ್ಟ ಭುಜಳ್ಕೂ ಸಿಂಹವಾಹನೆಯೂ ಆದ ದುರ್ಗಾ
ದೇವಿಯು ಗಂಗೆಯ ನೀರಿನಿಂಡೆದ್ದು ಅವನೆದುರಿಗೆ
ನಿಂತುದು. 321
ದುರ್ಗಾದೇವಿಯು ವೇತ್ರಾಸುರನನ್ನು ಸಂಹೆರಿಸಿದುದಂ. 392
ದೇವತೆಗಳ ದುರ್ಗಿಯ ಸ್ತುತಿ. 322.324
ಬ್ರಹ್ಮನ ವರದಾನ. ಮುಂದೆ ದುರ್ಗಿಯಿಂದ ಮಹಿಷಾಸುರ
ವಭೆಯಾಗಬೇಕೆಂದುದು. ದೇವಿಯ ಹಿಮಾಲಯಗನುನ,
ನವಮಿ ಅಥವಾ ನಂದಾತಿಥಿಯ ವ್ರತದಫಲ. 326
ಇಸ್ಪತೊಂಬತ್ತನೆಯ ಅಧ್ಯಾಯ.
ದಿಗ್ಬೇವಿಯೆರೆ ಉತ್ಪತ್ತಿ. 827-328
ಅವರು ಬ್ರಹ್ಮನಲ್ಲಿ ಪತಿಗಳನ್ನೂ ವಾಸಸ್ಥಳವನ್ನೂ ಬೇಡಿದುದು. 328
ಬ್ರಹ್ಮನು ಲೋಕಪಾಲಕರನ್ನು ಸೃಷ್ಟಿಸಿ, ಅವರಿಗೆ ಕೂಟ್ಟು
ನಿವಾಹಮಾಡಿದುದು. 329
ದಶಮಿಾತಿಥಿಯನ್ನು ಅವರಿಗೆ ಅನುಗ್ರ ಹಿಸಿದುದು, ದಶಮಿಾ
ವ್ರತದಫಲ, ದಿಗ್ವನ್ಮಶ್ರವಣಫಲ. 330
ಮೂವತ್ತನೆಯ ಅಧ್ಯಾಯ.
ಇವಿ ಎ೨
ವರಗಳನ್ನು ಕೊಟ್ಟುದು. ಏಕಾದಶೀ ವ್ರತದಫಲ. 331-333
ಕುಬೇರೋತ್ರತ್ತಿ, ಬ್ರಹ್ಮನು ಅವನಿಗೆ ಏಕಾದಶೀತಿಥ್ಯಾದಿ
Xx
ಮೊವತ್ತೊಂದನೆಯ ಅಧ್ಯಾಯ.
ವಿಷ್ಣುವಿನ ಅವತಾರ.
ವಿಷ್ಣುವಿನ ನಾಮಕರಣ.
ವಿಷ್ಣುವಿಗೆ ಪ್ರಜಾಪಾಲನಾಧಿಕಾರ. ನಾನಾಯುಧಾದಿ ವರದಾನ.
ವಿಷ್ಣುತಿಥಿಯಾದ ದ್ವಾದಶೀವ್ರ ತಫಲ. ವಿಷ್ಣುನಿಚಾರ ಶ್ರವಣಫಲ.
ಮೂವತ್ತೆರಡನೆಯೆ ಅಧ್ಯಾಯ.
ಧರ್ಮ ವಿಚಾರ
ಪರಬ್ರಹ್ಮನ ದೇಹದಿಂದ ಥೆರ್ಮಪುರುಷನುದಿಸಿದುದ್ಕು
ಆವನ ಸ್ವರೂ ಪ.
ಚಂದ್ರನ ಪೀಡೆಯಿಂದ ಧರ್ಮವು ವನಗತವಾದುದು.
ಧರ್ಮನಾಶದಿಂದ ಲೋಕದಲ್ಲುಂಟಾದ ಅನರ್ಥ.
ಬ್ರಹ್ಮನು ದೇವಾಸುರರೊಡನೆ ಧರ್ಮನಿದ್ದೆಡೆಗೆ ಹೋಗಿ,
ಅವರಿಂದ ಧರ್ಮನನ್ನು ಸ್ತೋತ್ರಮಾಡಿಸಿದುದು.
ಧರ್ಮಸ್ತುತಿ.
ಒಲಿದ ಧರ್ಮ(ವೃಷ)ನ ಶಾಂಶದೃಷ್ಟಿಗೊಳಗಾದ ಅವರೆಲ್ಲರೂ
ಜ್ಞಾ ನಿಗಳಾಗಿ ಸದ್ಧ ರ್ಮಯುತರಾದಂದು.
ಬ್ರಹ್ಮನು. ತ್ರಯೋದಶೀತಿಥಿಯೇ ಮೊದಲಾದುವನ್ನು
ಧರ್ಮನಿಗೆ ಅನುಗ್ರಹಿಸಿದುದು.
ಧರ್ಮೋತ್ಸತ್ತಿ ಶ್ರವಣದ ಮತ್ತು ತ್ರಯೋದಶೀ ವ್ರತದಫಲ.
ಮೂವತ್ತಮೂರನೆಯ ಅಧ್ಯಾಯ.
ಮತ್ತೆ ರುದ್ರನ ವಿಚಾರ...
ರುಜ್ರೋತ್ಸತ್ತಿ, ರುದ್ರ ನೆಂಬ ಹೆಸರಿಗೆ ಕಾರಣ.
ದಕ್ಸಾದಿನವಪ್ರಜೇಶ್ವರ ಸೃಷ್ಟಿ.
ರುದ್ರಕೋಷ, ಪಿಶಾಚಾದ್ಯುತ್ಛೃ ತ್ರಿ.
ದೆಕ್ಷಯೆಜ್ಞ ಭಂಗ, ದೇವತೆಗಳಿಗೆ ಪಶುತ್ವ.
336-338
338.339
340-342
342
342-343
344
345-346
346
347
348
349-350
350
351
352
ಪುಟಸಂಖ್ಯೆ
ಬ್ರಹ್ಮಾಗಮನ್ಕ ದೇವತೆಗಳ ರುದ್ರಸ್ತುತಿ. 353-356
ರುದ್ರ ತುಷ್ಪಿ, ಕ್ಷಮೆ. 356
ಚತುರ್ದಶಿಯು ರುದ್ರನಿಗೆ ವಿತಾಸಲಾದುದು. 357
ಚತುರ್ದಶೀವ್ರ ತಫಲ. ೨೨
ರುದ್ರಕಥಾಶ್ರವಣ ಫಲ. 358
ಮೂನತ್ತನಾಲ್ಯನೆಯ ಅಧ್ಯಾಯ.
ಸಿತೃಸೃಷ್ಟಿ, ಅವರಿಗೆ ನಾಮಸ್ಥಾನವೃತ್ತಿಗಳ ಕಲ್ಪನೆ. 359.861
ಅವರೆ ತಿಥಿಯಾದ ಅಮಾವಾಸ್ಯೆಯ ತರ್ಪಣಾದಿಗಳಫಲ, 361
ಮೂವತ್ತೈದನೆಯ ಅಧ್ಯಾಯ.
ಸೋಮೋತ್ಪ್ತತ್ತಿ ಸ್ಥಿತಿರಹೆಸ್ಯ--
ಅತ್ರಿಯಿಂದ ಸೋಮ ಜನನ. 362
ದಕ್ಷಶಾಪದಿಂದ ಚಂದ್ರಕ್ಷಯ, ಅದರಿಂದಾದ ಅನರ್ಥ. 363
ವಿಷ್ಣುವಿನ ಉಪದೇಶದಂತೆ ದೇವತೆಗಳು ಕ್ಷೀರಸಮುದ್ರವನ್ನು
ಕಡೆದು ಮತ್ತೆ ಚಂದ್ರನನ್ನು ಪಡೆದುದು. 364
ಚಂದ್ರ ಪ್ರಭಾವ, ರುದ್ರನು ಚಂದ್ರನನ್ನು ಶಿರಸ್ಸಿನಲ್ಲಿ ಧರಿಸಿ
ದುದು, ಚಂದ್ರನಿಗೆ ಹುಣಿಮೆಯು ವಿರಾಸಲಾದಂದು. 363
ಹುಣಿಮೆಯ ವ್ರತದ ಫಲ. 366
ಮೂವತ್ತಾರನೆಯ ಅಧ್ಯಾಯ.
ಪ್ರಾಚೀನೇತಿಹಾಸ
ಹಂದೆ ವಂಣಿಜರಾಗಿದ್ದವರ ಮುಂದಿನ ಜನ್ಮನಿ ಚಾರ. 367-368
ಪ್ರಜಾಪಾಲನು ಹಿಂದಿನ ಕಥೆಗಳೆಲ್ಲವನ್ನೂ ಕೇಳಿ ತಸಸ್ಸಿಗಾಗಿ
ಬೃಂದಾವನಕ್ಕೆ ಹೋದುದು. 369
ಪ್ರಜಾಪಾಲನೆ ಗೋವಿಂದ ಸ್ತುತಿ ಪ್ರಜಾಪಾಲನ ಮುಕ್ತಿ. 369-373
೫೫11
ಮೂವತ್ತೇಳೆನೆಯ ಅಧ್ಯಾಯ.
ಪ್ರಾಚೀನೇತಿಹಾಸ
ಭಗವದ್ಭಕ್ತರ ಮಾನಸಿಕ, ಕಾಯಿಕ, ವಾಚಿಕ ವ್ರತಗಳು.
ಆರುಣಿಯೆಂಬ ತಪಸ್ವಿಯ ವೃತ್ತಾಂತ್ರ ಆರುಣಿಯನ್ನು
ಕೊಲ್ಲಲು ಬಂದ ಬೇಡನು ಅವನ ಬ್ರಹ್ಮತೇಜಸ್ಸಿನಿಂದ
ಸಾಧುವಾಗಿ ಅವನಿಂದ ಉಪದೇಶವನ್ನು ಬೇಡುತ್ತ ನಿಂತು,
ಆರುಣಿಯನ್ನು ಕೊಲ್ಲಲು ಬಂದ ಹುಲಿಯನ್ನು ಕೊಂದುದು.
ಪ್ರಾಣಬಿಡುವಾಗ ಆರುಣಿಯಿಂದ “ನೆಮೋನಾರಾಯಣಾಯೆ”
ಎಂಬ ವಾಕ್ಯವನ್ನು ಕೇಳಿದ ಹುಲಿಯು ಪುರುಷನಾದುದು.
ಆ ಪುರುಷನು “ ದೀರ್ಥಬಾಹುವೆಂಬ ರಾಜನಾಗಿದ್ದೆ”ನೆಂದು
ತನ್ನ ಹಿಂದಿನ ಕಥೆಯನ್ನೂ ವಿಷ್ಣುಸ್ಮರಣೆಯ ಮಹಿಮೆ
ಯನ್ನೂ ಹೇಳಿದುದು.
ಆರುಣಿಯು ಬೇಡನಿಗೆ ಧರ್ಮೋನದೇಶಮಾಡಿ, ತಪಸ್ಸಿಗೆ
ತಾನು ಬೇರೆಡೆಗೆ ಹೋದುದು.
ಮೂವತ್ತೆಂಟಿನೆಯೆ ಅಧ್ಯಾಯ.
ಪ್ರಾಚೀನೇತಿಹಾಸ
ಆರುಣಿಯ ಉಪದೇಶವನ್ನು ಪಡೆದೆ ವ್ಯಾಥನ ತಪಸ್ಸು
ವ್ಯಾಥನ ಬಳಿಗೆ ದುರ್ವಾಸರ ಆಗಮನ.
ವ್ಯಾಧನು ತಪಶ್ಯಕ್ಷಿಯಿಂಂದ ದುರ್ವಾಸರಿಗೆ ಬೇಕಾದುಜಿಲ್ಲ
ವನ್ನೂ ಸೆಂಪಾದಿಸಿ, ದೇವಿಕಾನದಿಯನ್ನು ಅವರ ಸಮಾ
ಪಕ್ಕೆ ಬರಿಸಿ ಸತ್ಯರಿಸಿದುದು,
ದುರ್ವಾಸರು ವ್ಯಾಧನಿಗೆ ಬ್ರಹ್ಮೆನಿದ್ಯೆಯನ್ನೂ ಸತ್ಯತಪನೆಂಬ
ಆದಿಯಷಿತ್ವವನ್ನೂ ಅನುಗ್ರ ಹಿಸಿದುದಂ.
ಮೂನತ್ತೊಂಬತ್ತನೆಯ ಅಧ್ಯಾಯ.
ಸತ್ಯತಪ ದುರ್ವಾಸರ ಸಂವಾದ...
ಸತೃತಪ (ವ್ಯಾಥ)ನಿಗೆ ದುರ್ವಾಸರು ಶರೀರದಲ್ಲಿ ಅಧರ್ಮ,
ಧರ್ಮ, ಭೋಗಗಳೆಂಬ ಮೂರು ಭೇದವನ್ನೂ ಬ್ರಾಹ್ಮ
ಣಾದಿ ವರ್ಣಗಳಿಗೆ ಕರ್ಮವನ್ನೂ ತಿಳಿಸಿದುದು.
374.375
375.378
378
379-381
382.384
385-386
387-391
391-392
393-396
xxiii
ತಪೋಯಜ್ಞ ಗಳನ್ನು ಮಾಡಲಾರದ ಸರ್ವವರ್ಣದವರೂ
ಸುಲಭವಾಗಿ. ದೇವನನ್ನು ಪಡೆಯುವ ಮಾರ್ಗವನ್ನು
ತಿಳಿಸಬೇಕೆಂದು ಸತ್ಯತಪನು ಹೇಳಿದುದು.
ದುರ್ವಾಸರು, ರಸಾತಲದಲ್ಲಿ ಮುಳುಗಿದ್ದ ಭೂದೇವಿಯು
ಮಾಡಿದ ಅನೇಕ ವ್ರತಗಳಲ್ಲಿ ಮೊದಲನೆಯದಾದ ಮತ್ಸ್ಯ
ದ್ವಾದಶೀವ್ರತವನ್ನು ಸತ್ಯತಪನಿಗೆ ತಿಳಿಸಿದುದು. ಮತ್ಸ್ಯ
ದ್ವಾದಶೀವ್ರತದ ಕಾಲ, ವಿಧಾನ, ಫಲಾದಿಗಳು.
ನಲವತ್ತನೆಯ ಅಧ್ಯಾಯ.
ಕೂರ್ಮದ್ದ್ಹಾದಶೀವ್ರತದ ಕಾಲ, ಕ್ರಮಫಲಾದಿಗಳ ವಿಚಾರ.
ನಲವತ್ತೊಂದನೆಯ ಅಧ್ಯಾಯ.
ವರಾಹೆದ್ವಾದಶೀ ವ್ರತದಕಾಲ, ಕ್ರಮ್ಮ ಫಲಾದಿಗಳು.
ವರಾಹದ್ವಾದಶೀ ವ್ರತದಿಂದ ಬ್ರಹ್ಮಹೆತ್ಯಾಪಾಸವನ್ನು ಕಳೆದು
ಕೊಂಡು ಮುಕ್ತನಾದ ವೀರಧನ್ವಮಹಾರಾಜೋಪಾಖ್ಯಾನ.
ನಾರಾಯಣನ ಮತ್ತು ದ್ವಾದಶೀ ವ್ರತಗಳ ಮಹಿಮೆ.
ನಲವತ್ತೆರಡನೆಯ ಅಧ್ಯಾಯ.
ನರಸಿಂಹೆದ್ವಾದಶೀ ವ್ರತದ ಕಾಲ್ಕ ಕ್ರಮ.
ನರಸಿಂಹದ್ವಾದಶೀ ವ್ರತವನ್ನು ಮಾಡಿ, ಹೆರಿಯಿಂದ ಚಕ್ರನನ್ನೂ
(ಕಳೆದುಕೊಂಡಿದ್ದ) ರಾಜ್ಯವನ್ನೂ ಪಡೆದ ವತ್ಸರಾಜನ ಕಥೆ.
ನಲವತ್ತಮೂರನೆಯ ಅಧ್ಯಾಯ.
ವಾಮನದ್ವಾದಶೀವ್ರತದ ಕಾಲ್ಕ ಕ್ರಮ.
ವಾಮನದ್ವಾದಶೀವ್ರತದಿಂದ ಉಗ್ರಾಶ್ವನೆಂಬ ಪುತ್ರನನ್ನು
ಪಡೆದೆ ಹರ್ಯಶ್ವರಾಜನ ಕಥೆ ವ್ರತಫಲ.
ನಲವತ್ತನಾಲ್ಕನೆಯ ಅಧ್ಯಾಯ.
ಪರಶುರಾಮದ್ವಾದಶೀವ್ರತದಕಾಲ ಕ್ರಮ.
ಆ ವ್ರತವನ್ನು ಮಾಡಿ ನಳೆನೆಂಬ ಪುತ್ರನನ್ನು ಪಡೆದ ವೀರಸೇನ
ಮಹಾರಾಜನ ಚರಿತ್ರೆ, ಪರಶುರಾಮದ್ವಾದಶೀವ್ರತಫಲ.
397
399.410
411-414
415.418
418-423
423-425
426.497
427.499
430-432
432-434
435.486
437-439
xxiv
ನಲವತ್ತೈದನೆಯ ಅಧ್ಯಾಯ.
ಶ್ರೀರಾಮದ್ವಾದಶೀ ವ್ರತದಕಾಲ, ಕ್ರಮ."
ಅಪುತ್ರವಂತನಾಗಿದ್ದ ದಶರಥನು ಈ ವ್ರತದಿಂದ ಶ್ರೀರಾಮಾದಿ
ಪುತ್ರರನ್ನು ಸಡೆದುದು, ಈ ವ್ರತದ ಫಲ..
ನಲವತ್ತಾರನೆಯ ಅಧ್ಯಾಯ.
ಶ್ರೀಕೃಷ್ಣ ದ್ವದಶೀವ್ರ ತದಕಾಲ, ಕ್ರಮ.
ವಸುದೇವದೇವಕಿಯರಂ ಆವ್ರತವನ್ನಾ ಚರಿಸಿ, ಶ್ರೀಕೃಷ್ಣನನ್ನು
ಪುತ್ರನನ್ನಾಗಿ ಪಡೆದುದು.
ನಲವತ್ತೇಳೆನೆಯೆ ಅಧ್ಯಾಯ.
ಬುದ್ಧದ್ವಾದಶೀ ವ್ರತದಕಾಲ್ಕ ಕ್ರಮ.
ಹಿಂದಿನ ಜನ್ಮದಲ್ಲಿ ಆ ವ್ರತವನ್ನೂ ಮಾಡಿದ್ದುದರಿಂದ ಆ
ದ್ವಾದಶೀದೇವಿಯಿಂದ ರಕ್ಷಿತನಾದ ನೃಗರಾಜನ ಕಥೆ
ವ್ರತಫಲ.
ನಲವತ್ತೆಂಟಿನೆಯ ಅಧ್ಯಾಯ.
ಕಲ್ಕಿದ್ವಾದಶೀ ವ್ರತದ ಕಾಲ್ಕ ರೀತಿ.
ಇಜ್ಯವನ್ನು ಕಳೆದುಕೊಂಡಿದ್ದ ವಿಶಾಲರಾಜನ್ಮು ನರ
ಮುನಿಯ ಉಪದೇಶದಂತೆ ಕಲ್ಕಿದ್ವಾದಶೀವ್ರತವನ್ನ್ನಾ
ಚರಿಸಿ, ಮತ್ತೆ ಚಕ್ರವರ್ತಿಯಾದ ವಿಚಾರ.
ನಲವತ್ತೊಂಬತ್ತನೆಯ ಅಧ್ಯಾಯ.
ಪದ್ಮನಾಭದ್ವಾದಶೀ ವ್ರತದಕಾಲ, ಮತ್ತು ವಿಧಿ.
ಒಂದೆ ಆ ವ್ರತದಲ್ಲಿ ದೀಪವನ್ನು ರಿಸಿದ್ದುದರಿಂದ ರಾಜರಾಣಿಯ
ರಾಗಿ ಜನಿಸಿದ್ದ ಭದ್ರಾಶ್ವಕಾಂತಿಮತಿಯರನ್ನು ಅಭಿನಂದಿಸಿ
ಅಗಸ್ತ ಕ್ರಿಮುನಿಯು ಹಿಂದಿನ ಅವರ ಕಥೆಯನ್ನು ಹೇಳಿ
ದುದಂ.
ಭದ್ರಾಶ್ವನು ಪದ್ಮನಾಭದ್ವಾದಶೀ ವ್ರತವನ್ನು ಮಾಡಿ ಉತ್ತಮ
ಫಲವನ್ನು ಪಡೆದುದು.
ಪುಟಸಂಖ್ಯೆ
440-441
441-442
443-444
444.446
447.448
448.452
453-454
454-458
459-460
460.467
468
XXV
ಪುಟಸಂಖ್ಯೆ
ಐವಕ್ತನೆಯ ಅಧ್ಯಾಯ.
ಧರಣೀವ್ರತೆ (ದಾಮೋದರೆದ್ವಾದಶೀವ್ರತ)ದ ಕಾಲ್ಕ ಕ್ರಮ. 410-415
ಆ ವ್ರತವನ್ನಾಚರಿಸಿ ಫಲವನ್ನು ಪಡೆದವರ ವಿಚಾರ, 475-476
ವ್ರತಾಚರಣೆಯ ಮತ್ತು ಶ್ರವಣದ ಫಲ. 477
ಐವತ್ತೊಂದನೆಯ ಅಧ್ಯಾಯ.
ಸತ್ಯತಪನು ದುರ್ವಾಸರಿಂದ ವ್ರತಗಳ ವಿಚಾರವನ್ನು ಕೇಳಿ,
ಏಮಾಲಯಕ್ಕೆ ಹೊರೆಟುಹೋದುದು. 478
ಅಗಸ್ತ್ಯಗೀತೆ-ಅಗಸ್ತ್ಯನು ಭದ್ರಾಶ್ಚರಾಜನಿಗೆ ಪಶಂಪಾಲೋ
ಪಾಖ್ಯಾನದಿಂದೆ ದೇಹೇಂದ್ರಿಯಾತ್ಮಸ್ವರೂಪವನ್ನೂ ಮೋಕ್ಷ
ಧರ್ಮವನ್ನೂ ನಿರೊೂಪಿಸಿದುದು. 480-485
ಐನತ್ತೆರಡನೆಯ ಅಧ್ಯಾಯ.
ಸಶುಪಾಲೋಪಾಖ್ಯಾನದೆ ಮುನ್ನಡೆ
ಮೋಕ್ಷಧರ್ಮನಿರೂಪಣೆ. 486.488
ಐನತ್ತೆಮೂರನೆಯ ಅಧ್ಯಾಯ.
ಪಶುಪಾಲೋಪಾಖ್ಯಾನದ ಮುನ್ನಡೆ-ಮೋಕ್ಷಧರ್ಮ, 489.496
ಶ್ರೀ ವರಾಹಪುರಾಣದಲ್ಲಿ ಮೊದಲನೆಯಭಾಗೆದ ಮುಖ್ಯ ವಿಷಯಗಳ
ವರ್ಣಾನುಕ್ರಮವಾದ ಸೂಚಿಕೆ
“ನಾಲ್
ವಿಷಯ
ಅಗಸ್ಯ್ಯಗೀತೆ-ಪಶುಪಾಲೋಪಾ ಖ್ಯಾನ.
ಅಗ್ನಿಯ ಉತ್ಪತ್ತಿ, ಹೆಸರುಗಳು.
ಅಗ್ನಿ ಪ್ರಾಶಸ್ಯು.
ಅಂಧಕಾಸುರೆ ಸಂಹಾರ.
ಅಶ್ವಶಿರ ರಾಜ ವೃತ್ತಾಂತ.
ಅಶ್ವಶಿರ ಕಪಿಲರ ಸಂವಾವೆ.
ಅಶ್ವಶಿರನ ಯಜ್ಞ ಮೂರ್ತಿ ಸ್ತುತಿ.
ಅಶ್ವಿನಿ ದೇವತೆಗಳ ಚರತ್ರೆ.
ಅಷ್ಟಮಾತೃಗಳ ವಿಚಾರೆ.
ಆದಿತ್ಯ(ಸೂರ್ಯ) ಜನ್ಮಾದಿ ವಿಚಾರ.
ಆರುಣಿ ಮುಫಿಯೆ ಕಥೆ.
ಇಂದ್ರನ ಪದಚ್ಯುತಿ.
ಇಂದ್ರನು ಮತ್ತೆ ಸ್ವರ್ಗಾಧಿಪತ್ಯವನ್ನು
ಪಡೆದುದು.
ಉಮಾದೇವಿಯ ಚರಕ್ರೆ.
ಕಪಿಲ ಜೈಗೀಷವ್ಯರ ವಿಚಾರೆ.
ಕಲ್ಫಿದ್ವಾದೆಶೀ ವ್ರತ.
ಕಾಯಿಕ ಮಾನಸಿಕ ವಾಚಿಕ ವ್ರತಗಳು.
ಅಧ್ಯಾಯ
51-53
18
19
ಪುಟ
480-496
220
225
313
39
46
56
232
306
300
375
114
197-398
258
39
453
374
ವಿಷಯ
ಕೂರ್ಮದ್ವಾದಶೀ ಪ್ರತ.
ಗಣೇಶ ಚರಿತ್ರೆ.
ಗಯಾಪಿಂಡ ಪ್ರದಾನ ಮಹಿಮೆ,
ಗೌರಮುಖಮುನಿವೃತ್ತಾ ಅತ.
೨೨
೨೨
೨)
ಗೌರೀ ರುದ್ರರ ಸೃಷ್ಟಿ, ವಿವಾಹ.
ಚಂದ್ರನ ನಿಚಾರ.
ಚಾತುರ್ವರ್ಣ ಸೃಷ್ಟಿ.
ದಕ್ಷ-ಬ್ರಹ್ಮನ ವಿಚಾರ,
ದಕ್ಷ-ಬ್ರ ಹ್ಮನ ಯಜ್ಞ.
ದಾಮೋದರ ದ್ವಾದಶೀ ವ್ರತ.
ದಾಕ್ಸಾಯಣಿಯನ್ನು ರುದ್ರ ಠಿಗೆ ಒಫ್ಪಿಸಿದುದು.
೫೫೪11]
ದಿಗ್ಬೇವಿಯರ ಜನನ ವಿವಾಹಾದಿ ವಿಚಾರ.
ದುರ್ಗಾದೇವಿಯ ಚರಿತ್ರೆ.
ದುರ್ಜಯಚರಿತ್ರೆ.
ಧರಣೀವ್ರತ.
ಧರ್ಮ((ವೃಷ)ಪುರುಷ ಚರಿತ್ರೆ.
ಧರ್ಮವ್ಯಾಧನ ಕಥೆ.
ನರಸಿಂಹೆ ದ್ವಾದಶೀ ವ್ರತ,
ನಾರದರ ಸಾವಿತ್ರಿಯ ದೆರ್ಶನೆ.
10-11
50
ಪುಟ
411
269
74
122
124
157
186.190
238
362
100
240
241
410
255
327
316
112-124
410
340
83
426
20
ಸಸ
ವಿಷಯ
ನಾರದರೆ ಬ್ರ ಹ್ಮಪಾರಸ್ತೋತ್ರ.
೨» ನಾರಾಯಣ ದರ್ಶನ.
ನಾರಾಯಣನ ವ್ಯಾಪಕತ್ವ.
ಜಿ ದಶಾವತಾರ.
ಸ ಅಷ್ಟ ಮೂರ್ತಿಗಳು.
ನಾರಾಯಣಾಸ್ತ್ರ ಪಾಶುಪತಾಸ್ತ್ರಗಳೆ ಯುದ್ಧ ಜಃ
ನೈಮಿಷಾರಣ್ಯವೆಂಬ ಹೆಸರಿಗೆ ಕಾರಣ.
ಪದ್ಮನಾಭ ದ್ವಾದಶೀ ಪ್ರತ.
ಪರಶುರಾಮ ದ್ವಾದಶೀವ್ರತ.
ಪಶುಪಾಲೋಪಾಖ್ಯಾನ.
ಪ್ರಜಾಪಾಲರಾಜನ ಚರಿತ್ರೆ ಮತ್ತು ಪ್ರಜಾ
ಪಾಲ ಮಹಾತಪರ ಸಂವಾದ,
ಪಾರ್ವತಿಯ ಜನನ, ವಿವಾಹೆ.
ಪಾಶುಪತಾಸ್ತ್ರ ನಾರಾಯಣಾಸ್ತ್ರಗಳ ಯುದ್ಧ ಕ
ತ ಸ
ನಿತೃ ಸೃಷ್ಟಿ.
ಪಿತೃ ಗೀತೆ.
ಪ್ರಿಯವ್ರತನ ಕಥೆ ಮತ್ತು ಪ್ರಿಯವ್ರತ
ನಾರದರ ಸಂವಾದ.
ಪುರಾಣ ಲಕ್ಷಣ.
ಬ್ರಹ್ಮೆರುದ್ರ ಮೆರೀಚ್ಯಾದಿಗಳ ಜನನ.
ಬುದ್ಧ ದ್ವಾದಶೀ ವ್ರತ.
ಭದ್ರಾಶ್ಚರಾಜಾಗಸ್ತುರ ಸಂವಾದ,
51-53
17-36
480-406
200-373
257-268
249
159
166
XxX
ವಿಷಯ ಅಧ್ಯಾಯ ಪುಟಿ
ಭೂದೇವಿಯ ವೆರಾಹಸ್ತುತಿ. 1 6
ಭೂದೇವಿಯು ವರಾಹೆನಲ್ಲಿ ಕೇಳಿದ ಪ್ರಶ್ನೆ. 2
ಭೂದೇವಿಗಾದ ವಿಶ್ವರೂಪ ದರ್ಶನ. 1 5
ಭೂರಾದಿ ಲೋಕೋತ್ಪತ್ತಿ. 9 97
ಮತ್ಸ್ಯದ್ವಾದಶೀ ವ್ರತ. 39 399
ಮತ್ಸಾ ಕ್ರಿವೆತಾರ. 9 102
ಮಹಾತಪ ಮುನಿಯೆ ಮತ್ತು ಪ್ರಜಾಪಾಲ
ರಾಜನೆ ಚರಿತ್ರೆ ಮತ್ತು ಸಂವಾದ. 17-36 200-376
ಮೋಕ್ಷ ಧರ್ಮ ಫಿರೂಪಣೆ. 51-53 480-496
ಯುಗ ಮಹಿಮೆ. 2 20
ರುದ್ರೋತ್ಸತ್ತಿ ವಿವಾಹಾದಿ ವಿಚಾರ, 21-33 238-359
ಕೈಜ್ಯೋಪಾಖ್ಯಾನ. 5 48
ಕೈಭ್ಯ ಸನತ್ಯುಮಾರ ಸೆಂವಾದ. 7 71
ವರಾಹೆ ದ್ವಾದಶೀ ವ್ರತ. 41 415
ವಸು ರಾಜರ್ಷಿ ಚರಿತ್ರೆ. 6 60
ಮಾಮನ ದ್ವಾದಶೀ ವ್ರತ. 43 430
ವ್ಯಾಥ ಚರಿತ್ರೆ. 37-39 375-397
ವ್ಯಾಧ ದುರ್ವಾಸ ಸಂವಾದ 38-51 306
ವ್ಯಾಧೆನು ಸತ್ಯತಪನಾದುದು. 38 391
ವಿನಾಯಕ ಕಥೆ. 23 269
ವಿಶಾಲರಾಜನ ಕಲ್ಪಿದ್ವಾದಶೀೀವ್ರತ. 48 453
ವಿಷ್ಣುವಿನ ಆವೆತಾರ. 31 334
೫೫೫೬
ವಿಷಯ ಅಧ್ಯಾಯ ಪುಟ
ವೇತ್ರವತಿಯ ಕಥೆ. 28 318
ವೇಶ್ರಾಸುರೆ ವಧೆ. 28 322
ವೇದಶಾಸ್ತ್ರೋತ್ಪತ್ತಿ. 9 99
ಶ್ರಾದ್ಧ ಕಾಲ, ಶ್ರಾದ್ಧವಿಚಾರ (ವಿವರವಾಗಿ). 13-14 163-183
ಶ್ರೀಕೃಷ್ಣ ದ್ವಾದಶೀ ವ್ರತ. 46 443
ಶ್ರೀರಾಮದ್ವಾದಶೀ ವ್ರತ, 45 440
ಷಣ್ಮುಖ ಚರಿತ್ರೆ. 25 287
ಸತ್ಯ ತಪೋಖ್ಯಾನ. 38 391
ಸೆಂಯಮನಮುನಿಸಿಷ್ಠುರಕ(ವ್ಯಾಥ)ರ ಸಂವಾದೆ. 5 50
ಸರೆಮೆಯೆಂಬ ದೇವತೆಗಳ ನಾಯಿಯ ಕಥೆ. 16 193
ಸರ್ಪಚರಿತ್ರೆ. 24 279
ಸಿಂಧುದ್ವೀಪ ಮೆಹಾರಾಜನು ವೇತ್ರಾಸುರನನ್ನು
ಪುತ್ರನನ್ನಾಗಿ ಪಡೆದುದು. 28 316
ಸುಪ್ರತೀಕರಾಜನೆ ತತ್ವಜ್ಞಾನ, ರಾಮಸ್ತುತಿ. 12 150
ಸೂರ್ಯ ಸಂಜ್ಞ್ಯಾದೇವಿಯರೆ ವಿಚಾರ. 20 228
ಸೃಷ್ಟಿ ವಿಚಾರ. 2 10
ಸೈಷ್ಟಿವರ್ಣನೆ. 30 106
ಸೋಮೋತ್ಸತ್ತಿ ರಹಸ್ಯ. 35 362
ಹೆರಿಹರೆ ಯುದ್ಧ. 21 248
» ಸಮಾಧಾನ. Re 250
ಲ್ಲ
॥ ಶ್ರೀರಸ್ತು ॥
ಶ್ರೀ ವರಾಹ ಮಹಾ ಪುರಾಣಂ
ಅಥ ಪ್ರಥಮೋನುಕ್ರಮಣಿಕಾಧ್ಯಾಯ ಅರಭ್ಯತೇ
ನಾರಾಯಣಂ ನಮಸ್ಕೃ ಎಕ್ಯೆ ನರಂ ಚೈನ ನರೋತ್ತಮಂ |
ದೇವೀಂ ಸರಸ್ಪತೀಂ ಚೈವ ತಕೋ ಜಯೆಮುದೀರಯೇತ್ ॥*
ನಮಸ್ತಸ್ಮೈ ವರಾಹಾಯ ಲೀಲಯೋದ್ಧರತೇ ಮಹೀಂ |
ಖುರಮಧ್ಯಗತೋ ಯಸ್ಯ ಮೇರುಃ ಖಣಖಣಾಯತೇ Ilo I
ಮೊದಲನೆಯ ಅನುಕ್ರಮಣಿಕಾಧ್ಯಾಯ
ಠಈಾಾಾ
ತೇ ಶ್ರೀಮನ್ನಾರಾಯಣನನ್ನೂ ನರರಲ್ಲಿ ಉತ್ತಮನಾದ ನರ (ಅರ್ಜುನ)
ನನ್ನೂ ಅಥವಾ ನರನಾರಾಯಣರನ್ನೂ, ಸರಸ್ವತೀದೇವಿಯನ್ನೂ ನಮಸ್ಪರಿಸ,
ಬಳಿಕ ಶ್ರೀವರಾಹಮಹಾಪುರಾಣವನ್ನು ಕೇರ್ತಿಸಬೇಕು.
೧. ಮೆಹಾವರಾಹೆರೂಸವನ್ನು ಧರಿಸಿ, ಲೀಲೆಯಿಂದ ಭೂಮಿಯನ್ನು
ದೃರಿಸುವ ಯಾರ ಕಾಲ ಗೊರಸಿನ ನಡುವೆ ಸೇರಿದ ಮೇರುಪರ್ವತವು ಹೊಳೆ
ಯುತ್ತ ಖಣಖಣ ಶಬ್ದವನ್ನು ಮಾಡುವುದೋ ಆ ಶ್ರೀ ವರಾಹದೇವನಿಗೆ
ನಮಸ್ಕಾರ.
ವರಾಹಪುರಾಣಂ
ದಂಸ್ಕ್ರಾಗ್ರೇಣೋವ್ಧೃತಾ ಗೌರುವಧಿಪರಿವೃತಾ ಪರ್ವತೈರ್ನಿಮ್ಮಗಾಭಿಃ |
ಸಾಕಂ ಮೃತ್ಸಿಂಡವದ್ಬೃ ಹದುರುವಪುಷಾನಂತರೊಹೇಣ ಯೇನೆ ॥
ಸೋಯೆಂ ಕೆಂಸಾಸುರಾರಿರ್ಮುರನರಕವಶಾಸ್ಯಾಂತಕೃತ್ಸರ್ವಸಂಸ್ಥೆಃ |
ಕೃಷ್ಣೋ ವಿಷ್ಣುಃ ಸುರೇಶೋ ನುದತು ಮಮ ರಿಪೊನಾದಿದೇವೋ
ವರಾಹಃ ॥3೨॥
1 ಸೂತೆ ಉವಾಚ ॥
ಯಸ್ಮಿನ್ ಕಾಲೇ ಕ್ಲಿತಿಃ ಪೊರ್ವಂ ನರಾಹವಪುಷಾ ತು ಸಾ|
ಉದ್ಭೃತಾ ವಿಭುನಾ ಶಕ್ಯಾ ಪಪ್ರಚ್ಛ ಪರಮೇಶ್ವರಂ Wa ll
॥ ಧರಣ್ಯುವಾಚ i
ಕಲ್ಪೇ ಕಲ್ಪೇ ಭೆನಾನೇನಂ ಮಾಂ ಸಮುದ್ಧರತಿ ಪ್ರಭೋ!
ನ ಚಾಹಂ ವೇದ ಶೇ ಮೂರ್ತಿಮಾದಿಸರ್ಗೇ ಚ ಕೇಶನ iv |
೨. ಪೊರ್ವದಲ್ಲಿ ಅತಿ ವಿಶಾಲವೂ ಸ್ಥೂಲವೂ ಆದೆ ದೇಹವುಳ್ಳ ಅದಿಶೇಷ
ರೂಪದಿಂದ ಧರಿಸಿದ್ದ, ಸಾಗರಗಳು ಸುತ್ತಿ, ಸರ್ವತನದಿಗಳೊಡಗೂಡಿರುವ
ವಿಶಾಲವಾದ ಭೂಮಂಡಲವನ್ನು ಒಂದು ದಾಡೆಯ ತುದಿಯಿಂದ ಒಂದು ಮಣ್ಣಿನ
ಉಂಡೆಯನ್ನು ಎತ್ತುವಂತೆ ನಿನೋದದಿಂದೆತ್ತಿ ಉದ್ದ ರಿಸಿದವನೂ, ಕಂಸಾಸುರ
ಮರಾಸುರ ನರಕಾಸುರ ರಾವಣಾಸುರ ವಿನಾಶಕನೂ, ಸರ್ವಾಂತರ್ಯಾಮಿಯೂ
ಕೃಷ್ಣನೂ, ವಿಷ್ಣುವೂ, ಸುರೇಶನೂ ಆದ ಆ ಶ್ರೀಆದಿವರಾಹದೇವನು ನಮ
ವೈರಿಗಳನ್ನು ನಾಶಮಾಡಲಿ.
ಪಿ
೩. ಸೂತಮುನಿ- ಶ್ರೀವರಾಹದೇಹಧಾರಿಯಾದ ಪರಮಾತ್ಮನು
ಭೂದೇವಿಯನ್ನು ಪ್ರಲಯೆಜಲಧಿಯಿಂದೆ ಲೀಲೆಯಿಂದುದ್ದರಿಸಿದಾಗ ಅವಳು
ಆ ಪರಮೇಶ್ವರನನ್ನು ಕೇಳಿದಳು
೪. ಭೂದೇವಿ... ಪ್ರಭುವೇ, ಕೇಶವಾ, ಕಲ್ಪ ಕಲ್ಪದಲ್ಲಿಯೂ ನೀನು ಹೀಗೆ
ನನ್ನನ್ನುದ್ದೆರಿಸುತ್ತೀಯೆ. ಆದರೂ ಮೊದಲ ಸೃಷ್ಟಿ ಯಲ್ಲಿಯೂ ನಿನೃಸ್ವರೂಪವನ್ನು
ನಾನರಿಯೆನು.
ಮೊದಲನೆಯ ಅಧ್ಯಾಯ
ವೇದೇಷು ಚೈನ ನಸ್ಟೇಸು ಮತ್ಪ್ಸೋ ಭೂತ್ವಾ ರಸಾತಲಾತ್ |
ಪ್ರನಿಶ್ಯ ತಾನಥೋತ್ಕೃಷ್ಯ ಬ್ರಹ್ಮಣೇ ದತ್ತವಾನಸಿ ॥೫॥
ಅನ್ಯತ್ಸುರಾಸುರಮಿತೇ ತ್ವಂ ಸಮುದ್ರಸ್ಯ ಮಂಥನೇ |
ಧೃತವಾನಸಿ ಕೌರ್ಮೇಣ ಮಂದರಂ ಮಧುಸೂದನ ॥೬॥
ಪುನಶ್ಚ ಗಾಂ ಜಗನ್ನಾಥ ನಿಮಜ್ಜಂತೀಂ ರಸಾತೆಲಾತ್ ।
ಉಜ್ಜ ಹಾರೈ ಕದಂಷ್ಟ್ರೇಣ ಭಗವನ್ಹೈ ಮಹಾರ್ಣವಾತ್ 1೭॥
ಅನ್ಯದ್ಧಿರಣ್ಯಕೆಶಿಪುರ್ನರದಾನೇನ ದರ್ಪಿತಃ |
ಆಬಾಧ್ಯಮಾನಃ ಪೃಥಿನೀಂ ಸ ತ್ವಯಾ ವಿನಿಪಾತಿತಃ |e Hl
ಬಲಿಃ ಪ್ರಬದ್ಭೋ ಭಗವನ್ ತ್ವಯಾ ವಾಮನರೂಪಿಣಾ |
ಪುನರ್ನಿಃಕ್ಸತ್ರಿಯಾ ದೇವ ತ್ವಯಾ ಚಾಪಿ ಪುರಾಕೃತಾ Hen
೫. ವೇದಗಳು ನಷ್ಟವಾಗಲು ಮತ್ಸ್ಯರೂಪದಿಂದ ಫಾತಾಳವನ್ನು
ಹೊಕ್ಕು, ಅವನ್ನು ತಂದು ಬ್ರಹ್ಮನಿಗೆ ಕೊಟ್ಟಿ.
೬. ಸುರಾಸುರರು ಕ್ಷೀರಸಮುದ್ರವನ್ನು ಕಡೆಯುವಾಗ ಮಂದರಪರ್ವತ
ವನ್ನು ಕೂರ್ಮ ರೂಪದಿಂದ ಧರಿಸಿದೆಯಲ್ಲವೆ ! ಮಧುಸೂದನ!
೭. ಭಗವಂತನ ಜಗನ್ನಾಥ, ರಸಾತಲದಲ್ಲಿ ಮುಳಗಿ ಹೋಗುತ್ತಿದ್ದ
ಭೂಮಿಯಾದ ನನ್ನನ್ನು ಮಹಾ ಸಾಗರದಿಂದ ವರಾಹನಾಗಿ ಒಂದೇ ದಾಡೆ
ಯಿಂಜಿತ್ತಿದೆ.
೮. ಆಲ್ಲದೆ ವರದಾನದಿಂದ ಕೂಬ್ಬಿದ ಪೃಥಿವಿಯನ್ನು ಬಾಧಿಸುತ್ತಿದ್ದ
ಹಿರಣ್ಯಕಶಿಪುವನ್ನು ನೀನು ನರಸಿಂಹನಾಗಿ ಕೊಂದೆ.
೯-೧೦. ವಾಮನ ರೂಪದಿಂದ ಬಲಿಯನ್ನು ಬಂಧಿಸಿದೆ. ದೇವಾ ಪ್ರಭೂ
ಮತ್ತೆ ಪರಶುರಾಮನಾಗಿ ಹಲವುಸಾರಿ ಭೂಮಿಯನ್ನು ಕ್ಷತ್ರಿಯರಿಲ್ಲದುದನ್ನಾಗಿ
3
ವರಾಹೆಪುರಾಣಂ
ಜಾಮದಗ್ಗೇನ ರಾಮೇಣ ತ್ವಯಾ ಭೂತ್ವಾ ಸಕೈತ್ರಭೋ |
ಪುನಶ್ಚ ರಾವಣೋ ರಕ್ಷಃ ಕ್ಷಪಿತೆಂ ಕ್ಲಾತ್ರ ತೇಜಸಾ Il ac ll
ನ ಚ ಜಾನಾಮ್ಯಹಂ ದೇವ ತವ ಕಿಂಚಿದ್ದಿ ಚೇಷ್ಟಿ ತಮ್ |
ಉದ್ಭ್ಭೃತ್ಯ ಮಾಂ ಕೆಥಂ ಸೃಷ್ಟಿಂ ಸೃಜಸೇ ಕಂಚ ಕಾರಣಮ್ I ೧೧॥
ಸಕ್ಕದ್ಧಿಯೇತ ಕೃತ್ವಾ ಚ ಪಾಲ್ಯತೇ ಚಾಪಿ ಕೇನ ವಾ |
ಕೇನ ವಾ ಸುಲಭೋ ದೇವೋ ಭವೇಸ್ತ್ವಂ ಸತತಂ ವಿಭೋ ॥ ೧೨ ॥
ಕಥಂ ಚ ಸೃಷ್ಟೇರಾದಿಃ ಸ್ಯಾದನಸಾನಂ ಕಥಂ ಭವೇತ್ ।
ಕಥಂ ಯಖಗೆಸ್ಯೆ ಗಣನಾ ಸಂಖ್ಯಾಸ್ಯಾನು ಚತುರ್ಯುಗೆವು್ ॥ ೧೩ ॥
ಕೋವಾ ನಿಶೇಷಸ್ತೇಷ್ಟಸ್ಮಿನ್ ಕಾವಾವಾಂಛಾ ಮಹೇಶ್ವರ |
ಯಜ್ವಾನಃ ಕೇಚ ರಾಜಾನಃ ಕೇ ಚ ಸಿದ್ಧಿಂ ಪರಾಂಗತಾಃ Il ೧೪ ll
ಮಾಡಿದೆ. ಮತ್ತು ರಾಕ್ಷಸನಾದ ರಾವಣನನ್ನು ಶ್ರೀ ರಾಮನಾಗಿ ಕ್ಷತ್ರಿಯ
ತೇಜದಿಂದೆ ನಾಶಮಾಡಿದೆ.
೧೧. ದೇವಾ, ನಾನು ನಿನ್ನ ಕೆಲಸಗಳನ್ನೇನೂ ತಿಳಿಯೆನು. ನನ್ನನ್ನು
ಉದ್ಧರಿಸಿ, ನೀನು ಹೇಗೆ ಸೃಷ್ಟಿಮಾಡುತ್ತೀಯೆ ? ಕಾರಣವೇನು?
೧೨. ವಿಭುವೇ ಸೃಷ್ಟಿ ಯಿಂದ ಕೊಡಿದ ನನ್ನನ್ನು ಸುಲಭವಾಗಿ ಧರಿಸು
ವವರೂ ಪಾಲಿಸುವೆವರೊ ಯಾರು ? ನೀನು ವಿತರಿಂದ ಆಥವಾ ಯಾರಿಂದ
ಸುಲಭನು?
೧೩. ಸೃಷ್ಟಿ ಯ ಪೊದಲೂ ಕಡೆಯೂ ಹೇಗಾಗುವುದು? ಯುಗ
ಗಣನೆಯು ಹೇಗೆ? ನಾಲ್ಕುಯುಗಗಳಿಗೂ ಕ್ರಮವಾಗಿ ಕಾಲ (ವರ್ಷ) ವೆಷ್ಟು ?
೧೪-೧೫. ಆ ಯುಗಗಳಲ್ಲಿ ವಿಶೇಷವೇನು? ಇದರಲ್ಲಿ ಇಷ್ಟವೇನು?
ಆ ಯುಗಗಳಲ್ಲಿ ಯಾವ ಯಜಮಾನರೂ ರಾಜರೂ ಪರಮಸಿದ್ದಿಯನ್ನು
4
ಮೊದಲನೆಯ ಅಧ್ಯಾಯ
ಏತತ್ಸರ್ವಂ ಸಮಾಸೇನ ಕಥಯಸ್ವ ಪ್ರಸೀದ ಮೇ |
ಇತ್ಯುಕ್ತಃ ಕ್ರೋಡರೂಪೇಣ ಜಹಾಸ ಪರಮೇಶ್ವರಃ ॥ ೧೫ |
ಹಸತಸ್ತಸ್ಯ ಶ್ಲುತೌ ತು ಜಗದ್ಧಾತ್ರೀ ದದರ್ಶ ಹ!
ರುದ್ರಾನ್ ದೇವಾನ್ಸಹೆನಸೂನ್ಸಿದ್ಧ ಸಂಘಾನ್ಮಹರ್ಷಿಭಃ ॥ ೧೬೪
ಸಚಂದ್ರಸೂರ್ಯಗ್ರೆಹಸಪ್ತಲೋಕಾ ।
ನಂತಃ ಸ್ಥಿತಾಂಸ್ಕೃತ್ರ ಉಪಾತ್ತಧರ್ಮಾನ್ u೧2u
ಇತೀದೃಶಂ ಪಶ್ಯತಿ ಸಾಸಮಸ್ತಂ
ಯಾವತ್ಕ್ಷಿತಿರ್ವೇಹಿತೆಸರ್ವಗಾತ್ರಾ
ಉನ್ಮೀಲಿತಾಸ್ಯ ಸ್ತು ಯದಾಮಹಾತ್ಮ್ಮಾ
ದೃಷ್ಟೋ ಧರಣ್ಯಾಮಲಸರ್ವಗಾತ್ರ್ಯಾ |
ತಾವತ್ಸ್ವರೂಹೇಣ ಚತುರ್ಭುಜೇನ
ಮಹೋದಧೌ ಸುಪ್ತಮಥೋನ್ವಪಶ್ಯತ್ ॥ ೧೮॥
ಪಡೆದರು ? ಮಹೇಶ್ವರನೇ, ಇದೆಲ್ಲವನ್ನೂ ನನ್ನಲ್ಲಿ ದಯೆಯಿಂದ ಸಂಗ್ರಹವಾಗಿ
ಹೇಳು. ಎನಲು ವರಾಹರೂಪದಿಂದಲೇ ಪರಮೇಶ್ವರನು ನಕ್ಕನು.
೧೬-೧೭. ನಗುತ್ತಿದ್ದ ಆ ವರಾಹಮೂರ್ತಿಯ ಬಾಯಮೂಲಕವಾಗಿ
ಜಗದ್ಧಾತ್ರಿಯಾದ ಆ ಭೂದೇವಿಯು ಅವನುದರದೊಳಗೆ ಧರ್ಮಾವಲಂಬಿಗಳಾದ
ರುದ್ರರನ್ನೂ ವಸುಗಳೊಂದಿಗಿರುವ ದೇವತೆಗಳನ್ನೂ ಮಹರ್ಷಿಸಿದ್ದಸಂಘಗಳೆನ್ನೂ
ಚಂದ್ರಸೂರ್ಯಗ್ರಹಗಳಿಂದ ಕೂಡಿದ ಸಪ್ತಲೋಕಗಳನ್ನೂ ಕಂಡಳು,
೧೮. ಇದೆಲ್ಲವನ್ನೂ ನೋಡಿ ನಡುಗುತ್ತಾ ನಿರ್ಮಲಸರ್ವಾಂಗಿಯಾದ
ಆ ಭೂದೇವಿಯು ನಗುಮೊಗದ (ಬಾಯಿತೆರೆದಿರುವ) ಆ ಮಹಿಮನನ್ನು ಮತ್ತೆ
ನೋಡಿದಾಗ ಆತನು ಚತುರ್ಭುಜದ ನಿಜರೂಪದಿಂದ ಮಹೋದಧಿಯಲ್ಲಿ
ಮೆಲಗಿರುವವನಾಗಿ ಕಾಣಿಸಿದನು-
ವರಾಹೆಪುರಾಣಂ
ಶೇಷಸರ್ಯಂಕಶಯನೇ ಸುಪ್ತಂ ದೇವಂ ಜನಾರ್ದನಮ |
ದೃಷ್ಟ್ವಾ ತನ್ನಾಭಿಸಂಕೇರುಹಾಂತಸ್ಥಂ ತಂ ಚೆತುರ್ಭುಜಮ್ ॥
ಕೃತಾಂಜಲಿಪುಟಾ ದೇವೀ ಸ್ತುತಿಂ ಧಾತ್ರೀ ಜಗಾದ ಹ ॥ ೧೯॥
Il ಧರಣ್ಯುವಾಚ ॥
ನಮಃ ಕಮಲಪತ್ರಾಕ್ಸ ನಮಸ್ತೇ ಪೀತವಾಸಸೇ |
ನಮಃ ಸುರಾರಿವಿಧ್ವಂಸಕಾರಿಣೇ ಪರಮಾತ್ಮನೇ ॥ ೨೦॥
ಶೇಷಸರ್ಯಂಕಶೆಯನೇ ಧೃತವಕ್ಷಸ್ಥಲಶ್ರಿಯೇ 1
ನಮಸ್ತೇ ಸರ್ವಜೇವೇಶೆ ನಮಸ್ತೇ ಮೋಕ್ಷಕಾರಿಣೇ ॥ ೨೧॥
ನಮಃ ಶಾರ್ಜಾಸಿಚಕ್ರಾಯ ಜನ್ಮಮೃತ್ಯುವಿವರ್ಜಿತ |
ನಮೋ ನಾಭ್ಯುತ್ಥಿತಮಹಾಕಮಲಾಸನ ಜನ್ಮನೇ ॥ ೨೨ ॥
ರಾರಾ, ೂ
ರ್ಗಿ. ಶೇಷಶಯ್ಯೆಯಲ್ಲಿ ಮಲಗಿರುವ ದೇವನಾದ ಜನಾರ್ದನನನ್ನೂಅವನ
ನಾಭಿಕಮಲದಲ್ಲಿರುವ ಚತುರ್ಭುಜ ಬ್ರಹ್ಮನನ್ನೂ ನೋಡಿ ಕೈಮುಗಿದುಕೊಂಡು
ಭೂದೇವಿಯು ಮುಂದಿನಂತೆ ಸ್ತುತಿಸಿದಳು.
೨೦. ಭೂದೇವಿ -ಕಮಲಾಕ್ಷ ನಾನು ನಮಿಸುವೆನು. ಪೀತವಸ್ತ್ರ,
ನಮಿಸುವೆನು. ರಾಕ್ಷಸರ ನಾಶಕನೆ ಪರಮಾತ್ಮನೇ, ನಮಿಸುವೆನು.
೨೧. ಸಿರಿಯನ್ನು ಎದೆಯಲ್ಲಿ ಧರಿಸಿ ಶೇಷನಲ್ಲಿ ಮಲಗಿರುವನೇ ಮೋಕ್ಷ
ದಾಯಕನೆ ಸರ್ವೇಶನೇ, ನಮಿಸುವೆನು.
೨೨. ಶಾರ್ಜಚಕ್ರಗಳನ್ನು ಧರಿಸಿರುವನೇ, ಹುಟ್ಟು ಸಾವುಗಳನ್ನು ಬಿಟ್ಟ
ರುವನ ಹೊಕ್ಕುಳಿನ ಕಮಲದಲ್ಲಿ ಬ್ರಹ್ಮನನ್ನು ಪಡೆದಿರುವನೇ
ನಮಿಸುವೆನು.
ಮೊದಲನೆಯ ಆಧ್ಯಾಯ
ನಮೋ ವಿದ್ರುಮರಕ್ತೋಷ್ಮಪಾಣಿಸೆಲ್ಲವಕೋಭಿನೇ |
ಶರಣಂ ತ್ವಾಂ ಪ್ರಸನ್ನಾಸ್ಮಿ ತ್ರಾಹಿ ನಾರೀಮನಾಗೆಸಂ ॥ ೨೩
ಪೂರ್ಣನೀಲಾಂಜನಾಕಾರಂ ವಾರಾಹಂ ಶೇ ಜನಾರ್ದನೆ |
ದೃಷ್ಟ್ವಾ ಭೀತಾಸ್ಮಿ ಭೂಯೋಪಿ ಜಗತ್ತೈದ್ದೇಹಗೋಚರಮ್ ॥
ಇದಾನೀಂ ಕುರು ಮೇ ನಾಥ ದಯಾಂ ತ್ರಾಹಿ ಮಹಾಪ್ರೆಭೋ 8 ೨೪ ॥
ಕೇಶವಃ ಪಾತು ಮೇ ಪಾದೌ ಜಂಘೇ ನಾರಾಯಣೋ ಮಮ |
ಮಾಧವೋ ಮೇ ಕೆಟಂ ಪಾತು ಗೊನಿಂಡೋ ಗುಹ್ಯಮೇವ ಚ ॥ ೨೫॥
ನಾಭಿಂ ನಿಷ್ಣುಸ್ತು ಮೇ ಪಾತು ಉದರಂ ಮಧುಸೂದನಃ |
ಉರಸ್ತ್ರಿವಿಕ್ರೆಮಃ ಪಾತು ಹೈದಯಂ ಪಾತುವಾಮನಃ ॥ ೨೬ |
೨೩. ಹೆವಳೆಬಣ್ಣದೆ ಕೆಂಪುತುಟಿಯಿಂದಲೂ ಚಿಗುರುಗಯ್ಯಿಂದಲೂ
ಹೊಳೆಯುವನೆ, ನಾನು ವಂದಿಸುವೆನು. ನಿನ್ನನ್ನು ಫೆ ಮರೆಹೊಕ್ಕಿರುವೆನು
ಪಾಪರಹಿತಳಾದ ಅಬಲೆಯನ್ನು ಕಾಪಾಡು.
೨೪. ಜನಾರ್ದನಾ, ಕಣ್ಣುಕಪ್ಪಿ ನಂತೆ ಬಹು ನೀಲವಾದೆ ನಿನ್ನ ವರಾಹ
ರೂಪವನ್ನೂ ನಿನ್ನ ದೇಹದೊಳಗೆ ತೋರಿದೆ ಜಗತ್ತನ್ನೂ ನೋಡಿ, ಬಹಳವಾಗಿ
ಹೆದರಿರುನೆನು. ನಾಥ್ಕ ಈಗ ನನ್ನಮೇಲೆ ದಯೆಯನ್ನ್ನಿಡು. ಮಹಾಪ್ರಭುನೇ,
ನನ್ನನ್ನು ರಕ್ಷಿಸು.
೨೫. ನನ್ನ ಕಾಲುಗಳನ್ನು ಕೇಶನನು ರಕ್ಷಿಸಲಿ. ನಾರಾಯಣನು ನನ್ನ್ನ
ಮೊಳಕಾಲನ್ನು ರಕ್ಷಿಸಲಿ. ಮಾಧವನು ನಡುವನ್ನೂ ಗೋವಿಂದನು ಗುಹ್ಯವನ್ನೂ
ರಕ್ಷಿಸಲಿ-
೨೬_ ವಿಷ್ಣುವು ಹೊಕ್ಕುಳನ್ನೂ ಮಧೆಸೂದನನು ಉದರವನೂ
ತ್ರಿವಿಕ್ರಮನು ಉರಸ್ಸೆನ್ನೂ ವಾಮನನು ಹೃದಯವನ್ನೂ ಕಾಪಾಡಲಿ.
7
ನರಾಹಪುರಾಣಂ
ಶ್ರೀಧರಃ ಪಾತು ಮೇ ಕಂಠಂ ಹೃಷೀಕೇಶೋ ಮುಖಂ ಮಮ |
ಪದ್ಮನಾಭಸ್ತು ನಯನೇ ಶಿರೋ ದಾನೋದರೋ ಮಮ ॥ ೨೭ ॥
ಏವಂ ನ್ಯಸ್ಯ ಹರೇರ್ನ್ಯಾಸಂ ನಾಮಾನಿ ಜಗೆತೀ ತದಾ |
ನಮಸ್ತೇ ಭಗವನ್ ವಿಷ್ಣೋ ಇತ್ಯುಕ್ತ್ವಾ ನಿರರಾಮ ಹ ॥ ೨೮ ॥
ಇತಿ ವರಾಹಪುರಾಣೇ ಅನುಕ್ರಮಣಿಕಾಯಾಂ ಪ್ರಥಮೋಧ್ಯಾಯಃ
೨೭, ಶ್ರೀಧರನು ನನ್ನ ಕಂಠವನ್ನೂ ಹೃಷೀಕೇಶನು ನನ್ನ ಮುಖವನ್ನೂ
ಪದ್ಮನಾಭನು ಕಣ್ಣುಗಳನ್ನೂ ದಾಮೋದರೆನು ತಲೆಯನ್ನೂ ಕಾಪಾಡಲಿ.
೨೮. ಹೀಗೆ ಹರಿನಾಮಗಳನ್ನು ನ್ಯಾಸವಾಗಿಟ್ಟು, ಭೂದೇವಿಯು
“ಭಗವಂತನೇ, ವಿಷ್ಣುವೇ, ನಿನಗೆ ನಮಸ್ಕಾರ.” ಎಂದು ಸುಮ್ಮನಾದಳು.
ಅಧ್ಯಾಯದ ಸಾರಾಂಶ:
ಮಂಗಳಾಚರಣೆ ಸೂತಮುನಿಯ ಪ್ರಸ್ತಾವಕ್ಕೆ ಶ್ರೀ ವರಾಹೆನು
ಭೂದೇವಿಯನ್ನು ಪ್ರಲಯ ಜಲಧಿಯಿಂದ ಉದ್ಭರಿಸಿದಾಗ ಆ ದೇವಿಯು
ಆ ದೇವನನ್ನು ಸ್ತುತಿಸಿ, ಸೃಷ್ಟಿಯ ವಿಚಾರದಲ್ಲಿ ಮಾಡಿದ ಪ್ರಶ್ನೆ, ಅದರಿಂದ
ನಕ್ಕ ವರಾಹನ ಬಾಯ ಮೂಲಕ ಆಕೆಗೆ ಆದ ಅವನುದರೆದಲ್ಲಿದ್ದ ಸಪ್ತಲೋಕ
ದರ್ಶನ, ಅದರಿಂದ ಭಯಸಂಭ್ರಮಾಶ್ಚರ್ಯಗಳುಳ್ಳ ಆಕೆಯು ಕಣ್ಣುಮುಚ್ಚಿ
ಮತ್ತೆ ತೆರೆದು ನೋಡಲು ಮಹಾಸಾಗರದಲ್ಲಿ ಶೇಷಶಾಯಿಯಾಗಿರುವ ಚತು
ರ್ಭುಜನಾದ ಆತನನ್ನು ಕಂಡು, ಆಕೆಯು ಮಾಡಿದ ಸ್ತುತ್ತಿ ಇವುಗಳನ್ನು
ಹೇಳುವಲ್ಲಿಗೆ ಶ್ರೀ ವರಾಹಪುರಾಣದ ಮೊದಲನೆ ಅಧ್ಯಾಯ.
॥ ಶ್ರೀಃ ॥
ಎ
ದ್ವಿತೀಯೋಧ್ಯಾಯಃ
ಅಥ ಸೃಷ್ಟಿ ಸ್ಥಿತಿ ಯುಗ ಮಾಹಾತ್ಮ್ಯಂ
QS
[So
॥ ಸೂತ ಉವಾಚ ॥
ತತಸ್ತುಷ್ಟೋ ಹರಿರ್ಭಕ್ತ್ಯಾ ಧರಣ್ಯಾತ್ಮಶರೀರಗಃ |
ಮಾಯಾಂ ಪ್ರಕಾಶ್ಯ ಶೇನೈನ ಸ್ಥಿತೋ ನಾರಾಹಮೂರ್ತಿನಾ lal
ಜಗಾದ ಕಂತೇ ಸುಶ್ರೋಣಿ ಪ್ರಶ್ನಮೇತೆಂ ಸುದುರ್ಲಭಂ |
.ಕಥಯಾಮಿ ಪುರಾಣಸ್ಯ ವಿಷಯಂ ಸರ್ವಶಾಸ್ತ್ರತಃ ls
ಪುರಾಣಾನಾಂ ಹಿ ಸರ್ವೇಷಾಂ ಅಯಂ ಸಾಧಾರಣಃ ಸ್ಮ ಎತ!
ಶ್ಲೋಕಂ ಧರಣಿ ನಿಶ್ಚಿತ್ಯ ನಿಶ್ಶೇಷಂ ತ್ವಮತಃ ಶೃಣು ೪೩॥
ಎರಡನೆಯ ಅಧ್ಯಾಯ
ಸೃಷ್ಟಿಸ್ಥಿತಿಯುಗಗಳ ಮಹಿಮೆ.
[oc]
೧-೩. ಸೂತಮುನಿ-- ಭೂದೇವಿಯ ಭಕ್ತಿಗೆ ಒಲಿದು ತನ್ನ ನಿಜರೂಪವನ್ನು
ಧರಿಸಿದ್ದ ಹರಿಯ್ಕು ಮತ್ತೆ ಮಾಯೆಯನ್ನು ತೋರಿ, ಅದೇ ವರಾಹೆರೊಪದಿಂದ
ನಿಂತು “ಸುಂದರಾಂಗೀ, ಅತ್ಯಪೊರ್ವವಾದ ಈ ಪ್ರಶ್ನೆಗೆ ಉತ್ತರವಾಗಿ ನಿನಗೆ
ಪುರಾಣದ ವಿಷಯವನ್ನು ಸರ್ವಶಾಸ್ತ್ರ(ಗಳ ಆಧಾರ) ದಿಂದ ಹೇಳುತ್ತೇನೆ. ಎಲ್ಲಾ
ಪುರಾಣಗಳಿಗೂ ಸಾಮಾನ್ಯ ಲಕ್ಷಣವೆಂದು ಮುಂದೆ ಶ್ಲೋಕದಲ್ಲಿ ಹೇ ಳಿರುವುದನ್ನೂ
ತಿಳಿದು ಬಳಿಕ ಪೊರ್ತಿಯಾಗಿ ಕೇಳು” ಎಂದನು.
೨ 9
ವರಾಹಪ್ರರಾಣಂ
|| ಶ್ರೀ ವರಾಹ ಉವಾಚ ॥
ಸರ್ಗೆಶ್ಚ ಪ್ರತಿಸರ್ಗಶ್ಚ ವೆಂಶೋ ಮನ್ವಂತರಾಣಿ ಚ ।
ನಂಶಾನುಚೆರಿತಂಚೈನ ಪುರಾಣಂ ಪಂಚಲಕ್ಷಣಮ ॥೪॥
ಆದಿಸರ್ಗಮಹಂ ತಾವತ್ಯಥಯಾಮಿ ವರಾನನೇ |
ಯಸ್ಮಾದಾರಭ್ಯ ದೇವಾನಾಂ ರಾಜ್ಞಾಂ ಚರಿತಮೇವ ಚೆ ॥೫॥
ಜ್ಞಾಯತೇ ಚೆತುರಂಶಶ್ನ ಪರಮಾತ್ಮಾ ಸನಾತನಃ ll & |
ಆದಾನಹಂ ವ್ಯೋಮ ಮಹತ್ತತೋಣುಃ
ಏಕೈವ ಮತ್ತಃ ಪ್ರಬಭೂವ ಬುದ್ಧಿಃ |
ತ್ರಿಧಾತು ಸಾ ಸೆತ್ವರಜಸ್ತಮೋಭಿಃ
ಪೃಥಕ್ ಪೃಥಕ್ ಸತ್ತರೂಪೈರುಪೇತಾ ॥೩॥
೪. ಶ್ರೀವರಾಹ--ಸರ್ಗ (ಆ ದಿಸೃಷ್ಟಿ), ಪ್ರತಿಸರ್ಗ (ಪ್ರ ಜಾಸೃಷ್ಟಿ), ವಂಶ
ಮನ್ವಂತರ ವಂಶಾನುಚರಿತ ಎಂದು ಪುರಾಣಕ್ಕೆ ಐದುಲಕ್ಷಣಗಳು.
೫-೬. ವರಾನನೆ, ಯಾವುದರಿಂದ ಮೊದಲುಗೊಂಡು ದೇವತೆಗಳ ಮತ್ತು
ರಾಜರ ಚರಿತ್ರೆಯೂ ಸನಾತನನೂ * ಚತುರೆಂಶನೂ ಆದ ಪರಮಾತ್ಮನ
ನಿಚಾರವೂ ತಿಳಿಯುವುದೋ ಅಂತಹ ಮೊದಲನೆಯದಾದ ಸರ್ಗ (ಸೃಷ್ಟಿ)
ವಿಷಯವನ್ನು ಹೇಳುತ್ತೇನೆ.
೭-೮. ಆದಿಯಲ್ಲಿ ನಾನು ಅವ್ಯಾಕೃತಶರೀರಕನಾಗಿದ್ದೆನು. ಅಂತಹ
ನನ್ನಿಂದ ಸೂಕ್ಷ್ಮವಾದ ಮಹ್ತ್ತತ್ವ ಅಥವಾ ಬುದ್ಧಿ ಯುದಿಸಿತು. ಆ ಬಂದ್ಧಿಯು
ಸಾತ್ವಿಕ ರಾಜಸ ತಾಮಸವೆಂಬ ಮೂರುವಿಭಾಗವುಳ್ಳುದು. ಆ ಮಹೆತ್ತತ್ವದಿಂದ
ಸಾತ್ವಿಕ ರಾಜಸ ತಾಮಸವೆಂಬ ಅಹೆಂಕಾರವುಂಟಾಯಿತು. ಆ ಎರಡು
೪ ಅವ್ಶಕ್ತೆ ಅಥವಾ ಪ್ರಧಾನಸ್ವರೂಪ, ಪುರುಷಸ್ವರೂನ, ವ್ಯಕ್ತಸ್ವರೂರ ಮತ್ತು
ಕಾಲಸ್ವರೂನ ಇವೇ ಪರೆಮಾತ್ಮನ ಚಕುರೆಂಶಗಳ್ಳು
10
ಎರಡನೆಯ ಅಧ್ಯಾಯ
ತಸ್ಮಿಂಸ್ತ್ರಿಕೇಹಂ ತಮಸೋ ಮಹಾನ್ಸ
ಸದೋಚ್ಯತೇ ಸರ್ವವಿದಾಂಪ್ರಧಾನಃ |
ತಸ್ಮಾದಸಿ ಕ್ಲೇತ್ರನಿದೂರ್ಜಿತೋಯೋ
ಬಭೂವ ಬುದ್ಧಿಸ್ತು ತತೋ ಬಭೂವ HH
ತಸ್ಮಾತ್ತು ತೇಭ್ಯಃ ಶ್ರವಣಾದಿಹೇತವಃ
ತತೋಕ್ಸಮಾಲಾಜಗತೋ ವ್ಯವಸ್ಥಿತಾ |
ಭೂಶೈರ್ಗಶೈರೇನ ಚ ಪಿಂಡಮೂರ್ತಿಃ
ಮಯಾ ಭದ್ರೇ ವಿಹಿತಾ ತ್ವಾತ್ಮನೈವ Hea
ಶೂನ್ಯಂ ತ್ವಾಸೀತ್ರತ್ರ ಶಬ್ದಸ್ತು ಖಂಚ
ತಸ್ಮಾದ್ವಾಯುಸ್ತತ ಏವಾನು ತೇಜಃ |
ತಸ್ಮಾದಾಪಸ್ತ್ರತ ಏವಾನು ದೇವಿ
ಮಯಾಸೃಷ್ಟಾ ಭವತೀ ಭೊತಧಾತ್ರೀ ॥೧೦॥
ತತ್ವಗಳಲ್ಲಿಯೂ ಸೆರ್ವಜ್ಞ ರಲ್ಲಿ ಪ್ರಧಾನನಾದ ನಾನು ಅಂತರ್ಯಾಮಿಯಾಗಿದ್ದೀ
ನೆಂದು ಹೇಳಿಕೆಯಾಗಿದೆ. ಅಂತಹ ಅಹಂಕಾರತತ್ವದಲ್ಲಿ ಕ್ಷೇತ್ರಜ್ಞಸಮಷ್ಟಿ
ಯಿಂದ ಕೂಡಿದ ಸಾತ್ವಿಕಾಹಂಕಾರದಿಂದ ಜ್ಞಾ ನೇಂದ್ರಿಯಗಳುದಿಸಿದುವು.
೯. ಅಹಂಕಾರದ ಮೂರು ರೂಪಗಳಲ್ಲಿ ಸಾತ್ವಿಕಾಹಂಕಾರದಿಂದ
ಪಂಚಕ್ಕೆ ಶ್ರವಣಾದಿಗಳಿಗೆ ಕಾರಣಗಳಾದ ಏಕಾದಶೇಂದ್ರಿಯಗಳುಂಟಾದುವು.
ಲ್ಲದಿ ಅದೇ ತಾಮಸಾಹಂಕಾರತತ್ವದಿಂದುದಿಸಿದ ಪಂಚಭೂತಗಳಿಂದಲೇ
೧೦. ಆಕಾಶವು ಶೆಬ್ದಗುಣಕಮಾತ್ರವಾಗಿದ್ದು ಶೂನ್ಯವಾಗಿದ್ದಿತು. ಬಳಿಕ
ಅದರಿಂದ ವಾಯುವೂ ಆ ವಾಯುವಿನಿಂದ ಅಗ್ನಿಯೂ ಅಗ್ನಿಯಿಂದ ಜಲವೂ
ಆಮೇಲೆ ಜಲದಿಂದ ಭೂತಧಾತ್ರಿಯಾದ ಪೃಥ್ವಿ ಯೆಂಬ ನೀನೂ ನನ್ನಿಂದ
ನವಿ
ಸೃಷ್ಟಿಸಲ್ಪಟ್ಟ,
11
ವರಾಹೆಪುರಾಣಂ
ಯೋಗೇ ಪೃಥಿವ್ಯಾಂ ಜಲವತ್ತತೋಪಿ
ಸಬುದ್ಳುದೆಂ ಕಲಲಂ ತ್ವಂಡಮೇವ |
ತಸ್ಮಿನ್ ಪ್ರವೃದ್ಧಿ ಂಚ ಗತೇಹಮಾಸಂ
ಆಸೋಮಯಶ್ಚಾತ್ಮನಾತ್ಮಾನ ಮಾದೌ WW ೧೧1
ಸೃಷ್ಟ್ವಾ ನಾರಾಸ್ತಾ ಅಥೋ ತತ್ರ ಚಾಹಂ
ಯೇನೈವ ಸ್ವಾನ್ನಾಮ ನಾರಾಯೆಣೇತಿ |
ಕೆಲ್ಬೇ ಕಲ್ಪೇ ತತ್ರ ಶಯಾಮಿ ಭೂಯಃ
ಸುಪ್ರಸೈಮೇ ನಾಭಿಜಃ ಸ್ಯಾದ್ಯಥಾದ್ಯ ॥೧೨॥
ಏವಂ ಭೂತಸ್ಯ ಮೇ ದೇನಿ ನಾಭಿಪದ್ಮೇ ಚತುರ್ಮುಖಃ |
ಉತ್ತಸ್ಸೌ ಸಮಯಾ ಪ್ರೋಕ್ತೆಃ ಪ್ರಜಾಃ ಸೃಜ ಮಹಾಮತೇ ॥೧೩॥
ಏವಮುಕ್ತ್ವಾ ತಿರೋಭಾವಂ ಗೆತೋಹೆಂ ಸೋಸಿ ಚಿಂತಯೆನ್ |
ಆಸ್ತೇ ಯಾವಣ್ಞಗೆದ್ದಾತ್ರಿ ನಾಧ್ಯಗೆಚ್ಛೆತ್ತು ಕಿಂಚನೆ ll ೧೪॥
೧೧. ಪೃಥ್ವಿ ಯೊಡನೆ ನೀರಿನಂತೆ (ತೇಜಸ್ಸೇಮೊದಲಾದ) ಇತರ
ಭೂತಗಳೆ ಸಂಬಂಧವೂ ಉಂಬಾಗಲು ಗುಳ್ಳ ಯಿಂದ ಕೂಡಿದ ಪಿಂಡರೂಪವಾದ
ಅಂಡವುದಿಸಿತು. ಅದು ಬೆಳೆಯಲು ನನಗೆ ನಾನೇ ಆಪೋಮಯನಾಗಿ
ಅದರಲ್ಲಿದ್ದೆ ನು.
೧೨. ಆ ನಾರವನ್ನು (ನೀರನ್ನು) ಸೃಷ್ಟಿಸಿ ಬಳಿಕ ನಾನು ಅದರಲ್ಲಿ
ಇದ್ದುದರಿಂದಲೇ ನನಗೆ ನಾರಾಯಣನೆಂದು ಹೆಸರು. ನಾನು ಮತ್ತೆ ಕಲ್ಪ
ಕಲ್ಪದಲ್ಲಿಯೂ ಅದರಲ್ಲಿ ಮಲಗುವೆನು. ಮಲಗಿದ ನನ್ನ ನಾಭಿಕಮಲದಲ್ಲಿ
ಬ್ರಹ್ಮನು ಈಗಿನಂತೆಯೇ ಇರುವನು.
೧೩. ಇಂತಹ ನನ್ನ ನಾಭಿಕಮಲದಲ್ಲಿ ಬ್ರಹ್ಮನು ಎಂದ್ದು ಥಿಂತನು.
ಅವನಿಗೆ “ಎಲ್ಫೈ ಮಹಾಮತಿಯೇ, ಪ್ರಜೆಗಳನ್ನು ಸೃಜಿಸು” ಎಂದು ಹೇಳಿದನು.
೧೪. ಲೋಕಮಾಶೇ, ನಾನು ಹೀಗೆಂದು ಕಣ್ಮರೆಯಾಗಲು ಆ ಬ್ರಹ್ಮನು
ಚಿಂತಿಸುತ್ತಾ ಏನೂ ತೋಚದೆ ಸುಮ್ಮನಿದ್ದನು.
12
ಎರೆಡನೆಯ ಅಧ್ಯಾಯ
ತಾವತ್ತೆಸ್ಥ ಮಹಾರೋಷೋ ಬ್ರಹ್ಮಣೋವ್ಯಕ್ತೆ ಜನ್ಮನಃ |
ಸಂಭೂಯತೇನ ಬಾಲಃ ಸ್ಯಾದೇಕೋ ರೋಷಾಶ್ಮಸಂಭವಃ ॥ ೧೫ ॥
ಯೋ ರುದನ್ವಾರಿತಸ್ತೇನ ಬ್ರಹ್ಮಣಾವ್ಯಕ್ತೆಮೂರ್ತಿನಾ |
ಬ್ರವೀತಿ ನಾಮ ಮೇ ದೇಹಿ ತಸ್ಯ ರುದ್ರೇತ್ಯಸೌ ದದೌ ॥ ೧೬ ॥
ಸೋಪಿ ತೇನ ಸೃಜಸ್ವೇತಿ ಪ್ರೋಕ್ತೋ ಲೋಕಮಿಮಂ ಶುಭೇ |
ಅಶಕ್ತೆಃ ಸೋಸಿ ಸಲಿಲೇ ಮಮಜ್ಜ ತಪಸೇ ಧೃತಃ ॥ ೧೭ ॥
ತಸ್ಮಿನ್ ಸಲಿಲಮಗ್ಗೇ ತು ಪುನರನ್ಯಂ ಪ್ರಜಾಸತಿಮ್ |
ಬ್ರಹ್ಮಾ ಸಸರ್ಜ ಭೂತೇಷು ದಕ್ಷಿಣಾಂಗುಷ್ಕತಃ ಸರಮ್ ॥ ೧೮ ॥
ವಾನೇ ಚೈನ ತಥಾಂಗುಷ್ಕೇ ತ್ಯೆ ಪತ್ನೀಮಥಾಸೃಜತ್ ॥೧೯॥
ಸ ತಸ್ಯಾಂ ಜನಯಾಮಾಸ ಮನಂ ಸ್ವಾಯಂಭುವಂ ಪ್ರಭುಃ |
ತಸ್ಮಾತ್ಸಂಭಾವಿತಾ ಬುದ್ಧಿಃ ಪ್ರಜಾನಾಂ ಬ್ರಹ್ಮಣಾ ಪುರಾ ॥೨೦॥
೧೫.೧೬. ಆಗ ಅವ್ಯಕ್ತಜನ್ಮನಾದ ಬ್ರಹ್ಮನಿಗೆ ಮಹಾರೋಷವುಂಬಾ
ಯಿತು. ಅದರಿಂದ ರೋಷಾತ್ಮಸಂಭೂತನಾದ ಒಬ್ಬ ಬಾಲನು ಉದಿಸಿದನು.
ಅವ್ಯಕ್ತಮೂರ್ತಿಯಾದ ಬ್ರಹ್ಮನು ಅಳುತ್ತಿರುವ ಆ ಬಾಲನನ್ನು ತಡೆಯಲು,
ಅವನು "ನನಗೆ ಹೆಸರಿಡು'' ಎಂದನು ಬ್ರಹ್ಮನು ರುದ್ರನೆಂದು ಹೆಸರಿಟ್ಟನು.
೧೭-೧೯. ಬ್ರಹ್ಮನು ಲೋಕವನ್ನು ಸೃಜಿಸೆಂದು ಅವನಿಗೆ ಹೇಳಿದರೂ
ಅಶಕ್ತನಾಗಿ ತಪಸ್ಸನ್ನು ಕೈಕೊಂಡು ನೀರಿನಲ್ಲಿ ಮುಳುಗಿದನು. ಆಗ ಬ್ರಹ್ಮನು
ತಿರುಗಿ ತನ್ನ ಬಲಗಾಲಿನ ಹೆಬ್ಬೆರಳಿನಿಂದ ಮತ್ತೊಬ್ಬ. ಸೃಷ್ಟಿ ಕರ್ತನನ್ನೂ ಎಡಗಾಲ
ಹೆಬ್ಬೆರಳಿನಿಂದ ಅವನಿಗೆ ಪತ್ನಿಯನ್ನ ಸೃಜಿಸಿದನು.
೨೦. ಆ ಪ್ರಭುವು ಅವಳಲ್ಲಿ ಸ್ವಾಯಂಭುವ ಮನುವನ್ನು ಪಡೆದನು.
ಆ ಬ್ರಹ್ಮನಿಂದಲೇ ಪ್ರಜೆಗಳಿಗೆ ಬುದ್ಧಿಯೂ ಉಂಟಾಯಿತು.
13
ವರಾಹಪುರಾಣಂ
॥ ಧರಣ್ಯುವಾಚ ॥
ವಿಸ್ತರೇಣ ಸಮಾಚಕ್ಷ್ಚ ಆದಿಸರ್ಗಂ ಸುರೇಶ್ವರ |
ಬ್ರಹ್ಮಾ ನಾರಾಯಣಾಖ್ಯೋಯಂ ಕೆಲ್ಬಾದೌಚಾಭವದ್ಯಥಾ ॥ ೨೧ ॥
॥ ಶ್ರೀ ಭಗವಾನುವಾಚ ॥
ಸಸರ್ಜ ಸರ್ವಭೂತಾನಿ ಯಥಾ ನಾರಾಯೆಣಾತ್ಮಳೆಃ ।
ಕೌಥ್ಯಮಾನಂ ಮಯಾ ದೇವಿ ತದಶೇಷಂ ಕ್ತಿತೇ ಶೃಣು ॥ ೨೨ ॥
ಗತಕಲ್ಪಾವಸಾನೇ ತು ನಿಶಿ ಸುಪ್ತಃ ಸ್ಥಿತಃ ಶುಭೇ ।
ಸತ್ಟ್ಯೋದ್ರಿಕ್ಷಸ್ತಥಾ ಬ್ರಹ್ಮಾ ಶೂನ್ಯಂ ಲೋಕನುವೈಕ್ಷತ ॥ ೨೩ |
ನಾರಾಯಣಃ ಪರೋಚಿಂತ್ಯಃ ಸರಾಣಾಮಪಿ ಪೂರ್ವಜಃ |
ಬ್ರಹ್ಮೆಸ್ಥರೂಪೋ ಭಗವಾನನಾದಿಃ ಸರ್ವಸಂಭವಃ ॥ ೨೪ ॥
ಇದಂ ಚೋದಾಹೆರಂತೈತ್ರ ಶ್ಲೋಕಂ ನಾರಾಯಣಂ ಪ್ರತಿ ।
ಬ್ರಹ್ಮಸ್ಪರೂಪಿಣಂ ದೇವಂ ಜಗತಃ ಪ್ರಭುಮನ್ಯಯವಮ್ ॥ ೨೫ ॥
೨೧. ಭೂದೇವಿ. ಸುರೇಶ್ವರಾ, ನನಗೆ ಆದಿಸೃಸ್ಟಿಯನ್ನಿ ವಿವರವಾಗಿ
ಹೇಳು. ನಾರಾಯಣನೆಂಬ ಹೆಸರುಳ್ಳ ಈ ಬ್ರಹ್ಮನು ಕಲ್ಬಾದಿಯಲ್ಲಿ ಹೇಗಿದ್ದನು?
೨೨. ಶ್ರೀಭಗವಂತ._ಭೂದೇವೀ, ನಾರಾಯಣಾತ್ಮಕನು ಸರ್ವಭೂತ
ಗಳನ್ನೂ ಹೇಗೆ ಸೃಜಿಸಿದನೆಂಬುದನ್ನು ನಾನು ಹೇಳುತ್ತೇನೆ. ಕೇಳು.
೨೩. ಕಳೆದ ಕಲ್ಪದ ಕಡೆಯಲ್ಲಿ ರಾತ್ರಿ ಮಲಗಿದ್ದು, ಸತ್ವೋದ್ರೇಕಗೊಂಡ
ಬ್ರಹ್ಮನು ಶೂನ್ಯವಾಗಿದ್ದ ಲೋಕವನ್ನು ನೋಡಿದನು.
೨೪. ಪರನೂ ಅಚಿಂತ್ಯನೂ ಪರಮಾತ್ಮನೂ ಬ್ರಹ್ಮಸ್ಪರೂಪನೂ
ಭಗವಂತನೂ ಅನಾದಿಯೂ ಆದ ನಾರಾಯಣನೇ ಸರ್ವಜನಕನು.
೨೫-೨೬. ಜಗತ್ಪ್ರೈಭುವೂ ಬ್ರಹ್ಮಸ್ತರೂಪಿಯೂ ನಾಶರಹಿತನೂ ಆದ
ನಾರಾಯಣದೇವನ ವಿಷಯದಲ್ಲಿ ನೀರು ನರನೆಂಬ ಪರಮಾತ್ಮನಿಂದುದಿಸಿ
14
ವಿರೆಡನೆಯೆ ಅಧ್ಯಾಯ
ಆಸೋ ನಾರಾ ಇತಿ ಸ್ರ್ರೋಕ್ತಾ ಆಪೋ ವೈ ನರಸೂನನಃ |
ಅಯೆನೆಂ ತಸ್ಯ ತಾಃ ಪೂರ್ವಂ ಶೇನ ನಾರಾಯಣಃ ಸ್ಮೃತಃ ॥ ೨೬ ॥
ಸೃಷ್ಟಿಂ ಚಿಂತಯತಸ್ಸಸ್ಯ ಕಲ್ಬಾದಿಷು ಯಥಾಪುರಾ |
ಅಬುದ್ಧಿ ಪೂರ್ವಕಸ್ತಸ್ಯ ಪ್ರಾದುರ್ಭೂತಸ್ತನೋಮುಯಃ ॥ ೨೭ ॥
ತಮೋ ನೋಹೋ ಮುಹಾಮೋಹಸ್ತಾಮಿಸ್ರೋ ಹ್ಯಂಧಸಂಜ್ಞಿ ತಃ ।
ಅನಿದ್ಯಾ ಪಂಚಪರ್ನೈಷಾ ಪ್ರಾದುರ್ಭೂತಾ ಮಹಾತ್ಮನಃ ॥ ೨೮ ॥
ಪಂಚಧಾವಸ್ಥಿ ತಸ್ಸರ್ಗೊೋ ಧ್ಯಾಯತಃ ಪ್ರತಿಯೋಧವಾನ" ।
ಸ ಮುಖ್ಯಸರ್ಗೊ ವಿಜ್ಞೇಯಃ ಸರ್ಗವಿದ್ಧಿರ್ವಿಚಕ್ಸಣೈಃ ॥೨೯॥
ಪುನರನ್ಯಮಭೂತ್ತಸ್ಯ ಧ್ಯಾಯತಃ ಸರ್ಗಮುತ್ತಮುಮ್ |
*ತಿರ್ಯಕ್ಸ್ಫೋತಸ್ತು ವೈ ಯಸ್ಮಾತ್ರಿರ್ಯಕ್ಟೋತಸ್ತು
ವೈಸ್ಮೃೃತಃ | ao |
ದುದರಿಂದ ಅದಕ್ಕೆ ನಾರವೆಂದೂ ಅದಕ್ಕೆ ಅವನು ಅಶ್ರಯನಾದುದರಿಂದಲೂ ಆ
ಸೀರೇ (ನಾರವೇ) ಅವನಿಗೆ ಮೊದಲು ನೆಲೆಯಾದುದರಿಂದಲೂ ಆ ಪರಮಾತ್ಮ
ನಿಗೆ ನಾರಾಯಣನೆಂದು ಹೆಸರು ಎಂಬರ್ಥವುಳ್ಳ ಶ್ಲೋಕವನ್ನು ಹೇಳುವರು.
೨೭-೨೮. ಮುಂಚೆ ಕಲ್ಪಾದಿಯಲ್ಲಿ ಹೇಗೋ ಹಾಗೆಯೇ ಸೃಷ್ಟಿಯನ್ನು
ಯೋಚಿಸುತ್ತಿದ್ದ ಚತುರ್ಮುಖಸ್ವರೂಪಿಯಾದ ವಿಷ್ಣುವಿಗೆ ಅಬುದ್ಧಿ ಪೂರ್ವಕವಾಗಿ
ತಮೋಮಯವಾದ ತಮಸ್ಸು, ಮೋಹ, ಮಹಾನೋಹ, ತಾಮಿಸ್ರ.
ಅಂಧತಾಮಿಸ್ರ ಎಂಬ ಐದುಬಗೆಯಾದ ಅವಿದ್ಯೆಯುಂಟಾಯಿತು.
೨೯. ಮತ್ತೂ ಯೋಚಿಸುತ್ತಲೇ ಇದ್ದ ಅವನಿಗೆ ಐದುಬಗೆಯ ಸೃಷ್ಟಿ-
© ಸ ಸ್ 2. ಸಹ ೧%
ಹೊಳೆಯಿಂತು. ಸೃಷ್ಟಿ ಯನ್ನ ರಿತ ವಿದ್ವಾಂಸರು ಅದನ್ನು ಮುಖ್ಯ ಸೃಷ್ಟಿ ಯೆಂದು
ಅರಿಯಬೇಕು.
pad pad PS ಲ್ಪ
೩೦. ಇನ್ನೂ ಉತ್ತಮಸೃಷ್ಟಿ ಯನ್ನು ಚಿಂತಿಸುತ್ತಿದ್ದ ಚಕಾ
ತಿರ್ಯಕ್ಸೋೋತಸ್ಸೆಂಬ ಸೃಷ್ಟಿ ಯುಂಟಾಯಿತು. ಆದುದರಿಂದ ಅದಕ್ಕೆ
ತಿರ್ಯಕ್ಸೋತವೆಂದೇ ಹೆಸರಾಯಿತು.
೫ ಸ್ರೋತಸ್ ಎ ಇಂದ್ರಿಯ ; ನೀರಿಸವೇಗೆ, ತಾನಾಗಿ ಹೆರಿಯುವಸ್ರವಾಹೆ
+ ಮರೆ, ಗಿಡ, ಪೊದೆ, ಬಳ್ಳಿ, ಹುಲ್ಲು, ಎಂದು ಐದುಬಗೆ.
15
ವರಾಹಪುರಾಣಂ
ಪಶ್ಚಾದಯಸ್ತೇ ವಿಖ್ಯಾಶಾಃ ಉತ್ಪಥಗ್ರಾಹಿಣಃ ಕೃತಾಃ ।
ತಮಪ್ಯಸಾಧನಂ ಮತ್ತಾ ತಿರ್ಯಕ್ಸೊ ೀತಶ್ಚತುರ್ಮುಖಃ ॥ ೩೧॥
ಊರ್ಧ್ವಸ್ರೋತಸ್ತ್ರಿಧಾ ಯಸ್ತು ಸಾತ್ಯಿಕೋ ಧರ್ನುವರ್ತೆನಃ |
ತಘೋರ್ಧ್ಯಚಾರಿಣೋ ದೇನಾ ಸರ್ವೇ ಗರ್ಭಸಮುದ್ಭವಾಃ ॥ ೩೨ ॥
ತದಾ ಸೃಷ್ಟ್ವಾ ನ್ಯಸರ್ಗಂ ತು ತದಾ ತಥ ಪ್ರಜಾಪತಿಃ ।
ಅಸಾಧಕಾಂಸ್ತು ತಾನ್ಮತ್ವಾ ಮುಖ್ಯ ಸರ್ಗಾದಿಸಂಭವಾನ್ ॥ ೩೩%
ತತಃ ಸ ಚಿಂತಯಾಮಾಸ ಅರ್ನ್ವಾಳ್ಸೋತಸ್ತು'ಸಪ್ರಭುಃ |
ಅರ್ನಾಳ್ಸೋತಸಿ ಚೋತ್ಸೆನ್ನಾ ಮನುಷ್ಯಾಃ ಸಾಧಕಾಮತಾ8 8೩೪೫
ತೇ ಚೆ ಪ್ರಕಾಶಬಹುಲಾಸ್ತಮೋದ್ರಿಕ್ತಾ ರಜೋಧಿಕಾಃ ।
ತಸ್ಮಾತ್ತೇ ದುಃಖಬಹುಲಾ ಭೂಯೋಭೂಯೆಶ್ಚಕಾರಿಣಃ ll ೩೫ ॥
೩೧-೩೨, ಅದರಿಂದ ಉನ್ಮಾರ್ಗಗಾಮಿಗಳಾದ ಪಶ್ವಾದಿಗಳುದಿಸಿದುವು.
ಬ್ರಹ್ಮನು ಆ ತಿರ್ಯಕ್ಸೊತಸ್ಸನ್ನೂ ಅಸಾಧಕನೆಂದರಿತ್ಕು ಊರ್ಧ್ವಸ್ರೋತಸ್ಸೆಂಬ
ಸೃಷ್ಟಿಯನ್ನು ಮಾಡಿದನು. ಅದು ಸಾತ್ವಿ ಕವಾದುದೂ ಧರ್ಮ
ಪ್ರವರ್ತ ನೆಯುಳ್ಳುದೂ ಆಗಿದ್ದಿತು. ಅದರಿಂದ ಊರ್ಧ್ವ್ವಚರರೂ ಗರ್ಭಸಂಭವರೂ
ಆದ ಸರ್ವದೇವತೆಗಳೂ ಉದಿಸಿದರು.
೩೨-೩೪. ಮುಖ್ಯಸರ್ಗಾದಿಯಾಗಿ ಉದಿಸಿದ ಅವೆಲ್ಲವನ್ನೂ ಅಸಾಧಕ
ವೆಂದು ತಿಳಿದು, ಬ್ರಹ್ಮದೇವನು. ಮತ್ತೆ. ಯೋಚಿಸಿ ಅರ್ವಾಕ್ಸೋತ
ಸ್ಸನ್ನು ಸೃಜಿಸಿದನು, ಈ ಅರ್ವಾಕ್ಸೋತಸ್ಸಿನಲ್ಲಿ ಉದಿಸಿದ ಮನುಷ್ಯರು ಸಾಧಕ
ಕೆಂದೆನಿಸಿಕೊಂಡರು.
೩೫. ಆ ಮಾನವರು ಬಹು ಜ್ಞಾನವುಳ್ಳವರು (ಪ್ರಕಾಶ ಬಹುಲರು,)
ತಮೋದ್ರೇಕವುಳ್ಳವರು, ರೆಜೋಧಿಕರು. ಆದುದರಿಂದ ಅವರು ದುಃಖಬಾಹು
ಳ್ಯವುಳ್ಳವರು. ಮತ್ತೆ ಮತ್ತೆ ಕರ್ಮ ಮಾಡುವರು.
16
ಎರಡನೆಯ ಅಧ್ಯಾಯ
ಇತ್ಯೇತೇ ಕಥಿತಾಃ ಸರ್ಗಾಃ ಷಡೇಶೇ ಸುಭಗೇ ತವ |
ಪ್ರಥನೋ ಮಹತಃ ಸರ್ಗಸ್ತನ್ಮಾತ್ರಾಖ್ಕೋ ದ್ವಿತೀಯಕಃ | ೩೬॥
ವೈಕಾರಿಕಸ್ತೃತೀಯಸ್ತು ಸರ್ಗಶ್ಹೇಂದ್ರಿಯಕಃ ಸ್ಮೃತಃ |
ಇತ್ಯೇಷ ಪ್ರಾಕೃತಃ ಸರ್ಗಃ ಸಂಭೂತೋ ಬುದ್ಧಿಪೂರ್ವಕೆಃ | ೩೭ ॥
ಮಂಖ್ಯಸರ್ಗಶ್ಲ ತುರ್ಥಸ್ತು ಮುಖ್ಯಾ ವೈ ಸ್ಥಾವರಾಃ ಸ್ಮೃತಾಃ |
2 ಕಿ “ಇ ಅಲಿ
ತಿರ್ಯಕ್ಸೋತಸ್ತು ಯಃ ಪ್ರೋಕ್ತಃ ತೈರ್ಯಕ್ಟೋತಃ ಸ
ಉಚ್ಯತೇ ॥ ೩೮॥
ತಥೋರ್ಧ್ವಸ್ರೋತಸಾಂ ಶ್ರೇಷ್ಠಃ ಸಪ್ತಮಃ ಸೆ`ತುಮಾನವಃ |
ಅಷ್ಟಮೋನುಗ್ರಹಃ ಸರ್ಗಃ ಸಾತ್ವಿಕಸ್ತಾಮಸಶ್ಚ ಸಃ ॥೩೯॥
ಪಂಚೈತೇ ವೈಕೃತಾಃ ಸರ್ಗಾಃ ಪ್ರಾಕೃತಾಸ್ತು ತ್ರಯಃ ಸ್ಮೃತಾಃ I
ಪ್ರಾಕೃತೋ ವೈಕೃತಶ್ಚೈವ ಕೌಮಾರೋ ನವಮಃ ಸ್ಮೃತಃ ॥೪೦॥
೩೬-೩೭. ಸುಂದರಿ, ಹೀಗೆ ಈ ಆರು ಸೃಷ್ಟಿಗಳನ್ನು ಥಿನಗೆ ಹೇಳಿದ್ದೇನೆ.
ಮೊದಲನೆಯದು ಮಹತ್ಸೃಷ್ಟಿ. ಎರಡನೆಯದು ತನಾ ತ್ರವೆಂದು ಹೆಸರುಳ್ಳುದು.
ವೈಕಾರಿಕವೆಂಬುದು ಮೂರನೆಯದು. ಇದಕ್ಕೆ ಐಂದ್ರಿಕವೆಂದೂ ಹೆಸರು ಈ
ಪ್ರಾಕೃತ ಸರ್ಗವು ಪರಬ್ರಹ್ಮನ ಬುದ್ಧಿ ಪೂರ್ವಕವಾಗಿ ಉದಿಸಿದುದು.
೩೮. ನಾಲ್ಕನೆಯದು ಮುಖ್ಯಸರ್ಗ. ಇದರಲ್ಲುದಿಸಿದ ಸ್ಥಾವರಗಳು
ಮುಖ್ಯಗಳೆನಿಸಿಕೊಳ್ಳುವುವು. ತಿರ್ಯಕ್ಸೊತವೆಂಬುದಕ್ಕೆ ತೈರ್ಯಕ್ಸ್ಫೋತ
ವೆಂದೂ ಹೆಸರುಂಟು. ಇದು ಐದನೆಯ ಸೃಷ್ಟಿ.
೩೯. ಆರನೆಯ ಊರ್ಧ್ವಸ್ರೋತಸ್ಸು (ದೇವತೆ) ಗಳಿಗಿಂತಲ್ಕೂ ಏಳನೆಯ
(ಆರ್ವಾಕ್ಸ್ಸೋತಸ್ಸಿನ) ಮನುಷ್ಯರು ಉತ್ತಮರು ಎಂಟನೆಯದಾದ ಅನುಗ್ರಹ
ಸೃಷ್ಟಿಯು ಸಾತ್ವಿಕವೂ, ತಾಮಸವೂ ಆದುದು.
೪೦. ಇವೈದೂ ವೈಕೃತಸರ್ಗಗಳೆನಿಸಿಕೊಳ್ಳುವುವು. ಮೊದಲನೆಯ
ಮೂರೂ (ಮಹದಾದಿಗಳು) ಪ್ರಾಕೃತಸೃಷ್ಟಿಯೆನಿಸಿಕೊಳ್ಳುವುವು. ಪ್ರಾಕೃತವೂ,
ವೈಕೃತವೂ ಆದ ಕೌಮಾರವು ಒಂಬತ್ತನೆಯದು.
* ಕಥಿತಾ
ಷಿ ೩7
ವಣಾಹಪ್ರೆರಾಣಂ
ಇತ್ಯೇತೇ ನೈ ಸಮಾಖ್ಯಾತಾ ನವ ಸರ್ಗಾಃ ಪ್ರಜಾಪತೇಃ |
ಪ್ರಾಕೃತಾ ವೈಕೃತಾಶ್ಯೆ ಚನೆ ಜಗತೋ ಮೂಲಹೇತೆವೆಃ ॥
ಇತ್ಯೇತೇ ಕಥಿಕಾಃ ಸರ್ಗಾಃ *ಿಮನ್ಯಚ್ಛೊ ತುಮಿಚ್ಛೆ ಸಿ ॥ ೪೧ ॥
ಅತಸಿ ತಿ8.
ಛು
॥ ಧರಣ್ಯುವಾಚ ॥
ನನಧಾ ಸೃಷ್ಟಿರುತ್ಸನ್ನಾ ಬ್ರಹ್ಮಣೋವ್ಯಕ್ತಜನ್ಮನಃ :
ಕಥಂ ಸಾ ವವೃಧೇ ದೇವ ಏತನ್ಮೇ ಕಥಯಾಚ್ಯುತ ೪೪೨ ॥
| ವರಾಹ ಉವಾಚ ||
ಪ್ರಥಮಂ ಬ್ರಹ್ಮಣಾ ಸೃಷ್ಟಾ ರುದ್ರಾದ್ಯಾಸ್ತು ತಸೋಧನಾಃ।
ಸನಕಾದಯಸ್ತತಃ ಸೃಷ್ಟಾ ಮರೀಜ್ಯಾದಯ ಏನ ಚ ll ೪a ||
ಮರೀಚಿರತ್ರಿಶ್ಚ ತಥಾ ಅಂಗಿರಾಃ ಪುಲಹಃ ಕ್ರತುಃ |
ಪುಲಸ್ಕ್ಯಶ್ಚೆ ಮಹಾತೇಜಾಃ ಪ್ರಚೇತಾ ಭೈಗುರೇವ ಚ |
ನಾರದೋ ದಶಮಶ್ಚೈವ ವಸಿಷ್ಠಶ್ಚ ಮಹಾತಪಾಃ ॥ ೪೪ ॥
ತ್ರಾ ಕೃತವೈ ಕೃತಗಳೂ, ಕೌಮಾರವೂ ಕೂಡಿ ಒಂಬತ್ತು ಬಗೆಯಾದ
ಜಗತ್ತಿಗೆ ಮೂಲಕಾರಣಗಳು ಹೀಗೆ ಸೃಷ್ಟಿಗಳನ್ನು
ಹೇಳಿದೆನು. ಮತ್ತೇನನ್ನು ಕೇಳಲು ಬಯಸುವೆ?
ಇನ್ನು ಸ್ಥಿತಿಯ ವಿಜಾರ-
೪೨. ಭೂದೇವಿ- ದೇವನೇ, ಅಚ್ಯುತ, ಆವ್ಯಕ್ತ ಜನ್ಮನಾದ ಬ್ರಹ್ಮನಿಂದ
ಒಂಬತ್ತು ಬಗೆಯಾಗಿ ಆದೆ ಸೃಷ್ಟಿಯು ಹೇಗೆ ಬೆಳೆಯಿತು ಎಂಬುದನ್ನು
ನನಗೆ ಹೇಳು,
೪೩-೪೪. ವರಾಹ. ಬ್ರಹ್ಮನು ಮೊದಲು ರುದ್ರರೇ ಮೊದಲಾದ ತಪೋ
ಧನರನ್ನೂ ಬಳಿಕ ಸನಕಾದಿಗಳನ್ನೂ ಮರೀಚ್ಯಾದಿಗಳನ್ನೂ ಸೃಷ್ಟಿಸಿದನು.
ಮರೀಚಿ, ಅತ್ರಿ, ಅಂಗಿರಸ್ಸು, ಪುಲಹೆ, ಕ್ರತ್ಕು ಪುಲಸ್ತ್ಯ, ಮಹಾಶೇಜನಾದ
ಪ್ರಚೇತಸ್ಸು, ಭೃಗು ನಾರದ, ಮಹಾತಪಸ್ವಿಯಾದ ವಸಿಷ್ಠ ಈ ಹತ್ತು
ಮಂದಿಯೂ ಮರೀಚ್ಯಾದಿಗಳು.
18
ಎರಡನೆಯೆ ಅಧ್ಯಾಯ
ಸನಕಾದಯೋ ನಿವೃತ್ತ್ಯಾಖ್ಯೇ ತೇನ ಧರ್ಮೇ ಪ್ರಯೋಜಿತಾಃ |
ನದ
ಪ್ರವೃತ್ತ್ಯಾಖ್ಯೇ ಮರೀಚ್ಯಾದ್ಯಾ ಮುಕ್ತೈಕೆಂ ನಾರದಂ ಮುನಿಮ್॥ ೪೫ ॥
ಎಎಿವಲ
ಯೋಸ್ೌ ಪ್ರಜಾಪ್ರತಿಸ್ತ್ವಾದ್ಯೋ ದಕ್ಷಿಣಾಂಗುಷ್ಮಸೆಂಭವಃ |
ತಸ್ಕ್ಯಾದೌ ತತ್ರ ನಂಶೇ ತು ಜಗದೇತಚ್ಚರಾಚೆರಮ್ ॥ ೪೬ ॥
ದೇವಾಶ್ಚ ದಾನನಾಶ್ಚೈವ ಗಂಧರ್ವೊೋರಗಪಕ್ಷಿಣಃ !
ಸರೇ ದಕ್ಷಸ್ಯ ಕನ್ಯಾಸು ಜಾತಾಃ ಪರಮಧಾರ್ಮಿಕಾಃ ॥ ೪೭ ॥
॥ ಅಥ ರುದ್ರಸರ್ಗಃ ॥
ಯೋಸ್ೌ ರುದ್ರೇತಿ ವಿಖ್ಯಾತಃ ಪುತ್ರಃ ಕ್ರೋಧಸಮುದ್ಭವಃ |
ಭ್ರುಕುಟೀ ಕುಟಲಾತ್ತ ಸ್ಯ ಲಲಾಟಾತ್ಸರಮೇಷ್ಠಿನಃ ॥ ೪೮ ॥
ಅರ್ಥನಾರೀನರವಪುಃ ಪ್ರಚೆಂಡೋತಿ ಭೆಯಂಕರಃ 1
ವಿಭಜಾತ್ಮಾನಮಿತ್ಯುಕ್ತ್ವಾ ಬ್ರಹ್ಮಾ ಚಾಂತದೆರ್ಧೇ ಸುನಃ ॥೪೯॥
೪೫. ಸನಕಾದಿಗಳನ್ನು ನಿವೃತ್ತಿ (ವಿರಕ್ತಿ) ಧರ್ಮದಲ್ಲಿಯೂ, ನಾರದನೊ
ಬ್ಬನನ್ನುಳಿದು ಮರಿಚ್ಯಾದಿಗಳೆಲ್ಲರನ್ನೂ ಪ್ರವೃತ್ತಿ (ಲೋಕವ್ಯಾಪಾರ) ಧರ್ಮದ
ಲ್ಲಿಯ್ಕೊ ಆ ಬ್ರಹ್ಮನೇ ಕಿಯಮಿಸಿದನು.
೪೬.೪೭. ಅವನ ಬಲಗಾಲ ಹೆಬ್ಬೆರಳಿನಿಂದುದಿಸಿದ ಮೊದಲನೆಯ
ಬ್ರಹ್ಮನ ವಂಶದಲ್ಲಿ ಚರಾಚರೆಗಳಿಂದ ಕೂಡಿದ ಈ ಜಗತ್ತೂ, ಪರಮಧಾರ್ಮಿ
ಕರೂ, ದೇವದಾನವಗಂಧರ್ವೊೋರಗಪಕ್ಷಿಗಳೂ, ದಕ್ಷಪುತ್ರಿಯರಲ್ಲುದಿಸಿದರು.
ಇನ್ನು ರುದ್ರಸೃಷ್ಟಿಯ ವಿಚಾರ
೪೮-೪೯. ಹುಬ್ಬುಗಂಟುಹಾಕಿಕೊಂಡ ಬ್ರಹ್ಮನ ಕೋಪದಿಂದ ಅವನ
ಹಣೆಯಲ್ಲುದಿಸಿದ ರುದ್ರನೆಂದು ಪ್ರಸಿದ್ಧನೂ, ಅರ್ಧನಾರೀನರದೇಹವುಳ್ಳವನೂ
ಪ್ರಚಂಡನೂ, ಅತಿಭಯಂಕರನೂ, ಆದ ಮಗನಿಗೆ "ನಿನ್ನನ್ನು ವಿಭಾಗಿಸು' ಎಂದು
ಹೇಳಿ, ಬ್ರಹ್ಮನು ಮತ್ತೆ ಕಣ್ಮರೆಯಾದನು.
19
ವರಾಹಪುರಾಣಂ
ತಥೋಕ್ತೋಸ್ ದ್ವಿಧಾ ಸ್ತ್ರೀತ್ವಂ ಪುರುಷತ್ವಂ ಚಕಾರ ಸಃ!
ಬಿಬೇವ ಪುರುಷತ್ವಂ ಚೆ ದಶಧಾ ಚೈಕಧಾ ಚ ಸಃ || ೫೦ ॥
ತತಸ್ತ್ವೇಕಾದಶ ಖ್ಯಾತಾಃ ರುದ್ರಾ ಬ್ರಹ್ಮಸಮುದ್ಭವಾಃ |
ಅಯೆಮುದ್ದೇಶಕಃ ಪ್ರೋಕ್ತೋ ರುದ್ರಸರ್ಗೋ ಮಯಾನಘೇ ॥ ೫೧ Il
॥ ಅಥ ಯುಗಮಾಹಾತ್ಮ್ಯಂ |
ಇದಾನೀಂ ಯುಗಮಾಹಾತ್ಮ್ಯಂ ಕಥಯಾಮಿ ಸಮಾಸತಃ ॥ ೫೨ ॥
ಕೃತಂ ಫ್ರೇತಾದ್ವಾಸರಶ್ವ ಕಲಿಶ್ಲೇತಿ ಚತುರ್ಯೂಗೆಮ್ | ೫೩ ॥
ಏತಸ್ಮಿನ್ಕೇ ಮಹಾಸತ್ವಾ ರಾಜಾನೋ ಭೂರಿದಕ್ಷಿಣಾಃ ।
ದೇವಾಸುರಾಶ್ವ ಯೇ ಚಕ್ರುಃ ಧರ್ಮಂ ಕರ್ಮ ಚೆ ತಚ್ಛೆ ೫ ॥1೫೪॥
೫೦-೫೧, ಬ್ರಹ್ಮನಿಂದ ಹಾಗೆ ಹೇಳಿಸಿಕೊಂಡ ರುದ್ರನು, ತನ್ನ ಸ್ತ್ರೀಪುರುಷ
ರೂಪಗಳನ್ನು ಎರಡಾಗಿ ವಿಭಾಗಮಾಡಿ, ಮುತ್ತೆ ಪುರುಷರೂಪವನ್ನು ಹನ್ನೊಂದು
ಭಾಗವಾಗಿ ಬೇರ್ಪಡಿಸಿದನು. ಆದುದರಿಂದ ಬ್ರಹ್ಮನಿಂದುದಿಸಿದವರು ಏಕಾದಶ
(ಹನ್ನೊಂದುಜನ) ರುದ್ರರೆಂದು ಪ್ರಸಿದ್ಧರಾದರು. ಪಾಸರಹಿತೆಯೇ, ಈ ರುದ್ರ
ಸೃಷ್ಟಿ ಯನ್ನು ನಾನು ಉದ್ದೇಶ ಪೂರ್ವಕವಾಗಿ ಹೇಳಿದೆನು.
೫೨. ಇನ್ನು ಯುಗಮಹಿಮೆ ಈಗ ಯುಗಮಹಿಮೆಯೆನ್ನೂ ಸಂಗ್ರಹೆ
ವಾಗಿ ಹೇಳುತ್ತೇನೆ.
೫೩-೫೪. ಕೃತ, ತ್ರೇತಾ, ದ್ವಾಪರ, ಕಲಿ ಎಂದು ನಾಲ್ಕು ಯುಗಗಳು.
ಇದರಲ್ಲಿ ಮಹಾಸೆತ್ವರೂ, ಬೇಕಾದಹಾಗೆ ದಕ್ಷಿಣೆ ಕೊಡುವವರೂ ಆದ ಯಾವ
ರಾಜರೂ ದೇವಾಸುರರೂ ಧರ್ಮಕರ್ಮವನ್ನು ಮಾಡಿದರೋ ಅದನ್ನು ಕೇಳು.
20
ಎರೆಡನೆಯ ಅಧ್ಯಾಯ
ಅಸೀತ್ರ್ರಥಮಕಲ್ಪೇತು ಮನುಃ ಸ್ವಾಯಂಭುವಃ ಪುರಾ!
ತಸ್ಯ ಪುತ್ರದ್ವಯಂ ಜಜ್ಞೇ ಅತಿಮಾನುಷಚೇಷ್ಟಿ ತಮ್ 1೫೫ ॥
ಪ್ರಿಯವ್ರ ತೋತ್ತಾನೆಪಾದನಾಮಾನೆಂ ಧರ್ಮುವತ್ಸಲಮ್ |
ತತ್ರ ಪ್ರಿಯವ್ರತೋ ರಾಜಾ ಮಹಾಯಜ್ವಾ ತಪೋಬಲಃ 8೫೬॥
ಸ ಚೇಷ್ಟ್ಯಾ ವಿನಿಧೈರ್ಯಜ್ಞ್ಹೈಃ ನಿಪುಲೈರ್ಭೂರಿದಕ್ಷಿಣೈಃ |
ಸಪ್ತದ್ವೀಸೇಷು ಸಂಸ್ಥಾಪ್ಯ ಭರತಾದೀನ್ ಸುತಾನ್ನಿ ಜಾನ್ |
ಸ್ವಯಂ ವಿಶಾಲಾಂ ವರದಾಂ ಗತ್ವಾತೇಪೇ ಮಹತ್ತಪಃ ॥ ೫೭ ॥
ತಸ್ಮಿನ್ ಸ್ಲಿತಸ್ಯ ತಪಸಿ ರಾಜ್ಞೋ ನೈ ಚಕ್ರವರ್ಶಿನಃ ।
ಇ ಉಳಲು
ಉಪೇಯಾನ್ನಾರದಸ್ತತ್ರ ದಿದೃ ಕ್ಷುರ್ಧ್ಭರ್ಮಚಾರಿಣಮ್ ॥ ೫೮ ॥
ಸ ದೃಷ್ಟ್ಯಾ ನಾರದಂ ವ್ಯೋಮ್ನಿ ಜ್ವಲದ್ಭಾಸ್ಕರತೇಜಸಂ
ಅಭ್ಯುತ್ಥಾನೇನ ರಾಜೇಂದ್ರ ಉತ್ತಸ್ಟೌ ಹರ್ಷಿತಸ್ತದಾ nF
i
೫೫-೫೭. ಹಿಂದೆ ಮೊದಲನೆಯ ಕಲ್ಪದಲ್ಲಿ ಸ್ವಾಯಂಭುವನೆಂಬ ಮನು
ಓದ್ದನು. ಅವನಿಗೆ, ಮನುಷ್ಯರಿಗಸಾಧ್ಯವಾದ ಕೆಲಸವನ್ನು ಮಾಡುವವರೂ.
ಧರ್ಮಾಸಕ್ತರೂ ಆದ ಪ್ರಿಯವ್ರತ, ಉತ್ತಾನಪಾದರೆಂಬ ಇಬ್ಬರು ಗಂಡುಮಕ್ಕ
ಳುದಿಸಿದರು, ಅವರಲ್ಲಿ ಮಹಾಯಜ್ವನೂ, ತೆಪೋಬಲವುಳ್ಳ ವನೂ, ಆದ ಪ್ರಿಯ
ವ್ರತರಾಜನು ಬಹು ದಕ್ಷಿಣೆಯುಳ್ಳ ಬಗೆಬಗೆಯ ಮಹಾಯಜ್ಞ ಗಳನ್ನು ಮಾಡಿ,
ಸಪ್ತದ್ವೀಪಗಳಲ್ಲಿ ಭರತನೇ ಮೊದಲಾದ ತನ್ನ ಮಕ್ಕಳನ್ನು ನೆಲೆಗೊಳಿಸಿ. ತಾನು,
ವರಪ್ರದವಾದ ವಿಶಾಲೆ (ಉಜ್ಜಯಿನಿ) ಗೆ ಹೋಗಿ, ಮಹಾತಪಸ್ಸನ್ನು
ಮಾಡಿದನು.
ದ್ದ ಚಕ್ರವರ್ತಿಯಾದ ಪ್ರಿಯೆವ್ರತನ
೫೮. ಒಂದು ದಿನ ತಪಸ್ಸಿನ
ದ್ದೆ ಅ ನನ್ನು ನೋಡುವುದಕ್ಕಾಗಿ ನಾರದನು
ಹತ್ತಿರಕ್ಕೆ ಧರ್ಮಾಚರಣೆಯಲ್ಲಿ
ಬಂದನು.
೦
೫೯. ಹೊಳೆಯುವ ಸೂರ್ಯನಂತೆ ತೇಜಸ್ಹಿಯಾದ ನಾರದನನ್ನು ಆಕಾಶ
ದಲ್ಲಿ ಬರುವಾಗಲೇ ಕಂಡು, ಸಂತಸಗೊಂಡ ಆ ರಾಜೇಂದ್ರನು ಎದ್ದು,
ಇದಿರುಗೊಂಡನು.
21
ವರಾಹಪುರಾಣಂ
ತಸ್ಯಾಸನಂ ಚ ಪಾದ್ಯಂ ಚ ಸಮ್ಯಕ್ ಕೃತ್ವಾ ನಿವೇದ್ಯ ವೈ |
ಸ್ವಾಗತಾದಿಭಿರಾಲಾಪೈಃ ಪರಸ್ಪರಮನೋಚತಾಮ* ॥ ೬೦॥
ಕೆಥಾಂತೇ ನಾರದಂ ರಾಜಾ ಪಪ್ರಚ್ಛ ಬಹ್ಮವಾದಿನವಮ 020
॥ ಪ್ರಿಯವ್ರತ ಉವಾಚ ॥
ಭಗವನ್ ಕಿಂಚಿದಾಶ್ಚರ್ಯಮೇತಸ್ಮಿನ್ ಕೃತಸಂಜ್ಞಿತೇ |
ಯುಗೇ ದೃಷ್ಟಂ ಶ್ರುತಂ ಚಾಪಿ ತನ್ಮೇ ಕಥಯ ನಾರದ ॥ ೬೨ ॥
॥ ನಾರದ ಉವಾಚ ॥
ಆಶ್ಚರ್ಯಮೇಕಂ ದೃಷ್ಟಂ ಮೇ ತಚ್ಛ ಎಷ್ಟ ಪ್ರಿಯವ್ರತ!
ಹ್ಯಸ್ತನೇಹನಿ ರಾಜೇಂದ್ರ ಶ್ವೇತಾಖ್ಯಂ ಗೆತವಾನಹೆಮ್ ॥ ೬೩ ॥
ದ್ವೀಪಂ ತತ್ರ ಸರೋದೃಷ್ಟಂ ಫುಲ್ಲಸಂ ಕೆಜಮಾಲಿನಃ |
ಸರಸೆಸ್ವಸ್ಯ ತೀರೇ ತು ಕುಮಾರೀಂ ಸೃಥುಲೋಚನಾಮ್ ॥ ೬೪ ॥
ದೃಷ್ಟ್ವಾಹಂ ವಿಸ ಯಾಪನ್ನಸ್ತಾಂ ಕನ್ಯಾಮಾಯಶೇಕ್ಷಣಾಮ್ |
ಅ ಬನ ಬ a ಜೆ
ಸೃಷ್ಟವಾನಸ್ಮಿರಾಜೇಂದ್ರ ತವಾ ಮಧುರೆಭಾಷಿಣೀಮ್ Il ೬೫ ॥
೬೦-೬೧. ಅವನ ಸುಖಾಗಮಾದಿಗಳನ್ನು ಕೇಳಿ, ಅರ್ಥ್ಯ್ಯಪಾದ್ಯಪೀಠಾದಿ
ಗಳಿಂದುಪಚರಿಸಿ, ಮಾತನಾಡುತ್ತಿದ್ದು, ಕಡೆಯಲ್ಲಿ ಬ್ರಹ್ಮನಾದಿಯಾದ ಆ
ನಾರದನನ್ನು ಮೊಂದಿನಂತೆ ಕೇಳಿದನು.
೬೨. ಪ್ರಿಯವುತ--ಪೂಜ್ಯನಾದ ನಾರದನೇ, ಈ ಕೃತಯುಗದಲ್ಲಿ ನೀನು
ಕೋಡಿದ ಅಥವಾ ಕೇಳಿದ ಯಾವುದಾದರೂ ಆಶ್ಚರ್ಯವನ್ನು ನನಗೆ ಹೇಳು.
೬೩-೬೬, ನಾರದ--ಪ್ರಿಯವ್ರತನೇ, ನಾನು ನೋಡಿದ ಆಶ್ಚರ್ಯ
ವೊಂದನ್ನು ಕೇಳು. ರಾಜೇಂದ್ರಾ, ನಾನು ನೆನ್ನೆಯ ದಿನ ಶ್ವೇತವೆಂಬ ದ್ವೀಪಕ್ಕೆ
ಹೋಗಿದ್ದೆನು. ಅಲ್ಲಿ ಅರಳಿದ ತಾವರೆಗಳಿಂದೊಪ್ಪೈವ ಸರೋವರದ ದಡದಲ್ಲಿ
ವಿಶಾಲಾಕ್ಷಿಯಾದ ಕನ್ನೆಯೊಬ್ಬಳನ್ನು ಕಂಡು ಆಶ್ಚರ್ಯಗೊಂಡ್ಕು ಮಧುರಭಾಷಿಣಿ
22
ಎರಡನೆಯ ಆಧವ್ಯಯ
ಕಾಸಿ ಭದ್ರೇ ಕಥಂ ವಾಸಿ ಕಿಂ ವಾ ಕಾರ್ಯಮಿಹ ತ್ವಯಾ |
ಕರ್ತವ್ಯಂ ಚಾರುಸರ್ವಾಂಗಿ ತನ್ಮಮಾಚಕ್ಷ್ವ ಶೋಭನೇ ॥ ೬೬॥
ಏವಮುಕ್ತಾ ಮಯೊ ಸಾಹಿ ಮಾಂ ದೃಷ್ಟ್ವಾನಿಮಿಷೇಕ್ಷಣಾ |
ಸ್ಮೃತ್ವಾ ತೂಷ್ಲೀಂ ಸ್ಥಿತಾ ಯಾವತ್ಮಾವನ್ಮೇ ಜ್ಞಾನಮುತ್ತಮುಮ್॥ ೬೭ ॥
ವಿಸ್ಮೃತಂ ಸರ್ವವೇದಾಶ ಸರ್ವಶಾಸ್ತ್ರಾಣಿ ಚೈವ ಹಿ |
ಯೋಗೆಶಾಸ್ತ್ರಾಣಿ ಶಿಕ್ಸಾಶ್ಚೆ ನೇದಾನಾಂ ಸ್ಮೃತಯಸ್ತಥಾ | ೬೮ ॥
ಸರ್ವಂದಸೆ, ವಮೇ ರಾಜನ್ ಕುಮಾರ್ಯಾಪಹ್ನ(ತಂಕಣಾತ್ ।
ಲ ಲೆ ಲ್
ತೆತೋಹಂ ನಿಸ್ಮಯಾವಿಷ್ಟಶ್ಳಿ ೦ತಾಶೋಕ ಸಮನ್ವಿತಃ la I
9೦
ತಾಮೇವ ಶರಣಂ ಗತ್ವಾ ಯಾವತ್ಪಶ್ಯಾಮಿ ಪಾರ್ಥಿವ |
ತಾವದ್ದಿವ್ಯಃ ಪುಮಾಂಸ್ತ್ರಸ್ಕಾಃ ಶರೀರೇ ಸಮದೃಶ್ಯತ u dou
ರಾಕಾ ಎ ಪ
ಯಾದ ಅವಳನ್ನು " ಭದ್ರೇ, ನೀನು ಯಾರು? ಇಲ್ಲಿ ಹೇಗಿದ್ದೀಯೆ? ಇಲ್ಲ
ಮಾಡುವುದೇನು? ಹೇಳು.” ಎಂದು ಕೇಳಿದೆನು.
೬೭. ಹೀಗೆ ನಾನು ಕೇಳಲು ಅವಳು ಎವೆಯಿಕ್ಕದೆ ನನ್ನನ್ನು ನೋಡಿ,
ಯೋಚಿಸುತ್ತಾ ಸುಮ್ಮನಿರಲು, ನನ್ನ ಉತ್ತಮವಾದ ಜ್ಞಾನವು ನನಗೆ
ಮರೆತುಹೋಯಿತು.
೬೮-೭೦. ನೆನ್ನೆ ಸರ್ವವೇದಶಾಸ್ತ್ರಗಳನ್ನೂ, ಯೋಗಶಾಸ್ತ್ರಗಳನ್ನೂ.
ಶಿಕ್ಷೆಗಳನ್ನೂ ವೇದಸ್ಮ್ಮೃತಿಗಳನ್ನೂ, ನೋಡಿದಮಾತ್ರದಿಂದಲೇ ಆ ಕನ್ನೆಯು
ಕ್ಷಣದೊಳಗೆ ಅಪಹೆರಿಸಿಬಿಟ್ಟಳು. ಬಳಿಕ ನಾನು ಆಶ್ಚರ್ಯಗೊಂಡು. ಚಿಂತೆ
ಯಿಂದಲೂ, ದುಃಖದಿಂದಲೂ ಕೂಡಿ, ಅವಳನ್ನೇ ಮರೆಹೊತ್ತು.
ಮತ್ತೆ ನೋಡಲ], ಅವಳ ದೇಹದಲ್ಲಿ ದಿವ್ಯ ಪುರುಷನೊಬ್ಬನು ಕಾಣಿಸಿದನು.
23
ವಂಾಹಪುರಾಣಂ
ತಸ್ಯಾಪಿ ಪುಂಸೋ ಹೃದಯೇ ತ್ವಸರಸ್ತಸ್ಯೆ ಚೋರಸಿ |
ಅನ್ಯೋ ರಕ್ತೇಕ್ಷಣಃ ಶ್ರೀರ್ಮಾ ದ್ವಾದಶಾದಿತ್ಯಸನ್ನಿಭಃ ll aol
ಏವಂ ದೃಷ್ಟಾಃ ಪುಮಾಂಸೋತ್ರೆ ತ್ರೆಯಃ ಕನ್ಯಾಶರೀರಗಾಃ ।
ಕ್ಷಣೇನ ತತ್ರ ಕನ್ಯೈಕಾ ನ ತಾನ್ಸಶ್ಯಾಮಿ ಸುವ್ರತ ॥೭೨॥
ತತಃ ಸೃಷ್ಟಾ ಮಯಾ ದೇವೀ ಸಾಕುನತಾರೀ ಕಥಂ ಮಮ |
ನೇದಾ ನಷ್ಟಾ ಮಮಾಚಕ್ಸ್ವ ಭದ್ರೇ ತನ್ನಾಶೆಕಾರಣಮ್ ॥ ೭೩ ॥
॥ ಕನ್ಯೋವಾಚ ॥
ಮಾತಾಹಂ ಸರ್ವವೇದಾನಾಂ ಸಾನಿತ್ರೀನಾಮ ನಾಮತಃ |
ಮಾಂ ನ ಜಾನಾಸಿ ಯೇನ ತ್ವಂ ತತೋ ವೇದಾ ಹೆತಾಸ್ತವ ॥ಪ೪॥
ಏನಮುಸ್ತೇ ತಯಾ ರಾಜನ್ ವಿಸ್ಮಯೇನ ತಪೋಧನ |
ಸೃಷ್ಟಾ ತ ಏತೇ ಪುರುಷಾ ಏತತ್ಯಥಯ ಶೋಭನೇ ll ೩೫ ॥
೭೧. ಆ ದಿವ್ಯಪುರುಷನೆಜಿಯಲ್ಲಿ ಮತ್ತೊಬ್ಬನ, ಆತನೆಜಿಯಲ್ಲಿ
ಕೆಂಗಣ್ಣುಳ್ಳವನೂ ಶ್ರೀಮಂತನೂ ದ್ವಾದಶಾದಿತ್ಯಸದೃಶನೂ ಅದ ಇನ್ನೊಬ್ಬನೂ
ಕಾಣಿಸಿದರು
೭೨-೭೩. ಎಲ್ಫೈ ಸುವ್ರತನೇ ಹೀಗೆ ಆ ಕನ್ಕೆಯ ದೇಹದಲ್ಲಿ ಕಂಡ
ಮೂವರು ಪುರುಷರೂ ಕ್ಷಣಮಾತ್ರದಲ್ಲಿ ಕಾಣಿಸಲೇ ಇಲ್ಲ. ಮತ್ತೆ ಆ
ಕನ್ಯೆಯೊಬ್ಬಳೇ ಆದಳು. ಬಳಿಕ ನಾನು ದೇವಿಯಾದ ಆ ಕನ್ನೆಯನ್ನು “ಭದ್ರೇ!
ನನ್ನ ವೇದಗಳು ಹೇಗೆ ಏಕೆ ನಷ್ಟವಾದುವುವೆಂಬುದನ್ನು ಹೇಳು.” ಎಂದು
ಕೇಳಿದೆನು.
೨೪. ಕನ್ಯೈೈಯು-ನಾನು ಸರ್ವದೇವಗಳ ಜನನಿ. ನನಗೆ ಸಾವಿತ್ರಿಯೆಂದು
ಹೆಸರು. ನೀನು ನನ್ನನ್ನು ತಿಳಿಯದುದರಿಂದಲೇ ನಿನಗೆ ವೇದಗಳು ಮರಿತು
ಹೋದುವು. ಎಂದಳು.
೭೫. ರಾಜರ್ಷಿಯೇ ಅವಳು ಹೀಗೆನಲು ನಾನು ಆಶ್ಚರ್ಯದಿಂದ
“ಮಂಗಳಾಂಗೀ, ಈ ಪುರುಷರಾರು? ಹೇಳು” ಎಂದೆನು.
24
ಎರಡನೆಯ ಆಧ್ಯೂಯ
॥ ಕನ್ಕ್ಯೋವಾಚೆ ॥
ಯೆ ಏಷ ಮಚ್ಛರೀರಸ್ಥಃ ಸರ್ವಾಂಗಶ್ನಾರುಶೋಭನಃ |
ಏಷ ಜುಗ್ಗೇದನಾಮಾ ತು ನೇದೋ ನಾರಾಯಣಃ ಸ್ಪಯಮ್ |
ವಹ್ಚೀಭೂತೋ ದಹತ್ಯಾ ಶು ಪಾಪಾನ್ಯು ಚ್ಹಾರಣಾದನು ॥೭೬॥
ಏತಸ್ಯೆ ಹೃದಯೇ ಯೋಯಂ ದೃಷ್ಟ ಆಸೀತ್ರ್ವಯಾತ್ಮಜಃ |
ಸ ಯಜುರ್ವೇದರೂಪೇಣ ಸ್ಥಿತೋ ಬ್ರಹ್ಮಾ ಮಹಾಬಲಃ ॥೭೭॥
6
ತಸ್ಯಾಪ್ರ್ಯುರಸಿ ಸಂವಿಷ್ಟೋ ಯ ಏಷ ಶುಚಿರುಜ್ವಲಃ |
ಸ ಸಾಮವೇದನಾಮಾತು ರುದ್ರರೂಪೀ ವ್ಯವಸ್ಥಿತಃ Il ೭೮ ॥
ಏಷ ಆದಿತ್ಯವತ್ಪಾಪಾನ್ಯಾಶು ನಾಶಯತೇ ಸ್ಮೃತಃ Ila I
ಏತೇ ತ್ರಯೋ ಮಹಾವೇದಾ ಬ್ರಹ್ಮ ನ್ನೇವಾಸ್ತ್ರಯೆಃ ಸ್ಮೃತಾಃ ।
ಏತೇ ವರ್ಣಾ ಅಕಾರಾದ್ಯಾಃ ಸವನಾನ್ಯಶ್ರ ನೈ ದ್ವಿಜ il ೮೦॥
೭೬-೭೭. ಕನ್ನೆಯು:--ನನ್ನ ದೇಹದಲ್ಲಿರುವ ಸರ್ವಾಂಗಸುಂದರನಾದ
ಇವನು ಖುಗ್ವೇದವೆಂದು ಹೆಸರುಳ್ಳ ಸಾಕ್ಸಾನ್ನಾರಾಯಣನು. ಹೆಸರು ಹೇಳಿದ
ಮಾತ್ರಕ್ಕೇ ಅಗ್ಟಿಯಂತೆ ಪಾಪಗಳನ್ನು ಬೇಗನೆ ಸುಡುವನು. ಇವನೆಡೆಯಲ್ಲಿ ನೀನು
ನೋಡಿದ ಮಗನು ಯಂಜುರ್ಮೇದ ರೂಪದಿಂದಿರುವ ಮಹಾಬಲನಾದ ಬ್ರಹ್ಮನ್ನು
೭೮. ಬ್ರಹ್ಮನೆದೆಯಲ್ಲಿರುವ ಶುಚಿಯೂ ಪ್ರಕಾಶಮಾನನೂ ಆದ ಇವನು
ಸಾಮವೇದವೆಂದು ಹೆಸರುಳ್ಳ ರುದ್ರನು.
೭೯. ಇವನು ಸ್ಮರಿಸಿದರೆ ಸೂರ್ಯನಂತೆ ಪಾಪಗಳನ್ನು ಜೀಗರೆ
ಹಾಳುಮಾಡುತ್ತಾನೆ.
೮೦. ಬ್ರಹ್ಮನೇ, ಈ ಮೂರು ಮೆಹಾವೇದಗಳನ್ನೂ ಮೊವರು
ದೇವರೆಂದು ಹೇಳುವರು. ಅಕಾರಾದಿಯಾದ ಈ ವರ್ಣಗಳು * ಸವನಗಳು.
* ಸವನ ಜ ಸೋಮಲತೆಯರಸ ಹಿಂಡುವುದು, ಸ್ನಾನ.
೪ 25
ವರಾಹೆಪುರಾಣಂ
ಏತತ್ಸರ್ವಂ ಸಮಾಸೇನ ಕಥಿತಂ ತೇ ದ್ವಿಜೋತ್ತಮ!
ಗೃಹಾಣ ವೇದಾನ್ ಶಾಸ್ತ್ರಾಣಿ ಸರ್ವಜ್ಞ ತ್ವಂ ಚೆ ನಾರದ ॥ ೮೧
“ಏತಸ್ಮಿನ್ ವೇದಸರಸಿ ಸ್ನ್ನಾನೆಂ ಕುರು ಮಹಾದ್ವಿಜ |
ಕೈತೇ ಸ್ನಾನೇನ್ಯಜನ್ಮೀಯಂ ಯೇನ ಸ್ಮರಸಿ ಸತ್ತಮ ॥ ೮೨॥
ಏವಮುಕ್ತ್ವಾ ತಿರೋಭಾವಂ ಗೆತಾ ಫನ್ಯಾ ನರಾಧಿಪ |
ಅಹಂ ತತ್ರ ಫೈ ತಸ್ನಾನೆಃ ತ್ವಾಂ ದಿದೃ ಕ್ಷುರಿಹಾಗೆತಃ 1 ೮೩ ॥
ಇತಿ ಶ್ರೀ ವರಾಹಪುರಾಣೇ ಆದಿಭೊತೆಸೃಷ್ಟಿಸ್ಥಿತಿಯುಗೆಮಾಹಾತ್ಮ್ಯ-
ವರ್ಣನಂ ನಾಮ ದ್ವಿತೀಯೋಧ್ಯಾಯಃ
೮೧. ದ್ವಿಜೋತ್ತಮನಾದ ನಾರದನೇ, ಇದೆಲ್ಲವನ್ನೂ ನಿನಗೆ ಸಂಗ್ರಹವಾಗಿ
ಹೇಳಿದ್ದೇನೆ. ವೇದಶಾಸ್ತ್ರಗಳನ್ನೂ ಸರ್ವಜ್ಞ ತೆಯೆನ್ನೂ ಪಡೆ.
೮೨, ಈ ವೇದಸರೋವರದಲ್ಲಿ ಸ್ನಾನಮಾಡು. ಮಾಡಿದರೆ ಬೇರೆಯ
ಜನ್ಮದ್ದ ನ್ನೂ ಜ್ಞಾ ಪಿಸಿಕೊಳ್ಳುವೆ.
೮೩ ಹೀಗೆ ಹೇಳಿ, ಆ ಕನ್ನೆಯು ಕಣ್ಮರೆಯಾದಳು. ರಾಜನೇ ನಾನು
ಆ ಸರೋವರದಲ್ಲಿ ಸ್ನಾನಮಾಡಿ, ನಿನ್ನನ್ನು ನೋಡಲು ಇಲ್ಲಿಗೆ ಬಂದೆನು.
ಅಧ್ಯಾಯದ ಸಾರಾಂಶೆ :--
ಭೂದೇವಿಯ ಸ್ತೋತ್ರದಿಂದ ಸಂತುಷ್ಟನಾದ ವಿಷ್ಣುವು ಮತ್ತೆ ವರಾಹೆರೂ
ಪದಿಂದ ಕಾಣಿಸಿಕೊಂಡು ಆಕೆಗೆ ಪುರಾಣಗಳ ಸಾಧಾರಣ ಲಕ್ಷಣಗಳನ್ನು
ಹೇಳುವನು. ಬಳಿಕ ಸರ್ಗ ಅಥವಾ ಸೃಷ್ಟಿಯ ವಿಚಾರವನ್ನೂ, ಸ್ಪಿತಿನಿಚಾರ
ವೆನ್ನೊ ರುದ್ರಸನಕಾದಿಗಳ ಮತ್ತು ಮರೀಚ್ಯಾದಿಗಳೆ ಉತ್ಪತ್ತಿಯನ್ನೂ, ದಕ್ಷಕನ್ಯೆ
ಯರಲ್ಲಿ ದೇವದಾನವಗಂಧರ್ಮೋರೆಗಾದಿಗಳೆ ಉತ್ಪತ್ತಿಯೆನ್ನೂ, ಏಕಾದಶರು
ದ್ರೋತ್ಸತ್ತಿ, ಯುಗಮಂಹಿಮ್ಮೆ ಸ್ವಾಯಂಭುವ ಮನುವಿನ ಪುತ್ರನಾದ ಪ್ರಿಯವ್ರತ
ರಾಜನ ಸಭೆಗೆ ನಾರದನು ಬಂದುದು, ಅವನು ಸಂದರ್ಶಿಸಿದೆ ವೇದಮಾತೆಯಾದ
ಸಾವಿತ್ರೀ ದೇವಿಯ ವಿಚಾರ ಅವಳಿಂದ ವೇದಾದಿಗಳನ್ನು ಪಡೆದುದು, ಇವುಗ
ಳನ್ನೂ ಹೇಳುವಲ್ಲಿಗೆ ಶ್ರೀ ವರಾಹೆಪುರಾಣದಲ್ಲಿ ಎರಡನೆಯ ಅಧ್ಯಾಯ.
೨ HII
26
॥ ಶ್ರೀಃ ॥
Xe
ತೃತೀಯೋಧ್ಯಾಯಃ
ಅಥ ನಾರದಪ್ರಾಗ್ದನ್ಮವೃತ್ತಾಂತಃ
ಪಾರಾದ
ಅಸಾ
॥ ಪ್ರಿಯವ್ರತ ಉವಾಚ ॥
ಅನ್ಯಸ್ಮಿನ್ ಭೆಗೆವನ್ ಜನ್ಮನ್ಯಾಸೀದ್ಯ ತ್ರೈದ್ಧಿ ಚೇಸ್ಟಿತಮ್ ॥
ಸರ್ವಂ ಕಥಯ ದೇವರ್ಷೇ ಮಹತ್ವೌತೂಹಲಂ ಹಿ ಮೇ lol
॥ ನಾರದ ಉವಾಚ ॥
ಸ್ನಾತಸ್ಯ ಮಮ ರಾಜೇಂದ್ರ ತಸ್ಮಿನ್ಹೇದಸರಸ್ಯಥ |
ಸಾವಿತ್ರ್ಯಾಶ್ಲೆ ವಚಃ ಶ್ರುತ್ವಾ ತಸ್ಮಿನ್ಜನ್ಮಸಹಸ್ರಿಕಮ್ ॥
ಸ್ಮರಣಂ ತತ್ಕ್ಷಣಾಜ್ಞಾತೆಂ ಶೃಣು ಜನ್ಮಾಂತರಂ ಮಮ ॥ ೨!
ಮೂರನೆಯ ಅಧ್ಯಾಯ
ನಾರೆದನ ಪೂರ್ವಜನ್ಮ ವೃತ್ತಾಂತ
ಠಾ
೧. ಪ್ರಿಯವ್ರತ--ಪೂಜ್ಯನಾದೆ ದೇವರ್ಷಿಯೇ, ಬೇರೆಯ ಜನ್ಮದಲ್ಲಿ
ನೀನೇನು ಮಾಡಿದೆಯೋ ಅದೆಲ್ಲವನ್ನೂ ನನಗೆ ಹೇಳು. ನನಗೆ ಕೇಳಲು ಬಹಳ
ಕುತೂಹಲವಾಗಿದೆ.
೨. ನಾರದ--ರಾಜೇಂದ್ರನೇ, ಸಾವಿತ್ರಿಯ ಮಾತನ್ನು ಕೇಳಿ ಆ ವೇದೆ
ಸರೋವರೆದಲ್ಲಿ ಸ್ಥಾನಮಾಡಿದ ನನಗೆ ಕೂಡಲೇ ಸಾವಿರಾರು ಜನ್ಮಗಳ
ಜ್ಞಾ ಪಕವೂ ಉಂಟಾಯಿತು. ನನ್ನ ಜನ್ಮಾಂತರವೊಂದರ ವಿಚಾರವನ್ನು ಕೇಳು.
27
ನರಾಹಪ್ರೆರಾಣಂ
ಅಸ್ತ್ಯನಂತೀಪುರಂ ರಾಜಂಸ್ತೃತ್ರಾಹಂ ಪ್ರಾಗ್ಲ್ಯಿ ಜೋತ್ತೆಮಃ ।
ನಾಮ್ನಾ ಸಾರಸ್ವತಃ ಪೂರ್ವಂ ವೇದವೇದಾಂಗೆಪಾರಗೆಃ nn
ಬಹುಭೈ ತ್ಯಪರೀನಾರೋ ಬಹುಧಾನ್ಯಶ್ಚೆ ಪಾರ್ಥಿವ 1
ಅನ್ಯಸ್ಮಿನ್ ಕೃತಸಂಚ್ಲೇತು ಯುಗೇ ಪರಮಬುದ್ಧಿ ಮಾನ್ ॥೪॥
ತತೋ ಧ್ಯಾತಂ ಮಯ್ಯ ಕಾಂತೇ ಕಿಮನೇನ ಕರೋಮ್ಯಹಮ್ ।
ದ್ವಂದ್ರೇನ ಸರ್ವಮೇಶದ್ಧಿ ನ್ಯಸ್ಯ ಪುತ್ರೇಷು ಯಾವ್ಯುಹಮಃ ॥|
ತಪೆಸೇ ಧೃತಸಂಕೆಲ್ಪಃ ಸರಃ ಸಾರಸ್ವತೆಂ ದ್ರುತಮ್ nu BH
ಏವಂ ಚಿಂತ್ಯ ಮಯಾ ಪೃಷ್ಟಃ ಕರ್ನುಕಾಂಡೇನಕೇಶವಃ |
ಶ್ರಾಜ್ಞೈಶ್ಚ ಪಿತರೋ ದೇವಾ ಯಜ್ಞೈಶ್ಹಾನ್ಯೇ ತಥಾ ಜನಾಃ 1೬॥
ತತೋಹಂ ನಿರ್ಗೆತೋ ರಾಜನ ತೆಸಸೇ ಧೃತಮಾನಸಃ |
ಸಾರಸ್ಪತಂ ನಾಮು ಸರೋ ಯೆಜೇತತುಷ್ಯರಂ ಸ್ಮೃತಂ ॥೭॥
೩-೪. ಅವಂತೀಪುರವೆಂಬುದೊಂದು ಊರಿದೆ. ನಾನು ಅಲ್ಲಿ ಪೂರ್ವದ
ಕೃತಯುಗದಲ್ಲಿ ವೇದವೇದಾಂಗ ಪಾರಂಗತನೂ ಬಹು ಸೇವಕ ಪರಿವ:ರವುಳ್ಳ
ವನೂ ಧಾನ್ಯಸಂಪತ್ತುಳ್ಳವನೂ, ಬಹು ಬುದ್ಧಿವಂತನೂ ಆದ ಸಾರಸ್ವೆತನಿಂಬ
ಹೆಸರಿನ ಬ್ರಾಹ್ಮಣನಾಗಿದ್ದೆನು.
೫. ನಾನು, ಮನಸ್ಸಿನಲ್ಲಿ “ ಈ (ದ್ವಂದ್ವ) ವಿಷಯ ಸುಖದಿಂದ ನನಗೇನು
ಪ್ರಯೋಜನ! ಇದೆಲ್ಲವನ್ನೂ ಮಕ್ಕಳಿಗೆ ವಹಿಸಿ, ತಪಸ್ಸಿಗೆ ಮನಸ್ಸನ್ನು
ದೃಢಮಾಡಿ ಸಾರಸ್ವತ ಸರೋವರಕ್ಕೆ ಬೇಗನೆ ಹೋಗುತ್ತೇನೆ. ”
೬. ಹೀಗೆಂಬುದಾಗಿ ಯೋಚಿಸಿ ಕರ್ಮ(ಕಾಂಡ) ಸಮೂಹದಿಂದ
ವಿಷ್ಣುವನ್ನೂ ಶ್ರಾದ್ಧಗಳಿಂದ ಪಿತೃಗಳೆನ್ನೂ ಯಜ್ಞ ಗಳಿಂದ ದೇವತೆಗಳನ್ನೂ ಇತರೆ
ಜನರನ್ನೂ ತೃಪ್ತಿ ಪಡಿಸಿದನು.
೭. ರಾಜನ ಬಳಿಕ ನಾನು ತಪಸ್ಸಿಗೆ ಮನಸ್ಸುಮಾಡಿ, ಈಗ
ಪುಷ್ಟರನೆಂದು ಕರೆಯುವ ಈ ಸಾರಸ್ವತ ಸರೋವರಕ್ಕೆ ಹೊರಟನು.
28
ಮೂರನೆಯ ಅಧ್ಯಾಯ
ತತ್ರೆ ಗತ್ವಾ ಮಯಾ ನಿಷ್ಣುಃ ಪುರಾಣಃ ಪುರುಷಃ ಶಿವಃ ।
ಆಠರಾಧಿಶೋ ಮಯಾ ಭಕ್ತ್ಯಾ ಜಪಂ ನಾರಾಯಣಾತ್ಮಕಂ un
ಬ್ರಹ್ಮೆಸಾರಮುಯೆಂ ರಾಜನ್ ಜಪತಾ ಪರಮಸ್ತವಂ ।
ತತೋ ಮೇ ಭಗನಾಂಸ್ತುಸ್ಪಃ ಪ್ರತ್ಯಕ್ಷತ್ವಂ ಜಗಾಮ ಹ BF
॥ ಫ್ರಿ ಯವ್ರ ತ ಉವಾಚ ॥
ಕೀದೃ ಶೆಂಬ ಸ ಪಾರಂತು ಶ್ರೊ ೇತುಮಿಚ್ಛಾ ಮಿ ಸತ್ತನು।
ಕಥಯಸ್ವ A ದೇವರ್ಷೆ ಸುಪ್ರ ಸನ್ನ ಧೀಃ Il ac |
» ನಾರದ ಉನಾಚೆ ॥
ಪರಂ ಪರಾಣಾಮಮೃತಂ ಪುರಾಣಂ
ಪಾರಂಪರಂ ನಿಷ್ಣುಮನೆಂತವೀರ್ಯಂ ।
ನಮಾಮಿ ನಿತ್ಯಂ ಪುರುಷಂ ಪುರಾಣಂ
ಪರಾಯೆಣಂ ಪಾರೆಗತೆಂ ಪೆರಾಣಾಂ ॥ co
ರ. ಅಲ್ಲಿಗೆ (ಸಾರಸ್ವತ ಸರೋವರಕ್ಕೆ) ಹೋಗಿ ಭಕ್ಷಿಯಿಂಂದ
ಸಾರಾಯಣಾತ್ಮಕವೂ, ಬ್ರಹ್ಮಸಾರವುಯವೂ ಆದ ಪರಮಸ್ತುತಿಯನ:
ಜನಿಸಿ, ಪುರಾಣಪ್ರರುಷನೂ ಶಿವನೂ ಆದ ವಿಷ್ಣುವನ್ನು ತೆ
ದನು. ಬಳಿಕ ನನಗೊಲಿದವ ಭಗವಂತನು ಪ್ರತ್ಯಕ್ಷನಾದನು.
೧೦. ಪ್ರಿಯವ್ರ ತ-ಸಜ್ಞನೋತ್ಮ್ತನಾ, ದೇವಮುನಿಯೆ. ಬ್ರಹ್ಮಸಾರೆ
ವೆಂಬುದು ಎಂತಹುದು? ಸುಪ್ರಸನ್ನೆನಾ ನಾಗಿ ದಯೆಯಿಟ್ಟು ಹೇಳು. ಶೇನಬೇಕೆ
ನಿಸುತ್ತದೆ.
೧೧. ನಾರದಬ್ರಹ್ಮಾದಿಗಳಿಗಿಂತಲೂ ಮೊ z
ಪುರಾತನನೂ, ಸಂಸಾರಮಾರ್ಗದ ಉತ್ತ ತೃಷ್ಟೈವಾದ ಬೇರೆಯೆ. ದಡವ”.
ಅನಂತವೀರ್ಯನೊ, ವ್ಯಾ ಸಾದಿಗಳಿಂದ ರಚಿತವಾದ ಪುರಾಣ ( |
ನಾಯಕನೂ ಶತಕ ಆಂತರ್ಯಾಮಿಯೂ, ಸಂಸಾರ ಬಂಧನವಿಜದವನೂ
ಆದ ವಿಷು ನವನ್ನು ಯಾವಾಗಲೂ ನಮಸ್ವೃ ರಿಸುತ್ತೇನೆ.
29
ವರಾಹಪುರಾಣಂ
ಪುರಾತನಂ ತ್ವಪ್ರತಿಮಂ ಪುರಾಣಂ
ಪೆರಾಪರೆಂ ಪಾರಗೆಮುಗ್ರತೇಜಸಂ |
ಗಂಭೀರಗೆಂಭೀರಧಿಯಾಂ ಪ್ರಧಾನಂ
ನಶೋಸ್ಮಿ ದೇವಂ ಹರಿಮಾಶಿತಾರಂ ॥ ೧೨ ॥
ಪೆರಾತ್ಸರಂ ಚಾಪರಮಂ ಪ್ರಧಾನಂ
ಪರಾಸ್ಪದಂ ಶುದ್ಧ ಪದಂ ವಿಶಾಲಂ |
ಪರಾತ್ಬರೇಶಂ ಪುರುಷಂ ಪುರಾಣಂ
ನಾರಾಯಣಂ ಸ್ತೌಮಿ ವಿಶುದ್ಧಭಾವಃ ॥ ೧೩ ॥
ಪುರಾ ಪುರಂ ೬ ಶೂನ್ಯಮಿದಂ ಸಸರ್ಜ
ತದಾ ಸ್ಥಿತತ್ವಾತ್ಸುರುಷಃ ಪ್ರಧಾನಂ |
ಜನೇ ಪ್ರಸಿದ್ಧಃ ಶರಣಂ ಮಮಾಸ್ತು
ಸತ ನೀತಮಲಃ ಪುರಾಣಃ ॥ ೧೪ ॥
೧೨. ಹಿಂದಿನಿಂದ ಇರುವವೆನೂ, ಅಸದ್ಧ ೈಶನೂ, ಸರಾತ್ಸರನೂ,
ಉಗ್ರತೇಜನೂ, ಸರ್ವವಿದ್ಯಾಪಾರಂಗತನೊ, ಅತಿಗಂಭೀರ ಬುದ್ಧಿ ಯು ವರಲ್ಲಿ
ಮುಖ್ಯನೂ, ಈಶ್ವರ (ಆಳುವವ) ನಮೂ, ಆದ ಹೆರಿಯನ್ನು ವಂದಿಸುತ್ತೆ ತ್ತೇನೆ.
೧೩. ಪರಾತ್ಸರನ್ಕೂ ತನಗಿಂತ ಉತ್ತಮರಿಲ್ಲದವನೂ, ಜಗನ್ಮೂಲನೂ,
ಉತ್ತೆ ಕೃಷ್ಟ ವೂ, ಪರಿಶುದ್ಧವೂ ಆದ ಸ್ಥಾನವುಳ್ಳವನೂ, ಶುದ್ಧಪದನೂ 3
ಹ ಶೇಷ್ಠ ರಾದ ದೇವರಿಗೂ ಶ್ರೇಷ್ಠನಾದ ಪ್ರಭುವೂ, ಪುರಾಣ
ಪುರುಷನೂ ಆದ ನಾರಾಯಣನನ್ನು ಪರಿಶುದ್ಧಭಾವವುಳ್ಳವನಾಗಿ ಸ್ತುತಿಸುತ್ತೇನೆ.
೧೪. ತಾನು ಆಗಲೂ ಇದ್ದು ದರಿಂದ" ಪೂರ್ವದಲ್ಲಿ ಶೂನ್ಯವಾಗಿದ್ದ ಈ
ಮುಖ್ಯಪುರವನ್ನು + ಸೃ ಷ್ಟಿ ಸಿದವನೂ, ಜನಪ್ರಸಿದ್ದನೂ, ಪುರಾಣಪುರುಷನೂ,
ಬ ಕ್ಕೂ ಆ ಮ ನನಗೆ ರಕ್ತಕನಾಗಲಿ.
೫ ಸದಾ *ಿರಣ್ಕ ಶಬ್ದ, ಉದ್ಯೋಗ, ರಕ್ಷಣೆ ಶ್ಲೋಕ.
+ ಪುರ ಪಟ್ಟಣ ದೇಹ ಮನೆ, ಲೋಕ.
80
ಮೂರೆನೆಯ ಅಧ್ಯಾಯ
ಪಾರಂ ಸರಂ ವಿಷ್ಣು ಮಪಾರರೂಪಂ
ಪುರಾತನಂ ನೀತಿಮತಾಂ ಪ್ರಧಾನಂ ।
ಧೃತಕ್ಷಮಂ ಶಾಂತಿಧರಂ ಸ್ಲಿತೀಶಂ
ಶುಭಂ ಸದಾ ಸ್ತೌಮಿ ಮಹಾನುಭಾವಂ ॥ ೧೫ |
ಸಹಸ್ರಮೂರ್ಧಾನಮನಂತಪಾದಂ
ಅನಂತಬಾಹುಂ ಶಶಿಸೂರ್ಯನೇತ್ರಂ |
ತಮಕ್ಸ್ರಂ ಶ್ರೀರಸಮುದ್ರನಿದ್ರಂ
ನಾರಾಯಣಂ ಸ್ತೌಮ್ಯಮೃತಂ ಪರೇಶಂ ॥ ೧೬ ॥
೧೫. ಗುರುಪರಂಪರೆಯ ಉಪದೇಶ ಪ್ರಾಪ್ತವಾದ ರಹಸ್ಯವಸ್ತುವೂ,
ಅಪರಿಮಿತಪರಿಮಾಣರೂಪನೂ, ಅಥವಾ ಅಪೂರ್ವವಾದ ಯಜ್ಞ ಕರ್ಮಾದಿಗಳಿಗೆ
ಸ್ವೈಕೀರ್ತನಾದಿಗಳಿಂದ ಪರಿಪೊರ್ಣತೆಯನ್ನು ಂಟುಮಾಡುವವೆನೂ, ಪ್ರರಾತ
ನನ್ನೂ ನೀತಿವಂತರಲ್ಲಿ ಅಗ್ರಗಣ್ಯನೂ, ಭೂಧೆರನೂ, ಕ್ಷಮಾವಂತನೂ,
ಶಾಂತನೂ, ಕ್ಲ್ಷಿತೀಶನ್ಕೂ ಮಹಾನುಭಾವನೂ ಆದ ವಿಷ್ಣುವನ್ನು ಯಾವಾಗಲೂ
ಸ್ತುತಿಸುತ್ತೇನೆ.
೧೬. ಸಾವಿರ ತಲೆಗಳೂ ಅನಂತವಾದ ಪಾದಗಳೂ, ಶೋಳುಗಳೂ,
ಚಂದ್ರಸೂರ್ಯರೆಂಬ ಕಣ್ಣುಗಳೂ (ಉಳ್ಳ) ಇರುವ + ಅಕ್ಷರನೂ, ಅಮೃತನೂ,
ಪರಮೇಶ್ವರನೂ, ಕ್ಷೀರಸಮುದ್ರಶಾಯಿಯೂ ಆದ ನಾರಾಯಣನನ್ನು
ಸ್ತೋತ್ರಮಾಡುತ್ತೇನೆ.
ಠ್. ಅಕ್ಷರಎ ಹಿಂಕಾರ್ಕ ಧರ್ಮ, ಯಜ್ಞ, ಮೋಕ್ಷ್ಟ.
31
ವರಾಶಪುರಾಣಂ
ತ್ರಿನೇದಗಮ್ಯಂ ತ್ರಿನನೈ ಕಮೂರ್ತಿಂ
ತ್ರಿಶುಕ್ಲೆಸಂಸ್ಥಂ ತ್ರಿಹುತಾಶಭೇದಂ |
ತ್ರಿತಶ್ವೈಲಕ್ಷ್ಯಂ ತ್ರಿಯುಗೆಂ ತ್ರಿನೇತ್ರಂ
ನಮಾಮಿ ನಾರಾಯಣಮಪ್ರಮೇಯಂ ॥ ೧೭ ॥
ಕೃತೇ ಸಿತಂ ರಕ್ತತನುಂ ತಥಾ ಚೆ!
ಕ್ರೇತಾಯುಗೇ ಪೀತತನುಂ ಪುರಾಣಂ |
ತಥಾ ಹರಿಂ ದ್ವಾಪರತಃ ಕಲೌ ಚ
ಕೃಷ್ಣೀಕೃತಾತ್ಮಾನನುಥೋ ನಮಾಮಿ ॥ ೧೮ ॥
೧೭. ಖುಗ್ಯಜುಸ್ಸಾವುಗಳೆಬ ಮೂರು ವೇದಗಳಿಂದ ಅರಿಯ
ಬಹುದಾದವನ್ಕೂ ದ್ವಾದಶಮೂರ್ತಿಯೂ, ಕ್ಷೀರಸಮುದ್ರ ಶ್ವೇತದ್ವೀಪ ಶುದ್ಧ
ಸೆತ್ತಮಯವಾದ ಪರಮಪದಗಳಂಬ ಮೂರು ಚಟ್ಟರಕಿ ಕೂ
ದಕ್ಷಿಣಾಗ್ನಿ ಗಾರ್ಹಪತ್ಯ ಆಹವನೀಯ ಎಂಬ ಅಗ್ನಿ ತ್ರಯರೂಪನೂ,
ತತ್ವತ್ರಯ * ವೇದ್ಯ ನೂ, ಯುಗತ್ರಯೆರೂಸನೂ ಅಳತೆಗೆ ಸಿಕ್ಕ ೈದೆವನೂ ಆದ
ನಾರಾಯಣನನ್ನು ನಮಸ್ಕರಿಸುತ್ತೇನೆ.
೧೮. ಕೈತಯುಗದಲ್ಲಿ ಬೆಳ್ಳಗಿರುವ ದೇಹವನ್ನೂ ತ್ರೇತಾಯುಗದಲ್ಲಿ
ಕೆಂಪಾದ ದೇಹವನ್ನೂ ದ್ವಾನರಯುಗದಲ್ಲಿ ಹಳೆದಿಯ ಬಣ್ಣದ ದೇಹವನ್ನೂ
ಕಲಿಯುಗದಲ್ಲಿ ಕಪ್ಪಾದ ದೇಹವನ್ನೂ, ಧರಿಸಿರುವ ಪುರಾಣಪುರುಷನನ್ನು
ಮೂರನೆಯ ಅಧ್ಯಾಯ
ಸಸರ್ಜಯೋ ವಕ್ರತೆ ಏವ ನಿಪ್ರಾನ್
ಭುಜಾಂತೆರೇ ಕ್ಷತ್ರಮುಥಹೋರು ಯುಗ್ಮೇ।
ವಿಶಃ ಪದಾಗ್ರೇಷು ತಥೈವ ಶೂದ್ರಾನ್
ನಮಾಮಿ ತಂ ವಿಶ್ವತನುಂ ಪುರಾಣಂ ll a |
ಪೆರಾತ್ಟರಂ ಪಾರಗತಂ ಪ್ರಮೇಯಂ
ಯುಧಾಂಪತಿಂ ಕಾರ್ಯತ ಏವ ಕೃಷ್ಣಂ
ಗದಾಸಿಚರ್ಮಾರ್ಯಮೃ ತೋತ್ಸೆ ಪಾಣಿಂ
ನಮಾಮಿನಾರಾಯಣಮಪ್ರಮೇಯಂ 308
ಇತಿಸ್ತುತೋ ದೇವವರಃ ಪ್ರಸನ್ನಃ
ಜಗಾದ ಮಾಂ ನೀರದತುಲ್ಕಘೋಷಃ |
ನರಂ ವೃಣೇಷ್ಟೇತ್ಯಸಕೃತ್ತತೋಹಂ
ತಸ್ಕೈವ ದೇಹೇ ಲಯಮಿಷ್ಟವನಾಂಶ್ಚ ॥೨೧॥
೧೯. ತನ್ನ ಮುಖದಿಂದ ಬ್ರಾಹ್ಮೆಣರನ್ನೂ ಬಾಹುಗಳಿಂದ ಕ್ಷತ್ರಿಯ
ರನ್ನೂ ತೊಡೆಗಳಿಂದ ವೈಶ್ಯರನ್ನೂ, ಕಾಲುಗಳ ತುದಿಗಳಿಂದ ಶೊದ್ರರನ್ನೂ
ಸೃಷ್ಟಿಸಿದ ವಿಶ್ವಮೂರ್ತಿಯಾದ ಪುರಾಣಪುರುಷನನ್ನು ನಮಸ್ಕರಿಸುತ್ತೇನೆ.
೨೦. ಪರಾತ್ಸರನ್ಕೂ ಲೋಕಾತೀತನೂ, ರಾಮಕೃಷ್ಣಾದ್ಯವತಾರಗಳಿಂದ
(ಪ್ರಮೇಯನೂ) ವರ್ಣನ ಸಾಧ್ಯನೂ, ರಾಕ್ಷಸನಾಶಕ್ಕಾಗಿ ಯುದ್ಧವೀರಾಗ್ಯ
ಗಣ್ಯನೂ, ಕಾರ್ಯದಿಂದ *ಕೃಷ್ಣನೆನಿಸಿಕೊಂಡಿರುವವನೂ, ಶಂಖಚಕ್ರಗದಾ ಖಡ್ಗ
ಖೇಟಹಸ್ತನೂ, ಅಳತೆಗಸವಳನೂ ಆದೆ ನಾರಾಯಣನನ್ನು ನಮಸ್ಕರಿಸುತ್ತೇನೆ
೨೧. ಹೀಗೆ ಸ್ತುತನಾದ ದೇವೋತ್ತಮನು ಪ್ರಸನ್ನನಾಗಿ ಗುಡು” ನಂತೆ
ಗಂಭೀರವಾದ ದನಿಯಿಂದ " ವರವನ್ನು ಬೇಡು' ಎಂದು ನನಗೆ ಹಲವು ಬಾರ
ಹೇಳಿದನು. ನಾನು ಆತನ ದೇಹೆದಲ್ಲಿಯೇ ಐಕ್ಯವನ್ನು ಬಯೆಸಿದೆನು.
hs ಕೃಷ್ಣ ಸಕಲಲೋಕಕ್ಕೂ ಸುಖವನ್ನು ೦ಟುಮಾಡುವವನು.
ಷೆ 33
ವರಾಹೆಪುರಾಣಂ
ಇತಿ ಶ್ರುತ್ವಾ ವಚೋ ಮಹ್ಯಂ ದೇವದೇವಸ್ಸನಾತನಃ |
ಉವಾಚ. ಪ್ರಕೃತಿಂ ಗೆಚ್ಛ ನಿಪ್ರೈತತ್ತು ಪ್ರಯೋಜನಂ ॥ ೨೨ |
ನಾರಂ ಪಾನೀಯನಿಂತ್ಯುಕ್ತೆಂ ಪಿತ್ಯುಣಾಂ ತದ್ದದೌ ಭವಾನ್ ।
ತದಾಪ್ರಭೃತಿ ತೇ ನಾಮ ನಾರದೇತಿ ಭವಿಷ್ಯತಿ ॥ ೨೩ ॥
ಏವಮುಕ್ತ್ವಾ ಗತೋ ದೇವಃ ಸಡ್ಕೊಟದರ್ಶನಮಂಚ್ಚೆಕೈಃ |
ಅಹಂ ಕಲೇನರಂ ತೈಕ್ರ್ವಾಕಾಲೇನ ತಪಸಾ ತದಾ ॥
ಬ್ರಹ್ಮಲೋಕೇ ಲಯಂ ಪ್ರಾಪ್ತಃ ತದೋತ್ಪತ್ತಿಂ ಚೆ ಪಾರ್ಥಿನ ॥೨೪॥
ದಿನಸಶ್ಚ ಪುನಃ ಸೃಷ್ಟಃ ದಶಭಿಸ್ತನಯೈಃ ಸಹ ।
ಹ್ಮ
ದಿನಾದಿಯೋಹಿ ದೇವಸ್ಯ ಣೋವ್ಯಕ್ರೇಜನ್ಮನಃ ॥ ೨೫ ॥
ಸ ಸೃಷ್ಟ್ಯಾದಿಃ ಸಮಸ್ತಾನಾಂ ದೇವಾದೀನಾಂ ನ ಸಂಶಯಃ |
ಸರ್ವಸ್ಯ ಜಗತಃ ಸೃಷ್ಟಿರೇಷೈವ ಪ್ರಭುಧರ್ಮತಃ ॥ ೨೬ ॥
ಇ
೨೨-೨೩, ಸನಾತನನಾದ ದೇವದೇವನು ಈ ಮಾತನ್ನು ಕೇಳಿ
“ ಬ್ರಾಹ್ಮಣನೇ, ಪ್ರಕೃತಿಯನ್ನು ಪಡೆ. ಇದರಿಂದ ಪ್ರಯೋಜನನುಂಟು
ನಾರವೆಂದರೆ ನೀರು. ನೀನು ಪಿತೃಗೆಳಿಗೆ ಅದನ್ನು ಕೊಟ್ಟಿ. ಅದು ಮೊದಲು
ಗೊಂಡು ನಿನಗೆ ನಾರದನೆಂದು ಹೆಸರಾಗಿದೆ.”
೨೪-೨೬. ಹೀಗೆಂದು ಗಟ್ಟೀಯಾಗಿ ಹೇಳಿ ಆ ದೇವದೇನನು ಕೂಡಲೇ
ಕಣ್ಮರೆಯಾದನು. ನಾನು ಕಾಲನಂತರದಲ್ಲಿ ತಪಸ್ಸಿನಿಂದ ದೇಹವನ್ನು ಬಿಟ್ಟು
ಬ್ರ ಹ್ಮರೋಕದಲ್ಲಿ ಲೀನನಾಗಿದ್ದು ಮತ್ತೆ ಅವ್ಯಕ್ತಜನ್ಮನಾದೆ ಬ್ರಹ್ಮನಿಗೆ ಹಗಲಿನ
ಅದೇ, ದೇವಾದಿಗಳಾದೆಲ್ಲರ ಸೃಷ್ಟಿಯು ಮೊದಲೆಂಬುದರಲ್ಲಿ ಸಂದೇಹವಿಲ್ಲ.
ಸಮಸ್ತವಾದ ಈ ಜಗತ್ಸೃಷ್ಟಿಯೂ ಸರ್ವೇಶ್ವರನ ಶಕ್ತಿಯಂದಲೇ ಉಂಟಾದುದು.
34
ಮೂರೆನೆಯ ಅಧ್ಯಾಯ
ಏತನ್ಮೇ ಪ್ರಾಕ್ಕೆ ತಂ ಜನ್ಮ ಯನ್ಮಾಂ ಪೃ ಚೈಸಿ ಪಾರ್ಥಿವ ।
i ಧ್ಯಾತ್ವಾ ಪ್ರಾಸ್ತೆ ಸ ಗುರುತಾಂನೈಪ ॥ ೨೭ 8
ಶಸ್ಮಾತ್ರ್ವಮಪಿ ರಾಜೇಂದ್ರ ಭವ ನಿಷ್ಣು ಪರಾಯಣಃ ॥ ೨೮ 8
ಇತಿಶ್ರೀ ವಠಾಹಪುರಾಣೇ ಆದಿಭೂತವೃತ್ತಾಂತೇ ನಾರದ ಪ್ರಾಗ್ಹನ್ಮ
ವೃತ್ತಾಂತನಿರೂಪಣಂನಾಮ ತೃತೀಯೋಧ್ಯಾಯಃ
೨೭-೨೮. ರಾಜನೇ, ಇದೇ, ನೀನು ಕೇಳಿದ ನನ್ನ ಪೂರ್ವಜನ್ಮ.
ಇದರಿಂದಲೇ ನಾರಾಯಣನನ್ನು ಧ್ಯಾನಿಸಿ ಗುರುತ್ವವನ್ನು ಪಡೆದಿದ್ದೇನೆ.
ಆದುದರಿಂದ ರಾಜೇಂದ್ರನೇ, ನೀನೂ ವಿಷ್ಣು ಪರಾಯಣನಾಗು.
ಅಧ್ಯಾಯದ ಸಾರಾಂಶ...
ಪ್ರಿಯವ್ರತರಾಜನು ನಾರದನನ್ನು “ ಸೂಜ್ಯನೇ, ನಿನ್ನ ಪೂರ್ವಜನ್ಮ
ವೃತ್ತಾಂತವನ್ನು ಹೇಳು” ಎಂದು ಪ್ರಾರ್ಥಿಸಿದನು. ನಾರದನು, ಸಾವಿತ್ರಿಯ
ನಿ 'ತೀದಸರೋವರದೆ ಸ್ನಾನದಿಂದ ತನಗೆ ಪೊರ್ವಜನ್ಮದ ಸ್ಮರಣೆ
ಯುಂಟಾದುದನ್ನೂ ತಾನು ಪೂರ್ವದಲ್ಲಿ ಅವಂತಿಯಲ್ಲಿ ವೇದವೇದಾಂಗ
ಪಾರಂಗತನೂ, ಐಶ್ವರ್ಯವಂತನೂ, ಆದ ಬ್ರಾಹ್ಮೆಣನಾಗಿದ್ದು, ಕಡೆಗೆ
ವಿರಕ್ತಿಯಿಂದೆ ಸಾರಸ್ವತ (ಪುಷ್ಕರ) ಸರೋವರಕ್ಕೆ ಹೋಗಿ, ಅಲ್ಲಿ ಭಕ್ತಿಯಿಂದ
ವಿಷ್ಣುವನ್ನು ಬ್ರ ಹ್ಮಸಾರಸ್ತೋತ್ರದಿಂದ ಸ್ತುತಿಸಿ ಸಂತೋಷಪಡಿಸಿದುದನ್ನೂ,
ಆ ಸ್ತೋತ್ರವನ್ನೂ ಪ್ರತ್ಯಕ್ಷನಾದ ವಿಷ್ಣುವಿನ ದೇಹೆದಲ್ಲಿ ತನಗೆ ಐಕ್ಯವನ್ನು
ಬಯಸಿ ಆ ವರವನ್ನೂ, » ನಾರದನೆಂಬ ಹೆಸರನ್ನೂ ಆತನಿಂದ ಪಡೆದುದನ್ನೂ
ಕಾಲಾಂತರದಲ್ಲಿ ಬ ಬ್ರಹ್ಮಲೋಕದಲ್ಲಿದ್ದು ಮತ್ತೆ ಬ್ರಹ್ಮೆನ ಹೆಗಲಿನಲ್ಲಿ ಭೂಮಿಯಲ್ಲಿ
ಉದಿಸಿದುದನ್ನೂ ಹೇಳಿದನು. ಇಲ್ಲಿಗೆ ಶ್ರೀ ವರಾಹಪುರಾಣದಲ್ಲಿ ಮೂರನೆಯ
ಅಧ್ಯಾ ಯ.
॥ ಶ್ರೀಃ ॥
ಹ
ಚತುರ್ಥೋಧ್ಯಾಯಃ
ಅಥ ನಾರಾಯಣವ್ಯಾಪಕತ್ತ್ವಂ
(ರಾದಾ
ತ್ಾ
॥ ಧರಣ್ಯುವಾಚ ॥
ಯೋಸ್ೌ ನಾರಾಯಣೋ ದೇವಃ ಪರಮಾತ್ಮಾ ಸನಾತನಃ ।
ಭಗವಾನ್ ಸರ್ವಭಾವೇನ ಉತಾಹೋ ನೇತಿ ಶಂಸ ಮೇ HW ol
1 ನರಾಹ ಉವಾಚೆ ॥
ಮತ್ಸ್ಯಃ ಕೊರ್ಮೋ ವರಾಹಶ್ಚ ನರಸಿಂಹೋಥ ವಾಮನಃ |
ರಾಮೋ ರಾಮಶ್ಚ ಕೈಷ್ಣಶ್ಚೆ ಬುದ್ಧ ಕೆಲ್ವೀತಿ ತೇ ದಶ ll ೨॥
ಇತ್ಯೇತಾಃ ಕೆಥಿತಾಸ್ತ ಸ್ಯ ಮೂರ್ತಯೋ ಭೊತಧಾರಿಣಿ |
ದರ್ಶನಂ ಪ್ರಾಪ್ರುನಿಚ್ಛೂನಾಂ ಸೋಪಾನಾನಿ ಚ ಶೋಭನೇ lal
ನಾಲ್ಕನೆಯ ಅಧ್ಯಾಯ
ನಾರಾಯಣನ ವ್ಯಾಪಕತ್ವ
ತಾ
೧. ಭೂದೇವಿ--ಈ ನಾರಾಯಣನೆಂಬ ದೇವನೇ ಸರ್ವಭಾವದಿಂದಲ್ಲೂ
ಸನಾತನನೂ, ಪರಮಾತ್ಮನೂ, ಭಗವಂತನೂ ಅಹುದೋ ಅಲ್ಲವೋ ನನಗೆ
ಹೇಳು.
೨-೩. ಶ್ರೀ ವರಾಹ. -ಭೂತಧಾರಿಣೀ ! ಮತ್ಸ್ಯ, ಕೂರ್ಮ, ವರಾಹ,
ನರಸಿಂಹ, ವಾಮನ, ಪರಶುರಾಮ, ಶ್ರೀರಾಮ್ಕ ಕೃಷ್ಣ, ಬುದ್ಧ, ಕಲ್ಪಿ ಈ
ಹತ್ತೂ ಆತನ ಮೂರ್ತಿಗಳೂ, ಅವನ ದರ್ಶನವನ್ನು ಪಡೆಯಲು ಬಯಸುವವರಿಗೆ
ಮೆಟ್ಟಿ ಲುಗಳೂ ಆಗಿವೆ.
36
ನಾಲ್ಕನೆಯ ಅಧ್ಯಾಯ
ಯತ್ತಸ್ಯ ಸೆರೆಮಂ ರೂಪಂ ತನ್ನ ಪಶ್ಯಂತಿ ದೇವತಾಃ |
ಅಸ್ಮದಾದಿಸ್ಟರೂಪೇಣ ಪೊರಯಂತಿ ತತೋ ಧೃತಿಂ ॥೪॥
ಬ್ರಹ್ಮಾ ಭಾಗನತೋ ಮೂರ್ತಿ ರಾಜಸಸ್ತಾಮುಸಸ್ತಥಾ ।
ಯಾಭಿಃ ಸಂಸ್ಥಾಸ್ಯ ತೇ ವಿಶ್ವಂ ಸ್ಲಿತೌ ಸಂಚಾಲ್ಯತೇ ಚಹ!॥
ತ್ವನೇಕಾ ತಸ್ಯ ದೇವಸ್ಯ ಮೂರ್ತಿರಾದ್ಯಾ ಧರಾ ಧರೇ Il ೫ ॥
ದ್ವಿತೀಯಾ ಸಲಿಲಂ ಮೂರ್ತಿಃ ತೃತೀಯಾ ತೈಜಸಿಸ್ಮೃತಾ |
ಚತುರ್ಥೀ ವಾಯುಮೂರ್ತಿಃ ಸ್ಯಾದಾಕಾಶಾಖ್ಯಾತು ಪೆಂಚೆಮಾ 1೬೬%
ಏತಾಸ್ತು ಮೂರ್ತಯಸ್ತಸ್ಯ * ಶ್ಲೇತ್ರಜ್ಞೇಂದು ದಿನಾಕರಾಃ ।
ಮೂರ್ತಿತ್ರಯಂ ತಥಾತಸ್ಯ ಇತ್ಯೇತಾಶ್ಲಾಷ್ಟಮೂರ್ತ ಯಃ ॥೭॥
ಅಭಿವ್ಯಾಪ್ತಮಿದಂ ಸರ್ವಂ ಜಗನ್ನಾರಾಯಣೇನ ಹ |
ಇತ್ಯೇತತ್ಯಥಿತಂ ದೇವಿ *ಿಮನ್ಯಚ್ಛೊ ಪ್ರೀತುಮಿಚ್ಛಸಿ ॥೮॥
೪. ಅವನ ಸರಮರೂಪವನ್ನು ದೇವತೆಗಳೂ ನೋಡಲಾರತರು. ಆದುದ
ರಿಂದಲೇ ಅವರು ನನ್ನ್ನ ಈ ವರಾಹಾದಿರೂಪಗಳಿಂದಲೇ ಸಂತೋಷಪಡುತ್ತಾರೆ.
೫. ಬ್ರಹ್ಮನು ಭಗವಂತನ ರಾಜಸಮೂರ್ತಿ. ಅಲ್ಲದೆ ಯಾವುವು ವಿಶ್ವ
ಅ
(ಪ್ರಪಂಚ) ವನ್ನು ಥಿಲ್ಲಿಸುವುವೋ, ರಕ್ಷಿಸುವುವೋ ಆಂತಹೆ ಆ ದೇವನ ತಾಮಸ
ಮೂರ್ತಿಗಳಲ್ಲಿ ಭೂಮಿಯಾವ ನೀನು ಮೊದಲನೆಯವಳು.
೬. . ಎರಡನೆಯದು ನೀರು, ಮೂರನೆಯದು ತೇಜಸ್ಸು. ನಾಲ್ಕನೆಯೆದೆ:
ವಾಯು (ಮೂರ್ತಿ) ಆಕಾಶವೆಂಬುದು ಐದನೆಯದು.
೬. ಆರು ಏಳು ಎಂಬಿನೆಯವುಗಳಾದ ಆತ್ಮ, ಸೂರ್ಯ, ಜೆಂದ್ರ
ಎಂಬ ಮೂರು ಮೂರ್ತಿಗಳೂ ಸೇರಿ, ಇವೆಂಟೂ ಆತನೆ ಅಷ್ಟಮೂರ್ತಿಗ-:
೮. ಹೀಗೆ ಈಜಗತ್ತೆಲ್ಲವೂ ನಾರಾಯಣನಿಂದ ಅಭಿವ್ಯಾಪ್ತವಾಗಿದೆ
ಇ
ತ್ಯೇ ಜ| 4
ಕ್ಟೇತ್ರಜ್ಞಸ್ತ ೦ ಹಿಮದ್ಧಿ ಯಾಂ
ವೆ
ವರಾಹಪುರಾಣಂ
Il ಧರಣ್ಯಮಾಚ ॥
ನಾರದೇನೈ ವಮುಕ್ತಸ್ತು ತದಾ ರಾಜಾ ಪಿ ಪ್ರಿಯನವ್ರತಃ 1
ಕೃತೆನಾನ್ ಕಂ ಮಮಾಚೆಕ್ಟ್ಯ ಪ್ರಸಾದಾತ್ಸರಮೇಶ್ವರ ॥೯॥
॥ ನರಾಹ ಉವಾಚ ॥
ಭವತೀಂಸೆಪ್ತಧಾಕೃತ್ವಾ ಪುತ್ರಾಣಾಂ ಚೆ ಪ್ರದಾಯಸಃ |
ಪ್ರಿಯವ್ರತಸ್ತ ಪಸ್ತೇಹೇ ನಾರದಾಚು ಿ ೨ತೆವಿಸ್ಮ ಯಃ Il a0 I
ನಾರಾಯೆಣಾತ್ಮಕಂ ಬ್ರಹ್ಮ ಪರಂ ಜಪ್ತ್ವಾ ಸ್ವಯಂಭುವಃ |
ಮೆರ ವ
ತತಃ ಸ ತಪ್ಪತಮನಾಃ ಪರಂ ನಿರ್ವಾಣಮಾಪ್ತವಾನ್ ॥ ೧೧॥
ಶೃಣು ಚಾನ್ಯವ್ವರಾರೋಹೇ ಯದ್ವೃತ್ತಂ ಸರಮೇಷ್ಠಿನಃ !
ಆರಾಧನಾಯ ಚೆ ಯೆತಃ ಪುರಶಾಕಾಲೇ ನೃಪಸ್ಯೆ ಹ ॥ ೧೨!
೯, ಭೂಜೇವಿ--ಪರಮೇಶನೇ, ನಾರದನು. ಹಾಗೆ ಹೇಳಿದಾಗ
ಪ್ರಿಯವ್ರತನು ಏನುಮಾಡಿವನೆಂಬುದನ್ನು ನನಗೆ ದಯೆಯಿಂದ ಹೇಳು.
೧೦. ವರಾಹ--ನಾರೆದನಿಂದ ಆಶ್ಚರ್ಯವನ್ನು ಕೇಳಿದ ಆ
ಭೂಮಿಯನ್ನು (ನಿನ್ನನ್ನು) ಏಳುಭಾಗಮಾಡಿ ಮಕ್ಕಳಿಗೆ ಕೊಟ
ಮಾಡಿದನು.
₹೭೧. (ಪಿ
೧೧. ಸ್ವಯಂಭುವೂ, ನಾರಾಯಣಾತ್ಮಕನೂ ಆದ ಪರಬ್ರಹ್ಮನನ್ನು
ಚೆನ್ನಾಗಿ ಧ್ಯಾನಿಸಿ ಅವನಲ್ಲಿಯೇ ನೆಟ್ಟ ಮನಸ್ಸುಳ್ಳ ವನಾಗಿ ಪರಮನಿರ್ವಾಣ
ನ್ನು ಸಡೆದನು.
೧೨. * ವರಾರೋಹೇ, ಪರಮೇಷ್ಠಿಯೆ ಮತ್ತು ಪೂರ್ವದಲ್ಲಿ ಅವನನ್ನು
ಸೆಂತೋಷೆಗೊಳಿಸೆಲು ಯತ್ನಿಸಿದ ರಾಜನೊಬ್ಬನ ವೃತ್ತಾಂತವನ್ನು ಕೇಳು.
* ವರಾರೋಹಾ ಇ. ರೂಪಗುಣ ಶೀಲಾದಿಗಳಿಂದ ಉತ್ತಮಳಾದ ಹೆಂಗಸು
38
ನಾಲ್ಕನೆಯ ಅಧ್ಯಾಯ
ಆಸೀದಶ್ವಶಿರಾನಾಮ ರಾಜಾ ಷರಮಧಾರ್ನೀಕೆಃ |
ಸೋಶ್ವಮೇಧೇನ ಯಜ್ಞೇನ ಯಷ್ಟ್ರಾ ಸುಬಹುದಕ್ಷಿಣಾಃ ॥ ೧೩ ॥
ಸ್ನಾತಶ್ಚ್ಹಾವಭೃ ಶೇ. ಸೋಥ ಬ್ರಾಹ್ಮಣೈಃ ಪರಿವಾರಿತಃ |
ಯಾವದಾಸ್ತೇ ಸ ರಾಜರ್ಷಿಸ್ತಾವದ್ಯೋಗಿವರೋ ಮರಿನಿಃ |
ಆಯಯುಾಔ ಕಪಿಲ ಶ್ರೀರ್ಮಾ ಚೈಗೀಷವ್ಯಶ್ಲೆಯೋಗಿರಾಟ್ 8೧೪ u
ತತಸ್ತ್ವರಿತಮುತ್ಥಾಯ ಸ ರಾಜಾ ಸ್ವಾಗತಕ್ರಿಯಾಂ |
ಚೆಕಾರ ಪರಯಾ ಯುಕ್ತಃ ಸ ಮುದಾ ರಾಜಸತ್ತಮಃ ॥ ೧೫ ॥
ಶಾವರ್ಜಿತಾವಾಸನಗೌ ದೃಷ್ಟ್ವಾ ದೇನೌ ಮಹಾಬಲಃ |
ಪಪ್ರಚ್ಛೆ ತೌ ತಿಗ್ಮಧಿಯಾ ಯೋಗಜ್ಞೌ ಸ್ವೇಚ್ಛಯಾಗತೌ ( ೧೬ |
ಭನೆಂತೌ ಸಂಶಯಂ ವಿಪ್ರೌ ಪೃಚ್ಛಾಮಿ ಪುರುಷೋತ್ತಮ್ |
ಕೆಥಮಾರಾಧಯೇ ದೇವಂ ಹರಿಂ ನಾರಾಯಣಂ ಪರಂ ॥ ೧೭ ॥
೧೩-೧೪. ಅಶ್ವತಿರನೆಂಬ ಪರಮಧಾರ್ಮಿಕನಾದ ರಾಜನೊಬ್ಬನಿದ್ದನು
ರಾಜರ್ಷಿಯಾದ ಆತನು ಬಹುದ ಕ್ಷಿಣೆಯುಳ್ಳ ಅಶ್ವಮೇಧಯಜ್ಞ ನನ್ನು ಮಾಡಿ,
ಅವಭೈತಸ್ಲಾನವಾದ ಬಳಿಕ ಬ್ರಾಹ್ಮೆಣರಿಂದ ಪರಿವೃತನಾಗಿದ್ದನು. ಆಗ
ಯೋಗಿವರನಾದ ಕಪಿಲಮುಫಿಯೊ, ಶ್ರೀಮಂತನಾದ ಜೈಗೀಸವ್ಯನೆಂಬ
ಯೋಗಿರಾಜನೂ ಅಲ್ಲಿಗೆ ಬಂದರು.
೧೫. ರಾಜಸತ್ತಮನಾದ ಅಶ್ವತಶಿರನು ಬೇಗನೆ ಎದ್ದು, ಅತಿಸಂತೋಷ
ದಿಂದ ಸುಖಾಗಮನವನ್ನು ಕೇಳಿ, ತಕ್ಕಂತೆ ಪೂಜಿಸಿದನು.
೧೬-೧೭, ಪೂಜೆಯನ್ನು ಕೈಕೊಂಡು, ಪೀಠದಲ್ಲಿ ಕುಳಿತಿರುವ, ಚುರುಶಾನ
ಬುದ್ಧಿ ಯುಳ್ಳವರೂ, ಯೋಗವನ್ನರಿತವರೂ, ತಾವಾಗಿ ಬಂದಿರುವವರೂ ಆದ
ಅವರನ್ನು ನೋಡಿ, ಮಹಾಬಲವುಳ್ಳ ಆ ರಾಜನು “ಪುರುಷೋತ್ತಮರಾದ
ಬ್ರಾಹ್ಮಣರೇ, ನನಗಿರುವ ಸಂದೇಹವನ್ನು ನಿಮ್ಮಲ್ಲಿ ಕೇಳುತ್ತೇನೆ. ದೇವನೂ.
ಪರನೂ ಆದ ಆ ನಾರಾಯಣನನ್ನು ಹೇಗೆ ಆರಾಧಿಸಲಿ?” ಎಂದು ಕೇಳಿದನು.
39
ವರಾಹಪುರಾಣಂ
॥ ನಿಪ್ರಾವೂಚತುಃ |!
ಕ ಏಷ ಸ್ಪ್ರ್ರೋಚ್ಯತೇ ರಾಜನ್ ತ್ವಯಾ ನಾರಾಯಣೋ ಗುರುಃ |
ಆನಾಂ ನಾರಾಯಣೌ ದ್ವೌ ತು ತ್ವತ್ರೃತ್ಯಕ್ಷಗೆತೌ ನೃ ॥ ೧೮ ॥
॥ ಅಶ್ವಶಿರಾ ಉವಾಚ ॥
ಭವನೆಂತೌ ಬ್ರಾಹ್ಮಣೌಸಿದ್ಧಾ ತಪಸಾ ದಗೆ ಕಿಲ್ಟಿಷೌ |
ಕಥಂ ನಾರಾಯಣಾನಾವಾಮಿತಿ ವಾಕ್ಯಮಥೇರಿತಂ ॥೧೯॥
ಶಂಖಚಕ್ರಗೆದಾಪಾಣಿಃ ಪೀತೆವಾಸಾ ಜನಾರ್ದನಃ |
ಗೆರುಡಸ್ಲೋ ಮಹಾದೇವಃ ಕಸ್ತೆಸ್ಯ ಸದೃಶೋ ಭುವಿ ॥ ೨೦ ॥
ತಸ್ಯ ರಾಜ್ಞೋ ವಚಃ ಶ್ರುತ್ವಾ ತೌ ವಿಸ್ರೌ ಸಂಶಿತವ್ರತಾ |
* ಜಹೆಸೆತುಃ ಪಶ್ಯ ವಿಷ್ಣುಂ ರಾಜನ್ನಿತಿ ಜಜಲ್ಬತುಃ Il ೨6
೧೮. ಬ್ರಾಹ್ಮಣರುರಾಜನೇ ನೀನು ಗುರುವಾದ ನಾರಾಯಣನೆಂದು
ಯಾರನ್ನು ಹೇಳುತ್ತೀಯೋ, ಆ ನಾರಾಯಣನೇ ಪ್ರತ್ಯಕ್ಷವಾಗಿ ಬಂದಿರುವ
೧೯. ಅಶ್ವತಿರ--ನೀವು ಹ್ಮಣರು. ಸಿದ್ದರು. ತಸಸ್ಸಿನಿಂದ
ಪಾಸವನ್ನು ಸುಟ್ಟಿವರು. ನಾವೇ ನಾರಾಯಣನೆಂದು ಹೇಗೆ ಹೇಳುವಿರಿ?
೨೦. ಆ ಜನಾರ್ದನನು ಶಂಖಚಕ್ರಗದಾಪಾಣಿಯೂ, ಗರುಡವಾಹ
ನನೊ, ಪೀತಾಂಬರಧಾರಿಯೊ ಆದೆ ಮಹಾದೇವನು. ಲೋಕದಲ್ಲಿ
ಯಾರುತಾನೆ ಅವನಿಗೆ ಸಮ?
೨೧. ಆ ದೊರೆಯ ಮಾತುಗಳನ್ನು ಕೇಳಿ, ಬಹುತೀಕ್ಷೇೊವ್ರತಿಗಳಾದ ಆ
ಬ್ರಾಹ್ಮಣರು ನೆಕ್ಕು, “ದೊರೆಯೇ, ವಿಷ್ಣುವನ್ನು ನೋಡು” ಎಂದರು.
* ಭಂದೋಭಂಗ
ನಾಲ್ಕನೆಯ ಆಧಷ್ಯಯ
ಏವಮುಕ್ತ್ವಾ ಸೆ ಕಪಿಲ ಸ್ವಯಂ ವಿಷ್ಣುರ್ಬಭೂವ ಸಃ |
ಜೈಗೀಷವ್ಯಶ್ಚೆ ಗೆರುಡೆಸ್ತತ*ಕ್ಷಣಂ ಸಮಜಾಯತೆ ॥ ೨೨ ॥
ತತೋ ಹಾಹಾಕೃತಂ ತ್ವಾಸೀತ್ರೆ ತ್ಕ್ಷಣಾದ್ರಾಜಮಂಡಲಂ ।
ದೃಷ್ಟ್ವಾ ನಾರಾಯಣಂ ದೇವಂ ಗೆರುಡಸ್ಥಂ ಸನಾತನಂ ॥ ೨೩ ॥
ಕೃತಾಂಜಲಿಪುಖೋ ಭೂತ್ವಾ ತತೋ ರಾಜಾ ಮಹಾಯಶಾಃ ।
ಉವನಾಚೆ ಶಾಮ್ಯ ತಾಂ ವಿಪ್ರೌ ನಾಯಂ ವಿಷ್ಣು ರಥೇದೃ ಶಃ ll ೨೪ ॥
ಯಸ್ಯ ಬ್ರಹ್ಮಾ ಸಮುತ್ಸನ್ನೋ ನಾಭಪಂಕಜಮಧ್ಯಗೇ |
ತಸ್ಮಾಚ್ಚೆ ಬ್ರಹ್ಮಣೋ ರೂಢಃ ಸ ವಿಷ್ಣುಃ ಪರಮೇಶ್ವರಃ ॥ ೨೫ ॥
ಇತಿ ರಾಜವಚಃ ಶ್ರುತ್ವಾ ತದಾತೌ ಮುನಿಪುಂಗೆವೌ |
ಚಕ್ರೆತುಃ ಸರಮಾಂ ಮಾಯಾಂ ಯೋಗಮಾಯೊಂ ವಿಶೇಷತಃ ॥ ೨೬ ॥
೨೨. ಹೀಗೆಂದು, ಕಪಿಲನು ತಾನು ವಿಷ್ಣುವಾದನು. ಜೈಗೀಷವ್ಯನು
ಒಡನೆಯೇ ಗರುಡನಾದನಂ.
೨೩, ಬಳಿಕೆ ಗರುಡವಾಹನನೂ ಸೆನಾತನೆನೂ ಆದ ನಾರಾಯಣ
ನನ್ನು ನೋಡಿ, ಕೂಡಲೇ, ಆಶ್ಚರ್ಯದಿಂದ ರಾಜಸೆಮೂಹೆದಲ್ಲಿ ಹಾಹಾಕಾರ
ವುಂಟಾಯಿತು.
೨೪.೨೫. ಕೀರ್ತಿವಂತನಾದ ಆಶ್ವತಿರನು ಕೈಮುಗಿದುಕೊಂಡ್ಕು
“ಬ್ರಾಹ್ಮಣರೇ ಶಾಂತರಾಗಿ. ವಿಷ್ಣುವು ಇಂತಹೆವನಲ್ಲ. ಯಾರ ನಾಭಿಕಮಲದ
ನಡುವೆ ಬ್ರಹ್ಮನಿರುವನೋ ಅವನೇ ಪರಮೇಶ್ವರನಾದ ವಿಷ್ಣು? ಎಂದನು.
೨೬. ರಾಜನ ಈ ಮಾತನ್ನು ಕೇಳಿ, ಆ ಮುನಿವರ್ಯರು ಉತ್ತಮವಾದ
ಯೋಗಮಾಯೆಯನ್ನು ಹೆಚ್ಚುಮಾಡಿದರು.
೬ 41
ವರಾಹಪುರಾಣಂ
ಕಪಿಲ ಪದ್ಮನಾಭೆಸ್ತು ಜೈಗೀಷವ್ಯಃ ಪ್ರಜಾಪತಿಃ |
ಕೆಮಲಸ್ನೊ € ಬಭೌ ಬ್ರಹ್ಮಾ ತಸ್ಮಾದ್ರುದ್ರಃ ಪ್ರಭಾಕೆರಃ ॥ ೨೭ ॥
ದದರ್ಶ ರಾಜಾ ರಕ್ತಾಕ್ಷಂ ಕಾಲಾನಲಸೆಮದ್ಕುತಿಂ |
ನೇಶ್ಸ್ಯೋ ಭವತಿ ವಿಶ್ವೇಶೋ ಮಾಯ್ಕೆಷಾ ಯೋಗಿನಾಂ ಸದಾ |
ಸರ್ವವ್ಯಾಪೀ ಹರಿಃ ಶ್ರೀಮಾನಿತಿ ರಾಜಾ ಜಗಾದ ಹ ॥ ೨೮ ॥
ತತೋ ವಾಕ್ಯಾವಸಾನೇ ತು ತಸ್ಯ ರಾಜ್ಞೋ ಹ ಸಂಸೆದಿ ॥೨೯॥
ಮತ್ಯುಣಾ ಮಶಕಾ ಯೂಕಾ ಭ್ರೈಮರಾಃ ಪಕ್ಷಿಣೋರಗಾಃ !
ಅಶ್ವಾ ಗಾವೋ ದ್ವಿಪಾಃ ಸಿಂಹಾ ವ್ಯಾಘ್ರಾ ಗೋಮಾಯವೋ
ಮೃಗಾಃ ॥೩೦॥
ಅನ್ಯೇಸಿ ಪಶನಃ ಕೀಬಾ ಗ್ರಾಮ್ಯಾರೆಣ್ಯಾಶ್ಚ ಸರ್ವಶಃ |
ದೃಶ್ಯಂತೇ ರಾಜಭವನೇ ಕೋಟಿಶೋ ಭೂತಧಾರಿಣಿ ll ao Il
೨೭. ಕಪಿಲನು ಪದ್ಮನಾಭನೂ (ವಿಷ್ಣು ) ಜೈಗೀಷೆವ್ಯನು ಬ್ರಹ್ಮನೂ
ಆದರು. ವಿಷ್ಣುವಿನ ನಾಭಿಕಮಲದಲ್ಲಿದ್ದು ಕೊಂಡು ಬ್ರಹ್ಮನು ಹೊಳೆಯು
ತ್ತಿದ್ದನು. ಅವನಿಗಿಂತಲೂ ಹೆಚ್ಚಾಗಿ ರುದ್ರನು ಕಾಂತಿವಂತನಾಗಿದ್ದನು.
೨೮. ರಾಜನು ಕೆಂಗಣ್ಣುಳ್ಳ, ಪ್ರಳಯಕಾಲಾಗ್ನಿಯಂತೆ ಹೊಳೆಯುವ
ಅವನನ್ನು ನೋಡಿ “ಯಾವಾಗಲೂ ವಿಶ್ವೇಶ್ವರನು ಕಾಣಿಸೆದವನು. ಇದು
ಯೋಗಿಗಳ ಮಾಯೆ ಶ್ರೀಮಂತನಾದ ಹರಿಯು ಸರ್ವವ್ಯಾಪಿ? ಎಂದನು.
೨೯-೩೧. ಭೂತಧಾರಿಣಿ, ಆ ಮಾತುಮುಗಿದೊಡನೆಯೇ ರಾಜಸಭೆ
ಯಲ್ಲಿಯೂ ಅರಮನೆಯಲ್ಲಿಯ್ಕೂ ತಿಗಣೆಗಳೂ, ಸೊಳ್ಳೆಗಳೂ, ಹೇನುಗಳೂ,
ದುಂಬಿಗಳೂ, ಹಕ್ಕಿಗಳೊ, ಹಾವುಗಳೂ, ಕುದುರೆಗಳೂ ಹೆಸುಗಳೂ, ಆಫೆಗಳ್ಕೂ
ಸಿಂಹಗಳೂ, ನರಿಗಳೂ, ಜಿಂಕೆಗಳೂ, ಕಾಡಿನ ಮತ್ತು ಊರಿನ ಇತರೆ ಪಶುಗಳೂ
ಕ್ರಿಮಿಕೀಟಗಳೂ, ಎಲ್ಲೆಡೆಯಲ್ಲಿಯೂ ಕೋಟಗಟ್ಟ ಲೆಯಾಗಿ ಕಾಣಿಸಿದುವು.
42
ನಾಲ್ಕನೆಯ ಆಧ್ಯಾಯ
ತೆದ್ದೈೆಸ್ಟ್ಯಾ ಭೊತೆಸೆಂಘಾತಂ ರಾಜಾ ವಿಸ್ಮಿತಮಾನಸಃ |
ಯಾವಚಜ್ಜಿಂತೆಯಶೇ ಕಂ ಸ್ಯಾದೇಶದಿತ್ಯವಗನ್ಯು ಚೆ ।
ಜೈಗೀಷವ್ಯಸ್ಯ ಮಾಹಾತ್ಮ್ಯಂ ಕೆಪಿಲಸ್ಯೆ ಚ ಧೀಮೆತಃ ॥ ೩೨ ॥
ಕೃತಾಂಜಲಿಪುಟೋ ಭೂತ್ವಾ ಸೆ ರಾಜಾಶ್ವಶಿರಾಸ್ತದಾ |
ಪಪ್ರಚ್ಛ ತಾನೃಷೀ ಭಕ್ತ್ಯಾ ಕಿಮಿದಂ ದ್ವಿಜಸತ್ತಮೌ ೩೩1
॥ ದ್ವಿಜಾವೂಚತುಃ ॥
ಆವಾಂ ಪೃಷ್ಟೌ ತ್ವಯಾ ರಾಜನ ಕಥಂ ವಿಷ್ಣುರಿಹೇಜ್ಯತೇ |
ಪ್ರಾಪ್ಯತೇ ಚೆ ಮಹಾರಾಜ ತೇನೇದೆಂ ದರ್ಶಿತಂ ತವ av ॥
ಸರ್ವಜ್ಞಸ್ಯ ಗುಣಾ ಹ್ಯೇತೇ ಯೇ ರಾಜಂಸ್ತವ ದರ್ಶಿತಾಃ | |
ಸ ಚೆ ನಾರ್ನಾಯಣೋ ದೇವಃ ಸರ್ವಜ್ಞಃ ಕಾಮರೂಪವಾನ್ ॥೩೫॥
ಸೌಮ್ಯಸ್ತು ಸಂಸ್ಥಿತಃ ಕ್ವಾಪಿ ಪ್ರಾಪ್ಯತೇ ಮನುಜೈಃ 8೮ ।
ಆರಾಧನಂ ನ ಚೈತಸ್ಯ ಸರಮಾರ್ಥಂ ಭವಿಷ್ಯತಿ 1೩೬ ॥
೩೨-೩೩. ರಾಜನಾದ ಅಶ್ವಶಿರೆನು ಆ ಪ್ರಾಣಿಗಳ ಗುಂಪನ್ನು ನೋಡಿ,
ಅಚ್ಛೆ ರಿಗೊಂಡವನಾಗಿ, ಇದೇನೆಂದು ಯೋಚಿಸಿ, ಬುದ್ಧಿವಂತರಾದ ಜೈಗೀಷವ್ಯ
ಕಪಿಲರ ಮಹಿಮೆಯನ್ನರಿತು, ಅವರನ್ನು “ ಬ್ರಾಹ್ಮಣೋತ್ತಮಕೆ, ಇದೇನು? *
ಎಂದು ಕೈಮುಗಿದುಕೊ ೦ಡು ಕೇಳಿದನು.
೩೪. ಬ್ರಾಹ್ಮಣರು “ರಾಜನ ನೀನು ನಮ್ಮನ್ನು ಈ ಲೋಕದಲ್ಲಿ
ವಿಷ್ಣು ನನ್ನು ಹೇಗೆ ಆರಾಧಿಸಬೇಕು? ಪಡೆಯಬೇಕು? ಎಂದು ಕೇಳಿದೆ.
ಆದುದರಿಂದ ಇದನ್ನು ನಿನಗೆ ತೋರಿಸಿದುದಾಯಿಂತು.
೩೫. ರಾಜನೇ, ನಿನಗೆ ತೋರಿಸಿದ ಇವು ಸರ್ವಜ ನೆ ಗುಣಗಳು. ಆ
ನಾರಾಯಣನು ಸರ್ವಜ್ಞ. ತನಗೆ ಬೇಕಾದ ರೂಪವನ್ನು ಧರಿಸುವವನು.
೩೬. ಸೌಮ್ಯನಾಗಿ, ಎಲ್ಲೆಲ್ಲಿಯೂ ಇದ್ದುಕೊಂಡು ಮನುಜರಿಗೆ
ದೊರೆಯುತ್ತಾನಲ್ಲವೆ ! ಇವನ ಪರಮಾರ್ಥವಾದ (ತಾತ್ವಿಕವಾದ) ಆರಾಧನವು
ಆಗುವುದಿಲ್ಲ.
43
ವೆಗಾಹೆ ಪ್ರೆರಾಣಂ
ಕಿಂತು ಸರ್ವಶರೀರಸ್ಥ8 ಪರಮಾತ್ಮಾ ಜಗೆತ್ಬತಿಃ
ಸ್ವದೇಹೇ ದೃಶ್ಯತೇ ಭಕ್ತ್ಯಾ ನೈಕಸ್ಥಾನಗೆತಸ್ತು ಸಃ ॥ ೩೭॥
ಅತೋರ್ಥಂ ದರ್ಶಿತಂ ರೊಪಂ ದೇನಸ್ಯ ಪರೆಮಾತ್ಮನೆಃ |
ಆನಯೋಸ್ತವ ರಾಜೇಂದ್ರ ಪ್ರತೀತಿಃ ಸ್ಯಾದ್ಯಥಾ ತವ ॥ ೩೮ ॥
ಏವಂ ಸರ್ವಗೆತೋ ವಿಷ್ಣುಸ್ತವ ದೇಹೇ ಜನೇಶ್ವರ |
ಮಂತ್ರಿಣಾಂ ಭೃತ್ಯಸಂಘಸ್ಯ ಸುರಾದ್ಯಾ ಯೇ ಪ್ರದರ್ಶಿತಾಃ Har ll
ಪೆಶವಃ ಕೀಟಿಸಂಘಾಶ್ಚ ತೇಪಿ ವಿಷ್ಣುಮಯಾ ನೃಪ ।
ಭಾವನಾಂತು ದೃಢಾಂ ಕುರ್ಯಾದ್ಯತಃ ಸರ್ವಮಯೋ ಹರಿಃ WW vo ll
ನಾನ್ಯೆತ್ತತ್ಸದೃಶೆಂ ಭೂತಮಿತಿ ಭಾವೇನ ಸೇವ್ಯತಾಂ |
ಏಷ ತೇ ಜ್ಞಾನಸದ್ಭಾವಸ್ತೆವ ಠಾಜನ್ ಪ್ರಕೀರ್ತಿತಃ ll vo I
೩೭. ಆದರೆ ಸರ್ವಶರೀರದಲ್ಲಿಯೂ ಇರುವ ಜಗತ್ಸತಿಯಾದ ಪರಮಾತ್ಮ
ನನ್ನು ಭಕ್ತಿಯಿಂದ ತಮ್ಮ ದೇಹೆದಲ್ಲಿಯೇ ನೋಡಬಹುದು. ಅವನು
ಒಂದೆಡೆಯಲ್ಲಿರುವವನಲ್ಲ.
೩೮. ರಾಜನೇ, ನಮ್ಮಲ್ಲಿ ಕಿನಗೆ ವಿಶ್ವಾಸವೂ, ಸಂಶೋಷವೂ ಉಂಟಾ
ಗುವಂತೆ ಮಾಡುವುದಕ್ಕಾಗಿಯೇ ದೇವದೇವನಾದ ಪರಮಾತ್ಮನ ರೂಪವನ್ನು
ತೋರಿಸಿದೆವು.
೩೯. ದೊರೆಯೇ ಹೀಗೆ ಎಲ್ಲೆಲ್ಲಿಯೂ ಇರುವ ವಿಷ್ಣುವು ನಿನ್ನ
ದೇಹೆದಲ್ಲಿಯೊ, ಮಂತ್ರಿಗಳ ದೇಹೆದದಲ್ಲಿಯೊ, ಸೇವಕರ ದೇಹೆದಲ್ಲಿಯೂ
ಇದ್ದಾನೆ.
೪೦. ದೇವತೆಗಳನ್ನೂ, ಪಶುಗಳನ್ನೂ, ಕೀಟಗಳ ಗುಂಪುಗಳನ್ನೂ
ತೋರಿಸಿದೆವಲ್ಲವೆ ! ಅವರೂ ವಿಷ್ಣುಮಯರೇ. ಆದುದರಿಂದ ಹೆರಿಯು
ಸರ್ವವ್ಯಾಪಿಯೆಂಬ ಭಾವನೆಯನ್ನೂ ದೃಢಪಡಿಸಿಕೊಳ್ಳ ಬೇಕು.
೪೧. ಅವನಿಗೆ ಸಮಾನವಾದುದು ಯಾವುದೂ ಇಲ್ಲವೆಂಬ ಭಾವದಿಂದ
ಸೇವಿಸು. ಎಲ್ಫೆ ದೊರೆಯೇ, ಜ್ಞಾನದ ಈ ಸದ್ಭಾವವನ್ನು ನಿನಗೆ ಹೇಳಿದೆವು.
44
ನಾಲ್ಕನೆಯ ಅಧ್ಯಾಯ
ಸರಿಪೂರ್ಣೇನಭಾವೇನ ಸ್ಮರ ನಾರಾಯಣಂ ಗುರುಂ |
ಪೂಜೋಪಹಾರೈರ್ಧೂಪೈಶ್ಚ ಬ್ರಾಹ್ಮಣಾನಾಂಚ ತರ್ಪಣೈಃ ॥
ಧ್ಯಾನೇನ ಸುಸ್ಲಿ ಶೇನಾಶು ಸುಪ್ರಾಸ್ಯಃ ಸರಮೇಶ್ವರಃ WW ೪೨ ॥
ಇತಿ ವರಾಹಪುರಾಣೇ ಆದಿಕೃತವೃತ್ತಾಂತೇ ನಾರಾಯಣಸ್ಯ
ವ್ಯಾಪಕತ್ವವರ್ಣನಂ ನಾಮ ಚತುರ್ಥೋಧ್ಯಾಯಃ
೪೨. ಪರಿಪೂರ್ಣವಾದ ಭಾವದಿಂದ ಗುರುವಾದ ನಾರಾಯಣನನ್ನು
ಸ್ಮರಿಸು. ಪೂಜೋಪಹಾರಧೂಪಗಳಿಂದಲ್ಲೂ ಬ್ರಾಹ್ಮರಣನ್ನು ತೃಪ್ತಿ ಸಡಿಸುವುದ
ರಿಂದಲೂ, ಸರಿಯಾದ ಧ್ಯಾನದಿಂದಲೂ ಪರಮೇಶ್ವರನು ಬೇಗನೆ ಸುಲಭವಾಗಿ
ದೊರೆಯುವನು.
ಅಧ್ಯಾಯದ ಸಾರಾಂಶ
ಭೂದೇವಿಯು ಶ್ರೀ ವರಾಹೆನನ್ನು-- ನಾರಾಯಣನು ಪರಮಾತ್ಮನೋ
ಅಲ್ಲವೋ? ಎಂದು ಪ್ರಶ್ನಿಸುವಳು. ಶ್ರೀವರಾಹೆನು, ನಾರಾಯಣನ ಪರರೂಪವು
ದೇವತೆಗಳಿಗೂ ಅದೃಶ್ಯವಾದುದರಿಂದ ಆತನ ಮತ್ಸ್ಯಾದ್ಯವತಾರರೂ ಪಗಳೇ ಅವನ
ದರ್ಶನವನ್ನು ಪಡೆಯುವವರಿಗೆ ಮೆಟ್ಟಲುಗಳೆಂದು ದಶಾವತಾರ ಮೂರ್ತಿಗಳನ್ನೂ
ತಿಳಿಸುವನು. ಬ್ರಹ್ಮನು ಭಗವಂತನ ರಾಜಸಮೂರ್ತಿಯೆಂದೂ ಅಷ್ಟಮೂರ್ತಿ
ಯಾದ ರುದ್ರನು ತಾಮಸಮೂರ್ತಿಯೆಂದೂ ಹೇಳಿ, ಅಷ್ಟಮೂರ್ತಿಗಳ
ಸ್ವರೂಪವನ್ನೂ ಹೇಳುವನು. ನಾರಾಯಣ ನಿಂದ ಜಗತ್ತೆಲ್ಲವೂ ವ್ಯಾಪ್ತವಾಗಿದೆ
ಯೆಂದು ಹೇಳಿ, ಅವನ್ನು ದೃಢಪಡಿಸಲು ಅಶ್ವತಿರನೆಂಬ ರಾಜರಿಗೆ ಕಪಿಲ ಜೈಗೀಷ
ವ್ಯರೆಂಬಿಬ್ಬರು ಖುಷಿಗಳು ನಾರಾಯಣನು ಸರ್ವವ್ಯಾಪಿ ಎಂಬುದನ್ನೂ ತಿಳಿಸಿದ
ಕಾರ್ಯಸಂಭಾಷಣಗಳ ರೂಪವಾದ ಅದ್ಭುತವಾದ ಕಥೆಯನ್ನು ಹೇಳುವನು.
ಇಲ್ಲಿಗೆ ಶ್ರೀನರಾಹೆಪುರಾಣದಲ್ಲಿ ನಾಲ್ಕನೆಯ ಅಧ್ಯಾಯ.
x
॥ ಶ್ರೀಃ ॥
ಅ
ಪಂಚಮೋಧ್ಯಾಯಃ
ಅಥ ಕರ್ಮಜನ್ಯಮೋಕ್ಸಾದಿಕಂ
ಆಸಾನಾ
ಆಕಾ
॥ ಅಶ್ವಶಿರಾ ಉವಾಚೆ ॥
ಭವಂತೌ ಮನು ಸೆಂದೇಹಮೇಕೆಂ ಛೇತ್ತುಮಿಹಾರ್ಹತಃ |
ಯೇನ ಚ್ಛಿನ್ನೇನ ಜಾಯೇತ ಮಮ ಸೆಂಸಾರನಿಚ್ಯೂತಿಃ
ಏವಮುಕ್ತೋ ನೃಪತಿನಾ ತದಾ ಯೋಗಿವರೋ ಮುನಿಃ |
ಕಪಿಲಃ ಪ್ರಾಹ ಧರ್ಮಾತ್ಮಾ ರಾಜಾನಂ ಯಜತಾಂ ವರಂ
॥ ಕಪಿಲ ಉವಾಚ ॥
ಕಸ್ತೇ ಮನಸಿ ಸೆಂಜೇಹೋ ರಾಜನ್ ಸರಮಧಾರ್ಮಿಕೆ |
ಛಿನದ್ಮಿ ಯೇನ ತಚ್ಛ್ರುತ್ವಾ ಬ್ರೂಹಿ ಯತ್ತೇಭಿವಾಂಛಿತಂ
Hon
॥೨॥
ಐದನೆಯ ಅಧ್ಯಾಯ
ಕರ್ಮದಿಂದಾಗುವ ಮೋಕ್ಷವೇ ಮೊದಲಾದಂದು
[eS
೧. ಅಶ್ವಶಿರ--- ಪೂಜ್ಯರೇ, ಯಾವುದು ನಿವೃತ್ತಿಯಾದರೆ ನನಗೆ ಸಂಸರಾ
ದಿಂದ ಬಿಡುಗಡೆಯಾದೀತೋ ಅಂತಹ (ನನ್ನ) ಸಂದೇಹವೊಂದನ್ನು ಪರಿಹರಿಸಿರಿ.
೨. ದೊರೆಯು ಹೀಗೆನಲ್ಕು ಧರ್ಮಾತ್ಮನೂ, ಯೋಗಿವರನೂ ಆದ
ಕಪಿಲ ಮುನಿಯ್ಕು ಯಾಜ್ಞಿ ಕೋತ್ತಮನಾದ ಅವನಿಗೆ ಹೀಗೆ ಹೇಳಿದನು.
೩. ಕಪಿಲ ಪರಮಧಾರ್ಮಿಕನಾದ ದೊರೆಯೇ, ನಿನ್ನ ಮನದ ಸಂದೇಹ
ವೇನು? ಕೇಳು, ಅದನ್ನು ಪರಿಹರಿಸುತ್ತೇವೆ. ನಿನ್ನ ಬಯೆಕೆಯೇನು? ಹೇಳು.
46
ಐದನೆಯ ಅಧ್ಯಾಯ
॥ ರಾಜೋವಾಜ ॥
ಕರ್ನಿಣಾ ಪ್ರಾಪ್ಯತೇ ಮೋಕ್ಷ ಉತಾಹೋ ಜ್ಞಾನಿನಾ ಮುನೇ!
ಏತನ್ಮೇ ಸಂಶಯಂ ಛಿಂದಿ ಯದಿ ಮೇನುಗ್ರಹಃ ಕೃತಃ ॥೪॥
॥ ಕಪಿಲ ಉವಾಚ ॥
ಇಮಂ ಪ್ರಶ್ನಂ ಮಹಾರಾಜ ಪುರಾ ಪೃಷ್ಟೋ ಬೃಹಸ್ಪತಿಃ |
ಕೈಭ್ಯೇಣ ಬ್ರಹ್ಮಪುತ್ರೇಣ ರಾಜ್ಞಾ ಚೆ ವಸುನಾ ತಥಾ ೪೫॥
ವಸುರಾಸೀನ್ನೈ ಪಶ್ರೇಹ್ಕೋ ವಿದ್ವಾನ್ದಾನಪತಿಃ ಪುರಾ |
ಚಾಸ್ರುಷಸ್ಯ ಮನೋಃ ಕಾಲೇ ಬ್ರಹ್ಮಣೋನ್ವಯವರ್ಧನಃ hs |
ವಸುಃ ಸ ಬ್ರಹ್ಮಣಃ ಸದ್ಮ ಗತವಾಸ್ತದ್ದಿದ್ದಕ್ಷಯಾ ।
ಪಥಿ ಚೈತ್ರರಥಂ ದೃಷ್ಟ್ವಾ ವಿದ್ಯಾಧರೆವರೆಂ ನೃಪ |
ಅನೃಚ್ಛೆಚ್ಚೆ ವಸುಃ ಪ್ರೀತ್ಯಾ ಬ್ರಹ್ಮಣೋವಸರಂ ಪ್ರಭೋ ॥೭॥
ಹ ಮ
೪. ದೊರೆಯು...“ಮುನಿಯ್ಯ್ಕೆ ಮುಕ್ತಿಯು ಕವಿಗೆ ದೊರೆಯುವುದೋ.
ಅಥವಾ ಜ್ಞಾನಿಗೋ? ನಿನಗೆ ನನ್ನಲ್ಲಿ ಕೃಪೆಯಿದ್ದರೆ ನನ್ನ ಈ ಸಂದೇಹವನ್ನು
ಹೋಗಲಾಡಿಸು. * ಎಂದನು.
೫. ಕಪಿಲ -ಮಹರಾಜ್ಕ ಈ ಪ್ರಶ್ನೆಯನ್ನು ಹಿಂದೆ ಬ್ರಹ್ಮನ ಮಗನಾದ
ರೈಭ್ಯನೂ, ರಾಜನಾದ ವಸುವೂ ಬೃಹಸ್ಸತಿಯನ್ನು ಕೇಳಿದ್ದರು.
೬. ಚಾಕ್ಷುಷಮನುವಿನ ಕಾಲದಲ್ಲಿ ಬ್ರಹ್ಮನ ವಂಶ ವರ್ಥನನೂ, ದಾನಿ
ಗಳೊಡೆಯನೂ ಆದ ವಸುವೆಂಬ ರಾಜೋತ್ತಮನಿದ್ದ ನು.
೭. ಆವಸುವು ಬ್ರಹ್ಮನ ಮನೆಗೆ ಅವನನ್ನು ನೋಡಬೇಕೆಂದು ಹೋದನು.
ದಾರಿಯಲ್ಲಿ ವಿದ್ಯಾಧರೋತ್ತಮನಾದ ಚೈತ್ರರಥನೆಂಬುವನನ್ನು ಕಂಡ್ಕು ಪ್ರೀತಿ
ಯಿಂದ ವಸುವು ಬ್ರಹ್ಮೆನು ಏನುಮಾಡುತ್ತಿದ್ದಾ ನೆಂದು ಕೇಳಿದನು.
41
ನರಾಹೆಪುರಾಣಂ
ಸೋಬ್ರವೀದ್ದೇವ ಸಮಿತಿರ್ವರ್ತತೆ ಬ್ರಹ್ಮಣೊ ಗೃಹೇ |
ಏವಂ ಶ್ರುತ್ವಾ ವಸುಸ್ತಸ್ಟೌ ದ್ವಾರಿ ಬ್ರಹ್ಮಾಕೆಸಸ್ತದಾ 1೮॥
ತಾವತ್ತತ್ರೈನ ರೈಭ್ಯಸ್ತು ಆಜಗಾಮ ಮಹಾತಪಾಃ !
ಸರಾಜಾ ಪ್ರೀತಿಮಾನಾಸೀದ್ವಸುಃ ಸಂಪೂರ್ಣಮಾನಸಃ ॥೯॥
ಉವಾಚ ಪೂಜಯಿತ್ವಾಗ್ರೇ ಕ್ವಪ್ರಯಾತೋಸಿ ವೈಮುನೇ ॥ ೧೦ ॥
॥ ರೈಭ್ಯ ಉನಾಚ ॥
ಅಹಂ ಬೃಹೆಸ್ಸತೇ $ ಪಾರ್ಶ್ವಾದಾಗತೋಸ್ಮಿ ಮಹಾನೃಸ
*ಂಚಿತ್ಯಾರ್ಯಾಂತರಂ ಪ್ರಷ್ಟುಮಗಾಂದೇವಪುರೋಹಿತಂ u co 1
ಏವಂ ಬ್ರುವತಿ ಕೈಚ್ಯೇತು ಬ್ರಹ್ಮಣಸ್ತನ್ಮಹೆತ್ಸದಃ |
ಉತ್ತಸ್ಸೌ ಸ್ವಾಫಿ ನಿಷ್ಣ್ಯಾನಿ ಗೆತಾ ದೇವಗೆಣಾಃ ಪ್ರಭೋ ॥ ೧೨ ॥
೮. ದೇವತೆಗಳ ಸಮೂಹವು ಬ್ರಹ್ಮನಮನೆಯಲ್ಲಿರುವುದಾಗಿ ಅವನು ಹೇಳಿ
ದನು. ಅದನ್ನು ಕೇಳಿ, ವಸುವು ಬ್ರಹ್ಮನ ಮನೆಯ ಬಾಗಿಲನಲ್ಲಿಯೇ ನಿಂತನು.
೯. ೧೦. ಅಷ್ಟರಲ್ಲಿಯೇ ಮಹಾತಪಸ್ವಿಯಾದ ರೈಭ್ಯ್ಯನೂ ಅಲ್ಲಿಗೆ ಬಂದನು,
ಉದಾರಮನದ ಆ ವಸುರಾಜನು ಅದರಿಂದ ಸಂತೋಷ ಸಟ್ಟನು. ಪೂಜಿಸಿದ
ಬಳಿಕೆ ಮುನಿಯೇ, ಎಲ್ಲಿಹೋಗಿದ್ದೆ? ಎಂದನು.
೧೧. ಶೈಭ್ಯ-ಮಹೆರಾಜಾ, ನಾನು ಬೃಹೆಸ್ಪತಿಗಳ ಸಮಾಪದಿಂದ
ಬಂದೆನು. ಒಂದಾನೊಂದು ಕಾರ್ಯವನ್ನು ಕೇಳುವುದಕ್ಕಾಗಿ ದೇವಪುರೋಹಿತರಾದ
ಅವರಲ್ಲಿ ಹೋಗಿದ್ದೆನು.
೧೨. ಹೀಗೆ ರೈಭ್ಯನು ಹೇಳುತ್ತಿರುವಾಗ ಬ್ರಹ್ಮನ ಆ ಮಹಾಸಭೆಯು
ಎದ್ದಿತು. ದೇವತೆಗಳ ತಂಡಗಳು ತಮ್ಮ ತಮ್ಮ ಮನೆಗಳಿಗೆ ಹೋದವು.
48
ಐದನೆಯ ಅಧ್ಯಾಯ
ತಾವದ್ಬಹಸ್ಸತಿಸ್ತತ್ರ ರೈಭ್ಯೇಣ ಸಹ ಸಂವಿದಂ |
ಕೃತ್ವಾ ಸ್ವಧಿಷ್ಟ್ಯಮಗೆಮದ್ವಸುನಾ ಚಾನುಪೂಜಿತಃ ॥ ೧೩ ॥
ಕೈಭ್ಯೆ ಗ ಬಾ ರಾಜಾ ವಸುಶ್ಹೋಪವಿವೇಶಹ [
ಉಪಸನಿಷ್ಟೇಷು ರಾಜೇಂದ್ರ ತೇಷು ತ್ರಿಷ್ಟಪಿ ಸೋಬ್ರವೀತ್ ॥ ೧೪ I
ಬೃಹಸ್ಪತಿರ್ಣೇದಗುರೂ ರೈಭ್ಯಂ ವಚನಮಂತಿಕೇ |
ಕಿಂಕರೋನಿ ಮಹಾಭಾಗ ವೇದವೇದಾಂಗಹಾರಗೆ ॥ ೧೫॥
॥ರೈಭ್ಯ ಉನಾಚ ॥
ಬೃಹಸ್ಸತೇ ಕರ್ಮಿಣಾಕಿಂ ಪ್ರಾಪ್ಯತೇ ಜ್ಞಾನಿನಾಥವಾ |
ಮೋಕ್ಷ ಏತನ್ಮಮಾಚಕ್ಷೃ ಪೃಚ್ಛತಃ ಸಂಶಯಂ ಪ್ರಭೋ ॥ ೧೬ ॥
1 ಬೃಹಸ್ಪತಿರುನಾಚ ॥
ಯತ್ಶಿಂಚಿತ್ಯಾರುತೇ ಕೆರ್ಮ*ಪುರುಷಃ ಸಾಧ್ಯ ಸಾಧುವಾ |
ಸರ್ವಂ ನಾರಾಯಣೇ ನೈಸ್ಯ ಕುರ್ವನ್ನಪಿ ನ ಲಿಪ್ಯೆ ತೇ 1 ೧೭॥
೧೩. ಅಷ್ಟರೆಲ್ಲಿ (ಅಲ್ಲಿಗೆ ಬಂದೆ) ಬ್ಬ ಹೆಸ್ಪತಿಯು ಶೈಭ್ಯ ನೊಡನೆ ಮಾತ
ನಾಡುತ್ತಾ, ವಸುವಿನಿಂದಲೂ ಪೂಜೆಗೊಂಡು, ಅವರೊಡನೆ ತನ್ನ ಮನೆಗೆ
ಹೋದನು.
೧೪, ೧೫. ರಾಜೇಂದ್ರ ನೇ ರೈಭ್ಯ ಗುರು ವಸುಗಳು ಮೂವರೂ ಕುಳಿತು
ಕೊಂಡು ಮಾತನಾಡುತ್ತ ನ ದೇವಗುರುವಾದ ಬೃಹಸ್ಥ ಸತಿಯು ಕೈಭ್ಯನನ್ನು
ನೋಡಿ, “ಮಹಾಭಾಗನೇ, ವೇದವೇದಾಂಗ ಪಾರಗನೇ. ನನ್ಸ್ಟಿಂದಾಗಬೇಕಾ
ದುದು ಏನು?” ಎಂದನು.
೧೬. ರೈಭ್ಯನು--ಗುರುವೇ, ಎನ್ನೊಡೆಯಾ, ಮೋಕ್ಷವು ಕರ್ಮಿಗೆ ದೊರೆ
ಯುವುದೋ ಅಥವಾ ಜ್ಞಾ ನಿಗೋ? ಎಂಬ ಸಂಶಯವನ್ನು ಕೇಳುತ್ತಿರುವ ನನಗೆ
ಉತ್ತರವನ್ನು ಹೇಳು
೧೭. ಬೃಹೆಸ್ಸತಿ--ಮನುಷ್ಯರು ಷ್ಣ ಒಳ್ಳೆಯದನ್ನೇ ಆಗಲಿ, ಕೆಟ್ಟುದನ್ನೇ
ಆಗಲಿ ಮಾಡುವ ಕರ್ಮವೆಲ್ಲವನ್ನೂ ನಾರಾಯಣನಿಗೆ ಅರ್ಪಿಸಿಬಿಟ್ಟರ್ಕೆ ಮಾಡಿ
ದರೂ ಕರ್ಮವು ಅವರಿಗಂಟುವುದಿಲ್ಲ.
೫ ಪುರುಷಃ ಎಂದು ಪುಲ್ಲಿಂಗೆ ಏಕೆವಚೆನವಿದೆ ಆದರೂ ಸ್ತ್ರ ೇಪುರುಷರಿಬ್ಬ ರಿಗೂ ಅನ್ವಯಿ
ಸುವಂತೆ « ಮನುಷ್ಯರು > ಎಂದು ಉಪಯೋಗಿಸಿದೆ.
ಹ 49
ವರಾಹೆಪುರಾಣಂ
ಶ್ರೊಯತೇ ಚೆದ್ದಿಜಶ್ರೇಷ್ಠೆ ಸಂನಾದೋ ವನಿಸ್ರಲುಬ್ಬಯೋಃ |
ಆಶ್ರೇಯೋ ಬ್ರಾಹ್ಮಣಃ ಕಶ್ಚಿ ದ್ವೇದಾಭ್ಯಾಸರತೋ ಮುನಿಃ ॥ os I
ತಪಸ್ಯಭಿರತಃ ಪ್ರಾತೆ8ಸ್ಟಾಯೋ ತ್ರಿಷವಣೇ ರತಃ ।
ನಾಮ್ನಾ ಸಂಯಮನಃ ಪೂರ್ವಮೇಕಸ್ಮಿನ್ ದಿನಸೇ ನದೀಂ |
ಧರ್ಮಾರಣ್ಕೇಗೆತಃ ಸ್ನಾತುಂ ಧನ್ಯಾಂ ಭಾಗೀರಥೀಂ ಶುಭಾಂ los ॥
ತತ್ರಾಸೀನಂ ಮಹಾಯೂಥಂ ಹರಿಣಾನಾಂ ವಿಚಕ್ಷಣಃ |
ಲುಜ್ಬೋ ನಿಷ್ಠ್ಕುರಕೋ ನಾಮ ಧನುಃ ಪಾಣಿಃ ಕೃತಾಂತವತ್ |
ಆಯಯೌ ತಂ ಜಿಘಾಂಸುಃ ಸೆನ್ಸಜ್ಯಂ ಸಂಯುಜ್ಯಸಾಯಕಂ ॥ ೨೦॥
ತತಃ ಸಂಯಮನೋ ವಿಪ್ರೋ ವೃಷ್ಟ್ಯಾತೆಂ ಮೃಗೆಯಾರತಮಂ |
ವಾರಯಾಮಾ ಸಮಾ ಭದ್ರ ಜೀವಘಾತಮಿಮಂ ಕುರು ॥ ೨೧
ಏತಚ್ಛ್ರುತ್ವಾವಚೋ ವ್ಯಾಧಃ ಸ್ಮಿತಪೂರ್ವಮಿದಂ ನಜಃ |
ಉವಾಚೆ ನಾಹಂ ಹಿಂಸಾಮಿ ಪೃಥಕ್ ಜೀವಾನ್ಸಿ ಚೋತ್ತಮ 8॥ ೨೨॥
೧೮-೧೯. ಬ್ರಾ ಹ್ಮಣೋತ್ತಮನೇ, ಬ್ರಾಹ್ಮಣನ ಮತ್ತು ಬೇಡನೊಬ್ಬನ
ಸಂವಾದವನ್ನು ಕೆಳಿಲ್ಲವೇ? ಹಿಂದೆ ಅತ್ರಿವಂಶೀಯನೂ, ತಪಸ್ಸಿನಲ್ಲಿ ಅಸಕ್ತನೂ,
ಬೆಳಗಿನ ಹೊತ್ತು ಸ್ಟಾ ನಮಾಡುವುದಲ್ಲದೆ ಮೂರುಕಾಲದಲ್ಲಿಯೂ ಯಜ್ಞ ಮಾಡು
ವುದರೆಲ್ಲಿ ಆಸಕ್ತಿಯುಳ್ಳವನೂ ಆದ ಸಂಯಮನೆಂಬ ಖುಷಿಯೊಬ್ಬನು
ಧರ್ಮಾರಣ್ಯದಲ್ಲಿ ಪಾವನವೂ, ಶುಭಕರವೂ ಆದ ಭಾಗೀರಥೀನದಿಗೆ ಸ್ನಾನೆಕ್ಕಾಗಿ
ಒಂದು ದಿವಸ ಬಂದನು.
೨೦. ಅಲ್ಲಿ ಜಿಂಕೆಗಳ ದೊಡ್ಡ ಗುಂಪೊಂದು ಮಲಗಿದ್ದಿತು. ನಿಷ್ಠುರಕನೆಂಬ
ಬೇಡನೊಬ್ಬನು ಅದನ್ನು ಕೊಲ್ಲಲು ಬಿಲ್ಲನ್ನು ಹಿಡಿದುಕೊಂಡು ಬಾಣವನ್ನು
ಹೂಡಿ ಯಮನಂತೆ ಅಲ್ಲಿಗೆ ಬಂದನು.
೨೧. ಸೆಂಯೆಮನು, ಬೇಟಿಯೆಲ್ಲಿ ಆಸಕ್ತನಾದ ಆ ಬೇಡನನ್ನು ನೋಡಿ
“ಭದ್ರನೇ, ಈ ಜೀವಿಗಳ ಕೊಲೆಯನ್ನು ಮಾಡಬೇಡ'' ಎಂದು ತಡೆದನು.
೨೨-೨೩ ಬೇಡನು ಈ ಮಾತನ್ನು ಕೇಳಿ ನಗುತ್ತಾ, “ದ್ವಿಜೋತ್ತಮನೆ,
ಬೇರೆಯ ಜೀವಿಗಳೆನ್ನಿ ನಾನು ಹಿಂಸಿಸುವುದಿಲ್ಲ. ಐಂದ್ರಜಾಲಿಕನು ಮಂತ್ರಗಳಿಂದ
50
ಐದನೆಯ ಅಧ್ಯಾಯ
ಪರಮಾತ್ಮಾ ತ್ವಯಂ ಭೂತೈಃ ಕ್ರೀಡತೇ ಭಗವಾನ್ಸ್ಟಯಂ |
ಕತಾ ಮಾಯಾವಲೀಮಂತ್ರೈಃ ತದ್ವದೇತನ್ನಸಂಶಯಂಃ ॥ ೨೩ ॥
ಅಹಂಭಾವಸ್ಸದಾ ಬ್ರಹ್ಮನ್ ನ ನಿಧೇಯೋ ಮುಮುಕ್ಸುಭಿಃ |
ಪ್ರಾಣಯಾತ್ರಾರತಂ ಸರ್ವಂ ಜಗದೇತದ್ವಿ ಚೇವ್ಟತೇ!
ತತ್ರಾಹಮಿತಿ ಯಃ ಶಬ್ದಃ ಸ ಸಾಧುತ್ವಂ ನ ಗಚ್ಛ ತಿ ॥ ೨೪ ॥
ಇತ್ಯಾಕರ್ಣ್ಯ ಸ ವಿಪ್ರೇಂದ್ರೋ ದ್ವಿಜಃ ಸಂಯಮನಸ್ತದಾ।
ನಿಸ್ಮಯೇನಾಬ್ರನೀದ್ವಾಕ್ಕೆಂ ಲುಬ್ಬಂ ನಿಷ್ಠುರಕಂ ದ್ವಿಜಃ ॥ ೨೫ ॥
ಕಿಮೇತದುಚ್ಕತೇ ಭದ್ರ ಪ್ರತ್ಯಕ್ಷಂ ಹೇತುಮದ್ವಚಃ ॥ ೨೬ ॥
ತತಃ ಶ್ರುತ್ವಾ ಪುನರ್ವಿಪ್ರಂ ಲುಬ್ಬಕಃ ಪ್ರಾಹ ಧರ್ಮವಿತ್ |
ಕೃತ್ವಾ ಟಲೋಹಮಲಯಂ ಜಾಲಂ ತಸ್ಕಾಘೋ ಜೃಲನಂದದೌ ॥ ೨೭॥
ದತ್ತವಸ್ನಿಂ ದ್ವಿಜಂ ಪ್ರಾಹ ಜ್ವಾಲ್ಯತಾಂ ಕಾಷ್ಕಸಂಚಯಃ 1
ತತೋ ನಿಸ್ರೋ ಮುಖೇನಾಗ್ನಿಂ ಪ್ರಜ್ವಾಲ್ಯ ನಿರರಾನು ಹ | ೨೮ ॥
_——
ಆಶ್ಚರ್ಯಕರವಾದ ಪದಾರ್ಥಗಳನ್ನು ಸೃಷ್ಟಿಸಿ ಆಡುವಂತೆ ಆ ಪರಮಾತ್ಮನು
ಪ್ರಾಣಿಗಳೊಡನೆ ತಾನೂ ಆಟವಾಡುತ್ತಾರೆ.
೨೪. ಬ್ರಾಹ್ಮಣನೇ, ಮೋಕ್ಷವನ್ನು ಬಯಸುವವರು ಅಹಂಭಾವವನ್ನು
ಮಾಡಬಾರದು. ಪ್ರಾಣಯಾತ್ರೆಯಲ್ಲಿ (ಜೀವನದಲ್ಲಿ) ಆಸಕ್ತಿಯುಳ್ಳ ಜಗತ್ತೆಲ್ಲವೂ
ಕರ್ಮ ಮಾಡುತ್ತದೆ, ಅದರಲ್ಲಿ ನಾನು ಎಂಬ ಶಬ್ದವು ಸರಿಹೋಗುವುದಿಲ್ಲ. ”
ಎಂದನು.
೨೫-೨೬. ಬ್ರಾಹ್ಮಣೋತ್ತಮನಾದ ಆ ಸಂಯಮನು ಈ ಮಾತನ್ನು ಕೇಳಿ
ಆಶ್ಚರ್ಯದಿಂದ ಜೀಡನಾದ ನಿಷ್ಮುರಕನನ್ನು ನೋಡಿ, “ ಭದ್ರನೇ ಇದು ಪ್ರತ್ಯಕ್ಷ
ವಾದ ಕಾರಣವನ್ನು ತೋರಿಸಿ ಹೇಳುವ ಮಾತೋ?” ಎಂದನು.
೨೭. ಅದನ್ನು ಕೇಳಿ ಧರ್ಮವನ್ನರಿತ ಬೇಡನು, ಲೋಹಮಯವಾದ
ಬಲೆಯನ್ನು ಮಾಡಿ ಅದರ ಕೆಳಗೆ ಬೆಂಕಿಯನ್ನಿಟ್ಟ ನು.
೨೮. ಬ್ರಾಹ್ಮಣನಿಗೂ ಬೆಂಕಿಯನ್ನು ಕೊಟ್ಟು, ಸೌದೆಯ ರಾಶಿಯ
ನ್ನುರಿಸು' ಎಂದನು.
51
ವರಾಹಪುರಾಣಂ
ಇಲಿತೇ ತು ಪುನರ್ವಹ್ನ್ ತಂ ಜಾಲಂ ಲೋಹಸಂಭೆವಂ ।
ಗೆವಾಸ್ಟೈರ್ನಿರ್ಗತೆಜ್ವಾಲಂ ಬಭೌ ಕಾದಂಬಿಗೋಲವತ್ ॥೨೯॥
ಪೈಫಕ್ ಪೃಥಕ್ ಸಹಸ್ರಾಣಿ ನಿಶ್ಚೇಲುರ್ಜ್ವನಾರ್ಚಿಸಃ |
ಏಕೆಸ್ಸಾನೆಗೆತಸ್ಯಾಪಿ ವಹ್ಮೇರಾಯಸ ಜಾಲಕೈೈಃ 1೩೦ |
ತೆತೋ ಲುಜ್ಬೋಬ್ರನೀದ್ವಿಪ್ರಂ ಏಕಾಂ ಜ್ವಾಲಾಂ ಮಹಾಮುನೇ |
ಗೃಹಾಣ ಯೇನ ಶೇಷಾಣಾಂ ಕೆರಿಸ್ಕಾಮಾಹ ನಾಶನಂ | ೩೧ ॥-
ಏವಮುಕ್ತ್ವಾ ಹುತಾಶೇ ತು ಶೋಯಸಪೂರ್ಣಘಟಿಂ ದ್ರುತಂ ।
ಚಿಕ್ಷೇಪ ಸಹಸಾ ವಹ್ನಿಃ ಪ್ರಶಶಾಮಾಥ ಪೂರ್ವವತ* ॥ ೩೨ ॥
ತತೋಬ್ರವೀದ್ದೊಾಬ್ಬಕಸ್ತು ಬ್ರಾಹ್ಮಣಂ ತಂ ತಸೋಧೆನಂ |
ಭಗವನ್ಯಾ ತ್ವಯಾ ಜ್ವಾಲಾ ಗೈಹೀತಾಸೀದ್ದುತಾಶನಾತ್ |
ಪ್ರಯಚ್ಛೆ ಯೇನ ಮಾರ್ಗೇಣ ಮಾಂಸಾನ್ಯಾನಾಯ್ಕ ಭಕ್ಷಯೇ 1೩೩॥
ಬ್ರಾ ಹ್ಮಣನು ಬಾಯಿಂದಲೂ ಬೆಂಕಿಯನ್ನು ಚೆನ್ನಾಗಿ ಉರಿಯುವಂತೆ ಮಾಡಿ
ಸುಮ್ಮನಾದನು
೨೯. ಬೆಂಕಿಯನ್ನುರಿಸಲ, ಲೋಹದ ಆ ಬಲೆಯು ತೂತುಗಳಿಂದ
ಹೊರಟ ಉರಿಯಿಂದ ಉರಿಯ ಗೋಳ (ಚಂಡು) ದಂತೆ ಹೊಳೆಯಿತು.
೩೦. ಬೆಂಕಿಯು ಒಂದೆಡೆಯಲ್ಲಿಯೇ ಇದ್ದರೂ, ಅದರ ಉರಿಗಳು
ಕಬ್ಬಿಣದ ಬಲೆಯ ತೂತುಗಳಿಂದ ಬೇರೆಜೀರೆಯಾಗಿ ಸಾವಿರಾರು ಹೊರಟವು.
೩೧. ಬಳಿಕ ಬೇಡನು ಬ್ರಾಹ್ಮಣನಿಗೆ " ಮಹಾಮುನಿಯೇ. ನೀನೊಂದು
ಉರಿಯನ್ನು (ಜ್ವಾಲೆಯನ್ನು) ತೆಗೆದುಕೊ. ನಾನು ಉಳಿದುದನ್ನು
ಆರಿಸುತ್ತೇನೆ' ಎಂದನು.
೩೨. ಹೀಗೆ ಹೇಳ್ತಿನೀರು ತುಂಬಿದ ಗಡಿಗೆಯನ್ನು ಬೇಗನೆ ಬೆಂಕಿಯಲ್ಲಿ
ಹಾಕಿದನು. ಬೆಂಕಿಯು ಮೊದಲಿನಂತೆ ತಟ್ಟನೆ ಆರಿಹೋಯಿತು.
೩೩. ಆಮೇಲೆ ಬೇಡನು ಬ್ರಾಹ್ಮಣನನ್ನು ನೋಡಿ, "ಪೂಜ್ಯನೇ, ನೀನು
ಬೆಂಕಿಯ ಯಾವ ಉರಿಯನ್ನು ಹಿಡಿದುಕೊಂಡಿದ್ದೆ ಯೋ ಅದನ್ನು ಕೊಡು.
ಮಾಂಸವನ್ನೂ ತೆಂದು, ಅದರಿಂದ ಬೇಯಿಸಿ, ತಿನ್ನುತ್ತೇನೆ” ಎಂದನು.
52
ಐದನೆಯ ಅಧ್ಯಾಯ
ಏವಮುಕ್ತಸ್ತದಾ ವಿಪೊೀ ಯಾವದಾಯಸೆಜಾಲಕೆಂ |
ಪಶ್ಯತ್ಯೇವ ನ ತತ್ರಾಗ್ನಿರ್ಮೂಲನಾಶೇ ಗತಃ ಕ್ಷಯಂ ॥ ೩೪ ॥
ತತೋ ವಿಲಕ್ಷ್ಯಭಾವೇನ ಬ್ರಾಹ್ಮಣಃ ಶೆಂಸಿಕವ್ರತಃ |
ತೂಷ್ಮೀಂಭೊತಃ ಸ್ಥಿತಸ್ತಾವಲ್ಲುಬ್ಬಕೋ ವಾಕ್ಯಮಬ್ರವೀತ್ ॥೩೫॥
ಏತಸ್ಮಿನ್ ಜ್ವಲಿತೋ ವಹ್ನಿರ್ಬಹುಶಾಖಶ್ಚ ಸತ್ತಮ |
ಮೂಲನಾಶೇ ಭವೇನ್ನಾಶಸ್ತದ್ವದೇತದಸಿ ದ್ವಿಜ ॥೩೬॥
ಆತ್ಮಾಸ ಪ್ರಕೃತಿಸ್ಥಶ್ವ ಭೂತಾನಾಂ ಸಂಶ್ರಯೋ ಭವೇತ್ !
ವಿಕೃತಾಮದ್ಭವಸ್ತಸ್ಯ ಏಷಾ ವೈ ಜಗತಃ ಸ್ಥಿತಿಃ ॥ ೩೭ |
ಪಿಂಡಗ್ರಹಣಧರ್ಮೆೇಣ ಯದಸ್ಯ ವಿಹಿತಂ ವ್ರತಂ ।
ತತ್ತಡಾತ್ಮನಿ ಸಂಯೋಜ್ಯ ಕುರ್ನಾಣೋ ನಾವಸೀದತಿ | ೩೮ ॥
೩೪. ಹೀಗೆ ಹೇಳಿಸಿಕೊಂಡ ಬ್ರಾಹ್ಮಣನು ಕಬ್ಬಿಣದ ಬಲೆಯನ್ನು
ನೋಡಲು, ಅಲ್ಲಿ ಉರಿಯು ಕಾಣಲೇ ಇಲ್ಲ. ಮೂಲವಾದ ಬೆಂಕಿಯು ಆರಿ
ಹೋಗಿದ್ದುದರಿಂದ ಅದೂ ಹೋಗಿದ್ದಿತು.
೩೫. ಆಗ ವ್ರತಧಾರಿಯಾದ ಆ ಬ್ರಾಹ್ಮಣನು ಆಶ್ಚರ್ಯಪಟ್ಟು ಸುಮ್ಮ
ನಿರಲು ಬೇಡನು ಹೀಗೆ ಹೇಳಿದನು.
೩೬. [ಸಜ್ಜನೋತ್ತಮನೇ, ಈ ಬಲೆಯಲ್ಲುರಿಸಿದ ಬೆಂಕಿಯು ಹಲವು
ಕವಲುಗಳುಳ್ಳುದಾಗಿದ್ದಿತು. ಮೂಲವಾದ ಬೆಂಕಿಯನ್ನಾ ರಿಸಲು ಅದೆಲ
ಆರಿಹೋಯಿಂತು. ಬ್ರಾಹ್ಮಣನೇ ಇದೂ ಅದರಂತೆಯೇ.
೩೭. ಪ್ರೆಕೃತಿಸ್ಥನಾದ ಆ ಆತ್ಮನು ಪ್ರಾಣಿಗಳಿಗೆ ಆಶ್ರಯನಾಗಿರುತ್ತಾನೆ
ಅವನ ವಿಕಾರದಿಂದಲೇ ಉತ್ಪತ್ತಿ. ಇದೇ ಜಗತ್ತಿನ ಸ್ಥಿತಿ.
೩೮. ಆಹಾರವನ್ನು ಪಡೆಯುವುದಕ್ಕಾಗಿ, ದೇಹವನ್ನು ಪಡೆದಿರುವುದರಿಂದ
ಮನುಷ್ಯರಿಗೆ ಯಾವುದು ವಿಹಿತವಾದ ವ್ರತವೋ, ನಿಯಮವೋ, ಅದನ್ನು ಪರ
ಮಾತ್ಮನಲ್ಲಿ ಅರ್ಪಿಸಿ, ಮಾಡುವವನು ದುಃಖಪಡುವುದಿಲ್ಲ. '
53
ವರಾಹೆಪುರಾಣಂ
ಏವಮುಕ್ತೇ ತು ವ್ಯಾಧೇನ ಬ್ರಾಹ್ಮಣೇ ರಾಜಸತ್ತಮ |
ಪುಷ್ಪವೃಷ್ಟಿರಥಾಕಾಶಾತ್ತೆಸ್ಯೋಸರಿ ಪಹಾತೆಹ 1 ೩೯॥
ವಿಮಾನಾನಿ ಚೆ ದಿವ್ಯಾನಿ ಕಾಮಗಾನಿ ಮಹಾಂತಿ ಚೆ।
ಬಹುರತ್ನಾನಿ ಮುಖ್ಯಾನಿ ವೆದೃಶೇ ಜ್ರಾಹ್ಮಣೋತ್ತಮಃ ॥೪೦॥
ತೇಷು ನಿಷ್ಕುರಕಂ ಲುಬ್ಬಂ ಸರ್ವೇಷು ಸಮವಸ್ಥಿತಂ |
ದವೃಶೇ ಜ್ರಾಹ್ಮಣಸ್ತತ್ರ ಕಾಮುರೂಪಿಣಮುತ್ತಮಂ ॥ vo Il
ಅದ್ಹೈತನಾಸನಾಸಿದ್ಧಂ ಯೋಗಾದ್ಬ ಹುಶರೀರಕೆಂ |
ದೃಷ್ಟ್ವ್ವಾವಿಪ್ರ್ರೋ ಮುದಾ ಯುಕ್ತಃ ಪ್ರಯಯೌ ನಿಜಮಾಶ್ರಮಂ॥ ೪೨ ॥
ಏವಂ ಜ್ಞಾನಂ ಭವೇತ್ಯರ್ಮ ಕುರ್ವತೋಪಿ ಸ್ಪಜಾತಿಕಂ |
ಭವೇನ್ಮುಕ್ವಿರ್ದಿಜಶ್ರೇಷ್ಠ ರೈಭ್ಯ ರಾಜ ವಸೋ ಧ್ರುವಂ ॥ ೪೩ ॥
ಏವಂ ತೌ ಸಂಶಯಚ್ಛೇದಂ ಪ್ರಾಸ್ಕ್ ಕೈಭ್ಯೆ ಸೊ ನೃಪ |
ಬೃಹಸ್ಸತೇಸ್ತತೋ ಧಿಷ್ಣ್ಯಾಜ್ಹಗ್ಮತುರ್ನಿಜಮಾಶ್ರಮಂ ॥ ೪೪ ॥
೩೯. ಹೀಗೆ ಬೇಡನು ಬ್ರಾಹ್ಮಣನಿಗೆ ಹೇಳಲು, ರಾಜೋಕತ್ತಮನೇ,
ಆಕಾಶದಿಂದ ಅವನ ಮೇಲೆ ಹೊಮಳೆಯು ಸುರಿಯಿತು.
೪೦. ಇಷ್ಟಾ ನುಸಾರವಾಗಿ ಸಂಚರಿಸುವ, ಬಹು ರತ್ನಖಚಿತಗಳಾದ
ಹಲವು ದಿವ್ಯವಿಮಾನಗಳು ಬ್ರಾಹ್ಮಣನಿಗೆ ಕಾಣಿಸಿದುವು.
೪೧-೪೨. ಆವುಗಳಲ್ಲೆಲ್ಲಾ ಅದ್ದೆ ಪಿತೆಸಂಸ್ಪಾರಸಿದ್ದನ್ನೂ, ಯೋಗಬಲ
ದಿಂದ ಬಹು ಶರೀರವುಳ್ಳವನೂ, ಕಾಮರೂಪಿಯೂ, ಉತ್ತಮನೊ ಆದ
ನಿಷ್ಠುರಕನು (ಬೇಡ) ಕುಳಿತಿರುವುದನ್ನು ನೋಡಿ, ಸಂತಸಗೊಂಡ ಆ ಬ್ರಾಹ್ಮಣನು
ತನ್ನ ಆಶ್ರಮಕ್ಕೆ ಹೊರಟುಹೋದನು.
೪೩. ಬ್ರಾಹ್ಮಣೋತ್ತಮನಾದ ಕೈಭ್ಯನೇ, ರಾಜವಸುವ ತನ್ನ ಜಾತಿಯ
ಕರ್ಮವನ್ನು ಮಾಡುತ್ತಿದ್ದರೂ ಹೀಗೆ ಜ್ಞಾನವಾದರೆ ನಿಜವಾಗಿಯೂ ಮುಕ್ತಿ
ಯಾಗುವುದು.” ಎಂದನು.
೪೪, ಹೀಗೆ ಸಂಶಯಪರಿಹಾರವನ್ನು ಪಡೆದ ರಭ್ನವಸುಗಳು ಬಹಸತಿ
ಈ "ಕಿ ಲು
ಯವಂನೆಯಿಂದ ತಮ್ಮ ಆಶ್ರಮಕ್ಕೆ ಹೊರಟು ಹೋದರು.
54
ಐದೆನೆಯ ಅಧ್ಯಾಯ
ತಸ್ಮಾತ್ತೈಮಪಿ ರಾಜೇಂದ್ರ ದೇವಂ ನಾರಾಯಣಂ ಪ್ರಭುಂ |
ಅಭೇದೇನ ಸ್ವಜೇಹೇ ತು ಪಶ್ಯ-ತ್ವಾರಾಧಯನ್ ಪ್ರಭುಂ ॥ ೪೫ ॥
ಕಪಿಲಸ್ಯ ವಚಃ ಶ್ರುತ್ವಾ ಸೆ ರಾಜಾಶ್ವಶಿರಾ ವಿಭುಃ |
ಜ್ಯೇಷ್ಠಂ ಪುತ್ರಂ ಸಮಾಹೂಯ ಧನ್ಯಂ ಸ್ಫೂಲಶಿರಾಹ್ವಯಂ |
ಅಭಿಸಿಚ್ಯ ನಿಜೇ ರಾಜ್ಯೇ ಸ ರಾಜಾ ಪ್ರೆಯಯಾೌವನಂ ॥ ೪೬ ॥
ನೈಮಿಷಾಖ್ಯಂ ವರಾರೋಹೇ ತತ್ರ ಯಜ್ಞ ತನುಂ ಹರಿಂ |
ತಸಸಾರಾಧಯಾಮಾಸ ಯಂಜ್ಞಮೂರ್ತಿಂ ಸ್ತವೇನ ಚ ॥ ೪೭ ॥
॥ ಧರಣ್ಯುವಾಚ ॥
ಕಥಂ ಯಜ್ಞತನೋಃ ಸ್ತೋತ್ರಂ ರಾಜ್ಞಾ ನಾರಾಯಣಸ್ಯ ಹ |
ಸ್ತುತಿಃ ಕೃತಾ ಮಹಾಭಾಗ ಪುನರೇಶಚ್ಚೆ ಶಂಸ ಮೇ ॥ ೪೮ ॥
೪೫. € ಆದುದರಿಂದ ಎಲೈ ರಾಜೇಂದ್ರನೇ, ಪ್ರಭುವೂ, ದೇವನೂ
ಆದ ನಾರಾಯಣನನ್ನು ನೀನೂ ಅಭೇದದಿಂದ ಆರಾಧಿಸುತ್ತ ನಿನ್ನ
ದೇಹದಲ್ಲಿಯೇ ನೋಡು. ” ಎಂದನು.
೪೬-೪೭. ಕಪಿಲನ ಮಾತನ್ನು ಕೇಳಿ, ರಾಜನಾದ ಆಶ್ವಶಿರನು, ಸುಕೃತಿ
ಯಾದ ಸ್ಫೂಲಶಿರನೆಂಬ ಹಿರಿಯ ಮಗನನ್ನು ಕರೆದು, ಅವನಿಗೆ ತನ್ನ ರಾಜ್ಯದಲ್ಲಿ
ಅಭೀಷೇಕ ಮಾಡಿ, ತಾನು ನೈಮಿಷಾರಣ್ಯಕ್ಕೆ ಹೊರಟು ಹೋದನು.
ವರಾರೋಹೇ, ಅಲ್ಲಿ ಯಜ್ಞ ಮೂರ್ತಿಯಾದ ಹರಿಯನ್ನು ತಸೆಸ್ಸಿನಿಂದಲೂ
ಸ್ತೋತ್ರದಿಂದಲೂ ಆರಾಧಿಸಿದನು.
೨
೪೮. ಭೂದೇವಿ. -ಮಹಾಭಾಗ್ಯ ನೇ, ಅಶ್ವಶಿರರಾಜನು ಜ್ಞ ಮೂರ್ತಿ
ಯಾದ ನಾರಾಯಣನನ್ನು ಹೇಗೆ ಸ್ತುತಿಸಿದರೋ ಅದನ್ನು ನನಗೆ ಹೇಳ್ಕು
55
ವರಾಹಪುರಾಣಂ
॥ ನರಾಹ ಉನಾಚೆ ॥
ನಮಾಮಿನಿತ್ಯಂ ತ್ರಿದ ಶಾಧಿಸಸ್ಯೆ
ಭವಸ್ಯ ಸೂರ್ಯಸ್ಯ ಹುತಾಶನಸ್ಯೆ |
ಸೋಮಸ್ಯ ರಾಜ್ಞೊ € ಮರುತಾಮನೇಕ
ರೂಪಂ ಹೆರಿಂ ಯಜ್ಞ ತನುಂ ನಮಸ್ಯೇ ॥೪೯॥
ಸುಭೀಮದಂಷ್ಟ್ರಂ ಶಶಿಸೂರ್ಯನೇತ್ರಂ
ಸಂವತ್ಸೆರದ್ವ್ಯಾ ಯನಯುಗ್ಮ ಕುಶ್ರಿಂ |
ವರ್ಭಾಂಗರೋಮಾಣಮಥೋಗ್ರಶಕ್ತಿಂ
ಸನಾತನಂ ಯಜ್ಜನರಂ ನಮಾಮಿ 8೫೦೫
ದ್ಯಾವಾಪೃಥಿವ್ಯೋರಿದಮಂತರಂ ಹಿ
ವ್ಯಾಪ್ತಂ ಶರೀರೇಣ ದಿಶಶ್ಚ ಸರ್ವಾಃ |
ತಮಿತಾಡ್ಯಮಿತಾಶಂ ಜಗತಾಂ ಪ್ರಸೂತಿಂ
ಜನಾರ್ದನಂ ತಂ ಪ್ರಣತೋಸ್ಮಿ ನಿತ್ಯಂ 1೫೧ ॥
೪೯, ವರಾಹ--ಇಂದ್ರಹೆರಸೂರ್ಯಾಗ್ನಿಸೋಮನ್ಸ ಪಮರುತ್ತುಗಳ ಹಲವು
ರೂಪಗಳುಳ್ಳೆ ಹರಿಯನ್ನು ಆ ಯಜ್ಞ ಮೂರ್ತಿಯನ್ನು ನಮಿಸುತ್ತೇನೆ.
೫೦. ಅತಿ ಭಯಂಕರವಾದ ಕೋರೆದಾಡೆಗಳನ್ನೂ ಶಶಿಸೂರ್ಯೆಕೆಂಬ
ಕಣ್ಣುಗಳನ್ನೂ ಎರಡು ಅಯನಗಳುಳ್ಳ ವರ್ಷವೆಂಬುದರವನ್ನೂ, ದರ್ಭೆಯ
ರೋಮವನ್ನ್ಯೂ ಅತ್ಯುಗ್ರ ಶಕ್ತಿಯನ್ನೂ ಪಡೆದ ಅನಾದಿಯಜ್ಞ ಪುರ:ಪ
ನನ್ನು ನವಿಂಸುನೆನು.
೫೧. ಭೂಮ್ಯಾಕಾಶಗಳ ಈ ಅವಕಾಶವನ್ನೂ ಎಲ್ಲಾ ದಿಕ್ಕುಗಳನ್ನೂ.
ಶರೀರದಿಂದ ವ್ಯಾಪಿಸಿಕೊಂಡಿರುವವನೂ, ಸುತ್ಯನೂ, ಈಶನೂ ಜ ದುತ್ಹ ತ್ತಿ
ಇರಣನೂ ಆದ ಜನಾರ್ದನನೆನ್ನು ಯಾವಾಗಲೂ ವಂದಿಸುತ್ತೇನೆ.
56
ಐದನೆಯ ಅಧ್ಯಾಯ
ಸುರಾಸು ರಾಣಾ ಮಜಯೋ ಜಯಾಯ
ಯುಗೇ ಯುಗೇ ಯತ್ಸೆ ಶರೀರ ಮಾದ್ಯಂ |
ಸೃಜತ್ಯನಾದಿಃ ಪರಮೇಶ್ವರೋಯಃ [
ತೆಂಯಜ್ಞಮೂರ್ತಿಂ ಪ್ರಣತೋಸ್ಮಿ ನಿತ್ಯಂ ॥ ೫೨ ॥
ದಧಾರ ಮಾಯಾಮಯು ಮುಗ್ರತೇಜಾಃ
ಜಯಾಯ ಚಕ್ರಿಂ ತ್ವಮಲಂ ಸುಶುಬ್ರೆಂ1
ಸಾರಂಗೆಶೆಂಖಾವಿ ಚತುರ್ಭಜೋಯಃ
ತೆಂ ಯಜ್ಞಮೂರ್ತಿಂ ಪ್ರೆಣತೋಸ್ಮಿನಿತ್ಯಂ 1೫೩೪
ಕೈಚಿತ್ ಸಹಸ್ರಂ ಶಿರಸಾಂ ದೆಧಾನಃ
ಕ್ವಚಿನ್ಮಹಾ ಪರ್ವತತುಲ್ಯಕಾಯಃ [
ಕ್ಲಚಿತ್ಸ ಏವ ತ್ರಸರೇಣುತುಲ್ಕೋ
ಯಸ್ತೆಂ ಸದಾ ಯಜ್ಞನರಂ ನಮಾಮಿ ॥ ೫೪1
೫೨. ಸುರಾಸುರರಿಂದ ಅಜೇಯೆನಾದರೂ, ಅನಾದಿಯಾದರೂ ಜಯ
ಕ್ಕಾಗಿ ಯುಗಯುಗದಲ್ಲಿಯೂ ತನ್ನ ಆದಿಶರೀರವನ್ನು ಸೃಜಿಸುವ ಪರಮೇಶ್ವರ
ನಾದ ಯಜ್ಞ ಮೂರ್ತಿಯನ್ನು ಯಾವಾಗಲೂ ವಂದಿಸುತ್ತೇನೆ.
೫೩. ಉಗ್ರತೇಜನಾದ ಯಾರು ಜಯಕ್ಕಾಗಿ ಮಾಯಾಮಯವೂ,
ನಿರ್ಮಲವೂ ಆದ ಚಕ್ರವನ್ನೂ, ಅತಿ ಶುಭ್ರವಾದ ಶೆಂಖಶಾರ್ಜಾದಿಗಳನ್ನೂ,
ಧರಿಸಿದರೋ ಆ ಚತುರ್ಭುಜನಾದ ಯಜ್ಞ ಮೂರ್ತಿಯನ್ನು ಯಾವಾಗಲೂ
ವಂದಿಸುತ್ತೇನೆ.
೫೪. ಯಾರು ಕೆಲವು ಸಂದರ್ಭಗಳಲ್ಲಿ ಸಾವಿರತಲೆಗಳನ್ನು ಧೆರಿಸುವನೋ
ಕೆಲವು ಸಂಧರ್ಭಗಳಲ್ಲಿ ಪರ್ವತಸಮ ದೇಹೆನೋ, ಮತ್ತೆ ಕೆಲವು ಸಂದರ್ಭಗಳಲ್ಲಿ
ತಾನೇ ತ್ರಸರೇಣು ಸಮಾನನೋ ಆ ಯಜ್ಞ ಪುರುಷನನ್ನು ನಮಸ್ಕರಿಸುತ್ತೇನೆ.
ಆ 5?
ವರಾಹಪುರಾಣಂ
ಚೆತುರ್ಮುಖೋಯೆಃ ಸೈಜತೇ ಸಮಗ್ರಂ
ರೆಥಾಂಗಪಾಣಿಃ ಪ್ರತಿಪಾಲನಾಯ ।
ಕ್ಷಯಾಯ ಕಾಲಾನಲಸೆನ್ನಿಭೋ ಯಃ
ತಂ ಯಜ್ಜ ಮೂರ್ತಿಂ ಪ್ರಣತೋಸ್ಮಿ ನಿತ್ಯಂ ॥ ೫% ॥!
ಸಂಸಾರ ಚಕ್ರಕ್ರಮಣಕ್ರಿಯಾಯ್ಕ
ಯ ಇಜ್ಯಶೇ ಸರ್ವಗತಃ ಪುರಾಣಃ |
ಯೋ ಯೋಗಿನಾಂ ಧ್ಯಾನಗತೋಪ್ರಮೇಯಃ
ತಂ ಯಜ್ಞಮೊೂರ್ತಿಂ ಪ್ರಣತೋಸ್ಮಿ ನಿತ್ಯಂ ॥ ೫೬ ॥
ಸಮ್ಯಜ್ಮನಸ್ಯರ್ಪಿತವಾನಹಂ ತೇ
ಯದಾ ಸುದೃಶ್ಯಂ ಸ್ವತನೌ ತು ತತ್ವಂ |
ನಚಾನ್ಯದಸ್ತೀತಿ ಮತಿಃ ಸ್ಥಿರಾ ಮೇ
ಯತಸ್ತತೋ ಯಾತಿ ವಿಶುದ್ಧಭಾವಂ ॥ ೫೭ ॥
೫೫. ಯಾರು ಬ್ರಹ್ಮನಾಗಿ ಲೋಕವನ್ನು ಸಮಗ್ರವಾಗಿ ಸೃಜಿಸುವೆನೋ.
ಯಾರು ರಕ್ಷಣೆಗಾಗಿ ಚಕ್ರಪಾಣಿಯಾದ ವಿಷ್ಣುವೋ, ನಾಶಕ್ಕಾಗಿ ಕಾಲಾಗ್ನಿ
ಸಮಾನನಾದ ರುದ್ರನೋ ಆ ಯಜ್ಞ ಪುರುಷನನ್ನು ನಮಸ್ಕರಿಸುತ್ತೇನೆ.
೫೬. ಸಂಸಾರ ಚಕ್ರಗಮನಕಾರ್ಯಕ್ಕಾಗಿ ಸರ್ವಗತನೂ, ಪುರಾಣನೂ
ಆದ ಯಾರನ್ನು ಪೂಜಿಸುವೆವೋ, ಯಾರು ಯೋಗಿಗಳ ಧ್ಯಾನಗೋಚರನೋ,
ಅಪ್ರಮೇಯನಾದ ಆ ಯಜ್ಞ ಮೂರ್ತಿಗೆ ನಿತ್ಯವೂ ಪ್ರಣಾಮಮಾಡುತ್ತೇನೆ.
೫೭. ಯಾವಾಗ ಸ್ವದೇಹೆದಲ್ಲಿ ಸುದೃಶ್ಯವಾದ ನಿನ್ನ (ತತ್ವ) ಸ್ವರೂಪವನ್ನು
ನೋಡಿ, ಮನಸ್ಸಿಗೆ ತಂದುಕೊಂಡೆನೋ ಆಗ ನೀನಲ್ಲದೆ ಬೇರಾವುದೂ ಇಲ್ಲವೆಂದು
ನನಗೆ ಉಂಟಾದ ಸ್ಥಿರಬುದ್ಧಿಯು ವಿಶುದ್ಧಭಾವನ್ನುಂಟುಮಾಡುತ್ತದೆ.
58
ಐದನೆಯ ಆಧ್ಯಾಯ
ಇತೀರೆತಸ್ತಸ್ಯೆ ಹುತಾಶನಾರ್ಜಿಃ
ಪ್ರಖ್ಯಂ ತುತೆಜಃ ಪುರತೋ ಬಭೊನ |
ತಸ್ಮಿನ್ಸ ರಾಜಾ ಪ್ರನಿವೇಶ ಬುದ್ಧಿಂ
ಕೈತ್ವಾಲಯಂ ಪ್ರಾಪ್ತವಾನ್ಯಜ್ಹಮೂರ್ತೌ ॥ ೫೮ ॥
ಇತಿ ವರಾಹಪುರಾಣೇ ಆದಿಕೃತವೃತಾಂತೇ ರೈಭ್ಯವಸುಚರಿತೇ
ಕರ್ಮಜನೋಕ್ಷನಾರಾಯಣಸ್ತೋತ್ರಯೋಃ ನಿರೂಪಣಂ
ನಾಮ ಸಂಚಮೋಧ್ಯಾಯಃ
೫೮. ಹೀಗೆಂದಂ ಸ್ತುತಿಸಿದ ಅಶ್ವಶಿರರಾಜನ ಮುಂದೆ ಅಗ್ನಿಜ್ವಾಲೆ
ಯಂತಹ ಶೇಜಸ್ಸುಂಟಾಯಿತು. ರಾಜನು ಮನಸ್ಸುಮಾಡಿ, ಅದರಲ್ಲಿ ಪ್ರವೇಶಿಸಿ
ಯಜ್ಞ ಮೂರ್ತಿಯಲ್ಲಿ ಐಕ್ಯನಾದನು.
ಅಧ್ಯಾ ಯದ ಸಾರಾಂಶ :-
ಶ್ರೀವರಾಹನು ಭೂದೇವಿಗೆ-ಅಶ್ವಶಿರನೆಂಬ ದೊರೆಯು ಕಪಿಲಮುನಿಯನ್ನು
"ಮುಕ್ತಿಯು ಕರ್ಮಿಗೆ ದೊರೆಯುವುದೋ? ಜ್ಞಾ ನಿಗೆ ದೊರೆಯುವುದೋ?' ಎಂದು
ಪ್ರಶ್ನಿಸಿದನು. ಕಹಿಲವಬನಿಯು, ಅದೇ ವಿಚಾರದಲ್ಲಿ ಹಿಂದೆ ರೈಭ್ಯವಸುಗಳಿಗೆ
ಬೃಹಸ್ಸತಿಯ್ಗು ಹೇಳಿದ್ದ "ಮನುಷ್ಯನು ಮಾಡುವ ಕರ್ಮವೆಲ್ಲವನ್ನೂ ತಾನು
ಮಾಡುವೆಕೆಂದೆಣಿಸದೆ ನಾರಾಯಫಿಗರ್ಪಿಸಿಬಿಟ್ಟರೆ ಕರ್ಮವನ್ನಂಓಸಿಕೊಳ್ಳದೆ
ಮುಕ್ತಿಯನ್ನು ಪಡೆಯಬಹುದು. ಈ ವಿಚಾರದಲ್ಲಿ ನಿಷ್ಠುರಕನೆಂಬ ಬೇಡನಿಗೂ
ಬ್ರಾಹ್ಮಣನಿಗೂ ನಡೆದ ಸಂವಾದವಿದೆ. ಬೇಡನು ಸ್ವಜಾತಿಕರ್ಮವನ್ನು ಮಾಡು
ತ್ರಿದ್ದರೂ ಪರಮಾತ್ಮನೇ ಎಲ್ಲವನ್ನೂ ಮಾಡಿಸುವನೆಂಬ ಜ್ಞಾನದಿಂದ
ಮುಕ್ತಿಯನ್ನು ಪಡೆದನಂ' ಎಂಬುದೇ ಮೊದಲಾದ ವಿಚಾರಗಳನ್ನು ತಿಳಿಸಿದನು.
ಬಳಿಕ ಅಶ್ವಶಿರನು ನೈಮಿಷಾರಣ್ಯಕ್ಕೆ ಹೋಗಿ, ಅಲ್ಲಿ ನಾರಾಯಣನನ್ನು ತಸಸ್ಸಿ
ನಿಂದಲೂ ಸ್ತೋತ್ರದಿಂದಲೂ ಆರಾಧಿಸಿ ಮುಕ್ತಿಯನ್ನು ಪಡೆದನು. ಎಂದು
ಹೇಳಿ, ಅಶ್ವಶಿರನಂ ಮಾಡಿದ ಯಜ್ಞ ಮೂರ್ತಿಯಾದ ನಾರಾಯಣನ
ಸ್ತುತಿಯನ್ನೂ ಹೇಳುವನು. ಇಲ್ಲಿಗೆ ಶ್ರೀ ವರಾಹೆಪುರಾಣದಲ್ಲಿ ಐದನೆಯ
ಅಧ್ಯಾಯ.
59
॥ ಶ್ರೀಃ ॥
2
ಷಷ್ಠೋಧ್ಯಾಯಃ
ಅಥ ಪುಂಡರೀಕಾಕ್ಷಪಾರಸ್ತೋತ್ರಂ
C=
eX
! ಧರಣ್ಯುವಾಚ ॥
ಸವಸುಃ ಸಂಶಯಚ್ಛೇದಂ ಪ್ರಾಪ್ಯ ರೈಭ್ಯಶ್ನ ಸತ್ತಮಃ ।
ಉಭೌ ಕ೦ ಚಕ್ರಶುರ್ದೆೇನ ಶ್ರುತ್ವಾ ಚಾಂಗಿರಸಂ ವಚಃ nol
| ವರಾಹ ಉವಾಚ ॥
ಸವಸುಃ ಸರ್ವಧರ್ಮಜ್ಞಃ ಸ್ವರಾಜ್ಯಂ ಪ್ರತ್ಯೈಸಾಲಯತ್ |
ಅಯಜದ್ಬಹುಭಿರ್ಯಜ್ಞ್ವೈರ್ಮಹದ್ಭಿ ರ್ಭೂರಿದಕ್ಷಿಣೈಃ ॥೨॥
ಕೆರ್ಮಕಾಂಡೇನ ದೇವೇಶಂ ಹರಿಂ ನಾರಾಯಣಂ ಪ್ರಭುಂ |
ತೋಷಯಾಮಾಸ ರಾಜೇಂದ್ರಸ್ತಮಭೇದೇನ ಚಿಂತಯನ್ ॥೩॥
ಆರನೆಯ ಅಧ್ಯಾಯ
ಪುಂಡರೀಕಾಕ್ಷನರವಾದ ಸ್ತೋತ್ರ
ಠಾ
೧. ಭೂದೇವಿ ;--ದೇವ, ಬೃಹೆಸ್ಪತಿಯೆ ಮಾತನ್ನು ಕೇಳಿ, ಸಂದೇಹ
ವನ್ನು ಕಳೆದುಕೊಂಡ ಆ ವಸುವೂ, ಸಜ್ಜನೋತ್ತಮನಾದೆ ಕೈಭ್ಯನೂ (ಬಳಿಕ)
ಏನು ಮಾಡಿದರು?
೨. ವರಾಹ:--ಸರ್ವಧರ್ಮಗಳನ್ನೂ ಅರಿತ ಆ ವಸುವು ತನ್ನ
ರಾಜ್ಯವನ್ನು ಪರಿಪಾಲಿಸುತ್ತ, ಹೆಚ್ಚಾದ ದಕ್ಷಿಣೆಯುಳ್ಳ ಹಲವು ಮಹಾಯಜ್ಞಗ
ಳನ್ನು ಮಾಡಿದನು.
೩. ದೇವೇಶನ್ಕೊ ಪಾಪಹರನೂ, ಒಡೆಯನೂ ಆದ ನಾರಾಯಣನನ್ನು
ಅಭೇದದಿಂದೆ ಧ್ಯಾನಿಸುತ್ತಾ, ಹೆಲವು ಸತ್ಯರ್ಮಗಳಿಂದ ಸಂತೋಷಸಡಿಸಿದನು.
60
ಆರನೆಯ ಅಧ್ಕಾಯ
ತತಃ ಕಾಲೇನ ಮಹತಾ ತಸ್ಯ ರಾಜ್ಞೋ ಮತಿಃ ಕಿಲ|
ನಿವೃತ್ತರಾಜ್ಯಭೋಗೇಚ್ಛಾ ದ್ವಂದ್ವ ಸ್ಯಾಂತಮುಷೇಯುಷೆಃ ॥೪॥
ಕತಃ ಪುತ್ರಂ ವಿವಸ್ವೆಂತೆಂ ಶ್ರೇಷ್ಠಂ ಭ್ರಾತೃಶತಸ್ಯಹ ।
ಅಭಿಷಿಚ್ಯ ಸ್ವಕೇ ರಾಜ್ಯೇ ತಸೋವನಮುಪಾಗತಃ ॥೫॥
ಪುಷ್ಕರಂ ನಾಮ ತೀರ್ಥಾನಾಂ ಪ್ರವರಂ ಯಂತ್ರ ಕೇಶವಃ |
ಪುಂಡರೀಕಾಕ್ಷನಾಮಾತು ಪೂಜ್ಯತೇ ತತ್ಸರಾಯಣ್ಯಃ W ೬ I
ತತ್ರ ಗೆತ್ವಾಸೆ ರಾಜರ್ಷಿಃ ಕಾಶ್ಮೀರಾಧಿಪತಿರ್ವಸುಃ |
ಅತಿತೀವ್ರೇಣ ತಪಸಾ ಸ್ವಶರೀರಮಶೋಷಯತ್ 1೭॥
ಪುಂಡರೀಕಾಕ್ಷಸಾರಂತು ಸ್ತವಂಭಕ್ತ್ಯಾ ಜಪನ್ ಬುಧಃ |
ಆರಿಶಾಧಯಿಷುರ್ದೇವಂ ನಾರಾಯಣಮಕೆಲ್ಮಷಂ |
ಸ್ತೋತ್ರಾಂತೇ ತಲ್ಲಯೆಂ ಪ್ರಾಪ್ತಃ ಸರಾಜಾ ರಾಜಸತ್ತಮಃ 16!
೪. ಬಹುಕಾಲದ ಮೇಲೆ ವಿಷಯ (ಸಂಸಾರ) ಸುಖದ ಕಡೆಗಂಡ ಆ
ರಾಜನಿಗೆ ರಾಜ್ಯಸುಖಭೋಗಗಳಲ್ಲಿ ಮನಸ್ಸಿಲ್ಲವಾಯಿತು.
೫. ಬಳಿಕ ತನ್ನ ನೂರುಜನ ಮಕ್ಕಳಲ್ಲಿ ಮೇಲಾದ ವಿವಸ್ವಂತನೆಂಬ
ವನಿಗೆ ಸ್ವರಾಜ್ಯಾಭಿಷೇಕ ಮಾಡಿ, ತಪೋವನಕ್ಕೆ ಹೊರೆಟು ಹೋದನು.
೬-೭. ಕಾಶ್ಮೀರದೇಶದೊಡೆಯನಾದ ಆ ವಸು ರಾಜರ್ಷಿಯು, ಪರಮಾ
ತ್ಮನಲ್ಲಿ ಆಸಕ್ತರಾದವರು ಪುಂಡರೀಕಾಕ್ಷನೆಂಬ ಹೆಸರಿನ ಆ ಕೇಶವನನ್ನು
ಪೂಜಿಸುವ, ತೀರ್ಥಗಳಲ್ಲೆಲ್ಲಾ ಉತ್ತಮವಾದ ಆ ಪುಷ್ಕರವೆಂಬ ತೀರ್ಥಕ್ಕೆ
ಹೋಗಿ ಅತ್ಯುಗ್ರವಾದ ತಪಸ್ಸಿನಿಂದ ದೇಹವನ್ನು ಕುಂದಿಸಿದನು.
೮. ಪಾಪರಹಿತನಾದ ನಾರಾಯಣದೇವನನ್ನು
ಇಚ್ಛೆಯಿಂದ, ಭಕ್ತಿಯಿಂದ ಪುಂಡರೀಕಾಕ್ಷಪಾರವೆಂಬ ಸ್ತೋತ್ರವನ್ನು
ಜಪಿಸುತ್ತಾ ಆ ರಾಜೋತ್ತಮನು ಸ್ತೋತ್ರವನ್ನು ಹೇಳಿ ಮುಗಿಸುವಾಗ ಆ ಪುಂಡ
ರೀಕಾಕ್ಷನಲ್ಲಿ ಐಕ್ಯನಾದನು.
61
ವಲಾಹೆಫಿರಾಣಂ
॥ ಧರಣ್ಯುವಾಜೆ Il
ಪ್ರ್ಂಡರೀಕಾಶ್ಸೆಪಾರಂತು ಸ್ತೋತ್ರಂ ದೇವ ಕೆಥಂ ಸ್ಕೈತೆಂ |
ಕೀವೃಶೆಂ ತನ್ಮಮಾಚೆಕ್ಷ್ವ್ಯ ಪರಮೇಶ್ವರ ತತ್ವತಃ len
| ವರಾಹ ಉವಾಚೆ ॥
ನಮಸ್ತೇ *ಪುಂಡರೀಕಾಕ್ಸ ನಮಸ್ತೇ -ಮಧುಸೂದನ |
ನನುಸ್ತೇ ಸರ್ವಲೋಕೇಶ ನಮಸ್ತೇ ತಿಗ್ಮೆಚಕ್ರಿಣೇ ll ao il
ವಿಶ್ವಮೂರ್ತಿಂ ಮಹಾಬಾಹುಂ ವರದಂ ಸರ್ವತೇಜಸಂ |
ನಮಾಮಿ ಪುಂಡರೀಕಾಕ್ಷಂ ವಿದ್ಯಾನಿವ್ಯಾತ್ಮಕೆಂ ವಿಭುಂ ll ೧೧॥
ಆದಿದೇವಂ ಮಹಾದೇವಂ ವೇದವೇದಾಂಗ ಪಾರಗಂ |
ಗಂಭೀರಂ ಸವಣ್ಯನೇವಾನಾಂ ನಮಸ್ಯೇ ಮಾರಿಜೇಕ್ಷಣಂ ॥ ೧೨ ॥
ಸಹಸ್ರ್ಪಶೀರ್ಷಿಣಂ ದೇವಂ ಸಹಸ್ಪಾ ಕ್ಲಂ ಮಹಾಭುಜಂ ।
ಜಗತ್ ಸೆಂವ್ಯಾಪ್ಯ ತಿಸ್ಮೆಂತೆಂ ನಮಸ್ಕೇ ಪರಮೇಶ್ವರಂ ॥ ೧೩ ॥
೯. ಧರಣೀದೇವಿ :--ದೇವ, ಪರಮೇಶ್ವರ, ಪುಂಡರೀಕಾಕ್ಷಪಾರವೆಂಬ
ಸ್ತೋತ್ರವು ಯಾವುದು? ಹೇಗೆ ಹೇಳಬೇಕು. ಅದನ್ನು ಸರಿಯಾಗಿ ಹೇಳು.
೧೦. ಪುಂಡರೀಕಾಕ್ಷನೇ ನಿನಗೆ ನಮಿಸುವೆನು. ಮಧುಸೂದನ ನಿನಗೆ
ನಮಿಸುವೆನು. ಸರ್ವಲೋಕೇಶ, ನಮಿಸುವೆನು. ತೀಕ್ಷೈೇ್ಣ್ಣಚಕ್ರವನ್ನು ಧರಿಸಿ
ರುವನೇ, ನಮಿಸುವೆನು.
೧೧-೧೨. ವಿಶ್ವಮೂರ್ತಿ, ಮಹಾಬಾಹೊ, ವರದಾ, ಸರ್ವತೇಜನೇ.
ಪುಂಡರೀಕಾಕ್ಷನೆ, ದೇವ, ವಿದ್ಯಾವಿದ್ಯಾತ್ಮಕಾ, ವಿಭ, ಆದಿದೇವ,
ಮಹಾದೇವ, ವೇದವೇದಾಂಗಪಾರಗ, ದೇವಗಂಭೀರನೇ, ಪದ್ಮನೇತ್ರನೇ,
ನಿನ್ನನ್ನು ವಂದಿಸುವೆನು.
೧೩. ಸಹಸ್ರತಿರನೇ, ದೇವ, ಸಹಸ್ರಾಕ್ಷ, ಮಹಾಭುಜ್ಕ ವಿಶ್ವವ್ಯಾಪಕನೇ,
ನಿನ್ನಂ ನಮಿಪೆಂ ಪರಮೇಶ್ವರ.
* ಪುಂಡರೀಕಾಸ್ಷ- ಬಿಳಿಯತಾವರೆಯ.ತೆ ಕಣ್ಣುಳ್ಳ ವನು.
+ ಮೆಧುಸೂನನಎ ಮಧುವೆಂಬ ರಾಕ್ಷಸನನ್ನು ಕೊಂದವನು.
62
ಆರನೆಯ ಆಧ್ಯಾಯ
ಶರಣ್ಯಂ ಶರಣಂ ದೇವಂ ವಿಷ್ಣುಂ ಜಿಷ್ಲುಂ ಸನಾತನೆಂ |
ನೀಲಮೇಘಸಪ್ರತೀಕಾಶಂ ನಮಸ್ಕೇ ಚಕ್ರಪಾಣಿನಂ wm ೧೪ ॥
ಶುದ್ಧಂ ಸರ್ವಗತಂ ನಿತ್ಯಂ ವ್ರೋಮರೂಪಂ ಸನಾತನಂ |
ಭಾವಾಭಾವವಿನಿರ್ಮುಕ್ತಂ ನಮಸ್ಯೇ ಸರ್ವಗಂ ಹರಿಂ Il ೧೫ "
ನಾನ್ಯಶ್ಕಿಂಚಿತ್ರ ಪಶ್ಯಾಮಿ ವೃತಿರಿಕ್ತಂ ತ್ರಯಾಚ್ಯುತ |
ತ್ವನ್ಮಯಂಚ ಪ್ರಪೆಶ್ಯಾಮಿ ಸರ್ವಮೇತಚ್ಹೆರಾಚೆರಂ ॥ ೧೬ ||
ಏವಂಶುವದತಸ್ತೆಸ್ಯ ಮೂರ್ತಿಮಾನ್ ಪುರುಷಃ *ಲ |
ನಿರ್ಗತ್ಯ ದೇಹಾನ್ಸಘೀಲಾಭೋ ಘನಚಂಡೋ ಭಯಂಕರಃ ॥ ೧೭ !!
ರಕ್ತಾಕ್ಲೋ ಹ್ರಸ್ತ್ರಕಾಯಸ್ತು ದಗ್ಗೆ ಸ್ಮೂಣಾಸಮಪ್ರುಭಃ |
ಉವಾಚ ಪ್ರಾಂಜಲಿರ್ಭೂತ್ವಾ ಕಿಂ ಕರೋಮಿ ನರಾಧಿಪ ೧೮ |
೧೪. ಶರಣ್ಯಾ, ಶರಣ್ಕಾ ದೇವ, ವಿಷ್ಣೂ, ಜಿಷ್ಣೂ ಸನಾತನ, ನೀಲಮೇಘ
ಶ್ಯಾಮದೇಹಾ, ಚಕ್ರಪಾಣಿಯೆ, ವಂದಿಪೆಂ.
೧೫. ಶುದ್ಧ ನೂ, ಸರ್ವಗತನಮೂ, ನಿತೃನೂ ಆಕಾಶರೂಪನೂ ಸನಾತ
ನನೂ, ಭಾವಾಭಾವವಿನಿರ್ಮುಕ್ತನೂ, ಸರ್ವವ್ಯಾಪಕನೂ ಆದ ಹರಿಯನ್ನು
ನಮಸ್ಕರಿಸುತ್ತೇನೆ.
೧೬. ಅಚ್ಯುತನೆ, ನಿನ್ನನ್ನು ಹೊರತು ಬೇರಾವುದನ್ನೂ ನಾನು ಕಾಣೆನು.
ಈ ಚರಾಚರವೆಲ್ಲವನ್ನೂ ನಿನ್ನಿಂದ ವ್ಯಾಪ್ತವಾದುದೆಂದೇ ಅರಿಯುವೆನು.
೧೭-೧೮. ಹೀಗೆಂದು ಹೇಳುತ್ತಿರುವ ಅವನ ದೇಹದಿಂದ ಕಪ್ಪಾದ ಮೈ
ಬಣ್ಣವುಳ್ಳವನೂ, ಬಹು ಕ್ರೂರಿಯೂ, ಭಯಂಕರನ್ಕೂ ಕೆಂಗಣ್ಣನೂ, ಕುಳ್ಳನೂ,
ಸುಟ್ಟಕಂಬ ಅಥವಾ ಪ್ರತಿಮೆಯಂತಿರುವವಳೊ ಆದ ಮನುಷ್ಯನೊಬ್ಬನು
ಹೊರಹೊರಟು, ಕೈಮುಗಿದುಕೊಂಡವನಾಗಿ “ದೊರೆಯೇ, ಏನು ಮಾಡಲಿ?”
ಎಂದೆನು.
63
ವರಾಹಪುರಾಣಂ
॥ ರಾಜೋವಾಚ ॥
ಕೋಸಿ ಕಿಂ ಕಾರ್ಯ ನಿಹತೇ ಕೆಸ್ಮಾ ದಾಗೆತವಾನಸಿ ]
ಏತನ್ಮೇ ಕಥಯ ವ್ಯಾಧ ಏತ ದಿಚ್ಛಾಮಿ ವೇದಿತುಂ lor I
I ವ್ಯಾಧ ಉವಾಚ ॥
ಪೂರ್ವಂ ಕಲಿಯುಗೇ ರಾಜಂಸ್ಕೈಂ ರಾಜಾ ದಕ್ಷಿಣಾಪಥೇ |
ಪೂರ್ಣಧರ್ಮೊೋದ್ಭವಃ ಶ್ರೀಮಾನ* ಜನಸ್ಥಾ ನೇ ವಿಚಕ್ಷಣಃ ॥ ೨೦ |
ಸಕದಾಜಿದ್ಭವಾನ್ವೀರ ತುರಗೈಃ ಪರಿವಾರಿತಃ |
ಅರಣ್ಯ ಮಾಗತೋ ಹಂತುಂ ಶ್ವಾಪದಾನಿ ವಿಶೇಷತಃ | ೨೧॥
ತತ್ರ ತ್ವಯಾ ತ್ವಕಾಮೇನ ಮೃಗ ವೇಷಧರೋಮುನಿಃ |
ದಂಡ ಯುಗ್ಮೇನ ದೂರೇತು ಪಾತಿತೋ ಧರಣೀತಲೇ Il ೨೨ ॥
೧೯. ದೊರೆಯು ಎಲ್ಫೆ ಬೇಡನ ನೀನು ಯಾರು? ಎಲ್ಲಿಂದ
ಬಂದಿದ್ದೀಯೆ 9? ಇಲ್ಲಿ ನಿನಗೇನು ಕೆಲಸ? ಇದನ್ನೆಲ್ಲಾ ತಿಳಿಯೆಲು
ಬಯಸುತ್ತೇನೆ. ಹೇಳು.
೨೦. ಬೇಡನು:--ದೊರೆಯ, ನೀನು ಹಿಂದೆ ಕಲಿಯುಗದಲ್ಲಿ ದಕ್ಷಿಣ
ದೇಶದ ಜನಸ್ಥಾನದಲ್ಲಿ ಪೂರ್ಣಧರ್ಮೊದ್ಭವನೂ, ಶ್ರೀಮಂತನೂ, ವಿದ್ವಾಂಸನೂ
ಆದ ರಾಜನಾಗಿದ್ದೆ. `
೨೧. ವೀರನೇ ನೀನು ಒಂದು ಸಾರಿ ದುಷ್ಟ ಮೃಗಗಳನ್ನು ಹೆಚ್ಚಾಗಿ
ಕೊಲ್ಲುವುದಕ್ಕಾಗಿ ಕುದುರೆಯ ಸೇನೆಗಳಿಂದ ಕೂಡಿ ಕಾಡಿಗೆ ಬಂದೆ.
೨೨, ಅಲ್ಲಿ ನೀನು, ಜಿಂಕೆಯ ವೇಷವನ್ನು ಧರಿಸಿ ದೂರದಲ್ಲಿದ್ದ ಜಹಿಯೊ
ಬೃನನ್ನು ತಿಳಿಯದೆ ಉದಾಸೀನದಿಂದ ಎರಡು ದೊಣ್ಣೆ ಗಳಿಂದ ಹೊಡೆದು ನೆಲಕ್ಕೆ
ಕೆಡವಿದೆ.
64
ಆರನೆಯ ಅಧ್ಯಾಯ
ಸದ್ಯೋ ಮೈತಶ ವಿಪ್ರೇಂದ್ರಃ ತ್ವಂಚ ರಾಜನ್ನುದಾ ಯುತಃ |
ಬ [3
ಹರಿಣೋಯಂ ಹತ ಇತಿ ಯಾವತ್ಸಶ್ಯಸಿ ಪಾರ್ಥಿವ ।
ತಾವನ್ಮೃಗವಪುರ್ನಿಪ್ರಃ ಮೃತಃ ಪ್ರಸ್ರವಣೇ ಗಿರೌ ॥ ೨೩ ॥
ಟಿವ ವ
ಗೃಹಾಗತಸ್ತತೋನನ್ಯಸ್ಯ ಕಸ್ಯಚಿತ್ ಕಥಿತಂ ತ್ವಯಾ ॥ ೨೪ |!
ತೆಂ ದೃಷ್ಟ್ಟ್ವಾತ್ವಂ ಮಹರಾಜ ಕ್ಲುಭಿತೇಂದ್ರಿಯ ಮಾನಸಃ |
ತತಃ ಕತಿಸಯಾಹಸ್ಯ ತ್ವಯಾ ರಾತ್ರೌ ನರೇಶ್ವರ |
ಬ್ರಹ್ಮಹತ್ಯಾಭಯಾದ್ಭೀತಚಿತ್ತೇನೈತದ್ವಿ ಚಿಂತಿತಂ |
ಕೃತ್ಯಂ ಕರೋನಿಂ ಶಾಂತ್ಯರ್ಥಂ ಮುಚ್ಯ್ಛೇಯಂ ಯೇನ ಪಾತಕಾತ್ಗ॥ ೨೫ |
ತತೆಸ್ತ್ಯ್ಯಯಾ ಮಹರಾಜ ಸಕೃನ್ನಾಠಾಯಣಂ ಪ್ರಭುಂ |
ಸಂಚಿಂತ್ಯ ದ್ವಾದಶೀ ಶುದ್ಧಾ ತ್ವಯಾ ರಾಜನತ್ನಿಪೋಷಿತಾ ॥ ೨೬ ॥
೨೩. ಒಡನೆಯೇ ಖುಷಿಯಾದ ಆ ಬ್ರಾಹ್ಮಣೋತ್ತಮನು ಮಡಿದನು.
ರಾಜನೇ, ನೀನಾದರೋ ಈ ಜಿಂಕೆಯನ್ನು ಕೊಂದೆನೆಂದು ಸಂತಸಗೊಂಡು
ಹತ್ತಿರ ಹೋಗಿ ನೋಡಿದಾಗ ಬೆಟ್ಟದ ಜೌಗಿನೆಡೆಯಲ್ಲಿ ಜಿಂಕೆಯ ಮೆಂಯ್ಯನ
ಬ್ರಾಹ್ಮಣನು ಸತ್ತಿದ್ದನು.
೨೪. ಮಹಾರಾಜನೇ, ನೀನು ಅದನ್ನು ನೋಡಿ, ಕದಡಿದ ಇಂದ್ರಿಯವೂ
ಮನಸ್ಸೂ ಉಳ್ಳವನಾಗಿ ಮನೆಗೆ ಬಂದು, ಬಳಿಕ ಅದನ್ನು ಬೇರೆ ಯಾರೋ
ಒಬ್ಬನಿಗೆ ಹೇಳಿದೆ.
೨೫. ರಾಜನೇ, ಕೆಲವು ದಿನಗಳಾದಮೇಲೆ, ಒಂದು ದಿನ ರಾತ್ರಿ ಯಲ್ಲಿ
ಬ್ರಹ್ಮಹತ್ಯದ ಭಯದಿಂದ ಹೆದರಿದ ನೀನು ಯಾವುದನ್ನು ಮಾಡಿದಕೆ ಈ
ಪಾಪದಿಂದ ಬಿಡುಗಡೆಯನ್ನು ಹೊಂದುವೆನೋ ಅಂತಹೆ ಸತ್ಯರ್ಮವನ್ನು
ಶಾಂತಿಗಾಗಿ ಮಾಡುತ್ತೇನೆ' ಎಂದು ಯೋಚಿಸಿದೆ.
ಎ೬. ಮಹಾರಾಜ್ಕ ಬಳಿಕ ನೀನು ಒಂದು ಸಾರಿ ಪ್ರಭುವಾದ
ಆ. ೫ ಚೆನ್ನಾಗಿ ಸ್ಮರಿಸುತ್ತಾ, ಶುದ್ಧ ದ್ವಾದಶಿಯ ದಿನ ಉಪವಾಸ
ಮಾಡಿದಿ.
೯೪ 65
ವರಾಹೆಫುರಾಣಂ
ನಾರಾಯೆಣೋ ಮೇ ಸುಪ್ರೀತ ಇತಿ ಸ್ರೋಕ್ತ್ವಾ ಶ:ಭೇಹನಿ ।
ಗೌರ್ವತ್ತಾ ವಿಧಿನಾ ಸಮ್ಮೋ ಮೃತೋಸ್ಯುದರ ಶೂಲತಃ ॥ ೨೭!
ಅಮುಕ್ತೋ ವ್ರಾದಶೀ ಧರ್ಮೋ ಯತ್ತತ್ರಾಪಿ ಚಕಾರಣಂ |
ಕಥಯಾಮಿ ಭವತ್ಪತ್ನೀ ನಾಮ್ನಾ ನಾರಾಯಣೀ ಶುಭಾ ॥ ೨೪ Il
ಸಾ ಕಂಠಶಗೇನ ಪ್ರಾಣೇನೆ ವ್ಯಾಹೃತಾ ತೇನತೇಗೆತಿಃ ॥ ೨೯ I
ಕೆಲ್ಪಮೇಕಂ ಮಹರಾಜ *ಜಾತಾ ವಿಷ್ಣುಪುರೇ ತನ |
ಅಹಂ ಚೆ ತವ ದೇಹಸ್ಥೆಃ ಸರ್ವಂ ಜಾನಾಮಿ ಚಾಯಂ | ೩೦॥
ಬ್ರಹ್ಮಗ್ರಹೋ ಮಹಾಘೋರಃ ಸೀಡಯಾಮಿ3 ಮೇ ಮತಿಃ |
ತಾವದ್ದಿಷ್ಣೋಸ್ತು ಪುರುಷೈಃ ಕಿಂಕರೈಮುಸಲೈ-2ಹಂ Il ೩೧!
೨೭. ನಾರಾಯಣನು ನನಗೆ ಸುಪ್ರಸನ್ನನಾಗಲೆಂದು ಹೇಳಿ, ಆಶುಭ
ದಿನದಲ್ಲಿ ಶಾಸ್ತ್ರೋಕ್ತವಾಗಿ ಗೋವನ್ನು ದಾನ ಮಾಡಿದೆ. ಒಡನೆಯೇ ಹೊಟ್ಟೆಯ
ನೋವಿನಿಂದ ಮೃತನಾಜಿ.
೨೮-೩೦. ಆದರೂ ದ್ವಾದಶೀ ಧರ್ಮವನ್ನು ನೀನು ಬಿಟ್ಟ ಂತಾಗಲಿಲ್ಲ.
ಅದಕ್ಕೆ ಕಾರಣವನ್ನು ಹೇಳುತ್ತೇನೆ. ನಿನ್ನೆ ಪತ್ಲಿಯಾದ ನಾರಾಯಣಿ ಎಂಬ
ಹೆಸರಿನ ಆ ಮಂಗಳೆಯನ್ನು, ಕಂಠಗತ ಪ್ರಾಣನಾದ ನೀನು «ನಾರಾಯಿಣಿ'
ಎಂದು ಕೂಗಿದೆ. ಮಹಾರಾಜ, ಅದರಿಂದ ನಿನಗೆ ಒಂದು ಕಲ್ಪಕಾಲ ವೈಕುಂಠ
ವಾಸವುಂಟಾಯಿತು. ನಾನು ನಿನ್ನ ದೇಹದಲ್ಲಿಯೇ ಇದ್ದು ಕೊಂಡು ಎಲ್ಲವನ್ನು
ಅಕ್ಷಯವಾಗಿ ತಿಳಿದಿದ್ದೇನೆ.
೩೧-೩೨. ಅತಿ ಘೋರವಾದ ಬ್ರಹ್ಮಪಿಶಾಚಿಯಾದ ನಾನು ನಿನ್ನನ್ನು
ಸೀಡಿಸೆಬೇಕೆಂದುಕೊಂಡೆಕು. ಅಷ್ಟರಲ್ಲಿ ವಿಷ್ಣು ದೂತರು ನನ್ನನ್ನು ಒನಕೆ
* ಜಾತಃ
66
ಆರನೆಯ ಅಧ್ಯಾಯ
ಪ್ರಹೆತಃ ಸಂಕ್ಷಯಂ ಯಾತಶ್ಚ್ಯು ತಸ್ತೇ ರೋಮ ಕೂಪತೆಃ |
ಸ್ವ ರ್ಗಸ್ಥಸ್ನಾ ಹಿ ರಾಜೇಂದ್ರ ಸ ಸ್ಥಿತೋಹಂ ಸ್ವೇನತೇಜಸಾ | ೩೨॥
ತತೋಹಃ ಕಲ್ಪೇ ನಿರ್ನ್ವತ್ತೇ ರಾತ್ರಿ ಕಲ್ಬೇನ ಸತ್ತಮ |
ಇದಾನೀಮಾದಿ ಸೃಷ್ಟ್ತು ಕೃತೇ ನೃಸತಿಸತ್ತಮೆ ॥ ೩೩ ॥
ಸಂಭೂತಸ್ತ್ವಂ ಮಹರಾಜ ರಾಜ್ಞಃ ಸುಮನೆ ಸೋಸಗೃಹೇ I
ಕಾಶ್ಮೀರ ದೇಶಾಧಿಸತೇರಹಂ ಚಾಂಗೆರುಹೈಸ್ತ್ರವ ॥ ೩೪ ॥
ಯಜ್ಞ್ಜೈರಿಷ್ಟಂ ತ್ಸಯಾನೇಕೈರ್ಬಹುಭಿಶ್ಚಾ ಶ್ಚಾಪ್ತದಕ್ಷಿಣೈಃ |
ನಚಾಹಂತೈ ರಸಹತೋ ವಿಷ್ಣುಸ್ಮರಣ ವರ್ಜಿತೈಃ ॥ as ॥
ಇದಾನೀಂ ಯತ್ತ್ವಯಾ ಸ್ತೋತ್ರಂ ಪುಂಡರೀಕಾಕ್ಷಪಾರಗಂ |
ಪಠಿಶಂ ತೆತ್ರೈಭಾನೇಣ ವಿಹಾಯಾಂಗರುಹಾಣ್ಯಹಮಂ |
ಏಕೀ ಭೂತಃ ಪುನರ್ಜಾತೋ ವ್ಯಾಧರೂಪೀ ನೃಪೋತ್ತಮ ॥ ೩೬ ॥
ಗಳಿಂದ ಹೊಡೆದರು. ಅದರಿಂದ ಸತ್ತು, ಸ್ವತೇಜದಿಂದ, ನೀನು ಸ್ವರ್ಗ ಲೋಕ
ದಲ್ಲಿದ್ದರೂ ನಿನ್ನ್ನ ರೋಮಕೂಪದಲ್ಲಿದ್ದುಕೊಂಡಿದ್ದೆನು.
೩೩-೩೪. ಬಳಿಕ ರಾತ್ರಿ ಕಲ್ಪದೊಡನೆ ಅಹೆಃಕಲ್ಪವೂ (ಬ್ರಹ್ಮನ ಹೆಗಲು) ಕಳೆ
ಯಲು ಈಗ ಆದಿ ಸೃಷ್ಟಿಯಾದ ಕೃತ ಯುಗದಲ್ಲಿ ನೀನು ರಾಜ ಸುಮನಸನಾದ
ಕಾಶ್ಮೀರ ಥೇಶಾಧಿ ಪತಿಯ ಮನೆಯಲ್ಲಿ ಹುಟ್ಟಿದೆ. ನಾನು ನಿನ್ನ ರೋಮಗಳಿಂದ
ಹುಟ್ಟದೆನು.
೩೫. ನೀನು ಹೆಚ್ಚಾದೆ ದಕ್ಷಿಣೆಗಳುಳ್ಳ ಹಲವು. ಯಜ ಗಳನ್ನೇನೋ
ಮಾಡಿದೆ. ಆದರೊ ವಿಷ್ಣು ಸ್ಮರಣೆಯಿಲ್ಲದೆ ಅವುಗಳಿಂದಲೂ ನಾನು ಹೋಗಲಿಲ್ಲ.
೩೬. ನೃಪೋತ್ತಮನೇ, ಈಗ ನೀನು ಪುಂಡರೀಕಾಕ್ಷ ಪಾರೆ ಸೋತ್ರವನ್ನು
ಹೇಳಿದೆ. ಚಿ: ಮಹಿಮೆ ಯಿಂದ ನಾನು ನಿನ್ನ ರೋಮಗಳನ್ನು ಬಿಟ್ಟು ಒಂದಾಗಿ
ಮತ್ತೆ ಬೇಡನ ರೂಪದಿಂದ ಹುಟ್ಟಿಜಿನು.
67
ವರಾಹಪುರಾಣಂ
ಅಹಂ ಭಗವತಃ ಸ್ತೋತ್ರಂ ಶ್ರುತ್ವಾ ಪ್ರಾಕ್ಸಾಪ ಮೂರ್ತಿನಾ !
ಮುಕ್ತೋಸ್ಮಿ ಧರ್ಮ ಬುದ್ಧಿರ್ಮೇ ವರ್ತತೇ ಸಾಂಪ್ರತಂ ವಿಭೋ ॥1೩೭॥
ಏತಚ್ಚು ತ್ವಾ ವಚೋ ರಾಜಾ ಪರಂ ನಿಸ್ಮಯಮಾಗೆತಃ I
ವರೇಣ ಛಂದಯಾಮಾಸೆ ತೆಂ ವ್ಯಾಧಂ ರಾಜಸತ್ತಮಃ | ೩೮ ॥
|| ರಾಜೋ ವಾಚ ॥
ಸ್ಮಾರಿತೋಸ್ಮಿ ಯಥಾ ವ್ಯಾಥ ತ್ವಯಾ ಜನ್ಮಾಂತರಂ ಗೆತೆಂ |
ತೆಥಾತ್ವಂ ಮತ್ರ ಭಾವೇಣ ಧರ್ಮ ವ್ಯಾಥೋ ಭವಿಷ್ಯಸಿ ll ar Il
ಯಶ್ಚೈ ತತ್ಸುಂಡರೀಕಾಶಕ್ಸಪಾರಗೆಂ ಶೃಣುಯಾತ್ಸರೆಂ |
ತಸ್ಯೆ ಪುಷ್ಕರಯಾತ್ರಾಯಾಂ ವಿಧಿಸ್ನಾನಫಲಂ ಭವೇತ್ 1 ೪೦॥
a ee —
೩೭. ನಾನು ಭಗವಂತನ ಸ್ತೋತ್ರವನ್ನು ಕೇಳಿ, ಹಿಂದಿನೆ ಪಾಪ ಸ್ವಭಾವ
ದಿಂದ ಬಿಡುಗಡೆಯನ್ನು ಪಡೆದಿದ್ದೇನೆ. ನಿಭುವೆ, ಈಗೆ ನನಗೆ ಧರ್ಮ ಬುದ್ಧಿ
ಯುಂಟಾಗಿದೆ.” ಎಂದನು.
ಶಿ೮. ರಾಜನು ಈ ಮಾತನ್ನು ಕೇಳಿ, ಅತ್ಯಾಶ್ಚರ್ಯಗೊಂಡು, ಆ
ಬೇಡನನ್ನು ವರದಿಂದ ಸಂತೋಷಸಡಿಸಿದನು.
೩೯. ರಾಜನು--ಬೇಡನೇ, ನೀನು ನನ್ನ ಜನ್ಮಾಂತರ ವಿಚಾರವನ್ನು
ನನಗೆ ಜ್ಞಾ ಸಿಸಿದೆ. ಆದುದರಿಂದ ನೀನು ನನ್ನ್ನ ಪ್ರಭಾವದಿಂದ ಧರ್ಮ ವ್ಯಾಧ
ನೆಂಬ ಹೆಸರನ್ನು ಸಡೆಯುವೆ.
೪೦. ಯಾರು ಈ ಪುಂಡರೀಕಾಕ್ಷನಾರಸ್ಕೋತ್ರವನ್ನು ಫೇಳುವರೋ
ಅವರಿಗೆ ಪುಷ್ಕರ ಯಾತ್ರೆಯಲ್ಲಿ ವಿಧಿಪೂರ್ವಕವಾಗಿ ಸ್ನಾನ ಮಾಡಿದ ಫಲ
ವುಂಬಾಗಲಿ
68
ಆರನೆಯ ಅಧ್ಯಾಯ
॥ ವರಾಹ ಉವಾಚ ॥
ಏವಮುಕ್ತ್ವಾ ತತೋ ರಾಜಾ ವಿಮಾನವರಮಾಸ್ಟಿ ತಃ |
ಪಕೇಣ ತೇಜಸಾ ಯೋಗಮವಾಪಾಶೇಷಧಾರಿಣಿ Il ೪೧॥
ಇತಿ ನರಾಹಪುರಾಣೇ ಆದಿಕೃತವೃತ್ತಾಂತೇ ವಸುಚರಿತೇವಸೋಃ
ಪುಂಡರೀಕಾಕ್ಷಸಾರಸ್ತೋತ್ರೇಣ ಮೋಕ್ಷಪ್ರಾಪ್ತಿರ್ನಾಮ
ಷಷ್ಠೋಧ್ಯಾಯಃ
ವಸುಚರಿ ತ್ರಂ ಸಮಾಪ್ತಂ
೪೧. ವರಾಹ--ಸರ್ವಧಾರಿಣಿ, ವಸುರಾಜನು ಹೀಗೆ ಹೇಳಿ, ಉತ್ತಮ
ವಾದ ವಿಮಾನದಲ್ಲೇರಿ, ಪೆರಮತೇ ಜಡೊಡಕೆ ಸೇರಿದನು.
ಆಧ್ಯಾಯದ ಸಾರಾಂಶ:
ಶ್ರೀವರಾಹದೇವನು ಭೂದೇವಿಗೆ- ರಾಜರ್ಹಿಯಾದ ವಸುವು ಬೃಹಸ್ಪತಿ
ಯಿಂದ ತನ್ನ ಸಂದೇಹವನ್ನು ಪರಿಹರಿಸಿಕೊಂಡ ಬಳಿಕ ಹಲವು ಯಜ್ಞ ಗಳನ್ನು
ಮಾಡಿ, ದೇವರನ್ನು ಧ್ಯಾನಿಸುತ್ತಿದ್ದು, ವಯಸ್ಸಾದ ಬಳಿಕ ತಪೋವನಕ್ಕ
ಹೋಗಿ ಪುಷ್ಕರತೀರ್ಥದಲ್ಲಿ ತಪಸ್ಸನ್ನು ಮಾಡುತ್ತಾ ಪುಂಡರೀಕಾಕ್ಷಪಾರ
ವೆಂಬ ಸ್ತೋತ್ರದಿಂದ ವಿಷ್ಣುವನ್ನು ಸ್ತುತಿಸಿ ಆ ಪುಂಡರೀಕಾಕ್ಷನಲ್ಲಿ ಐಕ್ಯ
ನಾದುದನ್ನೂ ಆ ಸ್ತೋತ್ರವನ್ನು ಹೇಳುತ್ತಿರುವಾಗ ವಸುವಿನ ದೇಹದಿಂದ
ಉದಿಸಿದ ಬೇಡನೊಬ್ಬನು ಹೇಳಿದ ವಸುವಿನ ಮತ್ತು ಬೇಡನ ಜನ್ಮಾಂತರದ
ಕಥೆಯನ್ನೂ ಸ್ತೋತ್ರ ಮಹಿಮೆಯಿಂದ ಬೇಡನಿಗೆ ಧರ್ಮಬುದ್ಧಿ ಯುಂಬಾೌ
ವಸುವಿನಿಂದೆ ಧರ್ಮವ್ಯಾಧನೆಂಬ ಹೆಸರನ್ನು ಪಡೆದುದನ್ನೂ, ಸ್ತೋತ್ರ
ಮಹಿಮೆಯನ್ನೂ ಹೇಳುವನು. ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಆರನೆಯ
ಅಧ್ಯಾಯ. ವಸು ಚರಿತ್ರೆಯು ಮುಗಿದುದು.
ಟಾ
69
॥ ಶ್ರೀಃ ॥
2.
ಸಸ್ತ ಮೋಧ್ಯಾಯಃ
ಅಥ ತಪೋಗದಾಧರಸ್ತೋತ್ಪ್ರಾಭ್ಯಾಮುತ್ತಮಲೋಕಪ್ರಾಸ್ತಿಃ
॥ ಧರಣ್ಯುವಾಚ ॥
ಕೆ ಭ್ಯೋಸ್ ಮುಖನಿಶಾರ್ಮೂಲಃ ಶ್ರುತ್ವಾ ಸಿದ್ಧಂ ವಸುಂ ತದಾ!
ಸ್ವಯಂ ಕಿಮಕೆರೋದ್ದೇವ ಸಂಶಯೋ ಮೇ ಮಹಾನಯೆಂ 1೧॥
ಲಿ
| ವರಾಹ ಉನಾಚ ॥
ಸೆಶೈಭ್ಯೋ ಮುನಿಶಾರ್ದೂಲಃ ಶ್ರುಶ್ವಾ ಸಿದ್ಧಂ ವಸುಂ ತದಾ |
ಆಜಗಾಮ ಗೆಯಾಂ ಪುಣ್ಯಾಂ ಪಿತೃತೀರ್ಥೇ ತಪೋಧನಃ ils
ತತ್ರ ಗತ್ವಾ ಪಿತ್ಯುನ್ ಭಕ್ತ್ಯಾ ಪಿಂಡದಾನೇನ ತರ್ಸಯನ" |
ತತಾಪ ಸುಮಹತ್ತ್ವೀವ್ರಂ ತಪಃ ಪರಮದುಶ್ಚರಂ lla i
ಏಳನೆಯ ಅಧ್ಯಾಯ
ತಷಸ್ಪು ಮತ್ತು ಗದಾಧರ ಸ್ತೋತ್ರಗಳಿಂದ ಉತ್ತಮಲೋಕ ಪ್ರಾಶ್ರಿ
[oS]
೧. ಭೂದೇವಿ“ದೇವನೇ ಮುನಿವರ್ಯನಾದ ರೈಭ್ಯನು ವಸುರಾಜನು
ಸಿದ್ಧಿಯನ್ನು ಪಡೆದುದನ್ನು ಕೇಳಿ, ತಾನೇನು ಮಾಡಿದನೋ ಎಂದು ನನಗೆ ಬಹು
ಸಂಪೇಹವುಂಬಾಗಿದೆ.
೨-೩. ವರಾಹ--ಮುನಿವರ್ಯನಾದ ಆರೈಭ್ಯನು, ವಸುವು ಸಿದ್ಧಿ ನಡೆದು
ದನ್ನು ಕೇಳಿ, ಪವಿತ್ರವಾದ ಗಯೆಗೆ ಬಂದನು. ತಪೋಧನನಾದ ಅವನು ೬:
ವಿತೃ ತೀರ್ಥಕ್ಕೆ ಹೋಗಿ ಭಕ್ತಿ ಪೂರ್ವಕವಾಗಿ ಪಿಂಡ ದಾನಗಳಿಂದ ಪಿತೃಗಳನ
ತೃಪ್ತಿ ಪಡಿಸುತ್ತಾ, ಅತಿದುಷ್ವರವಾದೆ ಉಗ್ರ ತಪಸ್ಸನ್ನು ಮಾಡಿದನು.
3
3
ple
70
ಏಳೆನೆಯ ಅಧ್ಯಾಯ
ಚರತಸ್ತೆಸ್ಯ ತಶ್ತೀವ್ರಂ ತಪೋ ರೈಭ್ಯಸ್ಯ ಧೀಮತಃ |
ಆಜಗಾಮ ಮಹಾಯೋಗೀ ವಿಮಾನಸ್ಕೋ ದೀಪ್ತಿಮಾನ್ W ೪
ತ್ರಸರೇಣುಸಮೇ ಶುದ್ಧೇ ನಿಮಾನೇ ಸೊರ್ಯಸನ್ಸಿಭೇ |
ಪರಮಾಣುಪ್ರಮಾಣೇನ ಪುರುಷಸ್ತತ್ರ ದೀಪ್ತಿಮಾನ* ॥೫॥
ಸೋಬ್ರವೀದ್ರೈಭ್ಯೆ ಕಿಂಕಾರ್ಯಂ ತಪಶ್ಚರಸಿ ಸುವ್ರತ |
ಏನನುಕ್ತಾ ಪೋ ಭೊಮೇರಂತರಾ”ಸೆ ಜೆವೈ ಪವ li ೬ fi
ತತ್ರಾಪಿ ರೋದಸೀನ್ಯಾಪ್ತಂ ವಿಮಾನಂ ಸೊರ್ಯಸಕನ್ನಿಭಂ |
ಯುಗಸದ್ವಿಷ್ಣುಭವನಂ ವ್ಯಾಪ್ಲುವಂತೆಂ ದದರ್ಶ ಸೆಃ la i
ತತಃ ಸ ವಿಸ್ಮಯಾವಿಷ್ಟೋ ರೈಭ್ಯಃ ಪ್ರಣತಿಪೂರ್ವಕಂ |
ಪಪ್ರಚ್ಛ ತೆಂ NE ಕೋ ಭವಾನ್ ಪ್ರಬ್ರನೀತು ಮೇ ಲ
| ಪುರುಷ ಉವಾಚೆ ॥
ಅಹಂ ರುದ್ರಾದನರಜೋ ಬ್ರಹ್ಮಣೋ ಮಾನಸಃ ಸುತಃ |
ನಾಮ್ನಾ ಸನತ್ಯು ಮಾರೇತಿ ಜನಲೋಕೇವಸಾಮ್ಯಹಂ |e i
೪-೫. ಅಂತಹ ತೀವ್ರತಪಸ್ಸನ್ನು ಮಾಡುತ್ತಿದ್ದ ಜ್ಞಾನಿಯಾದ ಅವನೆಡೆಗೆ
ಚೆರಿಸುವ ಅಣುವಿನಂತಿದ್ದು ಸೂರ್ಯನಂತೆ ಹೊಳೆಯುವ ಶುದ್ಧವಾದ ವಿಮಾನ
ದಲ್ಲಿ ಅತಿಕಾಂತಿಯುಳ್ಳವನೂ, ಪರಮಾಣುವಿನಷ್ಟು ಗಾತ್ರವುಳ್ಳೆ ವನೂ ಆದ
ಮಹಾಯೋಗಿ ಯೊಬ್ಬ ನು ಬಂದನು
೬. ಅವನು, “ಸುವ್ರತಿಯಾದ ರೈಭ್ಯನೇ, ಏಕೆ ತಸಸ್ಸು ಮಾಡುತ್ತೀಯೆ?”
ಎಂದು ಕೇಳಿ, (ಮೊದಲು ಪರಮಾಣು "62 ಪನಾಗಿಷ್ದವನು) ಭೂಮ್ಯಾಕಾಶಗಳ
ಬಿಡುವನ್ನೆಲ್ಲಾ ಆಕ್ರವಿಂಸಿದನು.
೭-೮. ಸೊರ್ಯನಂತಿರುವ ಆ ವಿಮಾನವು ಆಗಲೇ ಬೆಳೆದು ನಷು
ಲೋಕವನ್ನೂ ವ್ಯಾಪಿಸಿತು. ಅದನ್ನು ನೋಡಿ, ಆಶ್ಚ ರ್ಯ ಗೊಂಡ
ಪ್ರಣಾಮೆ ಪೂರ್ವಕವಾಗಿ, “ಮಹಾಯೋಗಿಯೇ, ಜಾರು? ನನಗೆ ಹೇಳಂ''
ಎಂದೆನಂ.
೯. ಪುರುಷ- ನಾನು ಬ್ರಹ್ಮನ ಮಾನಸ ಪುತ್ರ ರುದ್ರನ ತಮ್ಮ.
ಸನತ್ಯುಮಾರನೆಂದು ನನ್ನ ಹೆಸರು. ನಾನು ಜನಲೋಕದಲ್ಲಿ ವಾಸಮಾಡುತ್ತೇನೆ.
7%
ವೆರಾಹೆಫುರಾಣಂ
ಭವತಃ ಪಾರ್ಶ್ವಮಾಯಾತಃ ಪ್ರಣಯೇನೆ ತಪೋಧನ !
ಧನ್ಯೋಸಿ ಸರ್ವದಾ ವತ್ಸ ಬ್ರಹ್ಮಣಃ ಕುಲವರ್ಧನಃ ॥ ೧೦॥
,॥ ರೈಭ್ಯ ಉವಾಚ ॥
ನಮೋಸ್ತುತೇ ಯೋಗಿವರ ಪ್ರಸೀದ
ದಯಾಂ ಮಹ್ಯಂ ಕುರುಹೇ ವಿಶ್ವರೂಪ |
ತಿಮತ್ರ ಕೃತ್ಯಂ ವಡೆ ಯೋಗಿಸಿಂಹ
ಧನ್ಯೋಹಮುಕ್ತೋ ಹಿ ಕಥಂ ತ್ವಯಾದ್ಯ ॥ ce I
Il ಸನತ್ಕುಮಾರ ಉನಾಚ ॥
ಧನ್ಯಸ್ತ್ಯಮೇವ ದ್ವಿಜನರ್ಯಮುಖ್ಯ
ಯಜ್ವೇದವಾದಾಭಿರತಃ ಪಿಶ್ಚಂಶ್ಹೆ |
ಪ್ರೀಣಾಸಿ ಮಂತ್ರನ್ರತಜಪ್ಯಹೋಮೈಃ
ಗಯಾಂ ಸಮಾಸಾದ್ಯ ಚ ಸರ್ವಪಿಂಡೈಃ Il ೧೨॥
ಶೈಣುಷ್ಟ ಚಾನ್ಕೋ ನೃಪತಿರ್ಬಭೂವ
ನಿಶಾಲನಾಮಾ ಸ ಪುರಂ ವಿಶಾಲಂ |
ಉವಾಸೆ ಧನ್ಯೋ ಧೃತಿಮಾನ್ಸ ಪುತ್ರಃ |
ಸ್ವಯಂ ವಿಶಾಲಾಧಿಸತಿರ್ದ್ವಿ ಜಾಗ್ರ್ಯಾನ್ ॥ ೧೩ ॥
೧೦. ತಪೋಧನನೇ, ಪ್ರೀತಿಯಿಂದ ನಿನ್ನ ಬಳಿಗೆ ಒಂದಿದ್ದೇನೆ. ವತ್ಸ.
ಬ್ರಹ್ಮನ ವಂಶವರ್ಧೆಕನಾದ ನೀನು ಸುಕೃತಿಯು (ಧನ್ಯ).
೧೧. ರೈಭ್ಯ--ವಿಶ್ವ ರೂಪನಾದ ಯೋಗಿವರನೇ, ನಿನಗೆ ನಮಸ್ಕಾರ.
ನನ್ನಲ್ಲಿ ದಯೆ ತೋರಿಸುತ್ತೀಯೇ. ನಾನು ಮಾಡಬೇಕಾಮದೇನು? ಕೃಪೆಯಿಟ್ಟು
ಹೇಳು. ನನ್ನನ್ನು ಥೆನ್ಯನೆಂದು ಹೇಗೆ ಹೇಳಿದೆ?
೧೨. ಸನೆತ್ತುಮಾರ:--“"ಬ್ರಾ ಹ್ಮಣೋತ್ತಮನೆ, ವೇವಾಧ್ಯಯನಾಸಕ್ತ
ಇಗಿ ಗೆಯೆಗೆ ಬಂದು, ಪಿತೃಗಳನ್ನು ಮಂತ್ರ ವ್ರತ ಹೋಮಗಳಿಂದಲ್ಕೂ ಸರ್ವ
ಪಿಂಡಗಳಿಂದಲ್ಕೂ, ತ್ನಪ್ಕಿಪಡಿಸುತ್ತಿರುವುದರಿಂದ ನೀನೇ ಧನ್ಯನು.
Sc)
೧೩. ಕೇಳು, ವಿಶಾಲನೆಂಬ ಬೇರೊಬ್ಬ ರಾಜನಿದ್ದನು ಸುಕೃತಿಯೂ
ಧೀರನೂ, ವಿಶಾಲಾಧಿಸನೂ ಆದ ಆತನು ಸಪುತ್ರನಾಗಿ ವಿಶಾಲ ಪುರದಲಿ
ಇಸಮಾಡುತ್ತಿದ್ದನು.
72
ಏಳನೆಯ ಆಧವ್ಯಯ
ಪಪ್ರಚ್ಛ ಪುತ್ರಾರ್ಥಮಮಿತ್ರಹಾ ಸೆ!
ತೇ ಬ್ರಾಹ್ಮಣಾಃ ಪೊೀಚಂರದೀನಸತ್ವಾಃ |
ರಾಜನ್ ಪಿತ್ಕಂಸ್ತೆರ್ಪಯ ಪುತ್ರಹೇತೋಃ
ಗತ್ವಾ ಗೆಯಾಮನ್ಸ್ನದಾನೈರನೇತೈಃ 1 ೧೪ ॥
ಧ್ರುವಂ ಸುತೆಸ್ತೇ ಭವಿತಾ ನೃಪೇಶೆ
ಸುಸಂಪ್ರದಾತಾ ಸಳಲಕ್ಷಿತೀಶಃ | ll ೧೫ ॥
ಇತೀರಿತೇಜ್ರಾಹ್ಮಣೈಃ ಸ ಪ್ರಹೃಷ್ಟೋ
ರಾಜಾವಿಶಾಲಾಧಿಪತಿಃ ಪ್ರಯತ್ನಾತ್ |
ಆಗತ್ಯ ತೇನ ಪ್ರವರೇಣ ತೀರ್ಥೇ
ಮಾಸು ಭಕ್ತ್ಯಾಥ ಕೃತೆಂ ಹಪಿತ್ಯಣಾಂ ॥ ೧೬ |
ಪಿಂಡಪ್ರದಾನಂ ವಿಧಿನಾ ಪ್ರಯತ್ನಾತ್
ತಾವದ್ವಿ ಯತ್ಯುತ್ತಮಮೂರ್ತಿಕಾಂಸ್ಟ್ರೀನ್ |
ಸಶ್ಯನ್ಸ ಪುಂಸಃ ಸಿತಪೀತ ಕೃಷ್ಣಾನ್
ಉವಾಚೆ ರಾಜಾ ಕಿಮಿದೆಂ ಭವದ್ಗಿಃ
ಉಪೇಶ್ವ್ಯತೇ ಶಂಸೆತ ಸರ್ವಮೇವ
ಕೌತೂಹಲಂ ಮೇ ಮನಸಿ ಪ್ರವೃತ್ತಂ W ೧೭ ॥
೧೪. ಶತ್ರು ಸಂಹಾರಕನಾದ ಅವನು ಮಕ್ಕಳಾಗುವುದಕ್ಕೆ ಮೊದಲು,
ಬ್ರಾಹ್ಮಣೋತ್ತಮರನ್ನು ಪುತ್ರ ಲಾಭಕ್ಕಾಗಿ ಏನು ಮಾಡಬೇಕೆಂದು ಕೇಳಿದನು.
ಮಹಾ ಸತ್ವರಾದ ಅವರು ರಾಜನೇ, ಪುತ್ರ ಪ್ರಾಪ್ತಿಗಾಗಿ ನೀನು ಗಯೆಗೆ ಹೋಗಿ
ಹಲವು ಬಗೆಯ ಅನ್ನ ದಾನಗಳಿಂದ ಪಿತೃಗಳನ್ನು ತೃಪ್ತಿ ಪಡಿಸು.
೧೫. ©“ ರಾಜೇಂದ್ರನೇ, ನಿನಗೆ ನಿಜವಾಗಿಯೂ ಅತಿದಾತೈವೂ,
ಭೂಮಿಗೆಲ್ಲಾ ಒಡೆಯನೂ ಆದ ಮಗನು ಹುಟ್ಟುವನು? ಎಂದರು.
೧೬-೧೭. ಬ್ರಾಹ್ಮಣರು ಹೀಗೆನೆಲ್ಕು ಹೆಚ್ಚು ಸಂತಸಗೊಂಡ ಉತ್ತಮ
ನಾದ ವಿಶಾಲರಾಜನು ಪ್ರಯತ್ನ ಪೂರ್ವಕವಾಗಿ ಗಯೆಗೆ ಬಂದ್ಕು ಪಿಶೃ
ತೀರ್ಥದಲ್ಲಿ ಮಘಾನಕ್ಷತ್ರದಲ್ಲಿ ಭಕ್ತಿಯಿಂದ ವಿಧ್ಯುಕ್ತವಾಗಿ ಪಿತೃಗಳಿಗೆ ಪಿಂಡ
ಪ್ರದಾನವನ್ನು ಮಾಡಿದನು. ಆಗ ದೊರೆಗೆ ಬೆಳ್ಳಗೊಬ್ಬನೂ, ಹೊಂಬಣ್ಣ
ದವನೊಬ್ಬನೂ, ಕಪ್ಪಾದವನೊಬ್ಬನೂ, ಹೀಗೆ ಮೂವರು ಉತ್ತಮಾಕಾರರು
ರಿ 73
ವರಾಹಪುರಾಣಂ
॥ ಸಿತ ಉವಾಚ ॥
ಅಹಂ ಸಿತಸ್ತೇ ಜನಕೋಸ್ಮಿತಾತ
ನಾಮ್ನಾ ಚ ವೃತ್ತೇನ ಕುಲೇನ ಕರ್ಮಣಾ!
ಅಯಂ ಚೆ ಮೇ ಜನಕೋ ರಕ್ತೆವರ್ಣೊೋ
ನೃಶಂಸೆಕೃದ್ಬ್ರ್ರಹ್ಮಹಾ ಸಾಪಕಾರೀ il ೧೮ ॥
ಅಧೀಶ್ವರೋ ನಾಮ ಪರಃ ಪಿತಾಸ್ಯ [
ಕೃಷ್ಣೋ ವೃತ್ತ್ಯಾ ಕರ್ಮಣಾ ಚಾಪಿ ಕೃಷ್ಣಃ!
ಏತೇನ ಕೃಷ್ಣೇನ ಹತಾಃ ಪುರಾ ವೈ
ಜನ್ಮನ್ಯನೇಕೇ ಖುಷಯಃ ಪುರಾಣಾಃ Wl ೧೯॥
ಏತೌ ಮೃತೌ ದ್ವಾವಪಿ ಪುತ್ರ ರೌದ್ರಂ
ಅವೀಚಿಸೆಂಜ್ಞಂ ನರಕಂ ಪ್ರಪೆನ್ಸ್ |
ಅಧೀಶ್ವರೋ ಮೇ ಜನಕೆ? ಪರೋಸ್ಯ
ಕೃಷ್ಣಃ ಪಿತಾ ದ್ವಾವಪಿ ದೀರ್ಫಕಾಲಂ | ೨೦!
ಆಕಾಶದಲ್ಲಿ ಕಾಣಿಸಿಕೊಂಡರು. ದೊರೆಯು ಅವರನ್ನು ನೋಡುತ್ತಾ “ ನನ್ನ
ಮನಸ್ಸಿಗೆ ಬಹಳ ಕುತೂಹಲವಾಗಿದೆ. ನೀವು ಏನನ್ನು ನೋಡುತ್ತಿದ್ದೀರಿ? ಎಲ್ಲ
ವನ್ನೂ ಹೇಳಿ ” ಎಂದನು.
೧೮-೧೯. ಬಿಳಿಯನು--""ಅಪ್ಪಾ, ಬಿಳಿಯನಾದೆ ನಾನು ನಿನ್ನ್ನ ತಂದೆ.
ಹೆಸರಿನಲ್ಲಿಯೂ, ನಡೆಯಲ್ಲಿಯೂ, ಕುಲದಲ್ಲಿಯೂ, ಕರ್ಮದಲ್ಲಿಯೂ(ನಿನ್ನಂತಿದ್ದು )
ನಿನಗೆ ತೇಡೆಯಾಗಿದ್ದೇನೆ. ಈ ಕೆಂಚನಾದರೋ ನನ್ನ ತಂಜೆ. ಕ್ರೂರ
ಕೃ ತೃವನ್ನೂ ಬ್ರಹ್ಮ ಹತ್ಯವನ್ನೂ, ಇತರ ಪಾಪವನ್ನೂ ಮಾಡಿದವನು.
ಅಧೀಶ್ವರನೆಂಬ ಹೆಸರಿನನನು. ಕರಿಯನಾದ ಇನ್ನೊಬ್ಬನು ಇವನ ತಂದೆ (ನನ್ನ
ಅಜ್ಜ). ನಡತೆಯಲ್ಲಿಯೊ, ಕರ್ಮದಲ್ಲಿಯೊ, ಕರಿಯನೇ. ಈ ಕರಿಯೆನಿಂದ
ಪೂರ್ವ ಜನ್ಮದಲ್ಲಿ, ಪ್ರಾಚೀನರಾದ ಅನೇಕ ಖುಷಿಗಳು ಹತರಾದರು.
೨೦. ಮಗನೇ, ಅಧೀಶ್ವರ ನೆಂಬನನ್ನ ತಂದೆಯೂ, ಕರಿಯನಾದ ಅಜ್ಜನೂ,
ಇವರಿಬ್ಬರೂ ಸತ್ತು ಬಹುಕಾಲ ಅವೀಚಿಯೆಂಬ ಹೆಸರಿನ ಕ್ರೂರವಾದ ನರಕದಲ್ಲಿ
ಬಿದ್ದಿದ್ದರು.
74
ಏಳನೆಯ ಅಧ್ಯಾಯ
ಅಹಂ ಚೆ ಶುದ್ಧೇನ ನಿಜೇನ ಕರ್ಮಣಾ
ಶಕ್ರಾಸನಂ ಪ್ರಾಪಿತೋ ದುರ್ಲಭಂ ತೆತ್ |
ತ್ವಯಾ ಪುನರ್ಮಂತ್ರವಿದಾ ಗೆಯಾಯಾಂ
ಪಿಂಡೆಪ್ರದಾನೇನ ಬಲಾದಿಮೌ ಚ ॥
ಸಂಯೋಜಿತೌ ತೀರ್ಥಪಿಂಡೆಸ್ರದಾನ
ಪ್ರಭಾನತೋ ಯಾ ನರಕೆಶ್ರಿ ತಾವಪಿ WH ೨೧
ನಿತ್ಠನ್ ಪಿತಾಮಹಾಂಸ್ಕೃತ್ರೆ ತಥೈವ ಪ್ರಪಿತಾಮಹಾನ್ |
ಪ್ರೀಣಯಾಮಿತಾಶಿ ತತ್ತೋಯಂ ತ್ವಯಾ ದತ್ತೆಮರಿಂದಮ ॥ ೨೨॥
ತೇನಾಸ್ಮದ್ಯುಗೆಪದ್ಯೋಗೋ ಜಾತೋ ವಾಕ್ಯೇನೆ ಸತ್ತಮ |
ತೀರ್ಥಪ್ರಭಾವಾದ್ದೆಚ್ಛಾವಿ ಪಿತೈಲೋಕೆಂ ನ ಸಂಶಯಃ ॥ ೨೩ ॥
ಅತ್ರ ಪಿಂಡಪ್ರದಾನೇನ ಏತ” ತೆವ ಪಿತಾಮಹ್ೌ |
ದುರ್ಗತಾವಹಿ ಸಂಸಿದ್ಧೌ ಪಾಪಕೈದ್ವಿಕೃತಿಂಗತೌ il ೨೪ ॥
೨೧. ನಾನು ನನ್ನ ಸತ್ಯರ್ಮ ದಿಂದ, ದುರ್ಲಭವಾದ ಆ ಇಂದ್ರ ಪೀಠ
ವನ್ನು ಪಡೆದೆತು. ಮಂತ್ರ ಜ್ಞ ನಾದ ನೀನು ಗಯೆಯಲ್ಲಿ ಪಿಂಡ ಪ್ರದಾನ
ಮಾಡಿದುದರಿಂದ ಆ ತೀರ್ಥ ಪಿಂಡ ಪ್ರಭಾವವು ನರಕದಲ್ಲಿದ್ದ ಇವರಿಬ್ಬರನ್ನು
ಬಲದಿಂದ ನನ್ನೊಡನೆ ಸೇರಿಸಿತು.
೨.೨, ಪಿತೃಗಳನ್ನೂ, ಪಿತಾಮಹೆರನ್ನೂ ಪ್ರಪಿತಾಮಹರನ್ನೂ
ಸತ್ರ
ಪಡಿಸುತ್ತೇನೆಂದು ನೀನು ನೀರನ್ನು ಕೊಟ್ಟಿ.
kd
೦.
—
೨೩. ಆ ವಾಕ್ಯದಿಂದ ನಮ್ಮ ಸೆಮೌಗಮವು ಒಟ್ಟಿಗೇ ಆಯಿತು. ಈ ತೀರ್ಥ
ಪ್ರಭಾವದಿಂದ ನಾನು ಪಿತೃ ಲೋಕಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ.
೨೪. ಈ ನಿನ್ನ ಅಜ್ಜ ಮುತ್ತ ಜ್ಹಂದಿರೂ, ಪಾಪ ಮಾಡಿದವರಾಗಿ ದುರ್ಗತಿ
ಯನ್ನು ಪಡೆದಿದ್ದ ರೂ, ಇಲ್ಲಿ ಜನು ಬಂಡೆ ಪ್ರದಾನಮಾಡಿದುದರಿಂದ ಸೆಂಸ್ಥತ
ಫ್ರಿ
ರಾಗಿ 'ಔೀಕಿಯ 'ಕೊಪವನ್ನು ಪಡೆದರು.
15
ವರಾಹೆಪುರಾಣಂ
ತೀರ್ಥಪ್ರಭಾವ ಏಷೋಸ್ಥಿನ್ಸ _ಹ್ಮಫ್ನೆಸ್ಯಾಸಿ ತತ್ಸುತಃ !
ಪಿತುಃ ಪಿಂಡಪ್ರದಾನೇನ ಕುರ್ಯಾದುದ್ಧರೆಣಂ ಪುನಃ ॥ ೨೫ ॥
ಏತಸ್ಮಾತ್ಕಾರಣಾತ್ಪುತ್ರ ಅಹಮೇತ್ವಿಗೃಹ್ಯ ವೈ I
ಆಗೆತೋಸ್ಮಿ ಭವಂತಂ ವೈದ್ರಷ್ಟುಂ ಯಾಸ್ಯಾಮಿ ಸಾಂಪ್ರಶೆಂ ॥ ೨೬ Il
ಏತಸ್ಮಾತ್ಕಾರಣಾವ್ರೈ ಭ್ಯ ಭವಾನ್ ಧನ್ಯೊ 6 ಮಯೋಚ್ಯ ತೇ!
ಸಕ್ತ ದ್ಧ ಯಾಭಿಗಮನೆಂ ಸಳ್ಳೃತ್ತಿ ತ್ರಿಂಡೆಪ್ರದಾಪನಂ ॥ ೨೭ |
ದುರ್ಲಭಂ ತ್ವಂ ಪುನರ್ನಿತ್ಯಮಸ್ಮಿನ್ನೇನ ವ್ಯವಸ್ಥಿತಃ!
ಕಿಮನು ಪ್ರೋಚ್ಯತೇ ರೈಭ್ಯ ತನ ಪುಣ್ಯಮಿದಂ ಪ್ರಭೋ ॥ ೨೮ ॥
ಯೇನೆ ಸಾಕ್ಸಾದ್ಗ ದಾಪಾಣಿದೃ ೯ಷ್ಟೋ ನಾರಾಯಣಃ ಸ್ವಯಂ |
ತತೋ ಗದಾಧರಃ ಸಾಕ್ಷಾದಸ್ಮಿನ್ ಫೀತ್ರೆ ವ್ಯ ೈವಸ್ಥಿ ತಃ (
ಅತೋತಿನಿಖ್ಯಾತತನುಂ ತೀರ್ಥೆಮೇತದ್ದಿ ಜೋತ್ತೆಮ ॥ ೨೯॥
೨೫. ಇದು ಈ ತೀರ್ಥದಮಹಿಮೆ. ತಂದೆಯು ಬ್ರಹ್ಮ ಹತ್ಯೆ ಮಾಡಿದ್ದರೂ
ಅವನ ಮಗನು ಈ ತೀರ್ಥದಲ್ಲಿ ತಂದೆಗೆ ಪಿಂಡ ಪ. ಪ್ರದಾನ ಲದ ಆ
ನನ್ನು ಮತ್ತೆ ಆ ಘಾನ ಕೂಪದಿಂದ ಉದ್ದಾರ ಮಾಡುವನು.
೨೬. ಮಗನೇ, ಆ ಈ ಕಾರಣದಿಂದೆ ನಾನು ಇವರೊಡನೆ ನಿನ್ನನ್ನು
ನೋಡಲು ಬಂದಿದ್ದೇನೆ. ಈಗ ಹೊರಡುತ್ತೇನೆ.” ಎಂದು ಹೊರಟು ಹೋದನು.
೨೭.೨೮. ಕ್ಷೆ ಭ್ಯ ನೇ, ಆದುದೆರಿಂದೆ ನೀನು ಧನ ನಾನು ಹೇಳುತ್ತೇನೆ.
ಒಂದು ಸಾರಿ ಗಯ ಬರುವ ಇಲ್ಲಿ ನಿಂಡ ಪ್ರದಾನ ಮಾಡುವುದೂ ದುರ್ಲಭ
ವಾಗಿರುವಲ್ಲಿ ನೀನು ನಿತ್ಯ ವೂ ಇಲ್ಲಿಯೇ ಇರುವೆ. ಪ್ರಭುವೇ ಈ ನಿನ್ನ ಪುಣ್ಯವನ್ನು
ಹೇಳುವುದೇನು!
೨೯. ಕೈಯಲ್ಲಿ ಗದೆಯನ್ನು ಹಿಡಿದಿರುವ ಸಾಕ್ಷಾನ್ಸಾರಾಯಣನು ತಾನಾಗಿ
ಇಲ್ಲಿ ಕಾಣಿಸಿಕೊಂಡನು. ಆದುದರಿಂದ ಅವನು ಈ ಕ್ಷೇತ್ರದಲ್ಲಿ ನೆಲಸಿರುವನು.
್ರಾಹ್ಮಣೋತ್ತಮನೇ ಆದುದರಿಂದ ಇದು ಅತಿ ಪ್ರಸಿದ್ಧವಾದ ತೀರ್ಥ” ಎಂದನು.
76
ಏಳನೆಯ ಅಧ್ಯಾಯ
॥ ವರಾಹ ಉವಾಚ ॥
ಏನಪುಕ್ತ್ಯಾ ಮಹಾಯೋಗೀ ತತ್ರೈವಾಂತರಧೀಯತ |
ಕೈಭ್ಯೋಪಿ ಚ ಗದಾಪಾಣೇೋ ಹರೇಃ ಸ್ತೋತ್ರೆಮಥಾಕರೋತ್ ॥೩೦॥
॥ ಕೈಭ್ಯ ಉವಾಚ ॥
ಗೆದಾಧರೆಂ ವಿಮುಧಜನೈರಭಿಷ್ಟುತಂ
ಧೃತೆಕ್ಷಮಂ ಕ್ಷುಧಿತಜನಾರ್ತಿನಾಶನೆಂ |
ಶಿವಂ ವಿಶಾಲಾಸುರ ಸೈನ್ಯಮರ್ದನಂ |
ನಮಾಮ್ಯಹಂ ಹೃತಸಕೆಲಾಶುಭೆಂ ಸ್ಮೃತೌ ॥೩೧॥
ಪುರಾಣಪೊರ್ವಂ ಪುರುಷಂ ಪುರುಷ್ಟುತೆಂ
ಪುರಾತನಂ ವಿಮಲಮಲಂ ನೃಣಾಂ ಗತಿಂ |
ತ್ರಿವಿಕ್ರೆಮಂ ಹೃತಧರಣಿಂ ಬಲೋರ್ಜಿತಂ
ಗೆದಾಧರೆಂ ರೆಹಸಿ ನಮಾಮಿ ಕೇಶವಂ 1 ೩೨॥
೩೦, ವರಾಹೆ:--ಮಹಾಯೋಗಿಯು ಹೀಗೆ ಹೇಳಿ ಅಲ್ಲಿಯೇ ಕಣ್ಮರೆ
ಯಾದನು. ರೈಭ್ಯನು ಬಳಿಕ ಗದಾಸಾಣಿಯಾದ ಹೆರಿಯ ಸ್ತೋತ್ರವನ್ನು
(ಮಾಡಿದನು.) ಹೇಳಿದನು.
೩೧. ವಿಬುಧೆಜನರಿಂದ ಸ್ತೋತ್ರಮಾಡಿಸಿಕೊಳ್ಳುವವನೂ, ಭೂಧಾರಿ
ಯೂ, ಹೆಸಿದೆ ಜನರ ತೊಂದರೆಯನ್ನು ಪರಿಹರಿಸುವವನೂ, ವಿಸ್ತಾರವಾದ ರಾಕ್ಷನ
ಸೈನ್ಯವನ್ನು ಮರ್ದನ ಮಾಡುವವನೂ, ಮಂಗಳಕರನೂ, ಸ್ಮರಿಸಿದಮಾತ್ರಕ್ಕೆ
ಎಲ್ಲಾ ಅಮಂಗಳವನ್ನೂ ' ಪರಿಹೆರಿಸುವವನ್ಕೂ ಆದ ಗದಾಧರನನ್ನು ನಾನು
ನಮಸ್ಕರಿಸುತ್ತೇನೆ.
೩೨, ಅತಿಪುರಾತನಪುರುಷನೂ, ಪುರುವೆಂಬುವನಿಂದ ಸ್ತುತನೂ, ಅತಿ
ನಿರ್ಮಲನೂ, ನರರಿಗೆ ದಿಕ್ಟೂ, ತ್ರಿವಿಕ್ರಮನೂ, ಭೂಮಿಯನ್ನು ದ್ಭರಿಸಿದವನೂ,
ಅತಿ ಬಲನೂ ಆದ ಗದಾಧರ ಕೇಶವನನ್ನು ನಾನು ಗುಟ್ಟಾಗಿ ನಮಸ್ಕರಿಸುತ್ತೇನೆ.
77
ವರಾಹೆಪುರಾಣಂ
ವಿಶುದ್ಧ ಭಾವಂ ವಿಭವೈರುಪಾವೃತೆಂ
ಶ್ರಿಯಾವೃತಂ ವಿಗತಮಲಂ ವಿಚೆಕ್ಷಣಂ I
ಸಿತೀಶ್ವರೈರಪಗತಕಿಲ್ಪಿಷೈಃ ಸ್ತುತೆಂ
ಗದಾಧರಂ ಪ್ರಣನುತಿ ಯಃ ಸುಖಂ ವಸೇತ್ ॥ ೩೩ ॥
ಸುರಾಸುರೈ ರರ್ಜಿತಪಾದಪಂಳಜಂ
ಚಯ EE |
ಅಬ್ಭೌ ಶಯಾನಂ ಚ ರಥಇಂಗಪಾಣಿನಂ
ಗೆದಾಧರಂ ಪ್ರಣಮತಿ ಯಃ ಸುಖಂ ವಸೇತ್ H ೩೪॥
ಸಿತಂ ಸೈತೇ ತ್ರೈತೆಯುಗೇರುಣಂ ವಿಭುಂ
ತಳಾ ತೃತೀಯೇ ನೀಲಸುವರ್ಣಮಜ್ಯುತಂ |
ಕಲೌ ಯುಗೇಲಿಪ್ರತಿಮಂ ಮಹೇಶ್ವರಂ
ಗೆದಾಧರಂ ಪ್ರಣಮತಿ ಯಃ ಸುಖಂವಸೇತ್ ॥೩೫॥
ಬೀಜೋದ್ಭವೋ ಯಃ ಸೃಜತೇ ಚತುರ್ಮುಖಂ
ತಥೈವ ನಾರಾಯಣರೂಪತೋ ಜಗೆತ್ |
೩೩. ಸರಿಶುದ್ಧೆ ಭಾವವುಳ್ಳವನೂ, ವೈಭವವುಳ್ಳವನೂ, ಶ್ರೀಯುತನೂ,
ನಿಮಲನೂ, ವಿದ್ದಾ ್ರಿಂಸಮೂ (ವಿಚಕ್ಷಣನೂ), ಪಾಪರಹಿತರಾದ ರಾಜರಿಂದ
ನೂ ಆದೆ ಗದಾಢರನನ್ನು ನವಿಂಸುವವರು ಸುಖವಾಗಿರುವರು.
೩೪. ಸುರಾಸುರರು ಪೂಜಿಸಿದ ಪಾದಕಮಲವುಳ ಕೃವನ್ಮೂ ಕೇಯೂರ
ಹಾರಭುಜಕಿರೀಟಮುಕುಟಧಾರಿಯೂ, ಶೀರಸಾಗರಶಾಯಾಯೂ, ಚಕ್ರವಾ
ಯೂ ಆದ ಗದಾಧರನಿಗೆ ಪ್ರಣಾಮ ಮಾಡುವವರು ಸುಖವಾಗಿರುವರಂ.
೩೫. ಕೃ ತಯುಗದಲ್ಲಿ ಬೆಳ ಕೈಗಿರುವವನ್ಯೂ ತ್ರೆ ತ್ರೇತಾಯುಗವಲ್ಲಿ ಎಳೆಗೆಂಪಿನ
ವನ್ನೂದ್ದಾ ಪರದಲ್ಲಿ ಇಂದ್ರನೀಲ ಸುವರ್ಣನೂ, ಕಲಿಯುಗದಲ್ಲಿ ದುಂಬಿಯ ಬಣ್ಣ
ವ್ರಳ್ಳವನೂ, ಸಾತರಔತಫಾ, ಮಹೇಶ್ವ ರನೂಆದ ಗದಾಧರನನ್ನು ವಂದಿಸುವವರ.
ನಿಒದಿಂದ ವಾಸಿಸುವರು.
a
ಕ್ಟ ಸ ಇ
೩೬, ಮೂಲಕಾರಣನಾದ ಯಾರು ಚತುರ್ಮುಖಬ್ರಹ್ಮನನ್ನು ಸೃಷ್ಟಿಸು
78
ಏಳನೆಯ ಆಧ್ಯಾಯ
ಸ್ರಪಾಲಯೇದ್ರುದ್ರವಪುಸ್ತೆಥಾಂತಕೃತ್
ಗೆದಾಧರೋ ಜಯತು ಷಡೆರ್ಧಮಾರ್ತಿಮಾನ್ 1 ೩೬ ||
ಸತ್ವಂ ರಜಶ್ಚೈವ ತನೋ ಗುಣಾಸ್ಟ್ರಯಃ
ಶ್ರೇತೇಷು ವಿಶ್ವಸ್ಯ ಸಮುದ್ಭವಃ ಕಿಲ|
ಸಚೈೆಕ ಏವ ತ್ರಿವಿಧೋ ಗದಾಧರೋ
ದದಾತು ಫೈರ್ಯಂ ಮಮ ಧರ್ಮ ಮೋಕ್ಷಯೋಃ ॥ ೩೭॥
ಸಂಸಾರತೋಯತಾರ್ಣವದುಃಖತಂತುಭಿಃ
ವಿಯೋಗನಕ್ರಕ್ರಮಣೈ 8 ಸುಭೀಷಣೈ $
ಮಜ್ಜಂತಮುಚೆ ಥಃ ಸುತರಾಂ ಸನ ನೋ
ಗೆದಾ ಇಧಕೋ ಮಾಮುದಧೌ ತು ಯೋತೆರೆತ್ ॥ ೩೮ ॥
ಸ್ವಯಂ ತ್ರಿ ಮೂರ್ತಿಃ ಖಮಿವಾತೆ ೈನಾತ್ಮ: ನಿ
ಸ್ಪಶಕ್ತಿತಶ್ತಾಂಡೆಮಿದಂ ಸೆಸರ್ಜ 'ಹ [
ತಸ್ಮಿನ್ ಜಲೋತ್ಸಾಸೆನಮೊಪ ತೈಜಸಂ
ಸಸರ್ಜ ಯಸ್ತಂ ಪ್ರಣತೋಸ್ಮಿ ಭೂಧರಂ ॥ ೩೯ ॥
ವನೋ, ಅಲ್ಲದೆ ವಿಷ್ಣುರೂಪದಿಂದ ಜಗತ್ತನ್ನು ಪರಿರಕ್ಷಿಸುವನೋ, ಮುದ್ರ ರೂಪಿ
ಯಾಗಿ ಕೊನೆಗಾಣಿಸುವನೋ ಆ ತ್ರಿಮೂರ್ತಿಗೆ ಜಯವಾಗಲಿ.
೩೭. ಸತ್ವರಜಸ್ತಮಗಳೆಂಬ ಮೂರು ಗುಣಗಳು, ಇವುಗಳಲ್ಲಿಂ
ವಿಶ್ವದ ಸೃಷ್ಟಿ ಯ್ಲವೆ ! ಒಬ್ಬ ನೇ ಆದರೂ ಮೂರು ಬಗೆಯಾದ ಆ ಉ
ನನಗೆ ಧರ್ಮ ಮೋಕ್ಷಗಳನ್ಲಿ ಧೈ ಧೆ ರ್ಯವನ್ನು ಟು ಮಾಡಲಿ.
೩೮. ವಿಯೋಗವೆಬ KEM ಸಂಚಾರದಿಂದ ಅತಿ ಭಯೆಂಕವಾದ
ಸಂಸಾರವೆಂಬ ಮಹಾಸಾಗರದಲ್ಲಿ ದುಃಖವೆಂಬ ಹಗ್ಗಗಳಿಂದ ಬಂಧಿತನಾಗಿ
ಮುಳುಗಿ ಹೋಗುತ್ತಿರುವ ನನ್ನನ್ನು ಉದ್ಭೆರಿಸ್ಕಿ ದಾಟಿಸಿದ ಓಿಶಾಲವೂ, ಉನ್ನತವೂ
ಆದ ಹಡಗಾದ ಗದಾಧರ ಜೀವನನ್ನು ವಂದಿಸುತ್ತೇನೆ.
೩೯, ತ್ರಿಮೂರ್ತಿಯಾದ ತಾನು ಸ್ವಶಕ್ತಿ ಯಿಂದ ತನ್ನಲ್ಲಿ ತಾನೇ
ಈ ಬ್ರಹ್ಮಾಂಡವನ್ನು ಸೃಜಸಿದನು. 2 ಆಕಾಶದಂತೆಯೇ ಭೂಮ್ಮಿ ಜಲ.
ವಾಯ್ತು, ತೇಜಸ್ಸು ಇವುಗಳನ್ನೂ ಸೃಜಿಸಿ ದೆ ಭೂಧರ (ವರಾಹೆ) ನಾದ ೮ ವರ
ಮಾತ್ಮನಿಗೆ ಪ್ರಣಾಮ ಮಾಡುತ್ತೇನೆ.
79
ವರಾಹಪುರಾಣಂ
ಮತ್ಸ್ಯ ದಿನಾನತಾನಿ ಜಗೆತ್ಸು ಚಾಶ್ನುತೇ
ಸುರಾದಿಸಂರಕ್ಷಣತೋ ವೈಷಾಕಪಿಃ !
ಮಖಸ್ವರೂಪೇಣ ಸ ಸಂತತೋ ವಿಭುಃ
ಗವಾಧರೋ ಮೇ ವಿದಧಾತು ಸದ್ಧತಿಂ ಚ ೪೦॥
॥ ವರಾಹ ಉವಾಚ ॥
ಏವಂ ಸ್ತುತಸ್ತದಾ ವಿಷ್ಣುಃ ಭಕ್ತ್ಯಾ ರೈಭ್ಯೇಣ ಧೀಮತಾ |
ಪ್ರಾಡುರ್ಬಭೂವ ಸಹಸಾ ಹೀತವಾಸಾ ಜನಾರ್ದನಃ Il vo I
ಶಂಖಚೆಕ್ರಗೆದಾಪಾಣಿಃ ಗೆರುಡಸ್ಟೋ ನಿಯದ್ದೆ ತಃ i
ಉವಾಚೆ ಮೇಘೆಗೆಂಭೀರಧೀರವಾಕ್ಟುರುಷಹೋತ್ತಮಃ ॥ ೪೨॥
ತುಷ್ಬೋಸ್ಮಿ ರೈಭ್ಯಭಕ್ತಾ ಸ್ತುತ್ಕಾ ಚಾಪಿ ದ್ವಿಜೋತ್ತಮ |
ತೀರ್ಥಸ್ನಾನೇನ ಚ fot ಬ್ರೂಹಿ 'ಯೆತ್ತೇಭಿವಾಂಛಿತಂ ॥ ೪೩ ॥
೪೦. ದೇವತೆಗಳೇ ಮೊದಲಾದವರ ಸಂರಕ್ಷಣೆಗಾಗಿ ವಿಷ್ಣು ವಾದ ತಾನೇ
ಲೋಕದಲ್ಲಿ ಮತ್ಸ್ಯ ಕೂರ್ಮಾದಿ ರೂಪ ನಾಮಗಳನ್ನು ಪಡೆ ಯುತ್ತಾ, ಯಜ್ಞ
ಸ್ವರೂಪದಿಂದ ಸಂತತ ವಾಗಿರುವ ವಿಭುವಾದ ಆ ಗದಾಧರನು ನನಗೆ ಸದ್ಗತಿ
ಯನ್ನು ದಯಪಾಲಿಸಲಿ.
೪೧. ವರಾಹೆ--ವಿದ್ವಾಂಸನಾವರೈಭ್ಯನು ಭಕ್ತಿಯಿಂದ ಹೀಗೆ ಸ್ತುತಿಸಲು
ಪೀ ತಾಂಬರೆಧಾರಿಯೂ, ಜನಾರ್ದೆನನೂ ಆದ ವಿಷ್ಣುವು ಆಗ ಒಡನೆ ಪ್ರತ್ಯಕ್ಷ
ನಾದನು.
೪೨.೪೩. ಶಂಖ ಚಕ್ರಗಳನ್ನು ಕೈಯಲ್ಲಿ ಹಿಡಿದು ಕೊಂಡು, ಗರುಡನನ್ನೇರಿ
ಕೊಂಡು, ಆಕಾಶದಲ್ಲಿ ಸ ಆ ಪುರುಸೋತ್ತಮನು ಗುಡುಗಿನಂತಹ ನೀರ
ಗಂಭೀರಧ್ವೆನಿಯಿಂದ “ಬ್ರಾ ಹ್ಮಣೋತ್ತಮನಾದ ರೈಭ್ಯನೇ, ನಿನ್ನ ಭಕ್ತಿಯಿಂ
ದಲೂ, ಸ್ತೋತ್ರೆದಿಂದಲೂ, ತೀರ್ಥಸ್ನಾನದಿಂದಲೂ ತೃಪ್ತನಾಗಿದ್ದೇ ನೆ.
ನಿನ್ನ
ಬಯಳೆಯೇನು ? ಹೇಳು” ಎಂದನು.
80
ಏಳನೆಯ ಅಧ್ಯಾಯ
॥ ಕೈಭ್ಯೆ ಉವಾಚ ॥
ಗೆತಿಂ ಮೇ ದೇಹಿ ದೇವೇಶ ಯತ್ರ ತೇ ಸನಕಾದಯೆಃ |
ವಸೇಯಂ ತತ್ರ ಯೇನಾಹಂ ತೃತ್ರೈಸಾದಾಜ್ಜನಾರ್ದನ ॥ ev if
॥ ದೇವ ಉವಾಚ ॥
ಏವಮುಸ್ಲಿತಿ ತೇ ಬ್ರಹ್ಮನ್ನಿತ್ಯುಕ್ತ್ವಾಂತರ ಧೀಯಂತ ।
ಭಗೆವಾನಸಿ ರೈಭ್ಯಸ್ತು ದಿವ್ಯಜ್ಞಾನಸಮನ್ವಿತಃ ॥ ೪೫ ॥
ಕ್ಷಣಾದ್ಬಭೂವ ದೇನೇನ ಪರಿತುಷ್ಟೇನ ಚೆಕ್ರಿಣಾ |
ಜಗಾಮ ಯತ್ರ ಶೇ ಸಿದ್ಧಾಃ ಸನೆಕಾದ್ಯಾ ಮಹರ್ಷಯಃ ॥ ೪೬ ॥
ಏತಚ್ಚ ಶೈ ಭ್ಯನಿರ್ದಿಷ್ಟಂ ಸ್ತೋತ್ರಂ ವಿಷ್ಣೋರ್ಗೆದಾಭೃೈತಃ |
ಯಃ ಪಠೇತ್ಸಗೆಯಾಂ ಗೆತ್ವಾ ಪಿಂಡದಾನಾದ್ವಿಶಿಷ್ಯತೇ ॥ ೪೭ ॥
೪೪. ರೈಭ್ಯ--ದೇವೇಶನೇ, ಜನಾರ್ದನ, ಆ ಸನಕಾದಿಗಳೆಲ್ಲಿರುವರೋ
ಅಲ್ಲಿ ನಿನ್ನ ಅನುಗ್ರಹದಿಂದ ನಾನು ಇರುವೆನು. ಆಯೆಡೆಗೆ ನನಗೆ ದಾರಿಯನ್ನು
ತೋರಿಸಿಕೊಡು.
೪೫-೪೬. ದೇವನು. "ಬ್ರಾ ಹ್ಮಣನೇ, ಹಾಗೆಯೇ ಆಗಲಿ” ಎಂದು ಕಣ್ಮರೆ
ಯಾದನು. ಶೈಭ್ಯನಾದರೋ ಸಂತುಷ್ಟನಾದ ವಿಷ್ಣುದೇವನಿಂದ ಕ್ಷಣಮಾತ್ರದಲ್ಲಿ
ದಿವ್ಯಜ್ಞಾ ನಯುತನಾಗಿ, ಸಿದ್ಧ ರಾದ ಆ ಸನಕಾದಿಮಹರ್ಷಿಗಳಿರುವಲ್ಲಿಗೆ
(ಹೊರಟು) ಹೋದನು.
೪೭. ಶೈಭ್ಯನು ಹೇಳಿ ತೋರಿಸಿರುವ ಗದಾಧರನಾದ ವಿಷ್ಣು ವಿನ ಈ
ಸ್ತೋತ್ರವನ್ನು ಯಾದಿ ಹೇಳುವರೋ ಅವರು ಗಯೆಗೆ ಹೋಗಿ ಪಿಂಡದಾನ
ಮಾಡಿದ ಸುಕೃತದಿಂದೊಡಗೂಡುವರು.
೧೧ 81
ವರಾಹಪುರಾಣಂ
ಇತಿ ವರಾಹಪುರಾಣೇ ಆದಿಕೈತವೃತ್ತಾಂತೇ ಕೈಭ್ಯೈಸ್ಯೆ ತೆಪೆಸಾ ಗೆದಾಧರೆ
ಸ್ತೋತ್ರೇಣ ಚೋತ್ತಮಲೋಕೆ ಪ್ರಾಪ್ತಿರ್ನಾಮ ಸಪ್ತೆಮೋಧ್ಯಾಯಃ
ಇತಿ ಕೈಭ್ಯ ಚರಿತಂ ಸಮಾಪ್ತಂ
ಅಧ್ಯಾಯದ ಸಾರಾಂಶ---
ಶ್ರೀವರಾಹದೇವನು ಭೂಜೇವಿಗೆ ತಪಸ್ಸು ಮತ್ತು ಗದಾಧರಸ್ತೋತ್ರ
ಗಳಿಂದ ಕೈಭ್ಯಮುನಿಯು ಉತ್ತಮಲೋಕವನ್ನು ಪಡೆದೆ ವಿಚಾರವನ್ನು
ಹೇಳುವನು ರೈಭ್ಯನು ಗಯೆಗೆ ಹೋಗಿ ತಪಸ್ಸನ್ನು ಮಾಡುತ್ತಿರಲು ಅವನ
ಬಳಿಗೆ ಸನತ್ಯುಮಾರಮುನಿಯು ಬಂದುದು, ಅವನು ಕೈಭ್ಯನೊಡನೆ ಧರ್ಮಕರ್ಮ
ವಿಚಾರವನ್ನು ಮಾತನಾಡುತ್ತ, ಉಜ್ಜಯಿನಿಯ ವಿಶಾಲನೆಂಬ ರಾಜನು ಪುತ್ರ
ಪ್ರಾಪ್ತಿಗಾಗಿ ಗಯೆಯಲ್ಲಿ ಪಿತೃ ತೀರ್ಥದಲ್ಲಿ ಪಿತೃಗಳನ್ನು ಪಿಂಡಪ್ರೆದಾನಾದಿಗ
೪ಿಂದೆ ತೃಪ್ತಿಪಡಿಸಿ, ಅವರಿಗೆ ಉತ್ತಮ ಗತಿಯನ್ನು ಟುಮಾಡಿದುದೆನ್ನೂ ಹೇಳಿ
ಗಯೆಯ ಮಹಿಮೆಯನ್ನು ತಿಳಿಸುವುದು, ಕೈಭ್ಯನು ಗಯಾ ಕ್ಷೇತ್ರದಲ್ಲಿ ನೆಲಸಿರುವ
ಗದಾಧರದೇವನನ್ನು ಕುರಿತು ಮಾಡಿದೆ ಸ್ತೋತ್ರ, ಅದರಿಂದ ಸಂತುಷ್ಟನಾದ
ವಿಷ್ಣು ವು. ಪ್ರತ್ಯಕ್ಷನಾಗಿ ಕೈಭ್ಯನಿಗೆ ಸನಕಾದಿಗಳಿರುವ ಉತ್ತಮಲೋಕವನ್ನು ದಯೆ
ಪಾಲಿಸಿದುದ್ಕು, ಗದಾಧರಸ್ಲೋತ್ರ ಮಹಿಮೆ ಇವುಗಳನ್ನು ವಿವರವಾಗಿ ತಿಳಿಸು
ವನು. ಇಲ್ಲಿಗೆ ಶ್ರೀ ವರಾಹೆಪುರಾಣದಲ್ಲಿ ಏಳನೆಯ ಅಧ್ಯಾಯ
x
82
॥ ಶ್ರೀಃ ॥
Xe
ಅಷ್ಟ ಮೋಧ್ಯಾಯಃ
ಅಥ ಧರ್ಮವ್ಯಾಧಚರಿತಂ
ಆವಾರಾ
ಈಾ್ರಾ
॥ ವರಾಹ ಉವಾಚೆ ||
ಯೋಸೌವಸೋಃ ಶರೀರೇತು ವ್ಯಾಧೋ ಭೊತ್ವಾ ನೃಪಸ್ಯಹ |
ಸೆ ಸ್ವವೃತ್ಯಾ ಸ್ಥಿತಃ ಕಾಲಂ ಚತುರ್ವರ್ಷ ಸಹಸ್ರಕಂ Hol
ಏಕೈಕಂ ಸ್ವಕುಟುಂಬಾರ್ಥೇ ಹತ್ವಾ ನನಚರಂ ಮೃಗೆಂ |
ಭೃತ್ಯಾತಿಥಿಹುತಾಶಾನಾಂ ಪ್ರೀಣನಂ ಕುರುತೇ ಸದಾ ॥ ೨॥
ಮಿಥಿಲಾಯಾಂ ನರಾರೋಹೇ ಸದಾ ಪರ್ವಣಿ*ಪರ್ವಣಿ |
ಪಿತ್ಯೂಣಾಂ ಕುರುತೇ ಶ್ರಾದ್ಧಂ ಸ್ವಾಚಾರೇಣ ವಿಚಕ್ಷಣಃ law
ಎಂಟಿನೆಯ ಅಧ್ಯಾಯ
ಧಾರ್ಮಿಕನಾದ ಬೇಡನ ಚರಿತ್ರೆ
[=
೧. ವರಾಹೆ--ವಸುರಾಜನ ದೇಹೆದಿಂದೆ ಹೊರಟ ಆ ಬೇಡನು ನಾಲ್ಕು
ಸಾವಿರೆ ವರ್ಷಕಾಲ ತನ ೩ ಜಾತಿಯ ಕೆಲಸದಲ್ಲಿದ್ದು ಕೊಂಡಿದ್ದ ನು.
೨. ಅವನು ಪ್ರತಿದಿನವೂ ತನ್ನ ಕುಟುಂಬಕ್ಕಾಗಿ ಒಂದೊಂದು ಕಾಡು
ಮೃಗವನ್ನು ಮಾತ್ರ ಕೊಂದು, ಸೇವಕರನ್ನೂ, ಅತಿಥಿಗಳನ್ನೂ ಅಗ್ನಿ ಯನ್ನೂ
ತೃಪ್ತಿಪಡಿಸುತ್ತಿದ್ದನು.
೩. ವರಾರೋಹೇ, ವಿದ್ವಾಂಸನಾದ ಅವನು ಪ್ರತಿಯೊಂದು ಪರ್ವದಲ್ಲೂ
ತನ್ನ ಆಚಾರದಂತೆ ಪಿತೃಗಳಿಗೆ ಶ್ರಾದ್ಧವನ್ನು ಮಾಡುವನು.
* ಫರ್ವವ ಆಮಾವಾಸ್ಕೆ, ಸಂಕ್ರಮಣ-
83
ವರಾಹಪುರಾಣಂ
ಅಗ್ನಿಂ ಪರಿಚರನ್ನಿ ತ್ಯಂ ವದನ್ಸತ್ಯಂ ಸುಭಾಷಿತಂ |
ಪ್ರಾಣ ಯೊತ್ರಾನುಷಕ್ತಸ್ತು ಯೋಸೌ ಜೀವಂ ನಸಾತೆಯೇತ್ ಗಳಗ
ಏವಂತು ವಸತಸ್ತಸ್ಯ ಧರ್ಮುಬುದ್ಧಿರ್ಮಹಾತಪಾಃ [
ಪುತ್ರಸ್ತ ೩ರ್ಜುನಕೋನಾಮ ಬಭೂವ ಮುನಿವದ್ವಶೀ ls
ತೆಸ್ಕಕಾಲೇನ ಮಹತಾ ಚಾರಿತ್ರೇಣ ಚ ಧೀಮತಃ |
ಬಭೂವಾರ್ಜುನಕಾ* ನಾಮ ಕನ್ಯಾಚೆ ವರವರ್ಣಿನೀ atl
ತಸ್ಯಾ ಯೌವನ ಕಾಲೇತು ಚಿಂತಯಾಮಾಸ ಧರ್ಮವಿತ್ |
ಕಸ್ಕೇಯಂ ದೀಯೆತೇ ಕೆನ್ಯಾ ಕೋ ವಾ ಯೋಗ್ಯ ಶೆ ವೈ ಪುರ್ಮಾ ॥೭॥
ಇತಿ ಚಿಂತಯತೆಸ್ತಸ್ಕ ಮತಂಗಸ್ಯ ಸುತಂ ಪ್ರತಿ!
ಧರ್ಮವ್ಯಾಫಸ್ಯ ಸುವ್ಯಕ್ತಂ ಪ್ರೆಸನ್ನಾಖ್ಯಂ ಪ್ರತಿಬ್ರುವನ್
ಏವಂ ಸಂಚಿಂತ್ಯ ಮಾತಂಗೆಃ ಪ್ರೆಸನ್ನಂ ಪ್ರತಿಸೋದ್ಯ ತಃ | ls |
೪. ನಿತ್ಯವೂ ಅಗ್ನಿಯನ್ನು ಸೇನಿಸುತ್ತ ಸತ್ಯವೂ ಹಿತವೂ ಆದೆ ಒಳ್ಳೆಯ
ಮಾತುಗಳನ್ನಾ ಡುವನು, ಹೊಟ್ಟೆ ಯನ್ನು ಹೊರೆದು ಜೀನಿಸುವುದಕ್ಕಾಗಿ
ಎಂದಿಗೂ ಪ್ರಾಣಿಯನ್ನು ಕೊಲ್ಲನು.
೫. ಹೀಗೆ ಜೀವಿಸುತ್ತಿದ್ದ ಆ ಬೇಡನಿಗೆ ಧರ್ಮಬುದ್ಧಿ ಯುಳ್ಳವನೂ ಮಹಾ
ತಪಸ್ವಿಯ ಖುಷಿಗಳಂತೆ ಜಿತೇಂದ್ರಿಯನೂ ಆದ ಅರ್ಜುನಕನೆಂಬ ಮಗನು
ಹುಟ್ಟಿ ದನು.
೬, ಅಲ್ಲದೆ ಬುದ್ಧಿವಂತನಾದ ಅವನಿಗೆ ಬಹುಕಾಲದ ಮೇಲೆ, ಒಳ್ಳೆಯ
ನಡತೆಯಿಂದಲೂ ಹೆಸರಿನಿಂದಲೂ ಅರ್ಜುನಕೆಯೆನಿಸಿಕೊಂಡ ಉತ್ತಮಳಾದ
ಮಗಳೂ ಜನಿಸಿದಳು.
೭. ಆ ಮಗಳಿಗೆ ಯೌವನಕಾಲವಾಗಲು ಧರ್ಮವನ್ನರಿತ ಅವನು
ಇವಳನ್ನು ಯಾರಿಗೆ ಕೊಡುವುದು? ಯೋಗ್ಯನಾದ ವರನಾರು? ಎಂದು
ಚಿಂತಿಸುತ್ತಿದ್ದನು.
೮. ಹೀಗೆ ಚಿಂತಿಸುತ್ತಿದ್ದ ಆ ಧರ್ಮವ್ಯಾಧನಿಗೆ ಮತಂಗಖುಷಿಯ
ಮಗನು ಸರಿಯಾದವನೆಂದು ತೋರಲ್ಕು ಪ್ರಸನ್ನ ನೆಂಬ ಹೆಸರಿನ ಅವನ ವಿಚಾ
ರವಾಗಿ ಮಾತನಾಡಿಕೊಳ್ಳು ತ್ತಲೂ, ಯೋಚಿಸುತ್ತಲೂ, ಅವನ ವಿಷಯದಲ್ಲಿ
ಉದ್ಯುಕ್ತನಾದನು.
* ಅರ್ಜುನಕಾಎ ಶುದ ಳು.
ಳಿ ಲ
84
ಎಂಟನೆಯ ಅಧ್ಯಾಯ
ಉನಾಚ ತಸ್ಯ ಪಿತರಂ ಪ್ರಸೆನ್ನಾಯಾರನೀಂ ಭೆನಾನ್ ॥
ಗೃಹಾಣ ತಪತಾಂ ಶ್ರೇಷ್ಠಸ್ಟಯಂ ದತ್ತಾಂ ಮಹಾತ್ಮನೇ ie Hl
! ಮತಂಗ ಉವಾಚ ॥
ಪ್ರಸನ್ನೋಯಂ ಮಮಸುತಃ ಸರ್ವಶಾಸ್ತ್ರನಿಶಾರದಃ |
ಗೃಹ್ಲಾಮ್ಯರ್ಜುನಕಾಂಕನ್ಯಾಂ ತ್ವತ್ಸುತಾಂ ವ್ಯಾಧಸತ್ತಮ ॥ ೧೦!
ಏವಮುಕ್ತೇ ತದಾ ಕೆನ್ಕಾಂ ಧರ್ಮನ್ಯಾಥೋ ಮಹಾತಪಾಃ |!
ಮತಂಗೆಪುತ್ರಾಯ ದದೌ ಪ್ರಸನ್ನಾಯ ಚೆ ಧೀಮತೇ Il ee |!
ಧರ್ಮುವ್ಯಾಧಸ್ತದಾ ಕನ್ಯಾಂ ದತ್ತಾ ಸ್ವಗೃ ಹನಾಯಿವಾನ್ |
ಸಾಪಿ ಶ್ವಶುರಯೋರ್ಭೆರ್ತುಃ ಶುಶ್ರೊಷಣಪರಾಭವತ್ ॥ ೧೨1
೯. ಮತಂಗನನ್ನು ಕುರಿತು « ತಪಸ್ವಿಗಳಲ್ಲಿ ಮೇಲಾದವನೇ,
ಮಹಾತ್ಮನಾದ ಪ್ರಸನ್ನನಿಗೆ ನಾನಾಗಿ ಕೊಟ್ಟ ಅರ್ಜುನಕೆಯನ್ನು ನೀನು
ತಂದುಕೋ* ಎಂದು ಹೇಳಿದನು.
೧೦. ಮತಂಗ ಖುಷಿ. -ವ್ಯಾಧಸತ್ತಮನೇ, ನನ್ನ ಮಗನಾದ ಈ
ಪ್ರಸನ್ನನು ಸರ್ವಶಾಸ್ತ್ರವಿಶಾರದನಾಗಿದ್ದಾನೆ. ಇವನಿಗೆ ನಿನ್ನ ಮಗಳಾದ ಅರ್ಜುನ
ಕೆಯನ್ನು ತಂದುಕೊಳ್ಳುತ್ತೇನೆ.
೧೧. ಹೀಗೆ ಹೇಳಿಸಿಕೊಂಡ ಮಹಾತಪಸ್ವಿಯಾದ ಆ ಧರ್ಮವ್ಯಾಧನು,
ವಿದ್ವಾಂಸನೂ ಮೆತಂಗಸುತನೂ ಆದ ಪ್ರಸನ್ನ ನಿಗೆ ತನ್ನ ಮಗಳನ್ನು ಮದುನೆ
ಮಾಡಿ ಕೊಟ್ಟನು.
೧೨, ಬಳಿಕ ಆ ಧರ್ಮವ್ಯಾಧನು ತನ್ನ ಮನೆಗೆ ಬಂದನು. ಅರ್ಜುನ
ಕೆಯು ಅತ್ತೆ ಮಾವಂದಿರ ಮತ್ತು ಪತಿಯ ಸೇವೆಯಲ್ಲಿ ನಿರತಳಾಗಿ ಇದ್ದಳು.
85
ವೆರಾಹೆಪುರಾಣಂ
ಅಫಕಾಲೇನ ಮಹೆತಾ ಸಾ ಕನ್ಯಾರ್ಜುನಕಾ ಶುಭಾ |
ಉಕ್ತಾ ಶೈಶ್ರ್ಯಾ ಸ್ನುಷಾ ಪುತ್ರೀ ಜೀವಹಂತುಸ್ತ್ವಮಾದೃಶೀ ॥
ನಜಾನಾಸಿ ತಪಃ ಕರ್ತುಂ ಭರ್ತುರಾರಾಧನಂ ತಥಾ ॥ ೧೩ ೫
ಸಾಹಿ ಸ್ವಲ್ಪಾಪರಾಧೇನ ಭಕ್ತಿತಾ ತನು ಮಧ್ಯಮಾ I
ಸಿತುರ್ನೇಶ್ಮಾಗತಾ ಬಾಲಾ ಕೋದಮಾನಾ ಮುಹುರ್ಮುಹುಃ ॥೧೪॥
ಪಿತ್ರಾಸೃಷ್ಟಾ ಕಿಮೇತತ್ತೇ ಪುತ್ರಿರೋದನೆಕಾರಣಂ |
ಏನಮುಕ್ತಾ ತದಾ ಸಾತು ಕೆಥೆಯಾಮೂಸ ಭಾಮಿನೀ ॥ ೧೫ ॥
ಶ್ವಶ್ರಾಹಮುತ್ತಾ ತೀವ್ರೇಣ ಕೋಪೇನ ಮಹೆತಾ ಪಿತಃ ।
ಜೀವಹಂತುಃ ಸುತೇತ್ಯುಚ್ಚೈರಸಕೃಷ್ವ್ವಾಧ ಜೇತಿ ಚ il ot |
ಏತಚ್ಛು ಏಕ್ತಾ ಸಧರ್ಮಾತ್ಮಾ ಧರ್ಮವ್ಯಾಧೋ ರುಷಾನ್ವಿತಃ |
ಮತಂಗೆಸ್ಯೆ ಗೃಹಂ ಸೋಫ ಗತ್ವಾ ಜನಪದೈರ್ವೈೃತಂ 1 ೧೭]
——
೧೩. ಬಹುಕಾಲದಮೇಲೆ ಯಾವುದೋ ಸಣ್ಣ ತಪ್ಪು ಮಾಡಿದುದಕ್ಕಾಗಿ
ಸೊಸೆಯಾದ ಅರ್ಜುನಕೆಯನ್ನು ಅವಳ ಅತ್ತೆಯು “ಅಮಂಗಳೇ ! ನೀನು
ಪ್ರಾಣಿಗಳನ್ನು ಕೊಲ್ಲುವವನ ಮಗಳು. ಇಂತಹೆವಳಿಗೆ ತಪಸ್ಸನ್ನು ಮಾಡುವು
ದಕ್ಕೂ ಪತಿಸೇವೆ ಮಾಡುವುದಕ್ಕೂ ಹೇಗೆ ತಿಳಿದೀತು?” ಎಂದು ಬೈದಳು.
೧೪-೧೬. ಸಣ್ಣ ತಪ್ಪಿಗಾಗಿ ನಿಂದೆಗೆ ಪಾತ್ರಳಾದ (ಸಣ್ಣ ನಡುವಿನ) ಆ
ಬಾಲೆಯು ತಂದೆಯ ಮನೆಗೆ ಬಂದು ಮತ್ತೆ ಮತ್ತೆ ಅಳುತ್ತಾ, "ಅಪ್ಪಾ, ಅತ್ತೈಯು
ಹೆಚ್ಚು ಸಿಟ್ಟಿನಿಂದ ನನ್ನನ್ನು “ಪ್ರಾಣಿಗಳನ್ನು ಕೊಲ್ಲುವವನ ಮಗಳು. ಬೇಡನ
ಮಗಳಂ' ಎಂದು ಗಟ್ಟಯಾಗಿ ಹಲವು ಸಾರಿ ಬಯ್ದಳು.” ಎಂದು ಹೇಳಿದಳು.
೧೭-೧೯. ಇದನ್ನು ಕೇಳಿದ ಧರ್ಮಾತ್ಮನಾದ ಆ ಬೇಡನು ಸಿಟ್ಟು ಗೊಂಡು,
ಜನರಿಂದ ಕೂಡಿದ ಆ ಮತಂಗ ಖುಷಿಯ ಮನೆಗೆ ಹೋದನು. ಜಯಶೀಲರಲ್ಲಿ
86
ಎಂಟಿನೆಯ ಅಧ್ಯಾಯ
ತೆಸ್ಕಾಗತಸ್ಯ ಸಂಬಂಧೀ ಮತಂಗೋ ಜಯತಾಂ ವರಃ |
ಆಸನಾದ್ಕರ್ಥ್ಯಷಾದ್ಯೇನ ಪೂಜಯಿತ್ತೇದಮಬ್ರವೀತ್ ॥ ೧೮ Il
ಕೆಮಾಗಮನಕೃತ್ಯಂತೇ ಕಿಂಕರೋಮ್ಯಾಗತಕ್ರಿಯಾಂ Hori
॥ ವ್ಯಾಥ ಉವಾಚ ॥
ಭೋಜನಂ ಕಿಂಚಿದಿಚ್ಛಾವಿಂ ಭೋಕ್ತುಂ ಚೈತನ್ಯವರ್ಜಿತಂ |
ಕೌತೂಹಲೇನ ಯೇನಾಹಮಾಗೆತೋ ಭವತೋ ಗೃಹೇ | ೨೦॥
| ಮತಂಗೆ ಉವಾಚ ॥
ಗೋಧೂಮಾ ವ್ರೀಹಯಶ್ಚೈವ ಸಂಸ್ಕೃತಾ ಮಮ ವೇಶ್ಮನಿ!
ಭುಜ್ಯತಾಂ ಧರ್ಮವಿಚ್ಛೆ ಷ್ಠ ಯಥಾಕಾಮಂ ತಪೋಧನ il ೨೧॥
॥ ವ್ಯಾಧ ಉವಾಚ ॥
ಪಶ್ಯಾಮಿ ಕೀದೃಶಾಸ್ತೇಹಿ ಗೋಧೂಮಾ ಪವ್ರೀಹಯೋಯವಾಃ |
ಸ್ವರೂಸೇಣಚೆ ಸಂತ್ಯೇತೇ ಯೇನ ವೋ ನೇದ್ಮಿಸತ್ತಮು ll ೨೨॥
ಮೇಲಾದ ಆ ಮತಂಗ ಮುನಿಯು ಮನೆಗೆ ಬಂದ ಬೀಗನನ್ನು ಪೀಠಕೊಡುವುದೇ
ಮೊದಲಾದುವುಗಳಿಂದ ಪೂಜಿಸಿ, "ನೀನು ಬಂದ ಕೆಲಸವೇನು? ನೀನು
ಬಂದುದಕ್ಕೆ ನಾನು ಮಾಡಬೇಕಾದುದೇನು?' ಎಂದು ಕೇಳಿದನು.
೨೦. ಬೇಡನು. -ಪ್ರಾಣಿಸಂಬಧವಲ್ಲದ ಯಾವುದಾದರೂ ಆಹಾರವನ್ನು
ತಿನ್ನಲು ಬಯಸುತ್ತೇನೆ. ಅದಕ್ಕಾಗಿ ಕುತೂಹಲದಿಂದ ನಿನ್ನ ಮನೆಗೆ ಬಂದಿದ್ದೇನೆ.
೨೧. ಮತಂಗಃ:--ಧರ್ಮಜ್ಞರಲ್ಲಿ ಮೇಲಾದವನೇ, ತಪೋಧನನೇ, ನಮ್ಮ
ಮನೆಯಲ್ಲಿ ಗೋದುವೆಯೂ ಬತ್ತವೂ ಶುದ್ಧವಾದುದಾಗಿದೆ. ಬೇಕಾದಹಾಗೆ
ಊಟ ಮಾಡು.
೨೨. ಧರ್ಮವ್ಯಾಧ (ಬೇಡನು): “ ಸಜ್ಜನೋತ್ತಮನೇ, ಎಲ್ಲಿ!
ನಿಮ್ಮ ಗೋದುವೆಯ್ಕೂ ಜವೆಯೂ, ಎಂತಹವು? ಆಕಾರದಲ್ಲಿ ಹೇಗಿವೆ ಎಂಬು
ದನ್ನು ನೋಡಿ ತಿಳಿದು ಕೊಳ್ಳುವೆನು.”
87
ವರಾಹೆಪುರಾಣಂ
0 ವರಾಹ ಉವಾಚ ॥
ಏವಮುಕ್ತೇ ಮತೆಂಗೇನೆ ಶೊರ್ಪಗೋಧೂಮ ಪೂರಿತಂ |
ಅಸರೆಂ ತತ್ರವ್ರೀಹೀಣಾಂ ಧರ್ಮವ್ಯಾಧಾಯ ದರ್ಶಿತಂ ॥ ೨೩ |
ದೃಷ್ಟ್ವಾ ವ್ರೀಹೀನ್ಸಗೋಧೂಮಾನ್ ಧರ್ಮವ್ಯಾಧೋ ವೆರಾಸೆನಾತ್ |
ಉತ್ಕಾಯ ಗಂತುಮಾರೇಭೇ ಮತಂಗೇನ ನಿವಾರಿತಃ ॥ ೨೪ ॥
ಕಿಮರ್ಥಂ ಗಂತುಮಾರಬ್ಧಂ ತ್ವಯಾವದ ಮಹಾಮತೇ |
ಅಭುಕ್ತೇ ನೈನ ಸಂಸಿದ್ಧಂ ಮದ್ಭೃಹೇ ಚಾನ್ನಮುತ್ತಮಂ ॥
ಪಾಚೆಯಿತ್ತಾ ಸ್ಪಯಂಚೈನ ಕಸ್ಮಾತ್ರಂನ್ನಾದ್ಯಭುಂಜಸೇ ॥ ೨೫ ॥
॥ ವ್ಯಾಧ ಉವಾಚ ॥
ಸಹಸ್ರಶಃ ಕೋಟಶಶ್ಚ ಜೀವಾನ್ ಹಂಸಿ ದಿನೇ ದಿನೇ |
ಅಫೇದೃಶಸ್ಯ ಪಾಪಸ್ಯ ಕೋನ್ನಂ ಭುಂಜತಿ ಸತ್ತುರ್ಮಾ ॥ ೨೬ ॥
೨೩. ವರಾಹ: ಬೀಡನು ಹೀಗೆ ಹೇಳಲು ಮತಂಗನು ಗೋದುವೆಯಿಂಂದ
ತುಂಬಿದ ಒಂದು ಮೊರವನ್ನೂ ಬತ್ತವಿರುವ ಮತ್ತೊಂದು ಮೊರವನ್ನೂ ಅವನಿಗೆ
ತೋರಿಸಿದನು.
೨೪. ಆ ಧರ್ಮವ್ಯಾಧನು ಬತ್ತವನ್ನೂ ಗೋದುವೆಯನ್ನೂ ನೋಡಿ,
ಉತ್ತಮವಾದ ಪೀಠದಿಂದ ಎದ್ದು ಹೊರಡಲಾರಂಭಿಸಿದನು.
೨೫. ಆಗ ಮತಂಗ ಮುನಿಯು ಅವನನ್ನು ತಡೆದು * ಮಹಾಮತಿಯೇ,
ನಮ್ಮ ಮನೆಯಲ್ಲಿ ಸಿದ್ಧವಾಗಿರುವ ಉತ್ತಮಾನ್ನವನ್ನು ಊಟಮಾಡದೆಯೇ ಏಕೆ
ನೀನು ಹೊರಟಿ 9? ಹೇಳು. ನೀನೆ ಅಡಿಗೆ ಮಾಡಿಸಿ ಈಗೇಕೆ ಊಟಮಾಡು
ವುದಿಲ್ಲ? ” ಎಂದನು.
೨೬. ಬೇಡನು:--ನೀನು ದಿನದಿನವೂ ಸಾನಿರಗಟ್ಟಿಲೆಯೂ ಕೋಟ
ಗಟ್ಟಲೆಯೂ ಪ್ರಾಣಿಗಳನ್ನು ಕೊಲ್ಲುತ್ತೀಯೆ. ಹೀಗಿರುವಾಗ ಇಂತಹ ಪಾಪಿಯ
ಅನ್ನವನ್ನು ಸತ್ಸುರುಷನಾವನು ತಾನೆ ಊಟಮಾಡುವನು ?
88
ಎಂಟನೆಯ ಅಧ್ಯಾಯ
ಅಚ್ಛೆ ತನ್ಯಂ ಯದಿಗೃಹೇ ವಿದ್ಯತೇನ್ನಂ ಸುಸಂಸ್ಕೃೃತಂ |
ತೆದಾನೀಮಸ್ಮಿ ಸಂಭೋಕ್ತಾ ಮತ್ವಾತು ಸ್ವಜನಂ ತವ N ೨೭॥
ಅಹಮೇಕಂ ಕುಟುಂಬಾರ್ಥೆೇ ಹನ್ಮ್ಯರಣ್ಯೇ ಪಶುಂ ದಿನೇ
ತಂಚೇತ್ಪಿತೃಭ್ಯಃ ಸತ್ಕೃತ್ಯ ದತ್ವಾ ಭುಂಜಾಮಿ ಸಾನುಗಃ ॥ ೨೮ ॥
ತ್ವಂತು ಜೀವಾನ್ ಬಹೂನ್ ಹತ್ವಾ ಸ್ವಕುಟುಂಬೇನ ಸಾನುಗಃ |
ಭುಂಜಸೇ ತೇನೆ ಸತತಮಭೋಜ್ಯಂ ತನ್ಮತಂ ಮಮ ॥೨೯॥
ಬ್ರಹ್ಮಣಾತು ಪುರಾಸೃಷ್ಟಾ ಓಷಧ್ಯ8* ಸರ್ವನೀರುಧಃ |
ಯಜ್ಞಾರ್ಥಂ ತತ್ತು ಭೂತಾನಾಂ ಭೆಕ್ಷಮಿತ್ಯೇನ ವೈ ಶ್ರುತಿಃ | ೩೦॥
ದಿನ್ಮೋ ಭೌಮಸ್ತಥಾ ಪೈತ್ರೋ ಮಾನುಷೋ ಬ್ರಾಹ್ಮ ಏವ ಚೆ |
ಏತೇಪಂಚೆ ಮಹಾಯಜ್ಞಾ ಬ್ರಹ್ಮಣಾನಿರ್ಮಿತಾ ಪುರಾ ll ac |
೨೭-೨೮. ನಿನ್ನ ಮನೆಯಲ್ಲಿ ಪ್ರಾಣಿಗಳದಲ್ಲದ ಶುದ್ದವಾದ ಅನ್ನ ವಿದ್ದರೆ
ನಿನ್ನನ್ನು ಸ್ವಜನವೆಂದು ತಿಳಿದು ಊಟಮಾಡುವೆನು. ನಾನು ಕುಟುಂಬಕ್ಕ್ಯಾ?
ದಿನಕ್ಕೆ ಒಂದು ಕಾಡುಮೃಗವನ್ನು ಮಾತ್ರ ಕೊಲ್ಲುವೆನು. ಅದನ್ನೂ ಪಿತೃಗಳಿಗೆ
ಸತ್ಕಾರ ಪೂರ್ವಕವಾಗಿ ಕೊಟ್ಟು ಉಳಿದುದನ್ನು ಇಷ್ಟರೊಡನೆ ಊಟ
ಮಾಡುವೆನು.
೨೯. ನೀನಾದರೆ ಬಹು ಪ್ರಾಣಿಗಳನ್ನು ಕೊಂದು ಕುಟಂಬದೊಡನೆ
(ಕೂಡಿಕೊಂಡು) ಊಟಮಾಡುತ್ತೀಯೆ. ಆದುದರಿಂದೆ ಅದು ಯಾವಾಗಲೂ
ಊಟಮಾಡತಕ್ಕದ್ದಲ್ಲವೆಂದು ನನ್ನ ಅಭಿಪ್ರಾಯ.
೩೦. ಪೊರ್ವದಲ್ಲಿ ಬ್ರಹ್ಮನು *ಓಷಧಿಗಳನ್ನೂ ಎಲ್ಲಾ ಬಗೆಯ ಬಳ್ಳಿ ಪೊದೆ
ಗಳನ್ನೂ ಯಜ್ಞ ಕ್ಕಾಗಿ ಸೃಷ್ಟಿಸಿದನು. ಯಜ್ಞಾ ನಂತರ ಅದು ಪ್ರಾಣಿಗಳ ತಿಂಡಿ
ಯೆಂದು ಶ್ರುತಿಯಲ್ಲಿದೆ.
೩೧. ದೇವಯಜ್ಞ, ಭೂತಯೆಜ್ಞ, ಪಿತೃಯಜ್ಞ, ಮನಷ್ಯಯ
ಬ್ರಹ್ಮೆಯೆಜ್ಞ ಎಂಬ ಈ ಐದು ಮಹಾಯಜ್ಞ ಗಳನ್ನೂ ಬ್ರಹ್ಮನು ಪೂರ್ವದ;
ಏರ್ಪಡಿಸಿದನು,
* ಓಷಧಿಎ ಫಲವು ಪಕ್ವವಾದ ಬಳಿಕ ಒಣಗಿಹೋಗುವ ಬಿಳೆ (ರಾಗಿ, ಬತ್ತ ಗೋದಿ
ಮೊದಲಾದುವು.)
PA 89
ವರಾಹಪುರಾಣಂ
ಬ್ರಾ ಹ್ಮಣಾನಾಂ ಹಿತಾರ್ಥಾಯ ಇತರೇಷಾಂ ಚೆ ತನ್ಮೆಹಾಃ !
ಇತರೇಷಾಂತು ವರ್ಣಾನಾಂ ಬ್ರಾಹ್ಮಣೈಃ ಕಾರಿತಾಃ ಶುಭಾಃ ॥ ೩೨॥
ಏನಂ ಕೃತ್ವಾ ನರೋ ಭುಕ್ತ್ವಾ ತೆಸ್ಮಾದ್ವಾನ್ನಂ ವಿಶುಧ್ಯತಿ |
ಅನ್ಯಥಾ ಪ್ರೀಹಯೋ ಹ್ಯೇತೇ ಏಕೈಕೆಂ ಮೃಗೆಷ್ಟಕ್ಷಿಣಃ ॥
ಮಂತೆವ್ಯಾ ದಾತೃಭೋಕ್ರ್ಯಣಾಂ ಮಹಾಮಾಂಸಂತು ತತ್ಸ್ರ್ಯೈತೆಂ॥ ೩೩ ॥
ಮುಖಯಾತೇ ದುಹಿತಾ ದತ್ತಾ ಸುತ್ರಾರ್ಥೇ ವರ ವರ್ಣಿನೀ |
ಸಾಚೆ ತ್ವದ್ಭಾರ್ಯಯಾ ಪ್ರೋಕ್ತಾ ದುಹಿತಾ ಜಂತು ಘಾತಿನಃ ॥
ಅತೋರ್ಥಮಾಗತೋಹಂ ತೇ ಗೃಹಂ ಪ್ರತಿ ಸಮಾಸ್ಷಿತುಂ ॥ av |
ಆಚಾರಂ ವೇವಪೂಜಾಂಚ ಅತಿಥೀನಾಂ ಚೆ ತರ್ಪಣಂ |
ಏತೇಷಾಮೇಕೆಮಸ್ಯತ್ತ ಕುರ್ವನ್ನೆಪಿ ನ ದೃಶ್ಯಸೇ 1೩೫॥
PSS
೩೨. ಬಾಹ್ಮಣರ ಮತ್ತು ಇತರರ ಹಿತಕ್ಕಾಗಿ ಆ ಯಜ್ಞ ಗಳು. ಇತರ
ವರ್ಣದವರಿಗಾದರೋ ಬ್ರಾಹ್ಮಣರೇ ಶುಭಗಳನ್ನು ಮಾಡಿಸುವರು.
೩೩. ಹೀಗೆ ಯಜ್ಞ ಮಾಡಿದರೆ ಅನ್ನವು ಪರಿಶುದ್ಧವಾಗುತ್ತದೆ. ಅದನ್ನು
ಮನುಷ್ಯರು ತಿನ್ನಬಹುದು. ಹಾಗೆ ಮಾಡದಿದ್ದರೆ ಈ ಬತ್ತವೂ ಗೋದುವೆಯೂ
ಒಂದೊಂದುಕಾಳೂ ಮೃಗಪಕ್ಷಿಗಳೇ ಎಂದು ತಿಳಿಯಬೇಕು. ಅದು ಊಟ
ಮಾಡುವವರಿಗೂ ಊಟವನ್ನು ಮಾಡಿಸುವವರಿಗೂ ಮಹಾಮಾಂಸ
ವೆನ್ನಿಸುವುದು.
ಶ೪. ನಾನು ನಿನ್ನ ಮಗನಿಗೆ ಒಳ್ಳೆಯವಳಾದ ಮಗಳನ್ನೂ ಕೊಟ್ಟಿ ನು.
ಅವಳೆನ್ನು ನಿನ್ನ ಹೆಂಡತಿಯು, ಪ್ರಾಣಿಗಳನ್ನು ಕೊಲ್ಲುವವನ ಮಗಳೆಂದು ಹೇಳಿ
ದಳು. ಆದುದರಿಂದ ನಾನು ನಿನ್ನ ಮನೆಯನ್ನು ನೋಡಲು ಬಂದೆ.
೩೫. ಆಚಾರ, ದೇವಪೂಜೆ, ಅತಿಥಿಗಳ ಸತ್ಯಾರ, ಇವುಗಳಲ್ಲಿ ಒಂದನ್ನು
ನೀನು ಮಾಡುವಂತೆ ಕಾಣಲಿಲ್ಲ.
90
ಎಂಟನೆಯ ಅಧ್ಯಯ
ತೆದೆಹೆಂ ಗೆಂತುಮಿಚ್ಛಾಮಿ ಪಿತ್ಣೃಣಾಂ ಶ್ರಾದ್ಧಕಾಮ್ಯ ಯಾ |
ಸ್ವಗೃಹೇ ನೈನ ಭುಂಜಾಮಿ ಪಿತ್ಯುಣಾಂ ಕಾರ್ಯವಮಿತ್ಯುತ I ೩೬ ॥
ಅಹಂ ನ್ಯಾಭೋ ಜೀವ ಘಾತೀ ನತು ತ್ವಂ ಲೋಕಹಿಂಸಳಃ |
ಮತ್ಸುತಾ ಜೀವಘಾತಸ್ಯ ಯದೂಢಾ ತ್ವತ್ಸುತೇನ ಚೆ ll ೩೭ H
ತೆನ್ಮೆಹೆತ್ನೆಂ ಜೆ ಸಂಪ್ರಾಪ್ತಂ ಪ್ರಾಯಶ್ಚಿತ್ತಂ ತಸೋಧನೆ!
ಏನಮುಕ್ತ್ವ್ವಾ ಸಚೋತ್ಕಾ ಯೆ ಶಪ್ತ್ಯಾನಾರೀಂ ತದಾಂಬರೇ ೩೮ ॥
ಮಾ ಸ್ನುಷಾಭಿಃ ಸಮಂ ಶ್ವಶ್ಪ್ಯಾ ವಿಶ್ವಾಸೋ ಭವತು ಕಚಿತ್ |
ಮಾಚ ಸ್ನುಷಾ ಕದಾಚಿತ್ಸ್ಯಾದ್ವಾ ಶ್ವಶ್ರೊಂ ಜೀವತೀಮಿಷೇತ್
ಏನಮುಕ್ತ್ವ್ವಾ ಗತೋ ವ್ಯಾಧಃ ಸ್ವಗೃಹಂ ಪ್ರತಿ ಭಾಮಿನಿ | ॥ರ೯॥
ತೆಶೋ ದೇವಾನ್ ಪಿತ್ಯುನ್ ಭಕ್ತ್ಯಾ ಪೊಜಯಿತ್ಪಾ ವಿಚಕ್ಷಣಃ ॥ ೪೦॥
೩೬, ಆದುದರಿಂದ ಪಿತೃಗಳಿಗೆ ಶ್ರಾದ್ಧಮಾಡಲು ಹೋಗಬೇಕೆಂದು
ಇಚ್ಛಿಸುತ್ತೇನೆ. ನನ್ನ ಮನೆಯಲ್ಲೂ ಪಿತೃಗಳ ಕಾರ್ಯವಿಲ್ಲದೇ ಊಟ
ಮಾಡುವುದಿಲ್ಲ.
೩೭. ತಪೋಧನನೇ, ನಾನು ಪ್ರಾಣಿಗಳನ್ನು ಕೊಲ್ಲುವವನು ಬೇಡನು.
ನೀನಾದರೋ ಲೋಕಹಿಂಸಕನಲ್ಲ. ಪ್ರಾಣಿಗಳ ಕೊಲೆಗಾರನಾದ ನನ್ನ
ಮಗಳನ್ನು ನಿನ್ನಮಗನು ಮದುವೆ ಮಾಡಿಕೊಂಡುದರಿಂದ ನನಗೆ ಮಹಿಮೆಯೂ
ನನ್ನ ಪಾಪಕ್ಕೆ ಪ್ರಾಯಶ್ಚಿತ್ತವೂ ಆಯಿತು.
೩೮-೩೯. ಎಂದು ಹೇಳಿ ಎದ್ದು ಬೇಡನು ಆಕಾಶದಲ್ಲಿ ನಿಂತು, "ಎಲ್ಲೂ
ಸೊಸೆಯರೊಡನೆ ಅತ್ತೆಗೆ ವಿಶ್ವಾಸವುಂಟಾಗದಿರಲಿ. ಎಂದಿಗೂ ಸೊಸೆಯು ತನ್ನ
ಅತ್ತೆ ಜೀವಿಸಿರಲೆಂದು ಬಯಂಸದಿರಲ್ಲಿ ಎಂದು ಹೇಳಿ ಹೆಂಗಸನ್ನು ಶಪಿಸಿ ತನ್ನ
ಮನೆಗೆ ಹೊರಟುಹೋದನಂ.
೪೦-೪೨. ಭಾಮಿನಿಯೇ, ವಿದ್ವಾಂಸನೂ ತಪೊಧನನೂ ಆದ ಆ ಧರ್ಮ
ವ್ಯಾಧನು ಬಳಿಕ ಭಕ್ತಿಯಿಂದ ದೇವತೆಗಳನ್ನೂ ಪಿಶೃಗಳನ್ನೂ ಪೂಜಿಸಿ, ತನ್ನ
9೩
ವರಾಹೆಪುರಾಣಂ
ಪುತ್ರಂ ಚಾರ್ಜುನೆಕೆಂ ಸ್ಲಾಪ್ಯ ಸ್ವಸಂತಾನಂ ಮಹಾತಪಾಃ ।
ಧರ್ಮವ್ಯಾಧೋ ಜಗಾಮಾಶು ತೀರ್ಥಂ ತ್ರೈಲೋಕ್ಯವಿಶ್ರುತಂ Il ೪೧॥
ಪುರುಷೋತ್ತಮಾಖ್ಯಂ ಚ ಪರಂ ತತ್ರ ಗೆತ್ವಾ ಸಮಾಹಿತಃ |
ತಸಶ್ಲೆಚಾರ ನಿಯಮಾತ್ಪಠನ* ಸ್ತೋತ್ರಮಿದಂ ಧರೇ ॥ ೪೨ ॥
ನಮಾಮಿ ವಿಷ್ಣುಂ ತ್ರಿವಶಾರಿ ನಾಶನಂ
ವಿಶಾಲವಕ್ಷಸ್ಥ ಲಸಂಶ್ರಿತಶ್ರಿಯಂ |
ಸುಶಾಸನಂ ನೀತಿಮತಾಣಂ ಪೆರಾಂಗೆತಿಂ
ತ್ರಿವಿಕ್ರೆಮಂ ಮಂದರಧಾರಿಣಂ ಸದಾ ॥ ೪೩ ॥
ದಾಮೋದರಂ ನಿರ್ಜಿತಭೂತಲಂ ಧಿಯಾ
ಯಶೋಂಶುಶುಭ್ರಂ ಭ್ರೃಮರಾಂಗಸಪ್ರಭಂ !
ಭವೇಭವೇ ದೈತ್ಯರಿಪುಂ ಪುರುಷ್ಟುತಂ
ನಮಾಮಿ ವಿಷ್ಣುಂ ಶರಣಂ ಜನಾರ್ದನಂ ॥ ೪೪ ॥
ವಾ ಪ ee
ಕುಟುಂಬಭಾರವನ್ನು ಮಗನಾದ ಅರ್ಜುನಕನಿಗೆ ವಹಿಸಿ, ಮೂರುಲೋಕಗಳಲ್ಲೂ
ಪ್ರಸಿದ್ಧಿ ಗೊಂಡ ಪುರುಷೋತ್ತಮವೆಂಬ ಪರಮತೀರ್ಥಕ್ಕೆ ಹೊರಟುಹೋಗಿ
ಶಾಂತನಾಗಿ ನೇಮದಿಂದ ಈ(ಮುಂದಿರುವ)ಸ್ತೋತ್ರವನ್ನು ಹೇಳುತ್ತ ತಪಸ್ಸನ್ನು
ಮಾಡಿದನಂ.
೪೩. ದೇವತೆಗಳಿಗೆ ಹಗೆಗಳಾದ ರಾಕ್ಷಸರನ್ನು ಹಾಳುಮಾಡಿದವನೂ,
ತನ್ನ ಅಗಲವಾದ ಎದೆಯಲ್ಲಿ ಲಕ್ಷ್ಮಿಯನ್ನು ಧರಿಸಿರುವವನೂ, ಉತ್ತಮವಾದ
* ಶಾಸನವುಳ್ಳವನ್ಮೂ ನೀತಿವಂತರಿಗೆ ಉತ್ತಮವಾದ ಗತಿಯೂ, ತ್ರಿವಿಕ್ರಮನೂ,
ಮಂದರ ಪರ್ವತಧಾರಿಯೂ ಆದೆ ವಿಷ್ಣುವನ್ನು ನಮಸ್ಕರಿಸುತ್ತೇನೆ.
೪೪. ದಾಮೋದರನೂ, ಭೂಮಿಯಸನ್ಸೆಲ್ಲ ಬುದ್ಧಿಯಿಂದ ಜಯಿಸಿದವನೂ,
ಯಶಃಕಾಂತಿಯಿಂದ ಶುಭ್ರನೂ, ದುಂಬಿಯ ಮೈ ಬಣ್ಣವುಳ್ಳವನೂ, ಪ್ರತಿಯೊಂದು
ಅವತಾರದಲ್ಲೂ ಅಸುರಾರಿಯೂ, ಪುರುವಿನಿಂದ ಸ್ತುತನೂ, ರೆಕ್ಷಕನಣ ಆದ ಜನಾ
ರ್ದನನನ್ನು ನಮಸ್ಕ್ರಂಸುತ್ತೇನ.
* ಶಾಸನ ಕಾಂತ್ರಿ ಅಪ್ಪಣೆ, ವಾಕ್ಕ, ನಿಗ್ರಹೆ.
92
ಎಂಟನೆಯ ಅಧ್ಯಾಯ
ತ್ರಿಧಾಸ್ಥಿ ತಂ ತಿಗ್ಮರಥಾಂಗೆ ಪಾಣಿನೆಂ
ನಯಸ್ಥಿತಂ ಯುಕ್ತೆಮನುತ್ತಮೈ ರ್ಗುಣೈಃ!
ನಿಶ್ರೇಯಸಾಖ್ಯಂ ಕ್ಲಯಿತೇತರಂ ಗುರುಂ
ನಮಾಮಿ ವಿಷ್ಣುಂ ಪುರುಷೋತ್ತಮಂ ತ್ವಹಂ ll ೪೫ ॥
ಮಹಾವರಾಹೋ ಹವಿಷಾಂ ಭುಜೋ ಜನೋ
ಜನಾರ್ದನೋ ಮೇ ಹಿತಕೃಚ್ಛೆ $ ತುರ್ಮೂಖುಃ |
ಮಹೀಧರೋ ಮಾಮುದಧಿಸ್ಟನೇ ಮಹಾನ್
ಸ ಪಾತುವಿಷ್ಣುಃ ಶರಣಾರ್ಥಿನಂ ತು ಮಾಂ ॥ ೪೬ il
ಮಾಯಾತತಂ ಯೇನ ಜಗತ್ರಯಂ ಕೃತಂ
ಯಥಾಗ್ನಿನೈ ಕೇನ ತೆತೆಂ ಚರಾಚೆರೆಂ |
ಚರಾಚರಸ್ಯ ಸ್ವಯಮೇವ ಸರ್ವತಃ
ಸಮೇಸ್ತು ವಿಷ್ಣುಃ ಶರಣಂ ಜಗತ್ಪತಿಃ ॥ ೪೭ I
೪೫. ಶ್ರಿಮೂರ್ತಿಯಾಗಿರುವ, ತೀಕ್ಷೇ್ಣಚಕ್ರವನ್ನು ಹಿಡಿದಿರುವ, ನೀತಿ
ವಂತನಾದೆ, ಅತ್ಯುತ್ತಮ ಗುಣನಾದ, ನಿಶ್ರೇಯಸ್ಸೆಂಬ ಹೆಸರುಳ್ಳ ನೀಚರನ್ನು
ನಾಶಗೊಳಿಸುವ, ಗುರುವೂ ಪುರುಷೋತ್ತಮನೂ ಆದ ವಿಷ್ಣುವನ್ನು
ನಮಿಸುತ್ತೇನೆ.
೪೬. ಮಹಾವರಾಹೆನೂ ದೇವನೂ, ಜನಾರ್ದನನೂ, ನನಗೆ ಹಿಠಕಾ
ರಿಯ್ಕೂ ಚತುರ್ಮುಖನೂ, ಸಾಗರ ಪ್ರವಾಹೆದಲ್ಲಿ ಭೂಮಿಯನ್ನು ಧರಿಸಿದವನೂ,
ಮಹಾತ್ಮನೂ ಆದ ವಿಷ್ಣುವು ವತ ನನ್ನನ್ನು ಕಾಪಾಡಲಿ.
೪೭. ಚರಾಚರವೆಲ್ಲವೂ ಅಗ್ನಿಯಿಂದ ವ್ಯಾಪ್ತವಾಗಿರುವಂತೆ ಯಾರು
ಮೂರುಲೋಕವನ್ನೂ ಮಾಯೆಯಿಂದ ವ್ಯಾಪ್ತವಾದುದನ್ನಾಗಿ ಮಾಡಿದವನೋ
ಯಾರು ಚರಾಚರಗಳಿಗೆಲ್ಲಾ ಅಂತರ್ಯಾಮಿಯೋ (ರಕ್ಷಕನೋ) ಆ
ಜಗತ್ಸತಿಯಾದ ವಿಷ್ಣುವು ನನಗೆ ರಕ್ಷಕನಾಗಲಿ.
೨3
ವರಾಹೆಪುರಾಣಂ
ಭವೇ ಭೆನೇ ಯಶ್ಚ ಸಸೆರ್ಜ ಕೆಂ ತತೋ
ಜಗೆತ್ಸೆ )ಸೊತಂ ಸೆಚರಾಚರಂ ಕ್ವಿದಂ |
ತತಶ್ಚ ರುದ್ರಾತ್ಮವತಿ ಪ್ರಲೀಯತೇ
ತತೋ ಹರಿರ್ವಿಷ್ಣುರಚಿಂತ್ಯರೂಪ ಧೃಕ್ ॥ ೪೮ fi
ರವೀಂದುಪೃಥಿ ೀಪೆವನಾದಿಭಾಸ್ಕರಾಃ
ಜಲಂಚೆ ಯಸ್ಕ ಪ್ರಭವಂತಿ ಮೂರ್ತೆಯೆಃ !
ಸೆ ಸರ್ವದಾ ಮೇ ಭಗೆವಾನ್ ಸನಾತೆನೋ
ದದಾತು ಶಂ ವಿಷ್ಣುರಚಿಂತ್ಯರೂಪಧೃಕ್ !ರ್ಳ॥
ಇತೀರಿತೇ ತಸ್ಯ ಸನಾತನಃ ಸ್ವಯಂ
ಪ್ರೆರೋ ಬಭೂವಾಷ್ಟುತರೂಪದರ್ಶೆನಃ |
ವರಂ ವೃಣೇ ಷ್ಟೇತಿ ಸನಾತನೋಬ್ರವೀತ್
ಅನಂತ ಪಾದೋದರೆ ಬಾಹುವಕ್ರೆಃ 1೫೦%
೪೮-೪೯. ಪ್ರತಿಸ್ಥ ಸೃಷ್ಟಿ ಯಲ್ಲೂ ಯಾರು ನೀರನ್ನು ಸ್ಥ ಸೃಷ್ಟಿಸಿ ಸಿದನೋ, ಬಳಿಕ
ಆದರಿಂದ, ಜೆರಾಚೆರೆದಿಂದ ಳಂ ಈ ಜಗತ್ತು ಹುಟ್ಟ ತೋ, ರುದ್ರ ಸ್ವರೂಪ
ನಾದ ಯಾರಲ್ಲಿ ಅದು ಲಯವಾಗುವುದೋ, ಯತಾ ಪೃಥ್ವೀವಾಯು
ಜಲಾದಿಗಳು ಯಾರ ಮೂರ್ತಿಗಳೋ ಆ ಅಚಿಂತ್ಯ ರೂಪಧಾರಿಯೂ
ಸನಾತನನೂ ಆದ ಹೆರಿಯು ಆ ವಿಷ್ಣುವು ನನಗೆ ಸುಖವನ್ನು ಕೊಡಲಿ.
೫೦. ಹೀಗೆ ಅವನು ಸ್ತುತಿಸಲು ಅನಂತಪಾದೋದರಬಾಹುಮುಖಗಳು
ಳ್ಳವನೂ ಅದ್ಭು ತವಾದ ರೂಪದರ್ಶನಗಳುಳ ವನೂ ಆದ ಸೆನಾತನ ದೇವನ್ನ
ತಾನೇ ಪ್ರತ್ಯಕ್ಷನಾಗಿ “ವರವನ್ನು ಬೇಡು” ಎಂದನು.
94
ಎ€ಬನೆಯ ಅಧ್ಯಾಯ
ಇತೀರಿತೋ ವ್ಯಾಧವರೋ ಜಗಾದ
ಪ್ರದೀಯತಾಮೇಷ ವರಃ ಸುತೇಷ್ವಪಿ I
ಕ್ರಿಯಾ ಕೆಲಾಪೇನ ತಥಾತ್ಮನಿದ್ಯಯಾ
ಕುಲಪ್ರಸೂತಾವಸಿ ತೇನುಗಾಮಿನಃ 1 ೫೧ಗ
ಜ್ಞಾನೋದಯಸ್ಸ್ವಸ್ಯ ಕುಲಸ್ಕ ಸರ್ವದಾ
ಲಯಸ್ತಥಾ ಬ್ರಹ್ಮಣಿ ಮೇ ಸನಾತನ ॥ ೫೨ ॥
ಇತೀರಿತೇ ತಂ ಭೆಗೆವಾನುವಾಚ ಹ!
ಪ್ರಸನ್ನ ಬುದ್ಧಿ ರ್ಭವಶೇ ಮಯಾತ್ತ್ವಯಂ !
ವರೋ ವಿಸೃಷ್ಟಶ್ಚ ಕುಲಸ್ಯೆ ತೇ ಮಯಾ
ಲಯಂಸ್ತೆಥಾ ಬ್ರಹ್ಮಣಿ ಶಾಶ್ವತೇ ತವ ॥ ೫೩ !
ಇತೀರಿತೇ ದೇವವರೇಣ ಸ ಕ್ಷಣಾತ್
ಸ್ವದೇಹತಸ್ತೇಜ ಉದೀರ್ಣಮೈಕ್ಷತೆ |
ನಿಸರ್ಜಯಾಮಾಸ ಕವಿಂ ಸನಾತನಂ
ಲಯೆಂ ಚೆ ತತ್ರ ಪ್ರತಿಷೇದಿನಾನಸೌ Il me ॥
೫೧-೫೨. ಪರಮಾತ್ಮನು ಹೀಗೆನಲು,ು ಆ ವ್ಯಾಥೋತ್ತಮನು «ಸನಾತನನೇ
ನನ್ನ ಮಕ್ಕಳೂ ಕುಲೋತ್ಸನ್ನರೂ ಕರ್ವ ಕಲಾಪಗಳಿಂದಲೂ ಆತ್ಮವಿದ್ಯೆ
ಯಿಂದಲೂ ನಿನ್ನನ್ನು ಸೇವಿಸುವವರಾಗಲಿ. ನನ್ನ ಕುಲಕ್ಕೆ ಯಾವಾಗಲೂ
ಜ್ಞಾ ನೋದಯವೂ ಬ್ರಹ್ಮನಲ್ಲಿ ಲಯವೂ ಆಗಲಿ. ಈ ವರವನ್ನು ದಯೆಪಾಲಿಸು”
ಎಂದು ಹೇಳಿದನು.
೫೩, ಬೇಡನು ಹೀಗೆನಲು ಪ್ರಸನ್ನನಾದ ಭಗವಂತನು “ನಿನಗೂ
ನಿನ್ನ ಕುಲಕ್ಕೂ ನಾನು ಈ ವರವನ್ನು ಕೊಟ್ಟಿದ್ದೇನೆ. ನಿನಗೆ ಶಾಶ್ವತ ಬ್ರಹ್ಮನ
ಐಕ್ಯವುಂಬಾಗಲಿ. ಎಂದು ಹೇಳಿದನು.
10
೫೪. ದೇವೋತ್ತಮನು ಹೀಗೆ ಹೇಳಲು, ಆ ಬೇಡನು ಕ್ಷಣಮಾತ್ರ
ದಲ್ಲಿಯೇ ತನ್ನ ದೇಹದಿಂದ ಹೊರಟ ತೇಜಸ್ಸನ್ನು ಕಂಡು, ತನ್ನ ದೇಹವನ್ನು
ತ್ಯಜಿಸಿ ಸ್ಥಿರವಾಗಿ ಆ ಪರಮಾತ್ಮನಲ್ಲಿ ಐಕ್ಯನಾದನು.
95
ವರಾಹಪುರಾಣಂ
ಇತೀರಿತೆಂ ಸ್ತೋತ್ರವರಂ ಧರೇ ನರಃ |
ಪಠಿಷ್ಯತೇ ಯಶ್ಚೆ ಶೈಣೋತಿ ಮಾನವಃ 1 ೫೫ ॥
ಹರಿಂ ಸಮಭ್ಯರ್ಚ್ಯ ಸದಾ ಹ್ಯುಪೋಷಿತೋ
ವಿಶೇಷತೋ ವಿಷ್ಣುದಿನೇ ಚೆ ಮಾನವಃ |
ಸಯಾತಿ ಯತ್ರೆ ಸ್ವಯಮೇವ ಕೇಶವೋ
ವಸೇತ ಮನ್ವಂತರಸಪ್ರತಿಂ ಸುಖಂ 1 ೫೬ ॥
ಇತಿ ವರಾಹಪುರಾಣೇ ಆದಿಕೃತವೃತ್ತಾಂತೇ ವಸುಚರಿತೇ ವಸೋಃ
ಪುಂಡರೀಕಾಕ್ಷಸಾರಸ್ತೋತ್ರೇಣ ನೋಕ್ಸಪ್ರಾಪ್ತಿರ್ನಾಮ
ಅಷ್ಟಮೋಧ್ಯಾಯಃ
೫೫-೫೬. ಭೂದೇವಿ, ಹೀಗೆ ಆ ಧರ್ಮವ್ಯಾಧನು ಹೇಳಿದ ಸ್ತೋತ್ರ
ವನ್ನು ಯಾರು ಹೇಳುನರೋ ಮತ್ತು ಯಾರು ಕೇಳುನರೋ ಅವರು
ವಿಷ್ಣುದಿನ (ಹರಿವಾಸರ) ಗಳಲ್ಲಿ ವಿಶೇಷವಾಗಿ ಹರಿಯನ್ನು ಪೂಜಿಸಿ ಸದಾ
ಉನಸವಾಸಮಾಡಿದ ಪುಣ್ಯಕ್ಕೆ ಭಾಗಿಗಳಾಗಿ, ಆ ಕೇಶವನು ತಾನೇ ಎಲ್ಲಿರುವನೋ
ಅಲ್ಲಿಗೇ ಹೋಗಿ ಎಸ್ಪತ್ತು ಮನ್ವಂತರಕಾಲ ಸುಖದಿಂದ ಇರುವರು.
ಅಧ್ಯಾಯದ ಸಾರಾಂಶೆ :
ಶ್ರೀವರಾಹದೇವನು ಭೂದೇವಿಗೆ ಹಿಂದೆ ಹೇಳಿದ ವಸುವಿನ ದೇಹದಿಂದ.
ದಿಸಿದ ಢರ್ಮವ್ಯಾಧನ ಚರಿತ್ರೆಯನ್ನು ಹೇಳುವನು-ಧರ್ಮವ್ಯಾಧನ ಧರ್ಮ
ಕರ್ಮಾಸಕ್ತಿ, ಆತನ ಮಗಳಾದ ಅರ್ಜುನೆಕೆಯನ್ನು ಮತಂ.% ಖುಷಿಯ
ಮಗನಾದ ಪ್ರಸನ್ನನೆಂಬುವನಿಗೆ ವಿವಾಹಮಾಡಿಕೊಟ್ಟು ಮು ಮೆತಂಗ
ಹುಷಿಯಪತ್ನಿಯು ಧರ್ಮವ್ಯಾಧನನ್ನು ಪ್ರಾಣಿಹಿಂಸಕನೆಂದು ನಿಂದಿಸಿದುದಕ್ಕಾಗಿ,
ಧರ್ಮವ್ಯಾಧನು ಬೀಗರ ಮನೆಗೆ ಬಂದು, ಅವರು ತಿನ್ನುವ ಬತ್ತ, ಗೋದುವೆ, ಜವೆ
ಮೊದಲಾದ ಧಾನ್ಯಗಳೂ ಸೆಜೀವಗಳೆಂದೂ ಪಂಚಮಹಾಯಜ್ಞ ಶೇಷಾನೃವು
ಮಾತ್ರವೇ ಪರಿಶುದ್ಧವಾದುದರಿಂದ ಅದು ತಿನ್ನಲು ಅರ್ಹೆವಾದುದ್ಕು ಉಳಿದುದು
ಧಾನ್ಯಾಹಾರವಾದರೂ ಮಹಾಮಾಂಸ ಎಂದೂ ಹೇಳಿದುದು ಬಳಿಕ ಅವನು
ಪುರುಸೋತ್ತಮವೆಂಬ ತೀರ್ಥಕ್ಕೆ ಹೋಗಿ ವಿಷ್ಣುಸ್ತುತಿಯನ್ನೂ ತಪಸ್ಸನ್ನೂ
ಮಾಡಿ ಭಗವಂತನನ್ನು ಪ್ರತ್ಯಕ್ಷನನ್ನಾಗಿ ಮಾಡಿಕೊಂಡುದು, ವರವನ್ನು ಪಡೆದು,
ia ಬ್ರಹ್ಮೆತೇಜಸ್ಸಿನಲ್ಲಿ ಐಕ್ಯವಾದುದು, ಧರ್ಮವ್ಯಾಧನು ಮಾಡಿದ
ಸ್ತೋತ್ರಪಠನದಿಂದಾಗುವ ಫಲ, ಇವುಗಳನ್ನು ತಿಳಿಸುವನು. ಇಲ್ಲಿಗೆ
ವರಾಹಪುರಾಣದೆಲ್ಲ ಎಂಟನೆಯ ಅಧ್ಯಾಯ
96
! ಶ್ರೀಃ |
ಎದ
ನವಮೋಧ್ಯಾಯಃ
ಅಥ ಮತ್ಸ್ಯಾವತಾರಃ
[oe]
(Se)
॥ ಧರಣ್ಯುವಾಚ |
ಆದೌ ಕೃತಯುಗೇ ನಾಥ ಕ೦ ಕೃತಂ ವಿಶ್ವಮೂರ್ತಿನಾ ।
ನಾರಾಯಣೇನ ತತ್ಸರ್ವಂ ಶ್ರೋತುಮಿಚ್ಛಾಮಿ ತತ್ವತಃ We
॥ ವರಾಹ ಉವಾಚ ॥
ಪೂರ್ವಂ ನಾರಾಯಣಸ್ತ್ಯೇಕೋ | ನಾಸೀಶ್ವಿಂಚಿದ್ದೆ ಕೇ ಪರಂ |
ಸೈಕಏನ ರತಿಂ ಲೇಭೇ ಕೈನ ಸ್ತ ಸ್ವಚ್ಛಂದ ಕರ್ಮಕೈತ್ ॥೨॥
ತಸ್ಕದ್ವಿತೀಯ ಮಿಚ್ಛಂತಶ್ಚಿಂತಾ ಬುದ್ಧ್ಯಾತ್ಮಿಕಾ ಬಭೌ |
ಅಭಾನೇತೈೆ €ವ ಸಂಜ್ಞಾಯಾ ಕ್ಷಣಂ ಭಾಸ್ಯ ಕ ಸನ್ನಿಭಾ lla ll
ಒಂಭತ್ತನೆಯ ಅಧ್ಯಾಯ
ಮತ್ಸ್ಯಾವತಾರ
[oS
೧. ಧರಣೀದೇವಿ_-ನಾಥ, ಮೊದಲು ಕೃತಯುಗದಲ್ಲಿ ವಿಶ್ವಮೂರ್ತಿಯಾದ
ನಾರಾಯಣನು ಏನುಮಾಡಿದನೋ ಅದೆಲ್ಲವನ್ನೂ ಸರಿಯಾಗಿ ಕೇಳಲು
ಬಯಸುತ್ತೇನೆ.
೨. ನರಾಹೆ--ಧರೇ, ಮೊದಲು ನಾರಾಯಣನೊಬ್ಬನೇ ಇದ್ದನು.
ಬೇರಾವುದೂ ಇರಲಿಲ್ಲ. ತನ್ನ ಇಷ್ಟದಂತೆ ಮಾಡುವವನಾದರೂ ಏಕಾಂಗಿಯಾದ
ಟೆ
ಅವನಿಗೆ ಸಂತೋಷವುಂಟಾಗಲೇ ಇಲ್ಲ.
೩ ಎರಡನೆಯವರನ್ನು ಬಯಸಿದ ಅವನಿಗೆ ಬುದ್ಧಿ ರೂಪವಾದ
ಅಭಾವವೆಂಬ ಹೆಸರಿನ ಚಿಂತೆಯು ಸೂರ್ಯನಂತೆ ಕ್ಷಣಕಾಲ ಹೊಳೆಯಿತು.
ci 97
ವರಾಹೆ ಪುರಾಣಂ
ತಸ್ವಾಪಿ ದ್ವಿವಿಧಾ ಭೂತಾ ಚಿಂತಾ ಭೂದ್ಭ್ರಹ್ಮ ವಾದಿನೆಃ |
4 ಕ ೪
ಉಮೇತಿ ಸೆಂಜ್ಞಯಾ ಯೆತ್ತತ್ಸದಾ ಮರ್ತೇ ವ್ಯ ಸಸ್ಲಿತಾ kv
*ಓಮಿತೇಕಾಕ್ಷರೀ ಭೂತಾ ಸಸರ್ಜೇ ಮಾಂ ಮಹೀಂತೆದಾ |
ಭೂಃ ಸಸರ್ಜ ಭುವನಂ ಸೋಪಿ ಸೆಸರ್ಜ ಚ ತತೋ ಮಹಃ 1೫1
ತತಶ್ಚ ಜನ ಇತ್ಯೇವ ತತಶ್ತಾತ್ಮಾ ಪ್ರಲೀಯತೇ !
ಏತೆದೋತಂ ತಧಾಪ್ರೋತಂ ಸೂತ್ರೇಮಣಿಗೆಣಾ ಇವ | ೬॥
ಜಗತ್ಸ್ರ್ರಣವತೋ ಭೂತಂ ಶೊನ್ಯಮೇತತ್ಸ್ಲಿ ತೆಂ ತದಾ!
ಯೇಯೆಂ ಮೊರ್ತಿರ್ಭಗೆವೆತೆ ಶಂಕರಃ ಸಸ್ವಯಂ ಹರಿಃ Han
ಶೂನ್ಯಾನ್ ಲೋಕಾನಿಮಾನ್ ಸೃಷ್ಟ್ವಾ ಸಿಸ್ಫೈಕ್ಷುರ್ಮೂರ್ತಿಮುತ್ತಮಾಂ।
ಕ್ಲೋಭಯಿತ್ವಾ ಮನೋಧಾಮ ತತ್ರಾಕಾರಃ ಸ್ಪಮಾತ್ರತಃ |
ಸ್ಥಿತಸ್ತೆಸ್ಮಿನ್ ಯೆದಾ ಶ್ಸುಜ್ಜೀ ಬ್ರಹ್ಮಾಂಡಮಭವತ್ತದಾ ॥೮॥
೪. ಬ್ರಹ್ಮವನಾದಿಯಾದ ಅವನ ಆ ಚಿಂತೆಯು ಉ್ಯ ಮಾ, ಎಂದು ಎರಡು
ಬಗೆಯಾಗಿ ಇದೇ ಮನುಷ್ಯಲೋಕದಲ್ಲಿ ಉಮಾ ಎಂಬ ಹೆಸರಿನಿಂದ
ಕರೆಯಿಸಿಕೊಂಡಿತು.
೫. ಅದೇ* ಓಂ ಎಂಬ ಒಂದೇ ಅಕ್ಷರವುಳ್ಳದ್ದಾಗಿ ಈ ಭೂಮಿಯನ್ನು
(ನಿನ್ನನ್ನು) ಸೃಷ್ಟಿಸಿತು. ಭೂಮಿಯಾದ ನೀನು ಭುವವನ್ನು ಸೃಜಿಸಿದೆ.
ಭುವವು ಸ್ವರ್ಲೋಕವನ್ನು ಸೃಜಿಸಿತು. ಸ್ವರ್ಲೋಕದಿಂದ ಮಹರ್ಲೋಕವೂ
ಬಳಿಕ (ಅದರಿಂದ) ಜನಲೋಕವೂ ಉದಿಸಿತು.
೬. ಬಳಿಕ ಆತ್ಮವು ಅವುಗಳಲ್ಲಿ ಅಡಗಿದ್ದಿತು. ಇದು ನೂಲಿನಲ್ಲಿ ಮಣಿಗಳ
ಗುಂಪಿನಂತೆ ಹಾಸುಹೊಕ್ಕಾಗಿದ್ದಿತು.
೭. ಓಂಕಾರದಿಂದುದಿಸಿದ ಈ ಜಗತ್ತು ಆಗ ಬರಿದಾಗಿ ಇದ್ದಿತು.
ಭಗವಂತನ ಶಂಕರಾತ್ಮಕವಾದ ಈ ಮೂರ್ತಿಯೂ ಸಾಕ್ಸಾತ್ ಹರಿಯೇ.
ಆ. ಬರಿಯೆವಾದ ಈ ಲೋಕಗಳನ್ನು ಸೃಷ್ಟಿಸಿ ಉತ್ತಮವಾದ ಶರೀರ
ವನ್ನು ಸೃಷ್ಟಿಸಲಿಷ್ಟವುಳ್ಳ ವನಾಗಿ ಮನಸ್ಸನ್ನು ಹರಿಯ ಬಿಟ್ಟು, ಅದರಲ್ಲಿ ತನ್ನಿಂದ
ತಾನೇ ಆಕಾರವಾಗಲಾಗಿ ಸುಬ್ಬನಾದ ಅವನಲ್ಲಿ ಆಗ ಬ್ರಹ್ಮಾಂಡವು ಉದಿಸಿತು.
* ಉಮೇತಿ (ಕೆ)
98
ಒಂಭತ್ತನೆಯ ಅಧ್ಯಾಯ
ತಸ್ಮಿಂಸ್ತು ಶಕಲೀ ಭೂತೇ ಭೂರ್ಲೋಕ ಶ್ಚ ವ್ಯವಸ್ಥಿತಃ |
ಅಪರಂ ಭುವನಂ ಪ್ರಾಯಾನ್ಮಫ್ಯೇ ಭಾಸ್ಕರ ಸನ್ನಿಭಂ uel
ಪುರಾ ನವೃಕ ಸಂಸ್ಥ್ಕೋಯಃ ಪದ್ಮಕೋಶೋವ್ಯವಸ್ಥಿತಃ |
ಸಹಿ ನಾರಾಯಣೋ ದೇವಃ ಪ್ರಾಜಾಪತ್ಯೇನ ತೇಜಸಾ un ೧0 ||
ಅಕಾರಾದ್ಯೆಂ ಸ್ವರಂ ತಾಭ್ಯಾಂ ಹಲಂಚ ವಿಸಸರ್ಜಹ।
ಅಮಣರ್ತ ಸೃಷ್ಟಾ ಶಾಸ್ತ್ರಾಣೆ ಉದಗಾಯತ್ತದಾಹಿ ಸಃ ॥ ೧೧
ಸೃಷ್ಟಾ ಪುನರಮೇಯಾತ್ಮಾ ಚಿಂತಯಾಮಾಸ ಧಾರಣಂ |
ತಸ್ಯ ಜಿಂತಯತೋ ನೇತ್ರಾತ್ತೇಜಃ ಸಮಭವನ್ಮಹತ್ ॥ ೧೨ ॥
ದಕ್ಷಿಣಂ ವಶ್ನಿ ಸಂಕಾಶಂ ವಾಮಂ ತುಹಿನಸನ್ನಿಭಂ ।
ತದ್ದೃಷ್ಟ್ಟಾ ಚಂದ್ರಸೂರ್ಯಛಾತು ಕಲ್ಪಿತೌ ಪರಮೇಷ್ಮಿನಾ Il aa
೯. ಆ ಬ್ರಹ್ಮಾಂಡವು ಭಿನ್ನವಾಗಲಾಗಿ ಭೂಲೋಕವೆಂಬುದನ್ನೂ
ಮಧ್ಯದಲ್ಲಿ ಸೂರ್ಯನಂತಿರುವ ಬೇಕೆ ಲೋಕವನ್ನೂ ಪಡೆದನು.
೧೦-೧೧. ಪೂರ್ವದಿಂದಲೂ ಇರುತ್ತಿರುವವನೂ, ಕಮಲಕೋಶನಾಭನೂ
ಆದ ಆ ನಾರಾಯಣದೇವನು ಆ ಎರಡು ಲೋಕಗಳಿಗೂ ಅಕಾರಾದಿ ಸ್ತರ
ಗಳನ್ನೂ ಕಕಾರಾದಿ ವ್ಯಂಜನಗಳನ್ನೂ ಬ್ರಹ್ಮ ತೇಜಸ್ಸಿನಿಂದ ಸೃಷ್ಟಿ ಸ್ಟಿಸಿ, ಅನುಗ್ರಹಿಸಿ
ದನು. ಆಗಲೇ ಆತನು ತನ್ನ ಅಮೂರ್ತಸೃಷ್ಟಿಯ ವೇದಾದಿಶಾಸ್ತ್ರಗಳನ್ನೂ
ಹೇಳಿದನು.
೧೨. ಅಳತೆಗೆ ಮಾರಿದ ಆ ಪರಮಾತ ನು ಹೀಗೆ ಲೋಕವನ್ನು ಸ:
ಮತ್ತೆ ಅದರ ಧಾರಣವನ್ನು ಚಿಂತಿಸುತ್ತಿರುವಾಗ ಅವನ ಕಣ್ಣಿ ಸ್ಲೆನಿಂದ ಅತಿಯ
ತೇಜಸ್ಸು ಹೊರೆಟತು.
೧೩. ಬಲಗಡೆಯ ತೇಜಸ್ಸು ಅಗ್ನಿ ಯಂತೆಯೂ ಎಡಗಡೆಯದು
ಹಿಮದಂತೆಯೂ ಇದ್ದಿತು. ಅದನ್ನು ನೋಡಿ ಬ್ರಹ್ಮನು ಅದರಿಂದ ಸೂರ್ಯ
ಚಂದ್ರರನ್ನು ಕಲ್ಪಿಸಿದನು.
99
ವರಾಹೆಪುರಾಣಂ
ತತಃ ಪ್ರಾಣಃ ಸಮುತ್ತಸ್ಥೌ ವಾಯುಶ್ಚ ಪರಮೇಷ್ಕಿನಃ I
ಸೆ ಏವ ವಾಯುರ್ಭಗವಾನ* ಯೋದ್ಯಾಪಿ ಹೈದಿನೋ ವಿಭುಃ ॥ೃ೧೪॥
ತಸ್ಮಾದ್ವಜ್ಟಿಃ ಸಮುತ್ತಸ್ಟೌ ತಸ್ಮಾದಗ್ನೇರ್ಜಲಂ ಮಹತ್ |
ಯೆ ಏವಾಗ್ನಿಃ ಸ ವೈ ತೇಜೋ ಬ್ರಾಹ್ಮಂ ಪರಮಕಾರಣಂ ॥ ೧೫ ॥
ಬಾಹುಭ್ಯಾಮಪ್ಯಸೌ ತೇಜಃ ಕ್ಷಾತ್ರಂ ತೇಜಃ ಸಸರ್ಜಹೆ |
ಊರುಭ್ಯಾಮಪಿ ವೈಶ್ಯಾಂಶ್ಚೆ ಪದ್ಭ್ಯಾಂ ಶೊದ್ರಾಂಸ್ತೆಥಾ ವಿಭುಃ ॥ ೧೬ ||
ತತಸ್ತು ಸಸೃಜೇ ಯಕ್ಷಾನ್ರಾಕ್ಷಸಾಂಶ್ಚ ತಥಾ ವಿಭುಃ |
ಚತುರ್ನಿಥೈಸ್ತು ಭೂರ್ಲೋಕಂ ಭುವೋ ಲೋಕಂ ವಿಯಚ್ಚರೈಃ |
ಭೂತೈಃ ಸ್ಪರ್ಮಾರ್ಗಗೈರನ್ಯೈಃ ಸ್ವರ್ಲೋಕಂ ಸಮಪೂರಯತ್ ॥ ೧೭॥
೧೪. ಬಳಿಕ ಪರಬ್ರಹ್ಮನ ಪ್ರಾಣವು ವಾಯುವಾಗಿ ನಿಂತಿತು (ಪರಿಣ
ಮಿಸಿತು). ವಿಭುವೂ ಭಗವಂತನೂ ಆದ ಅದೇ ವಾಯುನೇ ಈಗಲೂ
ನಮ್ಮ ಹೈದಯದಲ್ಲಿರುವುದು.
೧೫, ಆ ವಾಯುವಿನಿಂದ ಅಗ್ಲಿಯುದಿಸಿತು. ಆ ಆಗ್ಲಿಯಿಂದ
ಮಹಾಜಲವುಂಟಾಯಿತು. ಅಗ್ನಿಯೇ ಸರಮಕಾರಣವಾದ ಬ್ರಹ್ಮ
(ಸಂಬಂಧವಾದ) ತೇಜಸ್ಸು.
೧೬. ಪರಬ್ರಹ್ಮನು ತನ್ನ ತೋಳುಗಳಿಂದ ಕ್ಷತ್ರಿಯ ತೇಜಸ್ಸನ್ನು
ಸೃಜಿಸಿದನು. ಆ ವಿಭುವು ತೊಡೆಗಳಿಂದ ವೈಶ್ಯರನ್ನೂ ಪಾದೆಗಳಿಂದ
ಶೂದ್ರರನ್ನೂ ಸೈಜಿಸಿದನು.
೧೭. ಬಳಿಕೆ ಯಕ್ಷರಾಕ್ಷಸರನ್ನೂ ಆ ವಿಭುವೇ ಸೃಷ್ಟಿಸಿದನು. ಬ್ರಾಹ್ಮಣ,
ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ನಾಲ್ಕು ಬಗೆಯವರಿಂದ ಭೂಲೋಕವನ್ನೂ
ಆಕಾಶಗಾಮಿಗಳಿಂದ ಭುವರ್ಲೋಕವನ್ನೂ ಸ್ವರ್ಮಾರ್ಗದಲ್ಲಿ ಸಂಚರಿಸುವ
ಬೇರೆ ಪ್ರಾಣಿಗಳಿಂದ ಸ್ವರ್ಲೋಕನನ್ನೂ ತುಂಬಿಸಿದನು.
೧೮ ಮಹರ್ಲೋಕವನ್ನು ಸನಕಾದಿಗಳಾದ ಆಯಾ ಜೀತನರಿಂದಲೂ
ಜನಲೋಕವನ್ನೂ ಹಾಗೆಯೇ ವೈರಾಜರೆಂಬ ತೇಜೋವೆಂತರಿಂದಲೂ
ತುಂಬಿದನು.
100
ವರಾಹೆಪುರಾಣಂ
ಮಹರ್ಲೋಕೆಂ ತಥಾ ತೈಸ್ತ್ರೈಃ ಭೂತೈಶ್ಟೆ ಸನಕಾದಿಭಿಃ |
ಜನೋಲೋಕಂ ತತಶ್ಚೈವ ನೈರಾಜೈಃ ಸಮಪೂರಯತ್ ॥ ೧೮ ॥
ತಪೋ ಲೋಕಂ ತತೋ ದೇವೈಃ ತಪೋನಿಷ್ಮೈರಪೊರಯತ್ ।
ಅಪುನರ್ಮಾರಕೈ ರೇವೈಃ ಸತ್ಯಲೋಕಮಪೂರಯತ್ ॥೧೯॥
ಸೃಷ್ಟಿಂ ಸೃಷ್ಟ್ವಾ ತಥೋ ದೇವೋ ಭೆಗೆವಾನ್ ಭೂತಭಾವನಃ |
ಕಲ್ಪಸಂಜ್ಞಾಂ ತೆದಾನೋಹಘೌಂ ಜಗಂತಿ ಪರಮೆಶ್ಚರಃ li ೨0 |
ತಸ್ಮಿನ್ನಾಗ್ರತಿ ಭೊಲ್ಲೋಕೋ ಭುವೋಲೋಕಶ್ಚ ಜಾಯತೇ |
ಸ್ಪರ್ಲೋಕೆಶ್ವ ತ್ರಯೋಪ್ಯೇತೇ ಜಾಯಂತೇ ನಾತ್ರ ಸೆಂಶಯಃ ॥ ೨೧೫
ಸುಪ್ತೇತು ದೇವೇ ಕಲ್ಬಾಂತೇ ತಾವತೀರಾತ್ರಿರಿಷ್ಯತೇ |
ತ್ರೈಲೋಕ್ಕ ಮೇತತ್ಸುಪ್ತಂ ಸ್ಯಾತ್ ತಥೋಪಪ್ಲವತಾಂ ಗೆತಂ ॥ ೨೨॥
ತತೋರಾತ್ರ್ಯಾಂ ವ್ಯತೀತಾಯಾಂ ಉತ್ಪಿತಃ ಕೆಮಲೇಕ್ಷಣಃ |
ಜಿಂತಯಾಮಾಸ ತಾನ್ ನೇದಾನ್ ಮಾತರಂಚ ಚತುರ್ಷ್ವಸಿ | ೨೩॥
೧೯-೨೦, ತಪೋಲೋಕವನ್ನು ತಪೋಫಿಷ್ಠರಾದ ದೇವತೆಗಳಿಂದ ತುಂಬಿ
ದನು. ತಿರುಗಿ ಮರಣವಿಲ್ಲದ ದೇವತೆಗಳಿಂದ ಸತ್ಯಲೋಕವನ್ನು ತುಂಬಿದನು.
ಭಗವಂತನೂ, ಭೂತಭಾವನನೂ ಆದ ಸರಮೇಶ್ವರನು ಆಗೆ ಹೀಗೆ ಕಲ್ಪವೆಂದು
ಹೆಸರುಳ್ಳ ಅಮೋಘವಾದ ಜಗತ್ಸೃಷ್ಟಿಯನ್ನು ಮಾಡಿದನು.
೨೧. ಆತನು ಎಚ್ಚರಗೊಳ್ಳಲು ಭೂಲೋಕ, ಭುವೋಲೋಕ,
ಸ್ವರ್ಲೋಕಗಳೆಂಬ ಮೂರೂ ಉದಿಸುವುದರಲ್ಲಿ ಸಂದೇಹವಿಲ್ಲ.
೨೨. ಕಲ್ಬಾಂತದಲ್ಲಿ ಆ ದೇವನು ಮಲಗಿದ ಆ ಕಾಲವು ರಾತ್ರಿಯೆನಿನು
ವುದು. ಆಗ ಈ ಮೂರುಲೋಕವೂ ಉತ್ಪಾತಕ್ಕೊಳಗಾಗಿ ಮಲಗುವುದು.
೨೩. ರಾತ್ರಿಯು. ಕಳೆದಬಳಿಕ ಆ ಕಮಲೇಕ್ಷಣನು ಎದ್ದು, ಆ.
ವೇದಗಳನ್ನೂ ಅವು ನಾಲ್ಕರ ಜನನಿಯರನ್ನೂ ಜ್ಞಾ ಫಿಸಿಕೊಂಡು ನೋಡಿದನು.
-101
ಒಂಭತ್ತನೆಯ ಅಧ್ಯಾಯ
ಚಿಂತಯಾನಃ ಸ ದೇವೇಶಸ್ತಾನನೇದಾನಾಧ್ಯಗಚ್ಛತ ।
ಲೋಕಮಾರ್ಗೆಸ್ನಿತಿಂ ಕರ್ತುಂ ನಿದ್ರಾಜ್ಞಾ ನೇನೆ ಮೋಹಿತಃ ॥ ೨೪ ॥
ತತಃ ಸ್ವಮೂರ್ತೌ ತೋಯಾಖ್ಯೇ ಲೀನಾನ ದೃಷ್ಟಾ ಮಹೇಶ್ವರಃ |
ಜಿಫ್ಫು ಕ್ಷುಶ್ಚಿಂತಯಾಮಾಸ ಮತ್ಸ್ಯೋ ಭೂತ್ವಾಃವಿಶಜ್ಜಲಂ ॥ ೨೫ ॥
ಏವಂ ಧ್ಯಾತ್ವಾ ಮಹಾಮತ್ಸ್ಸ್ಯಸ್ತತ್ಕ್ಷಣಾತ್ಸಮಜಾಯತ |
ನಿವೇಶ ಚ ಜಲಂ ದೇವಃ ಸಮಂತಾತ್ಕ್ಷೋಛಯನ್ನಿವ ॥ ೨೬ ॥
ತಸ್ಮಿನ್ಬ್ರವಿಷ್ಟೇ ಸಹಸಾ ಜಲಂತು |
ಮಹಾಮಹೀಧ್ಯಗ್ವಪು ಷಿ ಪ್ರಕಾಶಂ
ಮಾತ್ಸ್ಯಂಗತೇ ದೇವವಕೇ ಮಹೋದಧಿಂ
ಹೆರಿಂಸ್ತವೈಃ ತುಷ್ಟುವುರುದ್ಧೃ ತಕ್ಷಿತಿಂ ॥ ೨೭ 1
೨೪. ನಿದ್ರಾಜ್ಞಾನ ಮೋಹಿತನಾದ ಆ ದೇವೇಶನು ರೋಕಮಾರ್ಗಸ್ಥಿತಿ
ಯನ್ನು ಮಾಡಲು ಆಲೋಚಿಸುತ್ತಾ ನೋಡಲು ಆ ವೇದಗಳು ಅವನಿಗೆ
ಕಾಣಿಸಲಿಲ್ಲ. ಆಗ ಆ ದೇವೇಶನು ವೇದಗಳು ಇಲ್ಲಿಲ್ಲವೆಂದು ನಿರ್ಧರಿಸಿದನು,
೨೫. ಬಳಿಕ ಆ ಮಹೇಶ್ವರನು ಜಲರೂಪವಾದ ತನ್ನ ಮೂರ್ತಿಯಲ್ಲಿ
ಎಂದರೆ ಸಾಗರದಲ್ಲಿ ಆ ವೇದಗಳು ಮುಳುಗಿ ಇರುವುದನ್ನು ನೋಡಿ,
ಮತ್ಸ್ಯರೂಪವನ್ನು ಧರಿಸಿ ಅವುಗಳನ್ನು ತೆಗೆದುಕೊಂಡು ಬರಬೇಕೆಂದು
ಆಲೋಚಿಸಿದನು.
೨೬. ಹೀಗೆ ಆಲೋಚಿಸಿ, ಒಡನೆಯೇ ಮಹಾಮತ್ತ ತ್ರುವ ಾಗಿ ಪರಿಣಮಿಸಿ,
೨೭. ಮಹಾ ಪರ್ವತಾಕಾರವಾದ ಮತ್ಸ್ಯರೂಪವನ್ನು ಧರಿಸ್ಕಿ ಆ
ದೇವೋತ್ತಮನು ತಟ್ಟನೆ ಮಹಾಸಾಗರವನ್ನು ಪ್ರವೇಶಿಸಲಾಗಿ ಸಾಗರದ ನೀರು
ಹೊಳೆಯಿತು. ದೇವಾದಿಗಳು ಭೂಮಿಯನ್ನು ದ್ಧ ರಿಸಿದ ಆ ಹರಿಯನ್ನು
ಸ್ಕುತಿಗಳಿಂದ ನುತಿಸಿದರು.
102
ವರಾಹೆಪುರಾಣಂ
ನಮೋಸ್ತು ವೇದಾಂತರಗಾಪ್ರತರ್ಕ್ಯ
ನಮೋಸ್ತು ನಾರಾಯಣ ಮತ್ಸ್ಯರೂಪ |
ನಮೋಸ್ತು ತೇ ಸುಸ್ವರ ವಿಶ್ವಮೂರ್ತೆೇ
ನಮೋಸ್ತು ನಿಷ್ಯಾವ್ವಯ ರೂಪಧಾರಿನ್ ॥ ೨೮ ॥
ನಮೋಸ್ತು ಚಂದ್ರಾ ರ್ಕ ಅನೇಕರೂಪೆ
ಜಲಾಂತ ನಿಶ್ವಸ್ಥಿತ ಚಾರುನೇತ್ರ |
ನಮೋಸ್ತು ನಿಷ್ನೋ ಶರಣಂ ವ್ರಜಾಮಃ
ಪ್ರಸಾಹಿನೋ ಮತ್ತ್ಯತನುಂ ನಿಹಾಯ ॥೨೯॥
ತ್ವಯಾ ತೆತಂ ವಿಶ್ವಮನಂತಮೂರ್ತ್ಶೇ
ಪೃಥಜ್ನತೇ ಕಿಂಚಿದಿಹಾಸ್ತಿದೇವ 1
ಭವಾನ್ನಜಾಸ್ಯ ವ್ಯತಿರಿಕ್ತ ಮೂರ್ತಿ
ಸತೋ ವಯಂತೇ ಶರಣಂ ಪ್ರಸನ್ನಾಃ ll ac [|
೨೮. ವೇದ ಮಧ್ಯಸ್ಥ ಸನೇ, ಊಹೆಗೆ ಅಸದಳನೇ ನಿನಗೆ ನಮಿಸುವೆವ್ರ.
ನಾರಾಯಣನೇ, ಮತ್ಸ ;ರೊಪನೇ ನಿನಗೆ ನಮಸ್ವರಿಸುವೆನ್ರ. ಸುಸ್ವರ
ವಿಶ್ವಮೂರ್ತಿಯೆ ನಿನಗೆ SR ವಿವ್ಯಾದ್ವಯರೂಪಧಾರಿಯೇ,
ನಮಿಸುವೆವು.
ಗ್ೆ
ಇ
ನಿ
Bed
po
೬
ಬನ
೨೯. ಚಂದ್ರಸೂರ್ಯರೇ ಮೊದಲಾದ ಹೆಲವು ರೂಪಗಳುಳ್ಳ ವನೇ. ನಿನ
ನಮಸ್ಕಾರ. ಜಲಾಂತವಾದ ವಿಶ್ವ ದಲ್ಲೂ ಇರುವವನೇ, ಮರೋಹರ ವಾ
ಕಣ್ಣು ಗಳುಳ ಕವನೇ, ನಿನಗೆ ನಮಸ್ಕಾರ. ವಿಷ್ಣು ವೇ ನಿನ್ನ ನ್ನು ಮಕೆಹೊಗುವೆವು.
ಮತ್ತೆ ದೇಹವನ್ನು ಬಿಟ್ಟು ನಮಃ, ನನ್ನು ರಕ್ಷಿಸಂ.
2
೩೦. ಅನಂತಮೂರ್ತಿಯೇ, ಸಮಸ್ತವೂ ನಿನ್ನಿಂದ ವ್ಯಾಪ್ತವಾಗಿದೆ.
ದೇವ, ನಿನಗೆ ಬೇರೆಯಾದುದಾವುದೂ ಇಲ್ಲಿಲ್ಲ. ನೀನು ಈ ವಿಶ್ವಕ್ಕೆ ಬೇರೆಯಾದ
ರೂಸವುಳ್ಳವನಲ್ಲ. ಆದುದರಿಂದ ನಾವು ಏನ್ನನ
ಒಂಭತ್ತನೆಯ ಅಧ್ಯಾಯ
ಖಾತ್ಮೇಂದು ವಹ್ನಿ ಶ್ಚ ಮನಶ್ಚ ರೂಪಂ
ಸಲಾ ಮೂರ್ತೇಸ್ತೆ ವಚಾಬ್ದ ನೇತ್ರ |
ಕ್ಷಮಸ್ವ ಶಂಭೋಯದಿ ಧಕ್ತಿ 'ಹೀನಂ
ತ್ವಯಾ ಜಗೆದ್ಭಾಸತಿ ದೇವದೇವ ೪&೩೧॥
ವಿರುದ್ಧಮೇತತ್ತನ ದೇವರೂಪಂ
ಸುಭಾಷೆಣಂ ಸುಸ್ತನಮದ್ರಿತುಲ್ಯಂ I
ಪುರಾಣ ದೇವೇಶ ಜಗನ್ನಿನಾಸ
ಶಮಂ ಪ್ರೆಯಾಹ್ಯಚ್ಯುತ ತೀವ್ರಭಾನೋ las il
ನಮಾಮ ಸರ್ವೇ ಶರಣಂ ಪ್ರಸನ್ನಾ
ಭಯಾಜಚ್ಚೆತೇ ರೂಪಮಿದಂ ಚ ದೃಷ್ಟ್ಯಾ |
ಲೋಕೇ ಸಮಸ್ತಂ ಭವತಾ ನಿನಾದ್ಯ
ನ ವಿದ್ಯತೇ ದೇಹಗತಂ ಪುರಾಣಂ ॥ ೩೩ ॥
ಏನಂ ಸ್ತುತಸ್ತದಾ ದೇವೋ ಜಲಸ್ಥಾನ್ ಜಗೃಹೇ ಚ ಸಃ |
ನೇದಾನ್ಸೋಪನಿಷಚ್ಛಾ ಸ್ಟ್ರಾಣ್ಯ ತಃ ಸ ೦ ರೂಸನಾಸ್ಥಿತಃ Il av Il
೩೧. ತಾವರೆಗಣ್ಣನೇ ಆಕಾಶೆಚಂದ್ರಾಗ್ನಿಗಳು ಪುರಾಣಮೂರ್ತಿಯಾದ
ನಿನ್ನ ಮನೋ ರೂಪಗಳು. ದೇವದೇವನೇ. ನಿನ್ನಿಂದ ಜಗತ್ತು ಪ್ರಕಾಶಿಸುತ್ತದೆ.
ಶಂಭುವ ಭಕ್ತಿಯು ಕಡಿಮೆಯಾಗಿದ್ದರೆ ಕ್ಷಮಿಸು.
೩೨, ಪುರಾತನನೇ, ಜೇವೇಶನೇ, ಪರ್ವತಾಕಾರವಾದ ಈ ರೂಪವು
ನಿನಗೆ ವಿರುದ್ಧವಾದುದು. ಜಗನ್ಸಿನಾಸ, ಅಚ್ಯುತ್ಕ ತೀವ್ರವಾದ ಕಾಂತಿಯುಳ್ಳ
ವನೇ, ಶಾಂತನಾಗು.
೩೩. ಲೋಕದಲ್ಲಿ ನಿನ್ನಿಂದ ಹೊರತಾಗಿ ದೇಹವನ್ನು ಪಡೆದಿರುವುದೂ
ಪುರಾತನವಾದುದೂ ಯಾವುದೊ ಇಲ್ಲ. ಎಲ್ಲರೂ ನಿನ್ನ ಈ ಮತ್ಸ್ಯರೂಪವನ್ನು
ನೋಡಿ, ಭಯದಿಂದಲೂ ನಮಿಸಿ ಮರೆಹೊಕ್ಕಿರುವೆವು.
೩೪. ಹೀಗೆ ಸ್ತೋತ್ರಮಾಡಿಸಿಕೊಂಡ ಆ ಮತ್ಸ್ಯಜೀವನು ನೀರಿನಲ್ಲಿ
ಇದ್ದ ಉಪನಿಷಚ್ಛಾಸ್ತ್ರಗಳೊಡಗೂಡಿದ ವೇದಗಳನ್ನು ತೆಗೆದುಕೊಂಡು ಬಳಿಕ
ನಿಜರೂಪವನ್ನು ಧರಿಸಿದನು. |
104
ಒಂಭತ್ತನೆಯ ಅಧ್ಯಾಯ
ಯಾವತ್ಸೈಮೂರ್ತಿರ್ಭಗೆನಾನ್ ತಾವದೇವ ಜಗೆತ್ತಿದಂ |
ಕೂಟಿಸ್ಕೇ ತಲ್ಲಯಂ ಯಾತಿ ವಿಕೃತಸ್ಥೇ ನಿವರ್ಧತೇ | ೩೫ ॥
ಇತಿ ವರಾಹಪುರಾಣೇ ಆದಿಕೃತವೃತ್ತಾಂತೇ ಸೃಷ್ಟಿವರ್ಣನೇ
ಮತ್ಸ್ಯಾವತಾರತತ್ಸ ವ ನಿರೂಪಣಂ ನಾಮ ನವಮೋಧ್ಯಾಯಃ
೩೫. ಭಗವಂತನು ಎಲ್ಲಿಯವರೆಗೆ ತನ್ನ ವ್ಯಕ್ತಸ್ವರೂಪವುಳ್ಳವನಾಗಿರು
ವನೋ ಎಂದರೆ ಕಾರ್ಯಾವಸ್ಥೆ ಯಲ್ಲಿರುವನೋ ಅಲ್ಲಿಯವರೆಗೆ ಮಾತ್ರವೇ ಈ
ಜಗತ್ತು ಇರುವುದು. ಅವನು ಅವ್ಯಕ್ತಸ್ವರೂಪವುಳ್ಳವನಾಗಿ ಸೂಕ್ಷ್ಮ್ಮೈಕ
ರೂಪನಾಗಲು ಎಂದರೆ ಕಾರಣಾವಸ್ಥೆ ಯನ್ನು ಹೊಂದಲು ಈ ಜಗತ್ತು ಅವನಲ್ಲಿ
ಲಯವಾಗುವುದು. ಸವಿಕಾರನಾದರೆ (ಕಾರ್ಯಾವಸ್ಥೆ ಯನ್ನ 4ದಿದರೆ) ಮತ್ತೆ
(ಜಗತ್ತು) ಬೆಳೆಯುವುದು.
ಅಧ್ಯಾಯದ ಸಾರಾಂಶ :--
ಆದಿಕ್ಸತಯುಗದ ಆರಂಭದಲ್ಲಿ ವಿಶ್ವಮೂರ್ತಿಯಾದ ನಾರಾಯಣನು
ಏನುಮಾಡಿದನೆಂದು ಪ್ರಶ್ನಿಸಿದ ಭೂದೇವಿಗೆ ಶ್ರೀ ವರಾಹದೇವನು “ ಏಕಾಂಗಿ
ಯಾಗಿದ್ದ ದೇವನಿಗೆ ಸಂತೋಷವಿಲ್ಲದಿರಲು ಭೂರಾದಿಸಪ್ತಲೋಕಗಳೂ ಅವನ
ಸಂಕಲ್ಪಮಾತ್ರದಿಂದ ಅನುಕ್ರಮವಾಗಿ ಉದಿಸಿದುವು. ಬಳಿಕ ವೇದಾದಿ
ಅಕ್ಷರಗಳನ್ನೂ ಶಾಸ್ತ್ರಗಳನ್ನೂ ಸೃಷ್ಟಿಸಿದನು. ಆತನ ಕಣ್ಣಿನ ತೇಜಸ್ಸಿನಿಂದ
ಸೂರ್ಯಚಂದ್ರರು ಜನಿಸಿದರು. ಪ್ರಾಣದಿಂದ ವಾಯುವುದಿಸಿತು. ವಾಯುವಿನಿಂದ
ಅಗ್ನಿಯೂ ಅಗ್ನಿಯಿಂದ ಮಹಾಜಲವೂ ಉಂಟಾಯಿತು. ಬಳಿಕ ಬ್ರಾಹ್ಮಣಾದಿ
ಚತುವರ್ಣಗಳನ್ನು ಸೃಷ್ಟಿಸಿ ಅವರನ್ನು ಭೂಲೋಕದಲ್ಲೂ, ಆಕಾಶಗಾಮಿಗಳಾದ
ಜೀವತೆಗಳೇ ಮೊದಲಾದವರನ್ನು ಇತರಲೋಕಗಳಲ್ಲೂ ನಿಲ್ಲಿಸಿದನು. ಕಲ್ಬ್ಪಾಂತ
ದಲ್ಲಿ ಆ ದೇವನು ಮಲಗಿದಾಗ ಭೂರಾದಿ ಮೂರುಲೋಕಗಳೂ ಉತ್ಪ್ಸಾತಕ್ಕೊಳಗಾ
ದುವು. ಮೆತ್ತೆ ಎಚ್ಚರಗೊಂಡ ದೇವನು ತಾನು ಸೃಷ್ಟಿ ಸಿದ್ದ ವೇದಗಳು
ಸಾಗರದಲ್ಲಿ ಮುಳುಗಿಹೋಗಿರುವುದನ್ನರಿತು ಮತ್ಸ್ಯಾವತಾರವನ್ನು ಧರಿಸಿ,
ಅವುಗಳನ್ನು ಉದ್ಭರಿಸಿದನು. ಆಗ ಸೆಮುದ್ರರಾಜನೂ ದೇವಾದಿಗಳೂ ಆತನನ್ನು
ಸ್ತುತಿಸಿದರು? ಎಂದು ಹೇಳಿ, ಸ್ತುತಿಯನ್ನು ತಿಳಿಸುವನು. ಇಲ್ಲಿಗೆ
ಶ್ರೀ ವರಾಹಪುರಾಣದಲ್ಲಿ ಒಂಭತ್ತನೆಯ ಅಧ್ಯಾಯ
ಫೃ 105
॥ ಶ್ರೀಃ ॥
Ne
ದಶ ಮೋಧ್ಯಾಯಃ
ಅಥ ಸೃಷ್ಟಿವರ್ಣನಂ, ದುರ್ಜಯಚರಿತಂ
ಮಾದು
ಈಸಾ
| ವರಾಹ ಉನಾಚ ॥
ಏವಂ ಸೃಷ್ಟ್ವಾ ಜಗೆತ್ಸರ್ವಂ ಭೆಗೆನಾನ್ ಭೂತಭಾವನಃ 1
ವಿರರಾಮ ತತಃ ಸೃಷ್ಟಿ: ವ್ಯವರ್ಧತ ಧರೇ ತದಾ !1೧॥
ವೃದ್ಧಾ ಯಾಮಥ ಸೃಷ್ಟಾತು ಸರ್ವೇ ದೇವಾಃ ಪುರಾತನಂ |
ನಾರಾಯಣಾಖ್ಯಂ ಪುರುಷಂ ಯೆಜಂತೋ ವಿನಿಧೈರ್ಮಖ್ಯಿಃ ॥ ೨॥
ದ್ವೀಪೇಷು ಚೈವ ಸರ್ವೇಷು ವರ್ಷೇಷು ಚ ಮಖೈರ್ಹರಿಮ್ |
ದೇವಾಃ ಸಶ್ರೈರ್ಮಹದ್ಭಿಸ್ತೇ ಯಜಂತಃ ಶ್ರದ್ಧ ಯಾನ್ವಿತಾಃ |
ತೋಷಯಾಮಾಸುರತ್ಯರ್ಥೆಂ ಸ್ವಂ ಪೂಜ್ಯಂ ಕರ್ತುಮೀಪ್ಸವಃ 1೩1
ಹತ್ತನೆಯ ಅಧ್ಯಾಯ
ಸೃಷ್ಟಿ ವರ್ಣನೆ, ದುರ್ಜಯ ಚರಿಕೆ
[oS
೧. ವರಾಹ--ಧೆರೇ! ಭೂತರಕ್ಷಕನಾದ ಭಗವಂತನು ಹೀಗೆ
ಜಗತ್ತನ್ನೆಲ್ಲಾ ಸೃಷ್ಟಿಸಿ, ವಿಶ್ರಾಂತನಾದನು. ಬಳಿಕ ಆ ಸೃಷ್ಟಿಯು (ಜಗತ್ತು)
ಬೆಳೆಯಿಂತು.
೨-೩. ಸೃಷ್ಟಿಯು ಬೆಳೆಯಲು ದೇವತೆಗಳೆಲ್ಲರೂ ಪುರಾಣ ಪುರುಷನೂ,
ನಾರಾಯೆಣನೂ ಆದೆ ಹೆರಿಯನ್ನು ಎಲ್ಲಾ ದ್ವೀಪಗಳಲ್ಲೂ ವರ್ಷ (ದೇಶಭಾಗ)
ಗಳಲ್ಲೂ ಬಗೆ ಬಗೆಯಾದ ಮಹಾಯಸ್ಞಗಳಿಂದೆ ಆಸಕ್ತಿಯಿಂದ ಪೂಜಿಸುತ್ತ
ಬಹಳವಾಗಿ ಸಂಶೋಷಪೆಡಿಸಿದರು.
106
ಹತ್ತನೆಯ ಅಧ್ಭಾಯ
ಏವಂ ತೋಸೆಯತಾಂ ತೇಷಾಂ ಬಹುವರ್ಷ ಸಹಸ್ರಕಃ |
ಕಾಲೋದೇವಸ್ತದಾತುಷ್ಟಃ ಪ್ರತ್ಯಕ್ಷತ್ವಂ ಜಗಾಮಹ ॥೪॥
ಅನೇಕ ಬಾಹೂದರ ವಕ್ರ ನೇತ್ರ!
ಮಹಾಗಿರೇಃ ಶೃಂಗಮಿನೋಲ್ಲಿಖಂಸ್ತದಾ |
ಉನಾಚ ಕಿಂಕಾರ್ಯಮಥೋ ಸುರೇಶಃ |
ಪ್ರಬ್ರೂತೆ ತಂ ದೇವವರಾ ವರಂ ವಃ Ws u
| ದೇವಾ ಊಚುಃ |
ಜಯಸ್ವ ಗೋವಿಂದ ಮಹಾನುಭಾವ |
ತ್ವಯಾ ವರಂ ನಾಥ ವರೇಣ ದೇವಾಃ |
ಮನುಷ್ಯಲೋಕೇಪಿ ಭವಂತಮಾದ್ಯಂ |
ನಿಹಾಯ ನಾಸ್ಮಾನ್ಭನತೇಹ ಕಶ್ಚಿತ್ 1೬॥
ಚಂದ್ರಾದಿತ್ಕೌ ವಸವೋ ಯೇಚ ಸಾಧ್ಯಾ |
ವಿಶ್ವೆ Ny ನೌ ನುರುತತ್ಟೊ «ಶ್ಮಪಾಶ್ಚ |
ಸರ್ವೇ” ಭವಂತಂ ಶರಣಿಗತಾಸ್ಟ |
ಕುರುಷ್ವ ಪೂಜ್ಯಾನಿಹ ವಿಶ್ವ ಮೂರ್ತೇ le ||
೪. ತಾವು ಪೊಜ್ಯರಾಗಲು ಬಯೆಸಿ, ಬಹುಕಾಲ ತನ್ನನ್ನು ಸಂತೋಷ
ಪಡಿಸುತ್ತಿದ್ದ ಅವರಿಗೆ ತೃಪ್ತನಾಗಿ ಒಲಿದ ಆ ದೇವನು ಪ್ರತ್ಯಕ್ಷನಾದನು.
೫. ಅನೇಕಬಾಹೊದರಮುಖ ನೇತ್ರಗಳುಳ್ಳವನೂ ಮಹಾಗಿರಿಯ ಶಿಖರ
ವನ್ನು ಮುಟ್ಟುವನನಂತೆ ಉನ್ನತನೂ ಆದ ಆ ದೇವೇಶನು “ ದೇವವರರೇ,
ನಾನು ಮಾಡಬೇಕಾದುದೇನು ? ನಿಮ್ಮ ವರವನ್ನು ಹೇಳಿ” ಎಂದನು.
೬. ದೇವತೆಗಳು--ಮೆಹಾನುಭಾವನೇ, ಗೋವಿಂದನೇ, ಜಯಶೀಲ
ನಾಗು. ನಾಥೋತ್ತಮನಾದ ನಿನ್ನಿಂದ ನಾವು ಬೇಡುವ ವರವಿದು.
(ಇಲ್ಲೂ) ಮನುಷ್ಯ ಲೋಕದಲ್ಲೂ ನಿನ್ನನ್ನು ಹೊರತು ನಮ್ಮನ್ನು ಯಾರೊಬ್ಬರೂ
ಭಾವಿಸುವುದಿಲ್ಲ.
೭. ಚಂದ್ರೆಸೂರ್ಯವೆಸುಗಳೂ ಸಾಧ್ಯವಿಶ್ವೇದೇವಾಶ್ಚಿನೀದೇವಮರುತ್ತು
ಗಳೂ ಎಲ್ಲರೊ ಶರಣಾಗತರಾಗಿದ್ದೇವೆ. ವಿಶ್ವಮೂರ್ತಿಯೇ, ನಮ್ಮನ್ನು ಪೂಜ್ಯ
ರನ್ನಾಗಿ ಮಾಡು
107
ವರಾಹ ಪುರಾಣಂ
ಏನಮುಕ್ತಸ್ತದಾ ತೈಸ್ತು ಮಹಾಯೋಗೀಶ್ವರೋ ಹರಿಃ |
ಕರೋಮಿ ಸರ್ವಾನ್ವಃ ಪೂಜ್ಯಾನಿತ್ಯುಕ್ತ್ವಾಂತರ ಧೀಯತ ॥1೮॥
ದೇವಾ ಅಸಿ ನಿಜೌಕಾಂಸಿ ಗತನಂತಃ ಸನಾತನಾಃ |
ಸ್ತುವಂತಃ ಸರಮೇಶೋಪಿ ತ್ರಿವಿಧಂ ಭಾವಮತಾಸ್ಕಿ ತಃ ॥೯॥
ಏವಂ ತ್ರಿಧಾ ಜಗಾದ್ಧಾತಾ ಭೂತ್ವಾ ದೇವಾನ್ಮಹೇಶ್ವರೆಃ |
ಆರಾಧ್ಯ ಸಾತ್ವಿಕೆಂ ರಾಜಸ್ತಾಮಸಂಚ ತ್ರಿಧಾ ಸ್ಥಿತಂ | ೧೦॥
ಸಾತ್ತಿಕೇನೆ ಪಠೇದ್ವೇದಾನ್ ಯಜನ್ಯುಜ್ಜೇನ ದೇವತಾಃ |
ಆತ್ಮನೋಃನಯವೋ ಭೂತ್ವಾ ರಾಜಾಸ್ಟೇನಾಪಿ ಕೇಶವಃ Il ೧೧೫
ಸ ಕಾಲರೂಪಿಣಂ ರೌದ್ರಂ ಪ್ರಕೃತ್ಯಾ ಶೂಲಪಾಣಿನಂ ।
ಆತ್ಮನೋ ರಾಜಸೀಂ ಮೂರ್ತಿಂ ಪೊಜಯಾಮಾಸಭೆಕ್ತಿತೆಃ ॥ ೧೨ ॥
ತಾಮಸೇನಾಪಿ ಭಾವನೇನ ಅಸುರೇಷು ವ್ಯವಸ್ಥಿತಃ Il ೧೩ ॥
೮. ಆಗ ಅವರಿಂದ ಹೀಗೆ ಪ್ರಾರ್ಥಿತನಾದ ಮಹಾಯೋಗೀಶ್ವರನಾದ
ಆ ಹರಿಯು- “ ನಿಮ್ಮೆಲ್ಲರನ್ನೂ ಪೂಜ್ಯರನ್ನಾಗಿ ಮಾಡುತ್ತೇನೆ'' ಎಂದು ಹೇಳಿ
ಕಣ್ಮರೆಯಾದನು.
೯-೧೦. ಸನಾತನರಾದ ದೇವತೆಗಳು ಹರಿಯನ್ನು ಸ್ತೋತ್ರಮಾಡುತ್ತ
ತಮ್ಮ ತಮ್ಮ ಮನೆಗೆ ಹೊರಟು ಹೋದರು. ಜಗತ್ಸಾಲಕನಾದ ಆ ದೇವನು
ಸಾತ್ವಿಕ್ಕ ರಾಜಸ, ತಾಮಸಗಳೆಂಬ ಮೂರು ಬಗೆಯ ಭಾವ (ರೂಪ) ಗಳನ್ನು
ಪಡೆದು ದೇವತೆಗಳನ್ನು ಪೊಜಿಸಿದನು.
೧೧-೧೩. ಸಾತ್ವಿಕರೂಪದಿಂದ ವೇದಗಳನ್ನು ಹೇಳುತ್ತ ಯಜ್ಞದಿಂದ
ದೇವತೆಗಳನ್ನು ಪೂಜಿಸುತ್ತ ಆ ಕೇಶವನು ರಾಜಸರೂಪದಿಂದೆ ತನಗೆ ತಾನೇ
ಅಂಗವಾಗಿ ತಾಮಸಭಾವದಿಂದ ರಾಕ್ಷಸರಲ್ಲಿ ಇದ್ದುಕೊಂಡು, ಕಾಲರೂನನೂ
ಸಹೆಜವಾಗಿ ಶೊಲಹೆಸ್ತನೂ ಆದ ರುದ್ರನೆಂಬ ತನ್ನ ರಾಜಸ ಮೂರ್ತಿಯನ್ನು
ಭಕ್ತಿಯಿಂದ ಪೊಜಿಸಿದನು.
108
ಹತ್ತನೆಯ ಆಧ್ಮಾಯ
ಏವಂತ್ರಿಧಾ ಜಗದ್ಭಾತಾ ಭೂತ್ವಾ ಜೇವಾನ್ಮಹೇಶ್ವರೆಃ 1
ಆರಾಧಯಾಮಾಸ ತತೋ ಲೋಕೋಪಿ ವಿವಿಧೊಟಭೆವತ್ Il ೧೪ ॥
ಏವಂ ನಿಷ್ಣುರ್ಮಹೇಶಾನಾಂ ನಾಮ ಗೃಹ್ನನ್ ವ್ಯವಸ್ಥಿತೆಃ |
ಸಜೆ ನಾರಾಯಣೋದೇವಃ ಕೃತೇ ಯುಗೆವರೇ ಪ್ರಭುಃ ॥ ox ॥
ತ್ರೇತಾಯಾಂ ರುದ್ರರೂಪಸ್ತು ದ್ವಾಪರೇ ಯಜ್ಞಮೂರ್ತಿರ್ಮಾ |
ಕಲೌನಾರಾಯೆಣೋ ದೇವೋ ಬಹುರೂಪೋ ವ್ಯಜಾಯತ Wl ೧೬ ॥
ತಸ್ಯಾದಿ ಕರ್ತುರ್ವೈ ವಿಷ್ಣೋಶ್ಚರಿತಂ ಭೂರಿ ತೇಜಸಃ |
ಶ್ರುಜುಷ್ವ ಸರ್ವಂ ಸುಶ್ರೋಣಿ ಗದತೋ ಮಮ ಭಾಮಿನಿ ॥ ೧೭ ॥
ಆಸೀತ್ಯ್ವೃ ತಯುಗೇ ರಾಜಾ ಸುಪ್ರತೀಕೋ ಮಹಾಬಲಃ |
ತಸ್ಯ ಭಾರ್ಯಾದ್ವಯೆಂ ಚಾಸೀದವಿಶಿಷ್ಟಂ ಮನೋರಮಂ H ೧೮ ॥
೧೪. ಜಗತ್ಸಾಲಕನಾದ ಆ ಪರಮಾತ್ಮನು ಹೀಗೆ ಮೂರು ಬಗೆಯುಳ್ಳವ
ನಾಗಿ ದೇವತೆಗಳನ್ನು ಪೂಜಿಸಿ ಸಂತೋಷಪಡಿಸಿದನು. ಬಳಿಕ ಲೋಕವೂ ಬಗೆ
ಖಗೆಯಾಯಿತು.
೧೫-೧೬. ಹೀಗೆ ವಿಷ್ಣುವು ಮಹೇಶ್ವರರ ಹೆಸರುಗಳನ್ನು ಪರಿಗ್ರಹಿಸಿದನು.
ಆ ಪ್ರಭುವು ಉತ್ತಮವಾದ ಕೃತಯುಗದಲ್ಲಿ ನಾರಾಯಣ ದೇವನಾಗಿಯೂ,
ತ್ರೇತಾಯುಗದಲ್ಲಿ ರುದ್ರರೂಪನಾಗಿಯೂ, ದ್ವಾಪರಯುಗದಲ್ಲಿ ಯಜ್ಞ ಮೂರ್ತಿ
ಯಾಗಿಯೂ, ಕಲಿಯುಗದಲ್ಲಿ ಬಹುರೂಪನಾಗಿಯೂ ಅವತರಿಸಿದನು.
೧೭. ಸುಶ್ರೋಣಿಯಾದಭೂದೇವೀ, ಆದಿಕರ್ತೃವಾದ ಆ ವಿಷ್ಣುವಿನ
ಚಂತ್ರೆಯೆಲ್ಲವನ್ನೂ ಹೇಳುತ್ತೇನೆ. ಕೇಳು.
೧೮. ಕೃತಯುಗದಲ್ಲಿ ಬಹು ಬಲಶಾಲಿಯಾದ ಸುಪ್ರತೀಕನೆಂಬ ದೊರೆ
ಯಿದ್ದನು. ಆತನಿಗೆ ಅನುರೂಪರೂ ಮನೋಹರರೂ ಆದ ಇಬ್ಬರು ಹೆಂಡತಿಯರು
ಇದ್ದ ರು
109
ವರಾಹಪುರಾಣಂ
ವಿಮ್ಯುತ್ತಭಾ ಕಾಂತಿಮತೀತಯೋಕೇತೇತು ನಾಮನೀ |
ತಯೋಃ ಪುತ್ರಂ ಸಮಂ ರಾಜಾ ನಲೇಭೇ ಬಲವಾನಸಿ ll ೧೯॥
ಯದಾತದಾ ಮುನಿಶ್ರೇಷ್ಠಮಾತ್ರೇಯಂ ನೀತ ಕಲ್ಮಹಷಂ |
ತೋಷಯಾಮಾಸ ವಿಧಿನಾ ಚಿತ್ರಕೂಟೀ ನಗೋತ್ತಮೇ u ೨೦ I
ಸ ಯಷಿಸ್ತೋಷಿತಸ್ತೇನ ದೀರ್ಥಕಾಲಂ ವರಾರ್ಥಿನಾ |
ವರಾಸ್ಸಿತ್ಸುತಯಾ ಯಾವದಬ್ರನೀದತ್ರಿಜೋ ಮುನಿಃ ॥ ೨0 ॥
ತಾವದಿಂದ್ರೋಪಿ ಈರಿಣಾಗೆತಃ ಪಾರ್ಶ್ವೇನ ತಸ್ಯಹ |
ಡೇವಸೈನ್ಸೈಃ ಪರಿವೃತಸ್ತೂಷ್ಲೀಮೇವ ಮಹಾಬಲಃ ॥ ೨೨ ॥
ತಂ ವೃಷ್ಟ್ವಾ ತದ್ದೆತೆ ಪ್ರೀತಿರಪ್ರೀತಿಂ ಪ್ರೀತವಾನ್ಮುನಿಃ |
ಚುಕೋಪ ದೇವರಾಜಾಯ ಶಾಪಮುಗ್ರೆಂ ಸಸರ್ಜಹ ॥ ೨೩ ॥
೧೯. ಅವರಲ್ಲಿ ಒಬ್ಬಳಿಗೆ ವಿದ್ಯುತ್ಛ್ರಭೆಯೆಂದೂ ಮತ್ತೊಬ್ಬಳಿಗೆ ಕಾಂತಿ
ಮತಿಯೆಂದೂ ಹೆಸರು. ರಾಜನು ಬಲಶಾಲಿಯಾದರೂ ಬಹುಕಾಲ ಅವರಲ್ಲಿ
ಪುತ್ರನನ್ನು ಸಡೆಯಲಿಲ್ಲ.
೨೦. ಆಗ ಆತನು ಚಿತ್ರಕೂಟನೆಂಬ ಉತ್ತಮವಾದ ಪರ್ವತದಲ್ಲಿ ಪಾಪ
ರಹಿತನೂ ಮುನಿಶ್ರೇಷ್ಠನೂ ಆದ ಆತ್ರೇಯನನ್ನು ವಿಧಿಪೂರ್ವಕವಾಗಿ ಸಂತೋಷ
ಪಡಿಸಿದನು.
೨೧-೨೨. ಬಹುಕಾಲ, ವರೆವನ್ನು ಬಯಸುವ ಆ ಸುಪ್ರತೀಕನಿಂದ
ಸಂತೋಷವನ್ನು ಪಡೆದ ಆತ್ರೇಯಮುನಿಯು ಆ ರಾಜನಿಗೆ ವರವನ್ನು ಕೊಡಲು
ಇಷ್ಟದಿಂದ ಅವನೊಡನೆ ಮಾತನಾಡುವಷ್ಟರಲ್ಲಿಯೇ ಇಂದ್ರನೂ ದೇವಸ್ಥೆನ್ನದಿಂದ
ಪರಿವೃತನಾಗಿ ತನ್ನ ಐರಾವತವನ್ನೇರಿಕೊಂಡು ಬಂದು ಸುಮ್ಮನೆಯೇ ಅವನ
ಪಕ್ಕದಲ್ಲಿ ನಿಂತನು.
೨೩. ಅವನನ್ನು ನೋಡಿ ಪ್ರೀತಿಸಿದ ಆ ಆತ್ರೇಯಮುನಿಯು ಪ್ರೀತಿ
(ಭಕ್ತಿ) ಯಿಲ್ಲದ ಆದೇವ ರಾಜನಮೇಲೆ ಕೋಪಿಸಿಕೊಂಡು ಅವನನ್ನು ಶಪಿಸಿದನು
110
ಹತ್ತನೆಯ ಅಧ್ಯಾಯ
ಯಸ್ಮಾತ್ಸೆಯಾ ಮಮಾವಜ್ಞಾ ಕೃತಾ ಮೂಢ ದಿವಸ್ಪತೇ |
ತತಸ್ತಂ ಚಾಲಿತೋ ರಾಜ್ಯಾದನ್ಯ ಲೋಕೆ ವಸಿಸ್ಯಸಿ ॥ ೨೪ ॥
ವಾಸ ಚಳ ಸುಪ್ರತೀಕೆಂ ಚ ಭೂಪತಿಂ |
ಉವಾಚ ರಾಜನ್ಸುತ್ರಸ್ತೇ ಭವಿತಾ ದೃಢವಿಕ್ರಮಃ ॥ ೨೫ |
ಇಂದ್ರರೂಸೋಪಮಃ ಶ್ರೀಮಾನುದ್ಯಬ್ಛ ಸ್ವಃ ಪ್ರತಾಪವಾನ್ |
ವಿದ್ಯಾಪ್ರಭಾವತತ್ವಜ್ಞಃ ಕ್ರೂರಕರ್ಮಾ ಭವಿಷ್ಯತಿ | ೨೬ ॥
ದುರ್ಜಯೋತಿ ಬಲೀ ರಾಜಾ ಏನಮುಕ್ತ್ವ್ವಾಗೆತೋ ಮುನಿಃ | ೨೭ ॥
ಸೋಪಿರಾಜಾ ಸುಪ್ರತೀಕೋ ಭಾರ್ಯಾಯಾಂ ಗೆರ್ಭೆಮಾವಹನ್ |
ವಿದ್ಯುತ್ಛ್ರೃಭಾಯಾಂ ಧರ್ಮಜ್ಞಃ ಸಾಪಿಕಾಲೇ ತ್ವಸೂಯತ ।
ತಸ್ಯಾಃ ಪುತ್ರಃ ಸಮಭವದ್ದುರ್ಜಯಾಖ್ಯೊ ಮೆಹಾಬಲಃ | ೨೮ ॥
ಜಾತಕೆರ್ಮಾದಿಸಂಸ್ಕಾರಂ ತಸ್ಯಚಕ್ರೇ ಮುನಿಃ ಸ್ವಯಂ |
ತಸ್ಯಚೇಷ್ಟೇರ್ಬಲೇನಾಸೌ ಮಾರ್ನೇ ಸೌಮೊ , ಬಭೊವಹ ॥ ೨೯!
೨೪. “ಎಲ್ಫೈ, ಇಂದ್ರನೇ, ಮೂಢ, ನೀನು ನನ್ನನ್ನು ತಿರಸ್ಪರಿಸಿದುದರಿಂದ
ನಿನ್ನ ರಾ ಜ್ಯದಿಂದ ಚ್ಯುತನಾಗಿ ಬೇರೆ ಲೋಕದಲ್ಲಿ ವಾಸಮಾಡುವೆ.”
೨೫-೨೭. ಆತ್ರೇಯನು ಕೋಪದಿಂದ ಇಂದ್ರನಿಗೆ ಹೀಗೆ ಮಾ
ಸುಪ್ರತೀಕ ರಾಜನಿಗೆ "ಇಂದ್ರ ನಂತೆ ರೂಪವಂತನೂ, ಶ್ರೀಮಂತನೂ, ಪ್ರಕ
Were ಆಯುಧವುಳ್ಳ ವನೂ, ಪ್ರತಾಪಶಾಲಿಯ್ಕೂ ವಿದ್ಯಾಪ ಪ್ರಭಾವತತ್ತ್ವವ್ವ
ರಿತವನೂ, ಕ್ರೂರಕರ್ಮನೂ, ಅತಿ ಬಲಶಾಲಿಯೂ, ರಾಜನೂ, ಆದ ದುರ್ಜಯ
ನೆಂಬ ಮಗನು ನಿನಗೆ ಆಗುವನು” ಎಂದು ಹೇಳಿ ಹೊರಟುಹೋದನು.
ಬ ಗ
೨೮. ಧ್ಫರ್ಮವನ್ನ ರಿತ ಆ ಸುಪ್ರತೀಕರಾಜನಿಂದ ಗರ್ಭವನ್ನು ಧರಿಸಿದ
ಪತ್ನಿಯಾದ ಆ ವಿದ್ಯುತ್ಛ್ರಭೆಯು ಸಕಾಲದಲ್ಲಿ ಮಗನನ್ನು ಪಡೆದಳು. ಮತು
ಬಲಶಾಲಿಯಾದ ಆ ಮಗನು ದಂರ್ಜಯೆನೆಂಬ ಹೆಸರುಳ್ಳವನಾದನು.
೨೯-೩೦. ಆ ಮಗನಿಗೆ ಆತ್ರೇಯಮುನಿಯು ತಾನೇ ಜಾತಕರ್ಮವೇ
ಮೊದಲಾದ ಸಂಸ್ಕಾರಗಳನ್ನು ಮಾಡಿದನು. ಆ ಮಗನು ಖುಷಿಯ ಯಜ್ಞದೆ
111
ವರಾಹೆಪುರಾಣಂ
ವೇದಶಾಸ್ತ್ರಾರ್ಥವಿವ್ಯಾಯಾಂ ಪಾರಗೋ ಧರ್ಮವಾನ್ ಶುಚಿಃ | ೩೦॥
ಯತಾ ದ್ವಿತೀಯಾ ಭವತ್ಪತ್ತಿ ತೀ ತಸ್ಯ ರಾಜ್ಞೊ € ಮಹಾತ ನಃ [
ನಾಮ್ನಾ ಕಾಂತಿಮತೀ ಧನ್ಯಾ ತಸ್ಯಾಃ ಪುತ್ರೋ ಬಭೂವೆಹ |
ನಾಮ್ನಾ ಸುಮ್ಯುಮ್ಮ ಇತ್ಯೇವಂ ವೇದವೇದಾಂಗಹಾರೆಗೆ8 il ೩೧॥
ಅಥ ಕಾಲೇನಮಹತಾ ಸರಾಜಾ ರಾಜಸತ್ತಮಃ |
ಸುಪ್ರತೀಕಃ ಸುತಂ ದೃಷ್ಟ್ವಾ ದುರ್ಜಯಂ ಯೋಗ್ಯಮಂತಿಕೇ nal
ಆತ್ಮನೋ ವೃದ್ಧ ೈಭಾವಂಚ ವಾರಾಣಸ್ಥೆ [ಧಿಪೋ ಬಲೀ |
ಚಿಂತಯಾಮಾಸ ರಾಜ್ಯಾರ್ಥಂ ದುರ್ಜಯಂ ಪ್ರತಿಭಾಮಿನಿ ll a4
ಏನಂ ಸಂಚಿಂತ್ಯ ಧರ್ಮಾತ್ಮಾ ತೆಸೈರಾಜ್ಯಂ ದದೌ ನೃಪಃ |
ಸ್ವಯಂಚ ಚಿತ್ರಕೂಟಾಖ್ಯಂ ಪರ್ವತಂ ಸ ಜಗಾಮಹ | ೩೪॥
ಮಹಿಮೆಯಿಂದ ಶುಚಿಯೂ, ವೇದಶಾಸ್ತ್ರಾರ್ಥ ವಿದ್ಯೆಯಲ್ಲಿ ಪಾರಂಗತನೂ,
ಧರ್ಮಿಷ್ಠ ನೂ ಆದನು.
೩೧. ಮಹಾತ್ಮನಾದ ಆ ರಾಜನ ಎರಡನೆಯ ಹೆಂಡತಿಯಾದ
ಧನ್ಯೆಯಾದ ಕಾಂತಿಮತಿಯೆಂಬುವಳಲ್ಲಿ ಸುದ್ಯುಮ್ನುನೆಂಬ ಹೆಸರಿನ ವೇದ
ವೇದಾಂಗ ಪಾರಂಗತನಾದ ಮಗನಾದನು.
೩೨-೩೩. ಭಾಮಿನಿ, ಬಹುಕಾಲದಮೇಲೆ, ಕಾಶಿಯ ಒಡೆಯನೂ,
ಬಲಿಷ್ಠ ನೂ ಆದ ಆ ಸುಪ್ರತೀಕನು ಸಮಾಪದಲ್ಲಿದ್ದ ಮಗನಾದ ದುರ್ಜಯನು
ರಾಜ್ಯಕ್ಕೆ ಯೋಗ್ಯನೆಂಬುದನ್ನೂ ತನ್ನ ಮುಸ್ಪನ್ನೂ ನೋಡಿ ದುರ್ಜಯನಲ್ಲಿ
ರಾಜ್ಯಭಾರವನ್ನಿಡಲು ಯೋಚಿಸಿದನು.
೩೪. ಧರ್ಮಾತ್ಮನಾದ ರಾಜನು ಹೀಗೆ ಆಲೋಚಿಸಿ ಅವನಿಗೆ
ರಾಜ್ಯವನ್ನು ಕೊಟ್ಟು ತಾನು ಚಿತ್ರಕೂಟವೆಂಬ ಪರ್ವತಕ್ಕೆ ಹೊರಟು ಹೋದನು.
೩12
ಹೆತ್ತನೆಯ ಅಧ್ಯಾಯ
ದುರ್ಜಯೋಪಿ ಮಹದ್ರಾಜ್ಯಂ ಹಸ್ತೈೈಶ್ವರಥವಾಜಿಭಿಃ |
ಸಂಯೋಜ್ಯ ಚಿಂತಯಾಮಾಸ ರಾಜ್ಯವೃದ್ಧಿಂ ಪ್ರತಿ ಪ್ರಭುಃ ॥ ೩೫ ॥
ಏನಂ ಸಂಚಿಂತ್ಯ ಮೇಧಾವೀ ಹಸ್ತ $ಶ್ರರಥಪತ್ತಿಭಿಃ |
ಸಮೇತಾಂ ವಾಹಿನೀಂ ಕೃತ್ವಾ ಉತ್ತರಾಂ ದಿಶಮಾಶ್ರಿತೆಃ 1 ೩೬ ॥
ತಸ್ಯಚೋತ್ತರತೋ ದೇಶಾಃ ಸರ್ವೇ ಸಿದ್ಧಾ ಮಹಾತ್ಮನಃ |
ಭಾರೆತಾಖ್ಯಮಿದೆಂ ವರ್ಷಂ ಸಾಧೆಯಿತ್ತಾ ಸುಮೆರ್ಜಯೆಃ il ೩೭ ॥
ತತಃ ಕಿಂಪೆರುಷೆಂ ನಾಮ ವರ್ಷಂ ಶೇನಾಸಿ ಸಾಧಿತಂ |
ತೆತಃ ಪರತರಂ ಚಾನ್ಯದೈರಿವರ್ಷಂ ಜಿಗಾಯಸಃ | ೩೮ ॥
ರಮ್ಯಂ ಕೋಮಾವತೆಂ ವಾಪಿ ಕುರುಂ ಭದ್ರಾಶ್ವಮೇವಚ |
ಇಲಾವೃತಮ್ ಮೇರುಮಧ್ಯಮೇತತ್ಸರ್ವಂ ಜಿಗಾಯಸಃ Warn
೩೫. ದುರ್ಜಯ ಪ್ರಭುವು ದೊಡ್ಡ ದಾದ ಆ ರಾಜ್ಯವನ್ನು ಆನೆ, ಕುದುರೆ,
ಬಂಡಿ, ಕಾಲಾಳುಗಳೆಂಬ (ಚತುರಂಗ) ಸೈನ್ಯದಿಂದ ಕೂಡಿದುದನ್ನಾಗಿ ಮಾಡಿ
ಬಳಿಕ ರಾಜ್ಯವನ್ನು ವಿಸ್ತರಿಸಲು ಆಲೋಚಿಸಿದನು.
೩೬. ಬುದ್ಧಿವಂತನಾದ ಆತನು ಹೀಗೆ ಆಲೋಚಿಸಿ ಆನೆ, ಕುದುರೆ,
ಬಂಡಿ ಮತ್ತು ಕಾಲಾಳುಗಳಿಂದ ಕೂಡಿದ ಸೇನೆಯನ್ನು ಸಿದ್ಧಗೊಳಿಸಿ
ಉತ್ತರದಿಕ್ಕನ್ನು ಆಶ್ರಯಿಸಿ ದಿಗ್ವಿಜಯವನ್ನು ಪಡೆಯುವುದಕ್ಕಾಗಿ ಹೊರಟನು.
೩೭. ಮಹಾತ್ಮನಾದ ಅವನಿಗೆ ಉತ್ತರದಿಕ್ಕಿನ ದೇಶಗಳೆಲ್ಲವೂ
ಸ್ವಾಧೀನವಾದುವು. ಸುತರಾಂ ದುರ್ಜಯೆನಾದ ಅವನು ಭಾರತವರ್ಷವೆಂಬ
ಹೆಸರುಳ್ಳ ಈ ದೇಶವನ್ನು (ವರ್ಷ) ವಶಪಡಿಸಿಕೊಂಡನು.
೩೮. ಬಳಿಕ ಕಿಂಪುರುಷವರ್ಷವನ್ನೂ ವಶಪಡಿಸಿಕೊಂಡನು. ಅನಂತರ
ಬೇಕೆಯದಾದ ಹರಿವರ್ಷವನ್ನೂ ಜಯಿಸಿದನು.
೩೯. ರಮ್ಯವಾದ ಕೋಮಾವತವನ್ನ್ಯೂ ಕುರುಭದ್ರಾ ಶ್ವವನ್ನೂ,
ಇಲಾವೃತವನ್ನೂ ಮೇರುಮಧ್ಯವನ್ನೂ (ಎಲ್ಲವನ್ನೂ) ಅವನು ಜಯಿಸಿದನು.
೧೫ 113
ವರಾಹೆಪ್ರೆರಾಣಂ
ಜಿತ್ವಾ ಜಂಬ್ವಾಖ್ಯಮೇತದ್ಧಿ ದ್ವೀಪಂ ಯಾವದವಸೌನೃಪಃ |
ಜಗಾಮ ದೇವೆರಾಜಾನಂ ಜೇತುಂ ಸರ್ವಸುರಾನ್ವಿತಂ Hon
ಮೇರುಪರ್ವತೆಮಾರುಹ್ಯ ದೇವಗೆಂಧರ್ವದಾನವಾನ್ |
ಗುಹ್ಯಕಾನ್ ಕಿನ್ನರಾನ್ ದೈತ್ಯಾಂಸ್ತೆತೋ ಬ್ರಹ್ಮಸುತೋಮುನಿಃ ।
ನಾರೆಜೋ ದುರ್ಜಯಜಯಂ ದೇನರಾಜಾಯ ಶಂಸತೇ | vo I
ತತ ಇಂದ್ರಸ್ತೈರಾಯುಕ್ತೋ ಲೋಕಪಾಲೈಃ ಸಮನ್ವಿತಃ ॥ ೪೨॥
ಜಗಾಮ ದುರ್ಜಯೆಂ ಹಂತುಂ ಸೋಚಿರೇಣಾಸ್ತ್ರನಿರ್ಜಿತಂ |
ನಿಹಾಯ ಪೆರ್ವತಂಮೇರುಂ ಮರ್ತ್ಯ(ಲೋಕಮಿಹಾಗೆತಃ ॥ ೪೩ ॥
ಪೂರ್ವದೇಶೇ ಚ ದೇವೇಂಜ್ರೋ ಲೋಕೆಪಾಲೈಃ ಸಮಂಪ್ರಭುಃ !
ಸ್ಥಿತವಾಂಸ್ತಸ್ಯ ಸುಮಹಚ್ಚೆರಿತಂ ಸಂಭವಿಷ್ಯತಿ W vv Il
೪೦-೪೧. ಆರಾಜನು ಜಂಬೂದ್ವೀಪವೆಂದು ಹೆಸರುಳ್ಳ ಇದನ್ನು ಜಯಿಸಿ
ದೇವರಾಜನಾದ ಇಂದ್ರನನ್ನೂ ದೇವಗಂಧರ್ವದಾನವರನ್ನೂ ಗುಹೈಕರನ್ನೂ
ಕಿನ್ನರರನ್ನೂ ದೈತ್ಯರನ್ನೂ, ಹೆಚ್ಚಿ ನಿಂದೇನು 9 ದೇವತೆಗಳಿಂದ ಶಕೂಡಿದುದೆಲ್ಲ
ವನ್ನೂ ಜಯಿಸಲು ಮೇರುಪರ್ವತವನ್ನೇರಿ ಹೊರಟಾಗ ಬ್ರಹ್ಮೆಪುತ್ರನಾದ
ನಾರದಮುನಿಯು ಇಂದ್ರನಿಗೆ ದುರ್ಜಯನ ಜಯವನ್ನು ಹೇಳಿದನು.
೪೨-೪೩. ಬಳಿಕೆ ಇಂದ್ರನು ತ್ವರೆಯಿಂದ ಲೋಕಪಾಲಕೆರೊಡಗೂಡಿ
ದುರ್ಜಯನನ್ನು ಕೊಲ್ಲಲು ಹೋದನು. ಆದರೆ ಬೇಗನೆ ದುರ್ಜಯಾಸ್ತ್ರಗಳಿಂದ
ಸೋತು ಮೇರುಪರ್ವತವನ್ನು ಬಿಟ್ಟು ಪ್ರಭುವಾದ ಆ ದೇವೇಂದ್ರನು
ಮತಣ್ಯಲೋಕಕ್ಕೆ ಬಂದನು.
೪೪. ಪ್ರಭುವಾದ ದೇವೇಂದ್ರನು ಲೋಕಪಾಲಕರೊಡನೆ ಪೂರ್ವ
ದೇಶದಲ್ಲಿ ನಿಂತನು. ಅವನ ಚರಿತ್ರೆಯು ಬಹೆಳವಾಗುವುದು.
114
ಹತ್ತನೆಯ ಅಧ್ಯಯ
ದುರ್ಜಯಂಶ್ನ ಸುರಾನ್ ಜಿತ್ವಾ ಯಾವತ್ರ ತಿನಿವರ್ತತೇ।
ಗಂಧಮಾದನಸೃ ಹ್ಕೇತುಸ್ಫ ಸ ಂಥಾವಾರನಿಷೇಶನಂ |
ಕೃತ್ವಾವಸಿ ತಸಂಭಾರಮಾಸತೌ ತಾಪಸೌತು ತಂ ॥ ೪೫ |
ತಾವಾಗತೌ ತಥಾಃಬ್ರೂತಾಂ ಶಾಜನ್ ದುರ್ಜಯ ಲೋಕೆಪಾಃ |
ನಿವಾರಿತಾಸ್ತೈಯಾ ಸರ್ಮೇ ಲೋಕಪಾಲೈ ರ್ನಿನಾ ಜಗೆತ್ |
ನಪ್ರವರ್ತೇತ್ತ ತೋ ದೇಹಿ ತತ್ಪದಂ ಸುಖಮುತ್ತ ಮಂ 1೪೬ ॥
ಏವಮುಕ್ತೇ ತತಸ್ತೌತು ದುರ್ಜಯಃ ಪ್ರಾಹಧರ್ಮನಿತ್ ॥ ೪೭!
ಕೌಭೆವಂತಾವಿತಿ ತತೆಸ್ತಾವೂಚತುರರಿಂದಮ್ |
ವಿದ್ಯುತ್ಸುನಿದ್ಯುನ್ಹಾಮಾನಾವಸುರಾನಿತಿ ನಾಮತಃ u ೪೮ Il
ತ್ವಯಾ ಸಂಪ್ರತಿ ಚೇಚ್ಛಾಮೋ ಧರ್ಮಂ ಸತ್ಸು ಸುಸಂಸ್ಕೈತಂ |
ಲೋಕೆಪಾನಾಂ ಸರ್ವಮಾವಾಂ ಕರ್ಮಕುರ್ವಃ ಸುದುರ್ಜಯ ॥೪೯॥
೪೫. ದುರ್ಜಯೆನಾದರೋ ದೇವತೆಗಳನ್ನು ಜಯಿಸಿ ಹಿಂದಿರುಗಿ
ಗಂಧಮಾದನ ಪರ್ವತದ ತಪ್ಪಲಿನಲ್ಲಿ ಬೀಡು ಬಿಟ್ಟು ಸರ್ವಸಂಭಾರವುಳ್ಳವನಾಗಿ
ದ್ದಾಗ ಇಬ್ಬರು ಮುನಿಗಳು ಅವನಲ್ಲಿಗೆ ಬಂದರು.
೪೬ ಬಂದ ಅವರು, "ರಾಜನ ದುರ್ಜಯ್ಕ ನೀನು ಲೋಕ
ಪಾಲರನ್ನೆಲ್ಲಾ ಅವರೆ ಅಧಿಕಾರದಿಂದ ತಪ್ಪಿಸಿದೆ. ಲೋಕಪಾಲರಿಲ್ಲದೆ ಪ ಪ್ರ ಸಂಚವು
ಸರಿಯಾಗಿ ಪ್ರವರ್ತಿಸುವುದಿಲ್ಲ. ಆದುದರಿಂದ ಶುಭಕರವೂ ಉತ್ತಮವೂ ಆದ
ಆ ಪದವಿಯನ್ನು ನಮಗೆ ಕೊಡು” ಎಂದರು.
೪೭-೪೮. ಅವರು ಹೀಗೆಂಬುದಾಗಿ ಹೇಳಲು ಧೆರ್ಮವನ್ನ ರಿತ
ದುರ್ಜಯನು « ನೀವು ಯಾರು?'' ಎಂಬುದಾಗಿ ಕೇಳಿದನು. ಬಳಿಕ
ಶತ್ರುನಾಶಕರಾದ ಅವರು ಸುದುರ್ಜಯನೇ, ನಾವು ವಿದ್ಯುತ್ಸುವಿದ್ಯುತ್ತು ಗಳೆಂಬ
ಹೆಸರಿನ ಅಸುರೆರು.
೪೯. ಈಗ ನಾವು ನಿನ್ನಿಂದ, ಸತ್ಪುರುಷರಿಂದ ಸುಸಂಸ್ಕೃ ಎತೆವಾದ
ಧರ್ಮವನ್ನು ಕಲಿಯಲಿಚ್ಛಿ ಸಿದ್ದೇವೆ. ಲೋಕಪಾಲರ ಕರ್ಮಗಳೆಲ್ಲವನ್ನೂ ನಾವು
ಮಾಡುತ್ತೇವೆ.
113
ವರಾಹೆಫುರಾಣಂ
ಏವಮುಕ್ತೇ ದುರ್ಜಯೇನೆ ಶೌಸ್ವರ್ಗೆ ಸನ್ನಿವೇಶಿತೌ |
ಲೋಕಪಾಲ್ ಕೈತೌ ಸದ್ಯಸ್ತಶೋಂತರ್ಭಾನ ಮಾಪತುಃ |
ತೆಯೋರಪಿ ಮಹತ್ಯರ್ಮ ಚರಿತಂ ಚ ಧರಾಧರೇ W ೫೦॥
ಭವಿಷ್ಯತಿ ಮಹಾರಾಜೋ ದುರ್ಜಯೋ ಮಂದರೋಪರಿ 1೫೧೫
ಧನದಸ್ಯೆ ವನಂದಿವ್ಯಂ ದೃಷ್ಟ್ಯಾ ನಂದನೆಸನ್ನಿ ಭಂ 1
ಮುವಾಬಭ್ರಾಮ ರಮ್ಯೇಸ್ಮಿನ್ಸ ಯಾವದ್ರಾಜಸತ್ತಮಃ il ೫೨ |
ತಾವತ್ಸುವರ್ಣವೃಕ್ಪಾಥಃ ಕೆನ್ಯಾದ್ವ ಯಮಪಶ್ಯತ |
ಅತೀವರೂಪಸಂಪನ್ನಮತೀವಾದ್ಭುತದರ್ಶನಂ il ೫೩ ॥
ದೃಷ್ಟ್ವ್ವಾತು ವಿಸ್ಮಯಾವಿಷ್ಟಃ ಕ ಇಮೇ ಶುಭಲೋಚನೆ |
ಏವಂ ಸಂಚಿಂತ್ಯ ಯಾವತ್ಸ ಕ್ಷಣಮೇಕೆಂ ವ್ಯವಸ್ಥಿತಃ ॥ ೫೪ |
ಛು
ತಸ್ಮಿನ್ಹನೇ ತಾನದುಭೌ್ ತಾಪಸೌ ಸೋನಲೋಕೆಯತ್ ॥ ೫೫ ||
೫೦. ಹೀಗೆನಲು ದುರ್ಜಯನು ಅವರನ್ನು ಸ್ವರ್ಗದಲ್ಲಿಟ್ಟು ಲೋಕ
ಪಾಲರನ್ನಾಗಿ ಮಾಡಿದನು. ಒಡನೆಯೇ ಅವರು ಅಂತರ್ಧಾನವನ್ನು ಪಡೆದರು.
ಭೂದೇವಿ, ಅವರಿಬ್ಬರ ಕರ್ಮವೂ ಚರಿತ್ರೆಯೂ ದೊಡ್ಡ ದಾಗಿದೆ.
೫೧-೫೨ ಮಹಾರಾಜನಾದ ದುರ್ಜಯನು ಬಳಿಕ ಮಂದರಪರ್ವತದ
ಮೇಲೆ ಕುಬೇರನ ನಂದನವನದಂತೆ ಇರುವ ದಿವ್ಯವನವನ್ನು ನೋಡಿ ಸಂತೋಷ
ದಿಂದ ರಮ್ಯವಾದ ಅದರಲ್ಲಿ ಸಂಚರಿಸುತ್ತಿದ್ದನು.
೫೩-೫೪. ಆಗ ಸುವರ್ಣವೃಕ್ಷವೊಂದರ ಕೆಳಗೆ ಇಬ್ಬರು ಕನ್ನಿಕೆಯರನ್ನು
ಕಂಡನು. ಅತಿರೂಪವತಿಯರಾದ ಅವರೆನ್ನು ಅತ್ಯಾಶ್ಚರ್ಯದಿಂದ ನೋಡಿ ಈ
ಶುಭನೇತ್ರೆಯರು ಯಾರೆಂದು ಯೋಚಿಸುತ್ತ ಕ್ಷಣಕಾಲ ನಿಂತನು..
೫೫. ಅಷ್ಟರಲ್ಲಿ ಆ ವನದಲ್ಲಿ ಇಬ್ಬರು ಖುಹಿಗಳೆನ್ನು ಅವನು ನೋಡಿದನು.
116
ಹತ್ತನೆಯ ಅಧ್ಯಾಯ
ತೌದೈಷ್ಟ್ವಾ ಸಹಸಾ ರಾಜಾ ಯೆಯೌ ಪ್ರೀತ್ಯಾ ಪೆರಾಂಮುದಂ |
ಅವತೀರ್ಯ ದ್ವಿಪಾತ್ತೂರ್ಣಂ ನಮಶ್ಚಕ್ರೇ ತಯೋಃ ಸ್ವಯಂ ॥೫೬॥
ಉಪವಿಷ್ಟಃ ಸ ತಾಭ್ಯಾಂತು ಕೌಶ್ಯೇದತ್ತೇ ವರಾಸನೇ ।
ಪೃಷ್ಟಃ ಕೆಸ್ತೈಂ ಕುತಶ್ತಾಸಿ ಕಸ್ಕವಾ ಕಮಿಹಸ್ಸಿತಃ ॥ ೫೭ ॥
ಶೌಪ್ರಹಸ್ಯಾಬ್ರವೀದ್ರಾಜಾ ಸುಪ್ರತೀಕೇತಿ ವಿಶ್ರುತಃ ।
ತಸ್ಕಪುತ್ರಃ ಸಮುತ್ಸನ್ನೋ ದುರ್ಜಯೋ ನಾಮನಾಮತೆಃ |
ಪೃಥಿವ್ಯಾಂ ಸರ್ವರಾಜಾನೋ ಜೀಗಿಷನ್ನಿಹ ಸತ್ತಮೌ ॥ ೫೮ ॥
ಆಗೆತೋಸ್ಮಿ ಧ್ರುವಂ ಚೈನ ಸ್ಮರ್ತವ್ಯೋಹಂ ತಪೋಧನೌ |
ಭವಂತೌ ಕೌಸಮಾಖ್ಯಾತಂ ಮಮಾನುಗ್ರೆಹ ಕಾಂಸ್ಸಯಾ ॥೫೬॥
| ತಾಪಸಾವೂಚತುಃ ೪
ಆವಾಂ ಹೇತೃಪ್ರಹೇತ್ರಾಖ್ಯೌ ಮನೋಃ ಸ್ವಾಯಂಭುವಃ ಸುತೌ |
ಆವಾಂ ದೇವನಿನಾಶಾಯೆ ಗತೌ ಸ್ಟ್ವೋಮೇರುಪರ್ವತಂ ॥ ೬೦
೫೬. ಅವರನ್ನು ನೋಡಿ, ಆ ರಾಜನು ಹೆಚ್ಚಾಗಿ ಸಂತೋಷಪಟ್ಟು
ತಟ್ಟನೆ ಆನೆಯಿಂದೆ ಇಳಿದು ಅವರಿಗೆ ನಮಸ್ಕರಿಸಿದನು.
೫೭. ಅವರು ಕೊಟ್ಟಿ ದರ್ಭೆಯ ಉತ್ತಮಾಸನದಲ್ಲಿ ಕುಳಿತುಕೊಂಡ ಆ
ರಾಜನನ್ನು ಅವರು “ನೀನು ಯಾರು? ಎಲ್ಲಿಂದ ಬಂದಿದ್ದೀಯೆ? ಇಲ್ಲೇ
ತಿದ್ದಿ €ಯೆ?” ಎಂದು ಕೇಳಿದರು.
೫೮-೫೯. ದುರ್ಜಯನು ನಕ್ಕು ಅವರಿಗೆ “ ಸುಪ್ರತೀಕನೆಂದು ಪ್ರಸಿದ್ಧನಾದ
ಇಜನುಂಟಷ್ಟೆ. ನಾನು ಅವನ ಮಗನು. ದುರ್ಜಯನೆಂದು ನನ್ನ ಹೆಸರು.
ಸಜ್ಜನೋತ್ತಮರೇ, ಪೃಥ್ವಿ ಯಲ್ಲಿರುವ ಸರ್ವರಾಜರನ್ನೂ ಜಯಿಸಲಸಪೇ ಕಕ್ಷೆಯಿಂದ
ಇಲ್ಲಿಗೆ ಬಂದಿದ್ದೇನೆ, ತಪೋಧನರೇ, ನಿಮಗೆ ನನ್ನ ಜ್ಞಾಸಕವು ಸ್ಥಿರವಾಗಿರಲಿ.
ನನ್ನನ್ನು ಅನುಗ್ರಹಿಸುವುದಕ್ಕಾಗಿ ತಾವು ಯಾರೆಂಬುದನ್ನು ಹೇಳಿ ” ಎಂದನು.
೬೦. ತಾಪಸರು--ನಾವು ಹೇತೃಪ್ರಹೇತೃಗಳೆಂಬ ಹೆಸರುಳ್ಳ ವರು.
ಸ್ವಾಯಂಭುವೆ ಮನುವಿನ ಮಕ್ಕಳು. ನಾವು ದೇವವಿನಾಶಕ್ಕಾಗಿ ಮೇರು
ಪರ್ವತಕ್ಕೆ ಹೋಗಿದ್ದೆವು.
117
ವರಾಹೆಪ್ರರಾಣಂ
ತತ್ರಾನಯೋರ್ಮಹಾಸೈನ್ಯಂ ಗಜಾಶ್ಚರಥಸಂಕುಲಂ |
ಜಿಗಾಯ ಸರ್ವದೇವಾನಾಂ ಶತಶೋಧ ಸಹಸ್ರಶಃ Hl ೬೧॥
ಕೇಚ ದೇವಾ ಮಹತ್ಸೈನ್ಯಂ ದೃಷ್ಟ್ಯಾ ಸೈನ್ಯಂ ನಿಪಾತಿತಂ ।
ಅಸುರೈರುಜ್ಜಿ ತಪ್ರಾಣಂ ತತಸ್ತೇ ಶರಣಂ ಗತಾಃ | ೬೨ ॥
ಲು
ಹೀರಾಜ್ನೌ ಯತ್ರದೇನೇಶೋ ಹೆರಿಶೈೇತೆ ಸ್ವಯಂ ಪ್ರಭುಃ |
ತೆತ್ರನಿಜ್ಞಾಸಯಾಮಾಸುಃ ಸರ್ವೇ ಪ್ರಣತಿಪೂರ್ವಕಂ ॥ ೬೩ ॥
ದೇನದೇವ ಹರೇ ಸರ್ವಂ ಸೈನ್ಯಂತ್ವಸುರಸತ್ತಮೈಃ
ಪರಾಜಿತಂ ಪರಿತ್ರಾಹಿ ಭೀತಂ ವಿಷ್ವಲಲೋಚನಂ | ೬೪ ॥
ತ್ವಯಾ ದೇವಾಸುರೇ ಯುದ್ಧೇ ಪೂರ್ವಂ ತ್ರಾಶಾಃ ಸ್ಮಕೇಶನ |
ಸಹಸ್ರ ಬಾಹೋಃ ಕ್ರೂರಸ್ಕ ಸಮರೇ ಕಾಲನೇಮಿನಃ | ೬೫ ॥
೬೧. ಅಲ್ಲಿ ಆನೆ ಕುದುರೆ ಬಂಡಿಗಳಿಂದ ನಿಬಿಡವಾದ ನಮ್ಮ ದೊಡ
ಸೈನ್ಯವು, ನಮ್ಮದಕ್ಕಿಂತಲೂ ನೂರು ಅಥವಾ ಸಾವಿರದಷ್ಟು ಹೆಚ್ಚಾದ
ದೇವತೆಗಳೆಲ್ಲರ ಸೆನ್ಯವನ್ನು ಜಯೆಸಿತ್ತು
೯೨-೬೩. ಈ ದೇವತೆಗಳು ಬಿದ್ದುಹೋದ ತಮ್ಮ ಸೇನೆಯನ್ನು ನೋಡಿ
ಅಸುರೆರಿಂದ ಪ್ರಾಣವನ್ನುಳಿಸಿಕೊಂಡವರಾಗಿ ಪ್ರಭುವಾದ ಹೆರಿಯ, ಸಾಕ್ಸಾತ್ತಾಗಿ
ಮಲಗಿರುವ, ಕ್ಷೀರಸಾಗರಕ್ಕೆ ಹೋಗಿ ಅವನನ್ನು ಮರೆಹೊಕ್ಕು ಪ್ರಣಾಮ
ಪೂರ್ವಕವಾಗಿ ಎಲ್ಲರೂ ವಿಜ್ಞಾ ಪಿಸಿದರು.
೬೪. ದೇವ ದೇವನೇ, ಹೆರಿಯೇ, ರಾಕ್ಷಸೋತ್ತಮರು ನಮ್ಮ ಸೈನ್ಯವೆಲ್ಲ
ವನ್ನೂ ಸೋಲಿಸಿದರು, ಹೆದರಿ ಕಣ್ಣು ಕಣ್ಣು ಬಿಡುತ್ತಿರುವ ಶಶು
ಕಾಪಾಡು.
೬೫. ಕೇಶವಾ ಹಿಂದೆ ದೇವಾಸುರಯುದ್ಧ ದಲ್ಲಿ ಸಾವಿರತೋಳುಳ್ಳ
ಕಾಲನೇನಿಯೆಂಬ ಕ್ರೂರಿಯ ಕದನದಲ್ಲಿ ನಮ್ಮನ್ನು ರಕಿಿದ್ದ ಯೆ,
ಎ
118
ಹತ್ತನೆಯ ಅಧ್ಯಾಯ
ಇದಾಫೀಮುಪಿ ದೇವೇಶ ಅಸುರೌ ದೇವಕಂಟಿಕ್ |
ಹೇತೃಪ್ರಹೇತೈನಾಮಾನ್ ಬಹುಸೈ ನ್ಯಪರಿಚ್ಛದೌ 7
ತೌಹತ್ವಾ ತ್ರಾಹಿ ನಃಸರ್ವಾನ್ ದೇವದೇವ ಜಗತ್ಪತೇ ॥ ೬೬॥
ಏವೆಮುಕ್ತ ಸ್ತ ಕೋ ದೇನೋ ವಿಷ್ಣುರ್ನಾರಾಯಣಃ ಪ್ರಭುಃ !
ಅಹಂ ಯಾಸ್ಯಾಮಿ ತೌ ಹಂತುಂ ಇತ್ಯುವಾಚ ಜಗತ್ಪತಿಃ ॥ ೬೭1
ಏಮುಕ್ತಾಸ್ತತೋ ದೇವಾ ಮೇರು ಪರ್ವತಸನ್ನಿಧೌ |
ಪ್ರತಸ್ಥುಸ್ತೇಥಮನಸಾ ಚಿಂತಯಂತೋ ಜನಾರ್ದನಂ ॥ ೬೮ |
ತೈಃ ಸಂಚಿಂತಿತಮಾತ್ರಸ್ತು ದೇವಶ್ಚೆ ಕ್ರಗದಾಧರಃ lee i
ಆನಯೋಸ್ಸೆೈನ್ಯಮಾವಿಶ್ಯ ಏಕಏವ ಮಹಾಬಲಃ |
ಏಕೆಧಾ ದಶಧಾತ್ಮಾನಂ ಶತಧಾ ಚಸೆಹೆಸ್ರಧಾ |
ಲಕ್ಬ್ಷಧಾ ಕೋಟಧಾ ಕೃತ್ವಾ ಸ್ಹಭೂತ್ಯಾಚಜಗೆತ್ಬತಿಃ WH ೭೦॥
ಏವಂಸ್ಥಿತೇ ದೇವವರೇಒಸ್ಮತ್ಸೈನ್ಶೇ ಮಹಾಬಲಃ ll ೭೧॥
೬೬. ದೇವ ದೇವನೇ, ಜಗತ್ಸತೀ, ಈಗಲೂ ದೇವತೆಗಳಿಗೆ ಕಂಟಿಕರಾದ
ಬಹು ಸೇನೆಯಿಂದೊಡಗೂಡಿದ ಹೇತೃಪ್ರಹೇತೃಗಳೆಂಬ ಆ ರಕ್ಕಸರನ್ನು ಕೊಂದು
ನಮೆ ಲ್ಲರೆನ್ನೂ ಕಾಪಾಡು.
೬೭. ಅವರು ಹೀಗೆ ವಿಜ್ಞಾ ಹಿಸಲು ಸಮರ್ಥನೂ ಜಗತ್ಸತಿಯೂ ಆದ ಆ
ವಿಷ್ಣುವು (ನಾರಾಯಣನು) ನಾನು ಅವರಿಬ್ಬರನ್ನೂ ಕೊಲ್ಲಲು ಹೋಗುವೆನು
ಎಂಬುದಾಗಿ ಹೇಳಿದನು.
೬೮. ಹೀಗೆ ಹೇಳಿಸಿಕೊಂಡು ಆ ದೇವತೆಗಳು ಮನಸ್ಸಿನಲ್ಲಿ ಹರಿಯನ್ನು
ಸ್ಮರಿಸುತ್ತ ಮೇರುಪರ್ವತದ ಹತ್ತಿರಕ್ಕೆ ಹೊರಟರು.
೬೯-೭೦, ಅವರು ಸ್ಮರಿಸಿದ ಮಾತ್ರಕ್ಕೇ ಚಕ್ರಗದಾಧಾರಿಯೂ,
ಅತಿಬಲವುಳ್ಳವನೂ ಜಗತ್ಸತಿಯೂ ಆದ ಆ ದೇವನು ತನ್ನ ಅಣಿಮಾದಿ
ಶಕ್ತಿಯಂದ ತಾನೊಬ್ಬನೇ ಹತ್ತು, ನೊರು, ಸಾವಿರ, ಲಕ್ಷ, ಕೋಟ ರೂಪಧಾರಿ
ಯಾಗಿ ನಮ್ಮ ಸೈನ್ಯವನ್ನು ಹೊಕ್ಕನು.
೭೧-೭೨. ರಾಜನೇ, ದೇವತೋತ್ತಮರಿಂದ ನಮ್ಮ ಸೇನೆಯಲ್ಲಿ ಬಲಿಷ್ಠ
119
ವರಾಹಪುರಾಣಂ
ಯಃ ಕತ್ತಿ ದಸುರೋ ರಾಜನ್ ಆವಯೋರ್ಜಲನಾಶ್ರಿತೆಃ [
ಸ ಹತಃ ಪತಿಶೋ ಭೂಮೌ ದೃಶ್ಯತೇ ಗೆತಚೇತನಃ ॥೭೨॥
ಏವಂ ತತ್ಸೆಹಸಾ ಸೈನ್ಯಂ ಮಾಯಯಾ ವಿಶ್ವಮೂರ್ತಿನಾ |
ನಿಹತ್ಯ ಮಾಂಸಲಕೆಲಂಪತ್ತಿಧ್ಯಜ ಸಮಾಕುಲಂ ॥೭೩॥
ಚತುರಂಗೆಂ ಬಲಂ ಸರ್ವಂ ಹತ್ವಾ ದೇನೋ ರಥಾಂಗಧೃಕ್ |
ಆನಾಂ ಶೇಷಾವಧೋ ದೃಷ್ಟ್ವಾ ಗತೋಂತರ್ಧಾನವಿನಾಶ್ವರಃ ॥ ೭೪ ॥
ಆವಯೋರೀದೃ ಶಂ ಕರ್ಮ ದೃಷ್ಟಂ ದೇವಸ್ಯ ಶಾರ್ಜಣಕ |
ತೆತಸ್ತಮೇವ ಶರಣಂ ಗೆತಾವಾರಾಧನಾಯ ವೈ ll ೭೫॥
ತ್ವಂಚಾಸ್ಮನ್ಮಿತ್ರತನಯಃ ಸುಪ್ರತೀಕಾತ್ಮಜೋ ನೃಪಃ |
ಅಮೇಚ ಅವಯೋಃ ಕನ್ಯೇ ಗೃಹಾಣ ಮನುಜೇಶ್ವರ ॥ ೭೬ ॥
ನಾಗಿದ್ದುಕೊಂಡಿದ್ದ ಪ್ರತಿಯೊಬ್ಬ ಅಸುರನೂ ಹತನಾಗಿ ಪ್ರಾಣವನ್ನು ಬಿಟ್ಟು
೦
ಭೂಮಿಯಮೇಲೆ ಬಿದ್ದನು.
೭೩-೭೪. ಹೀಗೆ ಚಕ್ರಧರನಾದ ವಿಶ್ವಮೂರ್ತಿಯು ಮಾಯೆಯಿಂದ
ತಟ್ಟನೆ, ಬಲಿಷ್ಠ ರಾದ ಹರ್ಷಧ್ವನಿಮಾಡುವ ಕಾಲಾಳುಗಳಿಂದಲೂ
ಬಾವುಟಿಗಳಿಂದಲೂ ಕೂಡಿದ ನಮ್ಮ ಚೆತುರೆಂಗ ಸೈನ್ಯವನ್ನು ಪೂರ್ತಿಯಾಗಿ
ಕೊಂದು ನಾವಿಬ್ಬರು ಮಾತ್ರವೇ ಉಳಿದಿರುವುದನ್ನು ನೋಡಿ (ಆ ಈಶ್ವರನು)
ಅಂತರ್ಧಾನನಾದನು.
೭೫. ಶಾರ್ಜಧಾರಿಯಾದೆ ಆ ದೇವನ ಇಂತಹ ಕಾರ್ಯವನ್ನು ನೋಡಿದ
ನಾವು ಬಳಿಕ ಅವನನ್ನೇ ಆರಾಧಿಸಲು ಮರೆಹೊಕ್ಕೆವು.
೭೬. ದೊರೆಯೇ, ನೀನು ನಮ್ಮ ಮಿತ್ರನಾದ ಸುಪ್ರತೀಕ ರಾಜನ ಮಗನು.
ರಾಜನೇ, ನಮ್ಮ ಪುತ್ರಿಯರಾದ ಇವರಿಬ್ಬರನ್ನೂ ನೀನು ಸರಿಗ್ರಹಿಸು.
120
ಹೆತ್ತನೆಯ ಅಧ್ಯಾಯ
ಹೇತೃಕನ್ಯಾ ಸುಕೇಶೀ ತು ಮಿಶ್ರಕೇಶೀ ಪ್ರಹೇತೃಜಾ |
ದುರ್ಜಯಸ್ತ್ವೇವಮುಕ್ತಸ್ತು ತಾಭ್ಯಾಮೇತೇ ಉಭೇಶುಭೇ |
ಕನ್ಯೇ ಜಗ್ರಾಹ ಧರ್ಮೇಣ ಭಾರ್ಯಾರ್ಥಂ ಮನುಜೇಶ್ವರಃ 1೭೭॥
ತೇಲಬ್ದಾ ಸಹಸಾ ರಾಜಾ ಮುದಾ ಪರಮಯಾಯುತಃ |
ಆಜಗಾಮ ಸ್ವಕಂ ರಾಷ್ಟ್ರಂ ನಿಜಸೈನ್ಯ ಸಮಾವೃತಃ | ೭೮॥
ತತಃ ಕಾಲೇನ ಮಹತಾ ತಸ್ಕೆ ಪುತ್ರದ್ವಯಂ ಬಭೌ!
ಸುಕೇಶ್ಯಾಃ ಪ್ರಭವಃ ಪುತ್ರೋ ಮಿಶ್ರಕೇಶ್ಯಾಃ ಸುದರ್ಶನಃ ॥೭೯॥
ಸ ರಾಜಾದುರ್ಜಯಃ ಶ್ರೀಮಾನ್ ಲಬ್ಧ್ವಾ ಪುತ್ರದ್ವಯಂ ಶುಭಂ |
ಸ್ವಯಂ ಕಾಲಾಂತರೇ ಶ್ರೀರ್ಮಾ ಜಗಾಮಾರಣ್ಯಮಂತಿಕೇ Il oo Hf
೭೭. *ಸುಳೇಶಿಯೆಂಬುವಳು ಹೇತ್ಛವೆಂಬ ನನ್ನ ಮಗಳು. ಮಿಶ್ರ
ಫೇಶಿಯೆಂಬ ಹೆಸರಿನ ಇವಳು ಪ್ರಹೇತೃವೆಂಬ ಹೆಸರುಳ್ಳ ನನ್ನಮಗಳು” ಎಂದರು.
ಅವರು ಹೀಗೆನಲು ನರಾಧಿಪನಾದ ದುರ್ಜಯನು ಮಂಗಳೆಯರಾದ ಆ ಇಬ್ಬರು
ಕನ್ಯೆಯರನ್ನೂ ಧರ್ಮದಿಂದ ಪತ್ಲಿಯರನ್ನಾಗಿ ಪರಿಗ್ರಹಿಸಿದನು.
೭೮. ದುರ್ಜಯರಾಜನು ಅಕಸ್ಮಾತ್ತಾಗಿ ಅವರನ್ನು ಪತ್ನಿಯರನ್ನಾಗಿ
ಪಡೆದು ಪರಮಸಂತೋಷವುಳ್ಳ ವನಾಗಿ ತನ್ನ ಸೇನೆಯೊಡನೆ ತನ್ನ ದೇಶಕ್ಕೆ
ಬಂದನು.
೭೯. ಬಹುಕಾಲದಮೇಲೆ ಆ ರಾಜನಿಗೆ ಸುಕೇಶಿಯಲ್ಲಿ ಪ್ರಭವನೆಂಬ
ಪುತ್ರನೂ, ಮಿಶ್ರಕೇಶಿಯಲ್ಲಿ ಸುದರ್ಶನನೆಂಬ ಪುತ್ರನೂ ಉದಿಸಿದರು.
೮೦. ಶ್ರೀಮಂತನಾದ ಆ ದುರ್ಜಯರಾಜನು ಮಂಗಳಕರರಾದ
ಪುತ್ರರಿರ್ವರನ್ನು ಪಡೆದು, ಕೆಲವುದಿನಗಳನಂತರ ಹತ್ತಿರದಲ್ಲಿದ್ದ ಕಾಡಿಗೆ
ಹೋದನು.
೧೬ 121
ವರಾಹೆಪುರಾಣಂ
ತತ್ರಸ್ಥೋ ವನೆರ್ಜಾ ಜಂಶೊನ್ಬೆಂಧಯನ್ನ್ವೈ ಭೆಯಂಕೆರಾನ್ |
ದೆದರ್ಶಾರಣ್ಯಮಾಶ್ರಿತ್ಯ ಮುನಿಂ ಸ್ಥಿತಮಕಲ್ಮಸಂ Il ೮೧ 8
ಕಪಸ್ಯಂತಂ ಮಹಾಭಾಗೆಂ ನಾಮ್ನಾ ಗೌರಮುಖಂ ಶುಭೆಂ |
ಖುಷಿವೃಂದಸ್ಯ ಗೋಪ್ತಾರಂ ತ್ರಾತಾರಂ ಪಾಪಿನಾಂ ಸ್ವಯಮ್ ॥ ೮೨॥
ತಸ್ಯಾಶ್ರನೋ ವಿಮಲಜಲಾವಿಲೋ ಮರುತ್ ।
ಸುಗಂಧಿ ವೃಕ್ಷ ಪ್ರವರೋದ್ವಿಜನ್ಮನಃ |
ರರಾಜ ಜೀಮೂತೆ ಇವಾಂಬರಾನ್ಮಹೀ I
ಮುಪಾಗೆತಃ ಪ್ರವರನಿಮಾನವದ್ಗ ಎಹಃ ॥ ೮೩ ॥
ಜ್ವಲನ್ಮಖಾಗ್ನಿ ಪ್ರತಿ ಭಾಸಿತಾಂಬರಃ |
ಸುಶುದ್ಧ ಸೆಂವಾಸಿತೆವೇಶ ಕುಟ್ಟ ಕಃ I
೮೧-೮೨. ಭಯಂಕರವಾದ ಕಾಡುಮೃಗಗಳನ್ನು ಬಂಧಿಸುತ್ತಿದ್ದ ಆ
ದುರ್ಜಯನು ಕಾಡಿನಲ್ಲಿ ತಪಸ್ಸನ್ನು ಮಾಡುತ್ತಿದ್ದ ಪಾಪರೆಹಿತನೂ, ಪೊಜ್ಯನೂ,
ಖುಷಿಸಮೂಹಕ್ಕೆ ರಕ್ಷಕನೂ, ಪಾಪಿಗಳನ್ನು ತಾನಾಗಿ ಉದ್ಭರಿಸುವವನೂ ಆದೆ
ಗೌರಮುಖನೆಂಬ ಹೆಸರುಳ್ಳ ಮುನಿಯೊಬ್ಬನನ್ನು ಕಂಡನು.
೮೩. ಬ್ರಾಹ್ಮಣನಾದ ಆತನ ಆಶ್ರಮೆವು ನಿರ್ಮಲವಾದ ನೀರಿನಿಂದ
ಕೂಡಿದುದಾಗಿಯಣಿ ದಿವ್ಯವಾದ ಸುಗಂಧವುಳ್ಳ ಉತ್ತಮವೈಕ್ಷಗಳಿಂಜೊ
ಪ್ಲುವುದಾಗಿಯೂ ಪ್ರಬಲವಾದ ವಿಮಾನಗಳಿಂದ ಕೂಡಿದ ಗ್ರಹೆಗಳುಳ್ಳುದಾಗಿ
ಆಕಾಶದಿಂದ ಭೂಮಿಗೆ ಇಳಿದುಬಂದ ಮೋಡದಂತೆ ಹೊಳೆಯುತ್ತಿದ್ದಿತು.
೮೪. ಉತ್ತಮವಾದೆ ಅಶ್ರಮೆದೆಲ್ಲಿದ್ದೆ ಆ ಖಷಿಯ ಗೃಹೆು
ಜ್ವಲಿಸುತ್ತಿರುವ ಯಜ್ಞಾಗ್ನಿಯಿಂದ ಆಕಾಶವನ್ನು ಹೊಳೆಯುವಂತೆ ಮಾಡಿದುದೂ
122
ಹತ್ತನೆಯ ಅಧ್ಯಾಯ
ಶಿಷ್ಕೈಃ ಸಮುಚಾ ಎ ರಿತೆಸಾಮನಾದ ಕಃ |
ಸುರೊಸಯೋಷಿನು ನಿ ಕನ್ಯಕಾಯುತಃ |
ಇತೀದ್ಯಶೋಸ್ಕಾ ವಸೆಘೋ 'ವರಾಶ್ರ ಮೇ
ಸುಪುಪ್ಟಿತಾಕೇಷತರುಪ್ರಸೂನಕಃ 1೮೪ ॥
ತಿ ಶ್ರೀ ವರಾಹಪುರಾಣೇ ಆದಿಕೃತವೃತ್ತಾಂತೇ ಸೃಷ್ಟಿವರ್ಣನೇ
ದುರ್ಜಯಚರಿತೇ ದಶಮೋಧ್ಯಾಯಃ
ಅತಿಶುದ್ಧವಾದ ಚೆನ್ನಾಗಿ ಸುವಾಸನೆಗೊಳಿಸಿದ ಅಂಗಳವುಳ್ಳುದೂ ಶಿಷ್ಯರಿಂದ
ಹೇಳಲ್ಪಡುವ ಸಾಮನಾದವುಳ್ಳುದೂ ರೂಪವತಿಯರಾದ ವನಿಶೆಯರಿಂದಲೂ
ಮುಸಿಕನ್ನಿಕೆಯರಿಂದಲೂ ಕೂಡದು ಚೆನ್ನಾಗಿ ಹೂಕಾಯಿ ಹಣ್ಣುಗಳನ್ನು
ಬಿಟ್ಟ ರುವ ಎಲ್ಲಾ ಮರಗಳಿಂದ ಕೂಡಿದುದೂ ಆಗಿದ್ದಿತು.
ಅಧ್ಯಾಯದ ಸಾರಾಂಶ :--
ಶ್ರೀವರಾಹೆ ದೇವನು ಭೂಡೇವಿಗೆ--ನಾರಾಯಣನು ಯಜ್ಞಾದಿಗಳಿಂದ
ತನ್ನ ನ್ನು ಸಂತೋಷಡಿಸಿದ ದೇವತೆಗಳನ್ನು, ಅವರ ಕೋರಿಕೆಯಂತೆ
ಮೂರ್ತಿತ್ರ ಯವನ್ನು ಧರಿಸಿ, ಯಜ್ಞದಿಂದ ಪೂಜಿಸಿ ಅವರನ್ನು ಗೌರವಿಸಿದುದು,
ಕೃತಯುಗದಲ್ಲಿ ಸುಪ್ರತೀಕನೆಂಬ ರಾಜನಿಗೆ ಆತ್ರೇಯಮುನಿಯು ವರದಿಂದ
ಬಜ ಹಕೇಟ ಮತನಿಬೀರಕಸಡೆ ಪುತ್ರನು ಜನಿಸಿದುದ್ಕು ದುರ್ಜಯನು
ದೊರೆಯಾದ ಬಳಿಕ, ಭಾರೆತಾದಿವರ್ಷಗಳಲ್ಲವನ್ನೂ ಜಯಿಸಿ, ಇಂದ್ರನನ್ನು
ಜಯಿಂಸಲು ಬಯೆಸಿದುದು, ಅದನ್ನು ನಾರೆದೆನಿಂದ ಅರಿತ ಇಂದ್ರನು ಲೋಕ
ಪಾಲಕರೊಡನೆ ಅವನನ್ನು ಎದುರಿಸಿ (ಆತ್ರೇಯಮುನಿಯ ಶಾಪದಂತೆ) ಸೋತು,
ಭೂಲೋಕದಲ್ಲಿ ಪೂರ್ವದೇಶಕ್ಕೆ ಬಂದು ನಿಂತುದು, ಸ್ವರ್ಗದಿಂದ ಹಿಂತಿರುಗಿದ
ದುರ್ಜಯನು ಗಂಧಮಾದನ ಪರ್ವತದಲ್ಲಿ ಬೀಡು ಬಿಟ್ಟಿರುವಾಗ, ಹೇತೃ
ಪ್ರಹೇತೃಗಳ ಪುತ್ರಿಯರಾದ ಸುಕೇಶಿ ಮಿಶ್ರಕೇಶಿಯೆರೆಂಬುವರಿಗೂ ಆತನಿಗೂ
ವಿವಾಹೆವಾದುದ್ರು ಬಳಿಕ ಅವನು ತನ್ನ ರಾಜಧಾನಿಗೆ ಬಂದು ಪುತ್ರರನ್ನು
ಪಡೆದುದು, ಬೇಟಿಗಾಗಿ ವನಕ್ಕೆ ಹೋದ ದಂರ್ಜಯನು ಗೌರಮುಖನೆಂಬ
ಮಹರ್ಹಿಯ ಆಶ್ರಮವನ್ನು ಸೆಂದರ್ಶಿಸುವುದು, ಖುಷ್ಯಾಶ್ರಮವರ್ಣನೆ,
ಇವುಗಳನ್ನು ವಿವರಿಸಿ ಹೇಳುವನು. ಇಲ್ಲಿಗೆ ಶ್ರೀ ವರಾಹೆಪುರಾಣದಲ್ಲಿ
ಹತ್ತನೆಯ ಅಧ್ಯಾಯ.
ನಹನ
123
॥ ಶ್ರೀಃ ॥
೨
ಏಕಾದಶೋಧ್ಯಾಯಃ
ಪುನರ್ದರ್ಜಯಚರಿತಂ
ರಾ
[SS]
॥ ವರಾಹ ಉವಾಚ ॥
ತತಸ್ತಮಿಾದೃಶಂ ದೃಷ್ಟ್ಯಾ ತದಾ ಗೌರಮುಖಾಶ್ರಮಂ I
ದುರ್ಜಯಶ್ಚಿಂತೆಯಾಮಾಸ ರಮ್ಯಮಾಶ್ರಮಮಂಡಲಂ Hel
ಪ್ರವಿಶಾಮ್ಯತ್ರೆ ಪಶ್ಯಾಮಿ ಖುಷೀನ್ಸರಮಧಾರ್ಮಿಕಾನ್ |
ಚಿಂತಯಿತ್ವಾ ತೆದಾರಾಜಾ ಪ್ರವಿವೇಶ ತಮಾಶ್ರೆಮಂ 1೨॥
ತಸ್ಯ ಪ್ರವಿಷ್ಟಸ್ಯ ತತೋ ಶಾಜ್ಞಃ ಪರಮಹರ್ಷಿತಃ |
ಚಕಾರ ಪೂಜಾಂ ಧರ್ಮಾತ್ಮಾ ತದಾ ಗೌರಮುಖೋ ಮುನಿಃ |॥೩॥
ಹನ್ನೊಂದನೆಯ ಅಧ್ಯಾಯ
ಮತ್ತೆ ದುರ್ಜಯನ ಚರಿತ್ರೆ
ಆಈ
೧-೨. ವರಾಹ--ದುರ್ಜಯನ್ನ ಬಳಿಕ ಇಂತಹೆ ಗೌರಮುಖಾಶ್ರಮ
ವನ್ನು ನೋಡಿ, “ ರಮ್ಯವಾದ ಈ ಆಶ್ರಮಕ್ಕೆ ಹೋಗಿ, ಪರಮ ಧಾರ್ಮಿಕರಾದ
ಖುಷಿಗಳನ್ನು ನೋಡುತ್ತೇನೆ”. ಎಂದು ಯೋಚಿಸಿ ಆ ಆಶ್ರಮವನ್ನು
ಪ್ರವೇಶಿಸಿದನು.
೩. ಆಗೆ ಧರ್ಮಾತ್ಮೆನಾದ ಗೌರಮುಖಮುನಿಯು ತನ್ನ ಆಶ್ರಮಕ್ಕೆ
ಬಂದ ರಾಜನಿಗೆ ಪರಮಸಂತೋಷದಿಂದ ಪೂಜೆಯನ್ನು ಮಾಡಿದನು.
124
ಹನ್ನೊಂದನೆ ಖು ಅಧ್ಯಾಯ
ಸ್ವಾಗೆತಾದಿಕ್ರಿಯಾಃ ಕೃತ್ವಾ ಕಥಾಂತೇ ತಂ ಮಹಾಮುನಿಃ |
ಸ್ವಶಕ್ಟ್ಯಾಹೆಂ ನೃಪಶ್ರೇಷ್ಮ ಸಾನುಗಸ್ಯತು ಭೋಜನಂ ॥
ಕರಿಷ್ಯಾಮಿ ಪ್ರಮುಚ್ಕಂತಾಂ ಸಾಧುನಾಹಾ ಇತಿ ದ್ವಿಜಃ ॥೪॥
ಏವಮುಕ್ತ್ವಾ ಸ್ಥಿ ತಸ್ತಾ ಹ್ಹಿ 60 ಸಮುನಿಃ ಶೆಂಸಿತವ್ರತಃ |
ರಾಜಾಪಿ ತಸ "ದ್ದ ಕ್ರ್ಯಾಸ್ತ ಸಹಾಯ್ಯೆ 8 ಸಮಸ್ಸಿ ತೆಃ !(೫॥
ಅಸ್ಲ್ಹಿಣ್ಕೊ « ಬಲಸ್ಕಾಸೆ ಪಂಚಮಾತ್ರ ೦ ತದಾಸ್ಥಿ ತಾಃ |
ಅಯಂ ಚತಾಪಸಃ ಕಿಂ ಕ ದಾಸ್ಯತೇ SUAS ಹ 1೬॥
ನಿಮಂತ್ರ್ಯ ದುರ್ಜಯಂ ವಿಪ್ರಸ್ತದಾ ಗೌರಮುಖೋನೃಪಂ !
ಚಿಂತಯಾಮಾಸ ಕಂಚಾಸ್ಯ ಮಯಾ ದೇಯಂತು ಭೋಜನಂ ॥೭॥
ಏವಂ ಚಿಂತೆಯತಸ್ತೆಸ್ಕ ಮಹರ್ಷೆೇರ್ಥಾವಿತಾತ್ಮನಃ !
ಸ್ಥಿ ತೋ ಮನಸಿ ಜೀ ಹರಿರ್ನಾರಾಯಣಃ ಪ್ರಭುಃ 1೮ ॥
೪. ಸುಖಾಗಮನವನ್ನು ಕೆ ಳುವುದೇ ಮೊದಲಾದ ಸತಾರೆಗ“ನು
ಮಾಡಿ, ಕಡೆಗೆ ಬ್ರಾಹ್ಮಣನಾದ ಆ ಮುನಿಯು ದುರ್ಜಯನನ್ನು ಕುರಿತು
“ ರಾಜೋತ್ತಮಾ, ನನ್ನ ಶಕ್ತಿ ಯಿರುವಷ್ಟು ಮಟ್ಟಿಗೆ ಪರಿವಾರಸಹಿತನಾದ ನಿನಗೆ
ಊಟವನ್ನು ಮಾಡಿಸುನೆನು. ಜನಗಳು ER ಇಳಿಯಲ್ಲಿ” ಎಂದನು.
೫. ಹೀಗೆ ಹೇಳಿ, ಶ್ಲಾಫೈವ್ರತಿಯಾದ ಆ ಮುನಿಯು ಸುಮ್ಮನಾದನು.
ದೊರೆಯು ಅವನಲ್ಲಿ ಭಕ್ತಿಯಿಂದ ತನ್ನ ಸಹಾಯಕರೊಡನೆ ಆಲ್ಲಿ ನಿಂತನು.
೬. ಅವನಸೆ ಸೈನ್ಯವು ಆಗ ಐದು ಅಕ್ಷೋಜಣಿಯಿದ್ದಿತು. « ಇವನಾದರೊ;
ತಪಸ್ವಿ. ಇಲ್ಲಿ ನಮಗೆ ಏನು ಊಟಮಾಡಿಸಿಯಾನು !?' ಎಂದು ಮನನ
ಯೋಚಿಸುತ್ತಿದ್ದನು.
೭. ಬ್ರಾಹ್ಮಣನಾದ ಗೌರಮುಖನು ದುರ್ಜಯ ರಾಜನಿಗೆ ಊ೬ ಕ
ಹೇಳಿ, ಆಗ ಆ ಇವನಿಗೆ ನಾನೇನು ಊಟಮಾಡಿಸಲಿ!'' ಎಂದು ಯೋಚಿಸಿದನು
೮-೯. ಹಾಗೆಯೇ ಹೋಚಿಸುತ್ತಿದ್ದ ಪವಿತ್ರಾತ್ಮನಾದ ಆ ಮತರ
ಪ್ರಭುವೂ, ದೇವೇಶನೂ ಆದ ಹರಿನಾರಾಯಣನು ಮನಸ್ಸಿಗೆ ಬಂದನು. ಖುಸಿ
125
ವರಾಹಪುರಾಣಂ
ತತಃ ಸಂಸ್ಕ ತ, ಮನಸಾ ದೇವಂ ನಾರಾಯಣಂ ತದಾ!
ಬ
ತೋಷಯಾಮಾಸ ಗೆಂಗಾಯಾಂ ಪ್ರವಿಶ್ಯ ಮುನಿಸತ್ತಮಃ eH
॥ ಧರಣ್ಯು ವಾಚ ||
ಕಥಂ ಗೌರಮುಖೋ ವಿಷ್ಣುಂ ತೋಷ ಷಯತಾಮಾಸ ಭೂಧರ |
ಏತನ್ಮೇ ಕೌತುಕಂ ಶ್ರೋತುಂ ಸಮ್ಯ ಗಿಚ್ಛಾ ಪ್ರವರ್ತತೇ u Qow
| ವರಾಹ ಉವಾಚ ॥
ನಮೋಸ್ತು ವಿಷ್ಣ ವೇ ನಿತ್ಯ ೦ ನಮಸ್ತೇ ಪೀತನಾಸಸೇ |
ನಮಸ್ತೇ ಚಾ ದ್ಯ ER ನಮಸ್ತೇ ಜಲರೂಪಿಣೇ ॥ ೧೧ ll
ನಮಸ್ತೆ e ಸರ್ವಸಂಸ್ಥಾ ಯೆ ನಮಸ್ತೇ ಜಲಶಾಯಿನೇ |
ನಮಸ್ತೇ ಕ್ಷಿತಿರೂಪಾಯ ನಮಸ್ತೇ ತೈಜಸಾತ್ಮನೇ Il as Il
ನಮಸ್ತೇ ನಾಯಖರೂಪಾಯೆ ನಮಸ್ತೇ ವ್ಯೋಮರೂಸಿಣೇ |
ತ್ವಂ ದೇವಸ್ಸರ್ವ ಭೂತಾನಾಂ ಪ್ರಭುಸ್ತ್ಯ ಮಸಿ ಹೃಚ್ಛ ಸ್ಫಯೆಃ ॥ ೧೩ ॥
ಶ್ರೇಷ್ಠನು ಗಂಗೆಯಲ್ಲಿ ಸ್ನಾನ ಮಾಡಿ, ದೇವನಾದ ನಾರಾಯಣನನ್ನು ಮನಸ್ಸಿನಲ್ಲಿ
ಸ್ಮರಿಸಿ, ಸಂತೋಷಹಪಡಿಸಿದನು.
೧೦... ಭೂದೇವಿ- ಭೂಧೆರನೇ, ಗೌರಮುಖನು ವಿಷ್ಣುವನ್ನು ಹೇಗೆ
ಸಂಶೋಷಪಡಿಸಿದನೋ ಅದನ್ನು ಕೇಳಲು ನನಗೆ ಬಹಳ ಆಸೆಯೂ ಕುತೂಹಲವೂ
ಆಗುತ್ತದೆ.
೧೧. ವರಾಹ--ವಿಷ್ಣುವಿಗೆ ನಮಸ್ಕಾರ. ಪೀತಾಂಬರಧಾರಿಯಾದ ನಿನಗೆ
ನಿತ್ಯವೂ ನಮಸ್ಕರಿಸುವೆನು. 'ಆದಿಮೂರ್ತಿಯೂ ಜಲಮತ್ಸರೂಪಿಯೂ ಆದ
ನಿನಗೆ ನಮಸ್ಕಾರ.
೧೨. ಸರ್ವವ್ಯಾಪಕನೂ ಜಲಶಯನನೂ ಆದ ನಿನಗೆ ನಮಸ್ಕಾರ.
ಭೂರೂಪನೂ ಶೇಜೋರೂಪನೂ ಆದ ನಿನಗೆ ವಂದಿಸುತ್ತೇನೆ.
೧೩. ವಾಯುರೂಪನಾದ ನಿನಗೆ ನಮಸ್ಕಾರ. ಆಕಾಶ ರೂಪನಾದ ನಿನಗೆ
ನಮಸ್ಕಾರ. ಸರ್ವಭೂತಗಳಿಗೂ ನೀನೇ ದೇವನೂ ಹೈದಯದಲ್ಲೇ ಮಲಗಿರುವ
ಪ್ರಭುವೂ ಆಗಿರುವೆ.
326
ಹನ್ನೊಂದನೆಯೆ ಅಧ್ಯಾಯ
ತ್ವವೋಂಕಾರೋ ವಷಟ್ಯಾರಃ ಸರ್ವಶ್ರೈವ ಚೆ ಸಂಸ್ಥಿತಃ I
ತ್ರೈಮಾದಿಃ ಸರ್ವದೇವಾನಾಂ ತವ ಚಾದಿರ್ನವಿದ್ಯತೇ ॥ ೧೪॥
ತ್ವಂಭೂಸ್ಸ್ವಂ ಚೆ ಭುವಃ ಸ್ವಸ್ತೈಂ ಜನಸ್ಸ್ವಂ ಚೆ ಮಹಸ್ಮೃತಃ।
ತ್ವಂ ತಪಸ್ತ್ರೈಂ ಚೆ ಸತ್ಯಂ ಚೆ ತ್ವಯಿ ದೇವ ಚರಾಚರಂ ॥ ೧೫ ॥
ತೈತ್ತೋ ಭೂತೆಮಿದಂ ಸರ್ವಂ ವಿಶ್ವಂ ತ್ವತ್ತೋ ಖುಗಾದಯಃ |
ತ್ವತ್ತಃ ಶಾಸ್ತ್ರಾಣಿ ಜಾತಾನಿ ತ್ವತ್ತೋ ಯಜ್ಞಾಃ ಪ್ರತಿಷ್ಠಿತಾಃ ॥ ೧೬॥
ತ್ವತ್ತೋ ವೃಕ್ಷಾ ನೀರುಧಶ್ಚ ತ್ವತ್ತಃ ಸರ್ವಾವನೌಷಧೀ |
ಪಶವಃ ಪಕ್ಷಿಣಃ ಸರ್ಪಾಸ್ತ್ವತ್ತ ಏವ ಜನಾರ್ದನ Il ೧೭೩ ॥
ಮಮಾಪಿ ದೇವದೇವೇಶೆ ರಾಜಾ ದುರ್ಜಯ ಸೆಂಜ್ಞಿತಃ |
ಆಗೆತೋಭ್ಯಾಗೆತೆಸ್ತಸ್ಕ ಚಾತಿಥ್ಯಂ ಕರ್ತುಮುತ್ಸಹೇ ॥ ೧೮ ॥
೧೪. ಓಂಕಾರವೂ ನೀನೆ. ವಷಟ್ಯಾರವೂ ನೀಕೆ. ಎಲ್ಲೆ ಹೆಯಲ್ಲೂ
ಎಲ್ಲರಲ್ಲೂ ಇರುವವನೂ ನೀನೆ. ದೇವತೆಗಳೆಲ್ಲರಿಗೂ ನೀನು ಆದಿ(ಮೂಲನು).
ಆದರೆ ನಿನಗೆ ಆಧಿಯಿಲ್ಲ.
೧೫. ಭೂ, ಭುವ, ಸುವ, ಮಹ, ಜನ, ತಪ್ಕ ಸತ್ಯ ಎಂಬ ಲೋಕವೆಲ್ಲವೂ
ನೀನೆ. ದೇವನೇ, ಚರಾಚರವೆಲ್ಲವೂ ನಿನ್ನ ಲ್ಲಿದೆ.
೧೬, ದೇವನೇ, ಈ ಸರ್ವಭೂತವೂ ವಿಶ್ವವೂ ನಿನ್ನಿಂದ ಉದಿಸಿದೆ. ಖುಗಾ
ದಿವೇದಗಳೂ ಸರ್ವಶಾಸ್ತ್ರಗಳೂ ನಿನ್ನಿಂದಲೇ ಉದಿಸಿವೆ. ಯಜ್ಞಗಳೂ ನಿನ್ನಿಂದಲೇ
ನಿಂತಿವೆ.
೧೭. ಜನಾರ್ದನಾ, ಮರಗಳೂ ಪೊದೆಗಳೂ ಎಲ್ಲಾ ವನೌಷಧಿಗಳೂ
ಪಶುಗಳೂ ಪಕ್ಷಿಗಳೂ ಸರ್ಸಗಳೂ ನಿನ್ನಿಂದಲೇ ಆಗಿವೆ.
೧೮. ದೇವದೇವೇಶನೇ, ದುರ್ಜಯನೆಂಬ ರಾಜನು ನನಗೆ ಅತಿಥಿಯಾಗಿ
ಬಂದಿರುವನು. ಅವನಿಗೆ ಆತಿಥ್ಯವನ್ನು ಮಾಡಲು ಕುತೂಹಲವುಳ್ಳವನಾಗಿದ್ದೇನೆ.
127
ವರಾಹ ಪುರಾಣಂ
ತಸ್ಯ ಮೇ ನಿರ್ಧನಸ್ಯಾದ್ಯ ದೇವದೇವ ಜಗೆತ್ಬತೇ!
ಭತ್ತನೆಮ್ರಸ್ಯ ದೇವೇಶ ಕುರುಷ್ಟಾನ್ನಾದ್ಯಸಂಚೆಯಂ ॥೧೯॥
ಯಂ ಯಂ ಸ್ಪೃಶಾಮಿ ಹಸ್ತೇನ ಯಂ ಚ ಪಶ್ಶಾಮಿ ಚಕ್ಷುಷಾ |
ಕಾಷ್ಮಂ ವಾ ತೃಣಕೆಂದಂ ವಾ ತತ್ತದನ್ನಂ ಚತುರ್ವಿಧಂ ॥ ೨೦॥
ತಥಾ ತ್ವಸ್ಯೆ ತಮಂ ವಾಪಿ ಯದ್ಯ್ಯಾತೆಂ ಮನೆಸಾ ಮಯಾ |
ತತ್ಸರ್ವಂ ಸಿದ್ಧ್ಯತಾಂ ಮಹ್ಯಂ ನಮಸ್ತೇ ಪರಮೇಶ್ವರ ॥ ೨೧ ॥
॥ ನರಾಹ ಉವಾಚ ॥
ಇತಿ ಸ್ತುತ್ಯಾತು ದೇನೇಶಃ ತುತೋಷ ಜಗತಾಂ ಪತಿಃ |
ಮುನೇಸ್ತಸ್ಯೆ ಸ್ವಕಂ ರೂಪಂ ದರ್ಶಯಾಮಾಸ ಕೇಶವಃ ॥ ೨೨ |
ಉವಾಚ ಸುಪ್ರಸನ್ನಾತ್ಮಾ ಬ್ರೂಹಿ ವಿಪ್ರವರಂ ಪರಂ ॥ ೨೩ ॥
೧೯. ದೇವದೇವಾ, ಜಗತ್ವತೀ, ದರಿದ್ರನೂ ಅತಿಥಿಸತ್ಯಾರದಲ್ಲಿ ಆಸಕ್ತನೂ
ನಿನ್ನಭಕ್ತಿ ಛರದಿಂದೆ ಬಾಗಿರುವವನೂ ಆದ ನನಗೆ ಅನ್ನಪಾನಾದಿಗಳೆಲ್ಲವನ್ನೂ
ದಯಪಾಲಿಸು.
೨೦. ನಾನು, ಕಡ್ಡಿಯನ್ನಾಗಲಿ, ಹುಲ್ಲನ್ನಾಗಲಿ, ಗೆಡ್ಡೆಯನ್ನಾ ಗಲಿ,
ಯಾವಯಾವುದನ್ನು ಕೈಯಿಂದಮುಟ್ಟುವೆನೋ ಕಣ್ಣಿಂದ ನೋಡುವೆನೋ,
ಅದೆಲ್ಲವೂ ಭಕ್ಷ್ಯಭೋಜ್ಯಾದಿಯಾದ ನಾಲ್ಕು ಬಗೆಯ ಆಹಾರ ಪದಾರ್ಥವಾಗಲಿ.
೨೧. ಅಲ್ಲದೆ ನಾನು ಮನಸ್ಸಿನಿಂದ ಬೇರಾವುದನ್ನೂ ಸ್ಮರಿಸಿದರೂ ಅದೆ
ಲ್ಲವೂ ನನಗೆ ಸಿದ್ಧಿ ಸಲಿ. ಪರಮೇಶ್ವರನೇ ನಿನಗೆ ನಮಸ್ಕಾರ.
೨೨. ವರಾಹೆ:-ಹೀಗೆಮಾಡಿದ ಸ್ತುತಿಯಿಂದ ಜಗದೊಡೆಯನೂ ದೇವೇ
ಶನೂ ಆದ ಕೇಶವನು ಸಂತೋಷಗೊಂಡು ಆ ಮುನಿಗೆ ತನ್ನ ರೂಪವನ್ನು
ತೋರಿಸಿದನು.
೨೩. ಅಲ್ಲದೆ ಸಂಪ್ರಸನ್ನಾತ್ಮನಾದ ಅವನು “ ಬ್ರಾಹ್ಮಣನೇ, ಬೇರೆಯಾದ
ವರವನ್ನು ಬೀಡು”. ಎಂದನು.
128
ಹನ್ನೊ ೦ದೆನೆಯೆ ಅಧ್ಯಾಯ
ಏವಂ ಶ್ರುತ್ವಾಕ್ಷಿಣೇ ಯಾವದುನ್ಮೀಲಯತಿ ವೈಮುನಿಃ |
ತದಾ ಶಂಖಗದಾಪಾಣಿಃ ಪೀತವಾಸಾ ಜನಾರ್ದನಃ ॥
ಗರುಡೆಸ್ನೋಪಿ ತೇಜಸ್ವೀ ದ್ವಾದಶಾದಿತ್ಯಸುಪ್ರಭಃ ॥ ೨೪ ॥
ದಿನಿಸೂರ್ಯಸಹಸ್ರಸ್ಕ ಭನೇದ್ಯುಗೆಹಪದುತ್ತಿ ತಿಃ |
ಯದಿ ಭಾ ಸದೃಶೀ ಸಾಸ್ಯಾದ್ಭಾಸಸ್ತಸ್ಯ ಮಹಾತ್ಮನಃ | ೨೫ ॥
ತತ್ರೈಕಸ್ಥಂ ಜಗತ್ಕೃತ್ನಂ ಪ್ರನಿಭೆಕ್ತಮನೇಕಧಾ।
ದದರ್ಶ ಸಮುನಿರ್ದೇವಿ ನಿಸ್ಮಯೋತ್ಪುಲ್ಲಲೋಚನಃ ॥ ೨೬ ॥
ನನಾಮ ಶಿರಸಾ ದೇವಂ ಕೃತಾಂಜಲಿರಥಾಬ್ರವೀತ್ |
ಯದಿ ಮೇ ವರದೋದೇವೋ ಭೂಯಾದ್ಭಕ್ತಸ್ಯ ಕೇಶವಃ ॥ ೨೭ ॥
ಇದಾನೀಮೇಷ ನೃಪತಿರ್ಯಥಾ ಸಬಲವಾಹನಃ |
ಮಮಾಶ್ರಮೇ ಕೃತಾಹಾರಃ ಶ್ವಃ ಪ್ರಯಾತಾ ಸ್ವಕಂ ಗೃಹಂ ॥ ೨೮ ॥
೨೪-೨೬, ಅದನ್ನು ಕೇಳಿ ಆ ಮುನಿಯು ಕಣ್ಣುಗಳನ್ನು ಬಿಟ್ಟುನೋಡಿ
ದಾಗ ಶಂಖಚಕ್ರಗದೆಗಳನ್ನು ಕೈಯಲ್ಲಿ ಧರಿಸಿರುವವನೂ, ಪೀತಾಂಬರಧಾರಿಯೂ.
ಗರುಡವನ್ನೇರಿದವನೂ, ತೇಜಸ್ವಿಯ, ದ್ವಾದಶಾದಿತ್ಯರಂತೆ ಕಾಂತಿಯುಳ್ಳ ವನೂ,
ಆಕಾಶದಲ್ಲಿ ಸಹಸ್ರ ಸೊರ್ಯರು ಏಕಕಾಲದಲ್ಲಿ ಉದಿಸಿದರೆ ಹೇಗೋ ಹಾಗೆ
ಹೊಳೆಯುವವನೂ, ಹೆಲವುಬಗೆಯಾಗಿ ವಿಭಾಗವಾಗಿದ್ದರೂ ಅಲ್ಲಿ ಒಂದೆಡೆಯಲ್ಲಿ
ಸೇರಿರುವ ಸೆಮಸ್ತಜಗದ್ರೂಪನೂ ಆದ ಜನಾರ್ದನನನ್ನು ಆಶ್ಚರ್ಯದಿಂದ ಅರ
ಳಿದ ಕಣ್ಣುಳ್ಳವನಾಗಿ ಸಂದರ್ಶಿಸಿದನು
೨೭-೨೮. ಮುನಿಯು ದೇವನಿಗೆ ತಲೆಬಾಗಿ ವಂದಿಸಿ, ಕೈಮುಗಿದುಕೊಂಡು
ಹೇಳಿದನು.--“ಕೇಶವನೂ ದೇವನೂ ಆದ ನೀನು ಭಕ್ತನಾದ ನನಗೆ ವರವನ್ನು
ಕೊಡುವವನಾಗಿದ್ದರೆ, ನಾಳೆ ತನ್ನಮನೆಗೆ ಹೋಗುವೆ (ದುರ್ಜಯ) ರಾಜನು ಸಬಲ
ವಾಹೆನನಾಗಿ ನನ್ನ ಆಶ್ರಮದಲ್ಲಿ ಈಗಲೇ ಊಟಮಾಡುವಂತಾಗಲು
ಅನುಗ್ರಹಿಸು”.
ಯ 129
ವರಾಹೆಫುರಾಣಂ
ಇತ್ಯುಕ್ತ
ಚಿತ್ತಸಿದಿ
ಛು
ಸ್ತಸ್ಯ ದೇನೇಶೋ ವದತಃ ಸಂಬಭೂವಹೆ |
0 ದೆದೌತಸ್ಮ್ರೈ ಮಣಿಂ ಚೆ ಸುಮಹಾಪ್ರಭೆಂ ॥ ೨೯॥
ತಂ ದತ್ವಾಂತರ್ದಥಭೇ ದೇವಃ ಸಚೆ ಗೌರಮುಖೋ ಮುನಿಃ ।
ಜಗಾಮ ಚಾಶ್ರಮಂ ಪುಣ್ಯಂ ನಾನಾಯಷಿನಿಷೇವಿತಂ lao ll
ತತ್ರ ಗತ್ವಾ ಸೆ ವಿಪ್ರೇಂದ್ರಶ್ಚಿಂತಯಾಮಾಸ ವೈ ಮುನಿಃ ।
ಹಿಮವಚ್ಛಿ ಖರಾಕಾರಂ ಮಹಾಭ್ರೆಮಿವ ಜೋನ್ನತಂ।॥
ಶಶಾಂಕರಶ್ಮಿಸಂಕಾಶಂ ಗೃಹಂ ವೈಶಿಕಭೂಮಿಕಂ 1೩೧!
ತಾದೃಶಾನಾಂ ಸಹಸ್ರಾಣಿ ಲಕ್ಷಕೋಟ್ಯಿ ಶ್ಚ ಸರ್ವಶಃ!
ಗೃಹಾಣಿ ನಿರ್ಮಮೇ ವಿಪ್ರೋ ವಿಷ್ಣೋರ್ಲಬ್ಬವರಸ್ತೆದಾ ॥೩೨॥
ಪ್ರಾಕಾರಾಣಿ ಕಥೋಪಾಂತೇ ತಲ್ಲಗ್ನೋದ್ಯಾನಕಾನಿ ಚ |
ಕೋಕಿಲಾಕುಲ ಘುಷ್ಟಾನಿ ನಾನಾದ್ವಿಜ ವರಾಣಿಚ || aa |
೨೯. ಹೀಗೆ ಪ್ರಾರ್ಥಿತನಾದ ಆ ದೇವನು ಮಾತನಾಡುತ್ತಿದ್ದ ಆ ಮುನಿಗೆ
ಒಲಿದು, ಚಿತ್ತಸಿದ್ಧಿಯನ್ನೂ ಉತ್ತಮವಾದೆ ಮಹಾಪ್ರಭೆಯನ್ನುಳ್ಳೆ ಮಣಿ
ಯೊಂದನ್ನೂ ಕೊಟ್ಟನು.
೩೦. ಅದನ್ನು ಕೊಟ್ಟು, ದೇವನು ಕಣ್ಮರೆಯಾದನು. ಆ ಗೌರಮುಖ
ಮುನಿಯು ನಾನಾಖುಷಿಗಳಿಂದ ಕೂಡಿದ ಪವಿತ್ರವಾದ ತನ್ನಆಶ್ರಮಕ್ಕೆ ಹೋದನು.
೩೧-೩೨. ವಿಷ್ಣು ನಿನಿಂದ ವರವನ್ನು ಪಡೆದು ಬ್ರಾಹ್ಮಣೋತ್ತಮನಾದ
ಆ ಮುನಿಯು ಅಲ್ಲಿಗೆ ಹೋಗಿ, ಚಂತಿಸಿ, ಹಿಮವತ್ಸರ್ವತೆ ಶಿಖರಾಕಾರವೂ
ದೊಡ್ಡ ಮೋಡದಂತೆ ಉನ್ನತವೂ ಚಂದ್ರಕಾಂತಿಗೆ ಸಮಾನವಾದ ಕಾಂತಿ
ಯುಳ್ಳದ್ಕೂ ನೂರು ಆಂತಸ್ತುಗಳುಳ್ಳುದೂ ಆದ ಕೋಟ ಸಂಖ್ಯೆಯ ಮನೆಗಳನ್ನು
ಎಲ್ಲೆಲ್ಲೂ ನಿರ್ಮಿಸಿದನು.
೩೩-೩೪. ಆ ಮನೆಗಳಿಗೆ ಪ್ರಾಕಾರಗಳೂ, ಸಮಿಾಪದಲ್ಲೇ ಅವಕ್ಕೆ
ಸಂಬಂಧಿಸಿದಂತೆ ಗುಂಪುಕೂಡಿದ ಕೋಗಿಲೆಗಳ ದನಿಯುಳ್ಳವೂ, ಬಗೆ ಬಗೆಯ
130
ಹನ್ನೊಂದನೆಯೆ ಅಧ್ಯಾಯೆ
ಚಂಸಕಾಶೋಕ ಪುನ್ನಾಗ ನಾಗೆಳೇಸರೆ ವಂತಿ ಚ ।
ನಾನಾಜಾತ್ಯಸ್ತಥಾ ವೃಕ್ಷಾ ಗೃಹೋದ್ಯಾನೇಷು ಸರ್ವಶಃ Il av ॥
ಹಸ್ತಿನಾಂ ಹಸ್ತಿಶಾಲಾಶ್ಚ ತುರಗಾಣಾಂ ಚ ಮಂದುರಾಃ |
ಚೆಕಾರ ಸಂಚಯಾನ್ಹಿಪ್ರೋ ನಾನಾಭಸ್ಸ್ಯಸ್ಯ ಸರ್ವಶಃ | ೩೫॥
ಭಕ್ಷ್ಯಂ ಭೋಜ್ಯಂ ತಥಾ ಲೇಹ್ಯಂ ಚೋಷ್ಯಂ ಬಹುವಿಧಂ ತಥಾ |
ಚೆಕಾರಾನ್ನಾದ್ಯ ವಿಷಯಂ ಹೇಮಪಾತ್ರಾಣಿ ಸರ್ವತಃ ॥ ೩೬ |
ಏವಮುಕ್ತಾ ಸವಿಪ್ರಸ್ತು ರಾಜಾನಂ ಭೂರಿತೇಜಸಂ |
ಉವನಾಚೆ ಸರ್ವಸೈನ್ಯಾನಿ ಪ್ರವಿಶಂತು ಗೈ ಹಾನಿತಿ | ೩೭ ||
ಏವಮುಕ್ತೆಸ್ತತೋ ರಾಜಾ ತೆದೃಹೆಂ ಪರ್ವತೋಪಮಂ |
ಪ್ರವಿವೇಶಾಂತರೇಷ್ವನ್ಯೇ ಭೃತ್ಯಾ ವಿವಿಶುರಾಶು ವೈ I ೩s
ಒಳ್ಳೆಯ ಹಕ್ಕಿಗಳುಳ್ಳ ವೂ ಸಂಪಗೆ, ಅಶೋಕ, ಪುನ್ನಾಗ, ನಾಗಕೇಸರಾದಿ
ವೃಕ್ಷಗಳುಳ್ಳಿವೂ ಆದ ಉದ್ಯಾನವನಗಳೂ ಇದ್ದುವು.
೩೫. ಆನೆಗಳಿಗೆ (ಗಜು ಶಾಲೆಗಳೂ ಕುದುರೆಗಳಿಗೆ ಲಾಯಗಳೂ ಇದ್ದುವು,
ಆ ಬ್ರಾಹ್ಮಣನು ಎಲ್ಲೆಲ್ಲೂ ಬಗೆ ಬಗೆಯ ಭಕ್ಷ್ಯಗಳ ರಾಶಿಯನ್ನು ಸಿದ್ಧ ಪಡಿಸಿದನು.
೩೬, ಭಕ್ಷ್ಯ, ಭೋಜ್ಯ, ಲೇಹ್ಯ, ಜೋಷ್ಯ, ಪಾನೀಯಗಳೆಂಬ ಬಹು
ವಿಧದ ಆಹಾರ ಪದಾರ್ಥಗಳನ್ನೂ ಅನ್ನವೇ ಮೊದಲಾದುವನ್ನಿರಿಸಲೂ ಬಡಿಸಲೂ
ಬೇಕಾದ ಚಿನ್ನದ ಪಾತ್ರೆಗಳನ್ನೂ ಎಲ್ಲೆಲ್ಲೂ ಏರ್ಪಡಿಸಿದನು.
೩೭. ಹೀಗೆ ಸಿದ್ಧಪಡಿಸಿದ ಆ ಬ್ರಾಹ್ಮಣನು ಬಹು ತೇ ಜಸ್ವಿಯಾದ ರಾಜ
ನನ್ನು ಕುರಿತು “ಸೈನ್ಯಗಳೆಲ್ಲವೂ ಮನೆಗಳೊಳಕ್ಕೆ ಹೋಗಲಿ” ಎಂದು ಹೇಳಿದನು.
೩೮. ಹೀಗೆ ಹೇಳಿಸಿಕೊಂಡ ದೊರೆಯು, ಪರ್ವತದಂತೆ ಉನ್ನತವಾದ
ಉತ್ತಮ ಗೃಹವನ್ನು ಪ್ರವೇಶಿಸಿದನು. ಬೇರೆಯವುಗಳೆಲ್ಲಿ ಪರಿವಾರದವರು
ಬೇಗನೆ ಹೋಗಿ ಸೇರಿದರು.
131
ವರಾಹೆಪುರಾಣಂ
ತತಸ್ತೇಷು ಪ್ರವಿಷ್ಟೇಷು ತದಾ ಗೌರಮುಖೋ ಮುನಿಃ |
ಪ್ರಗೃಹ್ಯ ತಂ ಮಣಿಂ ದಿವ್ಯಂ ರಾಜಾನಂ ಚೇದಮಬ್ರನೀತ್ War
ಮಜ್ಜ ನಾಭ್ಯವಹಾರಾರ್ಥಂ ಪಥಿಪ್ರಕ್ರಾಮತೇ ತಥಾ |
ನಿಲಾಸಿನೀಸ್ತ ಥಾ ದಾಸಾನ್ಸ್ಪ್ರೋಷಯಿಸ್ಕಾನಿ ತೇ ನೃಪ ॥ vol
ಏವಮುಕ್ತ್ವಾ ಸವಿಪ್ರೇಂದ್ರಸ್ತಂ ಮಣಿಂ ವೈಷ್ಣವಂ ತದಾ |
ಏಕಾಂತೇ ಸಾಹಯಾಮಾಸ ರಾಜ ಸ್ನಸ್ನ ಪೈಪೆಶ್ನತೇಃ 1೪೧
ಉ ಗ್ೆ ಕ ರ್
ತಸ್ಮಿನ್ನಾಾಪಿತಮಾತ್ರೇತು ಮಣೌ ಶುದ್ಧಸಮಪ್ರಭೇ |
ನಿಶೇರುರ್ಯೋಸಿತಸ್ತತ್ರ ದಿವ್ಯರೂಪಾಃ ಸಹಸ್ರಶಃ Il ೪೨ ॥|
ಇಂ ಕೆ
*ಸುಕುಮಾರಾಂಗರಾಗಾವ್ಯಾಃ ಸುಕುಮಾರಾ ವರಾಂಗೆನಾಃ |
ಸುಕಸೋಲಾಃ ಸುಚಾರ್ವೈಂಗ್ಯಃ ಸುಕೇಶಾಂತಾಃ ಸುಲೋಚನಾಃ ॥ ೪೩ ॥
೩೯. ಅವರೆಲ್ಲರೂ ಮನೆಯನ್ನು ಸೇರಿದ ಬಳಿಕ ಗೌರಮುಖಮುನಿಯು
ಟಿ ದಿವ್ಯಮಣಿಯನ್ನು ತೆಗೆದುಕೊಂಡು ದೊರೆಯನ್ನು ಕುರಿತು ಹೇಳಿದನು.
೪೦. “ರಾಜನೇ, ಸ್ನಾನಭೋಜನಗಳಿಗೆ ಹೊರಡುವ ನಿನಗೆ
ಉಪಚಾರಮಾಡಲು ವಿಲಾಸಿನಿಯರನ್ನೂ ಸೇವಕರನ್ನೂ ಕಳುಹಿಸುತ್ತೇನೆ”.
೪೧. ಹೀಗೆ ಹೇಳಿ, ವಿಷ್ಣುವು ದೆಯೆಪಾಲಿಸಿದ ಆ ಮಣಿಯನ್ನು ರಾಜನು
ನೋಡುತ್ತಿರುವ ಹಾಗೆಯೇ ಏಕಾಂತದಲ್ಲಿ ಇಟ್ಟನು.
೪೨. ಶುದ್ಧವಾದ ಸಮಕಾಂತಿಯುಳ್ಳ ಆ ಮಣಿಯನ್ನು ಇಟ್ಟೊಡನೆ
ಅದರಿಂದ ದಿವ್ಯರೂಪವುಳ್ಳ ಪ್ರೀಯರು ಸಾವಿರಗಟ್ಟಲೆಯಾಗಿ ಹೊರಟರು.
೪೩-೪೪. ಕೋಮಲವಾದ *ಅಂಗರಾಗಗಳುಳ್ಳ ಕೋಮಲೆಯರಾದ
ಉತ್ತಮಾಂಗನೆಯರೂ, ಸುಕಪೋಲಗಳುಳ್ಳವರೂ, ಅತಿಕಾಂತಿವೆಂತೆಯರ್ಕೂ
ಮನೋಹರವಾದೆ ತಲೆಕೂದಲುಗಳುಳ್ಳವರೂ ಸುಲೋಚಕೆಯರೂ ಆದೆ
* ಅಂಗರಾಗುಗಂಧ್ಯ, ಕೆಂಪುಬಣ್ಣದ ಸ.ವಾಸನೆಯ ಪುಡಿ ಮೊದಲಾದುವು.
132
ನ್ನೊಂದನೆಯ ಅಧ್ಯಾಯ
ಕಾಶ್ಚಿತ್ಸೌನರ್ಣಪಾತ್ರಾಣಿ ಗೃಹೀತ್ವಾ ಸಂಪ್ರತಸ್ಲಿಕೇ
ಬ ಆ
ಏನಂ ಯೋಷಿದ್ದಣಾಸ್ತತ್ರ ನರಾಃ ಕರ್ಮಕರಾಸ್ತಥಾ ॥ ೪೪ ॥
ನಿರ್ಜಗ್ಮುಸ್ತಸ್ಯ ನೃಪತೇಃ ಸರ್ವೇ ಭೈತ್ಯಾ ನೃಪಸ್ಯಹ ।
ಕೇವಲಂ ಭೋಜನಂ ಪೂರ್ವಂ ಪೆರಿಧಾನಂ ಚೆ ಸರ್ವಶಃ | ೪೫ ॥
ತಾಃ ಸ್ತ್ರಿಯಃ ಸರ್ವಭೈ ತ್ಯಾನಾಂ ರಾಜಮಾರ್ಗೇಣ ಮಜ್ಜನಂ |
ದೆದೃಶುಸ್ತೇ ನರಾಸ್ತಾಸಾಂ ಹೆಸ್ತಿನಾಂ ಚಾರುಗಾಮಿನಾಂ ॥ ೪೬॥
ನಾನಾವಿಧಾನಿ ತೂರ್ಯಾಜೆ ತತ್ರ ವಾದ್ಯಂತ ಸರ್ವಶಃ |
ಮಜ್ಜತೋ ನೃಪತೇಸ್ತಸ್ಯ ನನ್ಫತುಶ್ಹಾನ್ಯಯೋಸಿತಃ ॥ ೪೭ ॥
ಅಪರಾಶ್ಚ ಜಗುಸ್ತೃತ್ರ ಶಕ್ರಸ್ಯೇನ ಪ್ರಮಜ್ಜತಃ ।
ಏವಂ ದಿವ್ಯೋಪಚಾರೇಣ ಸ್ನಾತ್ವಾ ರಾಜಾ ಮಹಾಮನಾಃ ॥೪೮ ॥
ಆ ವನಿತೆಯರಲ್ಲಿ ಕೆಲವರು ಚಿನ್ನದ ಪಾತ್ರೆಗಳನ್ನು ತೆಗೆದುಕೊಂಡು
ರಾಜಸೇವೆಗಾಗಿ ಹೊರಟರು. ಆ ಸ್ತ್ರೀಯರ ಗುಂಪುಗಳಲ್ಲದೆ ಕೆಲಸಮಾಡುವ
ಪುರುಷರೂ ಹಲವರಿದ್ದರು.
೪೫. ಆ ರಾಜನ ಸೇವಕರೆಲ್ಲರೂ ಸ್ನಾನಭೋಜನಗಳಿಗೆ ಹೊರಟರು.
ಮೊದಲು ಊಟದ ಪದಾರ್ಥಗಳೂ ಬಳಿಕ ಎಲ್ಲೆಲ್ಲಾ ಉಡಿಗೆಗಳೂ
ಸಿದ್ಧ ವಾಗಿದ್ದು ವು.
೪೬. ಬಳಿಕ ಆ ಹೆಂಗಸರು ರಾಜಸೇವಕರಿಗೆಲ್ಲರಿಗೂ ರಾಜಮಾರ್ಗದಿಂದ
ಸ್ನಾನಮಾಡಿಸಿದರು. ಅಂದವಾದ ನಡೆಯುಳ್ಳಿ ಆನೆಗಳ ಉಪಚಾರವನ್ನು
ಗಂಡಾಳುಗಳು ನೋಡಿಕೊಂಡರು.
೪೭. ಬಗೆ ಬಗೆಯ ವಾದ್ಯಗಳು ಅಲ್ಲಿ ಎಲ್ಲೆಲ್ಲಿಯೂ ದಸಿಗೈದುವು
ರಾಜನು ಸ್ವಾನಮಾಡುತ್ತಿರಲು ಕೆಲವರು ವನಿತೆಯರು ನರ್ತನಮಾಡಿದರು.
೪೮-೪೯. ಮತ್ತೆ ಕೆಲವರು ಇಂದ್ರನ ಸ್ನಾನಕಾಲದಲ್ಲಿ ಹಾಡುವಂತೆ
ಹಾಡಿದರು. ಉದಾರಮನನಾದ ಆ ರಾಜನು ಹೀಗೆ ದಿವ್ಯೋಪಚಾರದಿಂದ
133
ವರಾಹಪುರಾಣಂ
ಚಿಂತಯಾಮಾಸ ರಾಜೇಂದ್ರೋ ವಿಸ್ಮಯಾವಿಷ್ಟಜೇತನಃ !
ಕನಿಂದೆಂ ಮುನಿಸಾಮರ್ಥ್ಯಾತ್ತಸಸೋವಾಥ ವಾ ಮಣೇಃ hl er
ಏವಂ ಸ್ನಾತ್ತೋತ್ತಮೇ ವಸ್ತ್ರೇ ಪರಿಧಾಯ ನೃಪಸ್ತಥಾ |
ವಿನಿಧಾನ್ನಂತು ವಿಧಿನಾ ಬುಭುಜೇ ಸ ನೃಪೋತ್ತಮಃ ॥ ೫೦ Il
ಯಥಾ ಚ ನೃಪತೇಃ ಪೂಜಾ ಕೈತಾ ತೇನ ಮಹರ್ಷಿಣಾ |
ತದ್ವದ್ಭೃತ್ಯಜನಸ್ಯಾಪಿ ಚಕಾರ ಮುಸಿಸತ್ತಮಃ ॥ ೫೧॥
ಯಾವತ್ಸರಾಜಾ ಬುಭುಜೇ ಸಭೃ ತ್ಯ ಬಲವಾಹನಃ !
ತಾವದೆಸ್ತೆಗಿರಿಂ ಭಾನುಃ ಜಗಾಮಾರುಣಸಪ್ರಭಃ | ೫೨॥
ತತಸ್ತು ರಾಶ್ರಿ8 ಸಮಪದ್ಯತಾಧುನಾ
ಶರಚ್ಛೆ ಶಾಂಕೋಜ್ವಲಲಸ್ಷ್ಮಮಂಡಿತಾ |
ಕರೋತಿ ರಾಗೆಂ ಸಚ ರೋಹಿಣೀಧವಃ
ಸುಸೆಂಗೆತೆಂ ಸೌಮ್ಯಗುಣೈರ್ಯು ತೋಪಿಚೆ il ೫೩ |
ಮಿಂದು, ಅಚ್ಚರಿಗೊಂಡ ಮನವುಳ್ಳೆ ವನಾಗಿ, “ ಇದೇನು ಮುನಿಯ ಶಕ್ತಿಯೋ,
ತಪಶೃಕ್ಷಿಯೋ ಅದಿಲ್ಲದಿದ್ದರೆ ಮಣಿಯಶಕ್ತಿಯೋ!” ಎಂದು ಆಲೋಚಿಸಿದನು.
೫೦. ಆ ರಾಜೋತ್ತಮನು ಹೀಗೆ ಆಲೋಚಿಸುತ್ತ ಮಿಂದು, ಮೇಲಾದ
ಬಟ್ಟಿಗಳನ್ನುಟ್ಟು ಹೊಡೆದು, ಬಗೆ ಬಗೆಯ ಅನ್ನವನ್ನು ಕ್ರಮವರಿತು
ಊಟಮಾಡಿದನು.
೫೧. ಆ ಮಹರ್ಹಿಯು ರಾಜನಿಗೆ ಸತ್ಯಾರಮಾಡಿದಂತೆಯೇ ಅವನ
ಸೇನಕರಿಗೂ ಮಾಡಿದನು.
೫೨. ಸೇವಕಸೈನ್ಯವಾಹನಸಮೇತನಾದ ಆ ದೊರೆಯು ಊಟಮಾಡು
ತ್ತಲೂ, ಸೂರ್ಯನು ಕೆಂಪಗೆ ಹೊಳೆಯುತ್ತ ಅಸ್ತಗಿರಿಯನ್ನೆ 4ದಿದನು.
೫೩. ಆಮೇಲೆ ಶರತ್ಕಾಲದ ಚಂದ್ರನ ಹೊಳೆಯುವ ಲಾಂಛನದಿಂದೊ
ಪ್ಪುವ ರಾತ್ರಿಯು ಒದಗಿತು. ರೋಹಿಣೀರೆಮಣನಾದ ಆ ಚಂದ್ರನು
ಸೌಮ್ಯಗುಣ ಯುಶನಾಗಿದ್ದೂ ಹೈದಯಂಗಮವಾದ (ಅನು) ರಾಗವನ್ನುಂಟು
ಮಾಡುತ್ತಿದ್ದನು.
134
ಹನ್ನೊಂದನೆಯ ಅಧ್ಯಾಯ
ಭೈಗೊದ್ವಹಃ *ಕೈಷ್ಣತರಾಂಕ ಭಾನುನಾ ।
ಸಹೋದ್ಯತೋ ದೈತ್ಯಗುರುಃ * ಸುರಾಧಿಕೆಃ !
ಅಥಾನ್ಯಥಾಸಕ್ಷಗತೋ ನ ರಾಜತೇ
ಸ್ವಭಾವ ಯೋಗೇನ ಗತಿ(ಮತಿ)ಸ್ತು ದೇಹಿನಾಂ ॥ ೫೪ ॥
ಸುರಕ್ತತಾಂ ಭೂಮಿಸುತೋ ನ ಮುಂಚತೇ
*ಸಹೋಷಿತೆಶ್ಲೆಂದ್ರಮಸೋಂಶುಭಿಃ ಸಿತೈಃ |
(ರಾಹುಃ ಸಿತಂ ಚೆಂದ್ರಮಸೋಂಶವಃ ಸಿತಾಃ ॥)
*ಯುಕ್ತೆ ಸ್ವಭಾವಾ ಭುವನೇಸುಶಾಸುರಾ
(ಯುಕ್ತಃ ಸ್ವಭಾವೋ ಜಗತಃ ಸುರಾ ಸುರೈಃ)
*ನರಸ್ವಭಾವೋ ಬಲನಾನಕ್ಕತ್ರಿಮಃ
(ನನುಸ್ಟಭಾವೋ ಬಲನೀರ್ಯಕೃನ್ಸೃ ಪಃ) ॥ ೫೫ ॥
ನ್ನ
ON ರಂ ದಂ ರಂ |
೫೪. ದೇವತೆಗಳಲ್ಲಿ ಶ್ರೇಷ್ಠನಾದ ಶುಕ್ರನು ನಿಷ್ವಳೆಂಕನಾಗಿದ್ದರೊ ದೈತ್ಯ
ಗುರುವಾಗಿ ಬೇರೆಯ ಪಕ್ಷಕ್ಕೆ ಸೇರಿದುದರಿಂದ ಬಹಳ ಕಪ್ಪಾದ ಮಚ್ಚೆ ಯಿಂದ
ಕೊಡಿ, ಕಳೆಂಕಿತನಾದ ಚಂದ್ರ ನೊಡನೆ ಉದಿಸಿಯೂ ಆ ಚಂದ್ರನಷ್ಟು ಪ್ರಕಾಶಿಸು
ತ್ರಿರಲಿಲ್ಲ. ಲೋಕದಲ್ಲಿ ದೇಹಿಗಳಿಗೆ ಸಹವಾಸದಂತ್ಸೆಗತಿ)ಮತಿ ಯುಂಟಾಗುವುದು.
೫೫. ಭೂಪುತ್ರನಾದ ಕುಜ(ಮಂಗಳ)ನು, ಬೆಳ್ಳಗಿರುವ ಚಂದ್ರ ಕೆರಣಗಳ
ಜತೆಯಲ್ಲೇ ಇರುತ್ತಿದ್ದರೂ ತನ್ನಸುರಕ್ತತೆ (ಹೆಚ್ಚುಕೆಂಪಾಗಿರುವಿಕೆ) ಯನ್ನು
ಬಿಡಲಿಲ್ಲ. ಲೋಕದಲ್ಲಿ ಸುರರೂ ಅಸುರರೂ ನರರೂ ನಿಯತವಾದ ಸ್ವಭಾವ
ವುಳ್ಳ ವರು. ಅಕೃತ್ರಿಮವಾದ ಸ್ವಭಾವವು ಬಲವುಳ್ಳುದಲ್ಲವೆ
4+ ಕೃಷ್ಣತರಾಂಶು. + ಸುರಾಧಿರಃ.
ತೇ ಪೂ ಅಧ್ಯಾಯದ ೫೪ ರಿಂದ ೬೨ ರ ವರೆಗಿನ ಶ್ಲೋಕಗಳು ಅಶುದ್ಧೆಗಳೂ ಅನನ್ವಿತಗಳೂ
ಆಗಿ (ಬೊಂ. ಕ.) ಮುದ್ರಿತ ಪುಸ್ತಕಗಳಲ್ಲಿವೆ. ಮೈಸೂರು ಓರಿಯಂಟಲ್ ಲೈಬ್ರೆರಿಯಲ್ಲಿ
ದೊರೆತ ತಾಳಪ್ರತಿಯನ್ನು ನೋಡಿಯೂ, ಸ್ವತಂತ್ರವಾಗಿಯೂ ತಿದ್ದಿ ಅನುವಾದವನ್ನು ಬರೆದಿದೆ.
* ಈ ಚಿಹ್ನೆಯಿಂದ ಅಂಕಿತವಾದುದು ತಿದ್ದಿ ಆವರಣ ಚಿಹ್ನೆಯೊಳಗಿನ ಭಾಗಕ್ಕೆ ಬದಲಾಗಿ
ಬರೆದಿರುವುದಾಗಿದೆ.
135
ವರಾಹೆಪ್ರೆರಾಣಂ
ರಾಶ್ರೀಶ್ವರಾಖ್ಯಾಹಿತರಶ್ಮಿಮಂಡಲೇ
ಸೂರ್ಯಾಗ್ರಸಿದ್ಧಾಂತಕಫೇವ ನಿರ್ಮಲೇ |
ಕರೋತಿ ರಾಹುರ್ನಹರೋ ಮಹತ್ತೆಮಃ
ಸದಾಕುಶೀಲೇಷು ಗತಿಶ್ಚ ನಿರ್ಮಲಾ ॥ ೫೬ ॥
ಬುಧೋವನಜಬೋಧಂ ಜಗತೋ ವಿಭಾವಯ
ಪ್ರರಾಜ ರಾಜ್ಞಸ್ತನಯಃ ಸ್ವರಶ್ಮಿಭಿಃ |
ಭೃತೀಚ್ಛುಕಃ ಕತ್ಸನಿವಾಹಿತಶ್ಚಿರಾ
ದೃವೇಷಯಂ ಸಾಧುಷು ಸನ್ಮತೇರ್ಥ್ರುವಂ Il ೫೭ ॥
ಕರೋತಿ ಕೇತುಃ ಕಪಿಲಂ ವಿಂಂಜ್ಚಿರಂ |
ರಾಜ್ಞಃ ಸುರಾಣಾಂ ಪಥಿಸಂಸ್ಥಿತೋ ಭೃಶಂ!
ನಮರ್ಜನಃ ಸಜ್ಜನಸಂಸದಿ ಕ್ವಚಿತ್ I
ಕರೋತಿ ಶುದ್ಧಂ ನಿಜಕರ್ಮುಕೌಶಲಂ ॥ ೫೮ ॥
೫೬. ಸೂರ್ಯಾಗ್ರಸಿದ್ಧಾ ೦ತ ಕಥೆಯಂತೆ ನಿರ ಲವೂ ಪ್ರಸಿದ್ಧವೂ ಆದ
ಚಂದ್ರಕಿರಣಗಳ ಸಮೂಹದಲ್ಲೇ ಇದ್ದರೂ ವೈರಿಯಾದ ರಾಹುವು ತನ್ನ ಮಹಾ
ತಮಸ್ಸ್ವಭಾವವನ್ನು ತೋರಿಸುತ್ತ ಕೇ ಇದ್ದನು. ದುಶ್ಶೀಲರಗತಿಯು (ನಡೆಯು)
ಸ ನರ್ಮಲವಾದುದಲ್ಲ.
೫೭. ಚಂದ್ರಸುತನಾದ ಬುಧನು ತನ್ನ ಕಿರಣಗಳಿಂದ ಲೋಕಕ್ಕೆ ಜ್ಞಾನ
ವನ್ನು ಂಟುಮಾಡುತ್ತ ಹೊಳೆಯುತ್ತಿದ್ದ ನು. "ಒಳ್ಳೆಯ ಬುದ್ಧಿ ಯುಳ ವನು ಸಾಧು
ಗಳೊಡಕೆ ಸೇರಿದರೆ ಹೀಗಾಗುವುದು ಸ ಸ್ವಭಾವವಾಗಿದೆ.
೫೮. ಕೇತುವು ತಾನು ದೇವತೆಗಳ ರಾಜನ ಮಾರ್ಗದಲ್ಲಿ ಬಹುಕಾಲ
ವಿದ್ದರೂ ತನ್ನ ಮಸುಕಾದಕಾಂತಿಯಿಂದೆ ಆಕಾಶವನ್ನು ಹೆಚ್ಚಾಗಿ ಕಪಿಲ
ವರ್ಣವುಳ್ಳದನ್ನಾಗಿ ಮಾಡುತ್ತಿದ್ದನು. ಲೋಕದಲ್ಲಿ ದುಷ್ಟನು, ಸಜ್ಜನರ ಗುಂಫಿ
ನಲ್ಲಿ ಸೇರಿದರೂ ತನ್ನ ಕಾರ್ಯಕುಶಲತೆಯನ್ನು ಪರಿಶುದ್ಧವಾದುದನ್ನಾಗ ಮಾಡಿ
ಕೊಳ್ಳುವುದಿಲ್ಲ.
136
ಹನ್ನೊಂದನೆಯ ಅಧ್ಕಾಯ
ಶಶಾಂಕರಶ್ಮಿಪ್ರತಿಭಾಸಿತಾ ಅನಿ |
ಪ್ರಕಾಶಮೀಯುರ್ನಿತರಾಂ ಪದೇಪದೇ |
ಸತ್ಸೆಂಗೆತಾಃ ಸಪ್ತಸ ಧರ್ಮಪತ್ಕ್ಯೋ!
ಮಹತ್ಪ್ರಯೋಗಾನ್ಮಹತಃ ಸಮುನ್ನತಿಃ WKF ॥
ತ್ರಿದೋಷ ಸಂಕ್ರಾಂತಿ ಕೈತೋಸ್ಯ ಸರ್ವಶಃ ।
ಸುತೇನ ರಾಜ್ಞೋ ವೆರುಣಸ್ಯ ಸೂರ್ಯಜಾಃ |?
ಚಿರಂಜಿತಾ ಕೌಶಿಕೆ ಸನ್ನಿವೇಶಿತಾ!
ನ ವೇದಕೆರ್ಮಕ್ವೈ ಚಿದನ್ಯಥಾ ಭವೇತ್ ॥೬೦॥
*ಸುಧೀಃ ಸ್ವಮಾತ್ರಾನುಮತಃ ಶಿಶುಃ ಪುರಾ |
(ದ್ವಂದ್ವಾಃ ಸಮೇತಾ ಮನಯಃ ಶಿಶುಃ ಪುರಾ |)
ಹರಿಂ ಯ ಆರಾಧಿತವಾನ್ನೃಸಾಸನಂ।
ಲಭಾಮಿ ಬುದ್ಧ್ಯಾ ಸಚಿರಂ ಪ್ರಕಾಶತೇ
ಧ್ರುವೋ ಹಿ ವಿಷ್ಣುಸ್ಮರಣೇ ನ ಮುರ್ಲಭೆಂ ॥ ೬೧॥
೫೯-೬೦. ಚಂದ್ರನಕಾಂತಿಯು ತಮಗಿಂತ ಅಧಿಕವಾಗಿ ಹೊಳೆಯು
ತ್ರಿದ್ದರೂ ಸತ್ಸಹವಾಸವುಳ್ಳ ಸಪ್ತರ್ಷಿಗಳು ತಮ್ಮ ಧರ್ಮಪತ್ನ್ಪಿಯರೊಡನೆ (ಆಕಾಶ
ದಲ್ಲಿ) ಅಡಿಗಡಿಗೆ ಹೆಚ್ಚಾಗಿ ಪ್ರಕಾಶಿಸುತ್ತಲೇ ಇದ್ದರು. ಅದು ಯುಕ್ತವಾದುದೇ
ಸರಿ. ಮಹಾತ್ಮರ ಜತೆಯಲ್ಲಿ ಸೇರುವುದರಿಂದ ಮಹಾತ್ಮರಿಗೆ ಮತ್ತಷ್ಟು ಮೆಲ್ಮೆಯೇ
ಉಂಟಾಗುವುದಲ್ಲವೆ! ವೇದಕರ್ಮವು ಎಂದಿಗೂಕೆಟ್ಟುದಲ್ಲ. ವಿರೋಧವಾಗು
ವುದಿಲ್ಲ.
೬೧. ಸುಬುದ್ಧಿ ಯುಳ್ಳವನೂ ತಾಯ ಅನುಮತಿಯನ್ನು ಪಡೆದವನೂ
ಆದ ಯಾವಶಿಶುವು (ಧ್ರುವನು), ತನ್ನತಂದೆಯ ಸಿಂಹಾಸನವನ್ನು ಪಡೆಯ
ಬೇಕೆಂದು ಹರಿಯನ್ನು ಪೂಜಿಸಿದನೋ ಆ ಧ್ರುವನು (ಆಕಾಶದಲ್ಲಿ) ಶಾಶ್ವತನಾಗಿ
ಹೊಳೆಯುತ್ತಿರುವನು. ವಿಷ್ಣು ಸ್ಮರಣೆಯಿಂದ ದುರ್ಲಭವಾದುದು ಯಾವುದು
ತಾನೆ ಇರುವುದು!
ತೇವ ಚಿಹ್ನೆಯಿಂದ ಅಂಕಿತವಾದುದು ಆವರಣ ಚಿಹ್ನೆಯೊಳೆಗಿನ ಭಾಗಕ್ಕೆ ಬದಲಾಗಿ
ಬರೆದಿರುವುದಾಗಿದೆ.
ಬ 137
ವರಾಹೆ ಪುರಾಣಂ
ಇತೀವ ಸಾ ರಾತ್ರಿರೆಭೊನ್ಮುನೇಃ ಶುಭೇ
ವರಾಶ್ರೆಮೇ ದುರ್ಜಯೆಭೊಪಕೇಃ ಶುಭಾ !
ಸುಭೃತ್ಯವರ್ಗೆಃ ಸ ಗೆಜಾಶ್ರವಂದಿನಾಂ
ಸುಭಕ್ತವಸ್ತ್ರಾಭರಣಾದಿಪೊಜಯಾ ॥ ೬೨ ॥
ಇತೀದೃಶೋ ಯೇ ವರರತ್ನಚಿತ್ರಿತಾಃ
ಸುಪಟ್ಟ ಸಂವೀತೆವರಾನ್ವಿ ತಾಃ ಸದಾ ।
ಗೃಹೇಷು ಪರ್ಯಂಕವರಾಃ ಸಮಾಸ್ಥಿ ತಾಃ
ಸುರೂಪಯೋಷಿದ್ದ ಣಸಂಗೆಭಾಸುರಾಃ ॥ ೬೩ ॥
ಸ ತತ್ರ ರಾಜಾ ವಿಸಸರ್ಜ ಭೊಭೈ ತಃ
ಸ್ವಯಂ ಸುಭೈತ್ಯಾನಸಿ ಸರ್ವತೋ ಗೃಹಂ!
ಗತೇಷು ಸುಷ್ವಾಪ ವರೆಸ್ಟ್ರಿ ಯಾವೃತಃ
ಸುರೇಶೆನತ್ಸ್ಚರ್ಗ ಇವ ಪ್ರತಾಪವಾನ್ ॥ av Il
೬೨. ಹೀಗೆ ಆಗೌರಮುಖಮುನಿಯ ಶುಭಕರವಾದ ಆಶ್ರಮದಲ್ಲಿ
ಒಳ್ಳೆಯ ಸೇವಕವರ್ಗದಿಂದಲೂ ಆನೆ ಕುದುರೆ ಮೊದಲಾದುವುಗಳಿಂದಲೂ ಸಹಿತ
ನಾದ ಆ ದುರ್ಜಯರಾಜನಿಗೆ ಮೃಷ್ಟಾನ್ನವಸ್ತ್ರಾಭರಣಾದಿಗಳಿಂದ ಆಖುಷಿಯು
ಮಾಡಿದ ಪೊಜೆಯಿಂದ ಆ ರಾತ್ರಿಯು ಶುಭವಾಗಿದ್ದಿತು.
೬೩. ಸಪರಿವಾರನಾದ ಆದುರ್ಜಯೆರಾಜನಿಗೆ ಮುನಿಯು ಏರ್ಪಡಿಸಿದ
ಮನೆಗಳಲ್ಲಿ ದಿವ್ಯವಾದ ಮಂಚಗಳು ಉತ್ತಮವಾದ ರತ್ನಗಳಿಂದ ಅಲಂಕೃತ
ಗಳಾಗಿಯೂ ಓಳ್ಳೆಯಪಟ್ಟಿ ಯವಸ್ತ್ರದ ತೆಕೆಮರೆಗಳಿಂದ ಕೂಡಿದವುಗಳಾಗಿಯೂ
ರೂಪವತಿಯೆಠಾದ ಯುವತಿಯರಿಂದ ಮನೋಹೆರವಾದುವುಗಳಾಗಿಯೂ ಇದ್ದವು.
೬೪. ಆ ರಾಜನು (ಸಾಮಂತ) ರಾಜರನ್ನೂ ಸೇವಕರನ್ನೂ ತಾನೇ ಎಲ್ಲಾ
ಮನೆಗಳಿಗೂ ಮಲಗಲು ಕಳುಹಿಸಿದನು. ಅವರೆಲ್ಲರೂ ಹೋಗಲಾಗಿ ತಾನು
ಸ್ವರ್ಗದಲ್ಲಿರುವ ದೇವೇಂದ್ರನಂತೆ ಉತ್ತಮ ವನಿತೆಯೆರಿಂದ ಕೊಡಿದವನಾಗಿ ನಿದ್ದೆ
ಗೈದನು.
138
ಹನ್ನೊಂದನೆಯ ಅಧ್ಯಾಯ
ಏವಂ ಸುಮನೆಸಸ್ತಸ್ಯ ಸುಭೃತ್ಯಾಶ್ಚ ಮಹಾತ್ಮನಃ |
ಯಷೇಸ್ತಸ್ಯ ಪ್ರಭಾವೇಣ ಹೃಷ್ಟಾಃ ಪ್ರಸುಷುಪುಸ್ತದಾ ॥ ೬೫ ॥
ತತೋ ರಾತ್ರ್ಯಾಂ ವ್ಯತೀತಾಯಾಂ ಸೆ ರಾಜಾ ತಾಃ ಸುನಃಸ್ತ್ರಿಯಃ I
ಅಂತರ್ಧಾನಂ ಗೆಶಾಸ
ಸ್ಪತ್ರ ದೃಷ್ಟ್ವಾ ತಾನಿ ಗೃಹಾಣಿ ವಾ ॥ ೬೬೧
ಅದೃ ಶ್ಯಾನಿ ಮಹಾರ್ಹಾಣಿ ವರಾಸನಗೆತಾನಿ ಚ |
ಸ ರಾಜಾ ವಿಸ್ಮಯಾವಿಷ್ಟಃ ಜಿಂತೆಯಾಮಾಸ ದುಃಖಿತಃ ॥
ಕಥಮೇವಂ ಮಣಿರ್ಮಹ್ಯಂ ಭವತೀತಿ ಪುನಃ ಪುನಃ ೬೭ |
ಚಿಂತೆಯೆನ್ನಧಿಗೆಮ್ಯಾಥೆ ಸ ರಾಜಾ ದುರ್ಜಯಸ್ತದಾ ॥ ೬೮ ॥
ಟಿಂತಾಮಣಿಮಿಮಂಚಾಸ್ಕ ಹರಾಮಾತಿ ನಿಚಿಂತ್ಯ ಚ |
ಪ್ರಯಾಣಂ ಚೋದಯಾಮಾಸ ಸರಾಜಾಶ್ರಮಬಾಹ್ಯ ತೆಃ | ೬೯॥
೬೫. ಒಳ್ಳೆಯ ಮನಸ್ಸುಳ್ಳವನೂ ಮಹಾತ್ಮನೂ ಆದ ಆಖುಸಿಯ
ಮಹಿಮೆಯಿಂದ ಆರಾಜನ ಉತ್ತಮಸೇವಕರೂ ಆಗ ಸಂತೋಷಗೊಂಡು
ಸುಖವಾಗಿ ನಿದ್ದೆಮಾಡಿದರು.
೬೬-೬೭. ಬಳಿಕ ರಾತ್ರಿಯು ಕಳೆಯಲು ಆದುರ್ಜಯರಾಜನು
ಆಸ್ತ್ರಿಯರೂ, ಉತ್ತಮಾಸಗಳಿಂದ ಕೊಡಿದೆ ದಿವ್ಯಗೃಹೆಗಳೂ ಅದ್ಭಶ್ಯವಾಗಿರು
ವುದನ್ನು ನೋಡಿ, ಆಶ್ಚರ್ಯದಿಂದಲ್ಕೂ ದಂ8ಖದಿಂದಲೂ ಕೂಡಿವವನಾಗಿ
"ಈ(ಬಗೆಯ) ಮಣಿಯು ಹೇಗೆ ನನಗೆ ದೊರಕೀತು” ಎಂಬುದಾಗಿ ಮತ್ತೆ ಮತ್ತೆ
ಚಿಂತಿಸಿದನಂ.
೬೮-೬೯. ಹೀಗೆ ಮತ್ತೆ ಮತ್ತೆ ಚಿಂತಿಸಿ ತಿಳಿದ ಆ ದುರ್ಜಯ ರಾಜನು
(ಆಗ) “ಈ ಖುಷಿಯ ಈ ಚಿಂತಾಮಣಿಯನ್ನು ಅಪಹರಿಸುತ್ತೇನೆ” ಎಂದು ಆಲೋ
ಚಿಸ್ಕಿ ತನ್ನವರೆಲ್ಲರೂ ಆಶ್ರಮದ ಹೊರಕ್ಕೆ ಹೊರಡಬೇಕೆಂದು ಅಪ್ಸಣೆಮಾಡಿದನು.
139
ವರಾಹೆ ಪುರಾಣಂ
ಆಶ್ರಮಸ್ಯೆ ಬಹಿರ್ಗತ್ವಾ ನಾತಿದೂರೇ ಸವಾಹನೆಃ |
ತತೋ ವಿರೋಚನಾಖ್ಯಂ ನೈ ಪ್ರೇಷಯಾಮಾಸ ಮಂತ್ರಿಣಂ 1೭೦ Il
ಜಬುಷೇರ್ಗೌರಮುಖಸ್ಕಾಪಿ ಮಣೇ ರ್ಯಾಚನೆಕರ್ಮಣಿ HW ೭೧
ಖುಸಿಂತಂ ಚ ಸಮಾಗತ್ಯ ಮಣಿಂ ಯಾಚಿತುಮುದ್ಯ ತಃ ।
ರತ್ನಾನಾಂ ಭಾಜನೆಂ ರಾಜಾ ಮಣಿಃ ತಸ್ಮೈ ಪ್ರದೀಯತಾಂ ॥
ಅಮಾತ್ಯೇನೈನಮುಕ್ತಸ್ತು ಕ್ರುದ್ಧೋ ಗೌರಮುಖೋಬ್ರನವೀತ* 1೩೨ ॥
ಪ್ರತಿಗ್ರಾಹೀತಿ ನಿಪ್ರಸ್ತು ರಾಜಾ ಚೈನ ದದಾತಿ ಚ!
ತ್ವಂಚ ರಾಜಾ ಪುನರ್ಭೂತ್ವಾ ಯಾಚಸೇ ದೀನೆವತ್ಯಥಂ | ೭೩ ||
ಏವೆಂ ಬ್ರೂಹಿ ದುರಾಚಾರಂ ರಾಜಾನಂ ದುರ್ಜಯೆಂ ಸ್ಮಯಂ |
ಗೆಚ್ಛೆ ದ್ರುತಂ ದುರಾಚಾರಂ ಮಾತ್ವಾಂ ಲೋಕೋತ್ಯಗಾದಿತಿ il ೭2೪ |
೭೦-೭೧. ವಾಹೆನಗಳೊಡನೆ ಆಶ್ರಮದ ಹೊರಗೆ ಸ್ವಲ್ಪದೊರ ಹೋಗಿ,
ಬಳಿಕ (ಅಲ್ಲಿಂದೆ)ವಿರೋಚನನೆಂಬ ಹೆಸರುಳ್ಳ ತನ್ನ ಮಂತ್ರಿಯನ್ನು ಖುಷಿಯಾದ
ಆಗೌರೆಮುಖನ ಬಳಿಗೆ ಮಣಿಯನ್ನು ಬೇಡಲು ಕಳುಹಿಸಿದನು.
೭೨. ಅವನು ಖುಷಿಯ ಬಳಿಗೆ ಬಂದು, ಮಣಿಯನ್ನು ಬೇಡಲು ಉದ್ಯುಕ್ತ
ನಾಗಿ “ರತ್ನಗಳಿಗೆ ರಾಜನು ಅರ್ಹನು. ಆದುದರಿಂದ ಈ ಮಣಿಯನ್ನು ಅವನಿಗೆ
ಕೊಡು” ಎಂದು ಹೇಳಿದನು. ಮಂತ್ರಿಯು ಹೀಗೆ ಹೇಳಲು ಕೋಪಗೊಂಡ
ಆಗೌರೆಮುಖ ಮುನಿಯು ಮುಂದಿನಮಾತನ್ನು ಹೇಳಿದೆನು.
೭೭. «ಬ್ರಾಹ್ಮಣನು ತೆಗೆದುಕೊಳ್ಳ ತಕ್ಕವನು. ರಾಜನು ಕೊಡತಕ್ಕವನು.
ನೀನು ರಾಜನಾಗಿದ್ದೂ ಬಡವನಂತೆ ಹೇಗೆ ಬೇಡುವೆ ?”
೭೪. ಎಂದು ಹೀಗೆ ದುರಾಚಾರನಾದ ಆ ದುರ್ಜಯೆ ರಾಜನಿಗೆ ನೀನೇ
ಹೋಗಿ ಹೇಳು. ದುರ್ನಡತೆಯುಳ್ಳ ಅವನೆಡೆಗೆ ಬೇಗನೆ ಹೋಗು ಲೋಕವು
ನಿನ್ನನ್ನು ಮಾರದಿರಲಿ”
140
ಹೆನ್ನೊಂದನೆಯ ಅಧ್ಯಾಯೆ
ಏವೆಮುಕ್ತಸ್ತದಾ ದೊತೋ ಜಗಾಮ ಚೆ ನೃ ಪಾಂತಿಕೆಂ |
ಕಥೆಯಾಮಾಸೆ ತತ್ಸರ್ವಂ ಯದುಕ್ತಂ ಬ್ರಾಹ್ಮಣೇನ ಚ ॥ ೭೫ ॥
ತತಃ ಕ್ರೋಧಪರೀತಾತ್ಮಾ ಶ್ರುತ್ವಾ ಬ್ರಾಹ್ಮಣಭಾಷಿತಂ |
ದುರ್ಜಯಃ ಪ್ರಾಹ ನೀಲಾಖ್ಯಂ ಸಾಮಂತಂ ಗೆಚ್ಛೆ ಮಾಚಿರಂ ೭೬ ॥
ಬ್ರಾಹ್ಮಣಸ್ಯ ಮಣಿಂಗೆ ಗೃಹ್ಯ ತೂರ್ಣಮೇಹಿ ಯದೃಚ್ಛ ॥೭೭॥
ಏವಮುಕ್ತಸ ಸ್ತದಾ ನೀಲೋ ಬಹುಸೇನಾ ಪರಿಚ್ಛ ದಃ!
ಜಗಾಮ ಸೆಚ ವಿಪ್ರಸ್ಯ ನಸ್ಯಮಾಶ್ರಮಮಂಡಲಂ 12೮ ॥
ತತ್ರಾಗ್ಲಿಹೋತ್ರಶಾಲಾಯಾಂ ದೃಷ್ಟಾ ತಂ ಮಣಿಮಾಹಿತಂ |
ಉತ್ತ್ರೀರ್ಯೆ ಸ್ಯಂದನಾನ್ಸೀಲಃ ಸೋವಾರೋಹತ ಭೂತಲೇ 1೭೯ ॥
ಅವತೀರ್ಣೇ ತತಸ್ತಸ್ಮಿನ್ನೀಲೇ ಪರಮದಾರುಣೇ |
ಕ್ರೂರಬುದ್ಧ್ಯಾ ಮಣೇಸ್ತ ಸ್ಮಾನ್ಸಿರ್ಜಗ್ಮುಃ ಶಸ್ತ್ರಪಾಣಯಃ ॥೮೦॥
೭೫. ಹೀಗೆ ಹೇಳಿಸಿಕೊಂಡ ಆ ದೂತನು ರಾಜನಬಳಿಗೆಹೋಗಿ, ಬ್ರಾಹ್ಮ
ಣನುಹೇ ಳಿದುದೆಲ್ಲವನ್ನೂ ಅವನಿಗೆ ತಿಳಿಸಿದನು
೭೬-೭೭, ಬಳಿಕ ಬ್ರಾಹ್ಮಣನ ಮಾತನ್ನು ಕೇಳಿ, ಸಿಟ್ಟುಗೊಂಡ ದುರ್ಜ
ಯನು ನೀಲನೆಂಬ ಹೆಸರುಳ್ಳ ಸಾಮಂತರಾಜ ನನ್ನು ಕುರಿತು ಹೇಳಿದನು “ಹೋಗು
ತಡಮಾಡಬೇಡ, ನೀನು ಸ್ವೇಚ್ಛೆಯಿ ೦ದ ಬ್ರಾಹ್ಮಣನ ಮಣಿಯನ್ನು ತೆಗೆದು
ಕೊಂಡು ಬೇಗನೆ ಬಾ”.
೭೮. . ಹೀಗೆ ಹೇಳಿಸಿಕೊಂಡ ಆ ನೀಲನು ಆಗ ಹೆಚ್ಚು ದಂಡಿನಿಂದ ಕೂಡಿದ
ವನಾಗಿ ಕಾಡಿನಲ್ಲಿದ್ದ ಆ ಬ್ರಾಹ್ಮಣನ ಆಶ್ರಮದೆಡೆಗೆ ಹೋದನು.
೭೯. ಅಲ್ಲಿ ಅಗ್ನಿಹೋತ್ರ ಶಾಲೆ ಯಲ್ಲಿಟ್ಟದ್ದ ಆ ಮಣಿಯನ್ನು ನೋಡಿ,
ನೀಲನು ರಥದಿಂದ ಭೂಮಿಗೆ ಇರದೆ
೮೦. ಅತಿಭಯಂಕರನಾದ ಆ ನೀಲನು ಕ್ರೂರ ಬುದ್ಧಿಯಿಂದ ಅಕಿಳಿ
ಯಲು ಆ ಮಣಿಯಂಂದ ಆಯುಧಪಾಣಿಗಳು ಹೊರ ಹೊರಟರು.
141
ವರಾಹ ಪುರಾಣಂ
ಪಕ
ರಥಾಃ ಸ ಧೈಜಾಃ ಸಾಶ್ವಾಃ ಸವರ್ಣಾಃ ಸಾನಿಚರ್ಮಿಣಃ |
ಸಧನುಷ್ಯಾಃ ಸತೂಣೀರಾ ಯೋಧಾಃ ಪರಮದುರ್ಜ ಯಾಃ ॥ ೪೧॥
ನಿಶ್ಚೇರುಸ್ತಂ ಮಣಿಂ ಭಿತ್ವಾ ಶ್ವಸಂಖ್ಯೇಯಾ ಮಹಾಬಲಾಃ |
ತತ್ರಸಜ್ಜಾಮಹಾಶೂರಾ ದಶಪಂಚ ಚೆ ಸಂಖ್ಯಯಾ ॥ ೮೨॥
ನಾಮಭಿಸ್ತಾನ್ಮಹಾಭಾಗೇ ಕಥಯಾನಿ ಶೃೈಣುಷ್ವ ತತ್ |
ಸುಪ್ರಭೋ ದೀಪ್ತತೇಜಾಶ್ಚ ಸುರಶ್ಮಿಶ್ಶು ಭದರ್ಶನಃ ॥ ೮೩ ॥
ಸುಕಾಂತಿಃ ಸುಂದರೆಃ ಸುಂದಃ ಪ್ರದ್ಯುಮ್ನ ಸುಮೆನಾಃ ಶುಭೆಃ |
ಸುಶೀಲಃ ಸುಖದಃ ಶಂಭುಃ ಸುದಾಂತಃ ಸೋಮಏವಚ ॥
ಏತೇ ಸಂಚದಶ ಪ್ರೋಕ್ತಾ ನಾಯಕಾ ಉತ್ಸಿತಾ ಮಣೇಃ ॥ ೮೪ ॥
ಕ
ತತೋ ನಿರೋಚೆನಂ ದೃಷ್ಟ್ಯಾ ಬಹುಸೈನ್ಯ ಸರಿಸ್ಕೃತಂ I
ಯೋಧೆಯಾಮಾಸುರವ್ಯಗ್ರಾ ನಿನಿಧಾಯುಧಪಾಣ ಯಃ ॥ ೮೫ ॥
೮೧-೮೨. ತೇರು, ಬಾವುಟ, ಕುದುಕಿ, ಗುರಾಣಿ ಕತ್ತಿ, ಬಿಲ್ಲು ಬತ್ತಳಿಕೆ
ಗಳಿಂದ ಕೂಡಿದ ಅತಿಬಲರೂ, ಪರಮದುರ್ಜಯರೂ ಆದ ಲೆಕ್ಕವಿಲ್ಲದಷ್ಟು ಜನ
ಯೋಧರು ಆ ಮಣಿಯನ್ನು ಭೇದಿಸಿಕೊಂಡು ಹೊರಹೊರಟರು. ಅವರಲ್ಲಿ
ಹದಿನೈದು ಮಂದಿ ಮಹಾಶೂರರಾದ ನಾಯಕರು ಸಿದ್ಧರಾಗಿದ್ದರು,
೮೩-೮೪. ಮಹಾಭಾಗೇ, ಅವರ ಹೆಸರನ್ನು ಹೇಳುತ್ತೇನೆ ಕೇಳು.
ಸುಪ್ರಭ, ದೀಪ್ತತೇಜ್ಕ ಸುರಶ್ಮಿ, ಶುಭದರ್ಶನ, ಸುಕಾಂತಿ ಸುಂದರ ಸುಂದ್ಕ
ಸುದ್ಯುವ್ನು, ಸುಮನೆ, ಶುಭ, ಸುಶೀಲ್ಕ ಸುಖದ್ಕೆ ಶಂಭು, ಸುದಾಂತ್ಕ ಸೋಮ
ಎಂಬ ಈ ಹೆದಿನೈದು ಜನರೂ ಮಣಿಯಿಂದುದಿಸಿದೆ ನಾಯಕಕರೆನ್ಸಿಸಿಕೊಳ್ಳುವರು.
೮೫. ಅವರು ಹೆಚ್ಚುದಂಡಿನಿಂದ ಕೂಡಿದ್ದ ವಿರೋಚನನನ್ನು ನೋಡಿ,
ಆಯುಧೆಗಳನ್ನು ಹಿಡಿದ್ದು ಉಲ್ಲಾಸವುಳ್ಳವರಾಗಿ, ಯುದ್ಧವನ್ನು ಮಾಡಿದರು.
142
ಹೆನ್ನೊ ಂದನೆಯೆ ಅಧ್ಯಾಯ
ಧೆನೂಂಸಿ ತೇಷಾಂ ಕನಕ ಪ್ರಭಾಣಿ
ಶರಾನ್ಸುಜಾಂಬೂನದ ಪುಂಖನದ್ಭಾನ್ I
ಪತೆಂತಿ ಖಡ್ಸಾನಿ ವಿಭೀಷಣಾನಿ
ಭುಶುಂಡಿಶೊಲಾಃ ಪರಮಪ್ರಧಾನಾಃ ॥ ೮೬ ॥
ರಥೋರೆಥಂ ಸಂಪರಿನಾರ್ಯತೆಸ್ಟೌ
ಗಜೋಗೆಜಸ್ಯಾಪಿ ಹಯೋ ಹಯಸ್ಕ |
ಪದಾತಿರಶ್ಯುಗ್ರಪರಾಕ್ರಮಶ್ಚ
ಪಬಾತಿಮೋವ ಪ್ರಸಸಾರ ಚಾಗ್ರ್ಯಂ ॥ ೮೭ ॥
ದ್ವಂದ್ವಾನ್ಯ ನೇಕಾನಿ ತಥೈವ ಯುದ್ಧೇ
ದ್ರವಂತಿ ಶೂರಾಃ ಪರಿಭರ್ತ್ವಯಂತಃ ।
ವಿಭೀಷಣಂ ನಿರ್ಗತಸಾಧುಮಾರ್ಗೆಂ
ಬಭೂವ ರಕ್ತಪ್ರಭವಂ ಸುಘೋರಂ | | ೪೪ ॥
೮೬. ಚಿನ್ನದಂತೆ ಹೊಳೆಯುವ ಅವರ ಬಿಲ್ಲುಗಳು ಒಳ್ಳೆಯ ಚಿನ್ನದ
ಗರಿಗಳಿಂದೊಪ್ಪೆವ ಬಾಣಗಳನ್ನು ಸುರಿಸುತ್ತ ಇದ್ದುವು. ಭಯಂಕರವಾದ ಕತ್ತಿ
ಗಳೂ, ಅತ್ಯುತ್ತಮವಾದ ಭುಶುಂಡಿ ಶೂಲಗಳೂ ವೇಗದಿಂದ (ಮೇಲೆ)
ಬೀಳುತ್ತಿದ್ದುವು.
೮೭. ತೇರು ಪ್ರತಿಪಕ್ಷದ ತೇರನ್ನೂ, ಆನೆಯು ಆನೆಯನ್ನೂ, ಕುದು
ಕೆಯು ಕುದುರೆಯನ್ನೂ, ಅತಿಪರಾಕ್ರಮಿಯಾದ ಕಾಲಾಳು ಮೇಲಾದ ಕಾಲಾ
ಳನ್ನೂ, ಎದುರಿಸಿ, ನಿಂತು, ಯುದ್ದಮಾಡಿತು.
ES ಛ
೮೮- ಹಾಗೆಯೇ ಆ ಯುದ್ಧದಲ್ಲಿ ಕೆಲವು ಕದನಗಳು ನಡೆದವು. ಶೂರರು,
ಎದುರುಗಡೆಯವರನ್ನು ಬೆದರಿಸುತ್ತ, ಮುಂದುವರಿಯುತ್ತಿದ್ದರು. ಸಾಧುಮಾರ್ಗ
ವನ್ನು ತ್ಯಜಿಸಿ ರಕ್ತಪ್ರವಾಹಕ್ಕೆ ಕಾರಣವಾದ ಭಯಂಕರವಾದ ಘೋರೆಯುದ್ಧ
ವಾಯಿತು,
143
ವರಾಹಪುರಾಣಂ
ಕಥಾ ಪ್ರವೃತ್ತೇ ತುಮುಲೇ ಚ ಯುದ್ಧೇ
ಹತಃ ಸರಾಜ್ಞಃ ಸಜಿವೋ ವಿಸೆಂಜ್ಞಃ |
ಸಹಾನುಗಃ ಸರ್ವಬಲೈರುಹೇತೋ
ಜಗಾಮ ವೈವಸ್ವತಮಂದಿರಾಯ Hl ೮೯ ॥
ತಸ್ಮಿನ್ ಹತೇ ಮುರ್ಜಯರಾಜಮಂತ್ರಿಣಿ
ಉಪಾಯಯಾ್ೌ ಸ್ವೇನ ಬಲೇನ ರಾಜಾ!
ಸ ದುರ್ಜಯಃ ಸಾಶ್ವರಥೋತಿತೀವ್ರಃ
ಪ್ರತಾಪವಾಂಸ್ತೈರ್ಮಣಿಜೈ ರ್ಯುಯೋಧ ॥೯ಂ॥
ತತಸ್ತೆಸ್ಮಿನ್ ಮಹಾರಾಜ್ಞೋ ಮಹತ್ವ್ಯದನಮಾಬಭೌ |
ತತೋ ಹೇತೃಪ್ರಹೇತಾರೌ ಶ್ರುತ್ವಾ ಜಾಮಾತರಂ ರಣೇ ॥
ಯುದ ಮಾನಂ ಮಹಾಬಾಹುಂ ತತಶಾನಿನ್ನತುಶ ಮೂಂ UFO
ಅಕೆ ಬ' ಬೆ ಇಂ
ತಸ್ಮಿನ್ಸಲೇ ಯೇ ದೈತೇಯಾಸ್ತಾಂಛೃಣುಷ್ಟ ಧರೇರಿತಾನ್ HFS
ರ್. ಹಾಗೆ ಆದ ಆತುಮುಲಯುಬದ್ದದಲ್ಲಿ ಆದುರ್ಜಯರಾಜನ
ಮಂತ್ರಿಯು ಏಟುತಿಂದು, ಮೂರ್ಛೆಗೊಂಡ್ಕು `ಎಲ್ಲಾ ಅನುಚರಸೈನಿಕರೊಡನೆ
ಇಲನ ಮನೆಯನ್ನು ಸೇರಿದನು.
೯೦. ಮಂತ್ರಿಯು ಸಾಯಲ್ಕು ದುರ್ಜಯರಾಜನೇ ತನ್ನ ಸೇನೆಯೊಡನೆ
ಕುದುರೆಯನ್ನು ಹೂಡಿ ಸಿದ್ಧವಾದ ರಥದಲ್ಲಿ ಅಲ್ಲಿಗೆ ಬಂದನು. ಪ್ರತಾಪಶಾಲಿ
ಯಾದ ಅವನು ಬಹು ಕಠಿಣವಾಗಿ ಮಣಿಯಿಂದ ಉದಿಸಿದ ಆ ನಾಯಕರೊಡನೆ
ಯುದ್ಧ ಮಾಡಿದನು.
೯೧. ಆಗ ಅಲ್ಲಿ ಆ ರಾಜನ ಮಹಾಯುದ್ಧವು ಪ್ರಕಾಶವಾಯಿತು.
ಬಳಿಕ ಹೇತೃಪ್ರಹೇತೃಗಳು ಶೊರನಾದ ತಮ್ಮ ಅಳಿಯನು ಯುದ್ಧದಲ್ಲಿ ಹೋರಾ
ಡುತ್ತಿರುವುದನ್ನು ಕೇಳಿ, ತಮ್ಮ ಸೈನ್ಯವನ್ನು (ಅಲ್ಲಿಗೆ) ತಂದರು.
೯೨. ಧಕ್ಕೆ ಆ ಸೈನ್ಯದಲ್ಲಿ ಇದ್ದ ರಾಕ್ಷಸ ವೀರರನ್ನು ಹೇಳುತ್ತೇನೆ. ಕೇಳು.
144
ಹನ್ನೊಂದನೆಯ ಅಧ್ಯಾಯ
ಪ್ರಘಸೋ ವಿಘಸಶ್ಚೈವ ಸಂಘಸೊಟಶಫಿಸೆ ಪ್ರಭಃ |
ವಿಮ್ಯತ್ರೈ ಭಃ ಸುಘೋಷಶ್ಚ ಉನ್ಮತ್ತಾಶ್ಷೋ ಭೆಯಂಕೆರಃ ॥೯೩॥
ಅಗ್ನಿದತ್ತೋಗ್ನಿಶೇಜಾಶ್ಚ ಬಾಹುಃ ಶಕ್ರಃ ಪ್ರತರ್ದನಃ |
ನಿರೋಧೋ ಭೀಮಕರ್ಮಾಚ ವಿಪ್ರಚಿತ್ತಿಸ್ತಫೈವ ಚೆ ॥ ೯೪॥
ಏತೇ ಸಂಚದಶ ಶ್ರೇಷ್ಠಾಃ ಅಸುರಾಃ ಪರಮಾಯುಧಾಃ |
ಅಶ್ಲೌಹಿಣೇಪರೀವಾರೆ ಏಕೈಕೋತ್ರ ಪೃಥಕ್ಪೃಥಕ್ i es |
ಮಹಾಮಾತ್ಕಾಸ್ತು ಸಮರೇ ಮರ್ಜಯಸ್ಯೆ ಮರಾತ್ಮನಃ |
ಯು ಯುಧುರ್ಮಣಿಜೈಃ ಸಾರ್ಧಂ ಮಹಾಸೈನ್ಯ ಪರಿಚ್ಛಿದಾಃ ॥ Fa |;
ತಂ ಸತೇಜಾಸ್ತ್ರಿಭಿರ್ಜಾಣೈಃ ವಿಘಸಂ ಸಂಪ್ರವಿಧ್ಯಚ |
ಸಂಘಂಸ ದಶಭಿರ್ಬಾಷ್ಯೆಃ ಸುರಶ್ಮಿಃ ಪ್ರತ್ಯನಿಧ್ಯತ Wl ೯೭॥
ಅಶನಿಪ್ರಭಂ ರಣೇವಿಧ್ಯತ್ಸಂಚಭಿಃ ಶುಭವರ್ಶನಃ |
ವಿದ್ಯುತ್ಛ್ರಭಂ ಸುಕಾಂತಿಸ್ತು ಸುಘೋಷಂ ಸುಂದರಸ್ವಥಾ ॥ ೯೮॥
೯೩೯೪, ಪ್ರಘಸ ವಿಘೆಸ್ತ ಸಂಘೆಸ್ತ ಅಶಸಿಪ್ರಭ, ವಿದ್ಯುತ್ರಭ,
ಸುಘೋಷ್ಕ ಭಯಂಕರನಾದ ಉನ್ಮತ್ತಾಕ್ಸ ಅಗ್ನಿದತ್ತ, (ವಾಯು) ಬಾಹು, ಶಕ್ರ,
ಪ್ರತರ್ದನ, ನಿರೋಧೆ, ಭೀಮಕರ್ಮ, ನಿಪ್ರಚಿತ್ತಿ
೨
೯೫. ಈ ಹದಿನೈದು ಜನ ಶ್ರೇಷ್ಠರಾದ ರಾಕ್ಷಸರಲ್ಲಿ ಒಬ್ಬೊಬ್ಬನೂ ಬೇರೆ
ಬೇರೆ ಉತ್ತಮವಾದ ಆಯುಧವುಳ್ಳ ವನೂ ಅಕ್ಟೌ ಹಿಣೀಸಂಖ್ಯೆಯ ಸೇನೆಯಿಂದೆ
ಕೊಡಿದವನೂ ಆಗಿದ್ದನು.
೯೬. ದುರಾತ್ಮನಾದ ದುರ್ಜಯನ ಆ ಪ್ರಧಾನಿಗಳು ತಮ್ಮ ಮಹಾಸ್ಥೆ
ಜಿ
ದಿಂದ ಕೂಡಿದವರಾಗಿ ಮಣಿಜನಾಯೆಕರೊಡನೆ ಯುದ್ಧಮಾಡಿದರು.
೯೭. ದೀಪ್ರಶೇಜನು ಮೂರು ಬಾಣಗಳಿಂದ ಆ ನಿಘೆಸನನ್ನು ಹೊಡೆದನು.
ಆ ಸುರಶ್ಮಿಯು ಹತ್ತು ಅಂಬುಗಳಿಂದ ಸೆಂಘನನ್ನು ಹೊಡೆದನು.
೯೮. ಶುಭದರ್ಶನನು, ಅಶನಿಪ್ರಭನನ್ನು ಐದು ಬಾಣಗಳಿಂದ ಹೊಡೆದನು.
ವಿದ್ಯುತ್ಪಭನನ್ನು ಸುಕಾಂತಿಯೂ, ಸುಘೋಷನನ್ನು ಸುಂದರನೂ ಹೊಡೆದರು.
145
ವಲಾಹೆಪುರಾಣಂ
ಉನ್ಮತ್ತಾಕ್ಷಂ ತಥಾವಿಧ್ಯತ್ಸುಂದಃ ಹೆಂಚಭಿರಾಶುಗೈಃ ।
ಚಕರ್ತ ಚ ಧನುಸ್ತಸ್ಯ ಶಿತೇನ ನತಪರ್ವಣಾ lee I
ಸುಮನಾ ಅಗ್ನಿ ದಂಸ್ಕೃಂತು ಸುವೇದಶ್ಚಾ ಗ್ನಿತೇಜಸಂ |
ಸುನಲೋ ವಾಯುಶಕ್ರ್ತು ಸುಖದಸ್ತು ಪ್ರತರ್ದನೆಂ ॥ ೧೦೦ ॥
ಪರಸ್ಪರಂ ಸುಯುದ್ಧೇನ ಯೋಧಲಯಿತ್ವಾಸ್ತ್ರಲಾಘವಾತ್ |
ಯಥಾಸಂಖ್ಯೇನ ತೇ ದೈತ್ಯಾಃ ಪುನರ್ಮಣಿಭವೈರ್ಹತಾಃ | ೧೦೧ ॥
ಯಾವತ್ಸ ಸಂಗರೋ ಘೋರೋ ಮಹಾಂಸ್ತೇಷಾಂ ವ್ಯವರ್ಧತ |
ತಾವತ್ಸಮಿತ್ಯುಶಾದೀನಿ ಕೃತ್ವಾ ಗೌರಮುಖೋ ಮುನಿಃ ॥ ೧೦೨ ॥
ಆಗತೋ ಮಹದಾಶ್ಚೆರ್ಯಸಂಗ್ರಾಮಂ ಭಯೆದರ್ಶನೆಂ ।
ಬಹುಸೈನ್ಯ ಸರೀವಾರಂ ಸ್ಥಿತಂ ತೆಂಚಾಪಿ ದುರ್ಜಯಂ ॥ ೧೦೩ ॥
೯೯. ಸುಂದನು ಉನ್ಮತ್ತಾಕ್ಷನನ್ನು ಐದು ಬಾಣಗಳಿಂದೆ ಹೊಡೆದುದಲ್ಲದೆ
ಅವನ ಬಿಲ್ಲನ್ನೂ ಹೆರಿತವಾದೆ ಬಾಣದಿಂದ ಕತ್ತರಿಸಿದನು.
೧೦೦. ಸುಮನನು ಅಗ್ನಿ ದಂಷ್ಭ್ರನನ್ನೂ, ಸುವೇದೆನು ಅಗ್ಲಿ ತೇಜನನ್ನೂ,
ಸುನಲನು ಬಾಹು (ನಾಯು) ಶಕ್ರರನ್ನೂ, ಸುಖದನು ಪ್ರತರ್ದನನನ್ನೂ
ಹೊಡೆದರು.
೧೦೧. ಹೀಗೆ ಪರೆಸ್ಸರ ಅಸ್ರೃಕುಶಲತೆಯಿಂದೆ ಚೆನ್ನಾಗಿ ಯುದ್ಧಮಾಡಿ,
ಮಣಿಯಿಂದುದಿಸಿದವರು ಅನುಕ್ರಮವಾಗಿ ಆ ರಾಕ್ಷಸರನ್ನು ಕೊಂದರು.
೧೦೨. ಅವರ ಆ ಯುದ್ಧವು ಅತಿ ಘೋರವಾಗಿ ಹೆಚ್ಚುತ್ತಿರುವಾಗ ದರ್ಭೆ,
ಸಮಿತ್ತು, ಮುಂತಾದುವನ್ನು ತೆಗೆದುಕೊಂಡು, ಗೌರಮುಖನು ಅಲ್ಲಿಗೆ ಬಂದನು.
೧೦೩-೧೦೪. ಅತ್ಯಾಶ್ಚರ್ಯಕರವೂ ಭಯೆಂಕೆರೆವೂ ಆದ ಆ ಯುದ್ಧವನ್ನೂ
ಹೆಚ್ಚಾದ ದಂಡಿನಿಂದೊಡಗೂಡಿರುವ ಆ ದುರ್ಜಯನನ್ನೂ ನೋಡಿ, ಚಿಂತೆಯಿಂದ
146
ಹನ್ನೊಂದನೆಯ ಅಧ್ಯಾಯ
ತದ್ದ ಸಾ ಸ ಮೆನಿರ್ದ್ವಾರಿ ಚಿಂತಾಸೆಂಲಗ್ಗಚೇತೆನಃ |
ಉಪನಿಶ್ಯಾಧಿಗಮ್ಯಾಥ ಮಣೇಃ ಕಾರಣಮೇನವ ಹ ॥
ಏವಂ ಕೃತ್ವಾ ಮಣಿಕೈತಂ ರೌದ್ರಂ ಗಾಢಂಚ ಸೆಂಯೆಂಗೆಂ ॥
ಚಿಂತಯಾಮಾಸ ದೇವೇಶಂ ಹರಿಂ ಗೌರಮುಖೋ ಮುನಿಃ HW ೧೦೪ Il
ಸ ದೇವಃ ಪುರತಸ್ತಸ್ಯ ಪೀತವಾಸಾಃ ಖಗಾಸನಃ |
ಕಿಮತ್ರ ತೇ ಮಯಾ ಕಾರ್ಯನಿತಿ ವಾಣೀಮುದೀರಯನ್ ॥ ೧೦೫ ॥
ಸಯಸಿಃ ಪ್ರಾಂಜಲಿರ್ಭೂತ್ವಾ ಪ್ರೋವಾಚ ಪುರುಷೋತ್ತಮಂ |
ಜಹೀಮಂ ದುರ್ಜಯಂ ಪಾಪಂ ಸೈನ್ಯೇನ ಪರಿನಾರಿತಂ ॥ ೧೦೬ ॥
ಏನಂ ಮುಕ್ತಂ ತದಾ ತೇನ ಚಕ್ರಂ ಜ್ವಲನಸನ್ನಿಭಂ |
ತೇನ ಚಳ್ರೇಣ ಸತ್ಸೈನ್ಯಮಸುರೈಃ ದುರ್ಜಯೆಂ ಬಲಾತ್ ॥ ೧೦೭ ॥
ಕೂಡಿದ ಮನವುಳ್ಳ ವನಾದ ಆ ಮುನಿಯು ಬಾಗಿಲಲ್ಲೇ ಕುಳಿತು ಆಲೋ
ಚಿಸ್ಸಿ ಅದು ಮಣಿಗೋಸ್ಕರವಾದುದೆಂದು ತಿಳಿದು ದೇವೇಶನಾದ ಹೆರಿಯನ್ನು
ಸ್ಮರಿಸಿದನು.
೧೦೫. ಫೀತಾಂಬರೆಧಾರಿಯೂ ಗರುಡವಾಹೆನನೂ ಆದ ಆ ದೇವನು
ತಾನೇ ಎದುರಿಗೆ ಬಂದ್ಳು “ಇಲ್ಲಿ ನಿನಗೆ ನಾನು ಮಾಡಬೇಕಾದುದೇನು ?”
ಎಂದನು.
೧೦೬. ಆ ಖುಷಿಯು ಕೈಮುಗಿದುಕೊಂಡು, ಆ ಪುರುಷೋತ್ತಮನನ್ನು
ಕರಿತ್ಕು “ಸ್ಪೈನ್ಯದಿಂದೊಡಗೂಡಿದೆ ಪಾಹಿಯಾದ ಈದುರ್ಜಯನನ್ನು ಕೊಲ್ಲು”
ಎಂದು ಬಿನ್ನ ವಿಸಿದನು.
೧೦೭-೧೦೮. ಹೀಗೆ ಆ ಹರಿಯು ಅಗ್ನಿಯಂತಿರುವ ಚಕ್ರವನ್ನು ಆಗ
ಅವನಮೇಲೆ ಬಿಟ್ಟನು. ಅದು ರಾಕ್ಷಸರೊಡನೆ ದುರ್ಜಯನನ್ನೂ ಅವನ
347
ವೆರಾಹೆಪುರಾಣಂ
ನಿಮೇಷಾಂತರಮಾತ್ರೇಣ ಸಮಗ್ರಂ ಭಸ್ಮಸಾತ್ವೃತಂ ॥ ೧೦೮ ॥
ಏವಂ ಕೃತ್ವಾ ತತೋ ದೇವೋ ಮುನಿಂ ಗೌರಮುಖಂತೆದಾ |
ಉನಾಚ ನಿಮಿಸೇಣೇದಂ ನಿಹತಂ ದಾನವಂ ಕುಲಂ ॥ ೧೦೯ ॥
ಅರಣ್ಯೇಸ್ಮಿಂಸ್ತ ತಸ್ವೇವಂ ನೈಮಿಷಾರಣ್ಯಸಂಜ್ವಿತಂ |
ಭವಿಸ್ಯತಿ ಯಥಾರ್ಥಂ ವೈ ಬ್ರಾಹ್ಮಣಾನಾಂ ನಿವೇಶನಂ ।
ಅಹಂಚ ಯಜ್ಞ ಪುರುಷ ಏತೆಸ್ಮಿನ್ನನಗೋಚರೇ ॥ ೧೧೦ ॥
ನಾಮ್ನಾ *ಯಾಜ್ಯೋ ಸದಾ ಚೇಮೇ ದಶಪಂಚ ಚ ನಾಯೆಕಾಃ |
ಕೃತೇ ಯುಗೇ ಭವಿಷ್ಯಂತಿ ರಾಜಾನೋ ಮಣಿಜಾಇವೇ ॥ ೧೧೧ ॥
ಸೈನ್ಯವನ್ನೂ ತನ್ನೆ ಶಕ್ತಿಯಿಂದ ನಿಮಿಷಮಾತ್ರದಲ್ಲಿ ಪೂರ್ತಿಯಾಗಿ ಸುಟ್ಟು
ಬೂದಿಮಾಡಿತು.
೧೦೯ ಆ ದೇವನು ಹಾಗೆ ಮಾಡಿ, ಬಳಿಕ ಗೌರಮುಖನನ್ನು ಕುರಿತು,
ಹೇಳಿದನು. ಈ ಅರಣ್ಯದಲ್ಲಿ ರಾಕ್ಷಸರ ಪಡೆಯು ನಿಮಿಷಮಾತ್ರದಲ್ಲಿ ಕೊಲೆ
ಗೊಂಡಿತು.
೧೧೦-೧೧೧. ಆದುದರಿಂದ ಇದು ನೈಮಿಷಾರಣ್ಯವೆಂದು ಹೆಸರುಳ್ಳದ್ದಾ ಗಿ
ಬ್ರಾಹ್ಮಣರಿಗೆ ವಸತಿಯಾಗುವುದು. ಈ ಅರಣ್ಯದಲ್ಲಿ ಯಜ್ಞ ಪುರುಷನೆಂಬ ಹೆಸರಿ
ನಿಂದ ನನ್ನೆನ್ನು ಯಾವಾಗಲೂ ಪೂಜಿಸಬೇಕು. ಮಣಿಯಿಂದುದಿಸಿದ ಈ ಹದಿ
ನೈದು ಜನನಾಯಕರೂ ಕೃತಯುಗದಲ್ಲಿ ರಾಜರಾಗುವರು.”
* ಯಾಜ್ಯಾಃ (ಕ)
148
ಹೆನ್ನೊಂದನೆಂಯು ಅಧ್ಯಾಯ
ಏವಮುಕ್ತ್ವಾ ತತೋ ದೇವೋ ಗೆತೋಂತರ್ಧಾನಮೀಶ್ವರಃ 1
ದ್ವಿಜೋಪಿ ಸ್ವಾಶ್ರಮೇ ತೆಸ್ಲೌ ಮುದಾ ಪರಮಯಾ ಯುತ ೨
ಇತಿ ಶ್ರೀವರಾಹಪುರಾಣೇ ಆದಿಕೃತವೃತ್ತಾಂತೇ ಸೃಷ್ಟಿವರ್ಣನೇ
ದುರ್ಜಯು ಚರಿತಂ ನಾಮ ಏಕಾದಶೋಧ್ಯಾ ಪಶೆಃ
೧೧೨. ಹೀಗೆ ಹೇಳಿ ಬಳಿಕ ದೇವೇಶ್ವರನು ಮಾಯವಾದನು. ಬ
ಣನೂ ಪರಮ ಸಂತೋಷದಿಂದ ಕೂಡಿದವನಾಗಿ, ತನ್ರ ಆಶ್ರಮದಲ್ಲಿ ನಿಂತನು,
ಅಧ್ಯಾಯದ ಸಾರಾಂಶ:
ದುರ್ಜಯನ ಚಂತ್ರೆಯೇ ಪ ಅಧ್ಯಾಯದಲೂ ಮುಂದುವರಿದಿದೆ.
ದುರ್ಜಯನು ಗೌರಮುಖಮುಫಿಯನ್ನು ಸಂದರ್ಶಿಸಿ, ಆತನಿಂದ ಪೂಜತ
ನಾಗುನನು. ಅಕ್ಸ್ಹಿಣೀ ಸೇನಾಸಮೇತನಾದ ದುರ್ಜಯ ರಾಜನಿಗೆ
ವನ್ನು ಮಾಡುವುದಾಗಿ ಹೇಳಿ ಗೌರಮುಖನು ಗಂಗೆಯಲ್ಲಿ ಸ್ನಾನಮಾಡಿ,
ನಾರಾಯಣನನ್ನು ಸ್ತೊ'ತ್ರದಿಂದ ಸ್ತುತಿಸಿ, ಪ್ರತ್ಯಕ್ಷನಾದ ಅವನಿಂದ
ಚಿತ್ತಸಿದ್ದಿಯನ್ನೂ ಕೇಳಿದುದನ್ನು ಕೊಡುವ ಮಣಿಯೊಂದನ್ನೂ ಪಡೆದು, ಆದರ
ಮಹಿಮೆಯಿಂದ ರಾಜಯೋಗ್ಯವಾದ ದಿವ್ಯಸೌಧಾನ್ನಾದಿಗಳನ್ನೂ ದಿವ್ಯವನಿತೆಯ
ರನ್ನೂ ಕ್ಷಣಮಾತ್ರದಲ್ಲಿ ಪಡೆದು ರಾಜನನ್ನೂ ರಾಜನಸೇನೆಯನ್ನೂ ಸ್ನಾನ
ವಸ್ತ್ರ ಭೋಜನ ತಾಂಬೂಲ ನೃತ್ಯ ಗೀತವಾದ್ಯಾದಿ ಸಕಲಉಪಚಾರಗಳಿಂದಲೂ
ಅದ್ಭುತವಾದ ರೀತಿಯಲ್ಲಿ ಆದರಿಸುವನಂ. ಇದರಿಂದ ವಿಸ್ಮಯಗೊಂಡ
ದುರ್ಜಯನು, ಆದಿನ ರಾತ್ರೆಯೂ ಆಶ್ರಮದಲ್ಲೇ ದಿವ್ಯಸೌಧದಲ್ಲಿ ಸರಿವಾಸ
ದೊಡನೆ ಸ್ವರ್ಗಸೌಖ್ಯದಿಂದ ವಿಶ್ರಾಂತನಾಗಿರುವನು. ಬೆಳಗಾಗುತ್ತಲೂ
ಸೌಧಾದಿಗಳೆಲ್ಲವೂ ಅದೃಶ್ಯವಾಗಿ ಇದ್ದುದನ್ನು ಕಂಡು, ಎಲ್ಲವೂ ಆ ಮಣಯ
ಪ್ರಭಾವವೆಂದು ತಿಳಿದ್ದು ಅದನ್ನು ತಾನು ಖುಹಿಯಿಂಂದ ಅಪಹರಿಸಲು ಉದ್ದೇಶಿಸಿ
ಒಳ್ಳೆಯ ಮಾತಿನಿಂದ ದೊರೆಯದಿರಲು ಮುನಿಯಿಂದ ಬಲಾತ್ಕಾರವಾಗಿ ಅದನ್ನು
ಅಪಹರಿಸಲು ಸೇನಾಪತಿಗೆ ನೇಮಿಸುವನು. ಮಣಿಯಿಂದೆ ಆಸಂಖ್ಯಾತರಾದ
ಆಯುಧಪಾಣಿಗಳಾದ ಯೋಧರೂ ಸೇನಾಪತಿಗಳೂ ಉದಿಸುವರು. ಎರಡು
ಕಡೆಯವರಿಗೂ ಘೋರವಾದ ಯುದ್ಧವಾಗುವುದು. ದುರ್ಜಯನ ಸಹಾಯಕ್ತ
ಹೇತೃಪ್ರಹೇತೃಗಳು ಸೇನೆಯೊಡನೆ ಬರುವರು. ಗೌರಮುಖನು ದೇವರನ
ಸ್ತುತಿಸುವನು. ಹರಿಯು ಪ್ರತ್ಯಕ್ಷನಾಗಿ ತನ್ನ ಚಕ್ರದಿಂದ ಸೇನಾಸಮೇತನಾ:
ದುರ್ಜಯನನ್ನು ನಿಮಿಷಮಾತ್ರದಲ್ಲಿ ಸುಟ್ಟು ಬೂದಿಮಾಡಿ, “ಈ ಅರಣ್ಯದಕ್ಲಿ
ನಿಮಿಷಮಾತ್ರದಲ್ಲಿ ರಾಕ್ಷಸರಸೇನೆಯು ನಾಶವಾದುದರಿಂದ ಈ ಅರಣ್ಯವು ನೈವಿ:
ಷಾರಣ್ಯವೆಂಬ ಹೆಸರಿನಿಂದ ಮುನಿಗಳಿಗೆ ಉತ್ತಮವಾದ ಸ್ಥಾನವಾಗಲಿ " ಎಂದು
ವರವನ್ಸಿತ್ತನು. ಇಲ್ಲಿಗೆ ಶ್ರೀ ವರಾಹಪುರಾಣದಲ್ಲಿ ಹನ್ನೊಂದನೆಯ ಅಧ್ಯಾಯ.
149
॥ ಶ್ರೀಃ ॥
ಇಲ
ದ್ವಾದಶೋಧ್ಯಾಯಃ
ಆಥ ದುರ್ಜಯಚರಿತೇ ನಾರಾಯಣೈಶ್ಚರ್ಯಂ
ರಾಣಾ
[SS
॥ ನರಾಹ ಉನಾಚ ॥
ತತಸ್ತತ್ರ ರಥಾಂಗಾಗ್ನ್ ದಗ್ಗಾನ್ ಶ್ರುತ್ವಾ ನರೋತ್ತಮಾನ್ |
ಮಹಚ್ಛೋಕಪರೀತಾತ್ಮಾ ಚಿಂತಯಾಮಾಸ ಪಾರ್ಥಿವಃ Holl
ತಸ್ಯ ಚಿಂತಯತಸ್ತ್ರ್ಯೇವಂ ತತ್ವಬುದ್ಧಿರಜಾಯತ |
ಚಿತ್ರಕೂಟೇ ಗಿರೌ ನಿಷ್ಣೂ ರಾಘವಶ್ಚ ಪ್ರಕೀರ್ತ್ಯತೇ ॥೨॥
ಬ
ತತೋಹಂ ನಾಮಸಂಜ್ಜಾಭಿಃ ಹರಿಂಸ್ತೌನಿಂ ಜಗತ್ಪತಿಂ |
ಇತಿ ಸಂಚಿಂತ್ಯ ನೃಪತಿರ್ಜಗಾಮ ಗಿರಿಮುತ್ತಮಂ 1೩॥
ಹನ್ನೆರಡನೆಯ ಅಧ್ಯಾಯ
ದುರ್ಜಯ ಚರಿತ್ರೆಯಲ್ಲಿ ನಾರಾಯಣೈಶ್ವರ್ಯ
ಠಾ
೧. ವರಾಹೆ;--ಬಳಿಕ ಆ ನೈಮಿಷಾರಣ್ಯದಲ್ಲಿ (ವಿಷ್ಣು) ಚಕ್ರಾಗ್ನಿಯಿಂದ
. ದುರ್ಜಯನೇ ಮೊದಲಾದ ನರೋತ್ತಮರು ಸುಟ್ಟು ಹೋದುದನ್ನು ದುರ್ಜಯೆನ
ತಂದೆಯಾದ ಸುಪ್ರತೀಕ ರಾಜನು ಕೇಳಿ ಬಹುದುಃಖವುಳ್ಳ ವನಾಗಿ ಚಿಂತಿ
ಸುತ್ತಿದ್ದನು.
೨. ಹಾಗೆ ಚಿಂತಿಸುತ್ತಿದ್ದ ಅವನಿಗೆ ಶತ್ವಬುದ್ಧಿಯು ಉಂಟಾಯಿತು.
“ಚಿತ್ರಕೂಟ ಪರ್ವತದಲ್ಲಿ ವಿಷ್ಣುವು ರಾಘವನೆಂದು ಹೊಗಳಿಸಿಕೊಳ್ಳುವನು.
ಶ್ಮಿ.ಲ. ಆದೆಂದರಿಂದ ನಾನು ರಾಮನಾಮಗಳಿಂದ ಜಗತ್ಸತಿಯಾದೆ
ಆ ಹರಿಯನ್ನು ಸ್ವುತಿಸುತ್ತೀನೆ” ಎಂದು ಪರ್ಯಾಲೋಚಿಸಿ, ಉತ್ತಮವೂ ಅತಿ
150
ಹೆನ್ನೆರೆಡನೆಯ ಅಧ್ಯಾಯ
ಚಿತ್ರಕೂಟಿಂ ಮಹಾಪುಣ್ಯಂ ನೃಪಃ ಸ್ತೋತ್ರಮುದೀರೆಯನ್ ॥೪॥
*॥ ಸುಪ್ರತೀಕ ಉವಾಚ ॥
ನಮಾಮಿ ರಾಮಂ ನರನಾಥಮಚ್ಕುತಂ
ಕನಿಂ ಪುರಾಣಂ ತ್ರಿದಶಾರಿನಾಶನಂ |
ಶಿವಸ್ವರೂಪಂ ಪ್ರಭವಂ ಮಹೇಶ್ವರಂ
ಸದಾ ಪ್ರಪನ್ನಾರ್ತಿಹರಂ ಧೃತಶ್ರಿಯಂ ls
ಭವಾನ್ ಸದಾ ದೇವ ಸೆಮಸ್ತತೇಜಸಾಂ
ಕರೋಷಿ ತೇಜಾಂಸಿ ಸಮಸ್ತರೂಪಧೃಕ" |
ಸ್ರಿತ್ ಭವಾನ್ ಪಂಚಗುಣಸ್ತಥಾ ಜಲೇ
ಚತುಃಪ್ರಕಾರಸ್ತ್ರಿನಿಧೋಥ ತೇಜಸಿ ॥ ೬॥
ಪವಿತ್ರವೂ ಆದೆ ಆ ಚಿತ್ರಕೂಟಗಿರಿಗೆ ಹೋಗಿ, ಈದೊರೆಯು (ಮುಂದಿನ)
ಸ್ತೋತ್ರವನ್ನು ಹೇಳಿದನು.
೫. ಸುಪ್ರತೀಕ.-ನರರೊಡೆಯನೂ, ನಾಶರಹಿತನೂ, ಪ್ರಾಚೀನನೂ,
ರಾಕ್ರಸನಾಶಕನೂ, ಶಿವಸ್ವರೂಪನೂ, ಸರ್ಮೋತ್ಸತ್ತಿಕಾರಣನೂ, ಮಹೇಶ್ವರನೂ,
ಯಾವಾಗಲೂ ಮರೆಹೊಕ್ಕವರ ಪೀಡೆಯನ್ನು ಪರಿಹೆರಿಸುವವನೂ ಶ್ರೀಧರನೂ
ಆದೆ ರಾಮನನ್ನು ನಮಿಸುತ್ತೀನೆ.
೬. ದೇವನೇ, ನೀನು ಸರ್ವರೂಸಧರನಾಗಿ ಎಲ್ಲಾ ತೇಜಸ್ಸುಗಳಿಗೂ
ಯಾವಾಗಲೂ ತೇಜಸ್ಸನ್ನು ಉಂಟುಮಾಡುತ್ತೀಯೆ, ನೀನು ಭೂರೂಪದಲ್ಲಿ
ಪಂಚಭೂತಗಳ ಗುಣಗಳುಳ್ಳವನಾಗಿಯೂ, ಜಲರೂಪದಲ್ಲಿ ನಾಲ್ಕುಗುಣಗಳುಳ್ಳ
ವನಾಗಿಯೂ, ಶೇಜೋರೂಪದಲ್ಲಿ ಮೂರು ಗುಣಗಳುಳ್ಳ ವನಾಗಿಯೂ ಇರುವೆ.
* ದುರ್ಜಯ ಉವಾಚ ಎಂದು (ಬೊಂ. ಕ.) ಅಚ್ಚಾಗಿರುವ ಪುಸ್ತುಕಗಳಲ್ಲಿದೆ.
ದುರ್ಜಯನು ಸುಬ್ಬು ಹೋದನೆಂದು ಹಿಂದೆ. ಹೇಳಿದೆ. ಅಲ್ಲದೆ ಇದೇ ಅಧ್ಯಾಯದ
ಹದಿನಾಲ್ಕನೆಯ ಶ್ಲೋಕದಲ್ಲಿ ದೇವವರಃ ಪ್ರಸನ್ನಃ ರಾಜ್ಞಃ ಸುಪ್ರತೀಕಾಯೆ ಮೂರ್ತಿಂ
[3 ಐ ೧೧ ಖಿ ಅದಗ
ಸಂದರ್ಶಯಾಮಾಸ (ದೇವೋತ್ತಮನು ರಾಜನಾದ ಸುಪ್ರತೀಕನಿಗೆ ತನ್ನರೂಪವನ್ನು
ತೋರಿಸಿದನು) ಎಂದೂ ವರಂವೃಣೀಷ್ವ ಸುಪ್ರತೀಕ ಇತಿ ಅಭ್ಯುವಾಚ (ಸುಪ್ರತೀಕನೇ
ನರವನ್ನು ಬೇಡು ಎಂದನು) ಎಂಬುದಾಗಿಯೂ ಇರುವುದರಿಂದ ಸುಪ್ರತೀಕೆ ಉವಾಚ
ಎಂದಿರುವುದು ಉಚಿತವೆಂದು ತಿದ್ದಿದೆ.
151
ವರಾಹಪುರಾಣಂ
ದ್ವಿಧಾಫೆ ವಾಯ್ ವಿಯತಿ ಪ್ರತಿಷ್ಠಿ ತೋ
ಭವಾನ್ ಹರಿಃ ಶಬ್ದಚರಃ ಪುಮಾನೆಸಿ.!
ಭವಾನ್ ಶಶೀ ಸೂರ್ಯಹುತಾಶನೋಸಿ
ತ್ವಯಿ ಪ್ರಲೀನಂ ಜಗದೇತದುಚ್ಕತೇ | & ||
ಭೆವತ್ರತಿಷ್ಕೆಂ ರಮತೇ ಜಗದ್ಯತೆಃ
ತೆತೋಸಿ ರಾಮೇತಿ ಜಗೆತ್ಟ್ರತಿಷ್ಠಿತಃ |
ಭೆವಾರ್ಣವೇ ದುಃಖತೆರೋರ್ಮಿಸಂಕುಲೇ
ತಥಾಕ್ಷಮಿಾನಗ್ರಹನಕ್ರಭೀಷಣೇ 1 ೮॥
ನ ಮಜ್ಜತಿ ತ್ವತ್ಸ್ಮರಣಪ್ಲವೋ ನರಃ
ಸ್ಮೃತೋಸಿ ರಾಮೇತಿ ತಥಾತಪೋನನೇ |
ವೇದೇಷು ನಷ್ಟೇಷು ಭವಾಂಸ್ಥೆಥಾ ಹರೇ
ಕರೋಷಿ ಮಾತ್ಸ್ಯಂ ವಸುರಾತ್ಮನಃ ಸದಾ he |
೭. ಮಾಯುರೂಪದಲ್ಲಿ ಎರಡು ಗುಣಗಳುಳ್ಳ ವನಾಗಿಯೂ ಆಕಾಶರೂಪ
ದಲ್ಲಿ ಶಬ್ದವೆಂಬ ಒಂದು ಗುಣವುಳ್ಳವನಾಗಿಯೂ ಇದ್ದುಕೊಂಡಿರುವ ಹೆರಿಯೆಂಬ
ಪುರುಷನಾಗಿ ಇದ್ದೀಯೆ. ನೀನೇ ಚಂದ್ರನೂ ಸೂರ್ಯನೂ ಅಗ್ನಿಯೂ ಆಗಿ
ದ್ದೀಯ. ಈ ಪ್ರಪಂಚವು ನಿನ್ನಲ್ಲಿ ಅಡಗಿದೆ ಎನ್ನುವರು.
೮-೯, ಈ ಜಗತ್ತು ನಿನ್ನಲ್ಲಿದ್ದು ಕೊಂಡು, ರವಿಂಸುವುದರಿಂದ ನೀನು ರಾಮ
ನೆಂದು ಲೋಕದಲ್ಲಿ ಪ್ರಸಿದ್ಧನಾಗಿದ್ದೀಯೆ. ದುಃಖಗಳೆಂಬ ಮಾನು ಮೊಸಳೆ
ಗಳಿಂದ ಭಯಂಕರವಾದ ಸಂಸಾರಸಾಗರದಲ್ಲಿ ನಿನ್ನ ಸ್ಮರಣೆಯೆಂಬ ಹಡಗುಳ
ಮನುಷ್ಯರು ಎಂದಿಗೂ ಮುಳುಗುವುದಿಲ್ಲ. ಆದುದರಿಂದ ನೀನು ತಪೋವನದಲ್ಲಿ
ರಾಮನೆಂದು ಸ್ಮರಿಸಲ್ಪಟ್ಟರುವೆ. ಹೆರಿಯ ವೇದಗಳು ಕಳೆದು ಹೋಗಲಾಗಿ
ನೀನು ಮತ್ಸ್ಯರೂಪವನ್ನುು ಧರಿಸುತ್ತೀಯೆ. `
152
ಹನ್ನೆರಡನೆಯ ಅಧ್ಯಾಯ
ಯುಗೆಶ್ಸಯೇ ರೆಂಜಿತಸರ್ನದಿಜ್ಮುಖೇ
ಭವಾಂಸ್ತೆಥಾಗ್ನಿರ್ಬ ಹುರೂಪಧೃಗ್ವಿಭೋ |
ಕೌರ್ಮಂ ತಥಾ ಸ್ವಂ ವಪುರಾಸ್ಥಿ ತಃ ಸದಾ
ಯುಗೇ ಯುಗೇ ಮಾಧವ ಸಿಂಧುಮುಂಥನೇ || ೧೦॥
ನಚಾನ್ಯದಸ್ತೀತಿ ಭವತ್ಸಮಂ ಕ್ವಚಿತ್ |
ಜನಾರ್ದನಾದ್ಯತ್ರೆ ಬಭೂವ ಚೋತ್ತೆಮಂ |
ತ್ವಯಾ ತೆತೆಂ ವಿಶ್ವಮಿದಂ ಮಹಾತ್ಮನ್
ಲೋಕಾಖಲಾ ವೇದ ದಿಶಶ್ಚ ಸರ್ವಾಃ ॥೧೧॥
ಕಥಂ ತೈ ಮಾದ್ಯಂ ಪರಮಂತು ಧಾಮ
ನಿಹಾಯ ಚಾನ್ಯಂ ಶರಣಂ ವ್ರಜಾಮಿ |
ಭವಾನೇಕಃ ಪೂರ್ವಮಾಸೀತ್ರತಶ್ಚ
ಮಹಾನಹಂ ಸಲಿಲಂ ವಹ್ನಿರೂಪೈಃ ॥
ವಾಯುಸ್ತಥಾ ಖಂಚೆ ಮನೋಪಿ ಬುದ್ಧಿಃ
ತ್ವತ್ತೋ ಗುಣಾಸ್ತೃತ್ವ್ರಭವಂಚ ಸರ್ವಂ ll ೧೨॥
೧೦. ವಿಭುವೇ, ಯುಗದ ಅಂತ್ಯದಲ್ಲಿ ದಿಕ್ಕುಗಳೆಲ್ಲವೂ ಕೆಂಪಾಗಿರುವಾಗ
ಬಹುರೂಪಥೆರೆನಾದ ನೀನು ಅಗ್ರಿಯಾಗುತ್ತೀಯೆ. ಮಾಧವನ ಯುಗ
ಯುಗದಲ್ಲೂ ಕ್ಷೀರಸಾಗರವನ್ನು ಕಡೆಯುವಾಗ ಯಾವಾಗಲೂ ನೀನು ಕೂರ್ಮ
ದೇಹವನ್ನು ಧರಿಸುತ್ತೀಯೆ-
೧೧. ಜನಾರ್ದನನಾದ ನಿನ್ನಿಂದ ಉತ್ತಮವಾದುದು ಯಾವುದುದಿಸಿತೋ
ಅದಕ್ಕಿಂತಲೂ ಉತ್ತಮವಾದುದೂ ನಿನಗೆ ಸಮಾನವಾದುದೂ ಬೇರಾವುದೂ ಇಲ್ಲ.
ಮಹಾತ್ಮ, ದೇವನೇ, ಎಲ್ಲಾದಿಕ್ಟುಗಳೂ, ಲೋಕಗಳೂ, ಈ ವಿಶ್ವವೂ ನಿನ್ನಿಂದ
ವ್ಯಾಪ್ತವಾಗಿವೆ.
೧೨. ಆದ್ಯನೂ ಪರಮಧಾಮನೂ ಆದ ನಿನ್ನೆನ್ನು ಬಿಟ್ಟು, ಮತ್ತೊಬ್ಬ
ನನ್ನು ಹೇಗೆ ಮರೆಹೊಗಲಿ! ಮೊತ್ತಮೊದಲು ನೀನೊಬ್ಬನೇ ಇದ್ದೆ. ಬಳಿಕ
ಮಹೆದಹೆಂಕಾರ (ತತ್ವ)ಗಳೂ, ನೀರು, ಅಗ್ನಿಯೂ, ವಾಯೆವೂ, ಆಕಾಶವೂ,
ಮನೋಬುದ್ಧಿ ಗಳೂ ಗುಣಗಳೂ ಮತ್ತೆಲ್ಲವೂ ನಿನ್ಲಿಂದುದಿಸಿದುವು.
ಪ 153
ವರಾಹಪುರಾಣಂ
ತ್ವಯಾತತಂ ವಿಶ್ವಮಿದಂ ಸಮಸ್ತೆಂ
ಸನಾತನಸ್ತ್ವಂ ಪುರುಷೋ ಮತೋ ಮೇ!
ಸಮಸ್ತ ವಿಶ್ವೇಶ್ವರ ವಿಶ್ವಮೂರ್ತೆೇ
ಸಹಸ್ರೆ ಜಾಹೋ ಜಯ ದೇವದೇವ
ನಮೋಸ್ತು ರಾಮಾಯ ಮಹಾನುಭಾವ ॥ ೧೩ Il
ಇತಿ ಸ್ತುಶೋ ದೇವನರಃ ಪ್ರಸನ್ನ
ತದಾತು ರಾಜ್ಞಃ ಸುಪ್ರತೀಕಾಯ ಮೂರ್ತಿಂ |
ಸಂದರ್ಶಯಾಮಾಸ ತತೋಭ್ಯುವಾಚ
ವರಂ ವೃಣೀಷ್ವೇತಿಚ ಸುಪ್ರತೀಕ ॥ ೧೪ Il
ಏವಂ ಶ್ರುತ್ವಾ ವಚೆನೆಂ ತಸ್ಕ ರಾಜಾ
ಸಸಂಭ್ರ್ರಮಂ ದೇವವರಂ ಪ್ರಣಮ್ಯ 1
ಉನಾಚ ದೇವೇಶ್ವರ ಮೇ ಪ್ರಯಚ್ಛ
ಲಯೆಂ ಯೆದಾಸ್ತೇ ಪರಮಂ ವಪುಸ್ತೇ ॥ ೧೫ ॥
೧೩. ಪ್ರಪಂಚವೆಲ್ಲವೂ ನಿನ್ನಿಂದತುಂಬಿದೆ. ಶಾಶ್ವತಪುರುಷನಾದ
ನೀನೇ ನನಗೆ ಇಷ್ಟೆ ನಾದವನು. ಸರ್ವಲೋಕೇಶ್ವರ್ಕಾ ವಿಶ್ವಮೂರ್ತಿ, ಸಹಸ್ರ
ಬಾಹ್ಕೂ ದೇವದೇವ, ಮಹಾನುಭಾವ, ರಾಮಾ, ಜಯವಾಗಲಿ. ನಿನಗೆ
ನಮಸ್ಕಾರ”
೧೪. ಹೀಗೆ ಸ್ತೋತ್ರಮಾಡಿಸಿಕೊಂಡ ದೇವೋತ್ತಮನು ಒಲಿದು ಆಗ
ರಾಜನಾದ ಸುಪ್ರತೀಕನಿಗೆ ತನ್ನ ರೂಪವನ್ನು ತೋರಿಸಿ, “ಸುಪ್ರತೀಕನೊ ವರ
ವನ್ನು ಬೇಡು” ಎಂದು ಹೇಳಿದನು.
೧೫. ದೊರೆಯು, ಅವನ ಈ ಮಾತನ್ನು ಕೇಳಿ, ಸಡಗರದಿಂದ ಆ ದೇವ
ವೆರನಿಗೆ ಪ್ರಣಾಮಮಾಡಿ, “ದೇವೇಶ್ವರನೇ, ನನಗೆ ನಿನ್ನ ಸರಮದೇಹೆದಲ್ಲಿ ಐಕ್ಯ
ವನ್ನು ದೆಯೆಪಾಲಿಸು” ಎಂದು ಹೇಳಿದನು.
154
ಕೆನ್ನೆ ರಡ ನೆಯ ಅಧ್ಯಾಯ
ಇತೀರಿತೇ ರಾಜವರಃ ಕ್ಷಣೇನ
ಲಯಂ ತೆಥಾಗಾದಸುರಫ್ಲು ಮೂರ್ತೌ |
ಧ್ಯಾನೇನ ಯುಕ್ತಃ ಪುರುಷಂ ಗೃಣಂತಂ
ಸ್ಥಿ ತಸ್ತಸ್ಮಿನ್ನಾತ್ಮಭೂತೋ ನಿಮುಕ್ತಃ ॥
ಸ ಭೂಮಿಪಃ ಕರ್ಮಕಾಂಡೈರನೇಕೈಃ ॥ ೧೬॥
| ವರಾಹ ಉವಾಚ ॥
ಇತೀರಿತಂ ತೇ ತೆ ಮಯಾ ಪುರಾಣಂ
ಸ್ವಯಂಭುವೇ ಚಾದಿಕೃತೈಕದೇಶಂ।
ಶಕ್ಯಂನ ಚಾಸ್ಕೈರ್ಬಹುಭಿಃ ಸಹಸ್ರೈಃ
ಅಪೀಹೆ ಕೇನಾಪಿ ಸುಖೇನ ವಕ್ತುಂ ೧೭ ॥
ಉದ್ದೇಶತಃ ಸಂಸ್ಕೃೈತಮಾತ್ರಮೇತತ್
ಮಯಾಪಿ ಭದ್ರೇ ಕಥಿತಂ ಪುರಾಣಂ |
ಸಮುದ್ರತೋಯಾತ್ ಪರಿಮಾಣಮಲ್ಪಂ
ಕೃಚಿತ್ ಕೃಚಿದ್ದತ್ತಮಥೋಹ್ಯನರ್ಫಂ ॥ ೧೮॥
೧೬. ಹೀಗೆ ಹೇಳಿ, ಪರಮ ಪುರುಷನನ್ನು ಧ್ಯಾನಿಸುತ್ತಲೂ ಸ್ತೋತ್ರ
ಮಾಡುತ್ತಲೂ ಹಲವ ಸತ್ಯರ್ಮಗಳಿಂದ ಆರಾಧಿಸುತ್ತಲೂ, ಇದ್ದ ಆ ರಾಜನು
ವಿಮುಕ್ತನಾಗಿ ರಾಕ್ಷಸ ನಾಶಕನಾದ ಆಪರಮಾತ್ಮನಲ್ಲಿ ಐಕ್ಯನಾದನು.
೧೭. “ಆದಿಕೃತೆಯುಗದ ಒಂದು ಭಾಗದ ಈ ಪುರಾಣವೆನ್ನು ನಿನಗೆ ಹೇಳಿ
ದೆನು. ಬ್ರಹ್ಮೆನಿಂದಲಾಗಲಿ ಬೇರೆ ಯಾರಿಂದಲಾಗಲಿ ಹಲವು ಸಾವಿರ ಬಾರ
ಗಳಿಂದಲೂ ಇದನ್ನು (ಪೂರ್ತಿಯಾಗಿ) ಸುಲಭವಾಗಿ ಹೇಳಲು ಸಾಧ್ಯ ವಿಲ್ಲ.
೧೮. ಭದ್ರೇ, ಉದ್ದೇಶ ಪೊರ್ವಕವಾಗಿ ಈ ಪುರಾಣವನ್ನು ಜ್ಞಾಪಕಕ್ಕೆ
ಬಂದಷ್ಟನ್ನು ಮಾತ್ರ ಹೇಳಿದ್ದೇನೆ. ಸಮುದ್ರದ ನೀರಿನಲ್ಲಿ ಸ್ವಲ್ಪದಂತೆ ಅಲ್ಲಲ್ಲೇ
ಉತ್ತಮವಾದ ಸ್ವಲ್ಪ ಭಾಗವನ್ನು ಕೊಟ್ಟಿದ್ದೇನೆ.
155
ವರಾಹಪ್ರರಾಣಂ
ಸ್ವಯಂಭುವಾ ಕಥಿತಂ ಬ್ರಹ್ಮಣಾಸಿ
ನಾರಾಯಣೇನಾಪ್ಕಕುತೋ ಭಯೇನೆ |
ಅಶಳ್ಯಮಸ್ಕಾಭಿರಿತೀರಿತೆಂ ತೇ
ನ ಮೂರ್ತಮಸ್ಯೆ ಸ್ಮರಣೀಯಮಾದ್ಯಂ ॥ of I
ಸಮುದ್ರೇ ವಾಲುಕಾಸಂಖ್ಯಾ ವಿದ್ಯತೇ ರಜಸಃ ಕ್ಷಿತೌ |
ನತು ಚಾಸ್ಕ ಪುನಃ ಸಂಖ್ಯಾ ಕ್ರೀಡತಃ ಪರಮೇಷ್ಕಿ ನಃ | ೨೦॥
ಏಷ ನಾರಾಯಣಸ್ಕಾಂಶೋ ಮಯಾ ಪ್ರೋಕ್ತಃ ಶುಚಿಸ್ಮಿತೇ |
ಕೃತನೃತ್ತಾಂತ ಏಷಶ್ಚ ಕಿಮನ್ಯಚ್ಛೊ ಫ್ರೀತುಮಿಚ್ಛಸಿ ॥ ೨೧
ಇತಿ ಶ್ರೀನರಾಹಪುರಾಣೇ ಆದಿಕೈತವೃತ್ತಾಂತೇ ಮರ್ಜಯಚರಿತೇ
ನಾರಾಯಣೈಶ್ಚರ್ಯೆೇ ದ್ವಾದಶೋಧ್ಯಾಯಃ
೧೯. ಸ್ವಯಂಭುವಾದ ಬ್ರಹ್ಮನೂ, ಎಲ್ಲೂ ಯಾವುದರಿಂದಲೂ ಛಯೆವಿಲ್ಲ
ದೆವನಾದೆ ನಾರಾಯಣನೂ ತಮ್ಮಿಂದ ಪೂರ್ಣವಾಗಿ ಹೇಳಲು ಸಾಧ್ಯವಿಲ್ಲ
ವೆಂದು ಹೇಳಿರುವರು. ಆದುದರಿಂದೆ ಈಪುರಾಣದ ಅಥವಾ ಪುರಾಣ ಪುರುಷನ
ಆದಿಸ್ವರೂ ಪವನ್ನು ನಿನ್ನಿಂದ ಸ್ಮರಿಸಲೂ ಸಾಧ್ಯವಿಲ್ಲ.
೨೦-೨೧. ಮುಗುಳು ನಗೆಯವಳೆ, ಸಮುದ್ರದ ಮರಳಿಗೂ ಭೂಮಿಯ
ಧೂಳಿಗೂ ಲೆಕ್ಕವುಂಟು. (ಕ್ರೀಡಿಸುವ ಈ ಬ್ರ ಹ್ಮನಿಗಾದರೋ) ಪರಮಾತ್ಮನ
ಲೀಲೆಗಾದರೋ ಲೆಕ್ಕವೇ ಇಲ್ಲ. ಕೃತಯುಗದ ವೃತ್ತಾಂತವಾಡ ನಾರಾಯೆಣನ
ಈ ನಿಚಾರವನ್ನು ನಾನು ಹೇಳಿದೆನು ಮತ್ತೇನನ್ನು ಕೇಳ ಬಯಸುವೆ?
ಅಧ್ಯಾಯದ ಸಾರಾಂಶ ---
ಶ್ರೀವರಾಹದೇವನು ಭೂಜೇವಿಗೆ- -ನೈಮಿಷಾರಣ್ಯದಲ್ಲಿ ತನ್ನ ಮಗನಾದ
ದುರ್ಜಯನು ವಿಷ್ಣುಚಕ್ರಾಗ್ದಿ ಯಿಂದ ಸುಟ್ಟು ಹೋದುದನ್ನು ಕೇಳಿ, ಸುಪ್ರತೀಕ
ರಾಜನು, ದುಃಖಿಸಿ, ಬಳಿಕ ತತ್ವ ಬುದ್ಧಿಯುಳ್ಳವನಾಗಿ ಚಿತ್ರ ಕೂಟಗಿರಿಗೆ ಹೋಗಿ,
ಅಲ್ಲಿ ಶ್ರೀ ರಾಮನನ್ನು ಕುರಿತು ಮಾಡಿದ ತಪಸ್ಸಿನಿಂದ ಆ ದೇವನು ಪ್ರತ್ಯಕ್ಷನಾಗಿ
ಅವನ ಇಷ್ಟದಂತೆ ತನ್ನ ದೇಹದಲ್ಲಿ ಅವನಿಗೆ ಐಕ್ಯವನ್ನು ದಯೆಪಾಲಿಸಿದ
ವಿಚಾರವನ್ನು ಹೇಳುವಲ್ಲಿಗೆ ಶ್ರೀವರಾಹಪುರಾಣದಲ್ಲಿ ಹನ್ನೆರಡನೆಯ ಅಧ್ಯಾಯ.
ವಾಂ.
156
॥ ಶ್ರೀಃ ॥
x-
ತ್ರಯೋದಶೋಧ್ಯಾಯಃ
ಅಥ ಶ್ರಾದ್ಧ ಕಲ್ಪಃ
ವಾಡಾ
ಛಾ
॥ ಧರಣ್ಯುವಾಚ ॥
ಏತನ್ಮೇ ಮಹದಾಶ್ಚ ರ್ಯಂ ದೃಷ್ಟ್ಯಾ ಗೌರಮುಖೋಮುನಿಃ |
ತೇ ಚಾಪಿ ಮಣಿಜಾಃ ಪ್ರಾಪ್ತಾಃ ಕ೦ ಫಲಂತು ವರಂ ಗುರೋ (೧!
ಕೋಸೌ ಗೌರಮುಖಃ ಶ್ರೀಮಾನ್ ಮುನಿಃ ಸರಮಧಾರ್ಮಿಕಃ |
ಕಿಂ ಚಕಾರ ಹರೇಃ ಕರ್ಮ ದೃಷ್ಟ್ವ್ವಾಸೌ ಮುನಿಪುಂಗವಃ ॥ ೨॥
| ವರಾಹ ಉವಾಚ ॥
ನಿಮಿಷೇಣ ಕೃತಂ ಕೆರ್ಮ ದೃಷ್ಟ್ಯಾ ಭಗವತಾ ಮುನಿಃ ।
ಆರಿರಾಧಯಿಷುರ್ದೇವಂ ತಮೇವ ಪ್ರಯಯೌ ವನಂ ॥
ಪ್ರಭಾಸಂ ನಾಮಸೋಮಸ್ಯ ತೀರ್ಥಂ ಪರಮದುರ್ಲಭಂ ॥೩!
ಹದಿಮೂರನೆಯ ಅಧ್ಯಾಯ
ಶ್ರ
[So
೧-೨. ಭೂದೇವಿ ಗುರುವೇ, ಆ ಅತ್ಯಾಶ್ಚರ್ಯವನ್ನು ನೋಡಿದ
ಗೌರಮುಖಮುನಿಯ್ಕೂ ಮಣಿಜರಾದ ಆ ಸೇನಾನಾಯಕರೂ ಯಾನ ಫಲವನ್ನೂ
ವರವನ್ನೂ ಪಡೆದರೆಂಬುದನ್ನೂ ಶ್ರೀವಂಂತನೂ, ಪರೆಮಧಾರ್ನಿಕನೂ,
ಖಯಸಿವರೈನೊೂ ಆದ ಗೌರಮುಖಮುಥಿಯ್ಕು ಹರಿಯ ಕಾರ್ಯವನ್ನು ನೋಡಿ,
ಏನು ಮಾಡಿದನೆಂಬುದನ್ನೂ ನನಗೆ ಹೇಳು.
೩. ವರಾಹೆ-ಗೌರಮುಖನು, ನಿನಿಷಮಾತ್ರದಲ್ಲಿ ಭಗವಂತನು ಮಾಡಿದ
ಕಾರ್ಯವನ್ನು ನೋಡಿ, ಆ ದೇವನನ್ನು ಆರಾಧಿಸಲು ಬಯಸಿ, ಆದೇ ವನದೆಲ್ಲಿ
ಅತಿ ದುರ್ಲಭವಾದ ಪ್ರಭಾಸವೆಂಬ ಹೆಸರುಳ್ಳ ಸೋಮತೀರ್ಥಕ್ಕೆ ಹೋದನು.
157
ವರಾಹೆಪುರಶಾಣಂ
ತತ್ರೆ ದೈತ್ಯಾಂತಕೃದ್ದೇವಃ ಪ್ರೋಚ್ಯತೇ ಶೀರ್ಥಚಿಂತಕೈಃ |
ಆರಾಧಯಾಮಾಸ ಹರಿಂ ದೈತ್ಯಸೂದನಸಂಜ್ಞಿತಂ iv Il
ತಸ್ಯಾರಾಧಯತೋ ದೇವಂ ಹರಿಂ ನಾರಾಯಣಂ ಪ್ರಭುಂ 1
ಆಜಗಾಮ ಮಹಾಯೋಗೀ ಮಾರ್ಕಂಡೇಯೋ ಮಹಾಮುನಿಃ I & I
ಸ ದೃಷ್ಟ್ಯಾತಭ್ಯಾಗೆತೆಂ ದೂರಾತ್ ಅರ್ಥ್ಯಪಾದ್ಯೇನ ತಂ ಮಂನಿಃ 1
ಅರ್ಚೆಯಾಮಾಸ ವೈಭಕ್ತ್ಯಾ ಮುದಾ ಪರಮಯಾ ಯತಃ Hn
ಕೌಶ್ಯಾಂ ಬೃಸ್ಯಾಂ ತದಾಸೀನಂ ಪಪ್ರಚ್ಛೇದಂ ಮುನಿಸ್ತದಾ |
ಶಾಧಿ ಮಾಂ ಮುನಿಶಾರ್ಮೂಲ ಕಿಂ ಕರೋಮಿ ಮಹಾವ್ರತೆ [| «
ಏವಮುಕ್ತಃ ಸ ನಿಪ್ರೇಂದ್ರೋ ಮಾರ್ಕಂಡೇಯೋ ಮಹಾತಪಾಃ |
ಉವಾಚ ಶ್ಲೆಕ್ಷಯಾ ವಾಚಾ ಮುನಿಂ ಗೌರಮುಖಂ ತದಾ ॥1೮॥
೪. ಅಲ್ಲಿ ತೀರ್ಥಧ್ಯಾನ ಮಾಡುವವರು ದೇವನನ್ನು ದೈತ್ಯಾಂತಕೃತ್ತೆಂದು
೧೧
ಹೇಳುತ್ತಾರೆ. ದೈತ್ಯಸೂದನನೆಂದೂ ಹೆಸರುಳ್ಳ ಆ ಹರಿಯನ್ನು ಗೌರಮುಖನು
೫. ದೇವನೂ ಪ್ರಭೂವೂ ಆದ ಹರಿನಾರಾಯಣನನ್ನು ಸಂತೋಷ
ಪಡಿಸುತ್ತಿದ್ದ ಆ ಗೌರಮುಖನ ಹತ್ತಿರಕ್ಕೆ ಮಹಾಯೋಗಿಯಾದ ಮಾರ್ಕಂಡೇಯ
ಮುನಿಯು ಬಂದನು.
೬, ಅಭ್ಯಾಗತೆನಾದ ಅವನನ್ನು ದೂರದಿಂದಲೇ ನೋಡಿ, ಗೌರಮುಖನು
ಅತಿಸಂತೋಷದಿಂದಲೂ ಭಕ್ತಿಯಿಂದಲೂ ಕೂಡಿದವನಾಗಿ ಅಘೆಣ್ಯಪಾದ್ಯಾದಿ
ಗಳಿಂದ ಪೂಜಿಸಿದನು.
೭. ದರ್ಭೆಯ ಆಸನದಲ್ಲಿ ಕುಳಿತ ಮಾರ್ಕಂಡೇಯನನ್ನು ಕುರಿತ್ಕು
ಖುಷಿಯು ಮುನಿವರ್ಯನೇ, ಮಹಾವ್ರತಿಯೇ, ನಾನೇನುಮಾಡ ಬೇಕೆಂಬುದನು
ನನಗೆ ನಿಯವಿಂಸು ಎಂದನು.
೮. ಹೀಗೆ ಹೇಳಿಸಿಕೊಂಡ ಮಹಾತಷಸ್ತಿಯೂ, ಬ್ರಾಹ್ಮಣೋತ್ತಮನೂ
ಅದ ಮಾರ್ಕಂಡೇಯನು ಆಗೆ ಗೌರಮುಖನಿಗೆ ನಯವಾದ ನುಡಿಯಿಂದ ಮುಂದಿ
ನಂತೆ ಹೇಳಿದನು.
158
ಹದಿಮೂರನೆಯ ಅಧ್ಯಾಯೆ
॥ ಮಾರ್ಕಂಡೇಯ ಉವಾಚ ॥
ಸರ್ವೇಷಾನೇವ ದೇವಾನಾಮಾದ್ಯೋ ನಾರಾಯಣೋ ಗುರುಃ!
ತಸ್ಮಾದ್ಬಹ್ಮಾ ಸಮುತ್ಸನ್ನಃ ಸೋಪಿ ಸಪ್ತಾಸೃೈಜನ್ಮುನೀನ್ ॥೯॥
ಮಾಂ ಯಜಸ್ವೇತಿ ತೇನೋಕ್ತಾಸ್ತದಾ ತೇ ಪರಮೇಷ್ಠಿನಾ |
ಆತ್ಮನಾತ್ಮಾನನೇನಾಗ್ರೇ ಅಯಜಂತ ಇತಿ ಶ್ರುತಿಃ || ac |
ತೇಷಾಂ ವೈ ಬ್ರಹ್ಮಜಾತಾನಾಂ ಮಹಾನೈಕಾರಿಕರ್ಮುಣಾಂ |
ಅಶಪದ್ವ್ಯಭಿಚಾರೋಹಿ ಮಹಾನೇಷ ಕೃತೋ ಯತಃ ॥
ಪ್ರಭೃಷ್ಟಜ್ಞಾನಿನಃ ಸರ್ವೇ ಭವಿಷ್ಯಂತಿ ನ ಸಂಶಯಃ ॥ ೧೧
ಏವಂ ಶಪ್ತಾಸ್ತತಸ್ತೇ ನೈ ಬ್ರಹ್ಮಣಾತ್ಮಸೆಮುವ್ಸುವಾಃ \
ಸದ್ಯೋ ವಂಶಕೆರಾನ ಪುತ್ರಾನುತ್ಪಾದ್ಯ ತ್ರಿದಿವಂ ಯೆಯುಃ ॥ ೧೨॥
ತತಸ್ತೇಷು ಪ್ರಯಾತೇಷು ತ್ರಿದಿವಂ ಬ್ರಹ್ಮನಾದಿಷು |
ಶತ್ಪುತ್ರಾಃ ಶ್ರಾದ್ಧದಾನೇನ ತರ್ಸಯಾಮಾಸುರಂಜಸಾ ॥ ca ॥
೯-೧೦. ಮಾರ್ಕಂಡೇಯ--ಸರ್ವದೇವತೆಗಳಿಗೂ, ಗುರುವಾದ ನಾರಾ
ಯಣನೇ ಮೂಲನು. ಅವನಿಂದ ಬ್ರಹ್ಮನುದಿಸಿದನು. ಆ ಬ್ರಹ್ಮನು ಏಳು
ಜನ ಖುಸಿಗಳನ್ನು ಸೃಷ್ಟಿಸಿ “ನನ್ನನ್ನು ಪೂಜಿಸಿರಿ” ಎಂದು ಅವರಿಗೆ ಹೇಳಿದನು.
(ಆದರೆ) ಅವರು ಮೊದಲು ತಮ್ಮನ್ನು ತಾವೇ ಪೂಜಿಸಿಕೊಂಡರೆಂದು ಶ್ರುತಿಯಿದೆ.
೩
೧೧. ಮಹಾವಿಕಾರವಾದ ಕರ್ಮವನ್ನು ಮಾಡಿದ ಆ (ಬ್ರಹ್ಮೆ) ಪುತ್ರರು
ಈ "ಅತ್ಯಾಚಾರವನ್ನು ಮಾಡಿದುದರಿಂದ ನೀವು ಎಲ್ಲರೂ ನಿಜವಾಗಿಯೂ ಜ್ಞಾನ
ಹೀನರಾಗಿ ಆಗುವಿರಿ' ಎಂದು ಆತನು ಶಪಿಸಿದನು.
೧೨. ಹೀಗೆ ಬ್ರಹ್ಮನಿಂದ ಶಾಪವನ್ನು ಪಡೆದ ಅವರು ಒಡನೆಯೇ ವಂಶೋ
ದ್ಧಾರಕರಾದೆ ಪುತ್ರರನ್ನು ಸಡೆದು, ಸ್ವರ್ಗಸ್ಥರಾದರು.
೧೩. ಬ್ರಹ್ಮವಾದಿಗಳಾದ ಅವರು ಸ್ವರ್ಗಸ್ಥರಾದ ಬಳಿಕ ಆವರ ಮಕ್ಕಳು
ಬೇಗನೆ ಶ್ರಾದ್ಧಮಾಡಿ, ಅವರನ್ನು ತೃಪ್ತಿ ಪಡಿಸಿದರು.
159
ವರಾಹಪುರಾಣಂ
ತೇ ಚ ವೈಮಾನಿಕಾಃ ಸರ್ವೇ ಬ್ರಹ್ಮಣಃ ಸಪ್ತ ಮಾನಸಾಃ |
ತತ್ಸಿಂಡದಾನಂ ಮಂತ್ರೋಕ್ತಂ ಪ್ರಪಶ್ಯಂತೋ ವ್ಯವಸ್ಥಿ ತಾಃ ॥ ೧೪ ॥
॥ ಗೌರಮುಖ ಉವಾಚ ॥
ಯೇ ಚೆ ತೇ ಪಿತರೋ ಬ್ರಹ್ಮೆನ್ಯಂಚೆ ಕಾಲಂ ಸಮಾಸತೇ |
ಕಿಯಂತೋ ವೈ ಹಿತೃಗಣಾಸ್ತಸ್ಮಿನ ಲೋಕೇ ವ್ಯವಸ್ಥಿತಾಃ ॥ ೧೫ ॥
॥ ಮಾರ್ಕಂಡೇಯ ಉವಾಚ ॥
ಪ್ರವರ್ತಂತೇ ವರಾಃ ಕೇಚಿದ್ದೇನಾನಾಂ ಸೋಮವರ್ಧನಾಃ |
ತೇ ಮರೀಚ್ಯಾದಯಃ ಸಸ್ತ ಸ್ವರ್ಗೇ ತೇ ಪಿತರಃ ಸ್ಮೃತಾಃ ॥ ೧೬ ॥
ಚತ್ಕಾರೋ ಮೂರ್ತಿಮಂತೋ ವೈ ತ್ರಯಸ್ತ್ವನ್ಶ್ಯೇ ಹ್ಯಮೂರ್ತಯಃ |
ತೇಷಾಂ ಲೋಕನಿಸರ್ಗೆಂಚೆ ಕೀರ್ತೆಯಿಷ್ಯಾಮಿ ತಚ್ಛೃಣು Il ೧೭ ||
ಲೋಕಾಃ ಸೆಂತಾನೆಕಾ ನಾಮ ಯತ್ರ ತಿಷ್ಠಂತಿ ಭಾಸ್ವರಾಃ |
ದೇವಾನಾಂ ಪಿತರಸ್ತೇಹಿ ತಾನ್ಯಜಂತೀಹ ದೇವತಾಃ ॥ ೧೮ ॥
೧೪. ಬ್ರಹ್ಮನ ಮಾನಸಪುತ್ರರಾದ ಅವರೇಳುಮಂದಿಯೂ ವೈಮಾನಿಕ
ರಾಗಿ ಮಂತ್ರೋಕ್ತವಾದ ಆ ಸಿಂಡಪ್ರದಾನವನ್ನು ನೋಡುತ್ತಿದ್ದರು.
೧೫, ಗೌರಮುಖ--ಬ್ರಾ ಹ್ಮಣನೇ «ಆ ನಿತೃಗಳಾರು? ನಿತ್ಸಗಣಗಳು
ಎಷ್ಟು? ಅವರು ಆ ಲೋಕದಲ್ಲಿ ಎಷ್ಟು ಕಾಲವಿರುವರು??
೧೬. ಮಾರ್ಕಂಡೇಯಮುನಿ--ಶ್ರೇಷ್ಟರಾದ ಕೆಲವರು ದೇವತೆಗಳಿಗೆ
ಸೋಮವರ್ಥನರಾಗಿ ಪ್ರವರ್ತಿಸುತ್ತಾರೆ. ಮರೀಚ್ಯಾದಿಗಳಾದ ಆ ಏಳು ಜನರು
ಸ್ವರ್ಗದಲ್ಲಿ ಪಿತೃಗಳೆನಿಸುವರು.
೧೭. ಅವರಲ್ಲಿ ನಾಲ್ವರು ಸಾಕಾರರು. ಉಳಿದವರು ನಿರಾಕಾರರು.
ಅವರೆ ಲೋಕಸ್ವಭಾವವನ್ನು ಹೇಳುವೆನು ಕೇಳು,
೧೮-೧೯. ಶೇಜಸ್ವಿಗಳಾದ ದೇವತೆಗಳ ಪಿತೃಗಳಿರುವ ೬ ಪ್ರದೇಶಗಳಿಗೆ
ಸಂತಾನಕ ಲೋಕಗಳೆಂದು ಹೆಸರು. ಅವರನ್ನು ದೇವತೆಗಳು ಪೂಜಿಸುವರು
160
ಹದಿಮೂರನೆಯ ಆಧ್ಯೂಯ
ಏತೇ ವೈ ಲೋಕೆವಿಭ್ರಸ್ಟಾ ಲೋಕಾನ್ ಪ್ರಾಸ್ಯ ಸನಾತೆನಾನ್ ।
ಪುನರ್ಯುಗಶತಾಂಶೇಷು ಜಾಯಂತೇ ಬ್ರಹ್ಮನಾದಿನಃ Il a I
ಶೇ ಪ್ರಾಪ್ಯ ತಾಂ ಸ್ಮೃತಿಂ ಭೂಯಃ ಸಾಧ್ಯಯೋಗಮನುತ್ತಮಂ |
ಚಿಂತ್ಯ ಯೋಗೆಗತಿಂ ಶುದ್ಧಾಂ ಪುನರಾವೃತ್ತಿದುರ್ಲಭಾಂ un ೨೦ ॥
ಏತೇ ಸ್ಮ ಪಿತರಃ ಶ್ರಾದ್ಧೇ ಯೋಗಿನಾಂ ಯೋಗೆವರ್ಥನಾಃ |
ಅಪ್ಯಾಯಿತಾಸ್ತು ತೇ ಸರ್ವೇ ಯೋಗಿಯೋಗಬಲೇನ ಚ li ೨6 ||
ಕಸ್ಮಾಚ್ಛಾ ್ರದ್ಧಾನಿ ದೇಯಾನಿ ಯೋಗಿನಾಂ ಯೋಗಿಸತ್ತಮ |
ಏಷ ಷೈ ಪ್ರಥಮಃ ಸರ್ಗಃ ಸೋಮಪಾನಾಮನುತ್ತಮಃ | ೨೨ |
ಏತೇ ತ ಏಕತನವೋ ವರ್ತಂತೇ ದ್ವಿಜಸತ್ತಮಾಃ |
ಭೂರ್ಲೊೋಕವಾಸಿನಾಂ ಯಾಜ್ಯಾಃ ಸ್ಫರ್ಗಲೋಕೆನಿವಾಸಿನಃ ॥ ೨೩ ॥
ಬ್ರಹ್ಮಪುತ್ರಾ ಮರೀಚ್ಯಾದ್ಯಾಸ್ತೇಷಾಂ ಯಾಜ್ಯಾ ಮರುದ್ಗಣಾಃ8 ॥ ೨೪ ॥
ಸಂತಾನಕಲೋಕಗಳನ್ನು ಪಡೆದೂ ನೂರು ಯುಗಗಳ ಕಡೆಯಲ್ಲಿ ಅವರು
ಆ ಲೋಕಗಳನ್ನು ಕಳೆದುಕೊಂಡು ಪುನಃ ಬ್ರಹ್ಮನಾದಿಗಳಾಗಿ ಹುಟ್ಟುವರು.
೨೦. ಅವರು ಮತ್ತೆ ಹಿಂದಿನ ಸ್ಮರಣೆಯನ್ನು ಪಡೆದು, ಅತ್ಯುತ್ತಮವಾದ
ಸಾಧ್ಯಯೋಗವನ್ನೂ, ಪುನರ್ಜನ್ಮವನ್ನು ದುರ್ಲಭವಾಗಿ ಮಾಡುವ ಪವಿತ್ರ
ವಾದ ಯೋಗಮಾರ್ಗವನ್ನೂ ಅನುಸರಿಸುವರು.
೨೧. ಈ ಪಿತೃಗಳೇ ಶ್ರಾದ್ಧದಲ್ಲಿ ಯೋಗಿಗಳ ಯೋಗವನ್ನು ಬೆಳೆಸುವರು,
ಮತ್ತು ಯೋಗಬಲದಿಂದ ಆನಂದಿತರಾಗುವರು.
೨೨. ಯೋಗಿವರ್ಯಾಗ್ರಗಣ್ಯನೇ, ಆದುದರಿಂದೆ ಯೋಗಿಗಳಿಗೆ ಶ್ರಾದ್ಧ
ವನ್ನು ಮಾಡಬೇಕು. ಸೋಮಪಾನಮಾಡುವವರ ಉತ್ತಮವಾದ ಈಸ್ಫ
ಮೊದಲನೆಯ ಸೃಷ್ಟಿ ಯೆನಿಸುವುದು.
೭೫
೩
[qd
[ಈ
೨೩.೨೪. ಬ್ರಾಹ್ಮಣೋತ್ತೆಮರಾದ ಇವರು ಏಕಾಂಗಿಗಳಾಗಿರುತ್ತಾರೆ.
ಭೂಲೋಕನಿವಾಸಿಗಳಾದವರಿಗೆ ಸ್ವರ್ಗಲೋಕನಿವಾಸಿಗಳೂೂ ಬ್ರಹ್ಮಪುತ್ರರೂ
ಆದ ಮರೀಚ್ಯಾದಿಗಳು ಪೂಜ್ಯರು. ಅವರಿಗೆ ಮರುದ್ಗಣವವರು ಪೂಜ್ಯರು.
BR 161
ವರಾಹೆಪುರಾಣ€
ಕಲ್ಪವಾಸಿಕ ಸೆಂಜ್ಞಾನಾಂ ತೇಷಾಮಪಿ ಜನೈರ್ವ್ವೈಶಾಃ |
ಸನಕಾದ್ಯಾಸ್ತತಸ್ತೇಷಾಂ ವೈರಾಜಾಸ್ತಪಸಿ ಸ್ಥಿತಾಃ ॥॥
ಆ
ಬಿವಿ ಸಖ
ತೇಷಾಂ ಸಪ್ತ ಗಣಾಃ ಪ್ರೋಕ್ತಾ ಇತ್ಯೇಷಾ ಪಿತೃಸಂತತಿಃ ॥ ೨೫ ॥
ತೇಹಿ ಯಾಜ್ಯಾಃಪೃಥಗೃರ್ಣೈರ್ನಶೂದ್ರೇಭ್ಯಃ ಪೃಥಕ್ಕೈತಾಃ |
ವರ್ಣತ್ರಯಾಭ್ಯನುಚ್ಹಾ ತಃ ಶೂದ್ರಃ ಸರ್ವಾನ್ ಸಿತ್ಣನ್
ಯಜೇತ ॥8೨೬॥
ತೇತು ತಸ್ಯ ಪೃಥಕ್ ಸಂತಿ ಪಿತರಃ ಶೂದ್ರಜಾತೆಯಃ |
ಮುಕ್ತಾಶ್ಲೇತನಕಾ ಬ್ರಹ್ಮನ್ ನದೃಶ್ಯಂತೇ ಪಿತೃಷ್ಟಪಿ ॥೨೭॥
ನಿಶೇಷಶಾಸ್ತ್ರದೃಷ್ಟಾ ತು ಪುರಾಣಾನಾಂಚೆ ದರ್ಶೆನಾತ್ |
ಏನಂ ಯುಸಿಸ್ತುತೈಃ ಶಾಸ್ತ್ರೈಃ ಜ್ಞಾತ್ವಾ ಯಾಜ್ಯಾನ್
ಸ್ವಸಂಭವಾನ್ ॥ ೨೮ ॥
೨೫. ಕಲ್ಪವಾಸಿಗಳೆಂಬ ಹೆಸರುಳ್ಳ ಅವರಿಗೆ ಜನೆಲೋಕನಿವಾಸಿಗಳಾದ
ಸನಕಾದಿಗಳೂ, ಅವರಿಗೆ ವೈರಾಜರೂ ತಪಸ್ವಿಗಳೂ ಆದ ಸಪ್ತರ್ಹಿಗಣದವರೂ
ಪೂಜ್ಯರು. ಹೀಗೆ ಈಪಿತೃಸಂತತಿಯನ್ನು ಹೇಳಿದುದಾಯಿತು.
೨೬, ಅವರನ್ನು ಬೇರೆ ಬೇರೆಯಾಗಿ ಶೂದ್ರರಲ್ಲದ ಬೇರೆ ವರ್ಣಗಳವರು
ಪೂಜಿಸಬೇಕು. ಶೂದ್ರರು ಪೂಜಿಸಬಾರದು. ಬ್ರಾ ಹ್ಮಣಾದಿಯಾದ ಮೂರು
ವರ್ಣಗಳವರಿಂದ ಅನುಮತಿಯನ್ನು ಪಡೆದು ಶೂದ್ರನು ಸರ್ವಹಿತೃಗಳನ್ನೂ
ಆರಾಧಿಸಬಹುದು.
೨೭. ಶೂದ್ರನಿಗಾದರೋ ಬೇರೆಯಾಗಿ ಶೊದ್ರಜಾತಿ: ಪಿತೃಗಳಿರುವರು.
ಬ್ರಾಹ್ಮಣನೇ, ಪಿತೃಗಳಲ್ಲೂ ಮುಕ್ತಜೇತನರು ಕಾಣುವುದಿಲ್ಲ.
ಎಲ. ಖುಷಿಗಳು ಹೇಳಿರುವ (ಸ್ಮೃ ಏಕಿ) ಶಾಸ್ತ್ರಗಳಿಂದಲೂ ಪುರಾಣಗಳನ್ನು
ನೋಡುವುದರಿಂದಲ್ಕೂ ವಿಶೇಷ ಶಾಸ್ತ್ರದೃಷ್ಟಿ ಯಿಂದಲೂ ತಮ್ಮವಂಶದ ಪೊಜ್ಯ
ನಿತೃಗಳನ್ನ ರಿತು ವರ್ತಿಸಬೇಕು.
162
ಹದಿಮೂರನೆಯ ಅಧ್ಮಾಯ
ಸ್ವಯಂ ಸೃಷ್ಟ್ವಾಂ ಸ್ಮೃತಿರ್ಲಜ್ಭಾ ಪುತ್ರಾಣಾಂ ಬ್ರಹ್ಮಣಾ ತತಃ!
ಪರಂ ನಿರ್ನಾಣಮಾಪನ್ನಾ ಸ್ತೇಪಿ ಜ್ಞಾನೇನ ಚೈವಹಿ ॥ರ೨೯॥
ವಸ್ವಾದೀನಾಂ ಕಶ್ಯಪಾದ್ಯಾ ವರ್ಣಾನಾಂ ನಾಸನಾದಯು ।
ಅವಿಶೇಷೇಣ ವಿಜ್ಞೆ €ಯಾ ಗಂಧರ್ವಾದ್ಯಾ ಅಪಿ ಧ್ರುವಂ ll ao Il
ಏಷ ತೇ ಪೈತ್ಯ ತೈಕಃ ಸರ್ಗ ಉದೆ ನ್ವೀಶೇನ ಮಹಾಮುನೇ |
ಕಥಿತೋ ಡೆ ಏವಾಸ್ಯ ವರ್ಷಕೋಟ್ಯಾ ಹಿ ದೃಶ್ಯತೇ Il ೩೧॥
॥ ಅಥ ಶ್ರಾದ್ಧ ಕಾಲಾಃ ॥
ಶ್ರಾದ್ಧಸ್ಯ ಕಾಲಾನ್ವ ಕ್ಷ್ಯಾಮಿ ತಚ್ಛೃಣುಷ್ಟ ದ್ವಿಜೋತ್ತಮ Il
ಶ್ರಾದ್ಧಾರ್ಹಮಾಗತಂ ದ್ರವ್ಯಂ ವಿಶಿಷ್ಟ ಮಥವಾ ದ್ವಿಜಂ | ೩s I
ಶ್ರಾದ್ಧಂ ಕುರ್ವೀತ ವಿಜ್ಞಾಯ ವ್ಯತೀಪಾತೇಯನೇ ತಥಾ!
ಜಸತ ಚೈ ವ ಸಂಸ್ರಾಪ್ತೆ € ಗ್ರಹಣೇ ಶಶಿಸೂರ್ಯಯೋಃ 1೩೩ ॥
೨೯, ಬ್ರಹ್ಮನ ಶಾಪಕ್ಕೀಡಾದೆ ಮರೀಚ್ಯಾದಿಗಳ ಪುತ್ರರು ಮರೀಚ್ಯಾದಿ
ಪಿತೃಗಳಿಗೆ ಸರಿಯಾಗಿ ಶ್ರಾದ್ಧ ಮಾಡಿದುದರಿಂದ ಅವರು ಮತ್ತೆ ಜ್ಞಾ ನವನ್ನು
ಪಡೆದು, ಸರನಿರ್ಮ್ವಾಣವನ್ನು ಪಡೆದರು. ತನ್ನ ಪುತ್ರರಾದ ಮರಿಚ್ಯಾನಿಗಳನ್ನು,
ಬ್ರಹ್ಮನೂ ಬಳಿಕ ಸೃಷ್ಟಿ ಯಲ್ಲಿ ತಾನಾಗಿಯೇ ಜ್ಞಾಪಿಸಿಕೊಂಡು.
೩೦೨೨೩೧. ವಸ್ಟಾದಿಗಳಿಗೆ ಕಶ್ಯಪಾದಿಗಳೂ, ವರ್ಣಗಳಿಗೆ ವಸ್ವಾದಿಗಳೂ,
ಸಾಮಾನ್ಯವಾಗಿ ಗಂಧರ್ವಾದಿಗಳೂ ದಿತೃಗಳೆಂದು ತಿಳಿಯಬೇಕು. ಮಹಾಮುನಿ
ಯೇ, ಈ ಪಿತೃಸರ್ಗವು ನಿನಗೆ ಸೆಂಗ್ರಹೆವಾಗಿಹೇಳಲ್ಪಟ್ಟತು. ಕೋಟವರ್ಷಗಳು
ಹೇಳಿದರೂ ಇದು ಮುಗಿಯುವುದಿಲ್ಲ.
೩೨. ಇನ್ನುಶ್ರಾ ದ್ದೆ ಕಾಲಗಳ ವಿಚಾರ -ಬ್ರಾಹ ಒಣೋತ್ತ ತ್ರಮನೇ, ಶಾ ಶ್ರಾದ್ಧಕ್ಕೆ
ಕಾಲಗಳನ್ನು ಹೇಳುವನು. ಕೇಳು. ಶ್ರಾ ದ್ಧಾ ಹೇ ವಿಶಿಷ್ಟ ದ್ರವ್ಯವನ್ನೂ
ಬ್ರಾಹ್ಮೆಣನನ್ನೂ ತಿಳಿದ್ಕು ತ್ರಾದ್ಭಮಾಡಬೀಕು.
೩೩. ವ್ಯೃತೀಪಾತ್ತ ಉತ್ತರಾಯಣ, ದಕ್ಷಿಣಾಯನ *ನಿಷುವ
ಚಂವ್ರಸೂರ್ಯಗ್ರಹಣ ಈ ಕಾಲಗಳಲ್ಲಿ ಶ್ರಾದ್ಧವನ್ನು ಮಾಡಬೇಕು.
* ವಿಷುವಎ ಮೇಷ ತುಲಾ ಸಂಕ್ರೆಮಣಗಳು
163
ವರಾಹ ಪುರಾಣಂ
ಸಮಸ್ತೇಷ್ಟೇನ ವಿಪ್ರೇಂದ್ರ ರಾಶಿಷ್ಟರ್ಕೇತಿ ಗೆಚ್ಛೆತಿ ॥೩೪॥
ನಕ್ಷತ್ರೆಗ್ರೆಹಪೀಡಾಸು ದುಷ್ಪಸ್ಪಸ್ನಾನಲೋಕನೇ !
ಇಚ್ಛಾ ಶ್ರಾದ್ಧಾನಿ ಕುರ್ವೀತ ನನೆಸಸ್ಕಾಗಮೇ ತಥಾ ॥ ೩೫॥
ಅಮಾವಸ್ಯಾ ಯದಾ ಆರ್ದ್ರಾವಿಶಾಖಾಸ್ವಾತಿಯೋಗಿನೀ |
ಶ್ರಾದ್ಥೈಃ ಪಿತೃೈಗಣಸ್ತ್ರೈಪ್ತಿಂ ತವಾಪ್ನೋತ್ಕಷ್ಟ ವಾರ್ಷಿಕೀಂ ॥ ೩೬ ॥
ಅಮಾವಸ್ಕಾ ಯದಾ ಪುಷ್ಯೇ ರೌದ್ರರ್ಶೇ ಚೆ ಪುನರ್ವಸ್ ।
ವ್ವಾದಶಾಬ್ದಂ ತಥಾ ತೃಪ್ತಿಂ ಪ್ರೆಯಾಂತಿ ಪಿತರೋರ್ಚಿತಾಃ ॥ ae Il
ವಾಸವಾಜೈ ಕಪಾದರೇ ಪಿತ್ಯೊಣಾಂ ಪೈಪ್ತಿಮಿಚ್ಛ ತಾಂ |
ವಾರುಣೇ ಚಾಪ್ಯಮಾವಸ್ಯಾ ದೇವಾನಾಮಪಿ ದುರ್ಲಭಾ ॥ ೩೮ ॥
೩೪-೩೫. ಸೂರ್ಯನು ಎಲ್ಲಾ ರಾಶಿಗಳಿಗೆ ಹೋಗುವಾಗಲೂ ಎಂದರೆ
ಅಯನ ್ಛವಿಷುವಗಳಲ್ಲದೆ ಉಳಿದ ಸಂಕ್ರಮಣಗಳಲ್ಲೂ, ತನ್ನ ನಕ್ಷತ್ರಕ್ಕೆ
ಗ್ರಹೆಪೀಡೆಯಿರುವಾಗಲೂ, ಕೆಟ್ಟ ಕನಸನ್ನು ಕಂಡಾಗಲೂ ಹೊಸದಾಗಿ ಧಾನ್ಯವು
ಬಂದಾಗಲೂ ಐಚ್ಛಿಕವಾಗಿ ಶಾದ್ದವನ್ನು ಮಾಡಬೇಕು.
೩೬. ಆರ್ದ್ರಾ, ವಿಶಾಖಾ, ಸ್ವಾತಿ ನಕ್ಷತ್ರಗಳಲ್ಲಾವುದಾದರೂ
ಒಂದೆರಿಂದೆ ಯುಕ್ತವಾದ ಅಮಾವಾಸ್ಯೆಯ ದಿನ ಶ್ರಾದ್ಧಮಾಡುವುದರಿಂದ
ನಿತೃಗಣಕ್ಕೆ ಎಂಟುವರ್ಷೆಕಾಲ ತೃಪ್ತಿಯುಂಬಾಗುವುದು.
೩೭. ಪುನರ್ವಸು, ಪುಷ್ಯ, ಆರ್ದ್ರಾನಕ್ಷತ್ರಗಳಲ್ಲಿ ಯಾವುದಾದೆ
ರೊಂದೆರಿಂದೆ ಕೂಡಿದೆ ಅಮಾವಾಸ್ಯೆಯ ದಿನ ಮಾಡುವ ಶ್ರಾದ್ಧಾರ್ಚನೆಯಿಂದ
ಪಿತೃಗಳಿಗೆ ಹನ್ನೆರಡು ವರ್ಷಕಾಲ ತೃಪ್ತಿಯುಂಟಾಗುವುದು.
೩೮. ಪಿತೃಗಳಿಗೆ ತೃಪ್ತಿಯನ್ನುಂಟುಮಾಡಲು ಇಚ್ಛಿಸುವ ದೇವತೆಗಳಿಗೆ
ಕೂಡ, ಧನಿಷ್ಠ, ಶತಭಿಷ್ಕೆ ಪೂರ್ವಭಾದ್ರಪದೆ ನಕ್ಷತ್ರಗಳಿಂದ ಕೂಡಿದ
ಅಮಾವಾಸ್ಯೆಯು ದುರ್ಲಭವಾದುದು.
164
ಹದಿಮೂರೆನೆಯ ಅಧ್ಯಾಯ
ನವಸ್ಪರ್ಕೇಷ್ಟಮಾನಾಸ್ಕಾ ಯದಾ ಶೇಷು ದ್ವಿಜೋತ್ತಮ |
ತದಾ ಶ್ರಾದ್ಧಾನಿ ದೇಯಾನಿ ಅಕ್ಷಯ್ಯಫಲಮಿಚ್ಛೆ ತಾಂ |
ಅಪಿ ಕೋಟಸಹಸ್ರೇಣ ಪುಣ್ಯಸ್ಯಾಂತೋ ನ ವಿದ್ಯತೇ | ೩೯ |
ಅಥಾಸರಂ ಪಿತರಃ ಶ್ರಾಧ್ಮಕಾಲಂ
ರಹಸ್ಯಮಸ್ಮಾತ್ರ್ರವದಂತಿ ಪುಣ್ಯಂ |
ವೈ ಶಾಖಮಾಸಸ್ಯ ತುಯಾ ತೃತೀಯಾ
ನವಮ್ಯಸ್ೌ ಕಾರ್ತಿಕ ಶುಕ್ಲೆಸಕ್ಸೇ ll ೪೦॥
ನಭಸ್ಯ ಮಾಸಸ್ಯ ತಮಿಸ್ಪ್ರಸಸ್ನೇ
ತ್ರಯೋದಶೀ ಪಂಚದಶೀ ಚ ಮಾಘೇ |
ಉಪಪ್ಲವೇ ಚಂದ್ರಮಸೋ ರವೇಶ್ವ
*ಚತಸೃಷ್ಟಪ್ಯಷ್ಟಕಾಸ್ವಯನದ್ಟಯೇ ಚೆ ll ೪೧॥
೩೯. ದ್ವಿಜೋತ್ತಮ್ಕಾ ಶಾಶ್ವತವಾದ ಫಲವನ್ನು ಬಯಸುವವರು
ಮೇಲೆಹೇಳಿದ ಒಂಭತ್ತು ನಕ್ಷತ್ರಗಳಲ್ಲಿ ಆಮಾವಾಸ್ಯೆಯಾದಾಗ ಶ್ರಾವ್ಧಗಳನ
ಮಾಡಬೇಕು. ಇದರಿಂದ ಆಗುವ ಪುಣ್ಯವು ಕೋಟಸಾವಿರ ವರ್ಷಗಳಲ್ಲೂ
ಮುಗಿಯುವುದಿಲ್ಲ
೪೦-೪೨, ಪಿತೃಗಳು, ರಹೆಸ್ಯವೂ, ಇದಕ್ಕಿಂತ ಅಧಿಕ ಪ್ರಣ್ಯಪ್ರವವೂ
ಆದ ಬೇರೆಯ ಶಾದ್ದ ಕಾಲವನ್ನು ಹೇಳುತ್ತಾರೆ. ವೈಶಾಖಮಾಸದ ಕಷ
(ಅಕ್ಷಯತೃತೀಯೆ) ತದಿಗೆ, ಕಾರ್ತೀಕಶುಕ್ಷನವಮಿ, ಶ್ರಾವಣಬಹುಳ ತ್ರಯೊ
ದತ್ತಿ ಮಾಘಬಹುಳ ಅಮಾವಾಸ್ಯೆ, ಚೆಂದ್ರಸೂರ್ಯಗ್ರಹಣ, ನಾಲ್ಕು
*ತಿಸ್ರೋಷ್ಟಕಗಳ್ಕು (ಕರ್ಕಾಟಕ ಮಕರಸಂಕ್ರಮಣ) , ಉತ್ತರಾಯಣ
* ಮಾರ್ಗಶಿರ, ಪುಷ್ಕೆ, ಮಾಘ, ಫಾಲ್ಗುನ ಮಾಸಗಳ ಕೃಷ್ಣಸಕ್ಷದ ಸಪ್ತಮಿ ಅಷ್ಟಮಿ
ಮತ್ತು ನವಮಿಗಳು ತಿಸ್ರೋಷ್ಟಕಗಳೆನಿಸುವುವು.
165
ವೆರಾಹೆಪುರಾಣಂ
ಪಾನೀಯಮಪ್ಯ ತ್ರ ತಿಲ್ಕೈರ್ವಿಮಿಶ್ರಂ
ದೆದ್ಯಾತಿತೃಭ್ಯಃ ಪ್ರಯತೋ ಮನುಷ್ಯಃ [
ಶ್ರಾದ್ಧಂ ಕೃತಂ ತೇನ ಸೆಮಾಸೆಹಸ್ರಂ
ರಹೆಸ್ಕಮೇತೆತ್ರಿತರೋ ವದಂತಿ ॥ ೪೨ ॥
ಮಹಾಸಿತೇ ಪಂಚದಶೀ ಕೆದಾಚಿತ್
ಉಪೈತಿ ಯೋಗೆಂ ಯದಿ ವಾರುಣೇನ |
ಯಸ್ಲೇಣ ಕಾಲಃ ಪರಮಃ ಪಿತ್ಯೊಣಾಂ
ನತ್ವಲ್ಪಪುಣ್ಯೈರ್ದಿಜ ಲಭ್ಯತೇಸೌ ॥ ೪೩ ॥
ಕಾಲೇ ಧನಿಷ್ಠಾ ಯದಿ ನಾಮ ತಸ್ಮಿನ್
ಲಭ್ಯೇತ ನಿಪ್ರೇಂದ್ರ ಯವಾ ಪಿತೃಭ್ಯಃ !
ದತ್ತಂ ಜಲಾನ್ನೆಂ ಪ್ರದದಾತಿ ತೃಷ್ತಿಂ
ವನರ್ಷಾಯುತೆಂ ತತ್ಯುಲಜೈರ್ಮನುಷ್ಯೈಃ ॥ ೪೪ ॥
ದಕ್ಷಿಣಾಯನ ಪುಣ್ಯಕಾಲ ಇವುಗಳಲ್ಲಿ ಮನುಷ್ಯನು ಪಿತೃಗಳಿಗೆ ಎಳ್ಳು
ನೀರನ್ನಾದರೂ ಅರ್ಪಿಸಬೇಕು. ಅದರಿಂದ ಸಾವಿರವರ್ಷಗಳು ಶ್ರಾದ್ಧ
ಮಾಡಿದಂತಾಗುವುದೆಂಬ ಈ ಗುಟ್ಟಿನ್ನು ಪಿತೃಗಳು ಹೇಳುತ್ತಾರೆ.
೪೩. ಮಾಘಬಹುಳ ಅಮಾವಾಸ್ಯೆಯ್ಕು ಯಾವಾಗಲಾದರೂ
ಶತಭಿಷಾನಕ್ಷತ್ರದಿಂದ ಕೂಡಿದರೆ ಅದು ಪಿತೃಗಳಿಗೆ ಅತ್ಯುತ್ಕೃಷ್ಟವಾದ
(ಪುಣ್ಯ)ಕಾಲ. ಬ್ರಾಹ್ಮಣನೇ, ಇದು ಅಲ್ಪಪುಣ್ಯಶಾಲಿಗಳಿಗೆ ಲಭಿಸುವುದಿಲ್ಲ.
೪೪. ಬ್ರಾಹ್ಮಣೋತ್ತಮನೇ, ಮಾಘಕೃಷ್ಣಾ ಮಾವಾಸ್ಯೆಯ ದಿನ
ಧನಿಷ್ಠಾನಕ್ಷತ್ರವು ಲಭಿಸಿದುದೇ ಅದರೆ ಆಗ ವಂಶೀಯರು ಪಿತೃಗಳಿಗೆ ಅರ್ಪಿಸುವ
ಜಲಾನೃವು (ಎಳ್ಳುನೀರು) ಹತ್ತುಸಾವಿರ ವರ್ಷಕಾಲ ತೃಪ್ತಿಯನ್ನುಂಟು
ಮಾಡುವುದು.
166
ಹದಿಮೂರನೆಯ ಅಧ್ಯಾಯ
ತಶ್ರೈನ ಟೇದ್ಭಾದ್ರಸದಾ ತು ಪೂರ್ವಾ
ಕಾಲೇ ತೆದಾ ಯೈಃ ಕ್ರಿಯತೇ ಪಿತೃಭ್ಯಃ!
ಶ್ರಾದ್ಧಂ ಪರಾಂ ತೃಪ್ತಿಮುಸೈ ತ್ಯನೇನ
ಯುಗೆಂ ಸಮಗ್ರೆಂ ಫಿತರಃ ಸ್ವಪಂತಿ ॥ ೪೫ ॥
ಗಂಗಾಂ ಶತದ್ರೂಂ ಅಥವಾ ನಿಪಾಶಾಂ
ಸರಸ್ವತೀಂ ನೈಮಿಷಗೋಮತೀಂವಾ!
*ಗೆತೋ ಗೆವಾದ್ಯರ್ಚೆನಮಾದರೇಣ
ಕೃತ್ವಾ ಪಿತೃಣಾಮಹಿತಾಸಿ ಹಂತಿ ॥ ೪೬ ॥
ಗಾಯಂತಿ ಚೈತತ್ಪಿತರಃ ಕದಾತು |
ತ್ರಯೋದಶೀಯುಕ್ತಮಘಾಸು ಭೂಯಃ
ವರ್ಷಾಸಿತಾಂತೇ ಶುಭತೀರ್ಥತೋಯೈೈಃ
ಯಾಸ್ಯಾಮ ತೃಪ್ತಿಂ ತನಯಾದಿದತ್ತೈಃ ॥ ೪೭ ||
೪೫. ಅದೇ ಅಮಾವಾಸ್ಯೆಯಲ್ಲಿ ಪೂರ್ವಾಭಾದ್ರ ಸದಾ ನಕ್ಷತ್ರವು ಇದ್ದರೆ
ಆಗ ಪಿತೃಗಳಿಗೆ ಯಾರಾದರೂ ಶ್ರಾದ್ಧಮಾಡಿದಲ್ಲಿ ಅದರಿಂದ ಅತ್ಯಧಿಕವಾದ
ತೃಪ್ತಿಯನ್ನು ಪಡೆದು ಪಿತೃಗಳು ಯುಗಕಾಲ ಪೂರ್ತಿಯಾಗಿ ಸುಖದಿಂದ ಮಲಗಿ
ನಿದ್ರಿಸುವರು.
೪೬. ಗಂಗೆ, ಶತದ್ರು, ವಿಪಾಶ್ಕೆ ಸರಸ್ವತಿ ನೈಮಿಷಾರಣ್ಯದಲ್ಲಿರುವ
ಗೋಮತಿ ಎಂಬ ಈ ನದಿಗಳೆಲ್ಲಿ ಯಾವುದಾದರೂ ಒಂದುನದಿಗೆ ಹೋಗಿ ಗೋವು
ಮೊದಲಾದವರ ಪೂಜೆಯನ್ನು ಆದರದಿಂದ ಮಾಡಿದರೆ ಪಿತೃಗಳ ತೊಂದರೆಗಳು
ಪರಿಹಾರವಾಗುವುವು,
೪೭. ಪಿತೃಗಳು “ಭಾದ್ರ ಪದ ಕೃಷ್ಣೆ ತ್ರ ಯೋದಶಿಯಿಂದ ಕೂಡಿದ
ಮಖಾನಕ್ಷತ್ರದಲ್ಲಿ ಮಕ್ಕಳೇ ಮೊದಲಾದವರು ಕೊಡುವ ಪವಿತ್ರ ತೀರ್ಥೋದಕ
ಗಳಿಂದ ಹೆಚ್ಚಾಗಿ (ಅಥವಾತಿರುಗಿ) ಯಾವಾಗ ತೃಪ್ತಿಯನ್ನು ಪಡೆಯುವೆವೋ?
ಎಂಬ ಇದನ್ನು ಹಾಡುವರು,
SS
ಸ" ತತೋ
167
ವರಾಹೆಪುರಾಣಂ
ಚಿತ್ತಂಚೆ ವಿತ್ತಂಚ ನೃಣಾಂ ವಿಶುದ್ಧಂ
ಶಸ್ತ್ರಶ್ಚ ಕಾಲಃ ಕಥಿತೋ ವಿಧಿಶ್ಚ।
ಪಾತ್ರಂ ಯಥೋಕ್ತಂ ಪರಮಾ ಚ ಭಕ್ತಿಃ
ನೃಣಾಂ ಪ್ರಯಚ್ಛೆಂತ್ಯಭಿವಾಂಛಿತಾನಿ ॥ ೪೮ ॥
ಲ್ಕ
॥ ಅಥ ಪಿತೃಣಾಂ ಗೀತಂ ॥
ಪಿತೃಗೀತಾಂಸ್ತ್ರಥೈವಾತ್ರೆ ಶ್ಲೋಶಾಂಸ್ತಾನ್ ಶೃಣುಸತ್ತಮ |
ಶ್ರುತ್ವಾ ತಥೈವ ಭವಿತಾ ಭಾವ್ಯಂತತ್ರ ಸವಾತ್ಮನಾ ll ve I
ಅಪಿ ಧನ್ಯಃ ಕುಲೇ ಜಾಯಾದಸ್ಮಾಕಂ ಮತಿಮಾನ್ನರಃ |
ಅಕುರ್ವನ್ವಿತ್ತಶಾಶ್ಕಂ ಯಃ ಸಿಂಡಾನ್ಸೋ ನಿರ್ವಹಿಷ್ಯತಿ il ೫೦॥
ರತ್ನ ವಸ್ತ್ರೆಮಹಾಯಾನಂ ಸರ್ವಂ ತೋಯಾಧಿಕಂ ವಸು |
ವಿಭನೇ ಸತಿ ವಿಪ್ರೇಭ್ಯಃ ಅಸ್ಮಾನುದ್ದಿಶ್ಯ ದಾಸ್ಯತಿ fl ೫0 |
೪೮. ಶ್ರಾದ್ಧದಲ್ಲಿ, ಮಾಡುವವರಿಗೆ ಪರಿಶುದ್ಧ ವಾದ ಮನಸ್ಸೂ
ಧರ್ಮದಿಂದ ಸಂಪಾದಿಸಿದ ದ್ರವ್ಯವೂ ಪ್ರಶಸ್ತವಾದ ಕಾಲವೂ ಶಾಸ್ತ್ರದಲ್ಲಿ
ಹೇಳಿರುವ ನಿಯಮವೂ (ಕ್ರಮ), ಯೋಗ್ಯಪಾತ್ರವೂ (ಬ್ರಾಹ್ಮಣರೂ) ಇದ್ದರೆ
ಆದು ಪಿತೃಗಳಿಗೆ ಮಾತ್ರವಲ್ಲದೇ ಶಾದ್ದಮಾಡುವನರಿಗೂ ಇಷ್ಟಾರ್ಥವನ್ನು
ಕೊಡುವುದು.
೪೯. ಇನ್ನು ಪಿತೃಗಳ ಗೀತ--ಸಜ್ಜನೋತ್ತಮನೇ, ಪಿತೃಗಳು ಹಾಡಿರುವ
ಆ ಶ್ಲೋಕಗಳನ್ನೂ ಹಾಗೆಯೇ ಕೇಳು. ಉತ್ತಮಾತ್ಮನು ಅದನ್ನು ಕೇಳಿ,
ಅದರಂತೆಯೇ ಆಗುವವನು (ನ ಡೆಯುವವನು) ಆಗಬೇಕು.
೫೦-೫೧. ದ್ರವೈದಲ್ಲಿ ಕಪಟವಿಲ್ಲದೆ ನಮಗೆ ಪಿಂಡಪ್ರದಾನ
ಮಾಡುವವನೂ, ರತ್ನ ವಸ್ತ್ರ ಮಹಾವಾಹೆನಜಲಾದಿಗಳೆಲ್ಲವನ್ನೂ ಐಶ್ವರ್ಯ
ನಿದ್ದಲ್ಲಿ ಧನವನ್ನೂ ನಿಮಗೋಸ್ಕರ ಬ್ರಾಹ್ಮಣರಿಗೆ ಹೊಡ ಸಂಜ ಧನ್ಯ ನ್ಯೂ
ಬುದ್ಧಿ ್ಲಿವಂತನೂ ಆದ ಮನುಷ್ಯನು ನಮ್ಮ ವಂಶದಲ್ಲಿ ಹುಟ್ಟ ನಿಯಾನೇ?
168
ಹದಿಮೂರನೆಯ ಅಧ್ಯಾಯ
ಅನ್ನೇನ ವಾ ಯಥಾಶಕ್ತ್ವಾ ಕಾಲೇಸ್ಮಿನ್ ಭಕ್ತಿನಮ್ರಧೀಃ।
ಭೋಜಯಿಷ್ಯತಿ ವಿಪ್ರಾಗ್ರ್ಯಾಂಸ್ತನ್ಮಾಶ್ರನಿಭವೋ ನರಃ | ೫೨॥
ಅಸಮರ್ಥೊೋನ್ನದಾನಸ್ಯ ವನ್ಯಶಾಕಂ ಸ್ವಶಕ್ತಿತಃ ।
ಪ್ರದಾಸ್ಯತಿ ದ್ವೀಜಾಗ್ರ್ಯೇಭ್ಯಃ ಸ್ವಲ್ಪಾಂ ಯೋವಾಪಿ ದಕ್ಷಿಣಾಂ ॥೫೩॥
ತತ್ರಾಸ್ಯಸಾಮರ್ಥ್ಯಯುತಃ ಕರೈರ್ಗೃಹ್ಯಾಸಿತಾಂಸ್ತಿಲಾನ್ |
ಸ್ರ ಹೆ
ಪ್ರಣಮ್ಯ ದ್ವಿಜಮುಖ್ಕಾ ಯು ಕಸೆ
೬ ಆಜಿದಪಿ ದಾಸ್ಯತಿ ॥ ೫೪ ॥
ಶಿಲೈಃ ಸಸ್ತಾಸ್ವಭಿರ್ವಾಪಿ ಸಮವೇತೆಂ ಜಲಾಂಜಲಿಂ |
ಭಕ್ತಿನವ್ರಃ ಸಮುದ್ದಿಶ್ಯ ಯೋಸ್ಮಾಕಂ ಸಂಪ್ರದಾಸ್ಯತಿ ॥ ೫೫ ॥
ಯತಃ ಕುತಶ್ಚಿತ್ಸಂಪ್ರಾಪ್ಯ ಗೊಭ್ಯೋ ವಾಪಿ ಗವಾಹ್ನಿಕಂ ।
ಅಭಾವೇ ಪ್ರೀಣಯೇತ್ತಸ್ಮಾದೃಕ್ತ್ಯಾ ಯುಕ್ತಃ ಪ್ರದಾಸ್ಯತಿ ॥ ೫೬ |
೫೨. ಹೆಚ್ಚಾದ ಅನುಕೂಲವುಳ್ಳವನಾಗಿ (ಐಶ್ವರ್ಯವುಳ್ಳವನಾಗಿ)
ಇರದಿದ್ದರೆ ತನ್ನ ಶಕ್ತಿಗನು ಗುಣವಾಗಿ ಭಕ್ತಿಯಿಂದ ನಮ್ರಬುದ್ಧಿಯುಳ್ಳವನಾಗಿ
ಉಚಿತವಾದ ಕಾಲದಲ್ಲಿ ಬ್ರಾಹ್ಮಣೋತ್ತಮರಿಗೆ ಅನ್ನ ಭೋಜನನನು
ಮಾಡಿಸುವಂತಹ ಧನ್ಯನೂ, ಬುದ್ಧಿ ವಂತನ್ಕೂ ನಮ್ಮ ವಂಶದಲ್ಲಿ ಹುಟ್ಟಿ ಯಾನೇ!
೫ಡಿ ಅನ್ನ ದಾನಮಾಡುವುದಕ್ಕೂ ಶಕ್ತಿಯಿಲ್ಲದವನಾಗಿದ್ದರೆ ತನ್ನ
ಶಕ್ತಿಯಿದ್ದಷ್ಟು ಕಾಡಿನ ಕಾಯಿಪಲ್ಯಗಳನ್ನೂ ಅಲ್ಪವಾದ ದಕ್ಷಿಣೆಯನ್ನೂ
ಬ್ರಾಹ್ಮಣೋತ್ತಮರಿಗೆ ಕೊಡುವ ಧನ್ಯನೂ ಬುದ್ಧಿವಂತನೂ ನಮ್ಮನಂಶದಲ್ಲಿ
ಹುಚ್ಚಿ ಯಾನೇ !
೫೪-೫೫. ಅಷ್ಟೂ ಶಕ್ತಿಯಿಲ್ಲದಿದ್ದರೆ ಕರಿಯಎಳ್ಳನ್ನು ಕೈಗಳಿಂದ
ತೆಗೆದುಕೊಂಡು ಯಾವನಾದರೊಬ್ಬ ಬ್ರಾಹ್ಮಣೋತ್ತಮನಿಗೆ ಕೊಟ್ಟು ನಮ
ಸ್ಮರಿಸುವ, ಅದೂ ಇಲ್ಲವಾದರೆ ಏಳೆಂಟು ಕಾಳು ಎಳ್ಳಿನಿಂದ ಕೂಡಿದ ಬೊಗಸೆ
ನೀರನ್ನಾದರೂ ಭಕ್ತಿಯಿಂದ ಬಾಗಿ ಮನಃ ಪೂರ್ವಕವಾಗಿ ನಮಗೆ
ಕೊಡುವಂತಹ ಧನ್ಯನೂ ಬುದ್ಧಿ ವಂತನೂ, ನಮ್ಮ ವಂಶದಲ್ಲಿ ಹುಟಯಾನೇ ?
೫೭. ಏಳೆಂಟುಕಾಳು ಎಳ್ಳೂ ಇಲ್ಲವಾದರೆ ಎಲ್ಲಿಂದಲಾದರೂ ಒಂದು
ದಿನಕ್ಕೆ ಸಾಕಾಗುವಷ್ಟು ಹುಲ್ಲು ಹೊಟ್ಟು ಮೊದಲಾದುವನ್ನು ತಂದು, ಒಂದು
ಹಸುವಿಗೆ ಭಕ್ತಿಯಿಂದ ಕೊಟ್ಟು ತೃಪ್ತಿಪಡಿಸುವ, ಧನ್ಯನು ಹುಟ್ಟಿ ಯಾನೇ ?
ಸು 169
ವರಾಹೆಪೆರಾಣಂ
ಸರ್ನಾಭಾವೇ ವನಂ ಗತ್ವಾ ಕಕ್ಷಮೂಲಪ್ರದರ್ಶೆಕಃ !
ಸೂರ್ಯಾದಿಲೋಕಸಾಲಾನಾಮಿದಮುಚ್ಚ್ವೈಃ ಪಠಿಷ್ಯತಿ ॥ ೫೭ ॥
ನ ಮೇಸ್ತಿ ವಿತ್ತಂ ನ ಧನಂ ನ ಚಾನ್ಯತ್ |
ಶ್ರಾದ್ಧಸ್ಯ ಯೋಗ್ಯಂ ಸ್ವಪಿತ್ಯೃನ್ನ ತೋಸ್ಕಿ ।
ತೃಪ್ಯಂತು ಭಕ್ತ್ಯಾ ಪಿತರೋ ಮಯ್ಯೆತೌ
ಭುಜೌ ತತೌ ವರ್ಶ್ಮನಿ ಮಾರುತಸ್ಯ ॥ ೫೮ ॥
ಇತ್ಯೇವಂ ಪಿತೃಭಿರ್ಗೀತಂ ಭಾವಾಭಾವಪ್ರಯೋಜನಂ ।
ಕೃತಂತೇನ ಭನೇಚ್ಛ್ರ್ರಾದ್ಧಂ ಯ ಏವಂ ಕುರುತೇ ದ್ವಿಜಃ ॥ ೫೯॥
ಇತಿ ವರಾಹಪುರಾಣೇ ಅದಿಕೃತೆನೃತ್ತಾಂತೇ ಶ್ರಾದ್ಧಕೆಲ್ಸೋನಾಮ
ತ್ರಯೋದಶೋಧ್ಯಾ ಯಃ
೫೭-೫೮. ಅದೂ ಇಲ್ಲವಾದರೆ ಕಾಡಿಗೆ ಹೋಗಿ ತೋಳುಗಳನ್ನು
ಮೇಲಕ್ಕೆತ್ತಿ ಸೂರ್ಯನೇ ಮೊದಲಾದ ಲೋಕಪಾಲಕರಿಗೆ “ನನ್ನಲ್ಲಿ ದುಡ್ಡಾಗಲಿ,
ಪದಾರ್ಥವಾಗಲಿ ಶ್ರಾದ್ಧಕ್ಕೆ ಬೇಕಾದ ಮತ್ತಾವುದೇ ಆಗಲಿ ಇಲ್ಲ. ನನ್ನ
ಪಿತೃಗಳಿಗೆ ವಂದಿಸುತ್ತೇನೆ. ನನ್ನ ತೋಳುಗಳನ್ನು ಆಕಾಶಕ್ಕತ್ತಿದ್ದೇನೆ. ನನ್ನ
ಭಕ್ತಿಯಿಂದಲೇ ಪಿತೃಗಳು ತೃಪ್ತರಾಗಲಿ” ಎಂದು ಗಟ್ಟಿಯಾಗಿ ಹೇಳುವ
ಸುಕೃತಿಯು ನಮ್ಮ ಕುಲದಲ್ಲಿ ಹುಟ್ಟಿಯಾನೆ!
೫೯. ಎಂದು ಹೀಗೆ ಅನುಕೂಲತೆಗೂ ಬಡತನಕ್ಕೂ ಉಪಯುಕ್ತವಾಗಿ
ಪಿತೃಗಳು ಹೇಳಿರುವರು. ಯಾವ ದ್ವಿಜನು ಹೀಗೆ ಮಾಡುವನೋ ಅವನು
ಸರಿಯಾಗಿ ಶ್ರಾದ್ಧ ಮಾಡಿದಂತಾಗುವುದು.
ಅಧ್ಯಾಯದ ಸಾರಾಂಶ :--
ಶ್ರೀವರಾಹದೇವನು ಭೂದೇವಿಗೆ_-ಗೌರಮುಖಮುನಿಯು ಭಗವಂತೆನಿಂದೆ
ತಾನುಪಡೆದೆ ಸಹಾಯದಿಂದ ಆಶ್ಚರ್ಯಗೊಂಡು, ಅವನನ್ನು ಇನ್ನೂ ಚೆನ್ನಾಗಿ
ಆರಾಧಿಸಲು ಪ್ರಭಾಸವೆಂಬ ಸೋಮತೀರ್ಥಕ್ಕೆ ಒಂದುದು, ಅಲ್ಲಿಗೆ ಬಂದ
ಮಾರ್ಕಂಡೇಯ ಮುನಿಯು ಪ್ರಶ್ನಿಸಿದ ಗೌರಮುಖನಿಗೆ ಸಿಶೃಸೃಷ್ಟಿ, ಶ್ರಾದ್ಧಕಾಲ,
ಸ್ಥಳ ಕ್ರಮ, ಶ್ರಾದ್ಧಾರ್ಹಪದಾರ್ಥಗಳು, ನಾನಾ ತೀರ್ಥಗಳಲ್ಲಿ ಶ್ರಾದ್ಧ ವಿಧಾನ,
ಫಲ ಮೊದಲಾದುದಿಲ್ಲವನ್ನೂ ಎಂದರೆ ಶ್ರಾದ್ಧಕಲ್ಪನನ್ನು ಹೇಳಿದುದು,
ನಿತೈಗೀತೆ ಇವುಗಳನ್ನು ತಿಳಿಸುವನು. ಇಲ್ಲಿಗೆ ಶ್ರೀವರಾಹಪುರಾಣದಲ್ಲಿ
ಹೆದಿಮೂರೆನೆಯ ಅಧ್ಯಾಯೆ
170
ಶ್ರೀಃ ॥
X-
ಚತುರ್ದಶೋಧ್ಯಾಯಃ
ಶ್ರಾದ್ಧೇ ಕೇತನಯೋಗ್ಯಾಯೋಗ್ಯ ಬ್ರಾಹ್ಮಣಾದಿ ನಿರೂಪಣಂ
ರಾಣಾ
ಆವಾ
॥ ಮಾರ್ಕಂಡೇಯ ಉವಾಚ ॥
ಏತನ್ಮೇ ಕಥಿತಂ ಪೂರ್ವಂ ಬ್ರಹ್ಮಪುತ್ರೇಣ ಧೀಮತಾ |
ಸನಕಾನುಜೇನ ನಿಷ್ರರ್ಷೇ ಬ್ರಹ್ಮಣಾಶೃಣು ಸಾಂಪ್ರತಂ le ll
*ತ್ರಿಣಾಚಿಕೇಶಸ್ತ್ರಿಮಧುಸ್ತ್ರಿ ಸುಪರ್ಣಃ ಸಡಂಗವಿತ್ |
ಯುತಿ ಜಂ ಭಾಗಿನೇಯಂಚೆ ದೌಹಿತ್ರಂ ಶ್ವಶುರಂ ತಥಾ ॥೨॥
ಹದಿನಾಲ್ಕನೆಯ ಅಧ್ಯಾಯ
ಶ್ರಾದ್ಧದಲ್ಲಿ ನಿಮಂತ್ರಣ ಯೋಗ್ಯಾ ಯೋಗ್ಯಬ್ರಾ ಹ್ಮಣಾದಿವಿಚಾರ
ಠಾ
೧. ಮಾರ್ಕಂಡೇಯ--ಬ್ರಹ್ಮರ್ಹಿಯೇ, ಪೂರ್ವದಲ್ಲಿ ಬ್ರಹ್ಮಪುತ್ರನೂ
ಬುದ್ಧಿವಂತನೂ ಆದ ಸನಕಮುನಿಯ ತಮ್ಮನು ಇದನ್ನು ನನಗೆ ಹೇಳಿದ್ದನು.
ಈಗ ನಿನಗೆ ಹೇಳುತ್ತೇನೆ ಕೇಳು.
೨-೩. ವೇದಾಧ್ಯಯನ ಸಂಪನ್ನನೂ ಶಿಕ್ಸಾವ್ಯಾಕರಣಾದಿಸಹಂಗಗಳನ್ನ ರಿ
ತವನೂ ಆದ ದ್ವಿಜನು ಶ್ರಾದ್ಭದಲ್ಲಿ- ಯಾಜಕ, ಸೋದರಳಿಯ್ಯ ಮಗಳೆಮುಗ,
* ತ್ರಿಣಾಚಿಕೇತ- ಯಜುರ್ವೇದದಲ್ಲಿ ಒಂದುಭಾಗ, ಅದನ್ನು ಅಧ್ಯಯನ
ಮಾಡಿದವನು. ಬ
೫ ತ್ರಿಸುಪರ್ಣ- ಯಜುರ್ವೇದದಲ್ಲಿ ಒಂದುಭಾಗ, ಅದನ್ನು ಆಧ್ಯಯನ
ಮಾಡಿದವನು.
* ತ್ರಿಮಧುಷ ಖುಗ್ವೇದಭಾಗವಾದ ಮಧುವಾತಾಯತಾಯತೇ ಎಂಬ ಮೂರು
ಯಕ್ಕುಗಳನ್ನು ತಿಳಿದವನು.
171
ವರಾಹಪುರಾಣಂ
ಜಾಮಾತೆರಂ ಮಾತುಲಂಚ ತಪೋಸಿಷ್ಯಂ ಚೆ ಬ್ರಾಹ್ಮಣಂ |
ಪಂಚಾಗ್ನ್ನೈಭಿರತಂ ಚೈವ ಶಿಷ್ಯಂ ಸಂಬಂಧಿನಸ್ತಥಾ |
ಮಾತಾಪಿತೃರತಂಚೈವ ಏತಾನ್ ಶ್ರಾದ್ಧೇ ನಿಯೋಜಯೇತ* Nal
ಮಿತ್ರಧ್ರುಕ್ಕುನಖೀ ಚೈವ ಶ್ಯಾವದಂತಸ್ತಥಾ ದ್ವಿಜಃ ॥೪॥
ಕೆನ್ಯಾದೊಷೆಯಿತಾ ಚೈವ ವಜ್ನಿದಃ ಸೋಮವಿಕ್ರೆಯೀ |
ಅಭಿಶಸ್ತ ಸ್ತಥಾ ಸ್ನೇನಃ ಪಿಶುನೋ ಗ್ರಾಮಯಾಜಕಃ Ils Il
ಭೃ ತಕಾಧ್ಯಾಪಕಕ್ಲೈವ ಸೂತಕಾಧ್ಯಾಪಕೆಶ್ಚಯಃ |
ಸರಪೂರ್ವಾಪತಿಶ್ಚೈವ ಮಾತಾಪಿತ್ರೋಸ್ತ್ಯೃರಕ್ಷಕಃ |॥೬॥
ವೃಷಲೀಸೂತಿಪೋಷ್ಯಶ್ಚ ವೃಷಲೀ ಪತಿರೇವಚ ।
ತಥಾ ದೇವಲಕಕ್ಲೈವ ಶ್ರಾದ್ಧೇ ನಾರ್ಹಂತಿ ಕೇತನೆಂ ॥೭॥
ಮಾವ, ಅಳಿಯ, ಸೋದರಮಾವ, ತಫೋನಿರತನಾದವನು, ಆಹಿತಾಗ್ಟಿ, ಶಿಷ್ಯ,
ಬಂಧು ತಂದೆತಾಯಿಗಳ ಸೇವೆಯಲ್ಲಿ ನಿರತನಾದವನು ಇವರುಗಳನ್ನು
ನಿಮಂತ್ರಿಸಬೇಕು.
೪-೫. ಮಿತ್ರದ್ರೋಹಿಯ್ಕೂ ಉಗರು ಕೆಟ್ಟಿ ರುವನೂ, ಧೂಮ್ರ ವರ್ಣದ
ಹಲ್ಲಿನನನೂ, ಕನ್ಯಾವಿಕ್ರಯ ಮಾಡುವವನೂ, ಮನೆಮೊದಲಾದುವುಗಳಿಗೆ
ಬೆಂಕಿಯಿಡುವೆನೂ, ಸೋಮವಿಕ್ರಯಮಾಡುವನ್ಶ್ಕೂ ಇತರರಮೇಲೆ ಇಲ್ಲಿದ
ದೋಷಾರೋಪಣೆಮಾಡುವನ್ಕೂ ಅಥವಾ ಶಾಪಗ್ರಸ್ತನಾದವನೂ, ಕಳ್ಳನ್ಕೂ
ಚಾಡಿಹೇಳುವೆನೂ, ಕ್ರೂರಿಯೂ, ಗ್ರಾಮಪುರೋಹಿತನೂ ಶ್ರಾದ್ಧದಲ್ಲಿ
ನಿಮಂತ್ರಣಕ್ಕೆ ಅನರ್ಹರು.
೬-೭. ಅಲ್ಲದೆ ವೇದವಿಕ್ರ್ರಯಿಯ್ಕೂ ಆ ಶೌಚದಲ್ಲೂ ವೇದವನ್ನು
ಹೇಳುವನೂ, ವಿಧವೆಯನ್ನು ವಿವಾಹೆಮಾಡಿಕೊಂಡವನೂ, ತಾಯಿತೆಂದೆಗಳನ್ನು
ಕಾಪಾಡದಿರುವನೂ, ಶೂದ್ರಸ್ತ್ರೀಯಲ್ಲಿ ಬ್ರಾಹ್ಮೆಣನಿಂದ ಜನಿಸಿದವನೂ,
ಶೂದ್ರಪ್ರ್ರೀಯಿಂದೆ ಪೋಷಿತನೂ, ಶೂದ್ರಸ್ತ್ರೀಯನ್ನು ಅಥವಾ ಖುತುಮತಿಯನ್ನು
ವಿವಾಹಮಾಡಿಕೊಂಡವನೂ, ಕೂಲಿಗೆ ದೇವರಪೊಜೆಯನ್ನು ಮಾಡುವನೂ
ನಿಮಂತ್ರಣಕ್ಕೆ ಅನರ್ಹರು.
172
ಹೆದಿನಾಲ್ಕನೆಯ ಅಧ್ಯಾಯ
॥ ನಿಮಂತ್ರಣಾದಿಕಂ ॥
ಪ್ರಥಮೇಸಶ್ನಿ ಬುಧಃ ಕುರ್ಯಾದ್ವಿಪ್ರಾಗ್ರ್ಯಾಣಾಂ ನಿಮಂತ್ರಣಂ |
ಆನಿಮಂತ್ರ್ಯ ದ್ವಿಜಾನ್ಸಶ್ಹಾದಾಗತಾನ್ ಭೋಜಯೇದ್ಯತೀನ್ un
ಪಾದಶೌಚಾದಿನಾ ಗೇಹೆಮಾಗತಾನ್ ಭೋಜಯೇದ್ವಿ ಜಾನ್ |
ಪನಿತ್ರಪಾಣಿರಾಚಾಂತಾನಾಸನೇ ಷೂಪವೇಶಯೇತ್ ॥೯॥
॥ ಬ್ರಾಹ್ಮಣ ಸಂಖ್ಯಾದಿಃ ॥
ಪಿತೃಣಾಮುಯುಜೋಯಂಗ್ಮೆಂ ದೇನಾನಾಮನಿ ಯೋಜಯೇತ್ |
ದೇನಾನಾಮೇಕಮನಫಿನಾ ಪಿತೃಣಾಂಚ ನಿವೇದಯೇತ್ 1 ೧೦॥
ತಥಾ ಮಾತಾಮಹ ಶ್ರಾದ್ಧಂ ವೈಶ್ಚದೇವಸಮನ್ಚಿತಂ |
ತುರ್ನೀತ ಭಕ್ತಿಸಂಪನ್ನಸ್ತಂತ್ರಂವಾ ವೈಶ್ವದೇವಿಕಂ ॥ 0೧
i ee
೮. ನಿಮಂತ್ರಣ ಮೊದಲಾದುವು ನಿದ್ವಾಂಸನಾದವನು ಶ್ರಾದ್ಧಕ್ಕೆ
ಹಿಂದಿನ ದಿನವೇ ಬ್ರಾಹ್ಮಣೋತ್ತಮರನ್ನು ನಿಮಂತ್ರಣಕ್ಕೆ ಹೇಳಬೇಕು. ಹೇಳಿದ
ಬ್ರಾ ಹ್ಮಣರಿಗೂ ಶ್ರಾದ್ಧ ಕಾಲಕ್ಕೆ ಬಂದ ಯತಿಗಳಿಗೂ ಭೋಜನಮಾಡಿಸಬೇಕು.
೯. ಮನೆಗೆ ಬಂದ ಬ್ರಾಹ್ಮಣರು ಕಾಲುತೊಳೆದುಕೊಂಡು ಆಚಮನ
ಮಾಡಿದ ಬಳಿಕ, ಪವಿತ್ರವನ್ನು ಧರಿಸಿಕೊಂಡು ಅವರನ್ನು ಪೀಠಗಳಲ್ಲಿ ಕುಳ್ಳಿರಿಸಿ
ಭೋಜನಮಾಡಿಸಬೇಕು.
೧೦. ಬ್ರಾಹ್ಮಣರಸಂಖ್ಯೆ ಮೊದಲಾದುದು-ಪಿತೃಗಳಿಗಾಗಿ ಒಬ್ಬ
ಬ್ರಾಹ್ಮಣನನ್ನೂ, ದೇವತೆಗಳಿಗಾಗಿ ಇಬ್ಬರನ್ನೂ ನಿಮಂತ್ರಿಸಬೇಕು ಆವಕಾಶ
ವಿಲ್ಲದಿದ್ದರೆ ದೇವತೆಗಳಿಗಾಗಿ ಒಬ್ಬರನ್ನೂ ಹೇಳಬಹುದು.
೧೧. ಮಾತಾಮಹಶ್ರಾದ್ಧ ವನ್ನೂ ಭಕ್ತಿ ಯುಳ್ಳ ವನು ವೈಶ್ವದೇವ
ಸಹಿತವಾಗಿಮಾಡಚೀಕು. ವೈಶ್ವದೇವಿಕವು ತಾಂತ್ರಿಕವಾಗಿಯಾದರೂ ಇರೆ
ಬಹುದು.
173
ವಂಾಹೆ ಪುರಾಣಂ
ಪ್ರಾಜ್ಮುಖಂ ಭೋಜಯೇದ್ವಿಪ್ರಂ ದೇವಾನಾಮುಭೆಯಾತ್ಮೆಕೆಂ |
ಪಿತೃಪೈತಾಮಿಹಾನಾಂಚೆ ಭೋಜಯೇಚ್ಞಾ ಪ್ಯೈದಜ್ಮುಖಾನ್ ॥೧೨॥
ಪೃಥಕ್ತೆಯೋಃ ಕೇಚಿದಾಹುಃ ಶ್ರಾದ್ಧಸ್ಯ ಕರಣಂ ದ್ವಿಜಾಃ |
ಏಕತ್ರೈಕೇನ ಸಾತ್ರೇಣ ವದಂತ್ಯನ್ಯೇ ಮಹರ್ಷಯಃ ॥ ೧೩ |
n ಶ್ರಾದ್ಧ ಪ್ರಕಾರಃ ॥
ವಿಷ್ವಶಾರ್ಥಂ ಕುಶಾನ್ ದತ್ವಾ ಸಂಪೂಜ್ಯಾರ್ಥ್ಯನಿಧಾನತಃ |
ಕುರ್ಯಾದಾವಾಹನಂ ಪ್ರಾಜ್ಞೋ ದೇವಾನಾಂಶದನುಜ್ವಯಾ | ೧೪॥
ಯವಾಂಜುನಾಚ ದೇವಾನಾಂ ದದ್ಯಾದರ್ಫ್ಯಂ ವಿಧಾನವಿತ್ |
ಸುಗೆಂಧ ಧೂಪ ದೀಪಾಂಶ್ಚ ದತ್ತಾ ತೇಭ್ಯೋ ಯಥಾವಿಧಿ ॥ ೧೫ ॥
ಪಿತ್ಯುಣಾ*ಮಪಸವ್ಯೇನ ಸರ್ವಮೇನೋಪ ಕಲ್ಪಯೇತ್ ॥ ೧೬ ॥
ಕರರ
೧೨. ವಿಶ್ವೇದೇವತೆಗಳ ಸ್ಥಾನದಲ್ಲೂ, ವಿಸ್ಣುಸ್ಥಾನದಲ್ಲೂ ಇರುವ
ಬ್ರಾಹ್ಮಣರನ್ನು ಭೋಜನಕ್ಕೆ ಪೂರ್ವಾಭಿಮುಖರಾಗಿಯ್ಕೂ ಪಿತ್ರಾದಿಗಳ
ಸ್ಥಾ ನದವರನ್ನು ಉತ್ತರಾಭಿಮುಖರಾಗಿಯೂ ಕೂರಿಸಬೇಕು.
೧೩. ಪಿತೈಪಿತಾಮಪ್ರನಿತಾಮಹೆರಿಗೆ ಬೇಕಿ ಬೇರೆಯಾಗಿ ಶ್ರಾದ್ಧ ಮಾಡ
ಬೇಕೆಂದು ಕೆಲವರು ಬ್ರಾಹ್ಮಣರು ಹೇಳುವರು. ಒಂದೆಡೆಯಲ್ಲೆ ಒಂದೇ
ಭೋಜನಪಾತ್ರೆಯಲ್ಲೇ ಮಾಡಬಹುದೆಂದು ಇತರ ಮಹರ್ಷಿಗಳು ಹೇಳುವರ್ಕು
೧೪. ವಿಧಿಯನ್ನರಿತ ಪ್ರಾಜ್ಞ ನು ಬ್ರಾಹ್ಮಣರಿಗೆ ನೀಠಕ್ಕಾಗಿ ದರ್ಭೆಯನ್ನು
ಕೊಟ್ಟು (ಪೂಜಾ) ನಿಯಮಾನುಸಾರವಾಗಿ ಪೂಜಿಸ್ಕಿ ಅವರ ಅನಂಜೆ ಯಿಂದ
(ದೇವತೆಗಳನ್ನು) ವಿಶ್ವೇದೇವವಿಷ್ಣುಗಳನ್ನು ಆವಾಹನಮಾಡಬೇಕು.
೧೫-೧೬. ಅವರಿಗೆ ಯವೋದಕದಿಂದ ಅಫಘೆಣ್ಯಪಾದ್ಯಗಳನ್ನು ಕೊಡ
ಬೇಕು. ಅವರಿಗೆ ಸುಗಂಧೆ ಧೂಪದೀಪಾದಿಗಳನ್ನು ಕ್ರಮವಾಗಿ ಅರ್ಪಿಸಿ
(ಬಳಿಕ) ಪಿತೃಗಳಿಗೆ ಎಲ್ಲನನ್ನೂ *ಅಪಸವ್ಯವಾಗಿ ಮಾಡಬೇಕು
* ಅಸಸವ್ಯ- ಯಜ್ಞೋಪವೀತವನ್ನು ಪ್ರಾಚೀನಾನೀತವಾಗಿ ಹಾಕಿಕೊಳ್ಳುವುದು,
ಅಸ್ರದಕ್ಷಿಣವಾಗಿ ಪರಿಷೇಚನಾದಿಗಳನ್ನು ಮಾಡುವುದು,
174
ಹದಿನಾಲ್ಕನೆಯ ಅಧ್ಯಾಯ
ಅನುಜ್ಞಾಂಚ ತತಃ ಪ್ರಾಪ್ಯ ದತ್ವಾ ದರ್ಭಾನ್ದ್ವಿಧಾಕೈ ತಾನ್ |
ಮಂತ್ರಪೂರ್ವಂ ಪಿತೃಣಾಂತು ಕುರ್ಯಾದಾವಾಹನಂ ಬುಧಃ ॥
ತಿಲಾಂಬುನಾಚಾಪಸವ್ಯಂ ದದ್ಯಾದರ್ಫಾದಿಕಂ ಬುಧಃ ll ೧೭ ॥
॥ ತತ್ರಾತಿಥ್ಯಾಗಮೇ ॥
ಕಾಲೇ ತತ್ರಾತಿಥಿಂ ಪ್ರಾಸ್ತಮನ್ನ ಕಾಮಂ ದ್ವಿಜಾಧೃಗಂ |
ಬ್ರಾಹ್ಮಣೈರಭ್ಯನುಜ್ಞಾ ತಃ ಕಾಮಂ ತಮಹಿ ಪೂಜಯೇತ್ | ೧೪ ॥
ಯೋಗಿನೋ ವಿನಿಧೈ ರೂಪೈರ್ನರಾಣಾಂ ಉಪಕಾರಿಣಃ ।
ಭ್ರಮಂತಿ ಪೃಥಿನೀಮೇತಾಮವಿಜ್ಞಾ ತ್ನ ಸ್ವರೂಪಿಣಃ ll a Il
ತಸ್ಮಾದಭ್ಯರ್ಜಯೇತ್ಪ್ರಾಪ್ತಂ ಶ್ರಾದ್ಧಕಾಲೇತಿಥಿಂ ಬುಧಃ |
ಶ್ರಾದ್ಧಕ್ರಿಯಾ ಫಲಂ ಹಂತಿ ದ್ವಿಜೇಂದ್ರಾಪೂಜಿತೋತಿಥಿಃ ॥ ೨೦ ॥
೧೭. ಬ್ರಾಹ್ಮಣಾನುಜ್ಞೆ ಯನ್ನು ಪಡೆದ, ಎರಡುತುಂಡಾಗಿ ಮಾಡಿದ
ದರ್ಭೆಗಳನ್ನು ಕೊಟ್ಟು ಮಂತ್ರ ಪೂರ್ವಕವಾಗಿ ಹಿತೃಗಳನ್ನೂ ಆವಾಹೆನೆಮಾಡ
ಬೇಕು. ತಿಲೋದಕದಿಂದ ಅಪಸವ್ಯವಾಗಿ ಅವರಿಗೆ ಅಘಾನ್ಯದಿಗಳನ್ನು
ಕೊಡಬೇಕು.
೧೮. ಆ ಸಂದರ್ಭದಲ್ಲಿ ಅತಿಥಿಗಳು. ಬಂದರೆ ಮಾರ್ಗಸ್ಥ ಇದ
ಅತಿಥಿಯು ಅನ್ನಾರ್ಥಿಯಾಗಿ ಶ್ರಾದ್ಧಕಾಲದಲ್ಲಿ ಅಲ್ಲಿಬಂದರೆ ಬ್ರಾಹ್ಮಣರಿಂದ
ಅನುಜ್ಞೆ ಯನ್ನು ಪಡೆದು, ಅವನನ್ನು ಬೇಕಾದಹಾಗೆ ಪೂಜಿಸಬೇಕು.
೧೯. ಯೋಗಿಗಳು ಬಗೆ ಬಗೆಯಲ್ಲಿ ಮನುಷ್ಯರಿಗೆ ಉಪಕಾರಿಗಳಾಗಿ ತಮ್ಮ
ಸ್ವರೂಪವನ್ನು ತಿಳಿಸಿಕೊಳ್ಳದೇ ಭೂಮಿಯಲ್ಲಿ ಸಂಚರಿಸುವರು,
೨೦. ಆದುದರಿಂದೆ ತಿಳಿದವನು ಶ್ರಾದ್ಧ ಕಾಲದಲ್ಲಿ ಬಂದ ಅತಿಥಿಯನ್ನು
ಪೂಜಿಸಬೇಕು. ದ್ವಿಜೋತ್ತಮನೇ, ಸತ್ಕಾರವನ್ನು ಪಡೆಯದ ಅತಿಥಿಯಿಂದ
ಶ್ರಾದ್ಧ ಕರ್ಮದ ಫಲವೇ ನಾಶವಾಗುವುದು.
175
ವರಾಹೆಪುರಾಣಂ
॥ ತತ್ರ ಹೋನುವಿಧಿಃ ॥
ಜುಹುಯಾದ್ವ್ಯಂಜನಕ್ಷಾರೈರ್ವರ್ಜಮನ್ನಂ ತತೋನಲೇ |
ಅನುಜ್ಞಾತೋ ದ್ವಿಜೈಸ್ತೈಸ್ತು ಶ್ರಿ8ಕೃತ್ವಾ ಪುರುಷರ್ರಭೆಃ ॥ ೨೧ |
ಅಗ್ನಯೇಕವ್ಯವಾಹನಾಯು ಸ್ವಾಹೇತಿ ಪ್ರಥಮಾಹುತಿಃ |
ಸೋಮಾಯ ವೈ ಪಿತೃಮತೇ ದಾತವ್ಯಾತದನಂತರಂ ॥ ೨೨ ॥
ವೈ ವಸ್ವ ತಾಯಚ್ಛೆ ವಾನ್ಯಾ ತೃ ತೀಯಾ ದೀಯತೇ ತುಸಾ।
ಹುತಾನಶಿಷ್ಟ ಮಲ್ಪಾಲ್ಬಂ ವಿಪ್ರಪಾತ್ರೇಷು ನಿರ್ವಹೇತ್ ॥ ೨೩ ॥
॥ಃ ತತೋಭೋಜನಂ ॥
ತತೋನ್ನಂ ಮೃಷ್ಠ ಸ್ಸಮತ್ಯ [ರ್ಥಂ ಅಭೀಷ್ಟ ಕಮಭಿಸಂಸ್ಕೃತಂ I
ದೆತ್ಪಾ ಜುಷಧ ಮಿಚ್ಛಾತೋ ನಾಚ್ಯಮೇತದನಿಸ್ಟುರಂ ॥ ೨೪ ॥
೨೧. ಶ್ರಾ ದ್ದೆ ದಲ್ಲಿ ಹೋಮದನಿಧಿ--ನಿಮಂತ್ರಿತಬ್ರಾಹೆ ರಿಂದ ಅನು
ಮತಿಯನ್ನು ನಡೆದು ಅನಂತರ ವ್ಯಂಜನವೂ ಕಾರವೂ ಸ್ ಅನ್ನವನ್ನು
ಮೂರಾವರ್ತಿ ಅಗ್ನಿಯಲ್ಲಿ ಹೋಮಮಾಡಬೇಕು.
೨೨. ಅಗ್ನಯೇಕ ವ್ಯವಾಹನಾಯ ಸ್ವಾಹಾ ಎಂದು ಮೊದಲನೆಯ
ಆಹುತಿ. ಅನಂತರ ಸೋಮನಿಗೆ ಪಿತೃಗಳ ಇಷ್ಟದಂತೆ ಎರಡನೆಯ ಆಹುತಿಯನ್ನು
ಕೊಡಬೇಕು.
೨೩. ವೈವ ಸ್ವತ (ಯಮು)ನಿಗೆ ಮೂರನೆಯ ಆಹುತಿಯನ್ನು ಕೊಡಬೇಕು.
ಹೋಮಶೇಷಾನ್ನವನ ಸ್ಪ ಸ್ವಲ್ಪ ಸ್ವಲ್ಪ ಬ್ರಾಹ್ಮಣರ ಎಲೆಯಲ್ಲಿ ಬಡಿಸಬೇಕಂ.
೨೪. ಇನ್ನು ಭೋಜನಕ್ರಮ--ಬಳಿಕ ಉತ್ತಮವಾಗಿ ಸಿದ್ಧಮಾಡಿದ
ಬೇಕಾದ ಮೃಷ್ಟಾನ್ನ ವನ್ನು ಹೆಚ್ಚಾಗಿ ಬಡಿಸಿ" ಇಷ್ಟಾ ನುಸಾರವಾಗಿ ಊಟ
ಮಾಡಿರಿ” ಎಂದು ಮೃದಾವಾಗಿ ವಿನಯದಿಂದ ಹೇಳಬೇಕು.
176
ಹದಿನಾಲ್ಕನೆಯ ಅಧ್ಯಾಯ
ಭೋಕ್ತವ್ಯಂತೈಶ್ಚ ತದ್ವಿಚ್ಚೈರ್ಮೌನಿಭಿಃ ಸುಸುಖೈಃ ಸ್ಥಿರಂ |
ಅಕ್ರುಧ್ಯತಾಸ್ಯನ್ನವತಾ ದೇಯಂ ಶೇನಾಪಿ ಭಕ್ತಿತಃ ॥ ೨೫ ॥
॥ ಅಭಿಶ್ಚವಣಂ ॥
ರಕ್ಷೋಫ್ನಮಂತ್ರ ಸಠನಂ ಭಾಮೇರಾಸ್ತರಣಂ ತಿಲೈಃ |
ಕೃತ್ವಾಜ್ಯಪಾಶ್ಚ ಪಿತರಸ್ತ ಏವ ದ್ವಿಜಸತ್ತಮಾಃ Il ೨೬॥
ಪಿತಾ ವಿತಾಮಹಶ್ಚೈವ ತಥೈವಪ್ರ್ಪಪಿತಾಮಹಃ |
ಮಮ ತೃಪ್ತಿಂ ಪ್ರಯಾಂತ್ಟದ್ಯ ಹೋಮಾಧ್ಯಾಸಿತಮೂರ್ತಯಃ ॥ ೨೭॥
ಪಿತಾಪಿತಾಮಹಶ್ಚೈವ ತಥೈವ ಪ್ರಪಿತಾನುಹಃ |
ಮಮತೃಪ್ತಿಂ ಪ್ರಯಾಂತ್ವದ್ಯ ವಿಪ್ರದೇಹೇಷು ಸಂಸ್ಥಿತಾಃ ॥ ೨೮ ॥
ಪಿತಾಪಿತಾಮಹಶ್ಚೈವ ತಥೈವ ಪ್ರಪಿತಾಮಹಃ |
ತೃಪ್ತಿಂ ಪ್ರಯಾಂತು ಪಿಂಡೇಷು ಮಯಾದತ್ತೇಷು ಭೂತಲೇ ॥೨೯॥
೨೫. ಬ್ರಾಹ್ಮಣರೊ ಮೌನದಿಂದ ಸುಖವಾಗಿ ನಿದಾನವಾಗಿ ಊಟ
ಮಾಡಬೇಕು. ಶ್ರಾದ್ಧಮಾಡುವವನೂ ಕೋಪವಿಲ್ಲದವನಾಗಿ ಭಕ್ತಿಯಿಂದ
ಬಡಿಸಬೇಕು.
೨೬-೨೭. ಅಭಿಶ್ರವಣ-- ರೆಕ್ಷೋಫ್ನಮಂತ್ರವನ್ನು ಹೇಳಿ ಭೂಮಿಯ
ಮೇಲೆ ಎಳ್ಳನ್ನು ಹೆರಡ್ಕಿ ಫೈತವನ್ನು ಪಾನಮಾಡಿದ ದ್ವಿಜೋತ್ತಮುರೊ ಈಗ
ಹೋಮದಲ್ಲಿದ್ದ ಮೂರ್ತಿಗಳೂ ಆದ, ನನ್ನ ತಂದೆಯೂ ಅಜ್ಜನೂ ಮುತ್ತಜ್ಜನೂ
ತೃಪ್ತಿಯನ್ನು ಪಡೆಯಲ್ಲಿ.
೨೮. ಈಗ ಬ್ರಾಹ್ಮೆಣದೇಹೆಗಳಲ್ಲಿ ಬಂದು ನಿಂತಿರುವ ನನ್ನತಂಜೆ
ಅಜ್ಞಮುತ್ತ ಂಜ್ಞಂದಿರು ತೃಪ್ಮರಾಗಲಿ.
೨೯-೩೦. ಪಿತೃವ್ರೂ, ಪಿಶಾಮಹನ್ಕೂ ಪ್ರಪಿತಾಮಹೆನೂ ನಾನು
ಭೂಮಿಯನ್ಲಿ ಇಟ್ಟುಕೊಟ್ಟ ಪಿಂಡಗಳೆಲ್ಲಿ ತೃಪ್ತರಾಗಲಿ. ನಾನು ಹೀಗೆ
ತ 177
ವರಾಹಪ್ರಿರಾಣ೦
ಪಿತಾಪಿಶಾಮಹಶ್ಚೈವ ತಫೈವ ಪ್ರಹಿತಾಮಹಃ |
ತೃಪ್ತಿಂ ಪ್ರಯಾಂತು ಮೇ ಭಕ್ತ್ಯಾ ಯನ್ಮಯೈ ತದುದಾಹೃತಂ Il a ll
ಮಾತಾಮಹೆಸ್ತೃಪ್ತಿ ಮುಪೈತುತಸ್ಯ
ತಥಾ ಪಿತಾ ತೃಪ್ತಿಮುಪೈ ತುಯೋನ್ಯಃ |
ವಿಶ್ವೇಫ ದೇವಾಃ ಪರಮಾಂ ಪ್ರಯಾಂತು
ತೃಪ್ತಿಂ ಪ್ರಣಶ್ಯಂತು ಚ ಯಾತುಧಾನಾಃ ॥ ೩೧॥
ಯಜ್ಞೇಶ್ವಕೋ ಯಜ್ಞ ಸಮಸ್ತನೇತಾ
ಭೋಕ್ತಾವ್ಯಯಾತ್ಮಾ ಹರಿರೀಶ್ವರೋತ್ರ !
ತತ್ಸನ್ನಿಧಾನಾದಸಯಾಂತು ಸದ್ಯಃ
ರಶ್ಷಾಂಸ್ಕಶೇಷಾಣ್ಯಸುರಾಶ್ಚ ಸರ್ವೇ ॥ ೩೨॥
Il ವಿಕಿರಾನ್ನೆದಾನಾದಿ Il
ತೃಪ್ತೇಷ್ವೇತೇಷು ನಿಪ್ರೇಷು ಕಿರೇದನ್ನಂ ಮಹೀತಲೇ |
ದದ್ಯಾದಾಚೆಮನಾರ್ಥಾಯ ತೇಭ್ಯೋ ವಾರಿ ಸಕೃತ್ಸಕೃತ್ ॥೩೩॥
ಹ
ಪ್ರಾರ್ಥಿಸುತ್ತೇನಾದ್ದರಿಂದ ಅವರು ನನ್ನ ಭಕ್ತಿಯಿಂದ ತೃಪ್ತಿಯನ್ನು ಪಡೆಯಲಿ,
೩೧. ನನ್ನ ತಾಯಿಯ ತಂದೆಯು (ಮಾತಾಮಹೆ) ತೃಪ್ತನಾಗಲಿ.
ಅವರ ತಂದೆಯು (ತಾಯ ಅಜ್ಜನು) ತೃಪ್ತಿಯನ್ನು ಪಡೆಯಲಿ. ತಾಯಿಯ
ಮುತ್ತಜ್ಜನೂ ತೃಸ್ತನಾಗಲಿ. ನಿಶ್ವೇದೇವತೆಗಳೂ ಪರಮ ತೃಪ್ತಿಯನ್ನು
ಪಡೆಯಲಿ, ಅಸುರರು ಅತೃಪ್ತರಾಗಲಿ.
೩೨. ಯಜ್ಞದ ಆಹುತಿಯನ್ನೆ ಲ್ಲಾ ಒಯ್ಯುವ, ಸರ್ವಯಜ್ಞಗಳಿಗೂ ಒಡೆಯ
ನಾದ ಅಗ್ವಿಸ್ಟರೂಪನಾದ ಹೆರಿಯು ಆಈಶ್ವರನು ಇಲ್ಲಿದ್ದಾನೆ ಅನನ ಸನ್ನಿಧಿ
ಯಿಂದ ಸಮಸ್ತರಾಕ್ಷಸರೂ ಎಲ್ಲಾ ಅಸುರರೂ ಒಡನೆಯೇ ಹೊರಟು ಹೋಗಲಿ.
೩೩. ವಿಕಿರಾನ್ನದಾನ ಮೊದಲಾದುವು ಆ ಬ್ರಾಹ್ಮಣರು ತೃಪ್ತ ರಾದ
ಬಳಿಕ(ಎಲೆಯಮುಂದುಗಡೆ) ನೆಲದಮೇಲೆ ಸ್ವಲ್ಪ ಸ್ವಲ್ಪ ಅನ್ನವನ್ನು ಹಾಕಬೇಕು.
ಆಚಮನಕ್ಕಾಗಿ ವಿಕಿರಾನ್ನವನ್ನು ಪಡೆದವರಿಗೆ ಒಂದೊಂದು ಸಾರಿ ಸ್ವಲ್ಪನೀರನ್ನು
ಕೊಡಬೇಕು.
178
ಹದಿನಾಲ್ಕನೆಯ ಅಧ್ಯಾಯ
॥ ಅಥ ಪಿಂಡದಾನಾದಿ ॥
ಸುತೃಪ್ತೈಸ್ತೈರನುಜ್ಜಾತಃ ಸರ್ವೇಣಾನ್ಸೇನ ಭೂತಲೇ |
ಸಲಿಲೇನ ತತಃ ಹಿಂಡಾನ್ ಸಮ್ಯಗ್ಗೈಹ್ಯ ಸಮಾಸತಃ | a |
ಸಿತೃತೀರ್ಥೇನ ಸಲಿಲಂ ತಥೈವ ಸಲಿಲಾಂಜಲಿಂ |
ಮಾತಾಮಹೇಭ್ಯಸ್ವೇನೈನ ಪಿಂಡಾಂಸ್ತೀರ್ಥೇಷು ನಿರ್ವಪೇತ್ 1೩೫॥
ದಕ್ಷಿಣಾಗ್ರೇಷು ದರ್ಭೇಷು ಪುಷ್ಪಧೂಪಾದಿಪೂಜಿತಂ |
ಸೃನಿತ್ರೇ ಪ್ರಥಮಂ ಪಿಂಡಂ ದದ್ಯಾದುಚ್ಛಿಷ್ಟಸನ್ನಿಧೌ ॥ ೩೬ ॥
[Y
ದರ್ಭೆಮೂಲೇ ಲೇಸೆಭೊಜಾಂ ಲೇಪಯೇಲ್ಲೇಸೆ ಘರ್ಷಣಾತ್ ॥ ೩೭॥
ನಿತಾಮಹಾಯ ಚೈವಾನ್ಯಂ ತತ್ಚಿತ್ರೇ ಚ ತಥಾಪರಂ |
ನಿಂಡೈರ್ಮಾತಾ ಮಹಾಂಸ್ತದ್ವದ್ಧಂಧಮಾಲ್ಯಾದಿ ಸಂಯುತೈಃ |
ಪೊಜಯಿತ್ವಾ ದ್ವಿಜಾಗ್ರ್ಯಾಣಾಂ ದದ್ಯಾದಾಚೆಮನಂ ಬುಧಃ | ೩೮ ॥
೩೪-೩೫. ಬಳಿಕ ಪಿಂಡದಾನ ಮೊದಲಾದುವು ತೃಪ್ತರಾದ ಅವರಿಂದ
ಅನುಮತಿಯನ್ನು ಪಡೆದು, ಕರ್ತೃವು ಭಕ್ಷ್ಯಭೋಜ್ಯಾದಿಗಳೆಲ್ಲವನ್ನೂ ಸೇರಿಸಿ,
ಉಂಡೆಯಾಗಿ ಮಾಡಿ, ಸರಿಯಾಗಿ ಹಿದಿದುಕೊಂಡು ನೆಲದಮೇಲೆ ದರ್ಭೆಯಲ್ಲಿ
ನಿತೃತೀರ್ಥದಿಂದ ನೀರನ್ನು ಹಾಕಿ, ಬಳಿಕ ಆಪಿಂಡವನ್ನು ಇಟ್ಟು, ಪಿತೃ ತೀರ್ಥ
ದಿಂದಲೇ ತಿಲಜಲಾಂಜಲಿಯನ್ನು ಕೊಡಬೇಕು. ಮಾತಾಮಂಹರಿಗೆ ಅದೇ ನಿತೃ
ತೀರ್ಥದಿಂದಲೇ ಹಿಂಡಗಳನ್ನು ಕೊಡಬೇಕು. ಬಳಿಕ ಆ ನಿಂಡಗಳನ್ನು ತೀರ್ಥ
ಗಳಲ್ಲಿ ಹಾಕಬೇಕು.
೩೬. ಬಳಿಕ ಉಚ್ಚಿಷ್ಟ ಸಮಿನಾಪದಲ್ಲಿ ದಕ್ಷಿಣಾಗ್ರವಾದ ದರ್ಭೆಗಳ ಮೇಲೆ
ಪುಷ್ಪಧೂಪಾದ್ಯರ್ಚನೆಯೊಡನೆ ತನ್ನ ತಂಜಿಗೆ ಮೊದಲು ಪಿಂಡವನ್ನು ಕೊಡಬೇಕು.
೩೭-೩೮. ಅಜ್ಜನಿಗೆ ಆಮೇಲೂ ಮುತ್ತಜ್ಜ ನಿಗೆ ಅನಂತರವೂ ಪಿಂಡ
ವನ್ನು ಕೊಡಬೇಕು. ಆ ದರ್ಭೆಗಳ ಮೂಲದಲ್ಲಿ ಲೇಪಭುಜರಿಗಾಗಿ ಲೇಪಕಾರ್ಯ
ವನ್ನು ಮಾಡಬೇಕು ಗಂಧಮಾಲ್ಯಾದಿಗಳಿಂದ ಸಹಿತವಾಗಿ ಪಿಂಡಗಳಿಂದ
ಮಾತಾಮಹೆರುಗಳನ್ನು ಪೊಜಿಸಿ, ಬಾಹ್ಮಣೋತ್ತಮರಿಗೆ ಆಚಮನ (ಉತ್ತರಾ
ಸೋಶನ)ವನ್ನು ಕೊಡಬೇಕು.
179
ವರಾಹಪುರಾಣಂ
ಏತಾನ್ಫರ್ಮಾಂಸ್ತು ವಿಜ್ಞಾಯೆ ಬ್ರಾಹ್ಮಣೋ ಯಸ್ತಪಸ್ಯತಿ |
ತಸ್ಯ ಮುಕ್ತಿರ್ಭವೇನ್ನೂನಂ ವೇದನಾದರತಸ್ಯ ಚೆ » 0೨1
ll ಸತ್ಯತಪಾ ಉವಾಚ ॥
ಯತ್ತದೇತತ್ಪರಂ ಬ್ರಹ್ಮ ತ್ವಯಾಸ್ರೋಕ್ತಂ ಮಹಾಮುನೇ |
ತಸ್ಯ ರೂಪಂ ನ ಜಾನಂತಿ ಯೋಗಿನೋಫಿ ಮಹಾತ್ಮನಃ ಚ ೧೩
ಅನಾಮಗೋತ್ರರಹಿತೆಮಮೂರ್ತಂ ಮೂರ್ತಿವರ್ಜಿತೆಂ |
ಫೆಥೆಂ ತದ್ ಜ್ಞಾಯೆತೇ ಬ್ರಹ್ಮ ಸೆಂಜ್ಞನಾಮನಿವರ್ಜಿತೆಂ [|
ತತ್ತಸ್ಯ ಸಂಜ್ಞಾಂ ಕಥಯ ಯೇನ ಜಾನಾಮ್ಯಹಂ ಗುರೋ nu ov Il
॥ ದುರ್ನಾಸಾ ಉವಾಚ ॥
ಯಜೇತತ್ಸರಮಂ ಬ್ರಹ್ಮ ನೇದೇ ಶಾಸ್ತ್ರೇಷು ಸಠ್ಯತೇ |
ಸವೇದಃ ಪುಂಡರೀಕಾಕ್ಷಃ ಸ್ವಯಂ ನಾರಾಯೆಣೋ ಹರಿಃ 1 ೧೫ ॥
೧೨. ಈ ಧರ್ಮೆಗಳನ್ನರಿತು ತಪಸ್ಸನ್ನು ಮಾಡುವ ಮತ್ತು ವೇದವಾದಾ
ಸಕ್ತನಾದ ಬ್ರಾಹ್ಮಣನಿಗೆ ನಿಜವಾಗಿಯೂ ಮುಕ್ತಿಯಾಗುವುದು.
೧೩. ಸತ್ಯತಪ--ಮಹಾಮುನಿಯೇ, ಮಹಾತ್ಮನಾದ ಪರಬ್ರಹ್ಮನ
ರೂಪವನ್ನು ಯೋಗಿಗಳೂ ಅರಿಯರೆಂದು ನೀನು ಹೇಳಿದೆಯಸ್ಟೆ.
೧೪. ಹೆಸರೂ, ಕುಲವೂ ಇಲ್ಲದವನೂ, ಡೇಹಾಕಾರಗಳಿಲ್ಲದವನೂ ಆದ
ಆ ಬ್ರಹ್ಮನನ್ನು ಹೆಸರೂ ಗುರುತೂ ಇಲ್ಲದ ಮೇಲೆ ತಿಳಿಯುವುದು ಹೇಗೆ?
ಗುರುವೇ, ನಾನು ತಿಳಿಯುವುದಕ್ಕೆ ಆಗುವಂತೆ.ಅವನ ಗುರುತನ್ನು ಹೇಳು.
೧೫. ದುರ್ವಾಸಮುನಿ--ವೇದದಲ್ಲೂ, ಶಾಸ್ತ್ರಗಳಲ್ಲೂ ಪರಬ್ರಹ್ಮನೆಂದು
ಹೇಳಿದೆ. ಕಮಲನೇತ್ರನೂ, ಹರಿಯೂ ಆದ ಸಾಕ್ಸಾನ್ನಾರಾಯಣನೇ ಆ ವೇದ.
396
ಹೆದಿನಾಲ್ಯನೆಯೆ ಅಧ್ಯಾಯ
ನಿವರ್ತೇತಾಭ್ಯನುಜ್ಞಾ, ತೆ ಆದ್ವಾರಾಂತಮನುವ್ರಜೇತ್ |
॥ ಶ್ರಾದ್ಧಾಂತೇ ವೈಶ್ವದೇವಾದಿ ॥
ತತಸ್ತು ನೈಶ್ಚದೇನಾಖ್ಯಾಂ ಕುರ್ಯಾನ್ಸಿತ್ಯಕ್ರಿಯಾಂತತಃ ॥ ೪೪ ॥
ಭಂಂಜೀಯಾಚ್ಚ ಸಮಂ ಪೂಜ್ಯ ಭೃತ್ಯಬಂಧುಭಿರಾತ್ಮನಃ |
ಏವಂ ಶ್ರಾದ್ಧಂ ಬುಧಃ ಕುರ್ಯಾತ್ವಿತ್ರ್ಯಂ ಮಾತಾಮಹೆಂತಥಾ |
ತೆ ಖಿ
ಶ್ರಾದ್ಧೈ ರಾಷ್ಯಾಯಿತಾ ದದ್ಯುಃ ಸರ್ವಾನ ಕಾಮಾನ್ಸಿತಾಮಹಾಃ 1೪೫ ll
ಶ್ರೀಣಿಶ್ರಾದ್ಧೇ ಹನಿತ್ರಾಣಿ ದೌಹಿತ್ರಃ ಕುತುಪಸ್ತಿಲಾಃ |
ರಜತಸ್ಯ ತಥಾ ದಾನಂ ತಥಾ ಸಂದೆರ್ಶನಾದಿಕಂ ॥೪೬॥
ನರ್ಜ್ಯಾಂತು ಕುರ್ವತಾ ಶ್ರಾದ್ಧಂ ಕ್ರೋಧೋರ್ಥ್ವಗಮನಂತ್ವರಾ |
ಭೋಕ್ತುಂ ರಜ್ಯತಿ ನಿಸ್ರೇಂದ್ರೇ ತ್ರಯಮೇತನ್ನ ಸಂಶಯಃ Il ೪೭॥
ಅಭ್ಯರ್ಥಿಗಳಾದವರನ್ನು ಸನ್ಮಾನಿಸಿ ಬಾಗಿಲವೆರೆಗೂ ಅವರನ್ನು ಕಳುಹಿಸಿ, ಆವರ
ಅನುಜ್ಞಿ ಯನ್ನು ಪಡೆದು (ಒಳಕ್ಕೆ) ಹಿಂತಿರುಗಬೇಕು.
೪೫. ್ರ್ರಾದ್ಧ ವಾದ ಬಳಿಕ ವೈಶ್ವದೇವ ಮೊದಲಾದುವು--ಶ್ರಾದ್ಧವಾದ
ಬಳಿಕೆ ೈಶ್ಚದೇವವೆಂಬ ನಿತ್ಯಕರ್ಮವನ್ನು ಮಾಡಬೇಕು. ಬಳಿಕ ತನ್ನಪೂಜ್ಯ
ಬಂಧು ಭೃತ್ಯಕೊಡನೆ ಕರ್ತೃವು ಭೋಜನಮಾಡಬೇಕು. ಪಂಡಿತನಾದವನು
ಪಿತೃಗಳ ಮತ್ತು ಮಾತಾಮಹೆರೆ ಶ್ರಾದ್ಧವನ್ನು ಮಾಡಬೇಕು. ಶ್ರಾದ್ಧಗಳಿಂದ
ಸಂತೋಷಗೊಂಡು ಪಿತಾಮಹರು ಸರ್ವೇಷ್ಟಾರ್ಥಗಳನ್ನು ಕೊಡುವರು.
೪೬. ಶ್ರಾದ್ಧದಲ್ಲಿ ಮಗಳಮಗನ ನಿಮಂತ್ರಣ ಕುತುಪಕಾಲ್ಕ ಎಳ್ಳು
ಈ ಮೂರೂ ಪವಿಶ್ರವಾದುವು. ಅಲ್ಲದೆ ಬೆಳ್ಳಿಯದಾನವೂ ಸಂದರ್ಶನಾದಿಗಳೂ
ಪವಿತ್ರವಾದುವು.
೪೭. ಶ್ರಾದ್ಧಮಾಡುವವನ್ಕು ಬ್ರಾಹ್ಮಣರು ಊಟಮಾಡುವುದರಲ್ಲಿ
ಆಸಕ್ತರಾಗಿರುವಾಗ, ಕೋಪ, ದಾಟಔಕೊಂಡುನಡೆಯುವುದು, ತ್ವರೆ ಈ ಮೂರನ್ನು
ಖಂಡಿತವಾಗಿಯೂ ಬಿಟ್ಟು ಬಿಡಬೇಕು.
181
ವರಾಹೆಪುರಾಣಂ
ವಿಶ್ವೇದೇವಾಃ ಸಪಿತರಸ್ತ್ರಥಾ ಮಾತಾಮಹಾ ದ್ವಿಜ |
ಕುಲಂಚಾಪ್ಯಾಯಿತೆಂ ಪುಂಸಾ ಸರ್ವಶ್ರಾದ್ಧೆಂ ಪ್ರಕುರ್ವತಾ 1 ೪೮ ॥
ಸೋಮಾಧಾರಃ ಪಿತೃಗಣೋ ಯೋಗಾಧಾರಸ್ತು ಚಂದ್ರಮಾಃ |
ಶ್ರಾದ್ಧಂ ಚೋಟಾ ತು ಶಸ್ಮಾದ್ವಿಪ್ರೇಂದ್ರಶಸ್ಯ ತೇ ॥೪೯॥
ಸಹಸ್ಪಸ್ಕಾಪಿ ವಿಪ್ರಾಣಾಂ ಯೋಗೀ ಚೇತ್ಪುರತಃ ಸ್ಥಿತಃ |
ಸರ್ವಾನ್ ಭೋಕ್ರ್ಯೊಂಸ್ತಾರಯತಿ ಯಜಮಾನಂ ತಥಾ ದ್ವಿಜ ॥ ೫೦!
ಇಯಂ ಸರ್ವ ಪುರಾಣೇಷು ಸಾಮಾನ್ಯಾಪೈತೃಕೀ ಕ್ರೀಯಾ |
ಏತತ್ಯೆ ್ರಮಾತ್ವರ್ಮುಕಾಂಡೆಂ ಜ್ಞಾತ್ವಾ ಮುಚ್ಚ್ಯೇತೆ ಬಂಧನಾತ್ ॥ ೫೧ ॥
ಏತದಾಶ್ರಿತ್ಯ ನಿರ್ವಾಣಮೃಷೆಯಃ ಶಂಸಿತವ್ರತಾಃ |
ಪ್ರಾಪ್ತಾಗುರುಮುಖಾದಾಶು ತ್ವಮಪ್ಯೇತತ್ಸ ರೋಭವ il ೫೨॥
೪೮. ಪಿತೃಗಳೊಡಗೂಡಿದ ವಿಶ್ವೇದೇವತೆಗಳನ್ನೂ ಮಾತಾಮಹೆರನ್ನೂ
ತನ್ನ ಕುಲವನ್ನೂ ಸರ್ವಶ್ರಾದ್ಧ ವೆನ್ನು ಮಾಡುವ ಮನುಷ್ಯನು ಆನಂದ
ಗೊಳಿಸುವನು.
೪೯. ಪಿತೃಗಣವು ಚಂದ್ರನನ್ನು ಆಶ್ರಯಿಸಿರುವುದು. ಚಂದ್ರನು
ಯೋಗಾಧಾರನಾಗಿರುವನು. ಬ್ರಾ ಹ್ಮಣೋತ್ತಮನೇ, ಆದುದರಿಂದ ಯೋಗದಿಂದ
ಕೂಡಿದೆ ಶ್ರಾದ ವು ಪ್ರ ಶೆಸ್ನವಾದುದು.
೫೦. ಬ್ರಾಹೆ ಣನೇ, ಸಾವಿರೆಜನ ಬ್ರಾ ಹ್ಮಣರಮುಂದೆ ಯೋಗಿಯೊಬ್ಬ
ನಿದ್ದನಾದರೆ ಚ ಕ ಹೋ ಟ್ಟ ಯಜಮಾನನನ್ನೂ
ಉತ್ತಾರಣಮಾಡುವನು.
೫೧. ಈ ಪಿತ್ತ ಫೈ ಕರ್ಮವು ಎಲ್ಲಾ ಪುರಾಣಗಳಲ್ಲೂ ಸಾಧಾರಣವಾದು
ದಾಗಿದೆ. ಈ ಕ್ರಮದಲ್ಲಿ ಕರ್ಮಕಾಂಡವನ್ನು ತಿಳಿದು ಮನುಷ್ಯನು ಸಂಸಾರ
ಬಂಧನದಿಂದ ಮುಕ್ತನಾಗುವನು.
೫೨-೫೩. ಬ್ರಾಹ್ಮಣೋತ್ತಮನೇ, ಶ್ಲಾಘ್ಯವಾದ ವ್ರತಗಳನ್ನಾಚರಿಸುವ
ಖುಷಿಗಳು ಗುರುಮುಖದಿಂದ ಇದನ್ನಾ ಶ್ರಯಿಸ್ಕಿ ಮುಕ್ತಿಯನ್ನು ಪಡೆದರು.
182
ಹೆದಿನಾಲ್ಕನೆಂ"ು ಅಧ್ಯಾಯ
ಇತಿ ತೇ ಕಥಿತಂ ಭಕ್ತ್ಯಾ ಸೃಚ್ಛತೋ ದ್ವಿಜಸತ್ತಮ ।
ಪಿಶ್ವನ್ಯಷ್ಟ್ಯಾ ಹರಿಂ ಧ್ಯಾಯೇದ್ಯಸ್ತಸ್ಯೆ ಕಿಮತಃ ಪರಂ ॥
ನೆತಸ್ಮಾತ್ಸರತೆಃ ಪಿತ್ರ್ಯಂ ತಂತ್ರಮಸ್ತೀತಿ ನಿಶ್ಚೆಯಃ || ೫೩ |
ಇತಿ ಶ್ರೀವರಾಹೆಪುರಾಣೇ ಆದಿಸೃತನೃತ್ತಾಂತೇ ಶ್ರಾದ್ಧಕೆಲ್ಪನಿರೂಪಣಂ
ನಾಮ ಚತುರ್ದಶೋಧ್ಯಾಯಃ
ನೀನೂ ಇದರಲ್ಲಿ ಆಸಕ್ತನಾಗು. ಭಕ್ತಿಯಿಂದ ಕೇಳಿದ ನಿನಗೆ ಇದನ್ನು ಹೇಳಿದ್ದೇನೆ.
ಯಾರು ಪಿತೃಗಳನ್ನು ಪೊಜಿಸಿ ಹರಿಯನ್ನು ಧ್ಯಾನಿಸುವನೋ ಅವನು
ಮಾಡಬೇಕಾದುದು ಬೇರಾನುದಿದೆ! ಅದಕ್ಕಿಂತ ಉತ್ತಮವಾದ ಸಿತೃತಂತ್ರವು
ಇಲ್ಲವೆಂಬುದು ನಿಶ್ಚಯ,
ಅಧ್ಯಾಯದ ಸಾರಾಂಶ :--
ಮಾರ್ಕಂಡೇಯಮುನಿಯು, ಗೌರಮುಖನಿಗೆ ಶ್ರಾದ್ಧವಿಚಾರವನ್ನೇ
ಮುಂದುವರಿಸಿ ಹೇಳಿರುವನು. ಶ್ರಾದ್ಧದಲ್ಲಿ ನಿಮಂತ್ರಣಕ್ಕೆ ಅರ್ಹರಾದ
ಬ್ರಾಹ್ಮಣರು, ಬ್ರಾ ಹ್ಮಣರಸಂಖ್ಯೆ, ಭೋಜನಕ್ಕೆ ಕೂರಿಸುವಕ್ರಮ, ಶ್ರಾದ್ಧ ಕ್ರಮ
ಶ್ರಾದ್ಧ ಕಾಲದಲ್ಲಿ ಅಭ್ಯಾಗತನಾದ ಅತಿಥಿಗೆ ಪೂಜೆಯನ್ನು ಮಾಡುವಕ್ರಮ, ಶ್ರಾದ್ಧ
ಹೋಮನಿಧಿ, ಭೋಜನಕ್ರಮ, ಅಭಿಶ್ರವಣ್ಯ ವಿಕಿರಾನ್ಸಪಿಂಡದಾನಾದಿಕ್ರಮ,
ಶ್ರಾದ್ಧಾನಂತರ ವೈಶ್ವದೇವ ಭೋಜನಾದಿಕ್ರಮ ಇವುಗಳನ್ನು ಹೇಳುವಲ್ಲಿಗೆ
ಶ್ರೀವರಾಹೆಪುರಾಣದಲ್ಲಿ ಹೆದಿನಾಲ್ಕನಿಯ ಅಧ್ಯಾಯ
rc
183
॥ ಶ್ರೀಃ ॥
ಇತಿ
ಪಂಚದಶೋಧ್ಯಾಯಃ
ಆಥ ಗೌರಮುಖಸ್ಯ ದಶಾವತಾರ ಸ್ತೋತ್ರೇಣ ಮೋಕ್ಷಃ
ವಾದ
[So]
॥ ಧರಣ್ಯುವಾಚ ॥
ಏವಂ ಶ್ರಾದ್ಧವಿಧಿಂ ಶ್ರು ತ್ವಾ ಮೂರ್ಕಂಡೇಯಾನ್ಮ ಹಾಮುನಿಃ |
ತೆದಾ ಗೌರನುಖೋ ವೆ ಕಿಮೂರ್ಥ್ವಂ ಕೃತವಾನಸೌ il o Il
॥ ಶ್ರೀ ವರಾಹ ಉವಾಚ ॥
ಏತಚ್ಚು ತ್ವಾ ತೆದಾ ಧಾತ್ರಿ ಪಿತೃ ತಂತ್ರ ೦ ಮಹಾಮುನಿಃ |
ತೆತ್ಸ್ಮಾರಿತೋ ಜನ್ಮಶತಂ ಮಾರ್ಕಂತೇಯೇಸ ಧೀಮತಾ Il ೨
॥ ಧರಣ್ಯುವಾಚ ॥
ಭವನ್ ಗೌರಮುಖಃ ಕೋಸಾವನ್ಯ ಜನ್ಮನಿ ಕಃ ಸ್ಮೃತಃ |
ಕೆಥೆಂ ಚ ಸ್ಮೈತನಾನ್ ಸ್ಮೃತ್ವಾ ಕಂ ಚಕಾರ ಚ ಸತ್ತಮಃ 1೩॥
ಹದಿನೈದನೆಯ ಅಧ್ಯಾಯ
ಗೌರಮುಖನಿಗೆ ದಶಾವತಾರಸ್ತೋತ್ರದಿಂದೆ ಮೋಕ್ಷ.
೧. ಭೂದೇವಿ ನೇವಾ ಆ ಗೌರಮುಖಮಹಾಮಂನಿಯು ಮಾರ್ಕಂ
ಜೇಯನಿಂದ ಹೀಗೆ ಶ್ರಾದ್ಧ ನಿಧಿಯನ್ನು ಕೇಳಿ, ಮುಂದೇನು ಮಾಡಿದನು?
೨. ವೆರಾಹೆ-ಧಾತ್ರಿ, ಆ ಮಹಾಮುನಿಯ್ಕು ಬುದ್ದಿವಂತೆನಾದ
ಮಾರ್ಕಂಡೇಯನಿಂದ ಈ ಸಿತೃಸಿದ್ಧಾ ಫಂತವನ್ನು ಕೇಳಿ, ಅದೆರಿಂದ ತನ್ನ ಹಿಂದಿನ
ನೂರುಜನ್ಮ] ಗಳ ಸ ರಣೆಯುಳ್ಳೆ ವ.
೩. ಭೂದೇವಿ... ಪೂಜ್ಯನೇ, ಆ ಗೌರೆಮುಖನು ಹಿಂದಿನ ಜನ್ಮದಲ್ಲಿ
ಯಾರಾಗಿದ್ದನು? ಹೇಗೆ ಹಿಂದಿನ ಜನ್ಮವನ್ನು ಜ್ಞಾ ಸ್ವಾ ಪಿಸಿಕೊಂಡನು 9೪ ಆ
ಸಜ್ಜ ಕೋತ್ತ ಮನು ಹಾಗೆ ಜ್ಞಾ ಪಿಸಿಕೊಂಡು pl 9
184
ಹೆದಿನ್ನೆದನೆಯ ಅಧ್ಯಾಯ
॥ ಶ್ರೀ ವರಾಹ ಉವಾಚ ॥
ಭೆ ಎಗುರಾಸೀತ್ಸ 3 ಯೆಂ ಸಾಕ್ಷಾದನ್ಯಸ್ಮಿನ್ ಬ್ರಹ್ಮಜನ್ಮನಿ |
ತೆದನ್ವಯಾತ್ಮಜಸ್ತೇಷಃ ಮಾರ್ಕೆಂಡೇಯೋ ಮಹಾಮುನಿಃ ।1೪॥
ಪುಶ್ರೈಸ್ತು ಬೋಧಿತಾ ಯೂಯಂ ಸುಗತಿಂ ಸ್ಪಾಪ್ಪ್ಯಥೇತಿ ಯತ್ |
ಪ್ರಾಗುಕ್ತಂ ಬ್ರಹ್ಮಣಾ ತೇನ ಮಾರ್ಕಂಡೇಯೇನ ಬೋಧಿತಃ ll ೫ |
ಸಸ್ಮಾರ ಸರ್ವಜನ್ಮಾನಿ ಸ್ಮೃತ್ವಾ ಚೈವತು ಯೆತ್ಛೈತೆಂ |
ತಚ್ಛೃಣುಷ್ಟ ವರಾರೋಹೇ ಕಥಯಾನಮಿ ಸಮಾಸತಃ ॥೬॥
ಏನಂ ಶ್ರಾದ್ಧನಿಧಾನೇನ ದ್ವಾದಶಾಬ್ದಂ ತೆತೆಃ ಪಿತ್ಯೂನ್ I
ಇಷ್ಟಾ ಸಶ್ಚಾದ್ಧರೇ ಸ್ತೋತ್ರಂ ಸ ಮುನಿಸ್ತೂಪಚಕ್ರೆನೇ | ೭ ॥
ಪ್ರಭಾಸಂ ನಾಮ ಯಂತ್ರೀರ್ಥಂ ಶ್ರಿಷಸು ಲೋಕೇಷು ವಿಶ್ರುತಂ |
ತತ್ರ ದೈತ್ಕಾಂತಕೆಂ ದೇನಂ ಸ್ತೋತುಂ ಗೌರಮುಖಃ ಸ್ಥಿತಃ ॥ಲೆ॥
೧
ಕ ಸಸ ಸಸ್ಯ ಸಸ ಲ್ರಿ್ರ್ರ ಸಸ, ಸಸೃೃೃತ್ಯಸಸ್ಪಊಸ್ಷ್ಷ$್ಪ್ಹಠಈ್ಮ,
೪. ಶ್ರೀವರಾಹೆ. ಹಿಂದಿನ ಬ್ರಾಹ್ಮೆಣಜನ್ಮದಲ್ಲಿ ಆವನು ಸಾಕ್ಸಾತ್
ಭೃಗುವಾಗಿದ್ದನು. ಈ ಮಾರ್ಕಂಡೇಯೆ ಮಹರ್ಷಿಯು ಆ ಭೈಗಂವಂಶದಲ್ಲಿ
ಒಬ್ಬ ಪುತ್ರನಾಗಿ ಜನಿಸಿದ್ದನು.
೫. ಹಿಂದೆ ಬ್ರಹ್ಮನು ನೀವು ಮಕ್ಕಳಿಂದ ಬೋಧಿತರಾಗಿ ಒಳ್ಳೆಯ
ಗತಿಯನ್ನು ಪಡೆಯುವಿರಿ ಎಂದು ಹೇಳಿದುದನ್ನು ಮಾರ್ಕಂಡೇಯನು ಅವನಿಗೆ
ಈಗ ತಿಳಿಸಿದನು.
೬, ನರಾರೋಹೇ, ಅದರಿಂದ ಅವನು ಸರ್ವಜನ್ಮಗಳನ್ನೂ ಜ್ಞಾ ಸಿಸಿ
ಕೊಂಡ್ಲು, ಏನುಮಾಡಿದನೆಂಬುದನ್ನು ಸಂಕ್ಷೇಪವಾಗಿ ಹೇಳುತ್ತೇನೆ, ಕೇಳು.
೭. ಬಳಿಕ ಆ ಗೌರಮುಖಮುನಿಯು ಹನ್ನೆರಡುವರ್ಷಕಾಲ ಹೀಗೆ
ಶ್ರಾದ್ಧ ಕರ್ಮದಿಂದ ಪಿತೃಗಳನ್ನು ಪೂಜಿಸಿ ಆಮೇಲೆ ಹೆರಿಯ ಸ್ತೋತ್ರವನ್ನು
ಮೊದಲುಮಾಡಿದನು.
೮. ಮೂರುಲೋಕಗಳಲ್ಲೂ ಹೆಸರುಗೊಂಡಿರುವ ಪ್ರಭಾಸವೆಂಬ
ತೀರ್ಥಕ್ಕೆ ಹೋಗಿ ಅಲ್ಲಿ ರಾಕ್ಷಸನಾಶಕನಾದ ದೇವನನ್ನು ಸ್ತೋತ್ರಮಾಡಲು
ನಿಂತನು.
೩85
ವಿ೪
ವರಾಹಪುರಾಣಂ
|! ಗೌರಮುಖ ಉವಾಚೆ ॥
ದಶಾವತಾರಸ್ರೋತ್ರೆಂ :--
ಸ್ತೋಷ್ಯೇ ಮಹೇಂದ್ರಂ ರಿಪುದರ್ಪಹಂ ಶಿನಂ
ನಾರಾಯಣಂ ಬ್ರಹ್ಮನಿದಾಂ ವರಿಷ್ಠಂ |
ಆದಿತ್ಯ ಚಂದ್ರಾಶ್ವಿಯುಗಸ್ಥಮಾದ್ಯಂ
ಪುರಾತನಂ ದೈತ್ಯಹರಂ ಸೆದಾ ಹರಿಂ nen
ಚೆಕಾರ ಮಾತ್ಸ್ಯಂ ವಪುರಾತ್ಮನೋ ಯಃ
ಪುರಾತನಂ ವೇದವಿನಾಶಕಾಲೇ ।
ಮಹಾಮಹೀಭೈದ್ವಪುರಗ್ರೆಪುಚ್ಛ
ಚೈ ಬಾಹವಾರ್ಚಿಃ ಸುರಶತ್ರು ಹಾದ್ಯಃ Il ೧೦॥
ತಥಾಬ್ದಿಮಂಥಾನೆಕೃತೇ ಗಿರೀಂದ್ರಂ
ದಧಾರ ಯಃ ಕೌರ್ಮ್ಯವಸುಃ ಪುರಾಣಂ |
ಏತೇಚ್ಛೆಯಾಪ್ತಃ ಪುರುಷಃ ಪುರಾಣಃ
ಪ್ರಪಾತು ಮಾಂ ದೈತ್ಯಹರಃ ಸುರೇಶಃ Il ೧೧॥
೯. ಗೌರಮುಖನು ಹೇಳಿದೆ ದೆಶಾವತಾರಸ್ತೋತ್ರ—ಮಹೇಂದ್ರನೂ,
ಶತ್ರುದರ್ಷವನ್ನು ಮುರಿಯುವೆವನೂ, ಶಿವನೂ, ಬ್ರಹ್ಮಜ್ಞಾ ನಿಗಳೊಡೆಯನೂ,
ಸೂರ್ಯ ಚಂದ್ರಾಶ್ವಿನೀದೇವತೆಗಳಲ್ಲಿರುವವನೂ, ಆದಿಭೂತನೂ, ಪುರಾತನನೂ
ರಾಕ್ಷಸನಾಶಕನೂ ಆದ ಹರಿನಾರಾಯಣನನ್ನು ಯಾವಾಗಲೂ ಸ್ತುತಿಸುತ್ತೇನೆ.
೧೦-೧೧. ಪ್ರಸಂಚಕ್ಕೆ ಮೊಲನೂ, ಅಸುರಸೆಂಹಾರೆಕನೂ ಆದ ಯಾರು,
ವೇದಗಳು ಕಳೆದುಹೋದಾಗ ಮಹಾಪರ್ವತಾಕಾರವೂ, ಬಾಲದ ತುದಿಯ
ಹೊಡೆತದಿಂದ ಯುದ್ದಾಗ್ಲಿಯೆ ಜ್ವಾಲೆಯನ್ನುಂಟುಮಾಡುವುದೂ ಆದೆ
ಆದಿಮತ್ಸ್ಯರೂಪವನ್ನು ಧರಿಸಿದನೋ, ಅಲ್ಲದೆ ಶ್ಲೇರಸಮುದ್ರವನ್ನು ಕಡೆಯು
ವಾಗ ಸುರರಿಗೆ ಹಿತಮಾಡುವುದಕ್ಕಾಗಿ ಯಾರು ಆದಿ ಕೂರ್ಮರೂಪವುಳ್ಳವನಾಗಿ
ಮಂದರಗಿರಿಯನ್ನು ಧರಿಸಿದರಕೋ, ಆ ಪುರಾಣಪುರುಷನೂ, ಲೋಕಹಿತನೂ,
ಅಸುರಹರನೂ ಆದ ಆ ಸುರೇಶನು ನನ್ನನ್ನು ಸಂರಕ್ಷಿಸಲಿ.
186
ಹದಿಸೈದನೆಯೆ ಅಧ್ಯಾಯ
ಮಹಾವರಾಹಃ ಸತತಂ ಪೃಥಿವ್ಯಾಃ
ತಲಾತ್ತಲಂ ಪ್ರಾನಿಶದ್ಯೋ ಮಹಾತ್ಮಾ ।
ಯೆಜ್ಞಾಂಗಸೆಂಜ್ಞಃ ಸುರಸಿದ್ಧಸಂಘೈಃ
ಸ ಪಾತು ಮಾಂ ದೈತ್ಯಹರಃ ಪುರಾಣಃ ॥೧೨॥
ನೃಸಿಂಹರೂಪೀ ಚ ಬಭೂವ ಯೋಸೌ
ಯುಗೇ ಯುಗೇ ಯೋಗಿವರೋಥ ಭೀಮಃ |
ಕರಾಲವಕ್ರ್ರಃ ಕನಕಾಗ್ರವರ್ಚಾ
ವರಾಶಯೋಜ ಸ್ಮಾನಸುರಾಂತಕೋನನ್ಯಾತ್ I} ೧೩॥
ಬಲೇರ್ಮುಖಧ್ವಂಸಕೃದಪ್ರಮೇಯೋ
ಯೋಗಾತ್ಮಕೋ ಯೋಗವಪುಃ ಸ್ವರೂಪಃ |
ಸ ದಂಡಕಾಸ್ಕಾಜಿನಲಕ್ಷಣಃ ಕ್ಷಿತಿಂ
ಯೋಸ್ ಮಹಾನ್ಯ್ಕಾ ಅ್ರಂತವಾನ್ ನಃ ಪುನಾತು I ೧೪॥
೧೨. ಯಾವ ಮಹಾತ್ಮನು ಮಹಾವರಾಹೆರೊಸನಾಗಿ ಭೂದೇನಿಗಾಗಿ
ಪಾತಾಳವನ್ನು ಹೊಕ್ಕನೋ, ಯಾರನ್ನು ಸುರಸಿದ್ಧ ಸಂಘಗಳು ಯಜ್ಞಾ ೦ಗನೆಂದು
ಕರೆಯುವುವೋ ಆ ಹಿರೆಣ್ಯಾಕ್ಷರಾಕ್ಷಸಾಂತಕನಾದ ಪುರಾಣಪುರುಷನು ನನ್ನನ್ನು
ಪಾಲಿಸಲಿ,
೧೩, ಯೋಗಿಗಳೊಡೆಯನಾದ ಯಾರು ಒಂದೊಂದು (ಕೃತ)
ಯುಗದಲ್ಲೂ ಅತಿಭಯಂಕರವೂ ಕರಾಳೆವಾದ ಮುಖವುಳ್ಳುದೊ, ಸುವರ್ಣ
ಚ್ಛಾಯೆಯುಳ್ಳದೂ ಆದ ನರಸಿಂಹರೂಪನನ್ನು ಧರಿಸಿ ಹಿರಣ್ಯಕಶಿಪುರಾಕ್ಷಸ
ಸಂಹಾರಕನಾಗಿರುವನೋ ಆ ಸ್ವಾಮಿಯು ಸುಪ್ರಸನ್ನ ನಾಗಿ ನಮ್ಮನ್ನು
ಕಾಪಾಡಲಿ.
೧೪. ಯೋಗಾತ್ಮಕೆನಾದ ಯಾವ ಮಹಾತ್ಮನು ಅಜಿನದಂಡಧಾರಿಯಾದ
ಬ್ರಹ್ಮಚಾರಿಯಾಗಿ ವಾಮನರೂಪವನ್ನು ಧರಿಸಿ, ಬಲಿಯಜ್ಞ ವನ್ನು ನಾಶಮಾಡಿ,
ಅಪ್ರಮೇಯನಾಗಿ ಶ್ರಿವಿಕ್ರಮಾವತಾರದಿಂದ ಭೊಮಿಯೆನ್ನಾಕ್ರಮಿಸಿದನೋ
ಅವನು ನಮ್ಮನ್ನು ಪವಿತ್ರರನ್ನಾಗಿ ಮಾಡಲಿ.
187
ವರಾಹಪುರಾಣಂ
ತ್ರಿಃ ಸಸ್ತಕೃತ್ಟೋ ಜಗೆತೀಂ ಜಿಗಾಯೆ
ಕೈತ್ವಾ ದದೌ ಕಶ್ಯಸಾಯ ಪ್ರಚೆಂಡಃ I
ಸೆ ಜಾಮದಗ್ನ್ಯೋಭಿಜನಸ್ಯೆ ಗೋಪ್ತಾ
ಹಿರಣ್ಯ ಗರ್ಭೊೋಸುರುಹಾ ಪ್ರಪಾತು Il ೧೫ Il
ಚೆತುಪ್ತ್ರಕಾರೆಂ ಚೆ ವಪುರ್ಯ ಆದ್ಯೆಂ
ಹೈರಣ್ಯಗರ್ಭೆಪ್ರತಿಮಾನಲಕ್ಷ್ಯಂ |
ರಾಮಾದಿರೂಪೈರ್ಬಹುರೊಪಭೇದಂ
ಚೆಕಾರ ಸೋಸ್ಮಾನಸುರಾಂತೆಕೋವ್ಯಾತ್ ॥ ೧೬ ॥
ಚಾಣೂರೆಕೆಂಸಾಸುರದರ್ಪಭೀತೇ
ರ್ಥೀತಾಮರಾಣಾಮಭೆಯಾಯ ದೇವಃ |
ಯುಗೇ ಯುಗೇ ವಾಸುದೇವೋ ಬಭೊವ
ಕಲ್ಪೇ ಭವತ್ಯದ್ಭು ತರೂಪೆಕಾರೀ Il ೧೭ Il
೧೫. ಹಿರಣ್ಯಗರ್ಭನಾದ ಯಾರು ಜಮದಗ್ನಿಪುತ್ರನಾಗಿ ಪರಶುರಾನು
ನೆಂಬ ಹೆಸರಿಸಿಂದುದಿಸಿ ಪ್ರಚಂಡನಾಗಿ ಇಪ್ಪ ತ್ತೊಂದಾನೃತ್ತಿ ಭೂವಿಂಯನ್ನೆಲ್ಲಾ
ಸುತ್ತಿ, ಜಯಿಸಿ, ಕಶ್ಯ ಪಖಸಿಗೆ ಕೊಟ್ಟ ನೋ, ಆ ಕಾರ್ತವೀರ್ಯಾರ್ಜುನಾದಿ
ಅಸುರನಾಶಕನೂ, ಸಜ್ಜನರಕ್ಷಕನೂ ಆದ ನಾರಾಯಣನು ನಮ್ಮನ್ನು ರಕ್ಷಿಸಲಿ.
೧೬. ಹಿರಣ್ಯಗರ್ಭನೆಂಬ ಹೆಸರಿನೆ ತನ್ನ ಆದಿರೂಪವನ್ನು ರಾಮಲಕ್ಷ್ಮಣ
ಭರತಶತ್ರುಫ್ನೆರೆಂಬ ನಾಲ್ಕು ರೂಪಗಳನ್ನಾಗಿ ಮಾಡಿಕೊಂಡು, ರಾವಣಕುಂಭೆ
ಕರ್ಣಾದಿರಾಕ್ಷಸರನ್ನು ಸಂಹರಿಸಿದವನು ನಮ್ಮನ್ನು ಕಾಪಾಡಲಿ.
೧೭. ಚಾಣೂರಕಂಸಾಸುರೆರ ದರ್ಪದಿಂದ ಹೆದರಿದ ದೇವತೆಗಳಿಗೆ
ಅಭಯವನ್ನು ಂಟುಮಾಡಲು ಯಾವ ದೇವನು ಪ್ರತಿ (ದ್ವಾಪರ)ಯುಗದಲ್ಲೂ
ವಸುದೇವ ಪುತ್ರರಾಗಿ ಬಲರಾಮಕೃಷ್ಣರೆಂಬ ಹೆಸರಿನಿಂದ ಉದಿಸುವನೋ,
ಕಲ್ಬಾಂತದನ್ಲಿ ಅದ್ಭುತವಾದ ರೂಪವನ್ನಿಂಟುಮಾಡುವ ಆ ಸ್ವಾಮಿಯು
ಪಾಲಿಸಲಿ.
188
ಹದಿನೈದನೆಯ ಅಧ್ಯಾಯ
ಯುಗೇ ಯುಗೇ ಕೆಲ್ಫಿನಾಮ್ನಾ ಮಹಾತ್ಮಾ
ವರ್ಣಸ್ಥಿತಿಂ ಕರ್ತುಮನೇಕರೂಪೆಃ |
ಸನಾತನೋ ಬ್ರಹ್ಮಮಯಃ ಪುರಾತನೋ
ನ ಯಸ್ಯೆ ರೂಪಂ ಸುರಸಿದ್ಧದೈತ್ಯಾಃ | ೧೮ ॥
ಪಶ್ಯಂತಿ ವಿಜ್ಞಾ ನಗತಿಂ ವಿಹಾಯ
ಅತೋಯವಮೇನಾಪಿ ಸಮರ್ಚೆಯುಂತಿ |
ಮತ್ಸಾ 4 ದಿರೊಪಾಣಿ ಚರಾಣಿ ಸೋವ್ಯಾತ್ Il er I
ನನೋ ನಮಸ್ತೇ ಪುರುಷೋತ್ತ ಮಾಯ
ಪುನಶ್ಚ ಭೋಕೋಪಿ ನಮೋ ನಮಸ್ತೇ!
ನಮೋ ನಮಃ ಕಾರಣಕಾರಣಾಯ
ನಯಸ್ವ ಮಾಂ ಮುಕ್ತಿಪದಂ ನಮಸ್ತೇ Il ೨೦॥
ಏನಂ ನಮಸ್ಕೃತಸ್ತಸ್ಕ ಮಹರ್ಹೇರ್ಭಾವಿತಾತ್ಮನಃ ।
ಪ್ರತ್ಯಕ್ಷತಾಂ ಗತೋ ದೇವಃ ಸ್ವಯಂ ಚಕ್ರ ಗೆದಾಧರಃ ॥ ೨೧॥
೧೮-೧೯. ಸನಾತನಬ್ರಹ್ಮನೂ, ಪುರಾಣಪುರುಷನೂ ಅನೇಕರೂಪನೂ
ಆದ ಯಾರು ಒಂದೊಂದು ಕಲಿಯುಗದಲ್ಲಿಯೂ ವರ್ಣಗಳನ್ನು ನೆಲೆಗೊಳಿಸಲು
ಕಲ್ಕಿಯೆಂಬ ಹೆಸರಿನಿಂದವತರಿಸುವನೋ, ಯಾರ ಮೂಲರೂಪವನ್ನು
ಸುರರಾಗಲಿ, ಸಿದ್ಧರಾಗಲ್ಲಿ ದೈತ್ಯರಾಗಲಿ ವಿಜ್ಞಾನ ಗತಿಯನ್ನು ಬಿಟ್ಟು
ನೋಡಲಾರಡಿ ಚರವಾದ ಅವನ ಮತ್ಸಾದಿರೂಪಗಳನ್ನು ಯೋಗದಿಂದ
ಅರ್ಚಿಸುವರೋ ಆ ಸ್ವಾವಿಂಯು ನನ್ನನ್ನು ಕಾಪಾಡಲಿ.
೨೦. ಪುರುಷೋತ್ತಮನಾದ ನಿನಗೆ ನಮಸ್ಕಾರ. ಕಾರಣಕೆ
(ಮೂಲ)ಕಾರೆಣನಿಗೆ ನಮಸ್ಕಾರ. ನನ್ನನ್ನು ಮುಕ್ತಿ ನದಕ್ಶೇರಿಸು, ನಿನಗೆ
ನಮಸ್ಕಾರ,
೨೧. ಹೀಗೆ ನಮಿಸುತ್ತಿದ್ದ ಸನಿತ್ರಾತ್ಮನಾದ ಆ ಗೌರಮುಖಮಹರ್ಷಿಗೆ
ಶಂಖಚಕ್ರ ಗದಾಧಾರಿಯಾದ ದೇವನು (ತಾನು) ಪ್ರ ಹೈ ಕ್ರನಾದನು.
189
ವರಾಹಪ್ರರಾಣಂ
ತಂ ದೃಷ್ಟ್ವಾ ತಸ್ಯ ನಿಜ್ಞಾನಂ ನಿಸ್ತರಂಗಂ ಸ್ವದೇಹತಃ |
ಉತ್ತಸ್ಟ್ ಸೋಸಿ ತಂ ಅಬ್ಬಾ ಶಸ್ಮಿನ್ಬಹ್ಮಣಿ ಶಾಶ್ವತೇ ॥
ಲಯಂ ಜಗಾಮ ದೇವಾತ್ಮನ್ಯಪುನರ್ಭವಸಂಜ್ಞಿತೇ ॥ 2೨ |
ಇತಿ ಶ್ರೀವರಾಹಪುಠಾಣೇ ಆದಿಕೃತವೃತ್ತಾಂತೇ ಗೌರಮುಖಸ್ಯ
ನೋಕ್ಷ್ಸನಿರೂಪಣಂ ನಾಮ ಪಂಚದಶೋಧ್ಯಾ ಯೆಃ
೨೨. ಆ ಪರಮಾತ್ಮಸಂದರ್ಶನದಿಂದ ಆ ಗೌರಮುಖನಿಗೆ ಸ್ವದೇಹ
ದಲ್ಲಿಯೇ, ತರೆಂಗವಿಲ್ಲದ ದಿವ್ಯಜ್ಞಾ ನವುಂಟಾಯಿತು. ಅದನ್ನು ಪಡೆದು ಅವನು
ದೇವನಾದ ಆ ಶಾಶ್ವತಸರಬ್ರಹ್ಮನಲ್ಲಿ ಐಕ್ಯನಾದನು.
ಅಧ್ಯಾಯದ ಸಾರಾಂಶೆ :--
ಶ್ರೀವರಾಹೆದೇವನು ಭೂದೇವಿಗೆ, ಗೌರಮುಖಮುನಿಯು ಮಾರ್ಕಂಡೇಯ
ನಿಂದ ಶ್ರಾದ್ಧಕಲ್ಪವನ್ನೂ ಪೂರ್ವಜನ್ಮದಲ್ಲಿ ತಾನು ಭೃಗುವಾಗಿದ್ದುದನ್ನೂ ಕೇಳಿ
ಹನ್ನೆರಡುವರ್ಷಗಳಕಾಲ ಶ್ರಾದ್ಧ ಕರ್ಮದಿಂದ ಪಿತೃಗಳನ್ನು ತೃಪ್ತಿಸಡಿಸಿ, ಬಳಿಕ,
ಹರಿಯನ್ನು ದಶಾವತಾರಸ್ತೋತ್ರದಿಂದ ಸ್ತುತಿಸಿ ಆವನ ಸಂದರ್ಶನದಿಂದ
ದಿವ್ಯಜ್ಞಾನಿಯಾಗಿ, ಆ ಪರಬ್ರಹ್ಮನಲ್ಲಿಯೇ ಐಕ್ಯನಾದನು ಎಂಬುದನ್ನು ಆ
ಸ್ತೋತ್ರದೊಡನೆ ತಿಳಿಸುವನು. ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಹೆದಿನೈದನೆಯ
ಅಧ್ಯಾಯ.
190
॥ ಶ್ರೀಃ ॥
NX
ಹೋಡಶೋಧ್ಯಾಯಃ
ಅಥ ಸರನೋಪಾಖ್ಯಾನಮ್
ES
ರಾಕಾ
॥ ಧರಣ್ಯವಾಜ ॥
ತದಾ *ದುರ್ವಾಸಸಾ ಶಸ್ತೋ ದೇನರಾಜಃ ಶತಕ್ರತುಃ |
ವಸಿಷ್ಯಸಿ ತ್ವಂ ಮರ್ತ್ಶೇಷು ಸುಪ್ರತೀಕ ಸುತೇನ ತು ॥೧॥
ಉತ್ಸಾದಿತೋ ದಿವೋ ಮೂಢೇತ್ಯೇನಮುಕ್ತಸ್ತು ಭೂಧರಃ |
ಇಂದ್ರೋ ಮರ್ತ್ಯಮುಪಾಗವ್ಯು ಸರ್ವದೇವಸಮಸ್ಸಿ ತಃ Il ೨ I
ಕಿಂಚೆಕಾರೆ ಚ ತಸ್ಮಿಂಸ್ತು ದುರ್ಜಯೇ ಚ ನಿಪಾತಿತೇ |
ಪರಮೇಷ್ಮಿನಾ ಭಗನತಾ ತೇನ ಯೋಗವಿದುತ್ತಮೌ ೪೩%
ಹದಿನಾರನೆಯ ಅಧ್ಯಾಯ
ಸರಮೆಯ ಕಥೆ
[Se
೧-೪. ಭೂದೇವಿ. -ದೇವ, ಹಿಂದೆ*ದುರ್ವಾಸಖುಹಿಯಿಂಂದ, “ಮೂಢನೇ,
ನೀನು ಸುಪ್ರತೀಕನ ಮಗ (ದುರ್ಜಯಂ) ನಿಂದ ಸ್ವರ್ಗದಿಂದ ತಳ್ಳಿಸಿಕೊಂಡು,
ಭೂಲೋಕದಲ್ಲಿ ವಾಸಮಾಡುವೆ.?' ಎಂದು ಶಾಪವನ್ನು ಪಡೆದ ದೇವರಾಜನೂ,
ಶತಕ್ರತುವೂ ಆದ ಇಂದ್ರನು ಮನುಷ್ಯಲೋಕಕ್ಕೆ ದೇವತೆಗಳೆಲ್ಲರೊಡನೆ ಬಂದು,
ಭಗವಂತನಾದ ಆ ಪರಮಾತ್ಮನಿಂದ ಆ ದುರ್ಜಯನು ಹತನಾದ ಬಳಿಕ ಏನು
ಮಾಡಿದನು? ಯೋಗ್ಯಜ್ಞರಲ್ಲಿ ಮೇಲಾದ ಆ ಮಿದ್ಯುತ್ಸುವಿದ್ಯುತ್ತುಗಳು ಆಗ
೫ ಅತ್ರೇಯನ ಶಾಸವೆಂದು ಹಿಂದೆ ೧ಂ ನೆಯ ಅಧ್ಯಾಯದ ೨೩-೨೪ ನೆಯ
ಶ್ಲೋಕಗಳಲ್ಲಿದೆ.
191
ವರಾಹೆಪುರಾಣಂ
ಸ್ವರ್ಗೇ ನಿದ್ಯುತ್ಸುವಿದ್ಯುಚ್ಚ ತೌ ಚ 40 ಚಕ್ರೆತುಸ್ತದಾ |
ಏತನ್ಮೇ ಸಂಶಯಂ ಬೇವ ಕಥಯಸ್ವ ಪ್ರಸಾದತಃ ॥೪॥
॥ ವರಾಹ ಉವಾಚ ॥
ದುರ್ಜಯೇನ ಜಿತೋ ಧಾತ್ರಿ ದೇವರಾಜಃ ಶತಕ್ರತುಃ |
ಭಾರತೇಹಿ ತದಾವರ್ಹೇ ವಾರಾಣಸ್ಯಾಂತು ಪೂರ್ವತಃ |
ಆಶ್ರಿತ್ಯ ಸಂಸ್ಥಿತೋ ದೇವೈಃ ಸಹ ಯಕ್ಷಮಹೋರಗೈಃ ll ೫ ॥
ನಿದ್ಯುತ್ಸುವಿದ್ಯುಚ್ಚೆ ತದಾ ಯೋಗಮಾಸ್ಥಾ ಯೆ ಶೋಭನೇ ॥೬॥
ದೀರ್ಥತಾಹಜ್ಜರಂ ವಾಯುಕರ್ಮಯೋಗೇನ ಸಂಶ್ರಿತೌ |
ಲೋಕೆಪಸಾಲಾಯ ತೆಂ ಕೈತ್ಸ್ನಂ ಚಕ್ರೆತುರ್ಯೋಗಮಾಯಯಾ ॥೭॥
ತಂ ದುರ್ಜಯಂ ಮೃತಂ ಶ್ರುತ್ವಾ ಸಮುದ್ರಾಂತಃ ಸ್ಥಿತೆಂ ಸದಾ |
ಆಕೀಯ ಚೆತುರಂಗೆಂ ತು ದೇವಾಸ್ಟ್ರತಿ ನಿಜಗ್ಗತುಃ ॥೮॥
ಸ್ವರ್ಗದಲ್ಲಿ ಏನ್ನು ಮಾಡಿದರಂ? ಎಂಬ ಈ ನನ್ನ ಸಂದೇಹೆವನ್ನು ದಯೆಯಿಂದ
(ಹೇಳಿ) ಪರಿಹರಿಸು.
೫. ವರಾಹೆ-ಭೂದೇವಿ, ದುರ್ಜಯನಿಂದೆ ಸೋತ ಶತಕ್ರತುವೂ,
ದೇವತೆಗಳೊಡೆಯನೂ ಆದ ಇಂದ್ರನು ಆಗ ದೇವಯಕ್ಷಮಹೋರಗರೊಡನೆ
ಭಾರತವರ್ಷದಲ್ಲಿ ಕಾಶಿಯಲ್ಲಿ ಬಂದು ಸೇರಿ ಮೊದಲಿನಿಂದಲೂ ನೆಲೆನಿಂತನು.
೬-೭. ಮಂಗಳೇ, ವಿದ್ಯುತ್ಸುವಿದ್ಯುತ್ತುಗಳು ಆಗ ಯೋಗವನ್ನಾಶ್ರಯಿಸಿ,
ವಾಯುಕರ್ಮಯೋಗದಿಂದ ಅಧಿಕವಾದ ತಾಪಜ್ವರವನ್ನು ಪಡೆದು ಲೋಕ
ಪಾಲಕರು ಮಾಡುತ್ತಿದ್ದ ಸಮಸ್ತ ಕಾರ್ಯವನ್ನೂ ತಮ್ಮ ಯೋಗಮಾಯಿಯಿಂದ
ಮಾಡುತ್ತಿದ್ದರು.
ಆ. ಆ ದುರ್ಜಯನು ಸತ್ತುದನ್ನು ಕೇಳಿ, ಅವರು ಅದುವರೆಗೆ
ಸೆಮುದ್ರದೊಳಗಡೆಯಲ್ಲಿದ್ದ ತಮ್ಮ ಚತುರಂಗಸೇನೆಯನ್ನು ತೆಗೆದುಕೊಂಡು ಆಗ
ದೇವತೆಗಳಮೇಲೆ ಯುದ್ಧಕ್ಕೆ ಹೊರಟರು.
192
ಹದಿನಾರನೆಯ ಅಧ್ಯಾಯ
ಆಗತ್ಯ ತೌ ತದಾ ದೈತ್ಯೌ ಮಹಾಸೈನ್ಯೇನ ಪರ್ವತಂ |
ಹಿಮವಂತಂ ಸಮಾಶ್ರಿತ್ಯ ಸಂಸ್ಥಿತೌ ತು ಬಭೊವತುಃ Il € i
ದೇವಾ ಅಪಿ ಮಹೆತ್ಸೈನ್ಯಂ ಸಂಹತ್ಯ ಕೃತದಂಶಿತಾಃ I
ಮಂತ್ರೆಯಾಂಚಕ್ರುರವ್ಯಗ್ರಾ ಐಂದ್ರಂ ಪದಮಭೀಪ್ಸವಃ Il ac If
ಅಬ್ರವೀತ್ರತ್ರ ದೇವಾನಾಂ ಗುರುರಾಂಗಿರಸೋ ಮುನಿಃ |
ಗೋಮೇಥಧೇನ ಯಜಧ್ವಂ ವೈ ಪ್ರಥಮಂ ತದನಂತರಂ ॥ ೧೧॥
ಯೆಷ್ಟೈವ್ಯಂ ಕ್ರತುಭಿಃ ಸರ್ವೈರೇಷಾ ಸ್ಥಿ ತಿರಥಾಮರಾಃ |
ಉಪದೇಶೋ ಮಯಾ ದತ್ತೆಃ ಕ್ರಿಯತಾಂ ಶೀಘ್ರಏಷವೈ ll ೧೨ ॥
ಏವಮುಕ್ತಾಸ್ತದಾ ದೇವಾ ಗಾಃ ಪಶೂಂಶ್ಚಾನುಕಲ್ಪ್ಯ ತೇ |
ಮುಮುಚುಶ್ವಾರಣಾರ್ಥಾಯಿ ರೆಕ್ಷಾರ್ಥಂ ಸರಮಾಂದದುಃ ॥ ೧೩ ॥
೯. ಆ ರಾಕ್ಷಸರು ದೊಡ್ಡದಾದ ಸೈನ್ಯದೊಡನೆ ಬಂದ್ಕು ಹಿಮವತ್ಸರ್ವತ
ವನ್ನು ಆಶ್ರಯಿಸಿ ನಿಂತರು.
೧೦. ದೇವತೆಗಳೂ ದೊಡ್ಡೆ ದಂಡನ್ನು ಸೇರಿಸ್ಸಿ ಅವ್ಯಾಕುಲರಾಗಿ
ಇಂದ್ರ ಪದವಿಯನ್ನು ಮತ್ತೆ ಪಡೆಯಲು ಬಯಸಿ, ಮಂತ್ರಾಲೋಚನೆ ಮಾಡಿದರು.
೧೧-೧೨. ಅವರಲ್ಲಿ ಗುರುವಾದ ಬೃಹಸ್ಪತಿಮುನಿಯು *ಮೊದಲು
ಗೋಮೇಧೆಯಜ್ಞ ವನ್ನು ಮಾಡಿರಿ, ಆಮೇಲೆ ಸರ್ವಯಜ್ಞ ಗಳನ್ನೂ
ಮಾಡಬೇಕು. ದೇವತೆಗಳೇ ಇದು ನಿಮ್ಮ ರಕ್ಷಣೆ. ನಾನು ಉಪದೇಶ
ಮಾಡಿದ್ದೇನೆ. ಇದನ್ನು ಬೇಗನೆ ಮಾಡಿರಿ” ಎಂದನು.
೧೩. ಹೀಗೆ ಹೇಳಿಸಿಕೊಂಡು ದೇವತೆಗಳು ಗೋವುಗಳನ್ನು ಯಜ್ಞ ಸಶುಗ
ಳಾಗಿ ನಿಷ್ಕರ್ಷಿಸಿ, ಅವುಗಳನ್ನು ಸಂಚಾರಕ್ಕಾಗಿ ಬಿಟ್ಟರು. ಅವುಗಳ ರಕ್ಷಣೆಗಾಗಿ
ಸರಮೆಯನ್ನು ಕಳೆಹಿದರು.
೨೫ 193
ವರಾಹೆಪುರಾಣಂ
ಶಾಶ್ಚ ಗಾವೋ ದೇನಶುನ್ಯಾ ರೆಕ್ಷಮಾಣಾ ಧರಾಧರೇ |
ತತ್ರ ಜಗ್ಮುಸ್ತದಾಗಾವಶ್ಚರಂತ್ಕೋ ಯತ್ರ ಶೇಂಸುರಾಃ ॥ ೧೪ ॥
ತೇಚೆ ಗಾವಸ್ತು ತಾ ದೃಷ್ಟ್ವಾ ಶುಕ್ರಮೂಚುಃ ಪುರೋಹಿತೆಂ |
ಪಶ್ಯ ತ್ವಂ ದೇವ ಗಾ ಬ್ರಹ್ಮೆಂಶ್ಲಾರ್ಯಂತೇ ರಕ್ಷಮಾಣಯಾ ॥
ಜೇವಶುನ್ಯಾ ಸರಮಯಾ ವದ 8೦ ಕ್ರಿಯಶೇಥುನಾ 1 ೧೫ |
ಏವಮುಕ್ತಸ್ತದಾ ಶುಕ್ರೆಃ ಪ್ರತ್ಯುವಾಚಾಸುರಾಂಸ್ತೆದಾ |
ಏತಾ ಗಾ ಪ್ರಿಯತಾಂ ಶೀಘ್ರ್ರಮಸುರಾ ಮಾ ವಿಲಂಬಥೆ H ೧೬ ॥
ಏವೆಮುಕ್ತಾಸ್ತದಾ ದೈತ್ಯಾಃ ಜಹುಸ್ತಾ ಗಾ ಯದೃಚ್ಛಯಾ ।
ಹೃತಾಸು ತಾಸು ಸೆರಮಾ ಮಾರ್ಗಾನ್ವೇಷಣತತ್ಸರಾ Il ೧೭ ॥
ಅಸಶ್ಯತ್ಸಾ ದಿತೇಃ ಸುತ್ರೈರ್ನೀತಾ ಗಾವೋ ಧರಾಧರೇ |
ದೈತ್ಯೈರಫಿ ಶುನೀ ದೃಷ್ಟಾ ದೃಷ್ಟಮಾರ್ಗಾ ವಿಶೇಷತಃ ॥ ೧೮ ॥
೧೪. ಧರಾಧೆರೇ, ಆ ಹಸುಗಳು ದೇವತೆಗಳೆ ನಾಯಿಯಾದ ಆ ಸರಮೆಯ
ಕಾವಲುಳ್ಳವಾಗಿ ಸಂಚರಿಸುತ್ತಾ ಆ ವಿದ್ಯುತ್ಸುವಿದ್ಯು ದ್ರಾ ಕ್ಷಸರಿದ್ದೆಡೆಗೆ ಹೋದವು.
೧೫. ಅವರು ಆ ಹಸುಗಳನ್ನು ನೋಡಿ, ಪ್ರೆರೋಹಿಶನಾದೆ ಶುಕ್ರಾ
ಚಾರ್ಯನನ್ನು ಕುರಿತು" ಬ್ರಹ್ಮನೇ, ದೇವತೆಗಳೆ ನಾಯಿಯಾದ ಸರೆಮೆಯ
ಕಾವಲಿನಲ್ಲಿ ದೇವತೆಗಳ ಹಸುಗಳು ಸಂಚರಿಸುತ್ತಿವೆ. ನೋಡು. ಈಗ ಏನು
ಮಾಡಬೇಕೆಂಬುದನ್ನು ಹೇಳು” ಎಂದರು.
೧೬ ಹೀಗೆ ಹೇಳಲು ಶುಕ್ರಾಚಾರ್ಯನು ಅಸುರರಿಗೆ «ಈ ಹೆಸುಗಳನ್ನು
ಬೇಗನೆ ಅಪಹೆರಿಸಿರಿ. ಅಸುರರೇ, ತಡಮಾಡಬೇಡಿ.” ಎಂದು ಹೇಳಿದನು:
೧೭-೧೮. ಹೀಗೆ ಹೇಳಿಸಿಕೊಂಡ ಆ ರಾಕ್ಷಸರು ಆಗ ಆ ಹಸುಗಳನ್ನು
ಅಪಹೆರಿಸಿದರು. ಅಕಸ್ಮಾತ್ತಾಗಿ ಹೆಸುಗಳು ಕಳೆವಾಗಲು ದಾರಿಯನ್ನು
ಹುಡುಕುತ್ತಾ ಹೋದ ಆ ಸರಮೆಯು, (ದಿತಿಯಮಕ್ಕಳಾದೆ) ರಾಕ್ಷಸರು ಕದ್ದ
ಆ ಹೆಸುಗಳನ್ನು ಕಂಡಿತು. ದಾರಿಯನ್ನು ಚೆನ್ನಾಗಿ ಕಂಡ ಆ ನಾಯೆನ್ನು
ರಾಕ್ಷಸೆರೊ ನೋಡಿದರು.
194
ಹದಿನಾರನೆಯ ಅಧ್ಯಾಯ
ದೃಷ್ಟ್ವಾ ತೇ ತಾಂ ಚ ಸರಮಾಂ ಸಾಮಪೂರ್ವಮಿದಂ ವಚಃ |
ಆಸಾಂ ಗವಾಂ ತು ದುಗ್ಗೈವಂ ಸ್ಲೀರಂ ತ್ವಂ ಸರಮೇ ಶುಭೇ ॥
ಪಿಬ ಸ್ಪೈರಮಿತಿ ಪ್ರೋಕ್ತ್ವಾ ತಸ್ಯೈ ತದ್ದದುರೆಂಜಸಾ ॥೧೯॥
ದತ್ವಾ ತು ಕ್ಷೀರಪಾನಂ ತು ತಸ್ಯೈ ತೇ ದೈತ್ಯನಾಯಕಾಃ ॥ ೨೦॥
ಮಾ ಭದ್ರೇ ದೇವರಾಜಾಯ ಗಾಸ್ತ್ವಿಮಾ ವಿನಿವೇದಯು |
ಏವಮುಕ್ತಾ ತಕೋ ದೈತ್ಯಾ ಮುಮುಚುಸ್ತಾಂ ಶುನೀಂ ವನೇ ॥ ೨೧॥
ಕೈರ್ಮುಕ್ತಾ ಸಾ ಸುರಾಂಸ್ತೂರ್ಣಂ ಜಗಾಮ ಖಲು ವೇಪತೀ |
ನಮಶ್ಚಳ್ರೇ ಚ ದೇವೇದ್ರಂ ಸರಮಾ ಸುರಸತ್ತಮಂ Il ೨೨॥
ಆ
ತಸ್ಕಾಶ್ಚ ಮರುತೋ ದೇವಾ ದೇವೇಂದ್ರೇಣ ನಿರೂಪಿತಾಃ ।
ಗೂಢಂ ಗೆಚ್ಛೆತ ರಶ್ಷಾರ್ಥಂ ದೇವಶುನ್ಯಾ ಮಹಾಬಲಾಃ ॥ ೨೩ ॥
ಇತ್ಯುಕ್ತಾಸ್ತೇನ ಸೂಕ್ಷ್ಮೇಣ ವಪುಷಾ ಜಗ್ಮುರೆಂಜಸಾ |
ತೇಪ್ಯಾಗೆಮ್ಯ ಸುರೇಂದ್ರಾಯ ನಮಶ್ಚಕ್ರುರ್ಧರಾಧರೇ Il ೨೪ |
೧೯. ಆ ಸರಮೆಯನ್ನು ನೋಡಿದ ಅವರು ಸಮಾಧಾನದಿಂದ 4 ಶುಭೇ,
ಸರಮೇ, ಈ ಹೆಸಂಗಳ ಹಾಲನ್ನು ಕರೆದು, ನೀನು ಬೇಕಾದ ಹಾಗೆ ಕುಡಿ.” ಎಂದು
ಹೇಳಿ ಬೇಗನೆ ಅದನ್ನು ಅದಕ್ಕೆ ಕೊಟ್ಟರು.
೨೦-೨೧. ಆ ರಾಕ್ಷಸನಾಯಕರು ಹಾಲನ್ನು ಕುಡಿಯಲು ಕೊಟ್ಟು,
“ಭದ್ರೇ ಇಂದ್ರನಿಗೆ ಈ ಹಸುಗಳು ಇಲ್ಲಿರುವುದನ್ನು ತಿಳಿಸಬೇಡ” ಎಂದು ಹೇಳಿ ಆ
ನಾಯನ್ನು ಕಾಡಿನಲ್ಲಿ ಬಿಟ್ಟರು.
೨೨, ಅವರು ಬಿಟ್ಟ ಆ ಸರಮೆಯು ಬೇಗ ದೇವತೆಗಳ ಹತ್ತಿರ ಹೋಗಿ
ನಡುಗುತ್ತಾ ಸುರೋತ್ತಮನಾದ ದೇವೇಂದ್ರನಿಗೆ ನಮಸ್ಯರಿಸಿತು.
೨೩-೨೪. «ಆ ನಾಯಿಯ ರಕ್ಷಣೆಗಾಗಿ ನೀವು ಯಾರಿಗೂ ತಿಳಿಯದಂತೆ
ಜತೆಯಲ್ಲಿ ಹೋಗಿ” ಎಂದು ಇಂದ್ರನಿಂದ ಆಜ್ಞ ಹ್ರರಾದ ಮಹಾಬಲಶಾಲಿಗಳಾದ
ಮರುದ್ದೇವತೆಗಳು ಸೂಕ್ಷ್ಮದೇಹೆದಿಂದೆ ಹೋಗಿದ್ದರು. ದೇವೀ, ಅವರೂ
ಬೇಗನೆಬಂದು ದೇವೇಂದ್ರನಿಗೆ ನಮಸ್ಕರಿಸಿದರು.
195
ವರಾಹೆ ಪುರಾಣಂ
ತಾಂದೇವರಾಜಃ ಸಪ್ರಚ್ಛ ಗಾವಃ 80 ಸರಮೇಇಭವನ್ 1
ಏವಮುಕ್ತಾ ತು ಸರಮಾ ನಜಾನಾಮಾತಿ ಚಾಬ್ರವೀತ್ ॥ ೨೫ ॥
ತತ ಇಂದ್ರೋ ರುಷಾ ಯುಕ್ತೋ ಯಜ್ಜ್ಯಾರ್ಥಮುಪಕಲ್ಪಿತಾಃ |
ಗಾವಃ ಕ್ವ ಚೇತಿ ಮರುತಃ ಪ್ರೋವಾಚೇದಂ ಶುನೀ ಕೆಥೆಂ ॥ ೨೬ |
ಏನಮುಕ್ತಾಸ್ತು ಮರುತೋ ದೇವೇಂದ್ರೇಣ ಧರಾಫರೇ 1
ಕೆಥಯಾಮಾಸುರವ್ಯಗ್ರಾಃ ಕರ್ಮ ತತ್ಸರಮಾಕೃೈತಂ ॥ ೨೭॥
ತತ ಇಂದ್ರಃ ಸಮುತ್ಥಾಯ ಪದಾ ಸಂತಾಡಯಚ್ಛುನೀಂ |
ಕ್ರೋಧೇನಮಹತಾವಿಷ್ಟೋ ದೇವನೇಂದ್ರಃ ಪಾಕಶಾಸನಃ || ೨೮ Il
ಸೀರಂ ಪೀತಂ ತ್ವಯಾ ಮೂಢೇ ಗಾವಸ್ತಾಶ್ಚಾಸುರೈರ್ಹ್ಯತಾಃ।
ಏವಮುಕ್ತ್ವಾ ಪದಾ ತೇನ ತಾಡಿತಾ ಸರಮಾ ಧರೇ ॥೨೯॥
೨೫. ದೇವರಾಜನು ಆ ನಾಯನ್ನು " ಸರಮೇ, ಹಸುಗಳೇನಾದವು ?
ಎಂದು ಕೇಳಿದನು. ಹೀಗೆ ಕೇಳಿಸಿಕೊಂಡ ಆ ಸರಮೆಯು ನಾನು ಕಾಣೆ?
ಎಂದಿತು.
೨೬. ಬಳಿಕ ಇಂದ್ರನು ಸಿಟ್ಟುಗೊಂಡು, “ಯೆಜ್ಜಕ್ಕಾಗಿ ಕ್ಲ್ಪ್ತವಾಗಿದ್ದ
ಹಸುಗಳು ಎಲ್ಲಿ? ಈ ನಾಯಿಯು ಹೇಗೆ ಇಲ್ಲಿಗೆ ಬಂದಿತು?” ಎಂದು ಮರುತ್ತು
ಗಳನ್ನು ಕೇಳಿದನು.
೨೭. ಹಾಗೆ ಕೇಳಲು ಮರುತ್ತುಗಳು ವ್ಯಾಕುಲವಿಲ್ಲದವರಾಗಿ ಸರಮೆಯು
ಮಾಡಿದ ಕಾರ್ಯವನ್ನು ಹೇಳಿಬಿಟ್ಟರು.
೨೮. ಬಳಿಕ ಪಾಕಶಾಸನನಾದ ದೇವೇಂದ್ರನು ಬಹಳ ಸಿಟ್ಟಿನಿಂದ ಎದ್ದು,
ನಾಯಿಯನ್ನು ಒದೆದನು.
೨೯. ಧೆರೇ, 4ಮೂಢಳೇ ನೀನು ಹಾಲನ್ನು ಕುಡಿದೆ. ಆ ಹಸುಗಳನ್ನು
ರಾಕ್ಷಸರು ಅಪೆಹೆರಿಸಿದರಂ.?' ಎಂದು ಹೇಳಿ ಅವನು ಸರಮೆಯನ್ನು ಒದ್ದನು.
196
ಹೆದಿನ್ರೆನೆಯೆ ಅಧ್ಯೂಯೆ
ತಸ್ಯೇಂದ್ರಸಾದಘಾತೇನೆ ಸೀರಂ ವಕ್ಫ್ರಾತ್ ಪ್ರಸುಸ್ರುನೇ 1
ಸ್ಪವತಾ ತೇನ ಪಯಸಾ ಸಾಶುನೀ ಯತ್ರಗಾಭವತ್ ॥ ೩೦ Il
ಜಗಾಮ ತತ್ರ ದೇನೇಂದ್ರಃ ಸಹಸೈನ್ಯಸ್ತದಾಧರೇ |
ಅಪಶ್ಯತ್ತತ್ರ ದೇವೇಂದ್ರ ಸ್ತಾಗಾ ದೆ ತೆ ್ಯೈರುಪಾಹೈ ತಾಃ | ೩೧॥
ಚಕ್ರುರ್ಯೇ ಹಾಲನಂ ದೈತ್ಯಾಃ ತೇ ದೈತ ಹತ್ಯಾ ಬಲಿನೋಭೃಶಂ |
ತೈಃ ಸೈನ್ಕೈ ರ್ನಿಹತಾಃ ಸದಸ ಸತ್ಯಜುರ್ಗಾಃ ಸ್ವಮೂರ್ತಿಭಿಃ Wl as Il
ಸಾಮಂತೈಶ್ಚೆ ಸುರೇಂದ್ರೋಥ ವೃತಃ ಪರಮಹರ್ಷಿತೈಃ |
ತಾಶ ಅಬಾ, ಮಹೇಂದೈಸ್ನು ಮುದಾ ಪರಮಯಾ ಯುತಃ ॥೩೩॥
೪9೦ ಗ) ಕ) ಎಎ
ಚಕಾರ ಯಜ್ಚಾ ನಿ ವಿಧಾನ್ ಸಹೆಸ್ರಾನಪಿ ಸಪ್ಪೆ ್ರಭುಃ 1
ಕ್ರಿಯಮಾಣ್ಯಸ ಸ್ತತೋ ಯಜ್ಞೆ ಎರ್ವವ್ನೆ ೈಭೇಂದ್ರ ಸ್ಯ ತದ್ಬಲಂ ll av I
೩೦. ಇಂದ್ರನ ಆ ಒದೆಯಿಂದ ನಾಯಿ ಕುಡಿದಿದ್ದ ಹಾಲನ್ನು ಕಕ್ಕಿತು
ಆ ಹಾಲನ್ನು ಬಾಯಿಂದ ಸುರಿಸುತ್ತಲೇ ಆ ನಾಯಿಯು ಯಜ್ಞದ ಆ
ಹಸುಗಳಿದ್ದೆಡೆಗೆ ಹೋಯಿತು.
೩೧. ಭೂದೇವೀ, ಆಗ ದೇವೇಂದ್ರನು ಸೈನ್ಯದೊಡನೆ ಅಲ್ಲಿಗೆ ಹೋಗಿ
ರಾಕ್ಷಸರು ಕದ್ದಿದ್ದ ಆ ಹಸುಗಳನ್ನು ಕಂಡನು.
೩೨. ಹಸುಗಳನ್ನು ರಕ್ಷಿಸುತ್ತಿದ್ದ ಅತಿ ಬಲಶಾಲಿಗಳಾದ ರಾಕ್ಷಸರು
ಇಂದ್ರಸೈ ನ್ಯದಿಂದ ಹತರಾಗಿ ಹಸುಗಳನ್ನು ತಮ್ಮ ಬಂಧನದಿಂದ ಬಿಟ್ಟರು.
೩೩-೩೪. ಪ್ರಭುವಾದ ದೇವೇಂದ್ರನು ಬಳಿಕ ಪರಮ ಸಂತುಷ್ಟರಾದ
ಸಾಮೆಂತಕೊಡನೆ ಆ ಹಸುಗಳನ್ನು ಪಡೆದು, ಹೆಚ್ಚಾದ ಸಂತೋಷದಿಂದ ಬಗೆ
ಬಗೆಯಾದ ಸಾವಿರಾರು ಯಜ ಗಳನ್ನೂ ಮಾಡಿದನು ಮಾಡುವ ಯಜ್ಞ ಗಳಿಂದ
ಇಂದ್ರನ ಶಕ್ತಿಯೂ, ಸೈನ್ಯವೂ ಹೆಚ್ಚಾಗಿ ಬೆಳೆಯಿಂತು.
197
ವರಾಹಪುರಾಣಂ
ವರ್ಧಿತೇನ ಬಲೇನೇಂದ್ರೋ ಜೇವಸೈನ್ಯಮುವಾಚೆ ಹೆ |
ಸೆನ್ನಹ್ಯ ತಾಂ ಸುರಾಃ ಶೀಘ್ರಂ ದೈತ್ಯಾನಾಂ ನಧಕೆರ್ಮಣಿ ॥ ೩೫ |
ಏವಮುಕ್ತಾಸ್ತದಾ ದೇವಾಃ ಸನ್ನದ್ಧಾಸ್ತತ್ ಕ್ಷಣೇಭವನ್ |
ಅಸುರಾಣಾಮಭಾವಾಯ ಜಗ್ಮುರ್ದೇವಾಃ ಸವಾಸವಾಃ | ೩೬!
ಗತ್ವಾ ತು ಯುಯುಧುಸ್ತೂರ್ಣಂ ನಿಜಿಗ್ಯುಸ್ತ್ವಾಸುರೀಂಚೆಮೂಮ್ |
ಜಿತಾಶ್ಚ ದೇವೈರಸುರಾ ಹೆತಶೇಷಾ ಧರಾಧರೇ ॥ ೩೭॥
ಮಮಜ್ದ್ಜುಃ ಸಾಗೆರೆಜಲೇ ಭಯ ತ್ರಸ್ತಾ ವಿಜೇತಸಃ ॥ ೩೮ ॥
ದೇನರಾಜೋಪಿ ತ್ರಿದಿವಂ ಲೋಕಪಾಲೈಃ ಸಮಂ ಧಕೇ!
ಆರುಹೈ ನತ ಪ್ರಾಗ್ವೆತ್ಸದೇವೋ ಹೇನಿನ Il 4 |]
ಯೆ ಏನ ಶೃಣುಯಾನ್ನಿತ್ಯಂ ಸರಮಾಖ್ಯಾನಮುತ್ತಮಂ ।
ಸ ಗೋಮೇಧಸ್ಯ ಯಜ್ಞಸ್ಯ ಫಲಂ ಪ್ರಾಸ್ನೋತಿ ಮಾನವಃ Il ೪೦ |!
೩೫. ಇಂದ್ರನು ಹೆಚ್ಚಿ ದ ಬಲದಿಂದ ದೇವಸೇನೆಗೆ “ದೇವತೆಗಳು ಬೇಗನೆ
ಾಕ್ಷಸರ ಕೊಲೆಗೆಲಸ ಕೈ ಸಿದ ರಾಗಲಿ?' ಎಂದು ಹೇಳಿದನು.
೩೬. ಹೀಗೆ ಹೇಳಲು ದೇವತೆಗಳು ಒಡನೆಯೇ ಯುದ ಸನ್ನ ದ್ಧ ರಾದರು.
ರಾಕ್ಷಸರು ಇಲ್ಲದಂತೆ ಮಾಡಲು ಇಂದ್ರಸಹಿತರಾಗಿ ದೇವತೆಗಳು. ಹೊರದಿರು.
೩೭-೩೮. ಹೋಗಿ ಯುದ್ಧಮಾಡಿ ರಾಕ್ಷಸಸ್ಥೆ ಸೈನ್ಯವನ್ನು ಬೇಗನೆಜಯಿಸಿ
ದರು. ಭರೇ, ದೇವತೆಗಳಿಂದ “ಜಿತರಾಗಿ ಹತರಾಗದೆ ಉಳಿದೆ ಅಸುರರು
ಭಯದಿಂದ ನಡುಗುತ್ತಾ ಬುದ್ಧಿಗೆಟ್ಟು, ಸಾಗರಜಲದಲ್ಲಿ ಮುಳುಗಿದರು.
೩೯. ಧರೇ, ವಿಭುವೂ, ದೇವತೆಗಳ ಒಡೆಯನೂ ಆದ ಇಂದ ನ್ರನು
ಲೋಕಪಾಲಕೊಡನೆ ಸ್ವರ್ಗವನ್ನು ಏರಿ, ಹಿಂದಿನಂತೆ ಪಾಲಿಸಿ ಭೋಗಿಸಿದು.
೪೦. ಯಾರು ಉತ್ತಮವಾದ ಈ ಸರಮೋಪಾಖಾ ನವನ್ನು ದಿನವೂ
ಫೇಳುವರೋ ಅವರು ಗೋಮೇಧೆಯಜ್ಞ ಫಲವನ್ನು ನ
198
ಹದಿನಾರನೆಯೆ ಅಧ್ಯಾಯ
ಭ್ರಷ್ಟರಾಜ್ಯಶ್ತ ಯೋ ರಾಜಾ ಶೃಣೋತೀದಂ ಸಮಾಹಿತಃ |
ಸ ದೇವೇಂದ್ರ ಇವ ಸ್ವರ್ಗಂ ರಾಜ್ಯಂ ಸ್ವಂ ಲಭತೇ ನರಃ Il ve I
ಇತಿ ನರಾಹಪುರಾಣೇ ಆದಿಕೃತವೃತ್ತಾಂಶೇ ಸರನೋಪಾಖ್ಯಾನೆಂ
ನಾಮ ಷೋಡಶೋಧ್ಯಾಯಃ
~~
೪೧. ರಾಜ್ಯವನ್ನು ಕಳೆದುಕೊಂಡಿರುವ ರಾಜನು ಇದನ್ನು ಮನಸ್ಸಿಟ್ಟು
ಕೇಳಿದನಾದರೆ ದೇವೇಂದ್ರನು ಸ್ವರ್ಗವನ್ನು ನಡೆದಂತೆ ತನ್ನ ರಾಜ್ಯವನ್ನು ಮತ್ತೆ
ಪಡೆಯುವನು.
ಅಧ್ಯಾಯದ ಸಾರಾಂಶ:
“ಹಿಂದೆ ದುರ್ಜಯರಾಜನಿಂದ ಹರಾಜಿತನಾಗಿ ಭೂಲೋಕದಲ್ಲಿ
ವಾಸಮಾಡುತ್ತಿದ್ದ ಇಂದ್ರನು, ದಂರ್ಜಯನ ಮರಣಾನಂತರ ವಿದ್ಯು
ಸುವಿದ್ಯುತ್ ಎಂಬ ಯೋಗಮಾಯಾವಿಶಾರದರಾದ ರಾಕ್ಷಸರೊಡನೆ ಯುದ್ಧ
ಮಾಡಬೇಕಾಯಿತು. ಅವರನ್ನು ಜಯಿಸುವ ಶಕ್ತಿಯನ್ನು ಪಡೆಯಲು ಗಂರುವು
ಹೇಳಿದಂತೆ ಗೋಮೇಧಯಜ್ಞ ವನ್ನು ಮಾಡಬೇಕೆಂದು ಯಜ್ಞ ಪಶುಗಳಾದ
ಗೋವುಗಳನ್ನು ಸಂಚಾರಕ್ಕೆ ಬಿಟ್ಟು ಅವುಗಳ ರಕ್ಷಣೆಗಾಗಿ ಸರಮೆಯೆಂಬ ತನ್ನ
ನಾಯನ್ನೂ ಕಳುಹಿಸಿದ್ದನು. ಶುಕ್ರಾ ಚಾರ್ಯದಿಂದ ಪ್ರೇರಿತರಾದ ಆ ರಾಕ್ಷಸರು
ತಮ್ಮೆಡೆಗೆ ಬಂದ ಯಜ್ಞದ ಹೆಸುಗಳನ್ನು ಅಪಹರಿಸಿ, ಸರಮೆಗೆ ಕುಡಿಯಲು
ಹಾಲನ್ನು ಕೊಟ್ಟು, ಇಂದ್ರನಿಗೆ ಗೋವುಗಳ ವಿಚಾರವನ್ನು ತಿಳಿಸದಂತೆ
ಮಾಡಿದರು. ಇಂದ್ರನೆಡೆಗೆ ಬಂದ ನಾಯಿ ಹೆಸುಗಳೇನಾದುವೋ, ನನಗೆ
ತಿಳಿಯೆದ್ದು ಎಂದು ಸುಳ್ಳುಹೇಳಿತು. ಸೂಕ್ಷ್ಮರೂಪದಿಂದೆ ಸರಮೆಯ ಜತೆಯಲ್ಲಿ
ಹೋಗಿದ್ದ ಮರುತ್ತುಗಳು ನಿಜಾಂಶವನ್ನು ಹೇಳಿಬಿಟ್ಟರು. ಇಂದ್ರನು ಒದೆಯಲು,
ನಾಯಿಯು ಕುಡಿದಿದ್ದ ಹಾಲನ್ನು ಕಕ್ಕಿ ಹೆಸುಗಳಿದ್ದೆ ಡೆಗೆ ಹೊರಟಿತು.
ದೇವೇಂದ್ರನೂ ಸೇನೆಯೊಡನೆ ಹೋಗಿ ಹಸುಗಳನ್ನು ಕಂಡು, ರಕ್ಷಿಸುತ್ತಿದ್ದ
ರಾಕ್ಷಸರನ್ನು ಸಂಹೆರಿಸಿ, ಹಸುಗಳನನ್ನಿ ತಂದು, ಸಾವಿರಾರು ಯಜ್ಞಗಳನ್ನು
ಮಾಡಿ, ಶಕ್ತಿಯನ್ನು ಪಡೆದು ರಾಕ್ಷಸರನ್ನು ಜಯಿಂಸಿ ಮತ್ತೆ ಸ್ವರ್ಗಾಧಿಪತ್ಯವನ್ನೂ
ಪಡೆದು ಸುಖದಿಂದಿದ್ದನು. ಸರಮೋಪಾಖ್ಯಾನವನ್ನು ಕೇಳಿದವರಿಗೆ ಸುಖವು
ಲಭಿಸುವುದು.” ಎಂದು ಶ್ರಿವರಾಹನು ಭೂದೇವಿಗೆ ಹೇಳುವನು. ಇಲ್ಲಿಗೆ
ಶ್ರೀನರಾಹೆಪುರಾಣದಲ್ಲಿ ಹದಿನಾರನೆಯ ಅಧ್ಯಾಯ.
x
199
ಆಕ
ಆ
॥]ಶ್ರೀಃ ॥
x-
ಸಪ್ತದಶೋಧ್ಯಾಯಃ
ಅಥ ಮಹಾತಪಉಪಾಖ್ಯಾನಮ್
QS
SS)
॥ ಧರಣ್ಯುವಾಚ ||
ಯೇ ತೇ ಮಣೌ ತದಾ ದೇವ ಉತ್ಪನ್ನಾನರಪುಂಗವಾಃ |
ತೇಷಾಂ ವರೋ ಭಗವತಾ ದತ್ತಸ್ತ್ರೇತಾಯುಗೇ ಕಿಲ ॥೧॥
ರಾಜಾನೋ ಭೆನಿತಾರೋ ವೈ ಕಥಂ ತೇಷಾಂ ಸಮುದ್ಭವಃ |
೨೦ ಚತ್ರೆರ್ವೈ ಹಿ ತೇ ಕರ್ಮ ಪೈಥಜ್ ನಾಮಾನಿ ಶಂಸ ಮೇ ॥೨॥
॥ ನರಾಹೆ ಉವಾಚ ॥
ಸುಪ್ರಭೋ ಮಣಿಜೋ ಯಸ್ತು ರಾಜಾನಾಮ ಮಹಾಮನಾಃ |
ತಸ್ಯೋತ್ಸತ್ತಿಂ ನರಾರೋಹೇ ಶೃಣು ತ್ವಂ ಭೂತಧಾರಿಣಿ 1೩॥
_———
ಹದಿನೇಳನೆಯ ಅಧ್ಯಾಯ
ಮಹಾತಪ ಚರಿತೆ
ಈಸಾ
೧-೨. ಭೂದೇವಿ--ದೇವ, ಆಗ ಮಣಿಯಿಂದುದಿಸಿದೆ ನರೋತ್ತಮಂರಿಗೆ
ಭಗವಂತನು ತ್ರೇತಾಯುಗದಲ್ಲಿ ನೀವು ರಾಜರಾಗುವಿರೆಂದು ವರವನ್ನು ಕೊಟ
ನಷ್ಟೆ. ಅವರು ಹೇಗೆಜನಿಸಿದರು? ಯಾವಕಾರ್ಯೆಮಾಡಿದರು? ಬೇಕೆ ಬೇರೆ
ಯಾಗಿ ಅವರ ಹೆಸರುಗಳನ್ನು ನನಗೆಹೇಳು.
೩. ವರಾಹೆ-ಭೂತಭಾರಿಣಿ, ಮಣಿಯುಂದಿಸಿದೆ ಮಹಾಮನನಾದ
ಸುಪ್ರಭನೆಂಬುವನು ರಾಜನಾಗಿ ಹೆಟ್ಟಿದುದನ್ನು ಕೇಳು.
200
ಹದಿನೇಳನೆಯ ಅಧ್ಯಾಯ
ಆಸೀದ್ರಾಜಾ ಮಹಾಜಾಹುರಾದೌ ಕೃತೆಯುಗೇ ಪುರಾ ।
ಶ್ರುತಕೀರ್ತಿರಿತಿ ಖ್ಯಾತಸ್ತ್ರೈ ಲೋಕ್ಯೇ ಬಲವತ್ತರಃ Hu
ತಸ್ಯ ಪುತ್ರತ್ವಮಾಪೇದೇಸುಪ್ರಭೋ ಮಣಿಜೋ ಧಕೇ |
ಪ್ರ ಜಾಪಾಲೇತಿ ವೈ ನಾಮ್ನಾ ಶ್ರುತಕೀರ್ತಿರ್ಮಹಾಬಲಃ 1%
ಸ ಏಕಸ್ಮಿನ್ ದಿನೇ ಪ್ರಾಯಾದ್ದಹನೆಂ ಶ್ವಾಸದಾಕುಲಂ I
ತತ್ರಾಪಶ್ಯದೃಷೇರ್ಧನ್ಯಂ ಮಹದಾಶ್ರಮಮಂಡಲಂ | ೬॥
ತಸ್ಮಿನ್ಮುಹಾತಪಾನಾಮ ಯುಷಿಃ ಸರಮಧಾರ್ಮಿ*ಃ |
ತಸಸ್ತೇಪೇ ನಿರಾಹಾರೋ ಜಸನ್ಬ್ರಹ್ಮ ಸನಾತನಂ We
ತತ್ರಾಸೌ ಪಾರ್ಥಿವಃ ಶ್ರೀಮಾನ್ ಪ್ರವೇಶಾಯ ಮತಿಂ ತದಾ |
ಚಕಾರ ಜಾವಿಶದ್ರಾಜಾ ಪ್ರಜಾಪಾಲೋ ಮಹಾತಪಾಃ 1೮॥
ಸ ತಕ ಲ ಸ ಅರಾ ಸ ಇಯ ಸಾಸ, .“ಇ,ಯ ಸ, ಹ
೪. ಪೊರ್ವದಲ್ಲಿ ಕೃತಯುಗದ ಆದಿಯಲ್ಲಿ ಮೂರು ಲೋಕದಲ್ಲಿಯೂ
ಬಲಿಷ್ಕನೂ, ಮಹಾಬಾಹುವೂ ಆದೆ ಶ್ರುತಕೀರ್ತಿಯೆಂಬ ರಾಜನಿದ್ದನು.
೫. ಮಣಿಜನಾಗಿದ್ದ ಸುಪ್ರಭನು ಪ್ರಜಾಪಾಲನೆಂಬ ಹೆಸರಿನಿಂದ ಶ್ರುತ
ಕೀರ್ತಿಗೆ ಮಗನಾಗಿ ಹುಟ್ಟಿದನು.
೬. ಅವನು ಒಂದುದಿನ ಕ್ರೂರಮೃಗಗಳಿಂದೆ ಕೂಡಿದ ಕಾಡಿಗೆ ಹೋಗಿ,
ಅಲ್ಲಿ ಪವಿತ್ರವೂ ಉತ್ತಮವೂ ಆದೆ ಖುಷ್ಯಾಶ್ರಮವನ್ನು ಕಂಡನು.
೬. ಅಲ್ಲಿ ಸರಮಧಾರ್ಮಿಕನಾದ ಮಹಾತಸನೆಂಬ ಖುಷಿಯು ನಿರಾ
ಹಾರನಾಗಿ ಸನಾತನ ಬ್ರಹ್ಮನನ್ನು ಸ್ಮರಿಸುತ್ತಾ ತಪಸ್ಸೆನ್ನು ಮಾಡುತ್ತಿದ್ದನು.
ಆ. ಶ್ರೀಮಂತನ, ಮಹಾತಪಸ್ವಿಯೂ ಆದ ಆ ಪ್ರಜಾಪಾಲರಾಜನು
ಆಶ್ರಮಕ್ಕೆ ಹೋಗಬೇಕೆಂದು ಮನಸ್ಸುಮಾಡಿ ಕೂಡಲೇ ಅಲ್ಲಿ ಪ್ರವೇಶಿಸಿದನು.
ಸ 201
ವರಾಹಪುರಾಣಂ
ತಸ್ಮಿನ್ವರಾಶ್ರಮಪದೇ ವನವೃಕ್ಷಜಾತಾಳ್
ಧರಾಪ್ರಸೂತೋರ್ಜಿತಮಾರ್ಗೆಜುಷ್ಟಾಃ ]
ಲತಾಗೈ ಹಾ ಇಂದುಸಮಪ್ರಕಾಶಿನೋ
ನಾಯಾಸೆಜ್ಞಾ ಯತ್ರ ಯಾತಾ ಹಿ ಭೈಂಗಾಃ ೪ರ ॥
ಸುರಕ್ತಸದ್ಮೋದರ ಕೋಮಲಾಗ್ರ
ನಖಾಂಗುಲೀಭಿಃ ಪ್ರಸೃತೈಃ ಸುರಾಗಾಂ |
ವರಾಂಗೆನಾಭಿಃ ಪದಪಂಜ್ತಾಮುಚ್ಚೈಃ
ವಿಹಾಯ ಭೂಮಿಂ ತೃಪಿವೃತ್ರಶತ್ರೋಃ ೧೦
ಕೃಚಿತ್ಸವಿನಾಪೇ ತಮತೀನ ಹೃಷ್ಟೈಃ
ನಾನಾದ್ವಿಜೈಃ ಸಟ್ಟರಣೈಶ್ಚ ಮತ್ತೈಃ |
*ವಾಶ್ಯದೃಿರುಚ್ಚೈರ್ವಿನಿಧಪ್ರಮಾಣಾಃ
ಶಾಖಾಸ್ಸುಪುಷ್ಪಾಃ ಸಮಯೋಗೆಯುಕ್ತಾ8 ॥ ೧೧॥
೯-೧೦. ಆಉತ್ತಮವಾದೆ ಆಶ್ರಮ ಪ್ರದೇಶದಲ್ಲಿ ಭೂಮಿಯಲ್ಲಿ ಬೆಳೆದಿ
ರುವ ಮರಗಳೆಲ್ಲವೂ, ಆಕಾಶದಲ್ಲಿ ಹೆರಡಿಕೊಂಡು, ಬಹಳ ಎತ್ತರಕ್ಕೆ ಬೆಳೆದರು
ವುವು. ಉತ್ತಮವಾದ ಇಂದ್ರಲೋಕವನ್ನು ಕೂಡಾ ಬಿಟ್ಟು, ಅಲ್ಲಿಗೆ ಬಂದಿರುವ
ದೇವಾಂಗನೆಯರ ಬಹಳ ಕೆಂಪಾಗಿ ಕಮಲದೊಳಗಡೆಯಂತೆ ಸುಕುಮಾರವಾದ
ಉಗುರುಗಳ ತುದಿಯುಳ್ಳ ಬೆರಳುಗಳಿಂದ ಹೆರೆಡಿದ ಬಹಳ ಕೆಂಪಾದ ಅರಗಿನ
ಬಣ್ಣವುಳ್ಳ ಹೆಜ್ಜೆಯ ಗುರುತುಗಳನ್ನು ಪಡೆದೆ (ಚಂದ್ರಕಾಂತಶಿಲೆಗಳುಳ್ಳ? ಅಲ್ಲಿನ
ಲತಾಗೃಹೆಗಳು ಚಂದ್ರನಂತೆ ಹೊಳೆಯುವುವು. ಅಲ್ಲಿಗೆ ಬಂದ ದುಂಬಿಗಳಿಗೆ
ಆಯಾಸವೆಂಬಂದೇ ತಿಳಿಯದು.
೧೧. ಆ ಬಳ್ಳಿಯಮನೆಗಳಿಗೆ ಹೆತ್ತಿರದಲ್ಲಿಯೇ, ಆ ವನದಲ್ಲಿದ್ದು, ಅತಿ
ಸಂತೋಷಗೊಂಡು ಗಟ್ಟಿಯಾಗಿ ಕೂಗುತ್ತಿರುವ ಹಲವುಬಗೆಯ ಹೆಕ್ಕೆಗಳಿಂದಲೂ,
ಮದಿಸಿದ ದುಂಬಿಗಳಿಂದಲೂ ಕೂಡಿದ ಬೇರೆ ಬೇರೆ ಪ್ರಮಾಣದೆ ಮರಗಳೂ
ಇದ್ದುವು. ಅವುಗಳ ಕೊಂಬೆಗಳೆಲ್ಲವೂ ಒಳ್ಳೆಯ ಹೊಗಳಿಂದ ಕೂಡಿದವುಗಳಾಗಿ
ಪರಸ್ಪರ ಹೊಂದಿಕೆಯುಳ್ಳವಾಗಿದ್ದುವು.
ಎಂಎ
* ಜಾತ್ಯಾ + ವಾಶದ್ಧಿಃ (ಬೊ.) ವಾನದ್ಧಿಃ (ಕ)
202
ಹದಿನೇಳನೆಯ ಅಧ್ಯಾಯ
*ರಸಾಲನೀಪಾಜರ್ತಿನೆ ತಾಲಕೋಲ
ಭೃತಾ*ನಿಹಂಗೈರ್ಮಧುರಸ್ವರೇಣ |
ಜುಷ್ಪಾನಿಹಂಗೈಃ ಸುಜನಪ್ರಯೋಗಾ
ನಿರಾಕುಲಾ ಕಾರ್ಯಧೈತಿರ್ಯಥಾಸ್ಸೈಃ ॥ a೨ |
ಮಖಾಗ್ನಿಧೂಮೈರುದಿತಾಗ್ದಿ ಹೋಮೈಃ
ತತಃ ಸಮಂತಾದ್ಭೃ ಹಮೇಧಿಭಿರ್ದ್ವಿಜೈಃ |
ಸಿಂಹೈರಿನಾಧರ್ಮಕರೀ ವಿದಾರಿತಃ
ಸುತೀಕ್ಷ್ಮ ದಂಪ್ಟ್ರೈರ್ವರಮತ್ತ ಕೇಸರೈಃ ॥ ೧೩॥
ಏನಂ ಸ ರಾಜಾ ವಿವಿಧಾನುಪಾಯಾನ್
ವಶಾಶ್ರಮೇ ಪ್ರೇಕ್ಷಮಾಣೋ ವಿವೇಶೆ |
ತಸ್ಮಿನ್ ಪ್ರವಿಷ್ಟೇ ತು ಸೆ ತೀವ್ರತೇಜಾ
ಮಹಾತಪಾಃ ಪುಣ್ಯಕೈತಾಂ ಪ್ರಧಾನಃ ॥ ೧೪ ॥
೧೨-೧೩. ಆ ಪ್ರದೇಶಗಳು ಮಾವು, ಕಡಹೈೆ ಮತ್ತಿ, ಓಲೆ, ಎಲಚಿಮರ
ಗಳಲ್ಲಿ ಗೂಡುಗಳಲ್ಲಿರುವ ಹಕ್ಕಿಗಳ ಇಂಪಾದ ದನಿಯಿಂದ ಕೂಡಿದವು. ಅಲ್ಲಿ
ಎಂದಿನಂತೆ ಹರಡುತ್ತಿರುವ ಯಜ್ಞಾ ಗ್ನಿಯ ಮತ್ತು ಸಾಮಾನ್ಯಾಗ್ನಿಯ ಹೋಮ
ಧೂಮಗಳಿಂದ ಸುಜನರು ಆಚರಿಸುವ ಕರ್ಮಾನುಷ್ಠಾನವು ನಿರಾಕುಲವಾದುದೆಂದು
ಅರಿಯಬಹುದು, ಆದುದರಿಂದ ಬಹೆಳ ಹೆರಿತವಾದ ಕೋರೆಹೆಲ್ಲುಗಳೂ, ಹರಡಿದ
ಕೇಸರವೂ ಉಳ್ಳ ಸಿಂಹಗಳು ಕರಿ(ಆನೆ)ಯನ್ನು ಸೀಳುವಂತೆ ಸುತ್ತಲೂ ಗೃಹೆಸ್ಥ
ರಾದ ದ್ವಿಜರು ಅಧೆರ್ಮವೆಂಬ ಕರಿ (ಆನೆ)ಯನ್ನು ಧ್ವೆಂಸಮಾಡಿದ್ದರು.
೧೪-೧೫. ಆ ಪ್ರಜಾಪಾಲರಾಜನು ಉತ್ತಮವಾದ ಆ ಆಶ್ರಮದಲ್ಲಿ ಬಗೆಬಗೆ
ಯಾದುದನ್ನು ನೋಡುತ್ತಾ ಖುಷಿಯ ಸಮಾಪಕ್ಕೆ ಹೋಗಿ ಮಹಾತೇಜಸ್ವಿಯೂ
ಬ್ರ ಜ್ಞ ರಲ್ಲಿಯೂ, ಪುಣ್ಯಶಾಲಿಗಳಲ್ಲಿಯೂ ಅಗ್ರಗಣ್ಯನೂ ಆದ ಮಹಾತಪ
* ಕದಂಬನೀಪಾರ್ಜುನೆ ಶೀಲಶಾಲ
+ ಗೃಹೆಸ್ಸೈಃ
203
ವರಾಹೆಪುರಾಣಂ
ದೃಷ್ಟೋ ಯಥಾಭಾನುರನಂಶೆಭಾನುಃ
ಕೌಶಾಸನೇ ಬ್ರಹ್ಮನಿದಾಂ ಪ್ರಧಾನಃ ।
ದೃಷ್ಟ್ಯಾ ಸ ರಾಜಾ ವಿಜಯೇ ಮೃಗಾಣಾಂ
ಮತಿಂ ವಿಸಸ್ಮಾರ ಮುನೇಃ ಪ್ರಸೆಂಗಾತ್ ( ೧೫ |
ಚಕಾರಧರ್ಮಂಪ್ರತಿಮಾನಸೆಂ ಸೋ
ಹ್ಯನುತ್ತಮಂ ಚಾಪ್ರತಿಮಂ ಮುನಿಃ ಸಃ |
ಸೆಮುನಿಸ್ತಂ ಸೃಪಂ ದೃಷ್ಟ್ವಾ ಪ್ರಜಾಸಾಲಮಕೆಲ್ಮಷಂ ॥
ಸಿ
ಅಭ್ಯಾಗೆತಕ್ರಿಯಾಂ ಚಕ್ರೇ ಆಸನಸ್ವಾಗತಾದಿಭಿಃ ॥ ೧೬ ॥
ತತಃ ಕೃತಾಸನೋ ರಾಜಾ ಪ್ರಣಮ್ಯ ಯಷಿಪುಂಗವಂ |
ಪಪ್ರಚ್ಛ ವಸುಧೇ ಪ್ರಶ್ನನಿಮಂ ಪೆರಮದುರ್ಲಭಂ ॥ ೧೭ ॥
ಭಗವನ್ ದುಃಖಸಂಸಾರಮಗ್ಗೈಃ ಪುಂಭಿರ್ಜಿಗೀಷುಭಿಃ |
ಯೆತ್ವಾರ್ಯೆಂ ತನ್ಮಮಾಚಕ್ಷ್ವ ಪ್ರಣತೇ ಶಂಸಿತವ್ರತ ॥ ೧೪ ॥
ಖುಷಿಯನ್ನು ದರ್ಭಾಸನದಲ್ಲಿ ಅನಂತ ಕೆರಣನಾದ ಸೂರ್ಯನಂತೆ ಕಂಡನು.
ಕಂಡ ಆ ರಾಜನು ಖುಷಿಯ ಪ್ರಸಂಗದಿಂದ ಮೃಗಗಳ ಬೇಟಿಯ ಬುದ್ಧಿ ಯನ್ನೇ
ಮರೆತುಬಿಟ್ಟನು.
೧೬. ಆ ಮುನಿಯು (ರಾಜನಿಗೆ) ಅತ್ಯುತ್ತಮವೂ ಅನುಪಮವೂ ಆದ
ಧರ್ಮಬುದ್ಧಿ ಯನ್ನುಂಟುಮಾಡಿದನು. ಆ ಮುನಿಯು ಕಲ್ಮಸವಿಲ್ಲದ ಪ್ರಜಾಪಾಲ
ರಾಜನನ್ನು ಕಂಡು, ಕುಶಲಪ್ರಶ್ನೆಪೀಠೆಗಳಿಂದ ಅತಿಥಿಸತ್ಕಾರವನ್ನು ಮಾಡಿದನು.
೧೭-೧೮. ಭೂದೇವೀ, ಬಳಿಕ ಖುಷಿವರ್ಯನಿಗೆ ಪ್ರಣಾಮಮಾಡಿ,
ಪೀಠದಲ್ಲಿ ಕುಳಿತ ರಾಜನು ಶ್ಲಾಘೈವ್ರತಿಯಾದ ಪೊಜ್ಯನೇ, ಸಂಸಾರಮಗ್ನರಾಗಿ
ಅದನ್ನು ಜಯಿಸಲಿಚ್ಛಿ ಸುವವರು ಏನು ಮಾಡಬೇಕೋ, ಅದನ್ನು ಪ್ರಣತನಾದ
ನನಗೆ ಹೇಳು. ಎಂದು ಪರಮದುರ್ಲಭವಾದ ಈ ಪ್ರಶ್ನೆಯನ್ನು ಕೇಳಿದನು.
204
ಹೆದಿನೇಳೆನೆಯ ಅಧ್ಯಾಯ
॥ ಮುಹಾತಪಾ ಉವಾಚೆ ॥
ಸೆಂಸಾರಾರ್ಣವಮಜ್ಜಮಾನನುನುಜೈಃ ಪೋತಃ ಸ್ಲಿಕೊಟತಿಧ್ರುವಂ |
ಕಾರ್ಯಃ ಪೂಜನಹೋಮದಾನವಿಧಿಭಿರ್ಯಜ್ಞೆ ಹ ಸಮಂಧ್ಯಾನಕೈಃ ॥
ಕೀಲೈಃ ಕೀಲಿತಮೋಕ್ಷಕ್ಕೆಃ ಸುರಭಟೈರೂಧ ೯೦ ಮಹಾರಜ್ಜುಭಿಃ
ಪ್ರಾಣಾದ್ಯೈರಧುನಾ ಕುರುಷ್ಟ ನೃಪತೇ ಸೋತೆಂ ತ್ರಿಲೋಕೇಶ್ವರಂ ॥೧೯॥
ನಾರಾಯಣಂ ನೆರಕೆಹರೆಂ ಸುರೇಶಂ
ಭಕ್ತ್ಯಾ ನಮಸ್ಕುರ್ವತಿ ಯೋ ನೃಪೇಶ |
ಸವೀತಶೋಕ ಪರಮಂ ವಿಶೋಕೆಂ
ಪ್ರಾಸ್ನೋತಿ ವಿಷ್ಣೋಃ ಪದಮವ್ಯಯಂ ಯತ್ ॥ ೨೦॥
॥ ನೃಪ ಉವಾಚ ॥
ಭಗನನ್ಸರ್ವಧರ್ಮಜ್ಞ ಕಥಂ ವಿಷ್ಣುಃ ಸನಾತನಃ |
ಪೂಜ್ಯತೇ ಮೋತ್ಸಮಿಚ್ಛದ್ಳಿಃ ಪುರುಷೈರ್ವದ ತತ್ವತಃ | ೨೧
೧೯. ಮಹಾತಪ--ಸಂಸಾರಸಾಗರದಲ್ಲಿ ಮುಳುಗುತ್ತಿರುವ ಮನುಷ್ಯರು
ದೃಢವೂ, ಶಾಶ್ವತವೂ ಆದ ಹಡಗನ್ನು ಪಡೆಯಬೇಕು. ದೊರೆಯೇ, ಧ್ಯಾನ
ಗಳಿಂಬೊಡಗೂಡಿದ ಪೂಜೆ ಹೋಮ ದಾನ ಯಜ್ಞ ಮೊದಲಾದುವುಗಳಿಂದ
ಮೋಕ್ಷವನ್ನು ಸ್ವಾಧೀನಪಡಿಸಿಕೊಂಡಿರುವ ಸುರಭಟರೆಂಬ ಕೀಲುಗಳಿಂದ ಕೂಡಿ,
ಮೇಲೆ ಪ್ರಾಣಾಪಾನಾದಿ ಮಹಾರಜ್ಜುಗಳಿಂದ (ಹೆಗ್ಗಗಳಿಂದ) ಬಂಧಿತವಾದ
ತ್ರಿರೋಕೇಶ್ವರನೆಂಬ ಹಡಗನ್ನು ನೀನು ಈಗ ಪಡೆ.
೨೦. ರಾಜೇಂದ್ರಾ, ನರಕಾಂತಕನೂ, ಸುರೇಶನೂ ಆದ ನಾರಾ
ಯಣನನ್ನು ಭಕ್ತಿಯಿಂದ ನೆಮಸ್ವರಿಸುವವರು ದುಃಖವನ್ನು ಕಳೆದುಕೊಂಡು,
ಶೋಕವಿಲ್ಲದುದೂ, ನಾಶರಹಿತವೂ ಆದ ವಿಷ್ಣುಪದ (ಮೋಕ್ಷ)ವನ್ನು
ಪಡೆಯುವರು.
೨೧. ದೊಕೆ--ಸರ್ವಧರ್ಮುಜ್ಞ ನಾದ ಮಹಾತ್ಮನೇ, ಸನಾತನನಾದ ವಿಷ್ಣು
ವನ್ನು ಮುಕ್ತಿಯನ್ನು ಬಯಸುವವರು ಹೇಗೆ ಪೂಜಿಸಬೇಕೆಂಬುದನ್ನು ಹೇಳು.
205
ವರಾಹಪುರಾಣಂ
| ಮಹಾತಪಾ ಉವಾಚ ॥
ಶೃಣು ರಾಜನ್ ಮಹಾಪ್ರಾಜ್ಞ ಯಥಾ ವಿಷ್ಣುಃ ಪ್ರಸೀದತಿ |
ಪುರುಷಾಣಾಂ ತಥಾ ಸ್ತ್ರೀಣಾಂ ಸರ್ವಯೋಗೀಶ್ವರೋ ಹರಿಃ ॥೨೨॥
ಸರ್ವೇ ದೇವಾಃ ಸಪಿತರೋ ಬ್ರಹ್ಮಾದ್ಯಾಶ್ಲಾಂಡಮಧ್ಯಗಾಃ |
ವಿಷ್ಣೋಃ ಸಕಾಶಾದುತ್ಸನ್ನಾ ಇತೀಯಂ ವೈದಿಕ ಶ್ರುತಿಃ ॥ ೨೩ ॥
ಅಗ್ನಿಸ್ತಥಾಶ್ವಿನೌ ಗೌರೀಗಜವಕ್ಟ ಭುಜಂಗಮಾಃ |
ಕಾರ್ತಿಕೇ ಯಸ್ತಥಾದಿತ್ಯಾ ಮಾತರೋ ದುರ್ಗಯಾಸಹ ॥ ೨೪ ॥
ದಿಶೋ ಧನಪತಿರ್ವಿಷ್ಣುಃ ಯಮೋ ರುದ್ರಃ ಶಶೀ ತಥಾ ।
ಪಿಶರಶ್ಚೇತಿ ಸಂಭೂತಾಃ ಪ್ರಾಧಾನ್ಯೇನ ಜಗತ್ಸತೇಃ ॥ ೨೫ ॥
ಹಿರಣ್ಯಗರ್ಭಸ್ಯ ತನೌ ಸರ್ವ ಏವ ಸಮುದ್ಭವಾಃ ॥ ೨೬॥
ರಾದಾ
೨.೨. ಮಹಾತಸ-ಮಹಾಪ್ರಾಜ್ಞ ನಾದ ರಾಜನೇ, ಪುರುಷರಿಗೂ
ಸ್ತ್ರೀಯರಿಗೂ ಸರ್ವಯೋಗೀಶ್ವರನೂ ಪಾಪನಾಶಕನೂ ಆದ ವಿಷ್ಣುವು ಹೇಗೆ
ಒಲಿಯುವನೆಂಬುದನ್ನು ಕೇಳು.
೨೩. ಸಿತೃಗಳೊಡಗೂಡಿದ ಎಲ್ಲಾ ದೇವತೆಗಳೂ, ಅಂಡಮಧ್ಯದಲ್ಲಿರುವ
ಬ್ರಹ್ಮಾದಿಗಳೊ ವಿಷ್ಣುವಿಥಿಂದಲೇ ಹುಟ್ಟದವರೆಂದು ವೇದಶ್ರು ತಿಯಿದೆ.
೨೪-೨೬. ಅಗ್ನಿ, ಅಶ್ವಿನೀದೇವತೆಗಳು, ಗೌರಿ, ಗಣಪತಿ, ನಾಗರು,
ಷಣ್ಮುಖ, ಆದಿತ್ಯರು, ದುರ್ಗಿಸಹಿತರಾದ ಸಪ್ರಮಾತ್ಛಗಳು, ದಿಕ್ಕುಗಳು, ಕುಬೇರ
ವಿಷ್ಣು, ಯಮ್ಮ ರುದ್ರ, ಚಂದ್ರ, ಪಿತೃಗಳು ಇವರೆಲ್ಲರೂ (ಮುಖ್ಯವಾಗಿ)
ಜಗತ್ಸತಿಯಾದ ಹಿರಣ್ಯಗರ್ಭನ ದೇಹದಲ್ಲಿ ಹುಟ್ಟಿದವರು.
206
ಹೆದಿನೇಳನೆಯ ಅಧ್ಯಾಯ
ಪೃಥಕ್ ಸೃಥಕ್ ತತೋ ಗರ್ವಂ ವಹಮಾನಾಃ ಸಮಂತತಃ |
ಅಹಂ hee ಹಂ ಯಾಜ್ಯ ಆತಿ ತೇಷಾಂ ಸ್ವನೋ ಮಹಾನ್ |
$a
ಶ್ರೂಯತೇ ದೇವಸಮಿತೌ ಸುಬ್ಬಸಾಗೆರಸನ್ನಿಭಃ ॥ ೨೭ ॥
ತೇಷಾಂ ನಿವದಮಾನಾನಾಂ ವಸ್ನಿರುತ್ತಾ ಯ ಪಾರ್ಥಿವ |
ಉವಾ ಚಮಾಂ ಯಜಸ್ವೇತಿ ಧ್ಯಾಯಧ್ವಂ ಮಾಮಿತಿ ಬ್ರುವನ್ ॥ ೨೮॥
ಪ್ರಾಜಾಪತ್ಯಮಿದಂ ನೂನಂ ಶರೀರಂ ಮದ್ವಿನಾ ಕೃತಮ್ |
ನಿನಾಶಮುಪಸದ್ಯೇತ ಯತೋನಾಯಂ ನಂಹಾನಹಂ ॥1೨೯॥
ಏವಮುಕ್ತ್ವಾ ಶರೀರಂತು ತ್ಯಕ್ತ್ವಾ ವಹ್ನಿರ್ವಿನಿರ್ಯಯ್ೌ ।
ನಿರ್ಗತೇಸಫಿ ತತಸ್ತ ಸ್ಮ್ಮೀ ಸ್ತಚ್ಛ ಕೈರೀರಂ ನ ಶೀರ್ಯತೇ ೩೦1
ತತೋಶ್ವಿನೌ ಮೂರ್ತಿಮಂತೌ ಪ್ರಾಣಾಪಾನಶರೀರಗೌ |
ಆವಾಂ ಪ್ರಧಾನಾವಿತ್ಯೇವಮೂಚತುರ್ಯಾಜ್ಯಮುತ್ತರೌ 1೩೧॥
೨೭. ಹುಟ್ಟಿದ ಅವರು ಬೇರೆಬೇರೆಯಾಗಿ ಗರ್ವವನ್ನು ಪಡೆದರು.
"ನಾನುಯೋಗ್ಯ, ನಾನೇಪೂಜ್ಯ' ಎಂದು ದೇವತೆಗಳ ಸಭೆಯಲ್ಲಿ ಅಲ್ಲೋಲ
ಕಲ್ಲೋಲವಾದ ಸಾಗರದಂತೆ ಎಲ್ಲಾ ಕಡೆಯಿಂದಲೂ ಅವರ ಮಹಾಧ್ವೆನಿಯು
ಕೇಳಿಸಿತು.
೨೮-೨೯. ದೊರೆಯೇ, ವಿವಾದ ಮಾಡುತ್ತಿರುವ ಅವರ ಮಧ್ಯದಿಂದ
ಅಗ್ನಿಯು ಎದ್ದುನಿಂತು “ನನ್ನನ್ನು ಪೂಜಿಸಿರಿ. ನನ್ನ ನ್ನು ಧ್ಯಾನಿಸಿರಿ” ಎಂದು
ಹೇಳುತ್ತಾ “ಬ್ರ ಹ್ಮನ ಈ ದೇಹವು ನಿಜವಾಗಿ ನಾನಿಲ್ಲದೇ « ಆಗಿಲ್ಲ. ಮಹಾತ ನಾದ
ನಾನಿಲ್ಲದಿದ್ದರೆ ಇದಕ್ಕೆ ವಿನಾಶವುಂಟಾಗುವುದು.?
೩೦. ಹೀಗೆಂದು ಹೇಳಿ ಬ್ರಹ್ಮನ ದೇಹವನ್ನು ಬಿಟ್ಟು (ಅಗ್ನಿಯು)
ಹೊರಹೊರಟನು. ಅವನು ಹೊರಟು ಹೋದರೂ ಆ ದೇಹವು ಕ್ಷೀಣವಾಗು
ಫುದಿಲ್ಲ.
೩೧. ಬಳಿಕ ಪ್ರಾಣಾಪಾನ ಶರೀರಿಗಳಾಗಿ ವರೂರ್ತಿೀಭವಿಸಿರುವ
ಅಶ್ವಿನೀದೇವತೆಗಳು “ನಾವು ಮುಖ್ಯರು. ಪೂಜೆಗೆ ಉತ್ತಮರು.” ಎಂದು
ಹೇಳಿದರು.
207
ವರಾಹೆಪುರಾಣಂ
ಏವಮುಕ್ತಾ ಶರೀರಂ ತು ವಿಹಾಯ ಕ್ಟಚಿದಾಸ್ಟಿತೌ!
ತಯೋರಪಿ ಕ್ಷಯಂ ಕೃತ್ವಾ 8ಕ್ಷೀಣಂ ತತ್ಪುರಮಾಸ್ಥಿ ತಂ
ತತೋ ವಾಗಬ್ರವೀದ್ದೌರೀ ಪ್ರಾಧಾನ್ಯಂ ಮಯಿ ಸಂಸ್ಥಿತಂ |
ಸಾಸ್ಕೇವಮುಕ್ತ್ಯಾ ಶ್ಲೇತ್ರಾತ್ತು ನಿಶ್ಚಕ್ರಾಮ ಬಹಿಃ ಶುಭಾ
ತಯಾ ವಿನಾಪಿ ತತ್ಶ್ಲೇತ್ರಂ ವಾಗೊನಂ ವ್ಯವತಿಷ್ಠತೆ
ತತೋ ಗಣಪತಿರ್ನಾಕ್ಕಮಾಕಾಶಾಖ್ಯೋಬ್ರವೀತ್ರದಾ |
ನ ಮಯಾ ರಹಿತಂ ಕಿಂಚಿಚ್ಛರೀರಂ ಸ್ಥಾಯಿ ದೂರತಃ ॥
ಕಾಲಾಂತರೇಶ್ಯೇನಮುಕ್ತ್ವಾ ಸೋಪಿ ನಿಸ್ಕ್ರಮ್ಯು ದೇಹತಃ
ಸೃಥಗ್ಭೂತಸ್ತಥಾಸ್ಯೇತಚ್ಛರೀರಂ ನಾಪ್ಯನೀನಶತ್ ।
ವಿನಾಶಾಖ್ಯಂಚ ತತ್ತ್ವೇನ ತಥಾಪಿ ನ ನಿಶೀರ್ಯತೇ
| as ||
1೩44
1 av |]
|| ೩೫ ॥
॥ ೩೬ I
೩೨. ಹೀಗೆ ಹೇಳಿ, ದೇಹವನ್ನು ಬಿಟ್ಟು ಒಂದು ಕಡೆಯಲ್ಲಿದ್ದರು. ಅವರು
ಹೊರಟು ಹೋದರೂ ಕ್ಷೀಣವಾಗದೆ ಆ ದೇಹವು ಇದ್ದೇ ಇದ್ದಿ ತು.
೩೩-೩೪. ಬಳಿಕ ಬ್ರಹ್ಮನ ವಾಕ್ಯಾದ ಗೌರಿಯು «ಮುಖ್ಯತೆಯು
ನನ್ನಲ್ಲಿದೆ” ಎಂದು ಹೇಳಿ ಶುಭೆಯಾದ ತಾನೂ ಆ (ಬ್ರಹ್ಮ) ದೇಹದಿಂದ
ಹೊರಟಳು. ಅವಳಿಲ್ಲದಿದ್ದರೂ ಮೂಕಾದ ಆ ದೇಹವು ಇದ್ದೇ ಇದ್ದಿತು.
೩೫-೩೬, ಬಳಿಕ ಆಕಾಶವೆಂಬ ಹೆಸರಿನ ಗಣಪತಿಯು “ನಾನಿಲ್ಲದ
ಮೇಲೆ ಯಾವ ದೇಹವೂ ಹಿಂದೆ ಇರಲಿಲ್ಲ. ಮುಂದೆಯೂ ಇರಲಾರದು.”
ಎಂದು ನುಡಿದು ತಾನೂ ದೇಹದಿಂದ ಹೊರಟು ಬೇರೆಯಾದನು.
ಆದರೂ
ಆ ದೇಹವು ನಾಶವಾಗಲೇ ಇಲ್ಲ. ಆಕಾಶಕ್ಕೆ ವಿನಾಶವೆಂಬ ಹೆಸರುಂಟು.
ಆದರೂ ಅದರಿಂದ ಬ್ರಹ್ಮದೇಹವು ನಾಶವಾಗಲಿಲ್ಲ.
208
ಹದಿನೇಳನೆಯ ಅಧ್ಯಾಯ
ಸುಹಿರೈಸ್ತು ವಿಹೀನಂ ತು ದೃಷ್ಟ್ವಾ ಕ್ಷೇತ್ರಂ ವ್ಯವಸ್ಥಿತಂ |
ಶರೀರ*ಧಾತವಃ ಸರ್ವೇ ತೇ ಬ್ರೂಯುರ್ವಾಕ್ಯಮೇವ ಓ | ೩೭ |
ಅಸ್ಮಾಭಿರ್ವ್ಯತಿರಿಕ್ತಸ್ಯ ನ ಶರೀರಸ್ಯ ಧಾರಣಂ |
ಭವತೀಶ್ಯೇವಮುಕ್ತ್ವ್ವಾ ಶೇ ಜಹುಃ ಸರ್ವೆ ಶರೀರಿಣಃ 8೩೮ ॥
ತೈರ್ವ್ಯಹೆೇತಮಪಿ ಸ್ನೇತ್ರಂ * ಪುರುಷೇಣ ಪ್ರಸಾಲ್ಯತೇ |
ತಂ ದೃಷ್ಟ್ವಾ ತ್ವಬ್ರವೀತ್ ಸ್ಕಂದಃ ಸೋಹಂಕಾರಃ ಪ್ರಕೀರ್ತಿತಃ ॥೩೯॥
ಮಯಾ ವಿನಾ ಶರೀರಸ್ಯ ಸಂಭೊತಿರಪಿ ನೇಷ್ಯತೇ |
ಏವಮುಕ್ತ್ವಾ ಶರೀಶಾತ್ತು ಸ ವ್ಯಪೇತಃ ಪೃಥಕ್ ಸ್ಥಿತಃ ॥೪೦॥
ತೇನಾಕ್ಷತೇನೆ ತತ್ಸ್ಲ್ಷೇತ್ರಂ ವಿನಾ ಮುಕ್ತವದಾನಿ ತಂ |
ಛು
ತಂ ದೃಷ್ಟ್ಯಾ ಕುಪಿತೋ ಭಾನುಃ ಸ ಆದಿತ್ಯಃ ಪ್ರಕೀರ್ತಿತಃ Il vo I
೩೭-೩೮. ರಂಧ್ರ(ಆಕಾಶ)ಗಳಿಲ್ಲದೆಯೇ ಇದ್ದುಕೊಂಡಿರುವ ಬ್ರಹ್ಮ
ದೇಹವನ್ನು ನೋಡಿ, ಶರೀರ *ಧಾತುಗಳೆಲ್ಲವೂ “ನಾವು ಇಲ್ಲದ ಬಳಿಕೆ
ದೇಹಧಾರಣೆಯಾಗುವುದೇ ಇಲ್ಲ?” ಎಂದು ಹೇಳಿ ತಾವೆಲ್ಲವೂ ಬಿಟ್ಟು ಹೋದುವು.
೩೯-೪೦. ಅವು ಬಿಟ್ಟು ಹೋದರೂ ಪುರುಷನು ದೇಹವನ್ನು ಪಾಲಿಸಿ
ಕೊಂಡನು. ಅದನ್ನು ನೋಡಿ ಅಹೆಂಕಾರವೆಂಬೆನಿಸಿಕೊಳ್ಳುವ ಸ್ವಂದನು
“ ನಾನಿಲ್ಲಹೆ ಶರೀರೋತ್ಸತ್ತಿಯು ಕೂಡ ಆಗುವುದಿಲ್ಲ. ಎಂದು ಹೇಳ್ಳಿ??
ಶರೀರದಿಂದ ಹೊರಟು ಬೇರೆಯಾಗಿದ್ದನು.
೪೧-೪೨, ಅಕ್ಷತನಾದ ಅವನು ಬಿಟ್ಟುಹೋದ ಆ(ಬ್ರಹ್ಮ)ದೇಹವು
ಮುಕ್ತವಾದುದರಂತಿದ್ದಿತು. ಅದನ್ನು ನೋಡಿ ಸಿಟ್ಟುಗೊಂಡ ಆದಿತ್ಯನೆಂಬ
ತ ಧಾತು-ವಸಾಸೃಗ್ಮೆ ಂಸಮೇದೋಸ್ಥಿಮಜ್ಞಾ ಶುಕ್ಲ ಗಳು, ಪೃಥಿವ್ಯಪ್ತೇಣೋವಾಯ್ವಾ
ಕಾಶಗಳೆಂಬ ಭೂತಗಳು, ಇಂದ್ರಿಯಗಳು, ಶ್ಲೇಷ್ಮ ವಾತಪಿಕ್ತ ಗಳು.
ಪುರುಷ್ಮಸರೆಬ್ರಹ್ಮೆವು ಅವ್ಯಕ್ತ, ಪುರುಷ, ವ್ಯಕ್ತ ಕೌಲ ಎಂಬ ನಾಲ್ಕು ಪ್ರಕಾರವಾಗಿ
+
ವ ಇವಾಗಿರು ನ
ಸೃಷ್ಟಿಸ್ಥಿ ತಿಲಯಗಳಿಗೆ ಕಾರಣವಾಗಿರುವುದು
ನ 209
ವರಾಹೆಪುರಾಣಂ
ಮಯಾ ವಿನಾ ಕಥಂ ಶ್ಲೇತ್ರಮಿಮಂ ಕ್ಷಣಮಹೀಷ್ಯತೇ।
ಏನಮುಕ್ತ್ವಾಥ ಯಾತಃ ಸ ತಚ್ಛರೀರಂ ನ ಶೀರ್ಯತೇ ॥ ೪೨ ॥
ತತಃ ಕಾಮಾದಿರುತ್ಥಾಯ ಗಣೋ ಮಾತೃವಿಸಂಜ್ಞಿ ತಃ |
ನ ಮಯಾ ವ್ಯತಿರಿಕ್ತಸ್ಯ ಶರೀರಸ್ಯ ವ್ಯವಸ್ಥಿತಿಃ |
ಏನಮುಕ್ತ್ವ್ಯಾ ಸ ಯಾತಸ್ತು ಶರೀರಂ ತನ್ನ ಶೀರ್ಯತೇ ॥ va ॥
ತತೋ ಮಾಯಾಬ್ರವೀತ್ಕೋಸಪಾತ್ಸಾ ಚೆ ದುರ್ಗಾಪ್ರಕೀರ್ತಿತಾ।
ನ ಮಯೊಸ್ಯೆ ವಿನಾ *ಭೂತಿರಿತ್ಯುಕ್ತ್ವಾಂತರ್ದಥೇ ಪುನಃ ॥ ೪೪ ॥
ತತೋ ದಿಶಃ ಸಮುತ್ತಸ್ಮುರೂಚುಶ್ಹೇದಂ ವಚೋಮಹೆತ* ॥ ೪೫ ॥
ನಾಸ್ಮಾಭೀ ರಹಿತಂ ಕಾರ್ಯಂ ಭವತೀತಿ ನ ಸಂಶಯಃ |
ಚತಸ್ರ ಆಗತಾಃ ಕಾಸ್ಮಾಸ್ತಾಃ ಪ್ರಯಾತಾಃ ಕ್ಷಣಾತ್ತದಾ ॥ ೪೬॥
ಹೆಸರಿನ ಭಾನುವು “ನಾನಿಲ್ಲದೆ ಈ ದೇಹವು ಒಂದು ಕ್ಷಣಕಾಲ ತಾನೇ
ಹೇಗಿದ್ದೀತು !” ಎಂದು ಹೇಳಿ ಹೊರಟನು. ಬ್ರಹ್ಮದೇಹನ್ರು ಕುಂದಲಿಲ್ಲ.
೪೩. ಬಳಿಕ ಮಾತೃಗಣವೆಂಬ ಹೆಸರಿನ ಕಾಮಾದಿಗಣವು ಎದ್ದು
“ನನ್ನಿಂದ ಬೇರೆಯಾದ ಶರೀರಕ್ಕೆ ಇರನಿಲ್ಲ” ಎಂದು ಹೇಳಿ, ಬಿಟ್ಟು ಹೋದರೂ
ಆ ದೇಹೆವು ಕುಂದುವುದೇ ಇಲ್ಲ.
೪೪. ಬಳಿಕ ದುರ್ಗಿಯೆಂದು ಹೆಸರುಗೊಂಡ ಮಾಯೆಯು ಸಿಟ್ಟ ನಿಂದೆ
"ನನ್ಸ್ಟಿಂದ ಹೊರತಾಗಿ ಇದಕ್ಕೆ *ಭೂತಿಯಿಲ್ಲ'' ಎಂದು ಹೇಳಿ ಕಣ್ಮರೆಯಾದಳು-
೪೫-೪೬, ಆಮೇಲೆ ದಿಕ್ಕುಗಳು ಎದ್ದು ಈ ದೊಡ್ಡಮಾತನ್ನಾಡಿದುವು.
“ನವಿ್ಮಿಂದಲ್ಲದೆ ಯಾವ ಕಾರ್ಯವೂ ಆಗುವುದಿಲ್ಲವೆಂಬುದರಲ್ಲಿ ಸಂದೇಹವಿಲ್ಲ”
ಎಂದು ಬಂದೆ ನಾಲ್ಕುದಿಕ್ಕುಗಳೂ ಆಗ ತಟ್ಟನೆ ಹೊರಟು ಹೋದುವು.
* ಭೂತಿಣಇರುವಿಕೆ, ಐಶ್ವರ್ಯ.
210
ಹದಿನೇಳನೆಯ ಅಧ್ಯಾಯ
ತತೋ ಧನಪತಿರ್ವಾಯುರ್ಮಧ್ಯತೆಸ್ತ್ಯ ಕ್ರಸಂಭೆವಃ |
ಶರೀರಸ್ಯೇತಿಸೋಪ್ಯೇನಮುಕ್ತಾ ೩ ಮೊರ್ಧನಿ ಸೋಭವತ್ ॥ ೪೭ ॥
ತತೋ ವಿಷ್ಟ್ಣೋರ್ಮನೋ ಬ್ರೂಯಾನ್ನಾಯಂ ದೇಹೋ ಮಯಾವಿನಾ |
ಕ್ಷಣಮಪ್ಯತ್ಸಹೇತ್ಸ್ಸಾ ತುಮಿತ್ಯುಕ್ಟ್ಯಾಂತರ್ದಧೇ ಪುನಃ ॥ ೪೮ ॥
ತತೋ ಧರ್ನ್ಮೋಬ್ರನೀತ್ಸರ್ವವಮಿಂದಂ ಪಾಲಿತವಾನಹಂ |
ಇದಾನೀವ್ಮ ಯ್ಯ ಪಗತೇ ಕಥಮೇಶದ್ಭವಿಷ್ಯತಿ ll
ಏವಮುಕ್ತಾ ಗತೋ ಧರ್ಮಸ್ತಚ್ಛರೀರಂ ನ ಶೀರ್ಯತೇ ॥೪೯॥
ತತೋಬ್ರವೀನ್ಮಹಾದೇವಃ ಅನ್ಯಕ್ತೋ ಭೂತಭಾವನಃ ॥೫೦॥
ಮಹಾಸಂಜ್ಞೊ € ಮಯಾಹೀನಂ ಶರೀರಂ ನೋಭನೇದ್ಯಥಾ |
ಏವಮುಕ್ತ್ವಾ ಗೆತಃ ಶಂಭುಸ್ತಚ್ಛರೀರಂ ನ ಶೀರ್ಯತೇ Il ೫೧॥
೪೭. ಅನಂತರ ಧನಪತಿಯಾದ ವಾಯುವೂ ಹಾಗೆಯೇ ಹೇಳಿ ಶರೀರ
ಮಧ್ಯವನ್ನು ಬಿಟ್ಟು ತಲೆಯಲ್ಲಿ ನಿಂತನು.
“೪೮. ಆಮೇಲೆ ವಿಷ್ಣುವಿನ ಮನವು ""ಈ ದೇಹೆವು ನಾನಿಲ್ಲದೇ
ಕ್ಷಣಕಾಲವೂ ಇರಲು ಉತ್ಸಾಹಗೊಳ್ಳುವುದಿಲ್ಲ.” ಎಂದು ಹೇಳಿ ಮಾಯವಾಯಿತು.
೪೯. ಬಳಿಕ ಧರ್ಮವು “ಇದೆಲ್ಲವನ್ನೂ ನಾನು ಪಾಲಿಸುತ್ತಿದ್ದೇನೆ. ಈಗ
ನಾನು ಹೊರಟು ಹೋದರೆ ಇದು ಹೇಗಾಗುವುದು ?* ಎಂದು ನುಡಿದು ಹೊರಟೇ
ಹೋಯಿತು. ಆ ಶರೀರವು ಕುಂದುವುದೇ ಇಲ್ಲ.
೫೦-೫೧ ಇದಾದಮೇಲೆ ಅವ್ಯಕ್ತ, ಭೂತಭಾವನ, ಮೆಹರ್ ಎಂಬ
ಹೆಸರುಳ್ಳ ಮಹಾದೇವನು “ನಾಫಿಲ್ಲದೆ ನಮ್ಮ ದೇಹವು ಹೇಗಾದೀತು ಅಥವಾ
ಇದ್ದೀತು ?'' ಎಂದು ಹೇಳಿ ಶಂಭುವಾದ ತಾನು ಹೊರಟನು. ಆ (ಬ್ರಹ್ಮ)
ದೇಹವು ನಶಿಸುವುದಿಲ್ಲ.
213
ವರಾಹೆಪುರಾಣಂ
ತದ್ದೃಷ್ಟ್ಯಾ ಪಿತರಶ್ಹೋಚುಸ್ತನ್ಮಾತ್ರೆಂ ಯಾವದಸ್ಮಭಿಃ !
ಪ್ರಾಣಾಂತರೇಭಿರೇತಚ್ಚ ಶರೀರಂ ಶೀರ್ಯತೇ ಧ್ರುವಂ ॥
ಏವಮುಕ್ತಾ ತು ತದೆ ಹೆಂ ತ್ಯಕ್ತ್ಯಾಂತರ್ಧಾನಮಾಗತಾಃ ॥ ೫೨ ॥
ಅಗ್ನಿಃ ಪ್ರಾಣ ಅಸಾನಶ್ಚ ಆಕಾಶಂಚೈನ ಧಾತವಃ ॥ ೫೩॥
ಕ್ಷೇತ್ರಂ ತದ್ವದಹಂಕಾರೋ ಭಾನುಃ ಕಾಮಾದಯೋ ಮಯಾ |
ಕಾಷ್ಠಾ ವನಾಯುರ್ವಿಷ್ಟುಧರ್ಮೌ ಶಂಭುಶ್ಲೆ ೩ವೇಂದ್ರಿಯಾರ್ಥಕಾಃ ॥ ೫೪ ॥
ವಿತೈವರ್ಯಕ್ತೈಂತು ತತ್ಸ್ಲೇತ್ರಂ ಮುಕ್ತಾವಿವ ತು ಸಂಸ್ಥಿತಂ |
ಸೊಮೇನ ಪಾಲ್ಯಮಾನಂ ತು ಪುರುಷೇಣೇಂದುರೂಪಿಣಾ ॥ ೫೫ !
ಏವಂ ವ್ಯವಸ್ಥಿತೇ ಸೋಮೇ ಹೋಡಶಾತ್ಮನ್ಯಥಾಶ್ಸರೇ !
ಪ್ರಾಗ್ಯತ್ತ ತ್ರೆ ಗುಣೋಸೇತಂ ಕ್ಷೇತ್ರ ಮುತ್ತಾ ಯ ಬಭ್ರಮ ॥ ೫೬ ॥
೫೨. ಅದನ್ನು ಕಂಡು, ಪಿತೃಗಳೂ «ನಾವು ವ್ಯವಹಿತಪ್ರಾಣರಾದರೆ
ಪಂಚತನ್ಮಾತ್ರೆಯ ಈ ದೇಹವು ನಿಜವಾಗಿಯೂ ನಶಿಸಿ ಹೋಗುವುದು.” ಎಂದು
ಹೇಳಿ ಆ (ಬ್ರಹ್ಮ) ದೇಹವನ್ನು ಬಿಟ್ಟು ಅಂತರ್ಧಾನರಾದರು.
೫೩-೫೫. ಅಗ್ನಿ, ಪ್ರಾಣಾಪಾನೆಗಳು ಆಕಾಶ, ಧಾತುಗಳು, ಅಹಂಕಾರ,
ಭಾನು, ಕಾಮಾದಿಗಳು, ಮಾಯ, ದಿಕ್ಕುಗಳು ವಾಯ್ಮು ವಿಷ್ಣು ಧರ್ಮಗಳು
ಶಂಭ್ಕು ಇಂದ್ರಿಯಗಳು ಇವುಗಳೆಲ್ಲವೂ ಬಿಟ್ಟುಹೋದರೂ ಆ ಬ್ರಹ್ಮದೇಹವು
ಚಂದ್ರರೂಹಿಯಾದ ಸೋಮಂನೆಂಬ ಪುರುಷನಿಂದ ಪಾಲಿತವಾಗಿ ಮುಕ್ತಿಯಲ್ಲಿರು
ವಂತೆ ಇದ್ದಿತು,
೫೬. ಷೋಡಶಕಲಾತ್ಮಕನೂ, ನಾಶರಹತನೂ ಆದ ಸೋಮನು ಹೀಗೆ
ಇದ್ದುಕೊಂಡಿರಲು ಹಿಂದಿನಂತೆ ಗುಣಯುತವಾದ ದೇಹವು ಎದ್ದು ತಿರುಗಾಡಿತು.
212
ಹೆದಿನೇಳೆನೆಯೆ ಅಧ್ಯಾಯ
ಪ್ರಾಗೆನಸ್ನಂ ಶರೀರಂ ತು ದೃಷ್ಟ್ವಾ ಸರ್ವಜ್ಞಪಾಲಿತಂ |
ಇ ಲಿ ಲೈನ ಇ
ತಾಃ ಶ್ಷೇತ್ರದೇವತಾಃ ಸರ್ವಾ ವೈಲಕ್ಷಂ ಭಾನಮಾಸ್ಲಿತಾಃ ॥ ೫೭!
ತಮೇವಂ ತುಷ್ಟುವುಃ ಸರ್ವಾಸ್ತಂ ದೇವಂ ಸರನೋಶ್ವರಂ |
ಸ್ವಸ್ಥಾನಂ ವಿನಿಶುಃ ಸರ್ವಾಸ್ತೆದಾ ನೈಪತಿಸತ್ತಮ ॥ ೫ಲೆ ॥
ತ್ವಮಗ್ನಿಸ್ಸ್ವಂ ತಥಾ ಪ್ರಾಣಸ್ತ್ವಮಪಾನಃ ಸರಸ್ವತೀ ।
ತ್ವಮಾಕಾಶಂಧನಾಧ್ಯಕ್ಷಸ್ತ್ವಂ ಶರೀರಸ್ಯ ಧಾತವಃ Il ೫೯ ॥
ಅಹಂಕಾರೋ ಭವಾನ್ದೇವ ತ್ವಮಾದಿತ್ಯೋಷ್ಟಕೋ ಗೆಣಃ !
ತ್ವಂ ಮಾಯಾ ಪೃಥಿನೀ ದುರ್ಗಾ ತ್ವಂ ದಿಶಸ್ತ್ತ್ರಂ ಮರುತ್ಬತಿಃ ೬೦
ತ್ವಂ ನಿಸ್ಲುಸ್ತ್ಯೃಂ ತಥಾ ಧರ್ಮಸ್ತ್ವಂ ಜಿಷ್ಟುಸ್ತೃಂ ಪರಾಜಿತಃ
ಇಂ ಎವ © ಎವಿ
ಅಸ್ಷೆರಾರ್ಥಸ್ವ ರೂಪೇಣ ಸರಮೇಶ್ವರಸಂಜ್ವಿ ತಃ ॥ ೬೧॥
೫೭ ಸರ್ವಜ ಪಾಲಿತವಾಗಿ ಹಿಂದಿನ ಸ್ಥಿತಿಯಲ್ಲಿಯೇ ಇರುವ ಆ ದೇಹ
ವನ್ನು ನೋಡಿ, ಅಗ್ನಿ ಮೊದಲಾದ ಕ್ಷೇತ್ರ (ದೇಹ) ದೇವತೆಗಳೆಲ್ಲರೂ ವಿಸ್ಮಿತ
ರಾದರು.
೫೮. ನೃಪೋತ್ತಮನೇ, ಆಗ ಸರ್ವದೇವತೆಗಳೂ ದೇವನಾದ ಆ ಪರ
ಮೇಶ್ವರನನ್ನು ಮುಂದೆ ಇರುವಂತೆ ಸ್ತೋತ್ರಮಾಡಿ ಎಲ್ಲರೂ ತನ್ಮು ಸ್ಥಾನವನ್ನು
ಹೊಕ್ಕರು.
೫೯. «ದೇವ, ನೀನೇ ಅಗ್ವಿ, ನೀನೇ ಪ್ರಾಣಾಪಾನಗಳು. ಸರಸ್ವತಿಯೂ
ನೀನೇ. ಆಕಾಶವೂ, ಕುಬೇರನೂ, ಶರೀರದಧಾತುಗಳೂ ನೀನೇ.
೬೦. ಅಹಂಕಾರವೂ, ಆದಿತ್ಯನ, ಅಷ್ಟಮೂರ್ತಿಯೂ, ನೀನೇ.
ಮಾಯಿೆಯ್ಕೂ ಪೃಥಿವಿಯೂ, ದುರ್ಗಿಯೂ, ದಿಕ್ಕುಗಳೂ, ಮರುತ್ಸತಿಯೂ ನೀನೇ.
೬೧. ವಿಷ್ಣುವೂ, ಧರ್ಮವೂ, ದೇವೇಂದ್ರನೂ ಪರರಿಂದ ಅಜಿತನೂ,
ನೀನೇ. ಅಕ್ಷರಾರ್ಥಸ್ವರೂಪದಿಂದ ಪರಮೇಶ್ವರನೆಂದೆನಿಸಿಕೊಳ್ಳುವವನೂ ನೀನೇ.
213
ವರಾಹಪುರಾಣಂ
ಅಸ್ಮಾಭಿರಪಯಾತೈಸ್ತು ಕಥಮೇತದ್ಭೃವಿಷ್ಯತಿ |
ಏನಮತ್ರ ಶರೀರಂತು ತ್ಯಕ್ತಮಸ್ಮಾಭಿರೇವ ಚೆ ॥
ನ ಪರಂ ಭವಶೋ ದೇವ ತದತ್ರ ತ್ವಂಚೆ ಸಾಲಯೇಃ ॥ ೬೨ ॥
ಸ್ಥಾನಭಂಗೋ ನ ನಃ ಕಾರ್ಯಃ ಸ್ವಯಂ ಸೃಷ್ಟ್ವಾ ಪ್ರಜಾಸಶೇ |
ಏವಂ ಸ್ತುತಸ್ತತೋ ದೇವಸ್ತೇಷಾಂ ಶೋಷಂ ಪರಂ ಯಯಾ ॥ ೬೩॥
ಉವಾಚ ಚೈತಾನ್ ಕ್ರೀಡಾರ್ಥೆಂ ಭೆನಂತೋತ್ಪಾದಿತಾ ಮಯಾ!
ಕೃತಕೃತ್ಯಸ್ಯ *ನೈಕಂ ತು ಭವದ್ಭಿರ್ಮೆೇ ಪ್ರಯೋಜನಂ ॥ &9 ||
ತಥಾ ಚೇದಪ್ರಿಯಂ ರೂಪೇ ಜ್ವೇ ದ್ವೇ ಪ್ರತ್ಯೇಕಶೋಧುನಾ।
ಭೂತಕಾರ್ಯೇಷ್ವಮೂರ್ತೆೇನ ದೇನಲೊಕೇತು ಮೂರ್ತಿನಾ ॥ ೬೫ ॥
೬೨. "ನಾವು ಹೊರೆಟುಹೋದರೆ ಇದು ಹೇಗೆಇರುವುದಂ? ನೋಡೋಣ?
ಎಂದು ನಾವು ಈ ಶರೀರವನ್ನು ಬಿಟ್ಟಿ ವು. ದೇವ, ನಿನಗಿಂತ ಅಧಿಕವಾದುದೂ,
ಬೇರೆಯಾದುದೂ ಇಲ್ಲ. ಆದುದರಿಂದ ಇಲ್ಲಿ ನೀನೇ ಪಾಲಿಸಬೇಕು.
೬೩. ಪ್ರಜೆಗಳೊಡೆಯನೇ, ನೀನೇ ಸೃಷ್ಟಿಸಿ ನಮಗೆ ಸ್ಥಾನಭಂಗವನ್ನು
ಮಾಡಬಾರದು.” ಹೀಗೆ ಸ್ತುತನಾದ ಬಳಿಕ ದೇವನು ಅವರ ವಿಚಾರದಲ್ಲಿ ಹೆಚ್ಚಾಗಿ
ಸಂಶೋಷಸಪಟ್ಟನು.
೬೪. ಅಲ್ಲದೆ ಅವರನ್ನು ಕುರಿತು ಹೇಳಿದನು. «ದೇವತೆಗಳೇ, ಆಟಕ್ಕಾಗಿ
ನಿಮ್ಮನ್ನು ನಾನು ಸೃಷ್ಟಿಸಿದೆನು. ಕೃತಕೃತ್ಯನಾದ ನನಗೆ ನಿಮ್ಮಿಂದ ಯಾವೆ
ಪ್ರಯೋಜನವೂ ಇಲ್ಲ.
೬೫-೬೬, ಹಾಗೆ ನಿಮಗೆ ರೂಪದಲ್ಲಿ ಪ್ರೀತಿಯಿಲ್ಲದಿದ್ದರೆ ಈಗ ಭೂತ
ಕಾರ್ಯಗಳಲ್ಲಿ ಅಮೂರ್ತಿಗಳೂ (ನಿರಾಕಾರರೂ), ದೇವಲೋಕದಲ್ಲಿ ಮೂರ್ತಿ
ಗಳೂ (ಸಾಕಾರರೂ) ಆಗಿ ಹೀಗೆ ಪ್ರತ್ಯೇಕವಾಗಿ ಎರಡೆರಡು ರೂಪಗಳಿಂದ ಇರಿ.
* ಚೈಕಂ
214
ಹದಿನೇಳನೆಯ ಅಧ್ಯಾಯೆ
ತಿಸ್ಕಧ್ವಮಹಿ ಕಾಲಾಂತೇ ಲಯಂ ತ್ವಾವಿಶತ ದ್ರುತಂ |
ಶರೀರಾಣಿ ಪುನರ್ನೈನ ಕರ್ತವ್ಕೋಹಮಿತಿ ಕ್ವಚಿತ್ ॥ ೬೬ |
ಮೂರ್ತಿೀನಾಂಚ ತಥಾ ತುಭ್ಯಂ ದ್ವೇದ್ವೇ ನಾಮಾನಿ ವೋಧುನಾ |
*ಅಗ್ನಿರ್ನೈಶ್ವಾನರೋ ನಾಮ ಪ್ರಾಣಾಪಾನೌ ತಥಾಶ್ವಿನೌ | ೬೭ ॥
| ಭವಿಷ್ಯತಿ ತಥಾ ಗೌರೀ ಹಿಮಶೈಲಸುತಾ ತಥಾ ।
ಪೃಥಿವ್ಯಾದಿಗುಣಸ್ತೆ ಹ ಗೆಜವಕ್ರ್ರೋ ಭವಿಷ್ಯತಿ ॥ ೬೮ |
ಶರೀರೆಧಾತವಶ್ಲೇಮೇ ನಾನಾಭೂತಾನಿ ಚೈವ ತು॥
ಅಹಂಕಾರಸ್ತಫಾಸ್ಕಂದಃ ಕಾರ್ತಿಕೇಯೋ ಭವಿಷ್ಯತಿ 1೬೯ ॥
ಕಾಲಾಂತದಲ್ಲಿ ನಿಮಗೆ ಬೇಗನೆ ಲಯವುಂಟಾಗುವುದು. ಶರೀರಗಳೇ, "ನಾನು'
ಎಂದು ಎಲ್ಲೂ ಎಂದೂ ಅಭಿಪ್ರಾಯವನ್ನು ಮಾಡಬಾರದು.
೬೭. ಸಾಕಾರರೂ ಆದೆ ನಿಮಗೆ ಈಗ ಎರಡೆರಡು ಹೆಸರುಗಳುಂಟಾಗು
ವುವು.. *ಅಗ್ನಿಯು ವೈಶ್ವಾನರನೆಂದೂ, ಪ್ರಾಣಾಪಾನೆಗಳು ಅಶ್ವನೀದೇವತೆ
ಗಳೆಂದೂ ಎನಿಸುವರು.
೬೮. ಗೌರಿಯು ಹಿಮವತ್ತುತ್ರಿಯೆನಿಸುವಳು. ಈ ಪೃಧಿವ್ಯಾದಿಗುಣವು
ಗಣಪತಿಯಾಗುವುದು.
೬೯, ಈ ಶರೀರಧಾತುಗಳು ನಾನಾ ಭೂತ(ಪ್ರಾಜಿ)ಗಳಾಗುವುವು.
ಅಹಂಕಾರವು ಸೃಂದ ಮತ್ತು ಕಾರ್ತಿಕೇಯನೆನಿಸುವನು.
* ಅಗ್ನಿನಾಮಾನಿ (ಬೊಂ.ಕ.)
915
ವರಾಹಪುರಾಣ೦
ಶರೀರಮಾಯುಾ ದುರ್ಗೈಷಾ ಕಾರಣಾಂತೇ ಭನಿಷ್ಯತಿ |
ದಶ ಕನ್ಯಾ ಭವಿಷ್ಯಂತಿ ಕಾಸ್ಮಾ ಸ್ತ್ಯೇತಾಸ್ತು ವಾರುಣಾಃ | 20 I
ಅಯಂ ವಾಯುರ್ಧನೇಶಸ್ತು ಕಾರಣಾಂತೇ ಭವಿಷ್ಯತಿ ।
ಅಯಂ ಮನೋ ವಿಷ್ಣುನಾಮಾ ಭವಿಷ್ಯತಿ ನ ಸಂಶಯಃ ॥ ೭೧
ಧರ್ಮೊೋಪಿ ಯಮನಾಮಾ ಚ ಭವಿಷ್ಯತಿ ನ ಸಂಶಯಃ [
ಮಹೆತ್ತೆತ್ವಂ ಚ ಭಗೆವಾನ್ಮಹಾದೇವೋ ಭವಿಷ್ಯತಿ ॥೭೨॥
ಇಂದ್ರಿಯಾರ್ಥಾಶ್ಚೆ ಹಿತೆಕರೋ ಭವಿಷ್ಯಂತಿ ನ ಸಂಶಯಃ!
ಅಯಂ ಸೋಮಃ ಪುರಾ ಭೂಶ್ವಾ ಜಾನಿತ್ರಂ ಸರ್ವದಾಂಮಕಠಾಃ ॥ ೭೩ ॥
ಏವಂ ವನೇದಾಂತಪುರುಷಃ ಪ್ರೋಕ್ತೋ ನಾರಾಯುಣಾತ್ಮಕಃ |
ಸ್ವಸ್ಥಾನೇ ದೇವತಾಃ ಸರ್ವಾ ದೇವಸ್ತು ವಿರರಾಮ ಹ ॥೭೪॥
೭೦. ಈ ಶರೀರಮಾಯೆಯು ಕಾರೆಣಾಂತದಲ್ಲಿ ದುರ್ಗಿಯಾಗಂವಳು.,
ಈ ದಿಕ್ಕುಗಳು ವರುಣನ ಹೆತ್ತುಜನ ಕನ್ನೆಯರಾಗುವರು.
೭೧. ಈ ವಾಯುವು ಕಾರೆಣಾಂತದಲ್ಲಿ ಕುಬೇರನಾಗುವನು. ಮನಸ್ಸು
ವಿಷ್ಣುವೆಂಬ ಹೆಸರುಳ್ಳವನಾಗುವುದರಲ್ಲಿ ಸಂದೇಹವಿಲ್ಲ.
೭೨, ಧಥೆರ್ಮೆವೆ ಸಂದೇಹವಿಲ್ಲದೆ ಯೆ_ಮನೆಂಬ ಹೆಸರುಳ್ಳು ದಾಗುವುದು.
ಮಹತ್ತತ್ವವು ಭಗವಂತನಾದ ಈಶ್ವರನಾಗುವುದು.
೭೩. ಇಂದ್ರಿಯ ವಿಷಯಗಳು ನಿಜವಾಗಿ ಪಿತೃಗಳಾಗುವುವು.
ಈ ಚಂದ್ರನು ಮುಂದುಗಡೆ ಯಾವಾಗಲೂ ಜಾಮಿತ್ರನಾಗಿರುವನು.”
೭೪. ಹೀಗೆ ನಾರಾಯಣಸ್ವರೂಪನಾದ ವೇದಾಂತ ಪುರುಷನು ಹೇಳಿ
ನಿಲ್ಲಿಸಿದನು. ದೇವತೆಗಳೆಲ್ಲರೂ ತಮ್ಮಡೆಯೆಲ್ಲಿ ನಿಂತರು.
216
ಹದಿನೇಳನೆಯ ಅಧ್ಯಯ
ಏವಂ ಪ್ರಭಾವೋ ದೇವೋಸೌ ನೇದವೇದ್ಯೋ ಜನಾರ್ದನಃ |
ಕಥಿತೋ ನೃ ಪತೇ ತುಭ್ಯ 0 ಕಿಮನ್ಯ ಚೆ. ಟ್ಭ್ಫ್ರೋತುಮಿಚ್ಛ ಸಿ ॥ ೭೫ ॥
ಇತಿ ಶ್ರೀವರಾಹಪುರಾಣೇ ಆದಿಕೃತವೃತ್ತಾಂತೇ ಮಹಾತಪ
ಉಪಾಖ್ಯಾನೇ ಸಸ್ತದಶೋಧ್ಯಾಯಃ
೭೫. ವೇದವೇದ್ಯನೂ, ಜನಾರ್ದನನೂ ಆದ ಆ ದೇವನು ಇಂತಹ
ಪ್ರಭಾವವುಳ್ಳವನು. ಇದನ್ನು ನಿನಗೆ ಹೇಳಿದ್ದೇನೆ. ಬೇರಾವುದನ್ನು ಕೇಳಲಿ
ಚ್ಛಿಸುವೆ?
ಅಧ್ಯಾಯದ ಸಾರಾಂಶ:
ಕೃತಯುಗದಲ್ಲಿ ದುರ್ಜಯನೊಡನೆ ಯುದ ್ಲೈಕ್ಸಾಗಿ ಮಣಿಯಿಂದ ಜನಿಸಿ ಸಿದ್ದ
ಸುಪ್ರಭನೆಂಬ ವೀರನು ತ್ರೇತಾಯುಗದಲ್ಲಿ ಪ್ರಜಾಪಾಲನೆಂಬ ರಾಜನಾಗಿ
ಹುಟ್ಟಿ ದನು. ಆತನು ಜೀಟೆಗಾಗಿ ವನಕ್ಕೆ ಹೋಗಿ ಮಹಾತಪನೆಂಬ ಖುಷಿಯ
ಆಶ್ರ 'ಮವನ್ನು ಪ್ರವೇಶಿಸಿದನು. ಆಶ್ರ MA ಸೌಂದರ್ಯವನ್ನೂ ಖುಹಿಯ
ಶೇಜಸ್ಸನ್ನೂ, ನೋಡಿ, ವಿಸ್ಮಿತನಾಗಿ ಬೇಟಿಯನ್ನು ಮರೆತು ಖಸಿಯಂ
ಸೆನ್ನಿಧಿಯಲ್ಲಿಯೇ ನಿಂತು ಮೋಕ್ಷಸಂಬಂಧವಾದ ಪ್ರಶ್ನೆಗಳನ್ನು ಕೇಳಿದನು.
ಮಹಾತಪಮುನಿಯು ಸಂಸಾರಸಾಗರವನ್ನು ದಾಟ ಮುಕ್ತಿ ಯನ್ನು ಪಡೆಯಲು
ತ್ರಿಲೋಕೇಶನಾದ ಪರಮಾತ್ಮನೆಂಬ ಹೆಡಗನ್ನೆ € ಆಶ್ರ ಯಿಸಜೇಕೆಂದೂ, ಸಮಸ್ತ
ಜೈವತೆಗಳೂ, ಸಮಸ್ತ್ರಪ್ರಪಂಚವೂ, ಆ ಪರಮಾತ್ಮನಿಂದಲೇ ಉದಿಸಿತೆಂದೂ,
ಅಗ್ಟ್ಯಾದಿದೇವತೆಗಳು ಗರ್ವಿತರಾಗಿ ತಾವು ತಾವೇ ಪೊಜ್ಯರೆಂದು ವಾದಿಸಿ ಬ್ರಹ್ಮ
ದೇವನನ್ನು ಬಿಟ್ಟು ಹೊರಟುಹೋದರೂ ಬ್ರಹ್ಮನು ಹಿಂದಿನಂತೆಯೇ ಇದ್ದುದನ್ನು
ನೋಡಿ ಎಲ್ಲರೂ ನ್ನ ತರಾಗಿ ಸ್ತುತಿಸಿ ಅವನನ್ನೇ ಮರೆಹೊಕ್ಕರು. ದೇವನು
ಆ ದೇವತೆಗಳಿಗೆ ಭೂಲೋಕದಲ್ಲಿ ಅಮೂರ್ತೆರಾಗಿಯೂ ದೇವಲೋಕದಲ್ಲಿ
ಮೂರ್ತಿಮಂತರಾಗಿಯೂ ಇರುವಂತೆ ವರವನ್ನು ದಯಪಾಲಿಸಿದನು ಎಂಬುದನ್ನು
ವಿವರವಾಗಿ ಹೇಳುವನು. ಇಲ್ಲಿಗೆ ಶ್ರೀ ವರಾಹಪುರಾಣದಲ್ಲಿ ಹದಿನೇಳನೆಯ
ಅಧ್ಯಾಯ.
ಇಕ್ಕಿ
“ನಾಕ ೂಗಾ-
ಸ 217
1 ಶ್ರೀಃ ॥
ಎ)
ಅಸಷ್ಟಾದಶೋಧ್ಯಾಯೆಃ
ಅಥಾಗ್ದುತ್ತತ್ತಿವರ್ಣನಂ
(ನಾಡಾ
ಠ್
॥ ಪ್ರಜಾಸಾಲ ಉನಾಚೆ ॥
ಕಥಮಗ್ಗೇಃ ಸಮುತ್ಪತ್ತಿರಶ್ಶಿ ನೋರ್ನಾಮಹಾಮುನೇ !
ಗೌರ್ಯಾ ಗಣಪಕೇರ್ವಾಫಿ ನಾಗಾನಾಂ ನಾ ಗುಹಸ್ಯ ಚೆ | ೧॥
ಆದಿತ್ಯಚೆಂದ್ರಮಾತ್ಯೃಣಾಂ ದುರ್ಗಾಯಾ ವಾ ದಿಶಾಂ ತಥಾ!
ಧನದಸ್ಯ ಚವಿಷ್ಣೋರ್ವಾ ಧರ್ಮಸ್ಯ ಪರಮೇಷ್ಮಿನಃ ॥೨॥
ಶೆಂಭೋರ್ವಾಸಿ ಸಿತ್ಕಣಾಂ ಚೆ ತಥಾ ಚೆಂದ್ರಮಸೋಮಂನೆೇ ।
ಶರೀರೆದೇವತಾಃ ಸರ್ವಾಃ ಕಥಂ ಮೂರ್ತಿತ್ವಮಾಗತಾಃ nau
ಹದಿನೆಂಟಿನೆಯ ಅಧ್ಯಾಯ
ಅಗ್ನಿಯೆ ಉತ್ಪತ್ತಿ
[oe
೧-೪. ಪ್ರಜಾಪಾಲ-ಮಹಾಮುನಿಯೇ, ಅಗ್ನಿ, ಅಶ್ವಿನೀಸುತರು,
ಗೌರಿ, ಗಣಪತಿ, ನಾಗರು, ಷಣ್ಮುಖ್ಕ ಸೂರ್ಯೆ, ಚಂದ್ರ, ಸಪ್ತಮಾತೃಗಳ್ಳು
ದುರ್ಗಿ, ದಿಕ್ಕುಗಳು ಕುಬೇರ, ವಿಷ್ಣು, ಧರ್ಮ, ಬ್ರಹ್ಮೆ, ಶಂಭು, ಪಿತೃಗಳು
ಇವರೆಲ್ಲರ ಉತ್ಪತ್ತಿಯು ಹೇಗೆ? ಶರೀರದೇವತೆಗಳೆಲ್ಲರೂ ಹೇಗೆ ರೂಪವನ್ನು
218
ಹದಿನೆಂಟನೆಯ ಅಧ್ಯಾಯ
ಕಿಂಚ ತಾಸಾಂ ಮುನೇ ಭೋಜ್ಯಂ ಕಾವಾಸಂಜ್ಞಾತಿಧಿಶ್ಚಕಾ।
ಯಸ್ಯಾಂ ದೃಷ್ಟ್ವಾ ತೈನಾ ಪುಂಸಾಂ ಫಲಂ ಯಚ್ಛಂತ್ಯನಾಮಯಂ Il
ಏತನ್ಮೇ ಸರಹಸ್ಯಂ ತು ಮುನೇ ತ್ವಂ ವಕ್ತುಮರ್ಹಸಿ ll 9 Il
| ಮಹಾತಹಪಾ ಉವಾಚ ॥
ಯೋಗಸಾದಧ,ಸ.ರೂಪೇಣ ಆತ್ಮಾ ನಾರಾಯಣಾತ್ಮಕಃ |
ಗ”
ಸರ್ವಜ್ಞಃ ಕ್ರೀಡತಸ್ತಸ್ಯೆ ಭೋಗೇಚ್ಛಾ ಚಾತ್ಮನಾತ್ಮನಿ 1೫॥
ಶ್ಲೋಭಿತೇಸ್ಮಿನ್ನಹಾಭೂತೇ ಏತತ್ಸದ್ದೈ ತೆದದ್ಳು ತಂ |
ತಮದ್ಯ ಪ್ರೀತಿಮತ್ತೋಯಂ ವಿಕಾರಂ ಸಮುರೋಚಯತ್ ॥ ೬॥
ನಿಕುರ್ವತಸ್ತಸ್ಯ ತದಾ ಮುಹಾನಗ್ಗಿಃ ಸಮುತ್ನಿ ತಃ "dn
ಳೋಟಜ್ವಾಲಾಪರೀವಾರಃ ಶಬ್ದವಾನ್ನಹನಾತ್ಮಕಃ |
ಅಸಾವಪ್ಯತಿತೇಜಸ್ಟೀ ವಿಕಾರಂ ಸಮರೋಜೆಯತ್ le |
ಪಡೆದರು? ಅವರ ಆಹಾರವಾವುದು? ಹೆಸರೇನು? ತಿಥಿಯಾವ್ರದು 9?
ಯಾವ ತಿಥಿಯಲ್ಲಿ (ಪೊಜಿಸಿದರೆ ಅಥವಾ) ಸಂದರ್ಶಿಸಿದರೆ ಅವರು ಮನುಷ್ಕರಿಗೆ
ಆರೋಗ್ಯಫಲಗಳನ್ನು ಕೊಡುವರು? ರೆಹೆಸ್ಯವಾಗಿರುವ ಇದನ್ನು ನೀನೇ ನನಗೆ
ಹೇಳಬೇಕು.
೫. ಮಹಾತಪ--ಒಂದಾನೊಂದು ಕಾಲದಲ್ಲಿ ಸರ್ವಜ್ಞನೂ, ಪರ
ಮಾತ್ಮನೂ ಆದ ನಾರಾಯಣನು ಯೋಗಸಾಧ್ಯೆಸ್ವರೂಪದಿಂದೆ ಕ್ರೀಡಿಸು
ತ್ಲಿರುವಾಗ ತನ್ನಷ್ಟಕ್ಕೆ ತಾನೇ ಅವನಿಗೆ ಭೋಗೇಜೈಯಾಯಿತು.
೬. ಯೋಗಸಾಧ್ಯೈವಾದ ರೂಪವು ಕಾರ್ಯೊೋನ್ಮುಖವಾಗಿ ಚಲಿಸಲು
ಮೂಲಪ್ರಕೃತಿರೂಪವಾದ, ಅತ್ಯಾಶ್ಚರ್ಯಕರವಾದ ಈ ಮುಂದೆ ಹೇಳುವ
ವಸ್ತುವುಂಟಾಯಿತು. ಪ್ರೀತಿಯುಳ್ಳ ನಾರಾಯಣನು ಆ ಸದ್ರೂಸನಾದ
ಮೂಲಪ್ರಕೃತಿಯನ್ನು ವಿಕಾರವುಳ್ಳುದನ್ನಾಗಿ ಸಂಕಲ್ಪಿಸಿದನು.
೭-೮. ವಿಕಾರವನ್ನು ಪಡೆದ ಅವನಿಂದ ಮಹಾಗ್ನಿಯುದಿಸಿತು. ಕೋಟ
ಜ್ವಾಲೆಗಳಿಂದ ಕೂಡಿ ಶಬ್ದ ಮಾಡುವುದೂ, ಸುಡುವ ಸ್ವಭಾವವುಳ್ಳುಮೂ,
ಅತಿತೇ ಜಸ್ಸುಳ್ಳುದೂ ಆದ ಆ ಅಗ್ನಿಗೂ ವಿಕಾರೇಚ್ಛೆಯುಂಟಾಯಿತು.
219
ವರಾಹೆ ಪುರಾಣಂ
ವಿಕುರ್ವತೋ ಬಭೌ ವಹ್ಮೇರ್ವಾಯುಃ ಪೆರಮದಾರುಣಃ 1
*ತಸ್ಮಾದಪಿ ನಿಕಾರಸ್ಥಾದಾಕಾಶಂ ಸಮಪದ್ಯತ ॥೯॥
ತಚ್ಛಬ್ದಲಕ್ಷಣಂ ವ್ಯೋಮ ಸಚೆ ವಾಯುಃ ಪ್ರತಾಪವಾನ್ |
ತಚ್ಚ ತೇಜೋಂಭಸಾ ಯುಕ್ತಂ ಶ್ಲಿಷ್ಟಮುನ್ಯೋನ್ಯತಸ್ತಥಾ || ೧೦॥
ತೇಜಸಾ ಕೋಷಿತಂ ತೋಯಂ ವಾಯುನಾ ಉಗ್ರಗಾಮಿನಾ ॥
ಬೋಧಿತೇನ ತಥಾ. ವ್ಯೋಮ ಮಾರ್ಗೇ ದತ್ರೇ ತು ತತ್ ಕ್ಷಣಾತ್ ॥ ೧೧ ॥
ಪಿಂಡೀಭೂತಂ ತಥಾ ಸರ್ವಂ ಕಾಠಿನ್ಯಂ ಸಮಪದ್ಯತ |
ಸೇಯಂ ಪೃಥ್ವೀ ಮಹಾಭಾಗೆ ತೇಷಾಂ ವೃಸ್ಷೇ ತರಾಭವಶ್ Il ೧೨॥
ಚತುರ್ಣಾಂ ಯೋಗ'ಕಾಶಿನ್ಯಾದೇಕೈ ಕಗುಣವೃದ್ಧಿ ತಃ |
ಪೃಥ್ವೀ ಪಂಚೆಗುಣಾ ಜ್ಞೇಯಾ ತೇಪ್ಯೇತಸ್ಯಾಂ ವ್ಯವಸ್ಥಿ ತಾಃ ॥ ೧೩ ॥
೯. ವಿಕಾರವನ್ನು ಪಡೆದೆ *ಅಗ್ಲಿಯಿಂದ ಅತಿದಾರುಣವಾದ ವಾಯು
ಪ್ರಕಾಶಕ್ಕೆ ಬಂದಿತು. ವಿಕೃತವಾದ ಆ ವಾಯುವಿನಿಂದ ಆಕಾಶವುಂಬಾಯಿತು.
೧೦. ಆಕಾಶವು ಶಬ್ದಲಕ್ಷಣ (ಗುಣ)ವುಳ್ಳುದು. ವಾಯುವು ಅತಿಶಕ್ತಿ
ಪ್ರತಾಪವುಳ್ಳುದು. ಆ ತೇಜಸ್ಸು ನೀರಿನಿಂದಲೂ ಕೂಡಿದುದಾಯಿತು.
೧೧-೧೨. ಅವೆರಡೂ ಪರಸ್ವರ ಮಿಳಿತವಾಗಲು ಉಗ್ರವಾಗಿ ಚಲಿಸುವ
ವಾಯುವಿನಿಂದ ಪ್ರೇರಿತವಾದ ತೇಜಸ್ಸಿನಿಂದ ಇಂಗಿದ ನೀರೆಲ್ಲ ಆಕಾಶದಲ್ಲಿ
ಒಡನೆಯೇ ಉಂಡೆಯಾಗಿ ಹಾಗೆಯೇ ಕಾಠಿನ್ಯವನ್ನು ಪಡೆಯಿತು. ಮಹಾ
ಭಾಗ್ಯಶಾಲಿಯೇ, ಅದೇ ಈ ಪೃಥ್ವಿ ಯಾಗಿದೆ.
೧೩. ಚತುರ್ಭೂತಗಳೆ ಸಂಬಂಧದ ಕಕಿನತೆಯಿಂದಲೂ, ಒಂದೊಂದು
ಗುಣದ ಹೆಚ್ಚಿಕೆಯಿಂದಲೂ ಪೃಥ್ವಿಯು ಪಂಚಗುಣವುಳ್ಳುದೆಂದು ತಿಳಿಯಬೇಕು.
ಆ ಚತುರ್ಭೂತಗಳೂ ಪೃಥ್ವಿಯಲ್ಲಿವೆ.
೫ ಇಲ್ಲಿ ಹೇಳಿರುವ ಕ್ರಮವು « ಆಕಾಶಾದ್ವಾಯುಃ ವಾಯೋರಗ್ನಿಃ' ಇತ್ಮಾದಿ ಶ್ರುತಿಗೆ
ನಿರೋಧವಾಗಿದೆ.
220
ಹದಿನೆಂಟನೆಯ ಅಧ್ಯಾಯ
ಸಚೆ ಕಾಠಿನ್ಯಕಂ ಕುರ್ವನ್ ಬ್ರಹ್ಮಾ ೦ಡಂ ಸಮಪದ್ಯತ |
ತಸ್ಮಿನ್ನಾರಾಯಣೋ ದೇವ: ತುರ್ಮೂರ್ತಿಶ್ಚತುರ್ಭುಜಃ | ೧೪ ॥
ಪ್ರಾಜಾಪತ್ಕೇನ ರೂಪೇಣ ಸಿಸೃಕ್ಷುರ್ನಿನಿಧಾಃ ಪ್ರಜಾಃ ॥ ೧೫ ॥
ಚಿಂತಯನ್ನಾೂ ಧಿಗಚ್ಛೆ: ತ್ತು ಸೃಷ್ಟಿಂ ಲೋಕ ಪಿತಾಮಹಃ |
ತತೋಸ್ಕ ಸುಮಹಾನ್ಕ್ಯೊಪೋ ap ಪರಮದಾರುಣಃ ॥
ತೆಸ್ಮಾತ್ಟೋಪಾತ್ಸಹಸ್ರಾರ್ಚಿರುತ್ತಸ್ಲೌ ದಹನಾತ್ಮಕಃ | ೧೬ ॥
ಸತಂ ದಿಧಕ್ಷುರ್ಬ್ರಹ್ಮಾಣಂ ಬ್ರಹ್ಮಣೋಕ್ತಸ್ತದಾ ನೃಪ!
*ಹವ್ಯಂ ೬ಕೆವೃಂ ವಹಸ್ವೇತಿ ತತೋಸೌ ಹವ್ಯವಾಹನೆಃ ॥ ೧೭ ॥
ಬ್ರಹ್ಮಾಣಂ -ಕ್ಷುಧಿತಃ ಪ್ರಾಯಾತ್ಯಿಂ ಕೆರೋಮಿ ಸ್ರಶಾಧಿಮಾಂ ॥ ೧೮ ॥
೧೪-೧೫. ಅದು ಕಠಿನವಾಗುತ್ತಾ ಬ್ರಹ್ಮಾ ಡವಾಯಿತು. ಆ ಬ ಬ್ರಹ್ಮಾಂಡ
ದಲ್ಲಿ ನಾರಾಯಣದೇವನು ಬಗೆ ಗಾರ ಪ್ರಜೆಗಳನ್ನು ಸೃಷ್ಟಿಸುವ
ಇಚ್ಛೆ ಯಿಂದ ನಾಲ್ಕು ಮುಖಗಳೂ, ನಾಲ್ಕು ತೋಳುಗಳೂ ಉಳ್ಳ ಬ್ರಹ್ಮ
ರೂಪದಿಂದ ನಿಂತನು.
೧೬. ಲೋಕಹಿತಾಮಹನಾದ (ಅಜ್ಜನಾದ) ಆತನು ಸೃಷ್ಟಿಯ ಯನ್ನು ಯೋ
ಚಿಸುತ್ತಿದ್ದರೂ ಅದು ಒಡನೆಯೇ ಆಗದಿರಲು ಆತನಿಗೆ ಅತಿ ಬೈಯಂಕರವಾದ
ಮಹಾಕೋಪವುಂಟಾಯಿತು. ಆ ಕೋಪದಿಂದ ಸುಡುವ ಸ್ವಭಾವವುಳ್ಳ ಆಗ್ನಿಯು
ಎದ್ದುನಿಂತನು. ಎಂದರೆ ಆ ಕೋಪವೇ ಅಗ್ಟಿಯಾ ಯಿಂತು.
೧೭-೧೮. ದೊರೆಯೇ, ಆ ಅಗ್ನಿಯು ಆಬ್ರ ಬ್ರ ಹ್ಮನನ್ನೇ ಸುಡಬಯಸಲು
ಆಗ ಬ್ರಹ್ಮೆನು «*ಹವ್ಯ +ಕವ್ಯ ಗಳನ್ನು ಸಹಿಸು” ಎಂದು ಹೇಳಿದನು. ಬಳಿಕ ಆ
ಹವ್ಯವಾಹನನು (ಆಗ್ನಿ) ವು ಬ್ರಹ್ಮನಹತ್ತಿರ ಹೋಗಿ, "ನಾನೇನು
ಮಾಡಲಿ? ಆಜ್ಞಾಪಿಸು” ಎಂದನು.
ಟ್ಟ ಹೆವ್ಯ: ದೇವಯೋಗ್ಯವಾದ ಅನ್ನ- + ಕವ್ಯಎಪಿತ್ಛಯೋಗ್ಮವಾದ ಅನ್ನ:
$+ ಶುಧಿತಂ.
221
ವರಾಹೆಪುರಾಣಂ
ಸ ಬ್ರಹ್ಮ ಪ್ರತ್ಯುವಾಚೈನಂ ತ್ರಿಧಾ ತೃಪ್ತಿಮುವಾಪ್ಸೃಸಿ |
ದತ್ತಾಸು ದಕ್ಷಿಣಾಸ್ವಾದೌ ತೃಪ್ತಿರ್ಭೂತ್ವಾ ಯೆತೋಮರಾನ್ |
ನಯಸೇ ದಕ್ಷಿಣಾಭಾಗೆಂ ದಕ್ಷಿಣಾಗ್ನಿ ಸ್ತತೋಭೆವತ್ ll ef Il
ಆಸಮಂತಾದ್ಭುತಂ ಕಿಂಚಿದ್ಯತ್ರ್ರಿಲೋಕೇ ನಿಭಾವಸೋ |
ತದ್ವಹಸ್ವ ಸುರಾರ್ಥಾಯ ತತಸ್ತಂ ಹವ್ಯವಾಹನಃ ॥ ೨೦ ॥
ಗೃಹಂ ಶರೀರಮಿತ್ಯುಕ್ತಂ ತತ್ಪತಿಸ್ತ್ವಂ ಯತೋಧುನಾ |
ಅತೋ ವೈ ಗಾರ್ಹಪತ್ಯಸ್ತ್ವಂ ಭವ ಸರ್ವಗತೋ ವಿಭೋ ॥ ೨೧ ॥
ವಿಶ್ವಾನ್ನರಾನ್ಹುತೋ ಯೇನ ನಯಸೇ ಸದ್ಧಶಿಂ ಪ್ರಭೋ |
ಅಶೋ ವೈಶ್ವಾನರೋ ನಾಮ ತವ ಸತ್ಯಂ ಭವಿಷ್ಯತಿ ॥ ೨೨ ||
೧೯. ಬ್ರಹ್ಮನು ಅವನಿಗೆ ಹೇಳಿದನು. “ಕಾಂತಿಧನನೇ, ನೀನು
ಮೂರುಬಗೆಯಲ್ಲಿ ತೃಪ್ತಿಯನ್ನು ಪಡೆಯುತ್ತೀಯೆ. ಯಂಜ್ಞಾದಿಗಳಲ್ಲಿ ಮೊದಲು
ನಿನಗೆ ಕೊಡುವ ದಕ್ಷಿಣೆದಾನ)ಗಳಿಂದ ತೃಪ್ತನಾಗಿ ಬಳಿಕ ದೇವತೆಗಳ
ದಕ್ಷಿಣೆಯ(ದಾನದ)ಭಾಗವನ್ನು ಅವರಿಗೆ ಒಯ್ಯುವುದರಿಂದ ನೀನು ದಕ್ಷಿಣಾಗ್ದಿ
ಯೆನಿಸುವೆ.
೨೦. “ಮೂರುಲೋಕಗಳಲ್ಲಿ ಎಲ್ಲಾ ಕಡೆಯಿಂಂದಲೂ ಹೋಮಮಾಡುವ
ಯಾವುದೊಂದನ್ನೂ ಜೀವತೆಗಳಿಗಾಗಿ ವಹಿಸು. ಅದರಿಂದ ನೀನು ಹವ್ಯವಾಹೆ
ನನೆನಿಸಿಕೊಳ್ಳುವೆ.
೨೧. “ವಿಭುವ ಶರೀರವು ಗೃಹನೆಂಜೆನಿಸುವುದು. ಈಗ ನೀನು
ಆ ಗೃಹಕ್ಕೆ ಪತಿಯಾಗಿರುತ್ತೀಯೆ. ಆದುದರಿಂದ ಸರ್ವಗತನಾದ ನೀನು ಗಾರ್ಹ
ಪತ್ಯನೆಂಬ ಹೆಸರುಳ್ಳ ವನಾಗು.
೨೨. ಪ್ರಭುವೇ, ಹೋಮವನ್ನು ಪಡೆದನೀನು ವಿಶ್ವ (ಸಮಸ್ತ) ನರರನ್ನೂ
ಸದ್ಗತಿಗೊಯ್ಯುವೆಯಾದುದರಿಂದ "ವೈಶ್ವಾನರ? ನೆಂಬ ಹೆಸರು ನಿನಗೆ ನಿಜ (ಸತ್ಯ)
ವಾದಂದಾಗುವುದು,
222
ಹದಿನೇಟನೆಯ ಅಧ್ಯಾಯ
ದ್ರ ವಿಣಂ ಬಲಮಿತ್ತು ಕಂ ಧನಂ ಚ ದ್ರವಿಣಂ ತತಃ |
ದದಾತಿ ತದ್ಭ ನಾನೇನ ದ್ರವಿಣೋದಾಸ್ತತೋಭವರ್ತ ॥ ೨೩ ॥
ಪಾಪಸ್ತಿ ಕೋಭನೇನ್ನಿತ್ಯಂ ನಿಃಶೆಬ್ಲೋ ನಿಶ್ಚಯಾತ್ಮಳಃ |
ಅತಸ್ತ್ರಂ *ಸರ್ವಗತ್ವಾಚ್ಚ ಕೇಜೋಗ್ಲಿಸ್ತೇ ಭವಿಷ್ಯತಿ ॥ ೨೪ |
ಧ್ಮಾಸ್ರಪೊರಣಶಬಜ್ದೋ ಯ ಇಧ್ಮಾನಾಮಪಿ ಕೀರ್ತ್ಯಶೇ।
ಪೂರಿತಸ್ಯ ಗೆತಿರ್ಯೇನ ತೇನೇಧ್ಮಸ್ತ್ಯೃಂ ಭವಿಷ್ಯಸಿ ॥ ೨೫ ॥
ಎ೩. ""ಬಲಕ್ಕೂ (ಶಕ್ತಿಗೂ), ಧನಕ್ಕೂ ದ್ರವಿಣವೆಂದು ಹೆಸರು. ಆ ದ್ರವಿಣ
ವನ್ನು ನೀನೇ ಕೊಡುತ್ತೀಯೆ. ಆದುದರಿಂದ ನೀನು ದ್ರ ್ರವಿಣೋದನಾದೆ.
೨೪. "ನಿನ್ನಿಂದ ಪಾಪವು ಶಬ್ದಮಾಡದೇ ಯಾವಾಗಲೂ ಮಾಯವಾಗು
ವುದು. ನೀನು ಸತ್ಯಾತ್ಮನು. ಆದುದರಿಂದಲೂ, ನಿನ್ನ ತೇಜಸ್ಸು(ಉರಿ)ಎಲ್ಲಾ
ಕಡೆಗೂ ಹೆರಡುವುದರಿಂದಲೂ ನೀನು ಸರ್ವವ್ಯಾಪಿಯಾಗಿರುವುದರಿಂದಲ್ಕೂ
ನಿನಗೆ ಅಗ್ಡಿಯೆಂದು ಹೆಸರು.
೨೫. "ಪ್ರಪೂರಣಾರ್ಥಕವಾದ "ಧ್ಮಾ' ಶಬ್ದವು ಇಧೆ (ಸೆಮ್ಮಿತ್ತು) ಗಳನ್ನು
ಹೇಳುತ್ತದೆ. ಇಧ್ಮಪೊರ್ಣನಾಗಿ ದೀಪ್ರನಾಗು(ಗಮಿಸು)ವುದರಿಂದ ನೀನು
ಇಧ್ಯನೆನಿಸಿಕೊಳ್ಳುವೆ.
* ಸರ್ವಗತ್ವಾ ಚ [ಬೊಂ. ಕ.]
223
ವರಾಹಪುರಾಣಂ
ಯಾಜ್ಯಾನ್ಯೇತಾನಿ ನಾಮಾನಿ ತವ ಪುತ್ರ ಮಹಾಸಖೇ |
ಯಜಂತೆಸ್ತ್ಯಾಂ ನರಾಃ ಕಾಮೈಸ್ತರ್ಪಯಿಷ್ಯಂತ್ಯಸಂಶಯೆಂ Il ೨೬॥
ಇತಿ ಶ್ರೀ ವರಾಹಸುರಾಣೇ ಆದಿಕೃತವೃತ್ತಾಂತೇ ಮಹಾತಪಉಪಾಖ್ಯಾನೇ
ಅಗ್ಭ್ಯುತ್ಸತ್ತಿರ್ನಾಮಾಷ್ಟಾದಶೋಧ್ಯಾ ಯಃ
೨೬. "ಪುತ್ರನೇ, ಮಹಾಯಜ್ಞ ಗಳಲ್ಲಿ ಈನಿನ್ಸ ಹೆಸರುಗಳು ಪೂಜ್ಯ
ವಾದುವು. ಮನುಷ್ಯರು ನಿಜವಾಗಿಯೂ ನಿನ್ನನ್ನು ಇಷ್ಟಗಳಿಂದ ಪೂಜಿಸುತ್ತಾ
ತೃಪ್ತಿಪಡಿಸುವರು.?
ಅಧ್ಯಾ ಯದ ಸಾರಾಂಶ:
ಮಹಾತಪಮುನಿಯು ಪ್ರಜಾಪಾಲರಾಜನಿಗೆ ನಾರಾಯಣನಿಗೆ ಭೋಗೇಜ್ಛೆ
ಯುಂಟಾಗಲು ಮೂಲಪ್ರಕೃತಿಯೂ, ಅದರ ವಿಕಾರವನ್ನು ಅವನುಸಂಕಲ್ಲಿಸಲು
ಮಹಾಗ್ದಿಯೊ, ಅದರ ವಿಕಾರದಿಂದ ವಾಯುವೂ, ವಾಯುವಿನಿಂದ ಆಕಾಶವೂ,
ಶತೇಜಸ್ಸೂ, ಜಲವೂ ಮಿಳಿತವಾಗಲು, ಇಂಗಿದ ನೀರು ಉಂಡೆಯಾಗಲು
ಭೂಮಿಯೂ ಉದಿಸಿತು. ಅದರಲ್ಲಿ ಪ್ರಜೆಗಳನ್ನು ಸೃಷ್ಟಿಸುವ ಇಚ್ಛೆಯಿಂದ
ನಾರಾಯಣನು ಚತುರ್ಮುಖಬ್ರಹ್ಮನಾಗಿ ನಿಂತನು. ಯೋಚಿಸಿದೊಡನೆ ಸೃಷ್ಟಿ
ಯಾಗದಿರಲು ಆತನಿಗೆ ಮಹಾಕೋಪವುಂಟಾಯಿತಂ. ಅದೇ ಅಗ್ನಿ. ಆ ಅಗ್ನಿಗೆ
ಬ್ರಹ್ಮನು ಹವ್ಯಕವ್ಯಗಳನ್ನು ವಹಿಸುವ ವರವನ್ನೂ, ದಕ್ಟಿಣಾಗ್ನಿ ಎಂಬುದೇ ಮೊದ
ಇದ ಹೆಸರುಗಳನ್ನೂ ಕೊಟ್ಟನು.” ಎಂದು ಅಗ್ನಿಯ ವಿಚಾರವನ್ನು ತಿಳಿಸುವನು,
ಇಲ್ಲಿಗೆ ಶ್ರೀ ವರಾಹ ಪುರಾಣದಲ್ಲಿ ಹದಿನೆಂಟನೆಯ ಅಧ್ಯಾಯ
೨ 7 NS
224
॥ ಶ್ರೀಃ ॥
x-
ಏಕೋನವಿಂಶೋಧ್ಯಾಯಃ
ಅಥಾಗ್ದಿಪ್ರಾಶಸ್ಮ್ಯಮ್
ಮಾದು
[Se
॥ ಮಹಾತಪಾ ಉವಾಚ
ವಿಷ್ಣೋರ್ನಿಭೂತಿಮಾಹಾತ್ಮ್ಯಂ ಕಥಿತಂ ತೇ ಪ್ರಸಂಗೆತೆಃ |
ತಿಥೀನಾಂ ಶೈಣು'ಮಾಹಾತ್ಮ್ಯೆಂ ಕಥ್ಯಮಾನಂ ಮಯಾ ನೃಪ Wo ll
ಇತ್ನ ಂಭೊತೋ ಮಹಾನಗ್ನಿರ್ಬ್ರಹ್ಮಕ್ರೋಧಸಮುದ್ಭವಃ
ಉವಾಚದೇವಂ ಬ್ರಹ್ಮಾಣಂ ತಿಥಿರ್ಮೇ ದೀಯತಾಂ ವಿಭೋ ॥
ಯಸ್ಕಾಮಹಂ ಸಮಸ್ತೆಸ್ಯ ಜಗತಃ ಖ್ಯಾತಿಮಾಪ್ರ್ಮು ಯಾಂ ॥೨॥
ಹತ್ತೊಂಭತ್ತನೆಯ ಅಧ್ಯಾಯ
ಅಗ್ನಿ ಪ್ರಾಶಸ್ತ್ಯ
ಆಕಾ
೧... ಮಹಾತಪಖುಷಿ- _ಪ್ರಜಾಪಾಲಕನೇ, ಮಾತಿನೆ ಸಂದರ್ಭದಿಂದ
ನಿನಗೆ ವಿಷ್ಣುವಿನ ಅಣಿಮಾದ್ಯೈಶ್ವರ್ಯಮಹಿಮೆಯನ್ನು ಹೇಳಿದುದಾಯಿತು.
ತಿಥಿಗಳ(ಮಹಾತ್ಮ 5) ಮಹಿಮೆಯನ್ನು ಹೇಳುವೆನು. ಕೇಳು.
೨. ಬ್ರಹ್ಮನ ಕೋಪದಿಂದುದಿಸಿ, ಅವನಿಂದ ಹಿಂದೆ ಹೇಳಿದಂತೆ ಆಜ್ಞಪ್ತ
ನಾದ ಅಗ್ನಿಯು ದೇವನಾದ ಬ್ರಹ್ಮನನ್ನು «"ವಿಭುವೇ, ಯಾವುದರಲ್ಲಿ (ಪೂಜಿತ
ನಾಗಿ) ನಾನು ಸಮಸ್ತ ಜಗತ್ತಿನಲ್ಲಿಯೂ, ಪ್ರಸಿದ್ಧಿಯನ್ನು ಪಡೆಯಬಹುದೋ
ಅಂತಹೆ ಶಿಥಿಯೊಂದನ್ನು ನನಗೆ ನಿಷ್ಟರ್ಸಿಸಿಕೊಡು” ಎಂದು ಬೇಡಿದನು.
225
೨೯
ವರಾಹಪುರಾಣಂ
Il ಬ್ರಹ್ಮೋವಾಚ |]
ದೇವಾನಾಮಥೆ ಯಫಕ್ಞಾಣಾಂ ಗೆಂಧರ್ವಾಣಾಂಚ ಸತ್ತಮ ।
ಆದೌಪ್ರತಿಪದಾ* ಯೇನ ತ್ವಮುತ್ಸನ್ನೋಸಿ ಪಾವಕೆ nan
ತ್ವತ್ಸದಾತ್ರಾತಿಸದಿಕೆಂ ಸಂಭನಿಷ್ಯಂತಿ ದೇವತಾಃ |
ಅತಸ್ತೇ ಪ್ರತಿಸನ್ನಾಮ ತಿಥಿರೇಷಾ ಭವಿಷ್ಯತಿ ॥೪॥
ತಸ್ಯಾಂ ತಿಥೌ ಹನಿಷ್ಕೇಣ ಪ್ರಾಜಾಪತ್ಯೇನ ಮೂರ್ತಿನಾ |
ಹೋಷ್ಯಂತಿ ತೇಷಾಂ ಪ್ರೀತಾಃ ಸ್ಯುಃ ಪಿತರಃ ಸರ್ವೆದೇನತಾಃ ॥೫॥
ಚತುರ್ವಿಧಾನಿ * ಭೂತಾನಿ ಮನುಷ್ಯಾಃ ಪಶವೋಸುರಾಃ |
ದೇವಾಃ ಸರ್ವೇ ಸಗಂಧರ್ವಾಃ ಪ್ರೀತಾಃ ಸುಸ್ತರ್ಪಿತಾಸ್ತ್ಯೇಯಿ 0೬॥
೩. ಬ್ರಹ್ಮನು--“ಸದುತ್ತಮನೇ, ಪಾವಕಾ, ನೀನು ಗಂಧರ್ವಯಕ್ಷರಿಗೆ
ಮೊದಲು ಪ್ರತಿಸತ್ (ಪಾಡ್ಯ) ತಿಥಿಯಲ್ಲಿ ಉದಿಸಿದ್ದೀಯೆ.
೪. “ನಿನ್ನ *ಪದದಿಂದ ದೇವತೆಗಳು ಪ್ರಾತಿಸದಿಕರಾಗುವರು. ಆದುದರಿಂದ
ಪ್ರತಿಪತ್ (ಪಾಡ್ಯ) ಎಂಬ ಹೆಸೆರುಳ್ಳುದು' ನಿನ್ನೆ ಜನ್ಮ ತಿಥಿ.
po,
೫ "ಆ ತಿಥಿಯಲ್ಲಿ ಅಗ್ದಿಮುಖದಲ್ಲಿ ಹೆವಿಸ್ಸಿನಿಂದೆ ಹೋಮ ಮಾಡು
ವವರಿಗೆ ಪಿತೃಗಳ್ಳೊ ಸರ್ವಜೀವತೆಗಳೊ ಪ್ರೀತರಾಗುವರು.
೬. “ನಿನ್ನ (ಮುಖದ)ಲ್ಲಿ ತೃಪ್ತಿ ಪಡಿಸಲ್ಪಟ್ಟ 4ಚತುರ್ನಿಧ ಭೂತಗಳ್ಕೂ
ಮನುಷ್ಯರೂ, ಪಶುಗಳೂ ಅಸುರರೊ ಗಂಧರ್ವಸಹಿತರಾದ ಸರ್ವದೇವತೆಗಳೂ
ಪ್ರೀತರಾಗುವರು.
* ಪದವ ಉದ್ಯೋಗ, ಕರಣ, ಸಂರಕ್ಷಣೆ, ಸ್ಥನ, ಪಾದ.
+ ಚತುರ್ಭೂತಗಳು.ಪೃಥ್ವಿ, ನೀರು, ವಾಯ್ಕುಆಕಾಶೆ,
226
ಹತ್ತೊಂಭತ್ತನೆಯ ಅಧ್ಯಾಯ
ಯಶ್ಲೋಪವಾಸೆಂ ಕುರ್ನೀತ ತ್ವದ್ಭಕ್ತೆಃ ಪ್ರತಿಪದ್ದಿನೇ |
ಕ್ಷೀರಾಶನೋ ವಾ ವರ್ಶೇಶ ಶೃಣು ತಸ್ಯ ಫಲಂ ಮಹತ್ ॥
ಚತುರ್ಯುಗಾನಿ ಸಡ್ಪಿಶಂ ಸೈರ್ಗಲೋಕೇ ಮುಹೀಯತೇ Hu
ತೇಜಸ್ವೀ ರೂಪಸಂಸಪನ್ನೋ ದ್ರವ್ಯವಾನ್ ಜಾಯತೇ ನೆರ |
ಇಹ ಜನ್ಮೆನ್ಯಸೌರಾಜಾ ಪ್ರೇತ್ಯ ಸ್ಫರ್ಗೇ ಮಹೀಯತೇ nu
ತೊಷ್ನೀಂ ಬಭೂವ ಸೋಪ್ಯಗ್ನಿರ್ಟ್ರಹ್ಮದತ್ತಾಶ್ರಮಂ ಯಯೌ ೫೯
ಯೆ ಇದಂ ಶೈಜುಯಾನ್ಸಿ ತ್ಯೆಂ ಪ್ರಾತರುತ್ವಾಯ ಮಾನವಃ ।
ಅಗ್ಲೇರ್ಜನ್ಮ ಸೆ ಪಾಹೇಭ್ಯಃ ಮುಚ್ಯತೇ ನಾತ್ರ ಸಂಶಯಃ ॥೧೦॥
ಇತಿ ಶ್ರೀ ವರಾಹಪುರಾಣೇ ಆದಿಕೃತವೃತ್ತಾಂತೇ ಮೆಹಾತೆಪ ಉಸಾಖ್ಯಾನೇ
ಅಗ್ನಿ ಪ್ರಾಶಸ್ತ್ಯ ನಿರೂಪಣಂ ನಾಮ ಏಕೋನವಿಂಶೋಧ್ಯಾಯಃ
೭-೮. “ಪಾಡ್ಯದದಿನ ನಿನ್ನ ಭಕ್ತರಾರು ಉಪವಾಸಮಾಡುವರೋ ಅಥವಾ
ಹಾಲನ್ನು ಮಾತ್ರ ಕುಡಿದಿರುವರೋ ಅವರಿಗಾಗುವ ಮಹಾಫಲವನ್ನು ಕೇಳು.
ಅಂತಹವರು ಇಪ್ಪತ್ತಾರು ಚತುರ್ಯುಗ ಕಾಲ ಸ್ವರ್ಗಲೋಕದಲ್ಲಿ ಸಂತೋಷದಿಂ
ದಿರುವರು. ಈ ಲೋಕದಲ್ಲಿ ತೇಜಸ್ವಿಗಳೂ, ರೂಸಸಂಸನ್ನರೂ ಧನಿಕರೂ ಆಗಿ
ಶುಭವನ್ನು ಪಡೆಯುವರು. (ಮನುಷ್ಯಜನ್ಮದಲ್ಲಿ) ರಾಜನಾದವನು ಈ ದೇಹ
ವನ್ನು ತ್ಯಜಿಸಿದ ಬಳಿಕ ಸ್ವರ್ಗಲೋಕದಲ್ಲಿ ಸೇರಿ, ಪೊಜ್ಯನಾಗುವನು.''
೯-೧೦. ಅಗ್ನಿಯು ಸುಮ್ಮನಾಗಿ ಬ್ರಹ್ಮದತ್ತವಾದ ಆಶ್ರಮಕ್ಕೆ ಹೋದನು.
ಯಾರು ನಿತ್ಯವೂ ಬೆಳಗ್ಗೆ ಎದ್ದು, ಈ ಅಗ್ನಿ ಜನ್ಮವಿಚಾರವನ್ನು ಕೇಳುವರೋ
ಅವರು ಪಾಪಗಳಿಂದ ಬಿಡುಗಡೆಯನ್ನು ಪಡೆಯುವುದರಲ್ಲಿ ಸಂದೇಹವಿಲ್ಲ.
ಅಧ್ಯಾಯದ ಸಾರಾಂಶೆ;--
ಮಹಾತನಮುನಿಯು ಪ್ರಜಾಪಾಲನಿಗೆಆಗ್ನಿಯ ಪ್ರಾಶಸ್ತ $ನನ್ನು ಹೇಳಿ,
ತಿಥಿಗಳ ಮಹಿಮೆಯನ್ನೂ ಹೇಳಲು ಆರೆಂಭಿಸುವನು. “ಅಗ್ನಿಯು ಬ್ರಹ್ಮನನ್ನು
ತನಗೊಂದು ತಿಥಿಯನ್ನು ನಿಷ್ಕರ್ಷಿಸಿಕೊಡುವಂತೆ ಕೇಳಲು " ನೀನು ಪ್ರತಿಸತ್ತಿಥಿ
ಯಲ್ಲಿ ಉದಿಸಿರುವುದರಿಂದ ನಿನಗೆ ಅದೇ ತಿಥಿಯಿರೆಲಿ. ಪಾಡ್ಯದದಿನ ನಿನ್ನಲ್ಲಿ
ಹೋಮಮಾಡುವವರಿಗೆ ಪಿತೈಗಳೂ, ಸರ್ವದೇವತೆಗಳೂ ಪ್ರೀತರಾಗುವರು.'
ಎಂಬುದೇ ಮೊದಲಾದ ವರಗಳನ್ನು ಕೊಟ್ಟಿ ನು >» ಎಂಬುದಾಗಿ ಹೇಳುವನು.
ಇಲ್ಲಿಗೆ ಶ್ರೀವರಾಹ ಪುರಾಣದಲ್ಲಿ ಹತ್ತೊಂಭತ್ತನೆಯ ಅಧ್ಯಾಯ.
ಇರಾ
227
॥ ಶ್ರೀಃ ॥
ಅಲ
ವಿಂಶೋಧ್ಯಾಯಃ
ಆಥಾಶ್ಸಿನೋರುತ್ತತ್ತಿಃ
ರಾಜಾ
ಠಾ
॥ ಪ್ರಜಾಪಾಲ ಉನಾಚ |
ಏನಮಗ್ನೇಃ ಸಮುತ್ಬತ್ತಿರ್ಜಾತಾ ಬ್ರಹ್ಮನ್ಮಹಾತ್ಮನಃ |
ಪ್ರಾಣಾಪಾನೌ ಕಥಂ ದೇವಾವಶ್ಚಿನೌ ಸೆಂಬಭೂವತುಃ Wo ll
|! ಮಹಾತಪಾ ಉವಾಚ ||
ಮರೀಚಿರ್ಬ್ರಹ್ಮಣಃ ಪುತ್ರಃ ಸ್ವಯಂ ಬ್ರಹ್ಮಾ ದ್ವಿಸಪ್ತಭಿಃ |
ರೂಪೈರ್ವ್ಯವಸ್ಥಿತಸ್ತೇಷಾಂ ಮರೀಚಿಃ ಶ್ರೇಷ್ಠತಾಮಗಾತ್ ॥೨॥
ಳು ೪
ಇಪ್ಪತ್ತನೆಯ ಅಧ್ಯಾಯ
ಅಶ್ವಿನೀ ದೇವತೆಗಳ ಉತ್ಪತ್ತಿ
ಈ
ಇ ಪ್ರಜಾಪಾಲ--ಬ್ರಹ್ಮನೇ, ಮಹಾತ್ಮನಾದ ಅಗ್ನಿಯ -ಉತ್ಪತ್ತಿಯು
ಹೀಗಾಯಿತು. ಪ್ರಾಣಾಪಾನಗಳು ಅಶ್ವಿನೀದೇವರಾಗಿ ಹೇಗೆ ಆದುವು?
೨. ಮೆಹಾತೆಪಸಮುನಿ-- ವಂರೀಚಿಯು ಬ್ರಹ್ಮನ(ಮಾನಸ)ಪುತ್ರ.
ಬ್ರಹ್ಮನು ತಾನೇ ಒಂಬತ್ತು ರೂಪಗಳುಳ್ಳ ವನಾದನು. ಎಂದರೆ ಒಂಬತ್ತು ಮಂದಿ
ಮಾನಸ ಪುತ್ರರನ್ನು ಸೃಷ್ಟಿಸಿದನು. ಅವರಲ್ಲಿ ಮರೀಚಿಯು ಶ್ರೇಷ್ಠತೆಯನ್ನು
ಪಡೆದನು.
228
ಇಪ್ಪತ್ತ ನೆಯೆ ಅಧ್ಯಾಯ
ತಸ್ಯ ಪುತ್ರೋ ಮಹಾತೇಜಾಃ ಕಶ್ಯಪೋ ನಾಮ ವೈ ಮುನಿಃ |
ಸ್ವಯಂ ಪ್ರಜಾಪತಿಃ ಶ್ರೀಮಾನ್ಹೇವತಾನಾಂ ಪಿತಾಭವತ್ 1೩
ತಸ್ಯ ಪುತ್ರಾ ಬಭೂವುರ್ಹಿ ಆದಿತ್ಯಾ ದ್ವಾದಶಪ್ರಭೋ 1
ನಾರಾಯಣಾತ್ಮಕಂ ಶೇಜೋ ದ್ವಾದಶೇತಿಪ್ರಕೀರ್ತಿತಂ ॥೪॥
ಶೇ ಚ ಮಾಸಾಸ್ತ ಆದಿತ್ಯಾಃ ಸ್ವಯಂ ಸಂವತ್ಸರೋ ಹರಿಃ ।
ಏನಂ ಶೇ ದ್ವಾದಶಾದಿತ್ಯಾ ಮಾರ್ತಂಡಶ್ಚ ಪ್ರತಾಪೆವಾನ್ 1೫॥
ತಸ್ಯ ತ್ವಷ್ಟಾ ದದೌ ಕನ್ಯಾಂ ಸಂಜ್ಞಾಂ ನಾಮ ಮಹಾಸಪ್ರಭಾಂ |
ತಸ್ಯಾಪತ್ಯದ್ವಯಂ ಜಜ್ಞೇ ಯಮಶ್ಚ ಯಮುನಾ ತಥಾ ॥೬॥
ತಸ್ಯ ಶೇಜೋಪ್ಯಸಹತೀ ಬಭೂನಾಶ್ವಾಮನೋಜವಾ ।
ಸ್ವಾಂ ಛಾಯಾಂ ತತ್ತೆ ಸಂಸ್ಥಾಪ್ಯ ಸಾ ಜಗಾಮೋತ್ತರಾನ್ಯುರೂನ್ ॥ ೭॥
೩. ಆ ಮರೀಚಿಯ ಮಗ ಮಹಾಶೇಜನಾದ ಕಶ್ಯಪನೆಂಬ ಮುನಿಯು
ಶ್ರೀಮಂತನೂ, ತಾನೇ ಪ್ರಜಾಪತಿಯೂ ಆಗಿ ದೇವತೆಗಳಿಗೆ ತಂದೆಯಾದನು.
೪. ದೊರೆಯೇ, ಆ ಕಶ್ಯಪರ ಪುತ್ರರು ದ್ವಾದಶಾದಿತ್ಯರು. ನಾರಾಯಣಾ
ತ್ಮಕವಾದ ತೇಜಸ್ಸೇ ದ್ವಾದಶಾದಿತ್ಯರೆಂದೆನಿಸಿಕೊಂಡಿದೆ.
೫. ಆ ಹನ್ನೆರಡು ಮಾಸಗಳೂ ದ್ವಾದಶಾದಿತ್ಯರು. ಸಂವತ್ಸರವು
ಸಾಕ್ಸಾತ್ ಹರಿ. ಹೀಗೆ ಆದಿತ್ಯರು ಹನ್ನೆರಡು ಮಂದಿ. ಅವರಲ್ಲಿ ಮಾರ್ತಂಡನು
ಮಹಾಪ್ರತಾಪವುಳ್ಳವನು,
೬. ಆ ಸೂರ್ಯನಿಗೆ ತ್ರೈಷ್ಟೃವು ಮಹಾ ಕಾಂತಿವಂತೆಯಾದ ಸಂಜ್ಞೆ ಯೆಂಬ
ತನ್ನ ಪುತ್ರಿಯನ್ನು ವಿವಾಹ ಮಾಡಿಕೊಟ್ಟ ನು. ಅವಳಲ್ಲಿ ಯಮ್ಮ ಯಮುನೆಯ
ರೆಂಬ ಇಬ್ಬರು ಮಕ್ಕಳುದಿಸಿದರು.
೭. ಬಳಿಕ ಸಂಜ್ಞೆಯು ಸೂರ್ಯನ ತೇಜಸ್ಸನ್ನು ಸಹಿಸಲಾರದೆ ತನ್ನ
ಛಾಯೆಯನ್ನು ಅಲ್ಲಿ ನಿಲ್ಲಿಸಿ, ತಾನು ಹೆಣ್ಣು ಕುದುರೆಯಾಗಿ ಮನೋವೇಗದಿಂದ
ಉತ್ತರ ಕುರುದೇಶಕ್ಕೆ ಹೋದಳು.
229
ವರಾಹಪುರಾಣಂ
ಕದ್ರೊಸಪಾಂ ತಾಂ ಸವರ್ಣಾಂ ತು ಭೇಜೇ ಮಾರ್ತಂಡಭಾಸ್ಕರಃ |
ತಸ್ಮಾದಸಿ ದ್ವಯಂ ಜಜ್ಞೇ ಶನಿಂ ತಸತಿಮೇನ ಚ lel
ಯದಾ ತ್ವಸೆದೈಶಂ ಭೇಜೇ ಪುತ್ರಾನ್ಪ್ರತಿನರೋತ್ತಮ |
ಛಾಯಾಂ ಪೊ ವಾಚ ಭಗವಾನ್ ಕ್ರೋಧಸಂರಕ್ತಲೋಚನಃ ॥
ಅಸಮತ್ವಂ ನ ಕರ್ತವ್ಯಂ ಸ್ವೇಸ್ವಪತ್ಯೇಷು ಭಾಮಿನಿ 1೯॥
ಏವಮುಕ್ತಾ ಯದಾಸಾ ತು ಹೈಸಮತ್ವಂ ವ್ಯರೋಚತ |
ತದಾ ಯೆಮಃ ಸ್ವಪಿತರೆಂ ಪ್ರೋವಾಚ ಭೈಶೆದುಃಖತೆಃ "oon
ನೇಯಂ ಮಾತಾಭವೇತ್ತಾತೆ ತ್ವಸ್ಮಾಕಂ ಶತ್ರುವತ್ಸದಾ |
ಸಪತ್ನ್ಲೀವ ವೃಥಾಚಾರಾ ಸ್ಟೇಷ್ಟಪತ್ಕೇಷು ವತ್ಸಲಾ ॥೧೧॥
೮. ಸಂಜ್ಞೆ ಯಂತೆಯೇ ವರ್ಣರೂಪಗಳುಳ್ಳ ಆ ಛಾಯೆಯನ್ನೇ ಅವಳೆಂದೃ
ಕೊಂಡು ಸೂರ್ಯನು ಅವಳೊಡಗೊಡಿದ್ದನು. ಅವಳಲ್ಲಿಯೂ ಶನಿ, ತಪತಿ
ಯೆಂಬಿಬ್ಬರು ಮಕ್ಕಳು ಹುಟ್ಟಿದರು.
೯. ನರೋತ್ತಮನೇ, ಛಾಯಾದೇವಿಯ್ಕ, ಸಂಜ್ಞಾ ದೇವಿಯ ಮಕ್ಕಳಿಗೂ
ತನ್ನ ಮಕ್ಕಳಿಗೂ ಭೇದವನ್ನು ಮಾಡುತ್ತಿರಲು ಪೂಜ್ಯನಾದ ಸೂರ್ಯನು
ಕೋಪದಿಂದ ಕೆಂಪಾದೆ ಕಣ್ಣುಳ್ಳವನಾಗಿ ಛಾಯೆಗೆ “ಭಾಮಿನಿ, ತಮ್ಮಮಕ್ಕಳಲ್ಲಿ
ವ್ಯತ್ಯಾಸವನ್ನು ಮಾಡಬಾರದು” ಎಂದು ಹೇಳಿದನು.
೧೦-೧೧. ಹೀಗೆ ಹೇಳಿದರೂ ಆಕೆಯು ಪಕ್ಷಪಾತಮಾಡುವುದರನ್ಲಿಯೇ |
ಆಸಕ್ತಳಾಗಿರಲು ಅತಿ ದುಃಖಿತನಾದ ಯಮನು ತಂಜಿಗೆ "ಅಪ್ಪಾ, ತನ್ನ
ಮಕ್ಕಳಲ್ಲಿ ವಾಶ್ಸಲ್ಯವುಳ್ಳವಳಾಗಿ ನಮ್ಮಲ್ಲಾ ದರೆ ಶತ್ರುವಿನಂತೆ ಇರುವ ಇವಳು
ಮಗೆ ತಾಯಾಗಲಾರಳು. ಕೆಪಟಾಚಾರವುಳ್ಳವಳಾದ ಇವಳು ಸವತಿ
ತಾಯಿಯಂತೆ ಇದ್ದಾಳೆ? ಎಂದು ಹೇಳಿದನು.
230
ಇಪ್ಪತ್ತನೆಯೆ ಅಧ್ಯಾಯೆ
ಏನಂ ಯಮವಚಃ ಶ್ರುತ್ವಾ ಸಾ ಛಾಯಾ ಕ್ರೋಧಮೂರ್ಛಿತಾ [
ಶಶಾಸ ಪ್ರೇತರಾಜಸ್ತ್ರೃಂ ಭವಿಷ್ಯಸ್ಯಜಿರಾದಿವ ॥ ೧೨॥
ಏವಂ ಶ್ರುತ್ವಾಥ ಮಾರ್ತಂಡಸ್ತದಾ ಪುತ್ರಹಿತೇಚ್ಛಯಾ |
ಉವಾಚ ಮಧ್ಯವರ್ತಿ ತ್ವಂ ಭವಿತಾ ಧರ್ಮಪಾಪಷಯೋಃ |
ಲೋಕಸಾಲಶ್ಚ ಭನಿತಾ ತ್ವಂ ಪುತ್ರ ದಿವಿ ಶೋಭಸೇ u೧೩n
ಶನಿಂ ಶಶಾಪ ಮಾರ್ತಂಡ ಛಾಯಾಕೋಸಸ್ರಧರ್ಷಿತಃ |
ತ್ವಂ ಕ್ರೊರದೃಷ್ಟಿರ್ಭನಿತಾ ಮಾತೃದೋಷೇಣ ಪುತ್ರಕ il ೧೪ Il
ಏವಮುಕ್ತ್ವಾ ಸಮುತ್ಥಾಯೆ ಯಯೌ ಭಾನುರ್ದಿದೃಕ್ಷಯಾ ।
ಶಾಮಪಶ್ಯತ್ವಸಾನಶ್ವಾಮುತ್ತರೇಷು ಕುರುಸ್ವಥ Il ೧೫॥
೧೨. ಯೆಮನ ಈ ಬಗೆಯ ಮಾತನ್ನು ಕೇಳಿ ಸಿಟ್ಟಿನಿಂದ ಮೈಮರೆದ ಆ
ಛಾಯೆಯು “ನೀನು ಬೇಗನೆ ಪ್ರೇತರಾಜನಾಗುವೆ? ಎಂದು ಯಮನನ್ನು
ಶಹಿಸಿದಳು.
೧೩, ಹೀಗೆಂದುದನ್ನು ಕೇಳಿ, ಆಗ ಸೂರ್ಯನು ಮಗನ ಜತೇಚ್ಛೆಯಿಂದ
ಮಗನೇ ನೀನು ಪುಣ್ಯಸಾಪಗಳಿಗೆ ಮಧ್ಯವರ್ತಿಯಾಗುವೆ. ಎಂದರೆ ಪ್ರಾಣಿಗಳ
ಧರ್ಮಾಧರ್ಮಗಳನ್ನು ನಿರ್ಣಯಿಸುವ ಧರ್ಮಾಧೀಶನಾಗುವೆ. ಲೋಕಪಾಲನಾಗಿ
ಸ್ವರ್ಗದಲ್ಲಿ ಪ್ರಕಾಶಿಸುವೆ. ಎಂದು ಹೇಳಿದನು.
೧೪. ಅಲ್ಲನೆ ಛಾಯೆಯ ಮೇಲಿನ ಸಿಟ್ಟಿನಿಂದ ಶನಿಯನ್ನು “ಮಗನೇ,
ನೀನು ತಾಯಿಯ ದೋಷದಿಂದ ಕ್ರೂರದೃಷ್ಟಿಯುಳ್ಳವನಾಗಂವೆ” ಎಂದು
ಶಫಿಸಿದೆನಂ,
೧೫. ಹೀಗೆ ಶಪಿಸಿ ಅಲ್ಲಿಂದೆದ್ದು ಸೂರ್ಯನು ಸಂಜ್ಞೆಯನ್ನು
ನೋಡಲಿಚ್ಛಿಸಿ ಹೊರಟನು. ಬಳಿಕ ಉತ್ತರ ಕುರುದೇಶದಲ್ಲಿ ಕುದುರೆಯಾಗಿದ್ದ
ಅವಳನ್ನು ನೋಡಿದನು.
231
ವರಾಹ ಪುರಾಣಂ
ತತೋಶ್ವರೂಪಂ ಕೃತ್ವಾ ಸ ಗತ್ವಾ ತತ್ರೋತ್ತರಾನ್ವುರೂನ್ |
ಪ್ರಾಜಾಪತ್ಯೇನ ಮಾರ್ಗೇಣ ಯುಯೋಜಾತ್ಮಾನಮಾತ್ಮನಾ 8೧೬॥
ಶಸ್ಯಾಂ ತ್ವಾಷ್ಟ್ರ್ಯಾಮಶ್ವರೂಪ್ಯಾಂ ಮಾರ್ತಂಡಸ್ತೀವ್ರತೇಜಸಾ |
ಬೀಜಂ ನಿರ್ವಾಪಯಾಮಾಸ ತಜ್ಜ್ವಲತ್ತು ದ್ವಿಧಾಪೆತತ್ ॥ ೧೭ ॥
ತತ್ರ ಪ್ರಾಣಸ್ತ್ಪೃಪಾನಶ್ಚ ಯೋನೌ ಚಾತ್ಮಜಿತೌ ಪುರಾ।
90
ವರದಾನೇನ ಚ ಪುನರ್ಮೂರ್ತಿಮಂತೌ ಬಭೊವಶುಃ Il ೧೮ ॥
ತೌ ತ್ವಾಸ್ಟ್ರ್ಯಾಮಶ್ವರೊಪಾಯಾಂ ಜಾತೌ ಯೇನ ನರೋತ್ತಮ್ೌ
ತತಸ್ತಾವಶ್ವಿನೌ ದೇವೌ ಕೀರ್ತ್ಶೇಶತೇ ರವಿನಂದನೌ iH or |
ಪ್ರಾಜಾಪತ್ಯೆಂ ಸ್ವಯಂ ಭಾನುಃ ಶ್ವಾಷ್ಟ್ರಿ
ತಸ್ಯಾಃ ಪ್ರಾಗ್ವಚ್ಛರೀರಸ್ಥಾನಮೂತ ೯ ಮೂರ್ತಿಮಾಶ್ರಿತೌ [| ೨೦ ॥
« ಶಕ್ತಿಃ ಪರಾ*ಪುರಾ |
೧೬. ಬಳಿಕ ತಾನೂ ಕುದುರೆಯ ರೂಪವನ್ನು ತಾಳಿ, ಅವಳಿದ್ದೆಡೆಗೆ
ಹೋಗಿ ಮೋಹದಿಂದ ಅವಳೊಡನೆ ರಮಿಸಿದನು.
೧೭, ಕುದುರೆಯ ರೂಪದಲ್ಲಿದ್ದ ತ್ವಸ್ಪೃಪುತ್ರಿಯಾದ ಸಂಜ್ಞೆ ಯಲ್ಲಿ
(ಕುದುರೆಯ ರೂಪಿಫಿಂದ) ಸೂರ್ಯನು ತೀವ್ರವಾದ ತೇಜಸ್ಸಿನಿಂದ ರೇತಸ್ಸೇಚನ
ಮಾಡಿದನು. ಜ್ವಲಿಸುವ ಅದು ಎರಡುಭಾಗವಾಗಿ ಬಿದ್ದಿತು.
೧೮. ಹಿಂದಿ ಪರಮಾತ್ಮನಿಂದ ಜಿತವಾಗಿದ್ದ ಪ್ರಾಣಾಪಾನಗಳು ಅವನ
ವರದಾನದಿಂದ ಆ ಅಶ್ವಗರ್ಭದಲ್ಲಿ ದೇಹವನ್ನು ಧರಿಸಿ ಹುಬ್ಬ ದುವು.
೧೯. ನರೋತ್ತಮರೂ, ಸೂರ್ಯಪುತ್ರರೂ ಆದ ಅವರು ಅಶ್ವ
(ಕುದುರೆಯ)ರೂಪದಲ್ಲಿದ್ದ ಸಂಜ್ಞಾ ದೇವಿಯಲ್ಲಿ ಜನಿಸಿದುದರಿಂದೆ ಅಶ್ವನೀದೇವ
ರೆಂದು ಕೀರ್ತಿಯನ್ನು ಪಡೆದಿರುವರು.
೨೦. ಸೊರ್ಯನು ತಾನು ಬ್ರಹ್ಮನಿಂದುದಿಸಿದವನು. ಸಂಜ್ಞೆಯು
ಪೂರ್ವದಲ್ಲಿ ಪರಾಶಕ್ತಿ. ನಿರಾಕಾರರಾದವರು ಅವಳಲ್ಲಿ ಹಿಂದಿನಂತೆ ಶರೀರವನ್ನು
ಪಡೆದು, ಸಾಕಾರರಾದರಂ.
a
* ಹರಾ
2832
ಇಪ್ಪತ್ತನೆಯ ಅಧ್ಯಾಯ
ತತೆಸ್ತಾವಶ್ಚಿನೌ ದೇವೌ ಮಾರ್ತಂಡಮುಪತಸ್ಥತುಃ |
ಊಚುಃ ಸ್ವರುಚಿಂ ತಾಪಶ್ಚಿಂಕರ್ತವ್ಯಮಥಾವಯೋಃ ॥ ೨೧॥
॥ಃ ಮಾರ್ತಂಡ ಉವಾಚೆ ॥
ಪುತ್ರೌ ಪ್ರಜಾಪತಿಂ ದೇವಂ ಭಕ್ತ್ಯಾರಾಧಯತಾಂ ವರಂ |
ನಾರಾಯಣಂ ಸ ವೋ ದಾತಾ ವರಂ ನೂನಮವಾಪ್ಸ್ಯಥಃ ॥ ೨೨ ॥
ಏವಂ ತಾನಶ್ಚಿನೌ ಪ್ರ್ರೋಕ್ತ್ ಮಾರ್ತಂಡೇನ ಮಹಾತ್ಮನಾ ।
ತೇಪತುಸ್ತೀವ್ರತಸಪಸ್ ತಪಃ ಸರಮದುಶ್ಚರಂ ॥
ಬ್ರಹ್ಮಪಾರಮಯಂ ಸ್ತೋತ್ರಂ ಜಪಂತೌ ತು ಸಮಾಹಿತೌ ॥ ೨೩ ॥
ತಯೋಃ ಕಾಲೇನ ಮಹತಾ ಬ್ರಹ್ಮಾ ನಾರಾಯಣಾತ್ಮಕಃ |
ತಂತೋಷ ಪರಮಪ್ರೀತ್ಯಾ ವರಂಚೈವಂ ದದೌ ತಯೋಃ Il ೨೪ ॥
೨೧ ಬಳಿಕ ಆ ಅಶ್ವಿನೀದೇವತೆಗಳು ಸೂರ್ಯನ ಸಮಾಪಕ್ಕೆ ಹೋಗಿ
4 ನಾವು ಮಾಡಬೇಕಾದುದೇನು?” ಎಂದು ತಮ್ಮ ಇಷ್ಟವನ್ನು ಹೇಳಿದರು.
೨೨. ಸೂರ್ಯ--ಪುತ್ರರೇ, ಪರಬ್ರಹ್ಮನ, ಸರ್ವೋತ್ರಮನೂ ಆದ
ನಾರಾಯಣನನ್ನು ಭಕ್ತಿಯಿಂಂದ ಆರಾಧಿಸಿರಿ. ಅವನೇ ದಾತೃವು. ನಿಜವಾಗಿಯೂ
ಅವನಿಂದ ವರವನ್ನು ಪಡೆಯುವಿರಿ. ಎಂದು ಹೇಳಿದನು.
೨೩. ಮಹಾತ್ಮನಾದ ಸೂರ್ಯನಿಂದ ಹೀಗೆ ಹೇಳಿಸಿಕೊಂಡ ಆ ಅಶ್ವಿನೀ
ದೇವತೆಗಳು ತೀವುತಪಸ್ವಿಗಳಾಗಿ, ಏಕಾಗ್ರಚಿತ್ತರಾಗಿ, ಬ್ರ ಹ್ಮನಾರಸ್ತೋತ್ರವನ್ನು
ಜಪಿಸುತ್ತಾ, ಅತಿ ಕಷ್ಟವಾದ ತಪಸ್ಸನ್ನು ಮಾಡಿದರು.
೨೪. ಬಹಳ ಕಾಲವಾದಮೇಲೆ ನಾರಾಯಣಾತ್ಮಕನಾದ ಬ್ರಹ್ಮನು,
ಸಂತೋಷಪಟ್ಟು ಅವರಿಗೊಲಿದ್ಕು ಪರಮಪ್ರೀತಿಯಿಂದ ವರವನ್ನು ಕೊಟ್ಟನು.
ಷಿಂ 233
ವರಾಹಪುರಾಣಂ
॥ ಪ್ರಜಾಷಾಲ ಉವಾಚ |
ಅಶ್ವಿಭ್ಯಾಮೀರಿತಂ ಸ್ತೋತ್ರಂ ಬ್ರಹ್ಮಣೋವ್ಯಕ್ತಜನ್ಮನಃ |
ಶ್ರೋತುಮಿಚ್ಛಾಮ್ಯಹಂ ಬ್ರಹ್ಮೆಂಸ್ಥೆತ್ರಸಾದಾನ್ಮಹಾಮುನೇ ॥ ೨೫ ॥
1” ಮಹಾತೆಪಾ ಉವಾಚ ॥
ಶೃಣು ರಾಜನ್ಯಥಾ ಸ್ರೋತ್ರಮಶ್ಚಿಭ್ಕಾಂ ಬ್ರಹ್ಮಣಃ ಕೃತೆಂ |
ಕೀದೃಶಂ ಚ ಫಲಂ ಪ್ರಾಪ್ತಂ ತಯೋಃ ಸ್ತೋತ್ರಸ್ಯ ಚಾನಘ | ೨೬ ॥
ಓಂ ನಮಸ್ತೇ ನಿಷ್ಕ್ರಿಯ ನಿಷ್ಟ್ರಪಂಚ
ನಿರಾಶ್ರಯ ನಿರಪೇಕ್ಸ ನಿರಾಲಂಬ |
ನಿರ್ಗುಣನಿರಾಲೋಕ ನಿರಾಧಾರೆ
ನಿರ್ಮಮ ನಿರಾಲಂಬ ॥ ೨೭ ॥
ಬ್ರಹ್ಮನ್ಮೆಹಾಬ್ರಹ್ಮನ್ ಬ್ರಾಹ್ಮಣಪ್ರಿಯ
ಪುರುಷ ಮಹಾಪುರುಷ ಪುರುಷೋತ್ತಮ ।
ಜೇವಮಹಾದೇವ ದೇವೋತ್ತಮ
ಸ್ಥಾಣೋ ಸ್ಥಿತಿ (ತ) ಸ್ಥಾಪಕ ॥ ೨೮ |
೨೫. ಪ್ರಜಾಪಾಲ--. ಮಹಾಮುನಿಯೇ, ಅಶ್ವಿನೀದೇವರು ಹೇಳಿದ
ಅವ್ಯಕ್ತಜನ್ಮನಾದ ಬ್ರಹ್ಮನಸ್ತೋತ್ರವನ್ನು ನಿನ್ನ ಅನುಗ್ರಹದಿಂದ ಕೇಳಲಿ
ಚ್ಛಿಸುತ್ತೇನೆ.
೨೬. ಮಹಾತಪಮುನಿ- ಪಾಪರೆಹಿತನಾದ ರಾಜನೇ, ಅಶ್ವಿನೀ
ದೇವತೆಗಳು ಬ್ರಹ್ಮೆಸ್ತು ತಿಯನ್ನು ಹೇಗೆ ಮಾಡಿದರೆಂಬುದನ್ನೂ, ಅವರೆ ಸ್ತೋತ್ರಕ್ಕೆ
ಎಂತಹ ಫಲವು ದೊರೆಯಿತೆಂಬುದನ್ನೂ ಕೇಳು.
೨೭. ಓಂ ನಿಷ್ಕ್ರಿಯ, ನಿಷ್ಟ್ರಸಂಚ್ಯ ನಿರಾಶ್ರಯ, ನಿರಪೇಕ್ಷ, ನಿರಾಲಂಬ,
ನಿರ್ಗುಣ, ರಿರಾಲೋಕ, ನಿರಾಧಾರ, ನಿರ್ಮಮ ನಿನಗೆ ನಮಸ್ಕಾರ.
೨೮. ಬ್ರಹ್ಮನೇ, ಮಹಾಬ್ರಹ್ಮನೇ, ಬ್ರಾಹ್ಮೆಣಪ್ರಿಯನ ಪುರುಷ್ಕ
ಮಹಾಪುರುಷ್ಕ ಪುರುಷೋತ್ತಮ್ಮ ದೇವಾ, ಮಹಾದೇವ, ದೇವೋತ್ತಮ್ಮಾ
ಸ್ಟಾಣ್ಯೂ, ಸ್ಲಿತಿಸ್ಕಾಪಕಾ, ನಿನಗೆ ನಮಸ್ಕಾರ.
234
ಇಪ್ಪತ್ತನೆಯ ಅಧ್ಯಾಯ
ಭೊತಮಹಾಭೊತ ಭೊತಾಧಿಪತೇ
ಯಕ್ಷ ಮಹಾಯುಕ್ಷ ಯಕ್ಸಾಧಿಪತೇ 1
ಗುಹ್ಯ ಮಹಾಗುಹ್ಯ ಗುಹ್ಯಾಧಿಪತೇ
ಸೌಮ್ಯ ಮಹಾಸೌಮ್ಯ ಸೌಮ್ಯಾಧಿಪತೇ ॥೨೯॥
ಪಕ್ಷಿನ್ಮಹಾಪಕ್ಷಿಪತೇ
ದೈತ್ಯ ಮಹಾದೈತ್ಯಾಧಿಪತೇ।
ರುದ್ರ ಮಹಾರುದ್ರಾಧಿಪತೇ
ನಿಷ್ಣೋ ಮಹಾನಿಷ್ಣಾಪತೇ
ಪರಮೇಶ್ವರ ನಾರಾಯಣ ಪ್ರಜಾಪತಯೇ ನಮಃ ॥೩೦॥
ಏವಂ ಸ್ತುತಸ್ತದಾ ತಾಭ್ಯಾಮಶ್ಚಿಭ್ಯಾಂ ಸ ಪ್ರಜಾಪತಿಃ |
ತುತೋಷ ಪರಮಪ್ರೀತ್ಯಾ ವಾಕ್ಯಂ ಚೇದಮುವಾಚ ಹ ll ao I
ವರಂ ವರಯೆತಾಂ ಶೀಘ್ರಂ ದೇವೈಃ ಪರಮದುರ್ಲಭಂ |
ಯೇನ ಪೋ ವರದಾನೇನ ಚರತಸ್ಪ್ರಿದಿವೇ ಸುಖಂ as |
೨೯. ಭೂತ, ಮಹಾಭೂತ, ಭೂತಾಧಿಪತೀ, ಯಕ್ಷನೇ, ಮಹಾಯಕ್ಷ
ನೇ, ಯಕ್ಷಾಧಿಪತೀ, ಗುಹ್ಯ, ಮಹಾಗುಹ್ಯ ಗುಹ್ಯಾಧಿಪತೀ, ಸೌಮ್ಯ, ಮಹಾ
ಸೌಮ್ಯ, ಸೌಮ್ಯಾಧಿಪತೀ ನಿನಗೆ ನಮಸ್ಕಾರ.
೩೦. ಪಕ್ಷಿ, ಮಹಾಪಕ್ಷಿಸತೀ, ದೈತ್ಯ, ಮಹಾದೈತ್ಯಾಧಿಪತೀ, ರುದ್ರ,
ಮಹಾರುದ್ರಾಧಿಪತೀ, ವಿಷ್ಣುವೇ, ಮಹಾವಿಷ್ಣುಪತ ಪರಮೇಶ್ವರ, ನಾರಾ
ಯಣ ಪ್ರಜಾಪಾಲಕನೇ, ನಿನಗೆ ನಮಸ್ಕಾರ.
೩೧-೩೨, ಅಶ್ವಿನೀದೇವರಿಂದ ಆಗ ಹೀಗೆ ಸ್ತೋತ್ರಮಾಡಿಸಿಕೊಂಡ
ಆ ಬ್ರಹ್ಮನು ಸಂತುಷ್ಟನಾಗಿ ಪರಮಪ್ರೀತಿಯಿಂದ " ನಿಮಗೆ ಕೊಡುವ ಯಾವ
ವರದಿಂದ ಸ್ವರ್ಗಲೋಕದಲ್ಲಿ ನೀವು ಸುಖವಾಗಿ ಸಂಚರಿಸುವಿರೋ, ದೇವತೆಗಳಿಗೂ
ದುರ್ಲಭವಾದ ಅಂತಹ ವರವನ್ನು ಬೇಗನೆ ಬೇಡಿರಿ” ಎಂದು ಹೇಳಿದನು.
235
ವರಾಹೆಪುರಾಣಂ
॥ ಅಶ್ವಿನಾವೂಚತುಃ ॥
ಆನಯೋರ್ಜಿವ ಭಾಗಂ ತು ದೇಹಿ ದೇವ ಪ್ರಜಾಪತೇ |
ಸೋಮಪತ್ವಂಚ ದೇವಾನಾಂ ಸಾಮಾನ್ಯತ್ವಂ ಚೆ ಶಾಶ್ವತಂ ॥ ೩೩ |
॥ ಬ್ರಹ್ಮೋವಾಚ ॥
ರೂಪಂ ಕಾಂತಿರನೌಪಮ್ಯಂ ಭಿಷಕ್ತ್ವೃಂ ಸರ್ವವಸ್ತುಷು |
ಸೋಮಪತ್ವಂಚ ಲೋಕೇಷು ಸರ್ವಮೇತದ್ಭವಿಷ್ಯತಿ ॥ ೩೪ |
॥ ಮಹಾತಪಾ ಉವಾಚೆ ॥
ಏತತ್ಸರ್ವಂ ದ್ವಿತೀಯಾಯಾಮಶ್ಚಿಭ್ಯಾಂ ಬ್ರಹ್ಮಣಾ ಪುರಾ |
ಡತ್ತಂ ಯಸ್ಮಾದತಸ್ತೇಷಾಂ ತಿಥೀನಾಮುತ್ತಮಾ ತತಿಥಿಃ Il ೩೫ ॥
ಏತಸ್ಯಾಂ ರೂಪಕಾಮಸ್ತು ಪುಷ್ಪ್ಬಾಹಾರೋ ಭವೇನ್ನರಃ |
ಸಂವತ್ಸರಂ ಶುಚಿರ್ನಿತ್ಯಂ ಸುಸ್ಪರೂಸೋ ಭವೇನ್ನರಃ ॥ ೩೬ ||
2೩. ಅಶ್ವಿನೀದೇವರು-. “ದೇವ, ಬ್ರಹ್ಮನೇ ನಮಗೆ ದೇವತೆಗಳ ಭಾಗ
ವನ್ನೂ ಸೋಮಪತ್ವವನ್ನೂ ದೇವತೆಗಳ ಸಮಾನತೆಯನ್ನೂ ಶಾಶ್ವತವಾಗಿ
ಕೊಡು.'' ಎಂದರು.
೩೪. ಬ್ರಹ್ಮೈ_-ನಿಮಗೆ ಲೋಕಗಳಲ್ಲಿ ಅನುಪಮವಾದ ರೂಪವೂ
ಕಾಂತಿಯೂ, ಸರ್ವ ವಸ್ತುಗಳಲ್ಲಿ ವೈದ್ಯತೆಯೂ, ಸೋಮಹಪತೆಯೂ ಇದೆಲ್ಲವೂ
ಆಗುವುದು.
೩೫, ಮಹಾತಶಪಮುನಿ--ಅಶ್ವಿನೀದೇವತೆಗಳಿಗೆ ಪೂರ್ವದಲ್ಲಿ ಬ್ರಹ್ಮನು
ಇದೆಲ್ಲವನ್ನೂ ಬಿದಿಗೆಯದಿನ ಕೊಟ್ಟುದರಿಂದ ದ್ವಿತೀಯಾ (ಬಿದಿಗೆ) ತಿಥಿಯು
ಅವರಿಗೆ ತಿಥಿಗಳಲ್ಲೆ ಲ್ಲಾ ಉತ್ತಮವಾದುದು.
೩೬. ಸೌಂದರ್ಯವನ್ನು ಬಯಸುವ ಪುರುಷನು ಒಂದು ವರ್ಷಕಾಲ ಪ್ರತಿ
ಯೊಂದು ಬಿದಿಗೆಯಲ್ಲಿಯೂ ಶುಚಿರ್ಭೂತನಾಗಿ ಪುಷ್ಪಾಹಾರನಾಗಿದ್ದರೆ ಸುರೂಪ
ಸಂಪನ್ನನಾಗುವನು.
236
ಇಸ್ಪತ್ತನೆಂಗು ಅಧ್ಯಾಯ
ಅಶ್ವಿನೋರ್ಯೆೇ ಗುಣಾಃ ಪ್ರೋಕ್ತಾಸ್ತೇ ತಸ್ಯಾಪಿ ಭವಂತಿ ಚ |
ಯ ಇದಂ ಶೃಣುಯಾನ್ನಿತ್ಯ ಮಶ್ತಿನೋರ್ಜನ್ಮಜೋತ್ತಮಂ |
ಸರ್ವಪಾಪನಿನಿರ್ಮುಕ್ತಃ ಪುತ್ರವಾನ್ಹಾ ಯತೇ ನರಃ ॥ ೩೭॥
ಇತಿ ಶ್ರೀನರಾಹಪುರಾಣೇ ಆದಿಕೃತವೃತ್ತಾಂತೇ ಮಹಾತಪ ಉಪಾಖ್ಯಾನೇ
ಅಶ್ವಿ ನೋರುತ್ಬ ತ್ತಿರ್ನಾಮ ನಿಂಶೋಧ್ಯಾ ಯಃ
೩೭. ಅಲ್ಲದೆ, ಅಶ್ವಿನೀಕುಮಾರರ ಗಂಣಗಳು ಅನನಿಗೂಬರುವುವು.
ಉತ್ತಮವಾದ ಈ ಅಶ್ಟಿ ್ರನಿಗಳ ಜನ್ಮವನ್ನು ದಿನವೂ ಕೇಳುವವನು ಎಲ್ಲಾ ಪಾಪ
ಗಳಿಂದಲೂ ಬಿಡುಗಡೆಯನ್ನು ಪಡೆದು ಸತ ನಂತನಾಗುವನು.
ಅಧ್ಯಾಯದ ಸಾರಾಂಶ:
ಮಹಾತಪಮುನಿಯು ಪ್ರಜಾಪಾಲನಿಗೆ ಪ್ರಾಣಾಪಾನಗಳು ಅಕ್ಷಿ ಿನೀದೇವತೆ
ಗಳಾದಕ್ರಮವನ್ನು ಸ೪ಸುವನು. ಕಶ್ರ ಕೈ ಪಪುತ್ರನಾದೆ ಸೂರ್ಯನಿಗೂ ತ್ವ ಶೈಷ್ಟೃಪುತ್ರಿ
ಯಾದ ಸ ಸಂಜ್ಞೆಗೂ ವಿವಾಹೆವಾಗಿದ್ದಿ ಜ್ನ ಆಕೆಯು ಯಮ್ಮ ಯಮುನೆಯರೆಂಬ
ಇಬ್ಬ ರು ಮಕ್ಕ ಳನ್ನು ಹೆತ್ತು ಬಳಿಕೆ ಸೂರ್ಯತೇಜಸ ಸನ್ನು ಸಹಿಸಲಾರದೆ ಹೊರಟು
ಹೋಗಿ, ರ ತ್ತರಕುರುವಿನಲ್ಲಿ ಹೆಣ್ಣು ಕುದುರೆಯ ರೂಪದಿಂದ ಸಂಚರಿಸುತ್ತಿದ್ದಳು.
ಬಹಳ ದಿನಗಳಮೇಲೆ ಅಲ್ಲಿಗೆ ಹೋದ ಸೂರ್ಯನು ತಾನೂ ಕುದುರೆಯ ರೂಪ
ವನ್ನು ವಹಿಸಿ, ಮೋಹದಿಂದ ಅವಳೊಡನೆ ರಮಿಸಿದನು. ಎರಡು ಭಾಗವಾಗಿ ಬಿದ್ದ
ಅವನ ರೇತಸ್ಸಿನಿಂದ, ಹಿಂದೆ ಪರಮಾತ್ಮನಿಂದ ಜಿತವಾಗಿದ್ದ ಪ್ರಾಣಾಪಾನಗಳ
ಅಶ್ಚ ಗರ್ಭದಲ್ಲಿ ದೇಹವನ್ನು ಪಡೆದು ಜನಿಸಿ, ಅಶ್ವಿನೀದೇವರೆನಿಸಿಕೊಂಡರು. ಆವರು
ಸೂರ್ಯನ ಅಪ್ಪ ಣೆಯಂತೆ ತಪಸ್ಸನ್ನು ಮಾಡಿಯೂ, ಬ್ರಹ್ಮಪಾರಸ್ತೋತ್ರ
ದಿಂದಲೂ ಸ ಯಣನನ್ನು ಒಲಿಸಿಕೊಂಡರು. ಆ ಬ್ರಹ್ಮನು ಅನುಸನು
ಸೌಂದರ್ಯ, ವೈದ್ಯತೆ, ಸೋಮಪತೆ ಮೊದಲಾದುವುಗಳನ್ನು ಬಿದಿಗೆಯದಿನ
ಕೊಟ್ಟಿ ನು. ಅವರ ತಿಥಿ ಬಿದಿಗೆ. ಸೌಂದರ್ಯವನ್ನು ಬಯಸುವವರು ಬಿದಿಗೆಯ
ದಿನ ಅವರನ್ನು ಪೂಜಿಸಬೇಕು. ಎಂದು ಹೇಳುವಲ್ಲಿಗೆ ಶ್ರೀವರಾಹಪುರಾಣದಲ್ಲಿ
ಇಪ್ಪತ್ತನೆಯ ಅಧ್ಯಾಯ.
287
॥ ಶ್ರೀಃ ॥
X-
ಏಕವಿಂಶೋಧ್ಯಾಯಃ
ಅಥ ಗೌರ್ಯುತ್ಸತ್ತಿಃ
ಧು
[SS]
” ಪ್ರಜಾಪಾಲ ಉವಾಚ ॥
ಕಥಂ ಗೌರೀ ಮಹಾಪ್ರಾಜ್ಞ ಸಂಸ್ತುತಾ ವರದಾನತಃ |
ಮೂರ್ತಿಂ ಲಬ್ಬವತೀ ಪುಂಸಃ ಸರಸ್ಯ ಪರಮಾತ್ಮನಃ lo Il
॥ ಮಹಾತಪಾ ಉವಾಚ ॥
ಪೂರ್ವಂ ಪ್ರಜಾಪತಿರ್ದೇವಃ ಸಿಸೃಕ್ಷುರ್ನಿನಿಧಾಃ ಪ್ರಜಾಃ |
ಟಿಂತೆಯಾಮಾಸ ಧರ್ಮಾತ್ಮಾ ಯೆದಾ ತಾ ನಾಧ್ಯಗಚ್ಛತ Wl ೨ ॥
ತದಾಸ್ಯ ಕೋಪಾತ್ಸೆಂಜಜ್ಜೇ ಸ ಚ ರುದ್ರಃ ಪ್ರತಾಸವಾನ್ |
ರೋದನಾತ್ತಸ್ಕೆ ರುದ್ರತ್ವಂ ಸೆಂಜಾತೆಂ ಪರಮೇಷ್ಠಿ ನಃ nan
ಇಪ್ಪತ್ತೊಂದನೆಯ ಅಧ್ಯಾಯ
ಗೌರಿಯ ಉತ್ಪತ್ತಿ
a=
೧. ಪ್ರಜಾಪಾಲ--ಮಹಾಪ್ರಾಜ್ಞನೇ, ಸ್ತೋತ್ರಾರ್ಹಳಾದ ಗೌರಿಯ್ಕು
ಪರಮಪುರುಷನಾದ ಪರಮಾತ್ಮನು ವರಕೊಟ್ಟುದುದರಿಂದ ಹೇಗೆ ದೇಹವನ್ನು
ಪಡೆದಳು ?
೨-೩. ಮಹಾತಪಮುನಿ-- ಪೊರ್ವದಲ್ಲಿ ಧರ್ಮಾತ್ಮನಾದ ಬ್ರಹ್ಮದೇವನು
ಬಗೆಬಗೆಯ ಪ್ರಜೆಗಳನ್ನು ಸೃಷ್ಟಿಸಲು ಯೋಚಿಸುತ್ತಿದ್ದನು. ಒಡನೆಯೇ ಸೃಷ್ಟಿ
ಯಾಗದಿರಲು ಅವನಿಗೆ ಕೋಪವುಂಬಾಯಿತು. ಆ ಕೋಪದಿಂದ ಪ್ರತಾಪವುಳ
ಆ ರುದ್ರನುದಿಸಿದನು. ಅವನ ರೋದನದಿಂದ ಬ್ರಹ್ಮನು ಅವನಿಗೆ ರುದ್ರನೆಂದು
ಹೆಸರುಕೊಟ್ಟಿ ನು.
238
ಇಕ್ರತ್ತೊಂ೦ದನೆಯ ಅಧ್ಯಾಯ
ತಸ್ಕ ಬ್ರ ಹ್ಮಾ ಶುಭಾಂ ಕನ್ಯಾಂ ಭಾರ್ಯಾಯ್ಕೆ ಮೂರ್ತಿಸಂಭವಾಂ |
ಗೌರೀನಾನ್ನಾಂ ಸ್ವಯಂ ದೇವೀಂ ಭಾರತೀಂ ತಾಂ ದದೌ ಪಿತಾ!
ರುದ್ರಾಯಾಮಿತದೇಹಾಯೆ ಸ್ವಯಂ ಬ್ರಹ್ಮಾ ಪ್ರಜಾಪತಿಃ ॥೪॥
ಸತಾಂ ಲಬ್ಧ್ವಾ ವರಾರೋಹಾಂ ಮಂದಾ ಪರಮಯಾ ಯುತಃ | ೫॥
ಸರ್ಗಕಾಲೇಷು ತಂ ಬ್ರಹ್ಮಾ ತಪಸಾ ಪ್ರತ್ಯುವಾಚ ಹಿ
ರುದ್ರ ಪ್ರಜಾಃ ಸ್ಫಜಸ್ವೇತಿ ಸೌನಃ ಪುನ್ಯೇನ ಚೋದಿತಃ ॥
ಅಸನುರ್ಥೋಸ್ಟಿ ಜಲೇ ನ್ಯಮಜ್ಜತ ಮಹಾಬಲಃ uy
ತಪೋರ್ಥಿೀ ತ್ವಂ ತಪೋಹೀನಃ ಸ್ರಷ್ಟುಂ ಶಕ್ನೋತಿ ನ ಪ್ರಜಾಃ |
ಏವಂ ಚಿಂತ್ಕ ಜಲೇ ಮಗ್ಗೆಃ ತತೋ ರುದ್ರಃ ಪ್ರತಾಪನಾನ್ We ki
೪. ಮಹಾದೇಹವುಳ್ಳ ಆ ರುದ್ರನಿಗೆ ಪ್ರಜೆಗಳೊಡೆಯನಾದ ಬ್ರಹ್ಮನು
ತನ್ನ ಮೂರ್ತಿಯಿಂದುದಿಸಿದ, ಮಂಗಳೆಯೂ, ಸ್ವಯಂವಾಣಿಯೂ ದೇವಿಯ
ಆದ ಗೌರಿಯೆಂಬ ಹೆಸರಿನ ಕನ್ಯೆಯನ್ನು ತಂದೆಯಾದ ತ
ವಿವಾಹಮಾಡಿಕೊಟ್ಟನು.
೫. ಆ ರುದ್ರನು ವರಾರೋಹೆಯಾದ ಅವಳನ್ನು ಪಡೆದು ನರಮ
ಸಂತೋಷವುಳ್ಳವನಾದನು.
೬. ಬ್ರಹ್ಮನು ಅವನಿಗೆ, “ರುದ್ರನೇ ಸೈ ಸೃಷ್ಟಿ ಕಾಲಗಳಲ್ಲಿ ತಪ್ಪಥಮು
ಪ್ರಜೆಗಳನ್ನು ಸೃಷ್ಟಿಸು? ಎಂದು ಕೇಳಿದನು. ಮತ್ತೆ ಮಕ್ತೆ ದರೆ
ಮಹಾಬಲವುಳ್ಳ ರುದ್ರನು ನಾನು ಅಸಮರ್ಥನಾಗಿದ್ದೇನೆಂದು ಕೇಳ. ನೀರಿನಲ್ಲಿ
ಮುಳುಗಿದನು.
Qt
ಮ
ಕ್
ತ
೭. ಬ್ರಹ್ಮನಾದ ನೀನು ತಪಸ್ಸನ್ನು ಅಪೇ ಕ್ರಿಸುವೆ. ತಪೋಹಿತನಾದವನು
ಪ್ರಜೆಗಳನ್ನು ಸೃಷ್ಟಿಸಲಾರನು ಎಂದು ಯೋಚಿಸಿಯೇ ಪ ತಾಪವುಳ್ಳವನಾಗಿದ್ದರೂ
ರುದ್ರನು ನೀರಿನಲ್ಲಿ ಮುಳುಗಿದನು.
239
ವರಾಹೆಪುರಾಣಂ
ತಸ್ಮಿನ್ನಿಮಗ್ಗೇ ದೇವೇಶೇ ತಾಂ ಬ್ರಹ್ಮಾ ಕನ್ಯಕಾಂ ಪುನಃ |
ಅಂತೆ8ಶರೀರಗಾಂ ಫೈತ್ವಾ ಗೌರೀಂ ಪರೆಮಶೋಭನಾಂ nu
ಪುನಃ ಸಿಸೃಸ್ಸುರ್ಭಗವಾನ್ ಅಸೃಜತ್ಸಪ್ತಮಾನಸಾನ್ |
ದಕ್ಷಂ ಚೆ ತತ ಆರಭ್ಯ ಪ್ರಜಾಃ ಸಮ್ಮಗ್ವಿವರ್ಧಿತಾಃ "en
ತತ್ರ ದಾಕ್ಷಾಯಣೀ ಪುತ್ರಾಃ ಸರ್ವೇ ದೇವಾಃ ಸವಾಸವಾಃ!
ವಸವೋಷ್ಟ್ ಚ ರುದ್ರಾಶ್ಚ ಆದಿತ್ಯಾ ಮರುತಸ್ತಥಾ ll oo Il
ಸಾಹಿ ದಕ್ಷಾಯ ಸುಶ್ರೋಣೀ ಗೌರೀ ದತ್ತಾಥೆ ಬ್ರಹ್ಮಣಾ |
ದುಹಿತೃತ್ತ್ವೇ ಪುರಾಯಾ ಹಿ ರುದ್ರೇಣೋಢಾ ಮಹಾತ್ಮನಾ | en Il
ಸಾಚೆ ದಾಶ್ಚಾಯುಣೀ ದೇವೀ ಪುನರ್ಭೂತ್ವಾ ನೈಸೋತ್ತಮ ॥ ೧೨ ॥
ತತೋ ದಕ್ಷಃ ಪ್ರಹೃಷ್ಟಾತ್ಮಾ ದೌಹಿತ್ರಾಂಸ್ತಾನ್ಸಮೃದ್ಧಿ ಕೃತ್ |
ದೃಷ್ಟಾ ಯಜ್ಞ, ಮಥಾರೇಭೇ ಪ್ರೀಣನಾಯ ಪ್ರಜಾಪತೇಃ ॥ ೧೩ ॥
[a
೮೯ ದೇವೇಶನಾದ ಅವನು ಮುಳುಗಲಾಗಿ ಬ್ರಹ್ಮನು ಕನ್ನೆಯೂ,
ಪರಮಮಂಗಳೆಯೂ ಆದ ಗೌರಿಯನ್ನು ಮತ್ತೆ ತನ್ನ ದೇಹಾಂತರ್ಗತಳನ್ನಾಗಿ
ಮಾಡಿ, ಮತ್ತೆ ಪ್ರಜಾಸೃಷ್ಟಿಯನ್ನು ಮಾಡಲು ಇಚ್ಛಿಸಿ, ಭಗವಂತನಾದ ಅವನು
ಸಪ್ರಮಾನಸಪುತ್ರರನ್ನೂ ದಕ್ಷಬ್ರಹ್ಮನನ್ನೂ ಸೃಜಿಸಿದನು. ಅದುಮೊದಲುಗೊಂಡು
ಪ್ರಜೆಗಳು ಚೆನ್ನಾಗಿ ಅಭಿವೃದ್ಧಿ ಯನ್ನು ಪಡೆದರು.
೧೦. ಅವರಲ್ಲಿ ಇಂದ್ರಸಹಿತರಾದ ಸರ್ವದೇವತೆಗಳೂ, ಅಷ್ಟವಸುಗಳೂ,
ರುದ್ರರೂ, ಆದಿತ್ಯರೂ ಮರುತ್ತುಗಳೂ ದಕ್ಷಪುತ್ರಿಯರ ಮಕ್ಕಳು.
೧೧-೧೨ ಮಹಾತ್ಮನಾದ ರುದ್ರನು ವರಿಸಿದ್ದ ಸುಶ್ರೊಣಿಯಾದ ಆ ಗೌರಿ
ಯನ್ನು ಬ್ರಹ್ಮನು ದಕ್ಷಬ್ರಹ್ಮನಿಗೆ ಪುತ್ರಿಯಾಗಿ ಕೊಟ್ಟನು. ಆ ಗೌರಿಯೇಮತ್ತೆ
ದಾಕ್ಷಾಯಣಿಯಾದಳು.
೧೩. ಸರ್ವಸಮೃದ್ಧಿಯುಳ್ಳ ದಕ್ಷನು ಬಳಿಕ ತನ್ನ ದೌಹಿತ್ರರಾದ ಅವ
ರನ್ನೂ ನೋಡಿ ಹೆಚ್ಚಾದ ಸಂತೋಷವುಳ್ಳವನಾಗಿ ಬ್ರಹ್ಮನನ್ನು ಸಂತೋಶಪಡಿಸು
ವುದಕ್ಕಾಗಿ ಯಜ್ಞವನ್ನಾರಂಭಸಿದನು.
240
ಇಪ್ಪತ್ತೊಂದನೆಯ ಅಧ್ಯಾಯ
ಚೆಕ್ರುರಾರ್ಶ್ವ್ಶಿಜ್ಯಕಂ ಕರ್ಮ ಸ್ವೇ ಸ್ವೇ ಮಾರ್ಗೆೇ ವ್ಯವಸ್ಥಿತಾಃ Hl ೧೪ I
ಬ್ರಹ್ಮಾ ಸ್ವಯಂ ಮರೀಚ್ಯಸ್ತು ಬಭೊವಾನ್ಯೇ ತಥಾಪರೇ |
ಅತ್ರಿಸ್ತು ಯಜ್ಞ ಕರ್ಮಸ್ಥೆ *ಅಗ್ಕೀಧ್ರಸ್ತ್ವಂಗಿರಾ ಭೆವತ್ ॥ ೧೫ I
ಹೋತಾ ಪುಲಸ್ತ್ಯಸ್ತೃಭೆನಶ್ ಉದ್ದಾತಾ ಪುಲಹೋಭವತ್ |
ಕ್ರಶ್ ಕ್ರತುಸ್ತು ಪ್ರಸ್ತೋತಾ ತದಾ ಯಜ್ಞೇ ಮಹಾತಪಾಃ ॥೧೬॥
ಪ್ರತಿಹರ್ತಾ ಪ್ರಚೇತಾಸ್ತ ತಸ್ಮಿನ್ ಕ್ರತುನರೇ ಬಭೌ |
ಸುಬ್ರಹ್ಮಣ್ಯೋ ವಸಿಷ್ಮಸ್ತು ಸೆನಕಾದ್ಯಾಸ್ಸಭಾಸದಃ ॥ ೧೭ ॥
ತತ್ರ ಯಾಜ್ಯಃ ಸ್ಪಯಂ ಬ್ರಹ್ಮಾ ಸಚ ಇಜ್ಯಸ್ತು ವಿಶ್ವಕೃತ್ |
ಪೊಜ್ಯಾ ದಕ್ಷಸ್ಯ ದೌಹಿತ್ರಾಃ ರುದ್ರಾದಿತ್ಕಾಂಗಿರಾದಯಃ ||
ಪ್ರತ್ಯಕ್ಷಂ ಪಿತರಸ್ತೇಹಿ ತೈಃ ಪ್ರೀತೈಃ ಪ್ರೀಯತೇ ಜಗತ್ ॥ ೧೮ ॥
ಬ ಪ ಪ ಲ ರಾ
೧೪. ಆ ಯಜ್ಞದಲ್ಲಿ ಮರೀಚ್ಯಾದಿಗಳಾದ ಬ್ರಹ್ಮಪುತ್ರರೆಲ್ಲರೂ ತಮ್ಮ
ತಮ್ಮ ಮಾರ್ಗದಲ್ಲಿ ನಿಷ್ಟೃಷ್ಟರಾಗಿ ಖುತ್ತಿಕ್ಕುಗಳಾಗಿದ್ದರು.
೧೫. ಮರೀಚಿಯು ತಾನೇ ಬ್ರಹ್ಮನಾಗಿದ್ದನು. ಬೇರೆಯವರಲ್ಲಿ ಅತ್ರಿಯು
ಅಥ್ವರ್ಯುವಾಗಿದ್ದನು. ಅಂಗಿರಸ್ಸು *ಅಗ್ನೀಧ್ರನಾಗಿದ್ದನು.
೧೬-೧೭. ಪುಲಸ್ತ್ಯನು ಹೋತೃವಾಗಿದ್ದನು. ಪುಲಹನು ಉದ್ಗಾತೃ.
ಆ ಕ್ರತುವಿನಲ್ಲಿ ಕ್ರತುವೆಂಬುವನೇ ಪ್ರಸ್ತೋತ್ರವು. ಮಹಾತಪಸ್ವಿಯಾದ
ಪ್ರಜೇತಸ್ಸು ಪ್ರತಿಹತ್ಸವಾಗಿ ಪ್ರಕಾಶಿಸುತ್ತಿದ್ದನು. ವಸಿಷ್ಠಯಷಿಯು ಸುಬ್ರಹ್ಮಣ್ಯ.
ಸನಕಾದಿಯಷಿಗಳು ಸಾಮಾಜಿಕರಾಗಿದ್ದ ರು
೧೮. ಅಲ್ಲಿ ಯಜ್ಞ ಮಾಡುವವನು ದಕ್ಷಬ್ರಹ್ಮ ಯಜ್ಞ ದಿಂದ ಆರಾಧ್ಯನು
ವಿಶ್ವಕರ್ತ್ನೃವಾದ ಬ್ರಹ್ಮ ದಕ್ಷಬ್ರಹ್ಮನ ದೌಹಿತ್ರರಾದ ರುದ್ರಾದಿತ್ಯಾಂಗಿರಸ್ಸೇ
ಮೊದಲಾದವರೂ, ಪ್ರತ್ಯಕ್ಷರಾದ ಆ ಪಿತೈಗಳೂ ಪೊಜ್ಯರು. ಅವರು ಪ್ರೀತರಾದರೆ
ಜಗತ್ತೇ ಪ್ರೀತವಾಗುವುದು.
3 ಆಗ್ನೀದ್ರ ತ
೩೧ 241
ವರಾಹಪುರಾಣಂ
ತತ್ರ ಭಾಗಾರ್ಥಿನೋ ದೇವಾಃ ಆದಿತ್ಯಾ ವಸವಸ್ತಥಾ ॥ ೧೯॥
ವಿಶ್ವೇದೇವಾಃ ಸೆಪಿತರೋ ಗೆಂಧರ್ವಾದ್ಯಾಮರುದ್ಧಣಾಃ ।
ಜಗೈ ಹುರ್ಯೆಜ್ಞಭಾಗಾಂಸ್ತಾನ್ ಯಾವಂತೋ ಹವಿಷಾರ್ಪಿಶಾ ॥ ೨೦ ॥
ತಾನತ್ಯಾಲಂ ಜಲಾತ್ಸದ್ಯ ಉತ್ತಸೌ ಬ್ರಹ್ಮಣಃ ಪುನಃ |
ವ್ ೬
ರುದ್ರಃ ಕೋಸೋದ್ಭವೋ ಯಸ್ತು ಪೂರ್ವಮಗ್ನೊ ಮಹಾಜಲೇ ॥ ೨೧॥
ಸ ಸಹೆಸ್ರಾರ್ಕೆಸಂಕಾಶೋ ನಿಶ್ಚಕ್ರಾಮ ಜಲಾತ್ತತಃ |
ಸರ್ವಜ್ಞಾನಮಯೋ ದೇವಃ ಸರ್ವದೇನನುಯೋಮಲಃ ॥ ೨೨ |
ಪ್ರತ್ಯಕ್ಷದರ್ಶೀ ಸರ್ವಸ್ಯ ಜಗತಸ್ತಪಸಾ ಬಭೌ ॥ ೨೩ |
ತೆಸ್ಮಿಂಸ್ತು ಕಾಲೇ ಪಂಚಾನಾಂ ಜಾತಃ ಸರ್ಗೋ ನರೋತ್ತಮ ।
ದಿನ್ಯಾನಾಂ ಪೃಥಿವೀಸ್ಥಾ ನಾಂ ಚತುರ್ಣಾಂ ಮರೆಜನ್ಮನಾಂ ॥ ೨೪ ॥
೧೯-೨೦. ಅಲ್ಲಿ ಯಜ್ಞಭಾಗವನ್ನಪೇಕ್ಷಿಸುವ ದೇವತೆಗಳೂ, ಆದಿತ್ಯರೂ
ವಸುಗಳ್ಕೂ ಪಿತೃಸೆಹಿತರಾದ ವಿಶ್ವೇದೇವತೆಗಳೂ, ಗಂಧೆರ್ವಾದಿಗಳೂ, ಮರುತ್ತು
ಗಳೂ, ಹೆವಿಸ್ಸಾಗಿ ಅರ್ಪಿಸಿದೆ ತಮ್ಮ ತಮ್ಮ ಯಜ್ಞ ಭಾಗವೆಲ್ಲ ನನ್ನೂ ಪ್ರತ್ಯಕ್ಷ
ವಾಗಿ ಸ್ವೀಕರಿಸಿದರು.
೨೧, ಹಿಂದೆ ಬ್ರಹ್ಮನ ಕೋಪದಿಂದುದಿಸ್ಕಿ ವರೆಗೆ ಮಹಾಜಲದಲ್ಲಿ
ಮುಳುಗಿದ್ದ ರುದ್ರನು ಆಗ ಮೇಲಕ್ಕೆದ್ದ ನು.
೨೨-೨೩. ಸರ್ವಜ್ಞಾನಮೆಯನೂ, ಸರ್ವದೇವಮಯನೂ, ಫಿರ್ಮಲನೂ,
ಸಮಸ್ತ ಜಗತ್ತನ್ನೂ ಏಕಕಾಲದಲ್ಲಿ ಪ್ರತ್ಯಕ್ಷನಾಗಿ ನೋಡುವನನೂ, ಸಹಸ್ರ
ಸೂರ್ಯಸಮಾನನ್ಕೂ ಆದ ದೇವನು ಬಳಿಕ ಫೀರಿನಿಂದ ಈಚಿಗೆ ಹೊರಟನು.
ಅವನು ತಪಸ್ಸಿನಿಂದ ಹಾಗೆ ಪ್ರಕಾಶಿಸುತ್ತಿದ್ದನು.
೨೪. ನರೋತ್ತಮನೇ, ಆ ವೇಳೆಗೆ ಭೂಮಿಯಲ್ಲಿರುವ ಐದು ಬಗೆಯ
ಮತ್ತು ದಿವ್ಯವಾದ ನಾಲ್ಕುಬಗೆಯ ಸೃಷ್ಟಿಯೂ ಆಗಿದ್ದಿತು.
242
ಇಪ್ಪತ್ತೊಂದನೆಯ ಅಧ್ಯಾಯ
ರೌದ್ರಸರ್ಗಸ್ಯ ಸಂಭೊತಿಸ್ತದಾ ಸದ್ಯೋಪಿ ಜಾಯತೇ |
ಇದಾನೀಂ ರುದ್ರಸರ್ಗಂ ತ್ವಂ ಶೃಣು ಪಾರ್ಥಿವಸತ್ತಮ ॥ ೨೫ ॥
ದಶವರ್ಷಸಹಸ್ಪಾಣಿ ತಪಸ್ತಪ್ತ್ಯಾ ಮಹಾಜಲೇ |
ಅತಿರುದ್ರೋ ಯದಾ ರುದ್ರಸ್ತಥಾಚೋರ್ವಿೀಂ ಸಕಾನನಾಂ |
ದೃಷ್ಟ್ವಾ ಸಸ್ಕವತೀಂ ರೆಮ್ಯಾಂ ಮನುಷ್ಯ ಪಶುಸಂಕುಲಾಂ ॥ ೨೬ ॥
ಶುಶ್ರಾವ ಚೆ ತದಾ ಶಬ್ದಾನೃತ್ಚಿಜಾಂ ದಕ್ಷಸದ್ಮನಿ ॥ ೨೭ ॥
ಆಶ್ರನೇ ಯಜ್ಞಿಯಾನೋಚ್ಲೈರ್ಯೋಗಸ್ಸೈರಿತಿ ಕೀರ್ತಿತಾನ್ |
ತತಃ ಶ್ರುತ್ವಾ ಮಹಾತೇಜಾ? ಸರ್ವಜ್ಞಃ ಪರಮೇಶ್ವರಃ |
ಚುಕೋಪ ಸುಭೈಶೆಂ ದೇವೋ ವಾಕ್ಯಂ ಚೇದನುವಾಚ ಹ ॥ ೨೮ ॥
ಅಹಂ ಪೂರ್ವಂ ತು ಕೆವಿನಾ ಸೃಷ್ಟಃ ಸರ್ವಾತ್ಮನಾ ವಿಭುಃ ।
ಪ್ರಜಾಃ ಸೃಜಸ್ವೇತಿ ತದಾ ನಾಕ್ಕಮೇಶತ್ತಥೋಕ್ತವಾನ್ ॥೨೯॥
೨೫. ರುದ್ರನ ಸೃಷ್ಟಿಯು ಆಗ ತತ್ಕ್ಷಣವೇ ಆಗಿದ್ದಿತು. ರಾಜೋತ್ತ
ಮನೇ, ಈಗ ಆ ರುದ್ರಸೃಷ್ಟಿಯನ್ನು ವಿವರವಾಗಿ ಕೇಳು.
೨೬-೨೭. ಹತ್ತು ಸಾವಿರವರ್ಷಕಾಲ ಮಹಾಜಲದಲ್ಲಿ ತಪಸ್ಸುಮಾಡಿ
ಅತ್ಯುಗ್ರನಾದ ರುದ್ರನು ನೀರಿನಿಂದೀಚೆಗೆ ಬಂದು ವನಗಳಿಂದಲ್ಕೂ ಮನುಷ್ಯರು
ಪಶುಂಗಳೇ ಮೊದಲಾದುವುಗಳಿಂದಲೂ ನಿಬಿಡವಾಗಿ ಸಸ್ಯಗಳಿಂದ ತಂಂಬಿ ರಮ್ಯ
ವಾಗಿರುವ ಭೂಮಿಯನ್ನು ನೋಡಿ, ಆಗಲೇ ದಕ್ಷಬ್ರಹ್ಮನ ಮನೆಯಲ್ಲಿ ಖುತ್ವಿಜರ
ಥ್ವನಿಗಳೆನ್ನೂ ಕೇಳಿದನು.
೨೮. ಬಳಿಕ ಆಶ್ರಮದಲ್ಲಿ ಯಜ್ಞ ಸಂಬಂಧವಾಗಿ ಗಟ್ಟಿಯಾಗಿ ಹೇಳುವ
ಮತ್ತು ಯೋಗಸ್ಥರ (ಮಂತ್ರಮೊದಲಾದುವುಗಳ) ಧ್ವನಿಗಳನ್ನೂ ಕೇಳಿ, ಮಹಾ
ತೇಜನೂ, ಸರ್ವಜ್ಞನೂ, ' ಪರಮೇಶ್ವರನೂ ಆದ ಆ ದೇವನು ಅತ್ಯಧಿಕವಾಗಿ
ಕೋಪಿಸಿಕೊಂಡುದಲ್ಲದೆ ಮುಂದಿನ ಈ ವಾಕ್ಯವನ್ನೂ ಹೇಳಿದನು.
೨೯-೩೦. *ಸರ್ವಾತ್ಮನಾದ ಪರಬ್ರಹ್ಮನು ವಿಭುವಾದ ನನ್ನನ್ನು ಮೊದಲು
ಸೃಷ್ಟಿಸಿದನು. «ಪ್ರಜೆಗಳನ್ನು ಸೃಜಿಸು' ಎಂಬ ಈ ವಾಕ್ಯವನ್ನೂ ಹೇಳಿದನು.
243
ವರಾಹಪ್ರರಾಣಂ
ಇದಾನೀಂ ಕೇನ ತತ್ಕರ್ಮ ಕೃತಂ ಸೃಷ್ಟ್ಯಾದಿವರ್ಣನಂ |
ಏವಮುಕ್ತೋ ಭ್ಸೈಶಂ ಕೋಪಾನ್ನನಾದ ಪರಮೇಶ್ವರಃ 1೩೦॥
ತಸ್ಯೈವ ನದತೋ ಜ್ವಾಲಾಃ ಶ್ರೋತ್ರೇಭ್ಯೋ ನಿರ್ಯಯುಸ್ತೆದಾ॥ ೩೧ ॥
ತತ್ರ ಭೂತಾನಿ ನೇತಾಲಾಃ ಉಚ್ಛುಷ್ಮಾಃ ಪ್ರೇತಪೊತನಾಃ |
ಉತ್ತಸ್ಸುಃ ಕೋಟಶಸ್ತತ್ರ ನಾನಾಪ್ರಹರೆಣಾವೃ ತಾಃ las
ತದ್ಪೃಷ್ಟ್ಯಾ ಭೂತಸಂಘಾತಾ ವಿನಿಧಾಯುಧಪಾಣಯಃ |
ಸಸರ್ಜ ನೇದನಿದ್ಯಾಂಗರಥಂ ಪರಮಶೋಭನಂ 1೩೩॥
ತಸ್ಮಿನ್ ಖುಚೋರ್ವ್ವಯಂ ಸ್ಪಶ್ಟ್ ತ್ರಿತೆತ್ವಂ ಚ ತ್ರಿವೇಣುಕಂ |
ತ್ರಿಪೊಜಕಂ ಶ್ರಿಷನಣಂ ಧರ್ಮಾಕ್ಸಂ ಮಾರುತೋಧ್ವನಿಃ ॥೩೪॥
ಅಹೋರಾತ್ರೇ ಪತಾಕೇ ದ್ವೇ ಧರ್ಮಾಧರ್ಮೇತು ದಂಡಳೆಂ |
ಶಕಟಂ ಸರ್ವನಿದ್ಯಾಶ್ಹ ತ್ವಯೆಂ ಬ್ರಹ್ಮಾ ಹಿ ಸಾರಥಿಃ ॥ ೩೫॥
ಈಗ ಸೃಷ್ಟಾ ದಿ ವಿವರವಾದ ಆ ನನ್ನ ಕಾರ್ಯವನ್ನು ಯಾರು ಮಾಡಿದರು?”
ಎಂದು ಹೇಳಿ ಪರಮೇಶ್ವರನು ಅತಿಕೋಪದಿಂದೆ ಕೂಗಿದನು.
೩೧, ಗರ್ಜಿಸುತ್ತಿದ್ದ ಆ ರುದ್ರನ ಕಿವಿಗಳಿಂದ ಆಗ ಉರಿಗಳು
ಹೊರಟುವು.
೩೨-೩೩. ಅಲ್ಲದೆ ಅತಿ ತೇಜಸ್ಸೂ, ಸಾಮರ್ಥ್ಯವೂ ಉಳ್ಳ, ಬಗೆಬಗೆ
ಯಾದ ಆಯುಧವನ್ನು ಹಿಡಿದಿರುವ ಭೂತಗಳ, ಭೇತಾಳಗಳೂ, ಪ್ರೇತಗಳೂ,
ಪೂತನಗಳೂ ಕೋಹಟಿಕೋಟಯಾಗಿ ಹೊರಟು ನಿಂತುವು. ಅದನ್ನು ನೋಡಿ
ರುದ್ರನು ಅತಿಯಾಗಿ ಶೋಭಿಸುವ ವೇದವಿದ್ಯಾಂಗರಥವನ್ನು ಸೃಷ್ಟಿ ಸಿದನು.
೩೪. ಆ ರಥಕ್ಕೆ ವೇದದ್ವಯವೇ ಉತ್ತಮಾಶ್ವಗಳು. ತ್ರಿತತ್ವವೇ ರಥವನ್ನು
ನಡೆಸುವವನು ಕುಳಿತುಕೊಳ್ಳುವುದಕ್ಕಾಗಿ ಮುಂದುಗಡೆ ಮೂಕಿಯ ಮೇಲಿರುವ
ತಿಕ್ಕಡಿ. ತ್ರಿಕಾಲಯಜ್ಞ ವೇ ತ್ರಿಪೂಜಕ. ಧೆರ್ಮವೇ ಅಚ್ಚು. ಮಾರುತವೇ ಧ್ವನಿ.
೩೫. ಅಹೋರಾತ್ರಿಗಳೇ ಧ್ವಜಗಳು. ಧೆರ್ಮಾಧರ್ಮಗಳೇ ಕೋಲು.
ಸರ್ವವಿದ್ಯೆಗಳೇ ಬಂಡಿ. ಬ್ರಹ್ಮನೇ ಸಾರಥಿಯು.
244
ಇಸ್ಪತ್ತೊಂದೆನೆಯ ಅಧ್ಯಾಯ
ಗಾಯತ್ರೀ ಚ ಧನುಸ್ತಸ್ಯ ಓಂಕಾರೋ ಗುಣ ಏವ ಚೆ |
ಸ್ವರಾಃ ಸಪ್ತ ಶರಾಸ್ತ್ರಸ | ದೇವದೇವಸ್ಯ ಸುವ್ರತ ೩೬ ॥
ಏವಂ ಕೈತ್ಯ್ಯಾ ಸೆ ಸಾಮಗ್ರೀರ್ದೇವೆದೇವಃ ಪ್ರೆತಾಸವಾನ* I
ಜಗಾಮ ದಕ್ಷಯಜ್ಞಾಯ ಕೋಪಾದ್ರುದ್ರಃ ಪ್ರ ತಾಪೆವಾನ್ | ೩೭
ಗಚ್ಛ ತೋ ರುದ್ರ ದೇವಸ್ಯ ಅಂಬರಾತ್ತ (ತರಸನ್ನಯತ*) ತ್ರಚದ್ರುತಂ !
Ee ಮಂತ್ರನಿಚೆಯೋ ನೆಷ್ಟಸ್ತಸ್ಕಾಗೆಮೇ ತದಾ ॥ ೩೮ ॥
ನಿಸರೀತಮಿದಂ ದೃಷ್ಟ್ಯಾ ತದಾ ಸರ್ವೇತ್ರ ಯತ್ತಿಜಃ |
ಊಚುಃ ಸನ್ನಹ್ಯತಾಂ ದೇವಾಃ ಮಹದ್ದೋ ಭಯಮಾಗತಂ ॥ ೩೯॥
ಕಶ್ಚಿದಾಯಾತಿ ಬಲವಾನಸುರೋ ಬ್ರಹ್ಮೆನಿರ್ನೀತಃ |
ಯಜ್ಞಭಾಗಾರ್ಥಮೇತಸ್ಮಿನ್ ಕ್ರೆತೌ ಪರಮದುರ್ಲಭೇ ॥ ೪೦॥
ಏವಮುಕ್ತಾಸ್ತತೋ ದೇವಾಃ ಊಚುರ್ಮಾತಾಮಹಂತದಾ |
ದಕ್ಷ ತಾತ ಕಿಮತ್ಪಾಸ್ಮತ್ಕಾರ್ಯಂ ಬ್ರೂಹಿ ವಿವಕ್ಷಿತಂ ॥೪೧॥
೩೬-೩೭. ಗಾಯತ್ರಿಯೇ ಬಿಲ್ಲು. ಓಂಕಾರವೇ ಹೆದೆ. ಸಪ್ತಸ್ವರಗಳೇ
ಬಾಣಗಳು. ಪ್ರತಾಪಶಾಲಿಯೂ, ದೇವದೇವನೂ ಆದ ರುದ ದ್ರಕು ಹೀಗೆ
ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು, ಕೋಪದಿಂದ ದಕ್ಷಯಜ್ಞಕ್ಕೆ ಹೋದನು.
೩೮. ಆಕಾಶ ಮಾರ್ಗದಿಂದ ಗಮಿಸುತ್ತಾ ವೇಗದಿಂದ ಅಲ್ಲಿಗೆ ಆ ರುದ್ರ
ದೇವನು ಬರುತ್ತಿರಲು ಖುತ್ತಿಜರ ಮಂತ್ರಗಳು ನಷ್ಟವಾದುವು.
೩೯-೪೦. ಈ ಕೇಡನ್ನು ನೋಡಿ, ಆಗ ಸ್ಟ od « ದೇವತೆಗಳೆ
ಸಿದ್ದರಾಗಿರಿ. ನಮಗೆ ಮಹಾಭೀತಿಯಾಗಿದೆ. ಬ್ರಹ್ಮನಿಂದ ಸೃಷ್ಟನಾದ
ಯಾವನೋ ಬಲಶಾಲಿಯಾದ ರಾಕ್ಷಸನು ಮಹರ ನ ಈ ಯಜ್ಞದ ದಲ್ಲಿ
ಭಾಗವನ್ನು ಪಡೆಯಲು ಬರುತ್ತಿದ್ದಾನೆ. » ಎಂದು ಹೇಳಿದರು.
೪೧. ದೇವತೆಗಳು ಆಗ ಅಜ್ಜ ನಿಗೆ “ ದಕ್ಷ ತಾತ, ಇಲ್ಲಿ ನಾವು ಮಾಡ
ಬೇಕಾದುದೇನು? ಹೇಳಬೇಕಾದುದನ್ನು ಹೇಳು ” ಎಂದರು.
245
ವರಾಹಪುರಾಣಂ
॥ ದಕ್ಷ ಉವಾಚ ॥
ಊಹ್ಯಂತಾಂ ದ್ರುತಮಸ್ತ್ರಾಣಿ ಸಂಗ್ರಾನೋತ್ರನಿಧೀಯತಾಂ |
ಏವಮುಕ್ತೇ ತದಾ ದೇನೈರ್ನಿನಿಧಾಯುಧಧಾರಿಭಿಃ Il
ರುದ್ರಸ್ಕಾನುಚರೈಃ ಸಾರ್ಥಂ ಮಹದ್ಯುದ್ಧಂ ಪ್ರವರ್ತಿತಂ | ೪೨ I
ತತ್ರ ನೇತಾಲಭೂತಾನಿ ಕೂಷ್ಮಾಂಡಾ ಗ್ರಹಪೂತನಾಃ |
ಯುಯುಧುರ್ಲೋಕಸಾಲೈಶ್ಚ ನಾನಾಯುಧಧರಾಣಿ ಚ ॥ ೪೩ ॥
ದಿನೋ ರೌದ್ರಾಣಿ ಭೂತಾನಿ ನಿರ್ಗಚ್ಛಂತೋ ಯಮಾಲಯಂ |
ಚಿಕ್ಷಿಪುಃ ಸಾಯಕಾನ್ಘೋರಾವಸೀಷ್ವಾಸಪರಶ್ಚಧಾನ* ॥ ೪೪ I
ಭೂತಾನ್ಯಪಿ ಮೃಭೇ ಘೋರಾಣ್ಯುಲ್ಮೂಕೈರಸ್ಥಿ ಭಿಃ ಶರೈಃ |
ಜಫ್ನು ರ್ಜೇವಾನ್ಮೃ ಭೇ ರೋಷಾದ್ರುದ್ರಸ್ಯ ಪುರತೋ ಬಲಾತ್ ॥ ೪೫ ॥
೪೨, ದಕ್ಷ." ಅಸ್ತ್ರಗಳನ್ನು ಬೇಗನೆ ಧರಿಸಿರಿ. ಯುದ್ಧ ಮಾಡಿರಿ”
ಎಂದನು. ಅವನು ಹೀಗೆ ಹೇಳಲು ಬಗೆಬಗೆಯೆ ಆಯುಧಗಳನ್ನು ಧೆರಿಸಿದ
ದೇವತೆಗಳಿಗೆ" ರುದ್ರನ ಸೇವಕರೊಡನೆ ಮಹಾಯುದ್ಧವು ಮೊದಲಾಯಿತು.
೪೩. ಅಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿದ ಭೂತ ಭೇತಾಳ ಪ್ರೇತ,
ಗ್ರಹಪೂತನಿಗಳು ದೇವತೆಗಳ ಸಂಗಡ ಯುದ್ಧ ಮಾಡಿದವು.
ಲಲ. ಸ್ವರ್ಗದಿಂದ ಕ್ರೂರಭೂತಗಳು ಯಮಗೃಹಕ್ಕೆ ಹೋಗುತ್ತಾ
ಘೋರವಾದೆ ಕತ್ತಿಗಳನ್ನೂೂ ಬಾಣಗಳನ್ನೂ ಈಟ ಗಂಡುಗೊಡಲಿಗಳನ್ನೂ
ಹಾಕಿದುವು.
೪೫, ಘೋರವಾದ ಭೂತಗಳೂ ಯುದ್ಧೆದಲ್ಲಿ ಬೆಂಕಿಯಕೊಳ್ಳಿಗಳಿಂದಲೂ
ಎಲುಬುಗಳಿಂದಲೂ, ಬಾಣಗಳಿಂದಲ್ಲೂ, ರೋಷದಿಂದ ರುದ್ರನೆದುರಿಗೆ
ಶಕ್ತಿಯಿಂದ ಜೀವತೆಗಳನ್ನು ಹೊಡೆದುವು.
246
ಇಪ್ಪತ್ತೊಂದನೆಯ ಅಧ್ಯಾಯ
ತತಸ್ತಸ್ಮಿನ್ಮಹಾರಾದ್ರೇ ಸಂಗ್ರಾಮೇ ಭೀಮರೂಪಿಣೆ 1
ರುದ್ರೋ *ಭೆಗಸ್ಯ ನೇತ್ರೇ ತು ಬಿಭೇದೈಕೇಷುಣಾಮೃಥೇ ॥ ೪೬ ॥
ರುದ್ರ ಸ್ಯ ಶರಪಾತೇನ ನಷ್ಟನೇತ್ರಂ ಭಗಂ ತದಾ |
ದೃಷ್ಟ್ಟಾಸ್ಯ ಕ್ರೋಧಾಕ್ತೇಜಸ್ವೀ *ಪೂಷಾ ರುದ್ರಮಯೋಧಯತ್ ॥ ೪೭ ॥
ಸೃಜಂತನಿಂಸುಜಾಲಾನಿ *ಪೂಷಣಂ ತು ಮಹಾಮೃಥೇ |
ದೃಷ್ಟ್ಯಾ ರುದ್ರೋಸ್ಯ ದಂತಾಂಸ್ತು ಚಕರ್ಷ ಪರವೀರಹಾ ॥ ೪೮ ॥
ತಸ್ಯ ದಂತಾಂಸ್ತದಾ ದೃಷ್ಟ್ವಾ ಪೂಹ್ಲೋ ರುದ್ರೇಣ ಪಾತಿತಾನ್ |
ದುದ್ರುವುಃ ಸರ್ವತೋ ದಿಕ್ಷು ರುದ್ರಾಸ್ತ್ವೇಕಾದಶ ದ್ರುತಂ ॥೪೯॥
ತಾಂ ಭಗ್ಗಾಂ ಸಹಸಾ ದಿಕ್ಷು ದೃಷ್ಟ್ವಾ ವಿಷ್ಣುಃ ಪ್ರತಾಪವಾನ್ ।
ಆದಿತ್ಯಾವರಜೋ ವಾಕ್ಯಮುವಾಚ ಸ್ವಬಲಂ ತದಾ ॥ ೫೦॥
೪೬, ಬಳಿಕ ಆ ಮಹಾಭಯಂಕರವಾದ ಘೋರ ಯುದ್ಧದಲ್ಲಿ ರುದ್ರನು
*ಭಗನ ಕಣು ಗಳನ್ನು ಒಂದು ಬಾಣದಿಂದ ಸೀಳಿದನು.
೪೭. ರುದ್ರನ ಬಾಣದಿಂದ ಕಣ್ಣು ಗಳನ್ನು ಕಳೆದುಕೊಂಡ ಭಗನನ್ನು
ಕಂಡು, ಆ ತೋ *ಪೊಷನು ರುದ್ರ ಮೇಲೆ ಯುದ್ಧ ಮಾಡಿದನು
೪೮. ಆ ಮಹಾಯುದ್ಧದಲ್ಲಿ ಬಾಣಗಳ ಗುಂಪನ್ನೇ ಬಿಡುತ್ತಿದ್ದ *ಪೂಷಣ
ನನ್ನು ನೋಡಿ ವೈರಿವೀರನಾಶಕನಾದ ರುದ್ರನು ಅವನ ಹಲ್ಲುಗಳನ್ನು
ಬೀಳಿಸಿದನು.
೪೯. ಪೂಷನ ಹಲ್ಲುಗಳನ್ನು ರುದ್ರನು ಬೀಳಿಸಿದುದನ್ನು ಕಂಡು ಏಕಾ
ದಶ ರುದ್ರರೂ ದಿಕ್ಕುದಿಕ್ಕಿಗೆ ವೇಗವಾಗಿ ಓಡಿದರು.
೫೦-೫೩. ತಟ್ಟನೆ ದಿಕ್ಕುದಿಕ್ಸಿಗೆ ಮುರಿದೋಡಿದೆ ಅವರನ್ನು ನೋಡಿ
ಸೂರ್ಯನ ತಮ್ಮನೂ, ಪ್ರತಾಷಶಾಲಿಯೂ ಆದ ವಿಷ್ಣುವು ತನ್ನ ಸೇನೆಯನ್ನು
ತ ದ್ವಾದಶಾದಿತ್ಮರಲ್ಲಿ ಒಬ್ಬನು.
[ಶಿ
ಅನ್ನೆ
ಇ
೨೫
247
ವರಾಹಪುರಾಣಂ
ಕ್ಟ ಯಾತ ಸೌರುಷಂ ತೈಕ್ಟ್ಯಾ ದರ್ಸಂ ಮಾಹಾತ್ಮ್ಯಮೇವಜೆ |
ವ್ಯವಸಾಯಂ ಕುಲಂ ಭೊತಿಂ ಕಥಂ ನ ಸ್ಮರ್ಯತೇ ದ್ರುತಂ ॥ ೫೧೪
ಪರಮೇಷ್ಮಿಗುಣೈ ರ್ಯುಕ್ತಃ ಲಬೃಮಾಯುರ್ಯತಃ ಪುರಾ ।
ತೆಂ ನಮಸ್ಕುರುತಾನೋಫಘಂ ಪೃಥಿವ್ಯಾಂ ಪದ್ಮಜಂ ಸ್ವೇಯೆಂ ॥ ೫೨ ॥
ಏವಮುಕ್ತ್ವಾ ಗರುತ್ಮಂತಮಾರುರೋಹ ಹರಿಸ್ತದಾ |
ಶಂಖಚಕ್ರಗೆದಾಪಾಣಿಃ ಪೀತಿನಾಸಾ ಜನಾರ್ದನಃ ॥ ೫೩ 1
ತತೋ ಹರಿಹರಂ ಯುದ್ಧ ಮಭವನಲ್ಲೋಮಹರ್ಷಣಂ HW ೫೪ ॥
ರುದ್ರ ಪಾಶುಪತಾಸ್ತ್ರೇಣ ವಿವ್ಯಾಧ ಹರಿಮೋಜಸಾ |
ಹರಿರ್ನಾರಾಣಾಸ್ತ್ರೇಣ ರುದ್ರಂ ವಿವ್ಯಾಧಕೋಪವಾನ್ ॥ ೫೫ ॥
ಕುರಿತು "ಪೌರುಷವನ್ನು ಕಳೆದುಕೊಂಡು ಎಲ್ಲಿ ಹೋಗುತ್ತೀರಿ? ದರ್ಪವನ್ನೂ
ಮಹಿಮೆಯನ್ನೂ, ಪ್ರಯತ್ನವನ್ನೂ, ಕುಲವನ್ನೂ, ಐಶ್ವರ್ಯವನ್ನೂ ಏಕೆ ತಟ್ಟನೆ
ಜ್ಞಾ ಪಿಸಿಕೊಳ್ಳು ವುದಿಲ್ಲ! ಬ್ರಹ್ಮಗುಣದಿಂದ ನೀವು ಪೂರ್ವದಲ್ಲಿ ಯಾರಿಂದ ಆಯು
ಸ್ಸನ್ನು ಪಡೆದರೋ, ಆ ಬ್ರಹ್ಮನನ್ನು ದೃಢಭಕ್ತಿಯಿಂದ ನಮಸ್ಕರಿಸಿರಿ. ಎಂದು
ಹೇಳಿ ಶಂಖ ಚಕ್ರಗದಾಪಾಣಿಯೂ, ಪೀತಾಂಬರೆಧಾರಿಯೂ, ಜನಾರ್ದನನೂ
ಆದ ವಿಷ್ಣುವು ಆಗ ಗರುಡನನ್ನೇರಿದನು.
೫೪. ಬಳಿಕ ರೋಮಾಂಚವನ್ನುಂಟುಮಾಡುವ ಹರಿಹರೆಯುದ್ದವು
ನಡೆಯಿತು.
೫೫. ರುದ್ರನು ಪಾಶುಪತಾಸ್ರ್ರದಿಂದ ಹರಿಯನ್ನು ಬಲ (ಗರ್ವ)ದಿಂದ
ಹೊಡೆದನು. ಕೋಪಗೊಂಡ ವಿಷ್ಣುವು ನಾರಾಯಣಾಸ್ತ್ರದಿಂದ ರುದ್ರನನ್ನು
ಹೊಡೆದನು.
248
ಇಲ್ಪತ್ತೊ ೧ದನೆಯ ಅಧ್ಯಾಯ
ನಾಠಾಯಣಂ ಪಾಶುಪತಮುಭೇಸ್ರ್ರೇ ವ್ಯೋಮ ಕೋಷಿತೇ 1
ಯುಯುಧಾಶೇ ಭೈಶಂ ದಿವ್ಯಂ ಪರಸ್ಪರ ಜಿಘಾಂಸಯಾ ॥
ದಿವ್ಯಂ ವರ್ಷಸೆಹಸ್ರಂ ತು ತಯೋಯರ್ಯುದ್ಧಮಭೊೂತ್ತದಾ ॥ ೫೬ ॥
ತತ್ರೈಕಂ ಮಕುಟೋದ್ಬದ್ಧಮನ್ಯಜ್ಜೆ ಜಬಿಜಾಲಕಂ |
ಏಕೆಂ ಪ್ರಧ್ಮಾಪಯಚ್ಛಂಖಮನ್ಯಡ್ಡಮರಂಕಂ ಶುಭೆಂ || ೫೭ ॥
ಏಕಂ ಖಡ್ಗಕರಂ ತತ್ರ ತಥಾನ್ಯದ್ಧಂಡಧಾರಿಣಂ |
ಏಕಂ ಕೌಸ್ತುಭದೀಪ್ತಾಂಗಮನ್ಯಂ ಭಸ್ಮವಿಭೂಷಿತೆಂ ॥ ೫೮ ॥
ಏಕೆಂ ಗೆದಾಂ ಭ್ರಾಮಯಂತ ದ್ವಿತೀಯಂ ದಂಡಮೇವಚೆ |
ಏಕಂ ಶೋಭತಿ ಕಂಠಸ್ಥೈರ್ಮಣಿಭಿಃ ಸ್ವಸಿಭಿಃ ಪರಂ ॥೫೯॥
ಏಕೆಂ ಹೀತಾಂಬರಂ ತತ್ರ ದ್ವಿತೀಯಂ ಸರ್ಹ್ಪಮೇಖಲಂ |
ಏವಂ ತೇ ಸ್ಫರ್ಧಿನಾವಸ್ತ್ರೇ ರೌದ್ರನಾರಾಯಣಾತ್ಮಕೇ ॥ ೬೦॥
೫೬. ದಿವ್ಯವಾದ ನಾರಾಯಣಪಾಶುಪತಾಸ್ತ್ರಗಳೆರಡೂ ರೋಷವುಳ್ಳುವು
ಗಳಾಗಿ ಒಂದನ್ನೊಂದು ನಾಶಮಾಡಬೇಕೆಂದು ಆಕಾಶದಲ್ಲಿ ಬಲವಾಗಿ
ಯುದ ಮಾಡಿದುವು. ದೇವತೆಗಳಸಾವಿರವರ್ಷಕಾಲ ಆಗಿನ ಆ ಯುದವು
ನಜೆಯತು. [i
೫೭-೬೧. ಒಂದು ಪೀತಾಂಬರೆ ಕಿರೀಟಿಧಾರಿಯಾಗಿ ಕೌಸ್ತುಭದಿಂದಲೂ
ಕೊರಳ ರತ್ನಹಾರೆದಿಂದಲೂ ಹೊಳೆಯುವ ಅವಯವಗಳುಳ್ಳುದಾಗಿ ಶಂಖವ
ನ್ನೂದುತ್ತಾ, ಕತ್ತಿಯನ್ನು ಹಿಡಿದು ಗದೆಯನ್ನು ತಿರುಗಿಸುತ್ತಲೂ, ಮತ್ತೊಂದು
ಜಡೆಮುಡಿಯನ್ನ್ಯೂ ಸರ್ಪದುಡಿದಾರವನ್ನೂ ಧರಿಸಿ ಭಸ್ಮಾಸ್ಥಿ ಭೂಷಿತಾಂಗವ್ಪಳ್ಳು
ದಾಗಿ, ಡಮರುಕವನ್ನು ಬಾರಿಸುತ್ತಾ, ದಂಡಧಾರಿಯಾಗಿ ಅದನ್ನೇ ತಿರುಗಿಸುತ್ತಲೂ
ಅಸ್ತ್ರಗಳಿಂದ ಪರೆಸ್ತರಾತಿಶಯವುಳ್ಳುವಾಗಿ ಹೋರಾಡುತ್ತಿರುವ ನಾರಾಯಣ
Fe 249
ವರಾಹೆ ಪುರಾಣಂ
ಅನ್ಯೋನ್ಯಾತಿಶೆಯೋಪೇಶತೇ ತದಾಲೋಕ್ಯ ಪಿತಾಮಹಃ |
ನಾಚ ಶಾಮ್ಯತಾಮಸ್ರ್ರೇ ಸ್ಪಸ್ಟಭಾನೇನ ಸುವ್ರತೇ ॥ ೬೧॥
ಏವಂ ತೇ ಬ್ರಹ್ಮಣಾ ಪ್ರೋಕ್ತೇ ಶಾಂತಭಾವಂ ಪ್ರಜಗ್ಮೆತೌ8 1೬೨
ಅಥ ನಿಷ್ಣುಹರೌ ಬ್ರಹ್ಮಾ ನಾಕ್ಯನೇತದುನಾಚ ಹೆ।
ಬಭೌ ಹರಿಹರೌ ದೇನೌ ಲೋಕೇ ಖ್ಯಾತಿ ಗಮಿಷ್ಯಥಃ ॥ ೬೩ ॥
ಅಯಂ ಚೆ ಯಜ್ಞೋ ನಿಧ್ವಸ್ತೆಃ ಸಂಪೂರ್ಣತ್ಸಂ ಗಮಿಷ್ಯತಿ 1
ದಕ್ಷಸ್ಯ ಖ್ಯಾತಿಮಾಂಲ್ಲೋಕೇ ಸಂತತ್ಯಾಯಂ ಭವಿಷ್ಯತಿ ॥ ೬೪ ॥
ಏವಮುಕ್ತ್ವಾ ಹರಿಹರೌ ತದಾ ಲೋಕಸಿತಾಮಹೆಃ ।
ಬ್ರಹ್ಮಾ ಲೋಕಾನುವಾಚೇದಂ ರುದ್ರಭಾಗೋಸ್ಯ ದೀಯತಾಂ ॥೬೫॥
ರುದ್ರಭಾಗೋ ಜ್ಯೇಷ್ಮಭಾಗೆ ಇತೀಯಂ ವೈದಿಕೀ ಶ್ರುತಿಃ |
ಸ್ತುತಿಂಚ ದೇವಾಃ ಕುರುತ ರುದ್ರಸ್ಯ ಪರಮೇಷ್ಠಿನಃ ll ೬೬॥
ರುದ್ರಾತ್ಮಸವಾದ ಆ ಅಸ್ರ್ರಗಳೆನ್ನು ಬ್ರಹ್ಮನು ನೋಡಿ, “ನಿಮ್ಮ ನಿಮ್ಮ ಸ್ವಭಾವ
ದಿಂದ, ಸುವ್ರುತಿಗಳ್ಳೇ ಶಾಂತರಾಗಿರಿ” ಎಂದು ಹೇಳಿದನು.
೬.೨. ಬ್ರಹ್ಮನು ಹೀಗೆ ಹೇಳಲು ಆ ನಾರಾಯಣ ಪಾಶುಪತಾಸ್ತ್ರಗಳು
ಶಾಂತಭಾವವನ್ನು ಪಡೆದುವು.
೬೩-೬೪. ಬಳಿಕ ಬ್ರಹ್ಮನು ಹೆರಿಹೆರೆರೆನ್ನು ಕುರಿತು «(ಹೆರಿಹೆರದೇವರೇ,
ನೀವಿಬ್ಬರೂ ಲೋಕದಲ್ಲಿ ಪ್ರಸಿದ್ಧಿಯನ್ನು ಪಡೆಯುವಿರಿ. ಧ್ವಂಸವಾದ ಈ
ಯಜ್ಞವು ಸಂಪೂರ್ಣತೆಯನ್ನು ಪಡೆಯುವುದು. ಈ ದಕ್ಷನು ತನ್ನ ಸಂತತಿ
ಯಿಂದ ಲೋಕಪ್ರಸಿದ್ದನಾಗುವನು” ಎಂಬ ಈ ಮಾತನ್ನು ಹೇಳಿದೆನು.
೬೫-೬೬, ಲೋಕಸಪಿತಾಮಹೆ(ಅಜ್ಜ)ನಾದ ಬ್ರಹ್ಮನು ಹೆರಿಹೆರರಿಗೆ ಹೀಗೆ
ಹೇಳಿ ಲೋಕಗಳಿಗೆ ಹೀಗೆ ಹೇಳಿದನು. ಈ ರುದ್ರನ ಭಾಗವನ್ನು ಇವನಿಗೆ
ಕೊಡಬೇಕು. ರುದ್ರಭಾಗವು ಜ್ಯೇಷ್ಠಭಾಗ ಎಂಬಿದು ಮೇದಶ್ರುತಿ. ದೇವತೆ
ಗಳೇ ಉತ್ಕೃ ಎಸ್ರಸ್ಥಾ ನದಲ್ಲಿರುವೆ ರುದ್ರನ ಸ್ತುತಿಯನ್ನೂ ಮಾಡಿರಿ.''
250
ಇಸ್ಪತ್ತೊಂದನೆಯ ಅಧ್ಯಾಯ
ಭಗನೇತ್ರಹರಂ ದೇವಂ ಪೂಹ್ಲೋ ದಂತೆವಿನಾಶನಂ |
ಸ್ತುತಿಂ ಕುರುತ ವಃ ಶೀಘ್ರಂ ಗೀತೈರೇತೈಸ್ತು ನಾಮಭಿಃ ॥
ಯೇನಾಯಂ ವಃ ಪ್ರಸನ್ನಾತ್ಮಾ ವರದತ್ವಂ ಭಜೇತ ಹ Il &e |
ಏವಮುಕ್ತಾಸ್ತು ತೇ ದೇವಾಃ ಸ್ತೋತ್ರಂ ಶೆಂಭೋರ್ಮಹಾತ್ಮನಃ |
ಚಕ್ರುಃ ಪರಮಯಾ ಭಕ್ತ್ಯಾ ನಮಸ್ಕೃತ್ಯ ಸ್ವಯಂಭುವೇ ॥ ೬ಲೆ ॥
॥ ದೇವಾ ಊಚುಃ ॥
ನನೋ ವಿಷಮನೇತ್ರಾಯ ನಮಸ್ತೇ ತ್ರ್ಯಂಬಕಾಯ ಚ ।1೬೯॥
ನಮಃ ಸಹಸ್ರನೇತ್ರಾಯ ನಮಸ್ತೇ ಶೊಲಪಾಣಯೇ |
ನಮಃ *ಖಟ್ವಾಂಗೆಹಸ್ತಾಯ ನಮಸ್ತೇ ದಂಡಧಾರಿಣೇ lao
ತ್ವಂ ದೇವ ಹುತಭುಗ್ ಜ್ವಾಲಾಕೋಟಭಾನುಸಮಪ್ರಭಃ |
ಅದರ್ಶನೇ ವಯಂ ದೇವ ಮೂಢಾ ನಿಜ್ಞಾನತೋಧುನಾ Il ೭ 1
೬೭. «ಭಗನೇಶ್ರಹರನೂ, ಪೊಷನ ಹಲ್ಲುಮುರಿದವನೂ ಆದ
ದೇವನನ್ನು ಈ ನಾಮಗಳಿಂದ ಕೂಡಿದ ನಿಮ್ಮ ಗೀತ (ಶ್ಲೋಕ)ಗಳಿಂದ ಬೇಗನೆ
ಸ್ತುತಿಸಿರಿ. ಅದರಿಂದ ಪ್ರಸನ್ನಾತ್ಮನಾದ ಇವನು ನಿಮಗೆ ವರದನಾಗುವನು.''
೬೮. ಹೀಗೆ ಹೇಳಿಸಿಕೊಂಡ ಆ ದೇವತೆಗಳು ಪರಮಭಕ್ಕಿಯಿಂದ
ಬ್ರಹ್ಮನಿಗೆ ನಮಸ್ಕರಿಸಿ, ಮಹಾತ್ಮನಾದ ಶಂಭುವಿನ ಸ್ತೋತ ವನ್ನು ಮಾಡಿದರು.
೬೯, ದೇವತೆಗಳು--ವಿಷಮನೇತ್ರನಿಗೆ ನಮಸ್ಕಾರ. ತ್ರಿನಯನನಾದ
ನಿನಗೆ ನಮಸ್ಕಾರ.
೭೦, ಸಾವಿರಕಣ್ಣುಳ್ಳವನಿಗೆ ನಮಸ್ಕಾರ. ಶೂಲಖಪಾಣಿಗೆ ನಮಸ್ಕಾರ.
*ಖಟ್ಟಾಂಗಹಸ್ತನಿಗೆ ನಮಸ್ಕಾರ. ದಂಡಧಾರಿಯಾದ ನಿನಗೆ ನಮಸ್ಕಾರ.
೭೧. ದೇವ್ಯಾ ನೀನು ಕೋಟ್ಯಂತರ ಅಗ್ನಿಜ್ವಾಲೆಗೂ ಕೋಟಸೂರ್ಯ
ರಿಗೂ ಸಮಾನವಾದ ಕಾಂತಿಯುಳ್ಳವನು. ದೇವಾ, ನಿನ್ನೆ ದರ್ಶನವಿಲ್ಲದುದ
ರಿಂದೆ ನಾವು ಇದುವರೆಗೆ ಜ್ಞಾನವಿಲ್ಲದ ಮೂಢೆರಾಗಿಡ್ಡಿವು.
* ಮಂಚದ ಕಾಲಿನಂತಿರುವ ಒಂದು ಆಯುಧ.
—————
251
ವರಾಹೆಪ್ರರಾಣಂ
ನಮಸ್ತ್ರಿ ನೇತ್ರಾರ್ತಿಹರಾಯ ಶಂಭೋ
ತ್ರಿಶೊಲಸಾಣೇ ವಿಕೃತಾಸ್ಯರೂಪ |
ಸಮಸ್ತೆದೇವೇಶ್ವರ ಶುದ್ಧಭಾವ
ಪ್ರಸೀದ ರುದ್ರಾಚ್ಯುತ ಸರ್ವಭಾವ 8೭೨॥
ಪೂಷ್ನೋಸ್ಯ ದೆಂತಾಂತಕೆ ಭೀಮರೂಪೆ
ಪ್ರಲಂಬಭೋಗೀಂದ್ರಮುನೋಜ್ಞಕೆಂಠ |
ವಿಶಾಲವೇಹಾಚ್ಯು ತ ನೀಲಕಂಠ
ಪ್ರೆಸೀದ ವಿಶ್ವ ಶ್ವರ ವಿಶ್ವ ಕಮೂರ್ತೆೇ ॥ ೭೩ |
ಭಗಾಕ್ರಿ ಶ್ರಿಸಂಸ್ಥೊ (ಟಿನದಕ್ತ್ಷಕೆರ್ಮನ್
ಗೃಹಾಣ ಭಾಗಂ ಮುಖತಃ ಪ ಪ್ರಧಾನಂ |
ಪ್ರಸೀದ ದೇವೇಶ್ವರ ನೀಲಕಂಠ
ಪ್ರಸಾಹಿ ನಃ ಸರ್ವಗುಣೋಪಪನ್ನ | av ||
೭೨. ಪೀಡಾಸರಿಹಾರಕನಾದ ತ್ರಿನೇತ್ರನೇ, ಶಂಭೂ, ಶ್ರಿಶೂಲಪಾಣೇ,
ವಿಕಾರವಾದ ಮುಖವೂ ರೂಪವೂ ಉಳ್ಳವನೇ, ನಿನಗೆ ನಮಸ್ಕಾರ. ಸಮಸ್ತ
ದೇವೇಶ್ವರ, ಶುದ್ಧ ಭಾವ, ರುದ್ರ, ನಾಶರಹಿತ್ಕ ಸರ್ವಭಾವ, ಪ್ರಸನ್ನನಾಗು.
೭೩. ಈ ಪೂಸನ ಹಲ್ಲುಗಳನ್ನು ಕಳೆದೆವಕ್ಕೆ ಭಯಂಕರರೂಪ, ಬಹಳ
ಉದ್ದವಾದ ನಾಗೇಂದ್ರ ನಿಂದೊಪ್ಪು ವ ಕೊರಳುಳ )ವನೆ, ವಿಶಾಲದೀಹೆನೆ, ಅಚ್ಯುತ್ಕ
ನೀಲಕಂಠ, ವಿಶ್ವೆ ಶ್ವ ರ್ಕ ವಿಶ್ವ ಮೂರ್ತಿ, ಪ್ರಸನ್ನ 1
೭೪. ಭಗನ ಕಣ್ಣು ಗಳನ್ನೊಡೆಯುವ ಶಕ್ತಿಯಕಾರ್ಯವುಳ್ಳೆ ವನೇ,
[a]
ಯಜ್ಞದಿಂದ ಮುಖ್ಯವಾದೆ ಭಾಗವನ್ನು ಪರಿಗ್ರಹಿಸು. ದೇವೇಶ್ವರ, ನೀಲಕಂಠ,
ಗಿ
ಸರ್ವಗುಣಯುತ, ಪ್ರಸನ್ನನಾಗಿ ನಮ್ಮನ್ನು ಸರಿಪಾಲಿಸು.
252
ಇಪ್ಪತ್ತೊಂದನೆಯ ಅಧ್ಯಾಯ
ಸಿತಾಂಗೆರಾಗಾಸಪ್ರತಿಸನ್ನಮೂರ್ತೆೇ
ಕಪಾಲಧಾರಿಂಸ್ಟ್ರಿಪುರಘ್ನು ದೇವ ।
ಪ್ರಪಾಹಿನೆಃ ಸರ್ವಭೆಯೇಷು ಚೈವಂ
ಉಮಾಪತೇ ಪುಷ್ಕರನಾಲಜನ್ಮ ॥ ೭೫॥
ಸಶ್ಯಾಮಿ ತೇ ದೇಹಗೆತಾನ್ಸುರೇಶೆ
ಸರ್ಗಾದ್ಯಕಾನ್ವೇದನರಾನನಂತ |
ಸಾಂಗಾನ್ಸನಿನ್ಯಾನ್ಸಪದಕ್ರೆಮಾಂಶ್ಚ
ಸರ್ವಾನಿಲೀನಾಸ್ತ್ವಯಿ ದೇವದೇವ | ೭೬ ||
ಭವ ಶರ್ವ ಮಹಾದೇವ ಹಿನಾಕಿನ್ರುದ್ರತೇ ಹೆರ |
ನತಾಃ ಸ್ಮ ಸರ್ವೇ ವಿಶ್ವೇಶ ತ್ರಾಹಿ ನಃ ಪರಮೇಶ್ವರ ae ॥
ಇತ್ಮಂ ಸ್ತುತಸ್ತವಾ ದೇವೈರ್ದೇವದೇವೋ ಮಹೇಶ್ವರಃ |
ತುತೋಷ ಸರ್ವದೇವಾನಾಂ ವಾಕ್ಯಂ ಚೇದಮುನಾಚೆ ಹ ॥೭೮॥
೭೫. ಬಿಳಿಯ್ಗ(ಮ್ಚೆ)ಬಣ್ಣವನ್ನೂ ನಿಭೂತಿಯೆನ್ನೂ ಧರಿಸಿರುವ ಮೂರ್ತಿ
ಯುಳ್ಳವನೇ, ಕಪಾಲಧಾರೀ, ತ್ರಿಪುರಾಂತಕ, ಕಮಲನಾಳೋದ್ಭವ,
ಉಮಾಪತೀ, ದೇವಾ, ಎಲ್ಲಾ ಭಯಗಳಿಂದಲೂ ಕಾಪಾಡು.
೭೬. ದೇವೇಶ, ಅನಂತ್ಕ ಸೃಷ್ಟಿ ಮಾದಲಾದುವುಗಳೂ ಸರ್ಗಗಳಿಂದೆ
ಕೂಡಿದ ಸಾಂಗಗಳೂ, ಸವಿದ್ಯೆಗಳೂ, ಪದಕ್ರಮಸಹಿತಗಳೂ ಆದ ಉತ್ತಮವಾದ
ವೇದಗಳೂ ಸರ್ವವೂ ಇನ್ನೆಲ್ಲಿ ಅಡಗಿ ನಿನ್ನ ದೇಹದಲ್ಲಿರುವುವೆಂದು ತಿಳಿಯುತ್ತೇವೆ.
೭೭. ಭವ, ಶರ್ವ, ಮಹಾದೇವ, ಪಿನಾಕ, ರುದ್ರ, ಹೆರ ವಿಶ್ವೇಶ,
ಪರಮೇಶ್ವರ, ಎಲ್ಲರೂ ನಿವಗೆ ನಮಸ್ಕ್ರರಿಸಿದವರಾಗಿದ್ದೇವೆ. ನಮ್ಮನ್ನು ರಕ್ಷಿಸು,
೭೮. ಆಗ ದೇವತೆಗಳಿಂದ ಹೀಗೆ ಸ್ತುತನಾದ ದೇವದೇವನಾದ ಮಹೇ
ಶ್ವರನು ಸಂತೋಷಪಟ್ಟು, ದೇವತೆಗಳೆಲ್ಲರಿಗೂ ಮುಂದಿನ ಮಾತನ್ನು ಹೇಳಿದನು.
253
ವರಾಹೆಪುರಾಣಂ
॥ ರುದ್ರ ಉವಾಚೆ ॥
ಭೆಗಸ್ಯ ನೇತ್ರಂ ಭವತು ಪೂಹ್ಲೋ ದಂತಾಸ್ತಥಾಮುಖೇ |
ದಕ್ಷಸ್ಕಾಚ್ಛಿದ್ರ ತಾಂ ಯಾತು ಯಜ್ಞಶ್ನಾಪ್ಯದಿತೇಃ ಸುತಾಃ | ೭೯ |
ಪಶುಭಾವಂ ತಥಾ ಚಾಪಿ ಅಪನೇಷ್ಯಾಮಿ ವಃ ಸುರಾಃ |
ಮದ್ದರ್ಶೆನೇನ ಯೋ ಜಾತಃ ಪಶುಭಾವೋ ದಿವೌಕಸಾಂ Il ೪೦॥
ಸ ಮಯಾಸಹೃತಃ ಸದ್ಯಃ ಪತಿತ್ವಂ ವೋ ಭವಿಷ್ಯತಿ |
ಅಹಂಚೆ ಸರ್ವವಿದ್ಯಾನಾಂ ಪೆತಿರಾದ್ಯಃ ಸನಾತನಃ 1೮೧
ಅಹಂ ವೈ ಪತಿಭಾವೇನ ಪಶುಮಧ್ಯೇ ವ್ಯವಸ್ಥಿ ತಃ |
ಅತಃ ಪಶುಸತಿರ್ನಾಮ ಮಮ ಲೋಕೇ ಭವಿಷ್ಯತಿ | ೪೨॥
ಯೇ ಮಾಂ ಯಜಂತಿ ತೇಷಾಂ ಸ್ಕಾದ್ದೀಕ್ಷಾ ಸೌಶುಪತೀ ಭವೇತ್! ೮೩॥
ಏವಮುಕ್ತೇತು ರುದ್ರೇಣ ಬ್ರಹ್ಮಾ ಲೋಕ ಸಿತಾಮಹಃ |
ಉವಾಚ ರುದ್ರಂ ಸಸ್ನೇಹಂ ಸ್ಮಿತಪೂರ್ನಮಿದಂ ವಚಃ | ೪೪ ॥
೭೯-೮೧, ರುಂದ್ರನು---“ಭಗನಿಗೆ ಕಣ್ಣು ಗಳೂ, ಪೂಷನಿಗೆ ಬಾಯಲ್ಲಿ ಹೆಲ್ಲಂ
ಗಳೂ ಬರಲಿ. ದೆಕ್ಷನ ಯಜ್ಞವೂ ಲೋಪವಿಲ್ಲದಂತೆ ಪೂರ್ಣವಾಗಲಿ. ಅದಿತಿ
ಪುತ್ರರೇ, ದೇವತೆಗಳೇ, ನಿಮ್ಮ ಪಶುಭಾವವನ್ನು (ಅಜ್ಞಾನವನ್ನು) ಹೋಗಲಾ
ಡಿಸುತ್ತೇನೆ. ನನ್ನನ್ನು ನೋಡಿದುದೆರಿಂದ ಜೀವತಗಳಿಗೆ ಉಂಟಾಗಿದ್ದ ಪಶುತ್ವ
(ಅಜ್ಜಾ ನೆ)ನನ್ನು ನಾನು ಈಗಲೇ ಹೋಗಲಾಡಿಸಿದ್ದೇನೆ. ನಿಮಗೆ ಒಡೆತನವೂ
ಉಂಟಾಗುವುದು. ನಾನು ಸನಾತನನು. ಸರ್ವವಿದ್ಯೆಗಳಿಗೂ ಮುಖ್ಯಾಧಿಸತಿ.
೮೨-೮೩, ನಾನು ಪ್ರಭುತ್ವದಿಂದೆ ಪ್ರಮಥಗಣಗಳ ಮತ್ತು ಪಶುಗಳ
ಮಧ್ಯದಲ್ಲಿದ್ದುದರಿಂದ ನನಗೆ ಲೋಕದಲ್ಲಿ ಸಶುಪತಿಯೆಂಬ ಹೆಸರುಂಬಾಗುವುದು.
ಯಾರು ಪೊಜಿಸುವರೋ ಅವರೆ ನಿಯಮವು ಪಾಶುಪತ ದೀ ಕ್ಷೆಯೆನಿಸುವುದು.”
೮೪-೮೫. ರುದ್ರನು ಹೀಗೆ ಹೇಳಲು, ಲೋಕನಿತಾಮಹನಾದ ಬ್ರಹ್ಮನು
ರುದ್ರನಿಗೆ ಪ್ರೀತಿಪೂರ್ವಕವಾಗಿ ಮುಗುಳುನಗೆಯಿಂದ ದೇವ ಪಶುಪತಿಯಿಂದ
254
ಆಸ್ಪತ್ತೊಂದನೆಯ ಅಧ್ಯಯ
ಧ್ರುವಂ ಪಶುಸತಿರ್ದೇವ ತ್ವಂ ಲೋಕೇ ಖ್ಯಾತಿಮೇಷ್ಯೆಸಿ |
ಅಆಯಂಜೆ ದೇವಸ್ತನ್ನಾಮ್ನಾಾ ಲೋಕೇ ಖ್ಯಾತಿಂ ಗಮಿಷ್ಯತಿ ||
ಆರಾಧ್ಯಶ್ಹ ಸಮಸ್ತಾನಾಂ ಲೋಕಾದೀನಾಂ ಗಮಿಷ್ಯತಿ ॥ ೮೫ ॥
ಏನಮುಕ್ತ್ವಾ ತದಾ ಬ್ರಹ್ಮಾ ದೆಕ್ಸಂ ಪ್ರೋವಾಚ ಬುದ್ಧಿಮಾನ್ |
ಗೌರೀಂ ಪ್ರಯಚ್ಛ IR ಪೊರ್ವಮೇವೋಪಹಪಾದಿತಾಂ ಲ೬|
ಏವಮುಕ್ತ್ವಾ ತದಾ ದೇವಸ್ತಾಂ ಕೆನ್ಯಾ 0 ದೆಕ್ಷಸನಿ ಧೌ |
ದದೌ ರುದ್ಧಾಯ ಮಹತೇ ಗೌರೀಂ ಪರಮಶೋಭನಾಂ ॥ ೮೭ ॥
ದಕ್ಷಸ್ಯ ಚ ಪ್ರಿಯಂ ಕುರ್ವನ್ ಬಹುಮಾನಪುರಸ್ಸರಂ |
ಗೃ ಚಕ್ ತು ಕನ್ಯಾ ಯೊಂ ದಾಶ್ಸಾಯಣ್ಯಾ ೦ ಪಿತಾಮಹಃ!
ಟಕ ರುದ್ರಾ ಯ ನಿಲಯಂ ಕೈ ಲಾಸಂ ಸುರಸನಿ ಧೌ | ೪೮ ॥
ರುದ್ರೋಸಿ ಪ್ರಯಯೌ ಭೂತೈಃ ಸಮಂ ಕೈಲಾಸಪರ್ವತಂ 1೮೯ ॥
ನೀನು ಲೋಕದಲ್ಲಿ ಸ್ಥಿರವಾದ ಪ್ರ ಪೆಸಿದಿ ಸಿಯನ್ನು ಪಡೆಯುವೆ. ಈ ವಿಷು ುದೇವನೊ
ಅವನ ಹೆಸರಿನಿಂದ ಶೋಕದಲ್ಲಿ ಪ್ರ ಕಸಿದ ್ಸ ನಾಗುವನು. ಅಲ್ಲದೇ ಜನರೇ ಮೊದ
ಲಾದ ಸಮಸ್ತರಿಗೂ ಪೂಜ್ಯನಾಗುವನು. » ಎಂದು ಹೇಳಿದನು.
೮೬, ರುದೆ ದ್ರನಿಗೆ ಹೀಗೆ ಹೇಳಿ ಬುದ್ಧಿವಂತನಾದ ಬ್ರಹ್ಮನು ದಕ್ಷನನ್ನು
ಕುರತು, ಪೂರ್ವದಲ್ಲಿಯೇ ಕೊಟ್ಟಿದ್ದ ಗೌಂಯನ್ನು ರುದ್ರನಿಗೆ ಗ ಒಪ್ಪಿ ಸ
ಎಂದು ನುಡಿದನು.
೮೭. ಹೀಗೆ ನುಡಿದು ಬ್ರಹ್ಮದೇವನು ದಕ್ಷನೆದುರಾಗಿ ಪರಮಮಂಗಳೆ
ಯಾದ ಆ ಗೌರಿಯನ್ನು ಮಹಾತ್ಮನಾದ ರುದ್ರನಿಗೆ ಕೊಟ್ಟನು.
೮೮. ಕನ್ಯೆಯಾದ ದಾಕ್ಸಾಯಿಣಿಯನ್ನು ರುದ್ರನು. ಪರಿಗ್ರಹಿಸಲಾಗಿ
ಬ್ರಹ್ಮನು ದಕ್ಷನಿಗೂ ಹಿತವನ್ನು ಮಾಡಬೇಕೆಂದು ದೇವಸನ್ನಿಧಿಯ್ದ
ಕೈಲಾಸವನ್ನು ಕೌದ್ರನಿಗೆ ವಾಸಸ್ಥಾ ವನ್ನಾಗಿ ಬಹುಮಾನಪೂರ್ವಕವಾಗಿ ಕೊಟ್ಟನು
೮೯. ರುದ್ರನು ಕೈಲಾಸಪರ್ವತಕ್ಕೆ ಭೂತಗಳೊಡನೆ ಹೊರಟುಹೋದನು
255
ವರಾಹೆಪುರಾಣಂ
ದೇವಾಶ್ಚಾಪಿ ಯಥಾಸ್ಥಾನಂ ಸ್ಪಂಸ್ಸಂ ಜಗ್ಮುರ್ಮುದಾಸ್ವಿಶಾಃ |
ಬ್ರಹ್ಮಾಸಿ ದಕ್ಷಸಹಿತಃ ಪ್ರಾಜಾಪೆತ್ಯಂ ಪುರಂ ಯಯೌ ॥೯೦॥
ಇತಿ ಶ್ರೀ ನರಾಹಪುರಾಣೇ ಆದಿವೃತ್ತಾಂತೇ ಮಹಾತಪ ಉಪಾಖ್ಯಾನೇ
ಹೋದರು. ಬ್ರಹ್ಮನೂ ದಕ್ಷನೊಡನೆ ಸತ್ಯಲೋಕಕ್ಕೆ ತೆರಳಿದನು.
ಅಧ್ಯಾಯದ ಸಾರಾಂಶ:
ಮಹಾತಪಮುನಿಯು ಪ್ರಜಾಪಾಜನಿಗೆ ಗೌರಿಯ ಜನನ ವಿವಾಹಾದಿಗಳ
ನಿಚಾರವನ್ನು ತಿಳಿಸುವನು... -ಪೂರ್ಚದಲ್ಲಿ ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸಲು
ಬಯೆಸ್ಕಿ ಒಡನೆಯೇ ಆಗದಿರಲು ಕೋಪವುಂಟಾಯಿತು. ಆ ಕೋಪದಿಂದ
ರುದ್ರ ನುದಿಸಿದನು. ಹುಟ್ಟಿ ದೊಡನೆ ಅಳುತ್ತಿದ್ದುದರಿಂದ ಅವನಿಗೆ ರುದ್ರನೆಂದೇ
ನಾಮಕರಣವ:ಯಿತ್ತು ಬ್ರಹ್ಮನು ಸ್ವದೇಹದಿಂದಲೇ ಉದಿಸಿದ ಗೌರಿಯೆಂಬ
ಕನ್ನೆಯನ್ನು ರುದ್ರನಿಗೆ ವಿವಾಹ ಮಾಡಿಕೊಟ್ಟು, ಪ್ರಜೆಗಳನ್ನು ಸೈಷ್ಟಿ ಸಲು
ಹೇಳಿದನು. ತಸೋಹೀನನಾದ ತಾನು ಸೃಷ್ಟಿಸಲಾಗುವುದಿಲ್ಲವೆಂದು ರುದ್ರನು
ತಪಸ್ಸಿಗಾಗಿ ನೀರಿನಲ್ಲಿ ಮುಳುಗಿದೆನು. ಬ್ರಹ್ಮನು ಗೌರಿಯನ್ನು ಮತ್ತೆ ತನ್ನ ದೇಹ
ದಲ್ಲಿ ಆಡಗಿಸಿ ದಕ್ಷಬ್ರಹ್ಮನನ್ನೂ ಸೃಷ್ಟಿ ಗಾಗಿ ಸೃಜಿಸಿ ನಿಯಮಿಸಿದನಂ. ಇಂದ್ರಾದಿ
ದೇವತೆಗಳೂ ದಕ್ಷಪುತ್ರಿಯರ ಮಕ್ಕಳು ಗೌರಿಯು ಮತ್ತೆ ದಕ್ಷನಲ್ಲಿ ದಾಕ್ಸಾಯಣಿ
ಯೆಂಬ ಹೆಸೆರಿನಿಂದುದಿಸಿ ಬೆಳೆಯುತಿದ್ದಳು. ದಕ್ಷನು ಯಜ್ಞವನ್ನು ಆರೆಂಭಿಸಿದನು.
ಹಂದೆ ನೀರಿನಲ್ಲಿ ಮುಳುಗಿದ್ದ ರುದ್ರನು ಆಗ ಮೇಲೆದ್ದು, ಪ್ರಪಂಚವು ಸೃಷ್ಟಿ
ಯಿಂದೆ ತುಂಬಿರುವುದನ್ನೂ, ಯಜ್ಞದ ಧ್ವನಿಯನ್ನೂ ಕೇಳಿ ತಾನು ಮಾಡ
ಬೇಕಾಗಿದ್ದ ಸೃಷ್ಟಿಯು ಬೇರೆಯವರಿಂದಾದುದಕ್ಕೆ ಅತಿಕೋಪವುಳ್ಳವನಾದನು.
ಆತನ ಕಿವಿಯಿಂದ ಭೂತಬೇತಾಳಾದಿ ಅಸಂಖ್ಯಾತ ನೀರರುದಿಸಿದರು. ಅವರೆ
ಜೊತೆಯಲ್ಲಿ ಹೋಗಿ ದಕ್ಷಯಜ್ಞಭಂಗಮಾಡಿದನು. ಹರಿಹೆರ ಯುದ್ಧ
ನಾರಾಯಣ ಪಾಶುಪತಾಸ್ತ್ರಗಳು ಸಾವಿರಾರು ವರ್ಷ ಹೊಡೆದಾಡಿದವು. ಅಷ್ಟರಲ್ಲಿ
ಬ್ರಹ್ಮನು ಬಂದು ಸಮಾಧಾನಮಾಡಿ, ರುದ್ರ ನಿಗೂ ಯಜ್ಞ ಭಾಗವು ಸಲ್ಲುವಂತೆಯೂ
ದೇವತೆಗಳು ರುದ್ರನನ್ನು ಸ್ತುತಿಸುವಂತೆಯೊ, ಯಜ್ಜವು ಪೊರ್ತಿ ಯಾಗುವಂತೆಯೂ
ಮಾಡಿ ದಕ್ಷಪುತ್ರಿಯಾದ ಗೌರಿಯನ್ನು ಮತ್ತೆ ರುದ್ರನಿಗೊಪ್ಪಿಸಿ ಕೈಲಾಸವನ್ನು
ಅವನಿಗೆ ವಾಸಕ್ಕಾಗಿ ಬಹುಮಾನ ಪೂರ್ವಕವಾಗಿ ಕೊಟ್ಟಿ ನು. ಇನ್ಲಿಗೆ ಶ್ರೀ
ವರಾಹಪುರಾಣದಲ್ಲಿ ಇಪ್ಪತ್ತೊಂದನೆಯ ಅಧ್ಯಾಯ.
256
॥ ಶ್ರೀಃ ॥
2X:
ದ್ವಾವಿಂಶೋಧ್ಯಾಯಃ
ಆಥ ಗೌರೀವಿವಾಹಃ
(ರಾದಾ
[Ge]
॥ ಮಹಾತಪಾ ಉವಾಚ ॥
ತಸ್ಮಿನ್ಸಿನಸತಸ್ತಸ್ಯ ರುದ್ರಸ್ಯ ಪರಮೇಷ್ಯಿನಃ |
ಚುಕೋಪ ಗೌರೀ ದೇವಸ್ಯ ಪಿತುರ್ವೈರಮಥಾಸ್ಮರತ್ loll
ಚಿಂತಯಾಮಾಸ ದೇವಸ್ಯ ತ್ವನೇನಾಸಹೃತಂ ಪುರಂ |
ಯಜ್ಜ್ಯೋ ವಿಧ್ವಂಸಿತೋ ಯಸ್ಮಾತ್ತಸ್ಮಾದ್ದೇಹಂ ತ್ಯಜಾಮ್ಯಹಂ | ೨॥
ಆರಾಧ್ಯ ತೆಸಸಾ ತಸ್ಯ ಗೃಹೇ ಭೂತ್ವಾವ್ರ ಜಾಮ್ಯಹೆಂ |
ಕಥಂ ಗಚ್ಛಾಮಿ ಪಿತರಂ ದಕ್ಷಂ ಕ್ಷಯಿತೆಬಾಂಧವಂ ila 1
ಇಪ್ಪತ್ತ ರಡನೆಯ ಅಧ್ಯಾಯ
ಪಾರ್ವತಿಯ ವಿವಾಹ
[oS
೧ ಮಹಾತಪಮುನಿ--ಆ ಕೈ ಲಾಸೆಗಿರಿಯಲ್ಲಿ ಪರಮೇಸ್ಮಿಯಾದ ರುದ್ರನು
ಗೌರಿಯೊಡನೆ ವಾಸಮಾಡುತ್ತಿರಲು ಒಂದಾನೊಂದು ಕಾಲದಲ್ಲಿ ಆ ಗೌರಿಯು,
ರುದ್ರ ದೇವನು ತನ್ನ ತಂದೆಯ ಮೇಲೆ ಮಾಡಿದ ಹಗೆತನವನ್ನು ನೆನೆದುಕೊಂಡಳು.
ಆದರಿಂದ ರುದ್ರನ ಮೇಲೆ ಕೋಪಬಂದಿತು.
೨-೪, ಈ ರುದ್ರನು ತಂದೆಯ ಯಜ್ಞವನ್ನು ಧ್ವಂಸಮಾಡಿದನು.
ಪುರವನ್ನಪಹರಿಸಿದನು. ಬಂಧುಗಳನ್ನು ಕಳೆದುಕೊಂಡಿರುವ ತಂದೆಯ ಹತ್ತಿರ
ಹೇಗೆತಾನೇ ಹೋಗಲಿ! ತಪಸ್ಸನ್ನು ಮಾಡಿ ಆರಾಧಿಸಿ ಈ ದೇಹವನ್ನು ಬಿಟ್ಟು
ಅವನ ಮನೆಯೆಲ್ಲಿ ಹೋಗಿ ಹುಟ್ಟುವೆನು. >” ಎಂಬುದಾಗಿ ಯೋಚಿಸಿ ನಿರ್ಧರಿಸಿ
4 257
ವೆಣಾಹೆಫುರಾಣಂ
ಭವಪತ್ನೀ ಚ ದುಹಿತಾ ಏವಂ ಸಂಚಿಂತ್ಯ ಸುಂದರೀ I
ಜಗಾಮ ತಪಸೇ ದೇವೀ ಹಿಮವಂತಂ ಮಹಾಗಿರಿಂ I 9 H
ತತ್ರ ಕಾಲೇನ ಮಹತಾ ಕ್ಲಸಯಂತೀ ಕಲೇವರಂ |
ಸ್ವಶರೀರಾಗ್ನಿನಾ ದಗ್ಗ್ಯ್ಯಾ ತತಃ ಶೈಲಸುತಾಭವತ್ Il |
ಉಮಾ ನಾಮ್ನಾತಿಮಹತೀ ಕೃಷ್ಣಾ ಚೇತ್ಯಭಿಧಾನತಃ Il & 1
ಲಬ್ದಾ ತು ಶೋಭನಾಂ ಮೂರ್ತಿಂ ಹಿಮನಂತಗೃಹೇ ಶುಭಾಂ |
ಪುನಸ್ತಪಶ್ಚಕಾರೋಗ್ರೆಂ ದೇವಂ ಸ್ಮೃತ್ವಾ ತ್ರಿರೋಚನಂ Wl & |
ಅಸಾನೇನ ಪತಿರ್ಮಹ್ಯಮಿತ್ಯುಕ್ತ್ವಾ ತಪಸಿ ಸ್ಥಿತಾ |
ಕುರ್ವಂತ್ಯಾ ತತ್ತಪಶ್ಚ್ಹೋಗ್ರಂ ಹಿಮವಂಶೇ ಮಹಾಗಿರೌ 12
ಕಾಲೇನ ಮಹತಾ ದೇವಸ್ತಪಸಾರಾಧಿತಸ್ತಯಾ |
ಆಜಗಾಮಾಶ್ರಮಂ ತಸ್ಯಾ ವಿಪ್ರೋ ಭೂತ್ವಾ ಮಹೇಶ್ವರಃ ls il
ಕೊಂಡು ದಕ್ಷಪುತ್ರಿಯೂ, ಭವಸತ್ಲಿಯೂ, ಸುಂದರಿಯೂ ಆದ ಆ ಗೌರಿಯು
ತಪಸ್ಸಿಗಾಗಿ ಹಿಮವನ್ಮಹಾಪರ್ವತಕ್ಕೆ ಹೋದಳು.
೫. ಬಹುಕಾಲದಮೇಲೆ ಅಲ್ಲಿ ಸ್ವಶರೀರಾಗ್ದಿ ಯಿಂದಲೇ ಸುಟ್ಟು ಹೋಗಿ
ದೇಹವನ್ನು ಪರಿತ್ಯಜಿಸಿ ಬಳಿಕ ಉಮಾ, ಕಾಳೀ, ಎಂಬ ಹೆಸರುಗಳಿಂದ
ಹಿಮವಂತನ ಪುತ್ರಿಯಾದಳು.
೬. ಹಿಮವಂತನ ಮನೆಯಲ್ಲಿ ಮಂಗಳಕರವಾದ ರೂಸದಿಂದೆವತರಿಸಿದ
ಆ ಪಾರ್ವೆತಿಯು ತಿರಿಗಿ ದೇವನಾದ ಮುಕ್ಕಣ್ಣನನ್ನೇ ಸ್ಮರಿಸಿ ಉಗ್ರವಾದ
ತಪಸ್ಸನ್ನು ಮಾಡಿದಳು.
೭-೮. ಹಿಮವನ್ಮಹಾಗಿರಿಯಲ್ಲಿ ಶಿವನೇ ನನಗೆ ಪತಿಯಾಗಲೆಂದು
ಉಗ್ರವಾದ ತಪಸ್ಸನ್ನು ಮಾಡುತ್ತಾ ಆರಾಧಿಸುತ್ತಿರಲ್ಲು ಬಹು ಕಾಲದಮೇಲೆ
ದೇವನಾದ ಮಹೇಶ್ವರನು ಬ್ರಾಹ್ಮಣನಾಗಿ ಆಕೆಯ ಆಶ್ರಮಕ್ಕೆ ಬಂದೆನು.
258
ಇಪ್ಪತ್ತೈರೆಡನೆಯ ಅಧ್ಯಾಯ
ವೃದ್ಧಃ ಶಿಥಿಲಸರ್ವಾಂಗೆಃ ಸ್ಪಲಂಶ್ಹೈವ ಪದೇಪದೇ!
ಕೃಚ್ಛಾ ತ್ತಸ್ಯಾಃ ಸಮಿಾಸಂಚಾಪ್ಯಾಗತ್ಯ ದ್ವಿಜಸತ್ತಮಃ ॥
ಬುಭುಕ್ಷಿತೋಸ್ಮಿ ಮೇ ದೇಹಿ ಭದ್ರೇ ಭೋಜ್ಯಂ ದ್ವಿಜಸ್ಯೆ ತು ॥೯॥
ಏವಮುಕ್ತಾ ತದಾ ಕೆನ್ಯಾ ಉಮಾ ಶೈಲಸುತಾ ಶುಭಾ |
ಉವಾಚ ಬ್ರಾಹ್ಮಣಂ ಭೋಜ್ಯಂ ದದ್ಮಿ ವಿಪ್ರ ಫಲಾದಿಕಂ ॥
ಶುರು ಸ್ನಾನೆಂ ದ್ರುತಂ ವಿಪ್ರ ಭುಂಜಸ್ವಾನ್ಸಂ ಯದೃಚ್ಛೆಯಾ ॥೧೦॥
ಏವಮುಕ್ತ ಸ್ತದಾವಿಪ್ರಃ ತಸ್ಯಾಃ ಪಾರ್ಶ್ವೇಮಹಾನದೀಮ್ |
ಗಂಗಾಂ ಜಗಾಮ ಸ್ನಾನಾರ್ಥಂ ಸ್ನಾನಂ ಕರ್ತುಮವಾತರತ್ ॥೧೧॥
ಸ್ನಾನಂತು ಕುರ್ವತಾ ತೇನ ರುಪ್ರೇಣ ದ್ವಿಜರೂಪಿಣಾ |
ಭೂತ್ವಾಮಾಯಾಮಯಂ ಭೀಮಂ ಮಕರಂ ಭಯದರ್ಶನಮ್ |
ಗ್ರಾಹಿತಸ್ತು ತದಾ ವಿಪ್ರಸ್ತೇನ ದುಷ್ಟೇನ ಮದ್ದುನಾ ॥ ೧೨॥
೯. ಸಡಿಲವಾದ ಸರ್ವಾಂಗವುಳ್ಳ ಮಖದುಕನಾದ ಆ ಬ್ರಾ ಹ್ಮಣೋತ್ತ ಮನು
ಅಡಿಗಡಿಗೆ ಮುಗ್ಗುರಿಸುತ್ತಾ ಕಷ್ಟದಿಂದ ಆಕೆಯ ಹತ್ತರ ಬಂದು "ಭದ್ರೇ ಹಸಿ
ವಾಗಿದೆ. ಬ್ರಾಹ್ಮಣನಾದ ನನಗೆ ಉಟವನ್ನು ಕೊಡು.'' ಎಂದನು
೧೦. ಆಗ ಶುಭಕರಳಾದ ಪಾರ್ವತಿಯು ಬ್ರಾಹ್ಮಣನನ್ನು ಕುರಿತು
«ಬ್ರಾಹ್ಮಣನೇ ಹಣ್ಣು ಕಾಯಿಗಳೇ ಮೊದಲಾದ ತಿಂಡಿಯನ್ನು ಕೊಡುತ್ತೇನೆ.
ಬೇಗನೆ ಸ್ಪಾನಮಾಡು ಉತ್ತಮಾಹಾರವನ್ನು ಬೇಕಾದಹಾಗೆ ತಿನ್ನು.” ಎಂದಳು.
೧೧ ಹೀಗೆ ಹೇಳಿಸಿಕೊಂಡ ಬ್ರಾಹ್ಯಣನು ಸ್ನಾನಕ್ಕಾಗಿ ಪಕ್ಕದ ಗಂಗಾ
ಮಹಾನದಿಗೆ ಹೋಗಿ, ಸ್ನಾನಮಾಡಲು ಇಳಿದನು
೧೨. ಸ್ನಾನಮಾಡುತ್ತಿದ್ದ ಬ್ರಾಹ್ಮಣರೂಪನಾದ ಆ ರುದ್ರನು ತಾನೇ
ಮಾಯೆಯಿಂದ ಭಯಂಕರವಾದ ಮೊಸಳೆಯೂ ಆಗಿ, ನೀರಿನಲ್ಲಿದ್ದು ಬ್ರಾಹ್ಮಣ
ರೂಪದವನನ್ನು ಹಿಡಿದನು.
259
ವರಾಹೆಪ್ರೆರಾಣಂ
ದೃಷ್ಟ್ವಾ ಧೃತಮಥಾತ್ಮಾನಂ ಮಕರೇಣ ಬಲೀಯೆಸಾ ।
ವೃದ್ಧ ಮಾತ್ಮಾನಮಥೆ ತಾಂ ದರ್ಶಯನ್ವಾಕ್ಯಮಬ್ರನೀತ" ॥ ೧೩॥
ಅಬ್ರಹ್ಮೆಣ್ಯಂ ಗೆತಂ ಕನ್ಶೇ ತ್ರಾಯಸ್ವಮಾಮತೋ ರುಷಾತ |
ಯಾವನ್ನ ಯಾತಿ ವಿಕೈತಿಂ ತಾನನ್ಮಾಂತ್ರಾ ತುಮರ್ಹಸಿ il ೧೪ ॥
ಏವಮುಕ್ತಾ ತದಾ ಕೆನ್ಯಾ ಚಿಂತಯಾಮಾಸ ಪಾರ್ವತೀ |
ಪಿತೃಭಾವೇನ ಶೈಲೇಂದ್ರಂ ಭರ್ತೃಭಾವೇನ ಶಂಕೆರಮ್
ಸ್ಪೃಶಾಮಿ ತಪಸಾ ಪೂತಾ ಕಥಂ ನಿಪ್ರಂ ಸ್ಪೃ ಶಾಮ್ಯಹಮ್ ॥ ೧೫ ll
ಯದ್ಕೇನಂ ನಾಸಕರ್ಷಾಮಿ ಮಕರೇಣ ಜಲೇ ಧೃತಮ್ |
ತೆದಾನೀಂ ಬ್ರಹ್ಮವಧ್ಯಾ ಮೇ ಭವಿಷ್ಯತಿ ನ ಸಂಶಯಃ li ೧೬॥
ಅನ್ಯಂ ವ್ಯತಿಕ್ರಮೇ ಧರ್ಮಮಸನೇತುಂಚ ಶಕ್ಕತೇ |
ಬ್ರಹ್ಮನಧ್ಯಾಪುನರ್ನೈನಮೇವಮುಕ್ತ್ವಾ ಗೆತಾಂಜಸಾ il ೧೭ fl
೧೩-೧೪. ಬಳಿಕ ಮುದುಕನಾದ ತನ್ನನ್ನು ಶಕ್ತಿಯುಳ್ಳ ಮೊಸಳೆಯು
ಹಿಡಿದುಕೊಂಡಿರುವುದನ್ನು ನೋಡಿಕೊಳ್ಳುತ್ತಾ ಪಾರ್ವತಿಗೆ ತೋರಿಸಿ "ಕನ್ನೆ
ಕೊಲೆಗೀಡಾಗಬಾರದ ನನ್ನನ್ನು ಮಾಸಳೆಯಿಂದ ಕಾಪಾಡು. (ಅವಯವಯ
ವಗಳನ್ನು ಕಚ್ಚಿ) ವಿಕಾರಮಾಡುವುದಕ್ಕೆ ಮೊದಲೇ ನೀನು ಕಾಪಾಡಬೇಕು.?'
ಎಂದು ಹೇಳಿದನು.
೧೫. ಹೀಗೆನಿಸಿಕೊಂಡ ಆ ಪಾರ್ವತಿಯು ಯೋಚಿಸಿದಳು, «ಶೈಲೇಂದ್ರ
ನನ್ನು ತಂಜಿಯೆಂಬುದರಿಂದಲ್ಕೂ ಶಂಕರನನ್ನು ಪತಿಯೆಂಬುದರಿಂದಲೂ ಮುಟು
ತ್ತೇನೆ. ತಪದಿಂದ ಪರಿಶುದ್ಧಳಾದ ನಾನು ಬ್ರಾಹ್ಮಣರನ್ನು ಹೇಗೆ ಮುಟ್ಟಿಲಿ!
೧೬. ನೀರಿನಲ್ಲಿ ಮಾಸಳೆಯು ಹಿಡಿದಿರುವ ಈತನನ್ನು ಈಜೆಗೆಳೆಯದಿದ್ದಕೆ
ನನಗೆ ಬ್ರಹ್ಮಹತ್ಯೆಯು ಬರುವುದು. ಸಂದೇಹವಿಲ್ಲ.
೧೭. ಬೇರೆ ಧರ್ಮವನ್ನು ಅತಿಕ್ರಮಿಸದೆ ಅದಕ್ಕೆ ಪರಿಹಾರ ಮಾಡಿಕೊ
ಳ್ಳುವುದು ಸಾಧ್ಯ. ಬ್ರಹ್ಮಹತ್ಯೆಗಾದರೆ ಪರಿಹಾರವು ಇಲ್ಲವೇ ಇಲ್ಲ.” ಹೀಗೆಂಬು
ದಾಗಿ ಯೋಚಿಸಿ, ಹೇಳಿಕೊಂಡು ಬೇಗನೆ ಹೇಳಿದಳ್ಳು
260
ಇಪ್ಪತ್ತೈೆರೆಡನೆಯೆ ಅಧ್ಯಾಯೆ
ಸಾಗೆತ್ಕಾತ್ವರಿತಂ ಭೀರುರ್ಗೃ್ಯಹೀತ್ವಾ ಪಾಣಿನಾದ್ವಿಜಮ್ ।
ಚಕೆರ್ಸಾಂತರ್ಜಲಾತ್ತಾವತ್ನ್ಸ 4ಯಂಭೂತೆಸತಿರ್ಹರಃ ॥ ೧೮!
ಯೆಮಾರಾಧ್ಯ ತಸಶ್ಚರ್ತುಮಾರಬ್ಬಂ ಶೈಲಕನ್ಯಯಾ |
ಸೆ ಏವ ಭೆಸವಾಸ್ರುದ್ರಸ್ತಸ್ಯಾಃ ಪಾಣ್ಯಾವಲಂಭಿತಃ ॥೧೯॥
ತಂ ದೃಷ್ಟ್ಯಾ ಲಜ್ಜಿಕಾ ದೇವೀ ಪೂರ್ವತ್ಯಾಗಮಸಂಸ್ಮರತ್ |
ನೆ ಕಿಂಚಿದುತ್ತರಂ ಸುಭ್ರೂರ್ವದತಿಸ್ಮ ಸುಲಜ್ಜಯಾ ॥ ೨೦॥
ತೂಸ್ಡೀಂಭೂತಾಂ ತು ತಾಂ ದೃಷ್ಟ್ಟ್ವಾಗೌರೀಂ ರುದ್ರೋಹಸನ್ನಿವ |
ಪಾಣೌಗೃಹೀತ್ಕಾ ಮಾಂ ಭದ್ರೇ ಕಥಂ ತ್ಯಕ್ತುಮಿಹಾರ್ಹಸಿ Il ೨೧ ॥
ಮತ್ತಾಣಿಗ್ರಹಣಂ ಭದ್ರೇ ನೃಥಾಯದಿ ಕರಿಷ್ಯಸಿ
ತದಾನೀಂ ಬ್ರಹ್ಮಣಃ ಪುತ್ರ್ಯಾ *ಆಹಾರಾರ್ಥಂ ಬ್ರವೀಮ್ಯಹಮ್ | ೨೨ ॥
A ಐಂ ಎ7ಐಅಂಇ777777
೧೮-೧೯. ಅಂಜಿಕೆಯುಳ್ಳ ಅವಳು ಬೇಗನೆ ಹೋಗಿ, ಕೈಯಿಂದ ಬ್ರಾಹ್ಮಣ
ನನ್ನು ಹಿಡಿದುಕೊಂಡು ನೀರೊಳಗಿಶಿಂದ ಎಳೆದಳು. ಶೈಲಸುತೆಯಾದ ಅವಳು
ಯಾರನ್ನು ಪೂಜಿಸಿ ತಪಸ್ಸನ್ನು ಮಾಡಲು ಆರಂಭಿಸಿದ್ದಳೋ ಆ ಭೂತೇಶ್ವರನೂ,
ಹೆರನೂ, ಭಗವಂತನೂ. ಸಾಕ್ಸಾದ್ರುದ್ರನೂ ಅವಳು ಕೈಯಿಂದ ಹಿಡಿದುಕೋಡಿ
ರುವವನೇ ಆಗಿದ್ದ ನು.
೨೦. ಅವನನ್ನು ನೋಡಿ ನಾಚಿಕೊಂಡ ಸುಂದರವಾದ ಹುಬ್ಬುಳ್ಳ ಆ
ದೇವಿಯು ಪೂರ್ವತ್ಯಾಗವನ್ನು ಜ್ಞಾಪಿಸಿಕೊಂಡು, ಮತ್ತಷ್ಟು ನಾಚಿಕೆಯಿಂದ
ಏನನ್ನೂ ಮಾತನಾಡದಿದ್ದಳು.
೨೧-೨೩೩. ಸುಮ್ಮನಿದ್ದ ಆ ಗೌರಿಯನ್ನು ನೋಡಿ, ರುದ್ರನು ನಗುತ್ತಾ
ಕೈಹಿಡಿದುಕೊಂಡು, «ಭದ್ರೇ ನನ್ನನ್ನು ಹೇಗೆ ಬಿಡುತ್ತೀಯೆ | ನನ್ನ ಪಾಣಿಗ್ರಹೆ
ಇವನ್ನು ವ್ಯರ್ಥಮಾಡುವೆಯಾದರೆ ಬ್ರಹ್ಮನಿಗೆ ಮಗಳಾದ ನಿನ್ನನ್ನು ಕರೆದು
ಕೊಂಡುಬರುವುದಕ್ಕೋಸ್ಕರ ಹೇಳುತ್ತೇನೆ. ಇದು ಪರಿಹಾಸಕ್ಕಾಗಿ ಹೇಳುವುದಲ್ಲ.”
* ಪುತ್ರಾ ) ಮಾಹಾರಾರ್ಥಂ.
261
ವರಾಹಪುರಾಣಂ
ನ ಭವೇತ್ಸರಿಹಾಸೋಯಮುಕ್ತೆಂ ದೇವೀ ಪರಂಪರಾ |
ಲಜ್ಜಮಾನಾ ತದಾ ವಾಕ್ಯಂ ವದತಿ ಸ್ಮಿತಪೊೂರ್ವಕೆಮ್ ॥ ೨೩ ॥
ದೇವದೇವ ತ್ರಿಲೋಕೇಶ ತ್ವದರ್ಥೋಯಂ ಸಮುದ್ಯಮಃ |
ಪ್ರಾಗ್ನೆನ್ಮಾರಾಧಿತೋ ಭರ್ತಾ ಭವಾನ್ಹೇವೋ ಮಹೇಶ್ವರಃ ॥
ಇದಾನೀಂ ಮೇ ಭವಾನ್ಹೇವಃ ಪತಿರ್ನಾನ್ಯೋ ಭವಿಷ್ಯತಿ | ೨೪ ॥
ಕಿಂತು ಸ್ವಾಮೀ ಪಿತಾ ಮಹ್ಯಂ ಶೈಲೇಂದ್ರೋಮೇವ್ರ ಜಾಮಿತಂ ॥ ೨೫
ಅನುಜ್ಞಾಸ್ಯ ವಿಧಾನೇನ ತತಃ ಪಾಣಿಂ ಗೃಹೀಷ್ಯೆಸಿ ॥ ೨೬ |
ಏವಮುಕ್ತಾ ತದಾ ದೇವೀ ಪಿತರಂ ಪ್ರತಿ ಭಾಮಿನೀ |
ಕೈ ತಾಂಜಲಿಪುಟಾ ಭೂತ್ವಾ ಹಿಮನಂತಮುವಾಚ ಹ ॥ ೨೭॥
ಇತೋನ್ಯಜನ್ಮಭರ್ತಾ ಮೇ ರುದ್ರೋ ದಕ್ಷಮಖಾಂತಕಃ |
ಇದಾನೀಂ ತಪಸಾ ಸೈನ ಜ್ಞಾ ತೋಭೂದ್ಧತಿಭಾವತಃ ॥ ೨೮ ॥
ಎಂದನು. ಆಗ ಉತ್ತಮಳಾದ ದೇವಿಯು ಅತಿಯಾಗಿ ನಾಚುತ್ತಾ ಮುಗುಳು
ನಗೆಯಿಂದೆ ಮುಂದಿನಂತೆ ಹೇಳಿದಳು.
೨೪. “ಮೂರು ಲೋಕಗಳೊಡಯನೇ, ದೇವದೇವನೇ, ನಿನಗೋಸ್ಕರ
ವಾಗಿಯೇ ಈ ನನ್ನ ತಪಸ್ಸಿನ ಉದ್ಯೋಗ. ಪೂರ್ವಜನ್ಮದಲ್ಲಿ ಪೂಜಿತನಾಗಿ
ಪತಿಯಾಗಿದ್ದ ಮಹೇಶ್ವರನ ದೇವನೂ ಆದ ನೀನೇ ನನಗೆ ಈಗಲೂ ಹತಿ.
ಬೇರೆಯವನು ಪತಿಯಾಗಲಾರನು.
೨೫-೨೬. ಆದರೆ ನನ್ನ ತಂದೆಯಾದ ಹಿಮವಂತನು ನನಗೆ ಸ್ವಾಮಿ
ಯಾಗಿದ್ದಾನೆ. ಅವನ ಸಮ್ಮತಿಯನ್ನು ಪಡೆದು ಬಳಿಕ ಶಾಸ್ತ್ರೋಕ್ತವಾಗಿ
ವಿವಾಹಮಾಡಿಕೊಳ್ಳು ವೆಯಂತೆ” ಎಂದಳು.
೨೭, ಹೀಗೆ ಹೇಳಿ ಆ ಪಾರ್ವತೀದೇವಿಯು ಆಗ ತಂದೆಯ ಸಮಿಾಪಕೆ
ಹೋಗಿ ಕೈಮುಗಿದುಕೊಂಡವಳಾಗಿ ಹಿಮವಂತನನ್ನು ಕುರಿತು ಹೀಗೆ ಹೇಳಿದಳು,
೨೮-೨೯. "ಅಪ್ಪಾ, ಇದಕ್ಕೆ ಹಿಂದಿನ ಜನ್ಮದಲ್ಲಿ ನನಗೆ ದಕ್ಷಯಜ್ಞ
ವನ್ನು ನಾಶಮಾಡಿದ ರುದ್ರನು ಪಶಿಯಾಗಿದ್ದನು. ಈಗ ತಪಸ್ಸಿನಿಂದ ಅವನ್ನೇ
262
ಇಪ್ಪತ್ತೆರೆಡನೆಯು ಅಧ್ಯಾಯೆ
ಸ ಚ ವಿಶ್ವಸತಿರ್ಭೊತ್ವಾ ಬ್ರಾಹ್ಮಣೋ ಮೇ ತಪೋನನಮ್ |
ಆಗತ್ಯ ಭೋಜನಾರ್ಥಂ ಮಾಂ ಯಾಚಯಾಮಾಸಶಂಕರಃ | ೨೯॥
ಮಯಾ ಸ್ನಾತುಂ ವ್ರಜಸ್ವೇತಿ ಚೋದಿತೋಜಾಹ್ನೆನೀಂ ಗತಃ!
ತೆತ್ರಾಸೌ ವೃದ್ಧಭಾವೇನ ದ್ವಿಜರೂಪೇಣ ಶಂಕರಃ ॥
ಮಕೆಕೇಣಧೃ ತಃ ಪೂರ್ವಮಬ್ರಹ್ಮಣ್ಯಮುವಾಚ ಹೆ ॥೩೦॥ೀ
ಬ್ರಹ್ಮಹತ್ಯಾಭಯಾತ್ತಾತ ಮಯಾ ಪಾಣೌ ಧೃತಸ್ತತಃ |
ಧೃತಮಾತ್ರಃ ಸ್ವಕಂ ದೇಹಂ ದರ್ಶಯಾಮಾಸ ಶಂಕರಃ ॥೩೧॥
ತತೋಮಾಮಂಬ್ರವೀದ್ದೇ $ ಪಾಣಿಗ್ರ ಹೆಣಮಾಗತಮ್* |
ಭವತೀ ದೇವಿ ಮಾ ಕಿಂಚಿದ್ವಿಚಾರಯ ತೆಪೋಧನೇ Il as |
ಏವಮುಕ್ತಾ ತ್ವಹಂ ತೇನ ಶಂಕರೇಣ ಮಹಾತ್ಮನಾ |
ತೆಮನುಜ್ಞಾಪಸ್ಯೆ ದೇವೇಶಂ ಭನಂತೆಂ ಪ್ರಷ್ಟುಮಾಗತಾ | ೩೩॥
ಎಂಬುದನ್ನು (ಅದನ್ನು) ತಿಳಿದಿದ್ದೇನೆ. ವಿಶ್ವಪತಿಯಾದ ಶಂಕರನು ನಡೆ ಮತ್ತು
ಭಾವಗಳಿಂದ ಬ್ರಾಹ್ಮಣನಾಗಿ ನನ್ನ ತಪೋವೆನಕ್ಕೆ ಬಂದು ಭೋಜನಕ್ಕಾಗಿ
ನನ್ನನ್ನು ಬೇಡಿದನು.
೩೦. ಸ್ನಾನವನ್ನು ಮಾಡಿಕೊಂಡು ಬರುವಂತೆ ನಾನು ಹೇಳಲು ಅವನು
ಅದಕ್ಕಾಗಿ ಗಂಗೆಗೆ ಹೋದನು. ಅಲ್ಲಿ ವೃದ್ಧಬ್ರಾಹ್ಮಣವೇಷದ ಆ ಶಂಕರನು
ಮೊಸಳೆಯಿಂದ ಹಿಡಿಯಲ್ಪಟ್ಟಿ ವನಾಗಿ ರಕ್ಷಿಸಬೇಕೆಂದು ಕೂಗಿದನು.
೩೧. ಬ್ರಹ್ಮಹತ್ಯದೋಷದ ಹೆದರಿಕೆಯಿಂದ ನಾನು ಅವನ ಕೈಯನ್ನು
ಹಿಡಿದುಕೊಂಡೆನು. ಒಡನೆಯೇ ಶಂಕರನು ತನ್ನ ನಿಜರೂಪವನ್ನು ತೋರಿಸಿದನು.
೩೨, ಬಳಿಕ ಆ ದೇವನು “ತಪೋಧೆನಳೂ, ಪೂಜ್ಯಳೂ ಆದ ದೇವಿ.
ನಿನ್ನ ಪಾಣಿಗ್ರ ಹಣವಾಯಿತು. ಬೇರಾವುದನ್ನೂ ಸ್ವಲ್ಪವೂ ವಿಚಾರಮಾಡಬೇಡ.''
ಎಂದು ಹೇಳಿದನು.
೩೩-೩೪. ಮಹಾತ್ಮನಾದ ಶಂಕರನು ಹೀಗೆ ನನಗೆ ಹೇಳಲು ಅವನ ಅಪ್ಪ
ಣೆಯನ್ನು ಪಡೆದು ನಾನು ನಿನ್ನನ್ನು ಕೇಳುವುದಕ್ಕೆ ಬಂದೆನು. ಈಗ ಯಾವುದು
263
ವೆರ್ಹೆಪೆರಾಣಂ
ಇದಾನೀಂ ಯತ್ ಸ್ನಮಂ ಕಾರ್ಯಂ ತಚ್ಛೇಘ್ರಂ ಸಂವಿಧೀಯಶಾವ್॥೩೪॥
ಏವಂ ಶ್ರುತ್ವಾ ತದಾ ವಾಕ್ಯಂ ಶೈಲರಾಜೋ ಮುದಾಯೊುತೆಃ |
ಊಚೇ ದುಹಿತರಂ ಕನ್ಯಾಂ ತಸ್ಮಿನ್ಯಾಲೇ ವರಾನನೇ ॥ ೩೫ ॥
ಪುತ್ರಿ ಧನ್ಯೋಸ್ಮ್ಯಹಂ ಲೋಕೇ ಯಸ್ಯ ರುದ್ರಃ ಸ್ವಯಂ ಹರಃ |
ಜಾಮಾತಾ ಭವಿತಾ ದೇವಸ್ತ್ಮಯಾಪತ್ಯವದಸ್ಮ್ಯ ಹಮ್ ॥ ೩೬ ||
ಸ್ಥಾನಿತೋ ಮೂರ್ಧ್ನಿ ದೇವಾನಾ ಸಿ ಪುತ್ರಿ ತ್ವಯಾಹ್ಯಹಮ್ |
ಸ್ಲೀಯೆತಾಂ ಕ್ಷಣಮೇಕೆಂತು ಯಾನದಾಗೆಮನಂ ಮಮ ll ೩೭ |
ಏವಮುಕ್ತಾ ಗತೋ ರಾಜಾ ಶೈಲಾನಾಂ ಬ್ರಹ್ಮಣೋಂತಿಕೆಮ್ |
ತತ್ರ ದೃಷ್ಟ್ಯಾ ಮಹಾತ್ಮಾನಂ ಸರ್ವದೇವಪಿತಾಮಹಂ Il ೩೮ ॥
ಉವಾಚ ಪ್ರಣತೋ ಭೂತ್ವಾ ಬ್ರಹ್ಮಾಣಂ ಶೈಲರಾಟ'ತತಃ |
ದೇನೋಮಾದುಹಿತಾಮೇದ್ಯ ತಾಂ ರುದ್ರಾಯ ದದಾಮ್ಯಹಮ್ ॥೩೯॥
ಉಚಿತವೋ (ಅದನ್ನು) ಆ ಕಾರ್ಯವನ್ನೂ ಬೇಗನೆ ಮಾಡುವವನಾಗು.''
ಎಂದಳು.
೩೫-೩೭. ಆಗ ಈ ಮಾತನ್ನು ಕೇಳಿ ಸೆಂತಸಗೊಂಡ ಶೈಲರಾಜನು
ಕನ್ನೆಯಾದ ತನ್ನ ಮಗಳನ್ನು ಕುರಿತು *ಸುಂದರಮುಖಿ, ಪುತ್ರಿ, .ರುದ್ರನಾದ
ಹರನು ಆ ದೇವನು ತಾನಾಗಿ ನನಗೆ ಅಳಿಯನಾಗುವಾಗ ನಾನೇ ಲೋಕದಲ್ಲಿ
ಸುಳೃತಿ. ನಿನ್ನಿಂದ ನಾನು ಸಂತಾನವಂತನಾದೆ ಮಗಳೇ ವೀನು ನನ್ನನ್ನು ದೇವ
ತೆಗಳ ಶಿಕೋಭೂಷಣನನ್ನಾಗಿ ಮಾಡಿದೆ. ನಾನು ಹೋಗಿಬರುವವರೆಗೆ ಒಂದು
ಕ್ಷಣಕಾಲವಿರಂ'' ಎಂದು ಹೇಳಿದನು.
೩೮-೩೯. ಮಗಳಿಗೆ ಹೀಗೆ ಹೇಳಿ ಶೈಲರಾಜನು ಬ್ರಹ್ಮನ ಹತ್ತಿರಕ್ಕೆ
ಹೋಗಿ (ಅಲ್ಲಿ) ಸರ್ವದೇವತೆಗಳಿಗೂ ಅಜ್ಜನಾದ ಆ ಮಹಾತ್ಮನನ್ನು ಕಂಡು,
ಅಡ್ಡಬಿದ್ದು ಬಳಿಕ “ದೇವ (ಸ್ವಾಮಿ) ಉಮೆಯು ಈಗ ನನಗೆ ಮಗಳಾಗಿದ್ದಾಳೆ.
ಅವಳನ್ನು ನಾನು ರುದ್ರನಿಗೆ ವಿನಾಹಮಾಡಿಕೊಡುತ್ತೇನೆ.'' ಎಂದನು.
264
ಇಪ್ಪತ್ತೆರಡನೆಯ ಅಧ್ಯಾಯ
ಪ್ರಯಚ್ಛೋನಾಚ ದೇವಾನಾಂ ತದಾ ಲೋಕಪಿತಾಮುಹೇಃ 1೪೦॥
ಏವಮುಕ್ತಃ ಶೈಲರಾಜಃ ಸ್ವವೇಶ್ಮಾಗಮ್ಯ ಸತ್ವರಮ್ |
ತುಂಬುರುನ್ನಾರದಂ ಚೈವ ಹಾಹಾಹೊಹೂಮಥಾಹ್ವಯತ್ ॥
ಸ ಗತ್ವಾ ಕ*ನ್ನರಾಂಶ್ಚೈವ ಅಸುರಾನ್ರಾಕ್ಷಸಾನಪಿ ॥೪೧॥
ಪರ್ವತಾಃ ಸರಿತಃ ಶೈಲಾಃ ವೃಕ್ಸಾಹಓಿಷಧಯಸ್ತಥಾ |
ಆಗತಾ ಮೂರ್ತಿಮಂತೋ ವೈ ಪರ್ವತಾಃ ಸಂಗಮೋಹಲಾಃ ॥
ಹಿಮವತೃನ್ಯಕಾಂ ದ್ರಷ್ಟುಂ ವಿವಾಹಂ ಶಂಕರೇಣ ಹ 1೪೨॥
ತತ್ರ ವೇದಿಃ ಕ್ಲಿತಿಶ್ಲಾಸೀತ್ಯಲಶಾಃ ಸಪ್ತಸಾಗರಾಃ |
ಸೂರ್ಯೋ ದೀಪಸ್ತಥಾಸೋಮಃ ಸರಿತೋ ವವಹುರ್ಜಲಮ್ ॥೪೩॥
ಏವಂ ವಿವಾಹಸಾಮಗ್ರೀಂ ಕೃತ್ವಾಶೈಲವರಾಧಿಪಃ |
ಪ್ರೇಷಯಾಮಾಸ ರುದ್ರಾಯ ಸಮಿಸಾಪಂ ಮಂದರಂ ಗಿರಿಮ್ 1೪೪1
೪೦. ಬ್ರಹ್ಮನು ««ಕೊಡು'' ಎಂದು ಹೇಳಿದನು.
೪೧. ಹೀಗೆ ಹೇಳಿಸಿಕೊಂಡ ಶೈಲರಾಜನಾದ ಹಿಮನಂತನು ಬೇಗನೆ
ತನ್ನ ಮನೆಗೆ ಬಂದು ತುಂಬುರುನಾರದರನ್ನೂ, ಹಾಹಾಹೊಹುಗಳನ್ನೂ, ಕಿನ್ನರ
ರನ್ನೂ ಅಸುರರಾಕ್ಷಸರನ್ನೂ, ಹೋಗಿ (ಮದುವೆಗೆ) ಕರೆದನು.
೪೨. ಪರ್ವತಗಳ್ಳೂ ನದಿಗಳೂ, ಶೈಲಗಳೂ, ಮರಗಳೂ, ಓಹಪಧಿ
ಗಳೂ ಸಾಕಾರಗಳಾಗಿ ಶಂಕರಪಾರ್ವತಿಯರ ವಿವಾಹೆವನ್ನು ನೋಡುವುದ
ಕ್ಳಾಗಿ ಬಂದುವು.
೪೩. ಆ ಮದುವೆಯಲ್ಲಿ ಪೃಥ್ವಿಯೇ ಹಸೆಯ ಜಗುಲಿಯೂ, ಸಪ್ತ
ಸಾಗರಗಳೇ ಪೂರ್ಣಕಲಶಗಳೂ, ಸೂರ್ಯಚಂದ್ರರೇ ದೀಪಗಳೂ ಆಗಿದ್ದುವು.
ನದಿಗಳು ನೀರನ್ನು ವಹಿಸಿದುವು.
೪೪. ಪರ್ವತರಾಜೋತ್ತಮನು ಹೀಗೆ ವಿವಾಹಸಾಮಗ್ರಿಗಳನ್ನು ಸಿ
ಪಡಿಸಿಕೊಂಡು ವರನಾದೆ ರುದ್ರನನ್ನು ವಿವಾಹಕ್ಕೆ ಕರೆಯಲು ಹೆತ್ತಿರದಲ್ಲಿ
ಮಂದರೆಗಿರಿರಾಜನನ್ನು ಕಳುಹಿಸಿದನು.
ಹ 265
ವರಾಹೆಪುರಾಣಂ
ಸ ತದಾ" ಶೆಂಕೆರೋಕ್ತೈಸ್ತು ಮಂದರೋ ದ್ರುತಮಾಯೆಯ್ |
ವಿಧಿನಾ ಸೋಮಯಾ ಪಾಣಿಂ ಜಗ್ರಾಹ ಪರೆಮೇಶ್ವರೆಃ ( ೪೫ ॥
ತತ್ರೋತ್ಸವೇ ಪರ್ವತನಾರದೌದ್ಸ್ |
ಜಗುಶ್ಚ ಸಿದ್ಧಾ ನನ್ಫ ತುರ್ವನಸ್ಪತೀಃ ॥
ಪುಷ್ಪಾಣ್ಯನೇಕಾನಿ ನಿಚಿಕ್ಸಿಪುಃ ಶುಭಾ ।
ನನ್ಫತುರುಚ್ಚೈಃ ಸುರೆಯೋಷಿತೋ ಭೈ ಶಮ ॥ ೪೬ ॥
ತಸ್ಮಿನ್ನಿವಾಹೇ ಸೆಲಿಲಪ್ರವಾಹೇ |
ಚೆತುರ್ಮುಖೋ ಲೋಕೆಪರಃ ಸ್ವಸಂಸ್ಥ 8॥
ಉವಾಚಕನ್ಯಾಂ ತವ ಪುತ್ರಿ ಲೋಕೇ |
ನಾರೀಸುಭರ್ತಾ ತವ ಚಾನ್ಯ ಪುಂಸಾಮ್ ॥ ೪೭ ॥
ಇತ್ಯೇವಮುಕ್ತ್ವಾ ಸ ಉಮಾಂ ಸರುದ್ರಾಂ |
ಪಿತಾಮಹಃ ಸ್ವಂ ಪುರೆಮಾಜಗಾಮ ॥ ೪೮ ॥
೪೫. ಆಗ ಮಂದರೆನು ಹೋಗಿ ಹೇಳಲು ಸರಮೇಶ್ವರೆನಾದ ಆ ಶಂಕರನು
ಬೇಗನೆ ಬಂದು ವಿಧಿಪೂರ್ವಕವಾಗಿ ಪಾರ್ವತಿಯನ್ನು ವಿವಾಹೆಮಾಡಿಕೊಂಡನು.
೪೬ ಆ ವಿವಾಹೋತ್ಸವದೆಲ್ಲಿ ಪರ್ವತನಾರದೆರಿಬ್ಬರೂ ಹಾಡಿದರು.
ಸಿದ್ದೆರು ನರ್ತನಮಾಡಿದೆರು. ಮರೆಗಳು ಹೆಚ್ಚಾಗಿ ಹೊಗಳೆನ್ನೆ ರಚಿದುವು. ಮಂಗ
ಳೆಯರಾದ ದೇವತಾಸ್ರ್ರೀಯರು ಮೇಲಾಗಿ ಕುಣಿದರು.
೪೭-೪೮. ಆನಂದಾಶ್ರು ಜಲಪ್ರವಾಹವುಳ್ಳ ಆ ಮದುವೆಯಲ್ಲಿ ಲೋಕೋ
ತ್ರ್ರಮನಾದ ಬ್ರಹ್ಮನು ತನ್ನ ನಿಜರೊಸದಲ್ಲಿದ್ದು ರುದ್ರೆಸಹಿತಳೂ, ಕನ್ನೆಯೂ ಆದ
ಪಾರ್ವತಿಯನ್ನು ಕುರಿತು "ಮಗಳೇ, ನಿನ್ನ ಪತಿಯು (ಗಂಡನು) ಲೋಕದ
ಇತರ ನಾರಿಯರಿಗೊ ಪುರುಷರಿಗೂ ಪತಿ (ಲೋಕದ ಜನರಿಗೆಲ್ಲಾ ರಕ್ಷಕನು)''
ಎಂದು ಹೇಳಿ ತನ್ನ ಪಟ್ಟಣಕ್ಕೆ ಹೋದನು.
4 ಮಂದರೋಕ್ತೆಸ್ತು ಶಂಕರೋ ಎಂದಿರೆಬೇಕು.
266
ಇಸ್ಸತ್ತೆರಡನೆಯ ಅಧ್ಯಾಯ
ಸ ಬಭೂವ ಯಥಾಸ್ರೋಕ್ತೆಂ ಪ್ರಜಾಪಾಲಾಯ ಪೃಚ್ಛಕೇ।
ಯೆಷಿಹಾ ಮಹತಾ ಪೂರ್ವಂ ತಪಸಾ AS ॥೪೯॥
ಗೌರ್ಯಾ ಉತ್ಪತ್ತಿರೇಷಾ ವೈ ಕಥಿತಾ ಸರಮರ್ಷಿಣಾ |
ವಿವಾಹಶ್ಚ: ಯಥಾವೃತ್ತಸ್ತತ್ಸರ್ವಂ ಕಥಿತಂ ತವ ॥೫೦॥
ಏತತ್ಸರ್ವಂತು ಗೌರ್ಯಾ ವೈ ಸಂಪನ್ನಂತು ತೃತೀಯಯಾ |
ತಸ್ಯಾಂ ತಿಥೌ ತೃತೀಯಾಯಾಂ ಲನಣಂ ವರ್ಜಯೇತ್ಸದಾ ॥ ೫೧ Il
ಯಶ್ಚ್ಹೋಪೋಷ್ಯತಿ ನಾರೀ ವಾ ಸಾ ಸೌಭಾಗ್ಯಂತು ವಿಂದತಿ n ೫೨॥
ದುರ್ಭಗಾಯಾ ತು ನಾರೀಸ್ಕಾತ್ಪುರುಷಶ್ಹಾತಿದುರ್ಭಗೆಃ |
ಏತಚ್ಛ್ರುತ್ವಾ ತೃತೀಯಾಯಾಂ ಲನಣಂ ತು ನಿನರ್ಜಯೇತ್ ೫೩
೪೯-೫೦. ತಪಸ್ಸಿನಿಂದ ಸುಸಂಸ್ಕೃ ಎತತ ಬನ ಮಹಾತ್ಮನೂ ಆದ
ಮಹಾತಪಖುಷಿಯು ತನ್ನನ್ನು ಚ ಪ್ರಜಾಪಾಲರಾಜನಿಗೆ ಹೇಳಿದಂತೆ
ಗೌರಿಯ ಜನನವನ್ನೂ ಅವಳ ವಿವಾಹವು ಹೇಗೆ ನಡೆಯಿತೆಂಬುದನ್ನೂ ಭೂದೇ
ವಿಯಾದ ನಿನಗೆ ಹೇಳಿದುದಾಯಿತು.
೫೧-೫೨. ಗೌರೀದೇವಿಗೆ ಇದೆಲ್ಲವೂ ತದಿಗೆ (ತೃತೀಯೆ) ಯ ದಿನ
ಲಭಿಸಿತು. ಆದುದರಿಂದ ಆ ತದಿಗೆಯ ತಿಥಿಯಲ್ಲಿ ಉಪ್ಪನ್ನು ಬಿಟ್ಟು ಉಪವಾಸ
ಮಾಡುವ ಗಂಡಸಾಗಲೀ, ಹೆಂಗಸಾಗಲೀ, ಸೌಭಾಗ್ಯವನ್ನು ಪಡೆಯುವರು.
೫೨-೫೪. ದೌರ್ಭಾಗ್ಯ ಅಥವಾ ಕುರೂಪವುಳ್ಳ ಹೆಂಗೆಸಾಗಲೀ, ಗಂಡಸಾ
ಗಲೀ, ತದಿಗೆಯಲ್ಲಿ ಪಾರ್ವತಿಯ ಈ ಕಥೆಯನ್ನು ಕೇಳಿ, ಉಪ್ಪನ್ನು ಬಿಟ್ಟು ಬಿಟ್ಟಕಿ
267
ವರಾಹೆಪುರಾಣಂ
ಸರ್ವಕಾಮಾನವಾಸ್ಕೋತಿ ಸೌಭಾಗ್ಯಂ ದ್ರವ್ಯಸಂಪದಃ।
ಆರೋಗ್ಯಂಚೆ ಸದಾ ಲೋಕೇ ಶಾಂತಿಂ ಪುಸ್ಕಿಂ ಚೆ ವಿಂದತಿ nv ॥
ಇತಿ ಶ್ರೀವರಾಹಪುರಾಣೇ ಆದಿಕೃತವೃತ್ತಾಂತೇ ಮಹಾತಹೆ ಉಪಾಖ್ಯಾನೇ
ಗೌರ್ಯುದ್ವಾಹೋನಾಮ ದ್ವಾನಿಂಶೋಧ್ಯಾ ಯಃ
ಸೊಬಗನ್ನೂ, ಧನೆಸಂಪತ್ತನ್ನೊ, ಸರ್ವೇಷ್ಟೆಗಳನ್ನೂ, ಲೋಕದಲ್ಲಿ ಯಾವಾಗಲೂ
ಆರೋಗ್ಯವನ್ನೂ, ಕಾಂತಿಯನ್ನೂ, ಪ್ರಷ್ಟಿಯನ್ನೂ ಪಡೆಯುವರು.
ಅಧ್ಯಾಯದ ಸಾರಾಂಶೆ:--
ಮಹಾತಪಮುನಿಯು ಪ್ರಜಾಪಾಲನಿಗೆ ಗೌರಿಯು ಮತ್ತೆ ಪಾರ್ವತಿಯಾಗಿ
ಅವತರಿಸಿ ಶಂಕರನನ್ನು ವರಿಸಿದ ವಿಚಾರವನ್ನು ತಿಳಿಸುವನು-- ಗೌರಿಯು
ರುದ್ರಕೊಡನೆ ಕೈಲಾಸದಲ್ಲಿರುತ್ತಾ, ಒಂದು ದಿನ ರುದ್ರಥಿಂದ ತಂದೆಯಾದ
ದಕ್ಷಬ್ರಹ್ಮನಿಗಾದ ತೊಂದರೆಯನ್ನು ನೆನೆದುಕೊಂಡು, ಖಿನ್ನಳಾಗಿ, ತಪಸ್ಸಿನಿಂದ
ದೇಹತ್ಯಾಗಮಾಡಿ ಮತ್ತೆ ತಂಜಿಯ ಮನೆಯಲ್ಲಿ ಹುಟ್ಟಿ ಬೇಕೆಂದು ನಿರ್ಧರಿಸಿ,
ಹಮಗಿರಿಯಲ್ಲಿ ತಪೋಗ್ನಿಯಿಂದಲೇ ದೆಗ್ಗವಾದ ದೇಹವನ್ನು ತ್ಯಜಿಸಿ ಉಮ್ಮಾ
ಕಾಳಿ ಎಂಬ ಹೆಸರುಗಳಿಂದ ಹಿಮವಂತನ ಪುತ್ರಿಯಾಗಿ ಜನಿಸಿದಳು. ಪರ್ವೆತ
ರಾಜಪುತ್ರಿ ಯಾದುದರಿಂದ ಪಾರ್ವತಿಯೆನಿಸಿಕೊಂಡ ಆಕೆಯು ಮತ್ತೆ ಶಿವನನ್ನೇ
ಸ್ಮರಿಸುತ್ತ, ಆತನೇ ಪತಿಯಾಗ(ಬೇಕೆಂದು)ಲು ತಪಸ್ಸನ್ನು ಮಾಡಿದಳು. ಶಿವನು
ಬ್ರಾಹ್ಮಣವೇಷದಿಂದ ಅವಳೆ ಹತ್ತಿರ ಬಂದು ಅವಳ ಮನೆಸ್ಸೆನ್ನು ಪರೀಕ್ಷಿಸಿ,
ಬಳಿಕ ಅವಳ ಇಷ್ಟದಂತೆ ಪರ್ವೆತರಾಜನೆ ದಾನಪೊರ್ವಕವಾಗಿಯೇ ಆ
ಪಾರ್ವತಿಯನ್ನು ವಿವಾಹಮಾಡಿಕೊಂಡನು. ಇದೆಲ್ಲವೂ ತದಿಗೆಯ ದಿನ ನಡೆದುದ
ರಿಂದ ಅದು ಗೌರಿಗೆ ಪ್ರಿಯವಾದೆ ದಿನೆ. ಎಂದು ಹೇಳಿ ವಿವಾಹೆಮುಹೋತ್ಸವೆ
ವನ್ನು ವರ್ಣಿಸಿರುವನು. ಇಲ್ಲಿಗೆ ಶ್ರೀ ವರಾಹೆಪುರಾಣದಲ್ಲಿ ಇಪ್ಪತ್ತೆರಡನೆಯ
ಅಧ್ಯಾಯ.
268
॥ ಶ್ರೀಃ ॥
೨೧
ತ್ರಯೋವಿಂಶೋಧ್ಯಾಯಃ
ಅಥ ಗಣಪತ್ಯ್ಯತ್ಸತ್ತಿಃ
ED
ಠಾ
॥ ಪ್ರಜಾಪಾಲ ಉನಾಚ ॥
ಕಥಂ ಗೆಣಪತೇರ್ಜನ್ಮ ಮೂರ್ತಿಮತ್ವಂ ಚ ಸತ್ತಮ ।
ಏತನ್ಮೇಸಂಶಯಂ ಛಿಂದಿ ಹೃದಿ ಕಷ್ಟಂ ವ್ಯವಸ್ಥಿ ತಮ್ ll on
॥ ನುಹಾತಪಾ ಉವಾಚ ॥
ಪೂರ್ವಂ ದೇವಗಣಾಃ ಸರ್ವೇ ಯಹಷಯಶ್ನ ತಪೋಧನಾಃ |
ಕಾರ್ಯಾರಂಭಂ ತೆಥಾಚಕ್ತುಃ ಸಿಧ್ಯಂತೇ ಚ ನ ಸಂಶಯಃ ॥೨॥
ಇಪ್ಪತ್ತಮೂರನೆಯ ಅಧ್ಯಾಯ
ಗಣಪತಿಯ ಜನ್ಮ
a
೧. ಪ್ರಜಾಪಾಲರಾಜಸಜ್ಜ ನೋತ್ತೆಮನೇ, ಗಣಪತಿಯ ಜನ್ಮವೂ,
ದೇಹಧಾರಣೆಯೂ ಹೇಗೆಂಬ ನನ್ನ ಈ ಸಂದೇಹವನ್ನು ಹೋಗಲಾಡಿಸು. ತಿಳಿ
ಯದೆ ಮನಸ್ಸಿಗೆ ಕಷ್ಟವಾಗಿದೆ.
೨. ಮಹಾತಸಮುನಿ- ಪೂರ್ವದಲ್ಲಿ ಎಲ್ಲಾ ದೇವತೆಗಳೂ, ತಪೋಧನ
ರಾದ ಖುಷಿಗಳೂ ಸಂದೇಹವಿಲ್ಲದೇ ಸಿದ್ಧಿ ಸುವಂತೆ ಕಾರ್ಯಗಳನ್ನು ಪ್ರಾರಂಭಿಸು
ತ್ತಿದ್ದರು.
269
ವರಾಹೆಪ್ರೆರಾಣಂ
ಸನ್ಮಾರ್ಗೆವರ್ತಿಷು ತಥಾ ಸಿಧ್ಯಂಶೇ ನಿಘಫ್ನುತಃ ಕ್ರಿಯಾಃ |
ಅಸತ್ಯಾರಿಷು ಸರ್ವೇಷು ತದ್ವಜೇವಮವನಿಫ್ಸುತಃ Nal
ತತೋ ದೇವಾಃ ಸೆಪಿತರಶ್ಲಿಂತಯಾಮಾಸುರೋಜಸಾ I
ಅಸತ್ಯಾರ್ಯೇಷು ನಿಘ್ಕಾರ್ಥೇ ಸರ್ವ ಏವಾಭ್ಯಮಂತ್ರಯನ್ Hen
ತತಸ್ತೇಷಾಂ ತದಾ ಮಂತ್ರಂ ಕುರ್ವತಾಂ ತ್ರಿದಿವೌಕಸಾಂ |
ಬಭೂವ ಬುದ್ಧಿರ್ಗಮನೇ ರುದ್ರಂ ಪ್ರಶಿಮಹಾಮತಿಂ 1೫॥
ತೇ ತತ್ರ ರುದ್ರಮಾಮಂತ್ರ್ಯ ಕೈಲಾಸನಿಲಯಂ ಗುರುಂ ಚ
ಊಚುಃ ಸವಿನಯಂ ಸರ್ವೆ ಪ್ರಣಿಪಾತಪುರಸ್ಸೆರಂ ॥೬॥
॥ ದೇವಾ ಊಚುಃ ॥
ದೇವದೇವ ಮಹಾದೇವ ಶೊಲಪಾನೇ ತ್ರಿಲೋಚನ |
ನಿಘ್ನಾರ್ಥಮನವಿಶಿಷ್ಟಾನಾಮುತ್ಸಾದಯಿತುಮರ್ಹಸಿ Hal
೩. ಒಳ್ಳೆಯ ದಾರಿಯಲ್ಲಿ ನಡೆಯುವವರ ಕೆಲಸಗಳು ತಡೆಯಿಲ್ಲದೆ ಕೈಗೂ
ಡುವಂತೆಯೇ ಕೆಟ್ಟ ದಾರಿಯವರೆಲ್ಲರವೂ ತಡೆಯಿಲ್ಲದೆಯೇ ಕೈ ಗೂಡುತ್ತಿದ್ದವು.
೪. ಬಳಿಕ ಪಿತೃಗಳೊಡಗೂಡಿದ ದೇವತೆಗಳೆಲ್ಲರೂ ಸೇರಿ, ಕೆಟ್ಟ ಕೆಲಸ
ಗಳಲ್ಲಿ ತಡೆಯನ್ನುಂಟುಮಾಡಬೇಕೆಂದು ಚಿಂತಿಸಿ ಬಲವಾದ ಮಂತ್ರಾಲೋಚನೆ
ಯನ್ನು ಮಾಡಿದರು.
೫. ಹಾಗೆ ಮಂತ್ರಾಲೋಚನೆಯನ್ನು ಮಾಡುತ್ತಿದ್ದ ದೇವತೆಗಳಿಗೆ ಆ
ವಿಚಾರಕ್ಕೆ ಮಹಾಬುದ್ಧಿ ಯುಳ್ಳ ರುದ್ರನ ಹತ್ತಿರ ಹೋಗಬೇಕೆಂದು ತೋರಿತು.
೬, ಅವರೆಲ್ಲರೂ ಕೈಲಾಸದಲ್ಲಿ ವಾಸಿಸುವ ಗುರುವಾದ ಆ ರುದ್ರನ ಹತ್ತಿರೆ
ಹೋಗಿ ಅವನಿಗೆ ಪ್ರಣಾಮಪುರಸ್ಸರವಾಗಿ ವಿನಯದಿಂದ(ಮುಂದಿರುವಂತೆ)
ಹೇಳಿದರು..
೭. ದೇವತೆಗಳು--ಜೇವಜೇವ, ಮಹಾದೇವ, ಶೂಲಪಾಣೀ, ತ್ರಿಲೋ
ಚನ್ನಾ ಕೆಟ್ಟಕೆಲಸಗಳ ತಣಿಗಾಗಿ ಯಾರನ್ನಾದರೂ ಸೃಷ್ಟಿಸಲು ನೀನೇ ಶಕ್ತನು.
270
ಇಸ್ಮತೆ
ಗೃತ್ತ ಮೂರನೆಯೆ ಅಧ್ಯಾಯ
ಏವೆಮುಕ್ತಸ್ತದಾ ದೇವೈರ್ಭವಃ ಪರಮಯಾ ಮುದಾ ।
ಉಮೂಂ ನಿರೀಕ್ಷಯಾಮಾಸ ಚಕ್ಷುಷಾನಿಮಿಷೇಣ ಹ ls ll
ದೇವಾನಾಂ ಸನ್ನಿಧೌ ತಸ್ಯ ಪಶ್ಯತಸ್ತಾಂ ಮಹಾತ್ಮನಃ |
ಚಿಂತಾಭೂದ್ವ್ಯೋಮ್ನಿ ಮೂರ್ತಿರ್ನೊೋ ದೃಶ್ಯತೇ ಕೇನ ಹೇತುನಾ (೯ ॥
ಪೃಥಿವ್ಯಾನಿದ್ಯತೇ ಮೂರ್ತಿರೆಪಾಂಮೂರ್ತಿಸ್ತಥೈವ ಚ |
ತೇಜಸಃ ಶ್ವಸನಸ್ಯಾಹಿ ಮೂರ್ತಿರೇಷಾ ತು ದೃಶ್ಯತೇ!
ಆಕಾಶಂ ಚ ಕಥಂ ನೈತಿ ಮತ್ವಾ ದೇವೋ ಜಹಾಸ ಚೆ ll ೧೦॥
ಜ್ಞಾನಶಕ್ತಿಃ ಪುಮಾನ್ ದೃಷ್ಟ್ಯಾ ಯದ್ಜೃಷ್ಟಂ ವ್ಯೋಮ್ಮ್ನಿ ಶಂಭುನಾ ॥೧೧॥
ಯಥೋಕ್ತಂ ಬ್ರಹ್ಮಣಾ ಪೂರ್ವಂ ಶರೀರೆಂತು ಶರೀರಿಣಾಂ |
ಯಚ್ಚಾಪಿ ಹಸಿತಂ ತೇನ ದೇವೇನ ಸರಮೇಷ್ಮಿನಾ | ೧೨ ॥
೮. ಆಗ ದೇವತೆಗಳು ಹೀಗೆ ಹೇಳಲು ಶಿವನು ಅತಿಸಂತೋದಿಂದ
ಪಾರ್ವತಿಯನ್ನು ಎವೆಯಿಕ್ಕದೆ ನೋಡಿದನು.
೯. ದೇವತೆಗಳ ಸಮಾಪದಲ್ಲಿ ಆಕೆಯನ್ನು ನೋಡುತ್ತಿದ್ದ ಆ ಮಹಾತ್ಮನಿಗೆ
ಆಕಾಶದಲ್ಲಿ ಏಕೆ ಯಾವಮೂರ್ತಿಯೂ ಕಾಣುವುದಿಲ್ಲ ಎಂದು ಯೋಚನೆ
ಯುಂಟಾಯಿತು.
೧೦. ಭೂಮಿಗೆ ರೂಪವಿದೆ. ನೀರಿಗೂ ರೂಪವಿದೆ. ತೇಜಸ್ಸಿಗೂ
ವಾಯುವಿಗೂ ರೂಪವಿರುವುದು ಕಾಣುತ್ತಿದೆ. ಆಕಾಶವು ಮಾತ್ರ ಹೇಗೆ
ರೊಪವಿಲ್ಲದುದಾಯಿತು? ಎಂದು ಆಲೋಚಿಸಿ ಆ ದೇವನು ನಕ್ಕನು.
೧೧.-೧೪ ರುದ್ರನು ನೋಡಿದ ಜ್ಞಾ ನಶಕ್ತಿ (ಗೌರಿ), ಅವನ ಆಕಾಶದ್ದ
ನೋಟ ಹಿಂದೆ ಪರಬ್ರ ಹ್ಮನು ಅಗ್ನಿಯೇ ಮೊದಲಾದವರಿಗೆ ಶರೀರಗಳಿನು
ಕರುಣಿಸಿದಾಗ ಪೆ ಥಿವ್ಯತ್ತೆ ಜೋನಾ ಗುಣವು ಗಣಪತಿಯಾಗುವುದೆಂದು
ಹೇಳಿದ್ದುದು ಉತ್ಕೃಷ್ಟ ಸ್ಥಾ ನದಲ್ಲಿರುವ ರುದ್ರದೇವನ ನಗು ಈ ನಾಲ್ಕರಿಂದ
271
ವರಾಹಪುರಾಣಂ
ಏತತ್ಯಾರ್ಯಂ ಚತುಷ್ಕೇಣ ಪೃಥಿನ್ಯಾದಿಚತುರ್ಸೈನಿ |
ಮೂರ್ತಿಮಾನತಿತೇಜಸ್ಸೀ ಹಸತಃ ಪರಮೇಷ್ಮಿನಃ 1೧೩॥
ಪ್ರದೀಪ್ತಾ ಸ್ಕೋ ಮಹಾದೀಪ್ತಃ ಕುಮಾರೋ ಭಾಸೆಯೆನ್ಸಿ ಶಃ |
ಸರಮೇಸ್ಮಿರ್ಗುಣೈರ್ಯುಕ್ತಃ ಸಾಶ್ಚಾದ್ರುದ್ರ ಇವಾಪರಃ ॥ ೧೪ ॥
ಉತ್ಸನ್ನಮಾತ್ರೋ ದೇವಾನಾಂ ಪ್ಯುಷಿತಃ ಸಂಪ್ರಮೋಹಯನ್ |
ಕಾಂತ್ಯಾ ದೀಪ್ತ್ಯಾ ತಥಾ ಮೂರ್ತ್ಯಾ ರೂಪೇಣ ಚ ಮಹಾತ್ಮೆನಾನ್ ॥೧೫॥
ತೆಂ ದೃಷ್ಟಾ ಎ ಸರಮಂ ರೂಪಂ ಕುಮಾರಸ್ಕ ಮಹಾತ್ಮನಃ |
ce ನೇತ್ರಾ ಭ್ಯಾಂ ತಮನಶ್ಯಚ್ಚೆ ಭಾಮಿನೀ ॥ ೧೬ Il
ತಂ ದೃಷ್ಟ್ಯಾ ಕುಪಿತೋ ದೇವಃ ಸ್ತ್ರೀಭಾವಂ ಚಂಚೆಲಂ ತಥಾ |
ಮತ್ವಾ ಕುಮಾರರೂಪಂತು ಶೋಭನಂ ಮೋಹನಂ ದೃಶಾಂ ॥೧೭॥
(ಪೃಥ್ವಿಜಲತೇಜಸ್ಸುವಾಯು ಈ ನಾಲ್ಕರಿಂದ ನಗುತ್ತಿದ್ದ ರುದ್ರನ ಜಿಸೆಯಿಂದ)
ಮೂರ್ತೀಭನಿಸಿದವನೂ ಅತಿತೇಜೋವಂತನೂ. ಹೊಳೆಯುವ ಮುಖವುಳ್ಳ
ವನೂ, ತನ್ನ ಕಾಂತಿಯಿಂದ ದಿಕ್ಕುಗಳನ್ನು ಪ್ರಕಾಶಗೊಳಿಸುವವನೂ, ಬ್ರಹ್ಮಗು
ಇಗಳುಳ್ಳಿವನೂ ಎರಡನೆಯ ಸಾಕ್ಸಾದ್ರುದ್ರನೋ ಎಂಬಂತಿರುವವನೂ ಆದ
ಕುಮಾರನೊಬ್ಬನು ಉದಿಸಿದನು.
೧೫, ಮಹಾತ್ಮನಾದ ಅವನು ಹುಟ್ಟಿದಾಗಲೇ ತನ್ನ ಕಾಂತಿದೇಹೆಸೌಂದ
ರ್ಯಾದಿಗಳಿಂದ ದೇವಸಮೂಹೆಗಳನ್ನು ಸಮ್ಮೋಹಗೊಳಿಸುತ್ತಿದ್ದನು.
೧೬. ಮಹಾತ್ಮನಾದ ಆ ಕುಮಾರನ ಅತಿಸೌಂದರ್ಯವನ್ನು ನೋಡಿ
ಪಾರ್ವಶೀದೇನಿಯೆಯ ಎವೆಯಿಕ್ಕದ ಕಣ್ಣುಗಳಿಂದ ಅವನನ್ನು ನೋಡಿದಳು.
೧೭-೧೯. ರುದ್ರದೇವನು ಆ ಬಗೆಯ ಚಂಚಲವಾದ ಪ್ರೀಸ್ಸ ಸ್ವೈಭಾವವನ್ನು
ನೋಡಿ ಕೋಪಗೊಂಡು ಆ ಕುಮಾರನ[(ಸೊಗಸಾದ) ರೂಪವು ಕಣ್ಣು ಗಳಿಗೆ
272
ಇಪ್ಪೆತ್ತ ಮೂರನೆಯ ಅಧ್ಯಾಯ
ತತಃ ಶಶಾಸ ತಂ ದೇವೋ ಗಣೇಶಂ ಪರಮೇಶ್ವರಃ 1
ಕುಮಾರ ಗಜವಕ್ವ್ರಸ್ತ್ವಂ ಪ್ರಲಂಬಜಠರಸ್ತಥಾ ॥
ಭವಿಷ್ಯಸಿ ತಥಾ ಸರ್ಪೈರುಪವೀತಗತಿರ್ಧ್ರ್ರುವಂ ॥ ೧೮ ॥
ಏವಂ ಶಶಾಪ ತಂ ದೇವಸ್ತೀವ್ರಕೋಪಸಮನ್ವಿತಃ |
ಧುನ್ವನ್ ಶರೀರಮುತ್ನಾಪ್ಯ ತತೋ ದೇವೋ ರುಷಾಸ್ವಿ ತಃ lor I
ಯಹಥಾಯಥಾಸ್ೌ ಸ್ಪಶರೀರಮಾದ್ಯಂ
ಧುನೋತಿ ದೇವಸ್ತ್ರಿಶಿಖಾಸ್ತ್ರಸಾಣಿಃ |
ತಥಾ ತಥಾ ಚಾಂಗರುಹಾಚ್ಚಕಾಸೇ
ಜಲಂ ಕ್ಷಿತೌ ಸನೈಪತತ್ತಥಾನ್ಯೆ ॥ ೨೦॥
ನಿನಾಯಕಾನೇಕೆನಿಧಾ ಗಜಾಸ್ಯಾಃ |
ತೆಮಾಲನೀಲಾಂಜನೆಸನ್ನಿಕಾಶಾಃ ॥
ಉತ್ತಸ್ಫುರುಚ್ಚೈರ್ನಿವಿಧಾಸ್ತ್ರಹಸ್ತಾಃ |
ತತಸ್ತು ದೇವೋ ಮನಸಾಕುಲೇನ ॥೨೧॥
ಸೊಗಸಾದುದು, ಮೋಹಕವಾದುದು ಎಂದರಿತು ಬಳಿಕ ಆ ಪರಮೇಶ್ವರನು
ಉಗ್ರಕೋಪದಿಂದೆ ಅವನನ್ನು “ಕುಮಾರ, ನೀನು ಗಜಮುಖನೂ, ಲಂಬೋದರ
ನೂ(ದೊಳ್ಳು ಹೊಟ್ಟೆ ಯವನೂ,) ಸರ್ಪ್ಷಗಳೆಯಜ್ಞೊ ಸವೀತವುಳ್ಳೆ ವನೂ ನಿಜವಾಗಿ
ಯೂ ಆಗುವೆ.” ಎಂದು ಶಪಿಸಿದನು. ಬಳಿಕ ಇನ್ನೂ ಕೋಪದಿಂದಲೇ ಎದ್ದು
ನಿಂತು ಆ ದೇವನು ಮೈಯ್ಯೊದೆರಿದನು.
೨೦. ತ್ರಿಶೂಲಪಾಣಿಯಾದ ಆ ದೇವನು *ದಿಭೂತವಾದ ತನ್ನ ದೇಹ
ವನ್ನು ಒದರಿದಷ್ಟೂ ಮೈಯ ಕೋಮಗಳಿಂದ ನೀರು ಭೂಮಿಯಮೇಲೆ ಬಿದ್ದಿತು.
೨೧-೨೨, ಅದರಿಂದ ಆನೆಮೊಗದೆವರೂ, -ಹೊಂಗೆಯಮರ, ನೀಲಮಣಿ,
ಕಾಡಿಗೆ ಇವುಗಳಂತೆ ಮೈಬಣ್ಣವುಳ್ಳವರೂ, ಬಗೆಬಗೆಯಾದ ಆಯುಧಗಳನ್ನು
ಹಿಡಿದಿರುವವರೂ ಆದ ಹಲವು ಬಗೆಯ ವಿನಾಯಕರು ಎದ್ದುನಿಂತರು. ಬಳಿಕ
ರುದ್ರದೇವನು ವ್ಯಾಕುಲಗೊಂಡ ಮನಸ್ಸಿನಿಂದ “ಇದೇನು! ಅದ್ಭು ತಕಾರ್ಯಗಳನ್ನು
ಕ 273
ವಪರಾಹಪು೦ಾಣಂ
ಕಿಮೇತೆದಿತ ್ಯೈದ್ಭು ತಕರ್ಮಕಾರೀ [
ಹ್ಯೇಕಃ ಕರೋತ್ಯಪ್ರತಿಮಂ ಮಹಚ್ಚ (
ಆಜಂ Ap, ಕ್ತ ಸಿ ತಮೇತದಿಷ್ಟಂ |
ಭನೇದಧಥೆ ನಂ ಪರಿತಃ ಕುತಸ್ತ ತ್ ॥ ೨೨ ॥|
ದಿವೌಕಸಾಂ ಚೆಂತಯತಾಂ ತಥಾತು |
ವಿನಾಯಕೈಃ ಕ್ಸ್ಸ್ಮಾ ಕ್ಷುಭಿತಾ ಬಭೂವ |
ಚತುರ್ಮುಖಶ್ವಾ ಪತ್ರಿಮಂ ವಿಮಾನಮ್ |
ಆರುಹ್ಕ ಖೇ ನಾಕ್ಯಮಿದಂ ಜಗಾದ ॥ 24H
ಧನ್ಯಾಃ ಸ್ಥ ದೇವಾಃ ಸುರನಾಯಕೇನ |
ಕ್ರಿಲೋಚನೇನಾದ್ಭು ತರೂಪಿಣಾ ಚ |
ಅನುಗ್ರಹಿತಾಃ ಪರಮೇಶ್ವರೇಣ ।
ಸುರದ್ದಿಷಾಂ ವಿಘ್ನಕೃತಾಂ ನತೌ ಚ ॥ ೨೪ ॥
ಇತ್ಯೇವಮುಕ್ತ್ಯಾ ಪ್ರಪಿತಾಮಹಸ್ತಾನ್ ॥
ಉವಾಚ ದೇವಸ್ತ್ರಿ ಶಿಖಾಸ್ತ್ರಪಾಣಿಮ್ ।
ಯಸ್ತೇ ವಿಭೋ ವಕ್ಚ್ರಸಮದ್ಭವಃ ಪ್ರಭುಃ |
ನಿನಾಯಕಾನಾಂ ಭವ ಸಂತ್ವಿಮೇ ನುಗಾಃ ॥ ೨೫ ॥
ಮಾಡುವ ಒಬ್ಬನು ಅಸದೃಶವಾದ ಮಹಿಮೆಯನ್ನು ತೋರಿಸಿದ್ದಾನೆ. ದೇವತೆ
ಗಳಿಗಿಷ್ಟವಾದ ಇವನ ಸೃಷ್ಟಿಯನ್ನು ನಾನುಮಾಡಿದೆನು. ಆಮೇಲೆ ಇವನ
ಸುತ್ತಲೂ ಇರುವುದು ಹೇಗಾಯಿಂತು!'' ಎಂದು ಚಿಂತಿಸುತ್ತಿದ್ದನು.
೨೩. ದೇವತೆಗಳೂ ಹಾಗೆಯೇ ಚಿಂತಿಸುತ್ತಿರುವಷ್ಟರಲ್ಲಿ ಆ ವಿನಾಯಕ
ರಿಂದ ಭೂವಿಂಯು ಅಲ್ಲೋಲಕಲ್ಲೋಲವಾಯಿತು. ಬ್ರಹ್ಮನು ಅಸದೃಶವಾದ
ನಿಮಾನವನ್ನೇರಿ ಬಂದು ಆಕಾಶದಲ್ಲಿ ನಿಂದು ಈ (ಮುಂದಿನ) ಮಾತನಾಡಿದನು.
೨೪. "ದೇವತೆಗಳೇ, ನಿಮಗೊಡೆಯನ್ಕೂ ಮೂರುಕಣ್ಣುಳ್ಳವನೂ,
ಅದ್ಭುತರೂಪನೂ ಆದ ಪರಮೇಶ್ವರನಿಂದ ಸುರದ್ವೀಷಿಗಳಿಗೆ ವಿಫ್ನೆಕಾರಿಯನ್ನು
ಸೃಷ್ಟಿ ಸುವುದರೆ ಮೂಲಕವಾಗಿ ಅನುಗ್ರಹೆವನ್ನು ಪಡೆದೆ ನೀವು ಧನ್ಯರು.?'
೨೫. ಹೀಗೆಂದು ಆ ಬ್ರಹ್ಮದೇವನು ಶೂಲಪಾಣಿಯಾದ ರುದ್ರ
ನನ್ನು ಕುರಿತು“ವಿಭುವಾದ ಭವನೇ, ನಿನ್ನ ಮುಖದಿಂದುಸಿದವನು ಈ ವಿನಾಯಕ
ಗೆ ಪ್ರಭುವಾಗಲಿ, ಇವರು ಈತನ ಅನುಚರರಾಗಲಿ.”
274
ಇಪ್ಪತ್ತ ಮೂರನೆಯ ಅಧ್ಯಾಯ
ಭವಾನ್ರಥಾಸ್ಯಾತ್ಮವರೇಣ ಚಾಂಬರೇ
ತ್ವಯಾ ಚೆತುರ್ಷ್ವಸ್ತು ಶರೀರಚಾರೀ |
ಆಕಾಶಮೇತದ್ಬ ಹುಧಾ ವ್ಯವಸ್ಥಿ ತಂ
ತ್ವಯಾ ಚೈ (ಕೊಲ)ತೇ ವದೆತಾ ತೇ6ಪಯಾಂತು ॥ ೨೬॥
ಪ್ರಭುರ್ಭನ ತ್ವಂ ಪ್ರತಿಮಾಸ್ತ್ರಷಾಣಯೇ
ಇವತಾನಸಿ ಚಾಸ್ಟ್ರಾಣಿ ವರಾಂಶ್ಚ ದೇಹಿ ।
ಇತ್ಯೇವಮುಕ್ತ್ವಾ ವಿಗತೇ ಪಿತಾಮಹೇ
ತ್ರಿಲೋಚನಶ್ಚಾತ್ಮಭವಂ ಜಗಾದ H ೨೭॥
ವಿನಾಯಕೋ ವಿಘ್ನಕರೋ ಗೆಜಾಸ್ಕೋ
ಗಣೇಶನಾಮಾ ಚೆ ಭವಸ್ಯ ಪುತ್ರಃ |
ಏತೇ ಚ ಸರ್ವೇ ತ್ರಪೆಯಾಂ ತು ಭೃತ್ಕಾ
ವಿನಾಯಕಾಃ ಕ್ರೊರದೃಶಃ ಪ್ರಚಂಡಾಃ ll ೨6 ॥
pS
೨೬. ನೀನು ಹಾಗೆಯೇ ಈತನಿಗೆ ಪ್ರಭು. ಬೇಕಾದ ನರವನ್ನು ಕೊಡುವ
ನಿನ್ನಿಂದ ಈ ವಿನಾಯಕನು ಆಕಾಶದಲ್ಲಿ ನಾಲ್ಕು ದಿಕ್ಕುಗಳಲ್ಲೂ ಈ ದೇಹದಿಂದ
ಲೇ ಸಂಚರಿಸುವವನಾಗಲಿ. ಈ ಆಕಾಶವು ಆ ವಿನಾಯಕರಿಂದ ಬಹಳವಾಗಿ
ತುಂಬಿದೆ. ನಿನ್ನ ಮಾತಿನಿಂದ ಅವರೆಲ್ಲರೂ ಹೊರಟುಹೋಗಲಿ.
೨೭. ಭವನೇ, ಪ್ರಭುವಾದ ನೀನು ಅಸದ್ಭಶವಾದ ಅಸ್ತ್ರವನ್ನು ಕೈ ಯಲ್ಲಿ
ಹಿಡಿದುಕೊಂಡಿರುವ ಈ ಮೂಲವಿನಾಯಕನಿಗೆ ಈ ಅಸ್ತ್ರಗಳನ್ನೂ ವರಗಳನ್ನೂ
ಕೊಡು.” ಎಂದು ಹೇಳಿ ಬ್ರಹ್ಮನು ಹೊರಟುಹೋಗಲು ತ್ರಿಣೇತ್ರನಾದ ರುದ್ರನು
ಮಗನನ್ನು ಕುರಿತು ಹೇಳಿದನಂ.
೨೮. “ನಿನಗೆ ವಿನಾಯಕ, (ದುಷ್ಕ್ಯಾರ್ಯ) ವಿಫ್ನಕರ, ಗಜಾಸ್ಯ, ಗಣೇಶ,
ಮಹೇಶಪುತ್ರ, ಎಂಬ ಹೆಸರುಗಳಾಗಲಿ. ಕ್ರೂರವಾದ ದೃಷ್ಟಿಯುಳ್ಳಿ ವರೂ, ಅತಿ
ಕ್ರೂರರೂ, ನಿನ್ನಭ್ಛೃತ್ಯರೂ ಆದ ಈ ವಿನಾಯಕರು ಇಲ್ಲಿಂದ ಹೊರಟುಹೋಗಲಿ.
275
ವರಾಹೆಪುರಾಣಂ
ಉಚ್ಛು ಸ್ಮದಾನಾದಿವಿವೃದ್ಧ ದೇಹಾಃ
ಕಾರ್ಯೇಷು ಸಿದ್ಧಿಂಪ್ರತಿಸಾದೆಯೆಂತಃ ॥ ೨೯ ॥
ಭವಾಂಶ್ಚೆ ದೇವೇಷು ತಥಾ ಮಖೇಷು
ಕಾರ್ಯೇಷು ಚಾನ್ಯೇಷು ಮಹಾನುಭಾವಃ ।
ಅಗ್ರೇತುಪೂಜಾಂ ಲಭತೇನ್ಯಥಾ ಚ
ವಿನಾಶಯಿಷ್ಯಸ್ಯಥ ಕಾರ್ಯಸಿದ್ಧಿಂ ॥೩೦॥
ಇತ್ಯೇವಮುಕ್ತ್ವಾ ಪರಮೇಶ್ವರೇಣ
ಸುರೈಃ ಸಮಂ ಕಾಂಚನಕುಂಭಸಂಸ್ಥ್ಯೈಃ |
ಜಲೈಸ್ತಥಾಸಾವಭಿಷಿಕ್ತಗಾತ್ರೋ
ರರಾಜ ರಾಜೇಂದ್ರ ವಿನಾಯಕಾನಾಂ ॥೩೧॥
ದೃಷ್ಟ್ಟಾಭಿಷಿಚ್ಯಮಾನಂ ತು ದೇವಾಸ್ತಂ ಗಣನಾಯೆಕೆಂ |
ತುಷ್ಬುವುಃ ಪ್ರಯತಾಃ ಸರ್ವೆ ತ್ರಿಶೂಲಾಸ್ತ್ರಸ್ಯ ಸನ್ನಿಧೌ il as Il
೨೯. ಅವರು ಹೆಚ್ಚಾದ ತೇಜಸ್ಸಾಮರ್ಥ್ಯಮದಗಳಿಂದ ಕೂಡಿ ಬೆಳೆದ್ದ
ಸ್ಥಜ್ಞನರ ಮತ್ತು ದೇವತೆಗಳ ಕಾರ್ಯಗಳಲ್ಲಿ ಸಿದ್ಧಿಯನ್ನುಂಟುಮಾಡುವವರಾಗಲಿ.
೩೦. ಮಹಾನುಭಾವನಾಗಿ ನೀನು ಯಜ್ಞಗಳಲ್ಲಿಯೂ ಬೇರೆ ಕಾರ್ಯ
ಗಳಲ್ಲಿಯೂ ದೇವತೆಗಳಲ್ಲಿ ಅಗ್ರ ಪೂಜೆಯನ್ನು ಪಡೆಯುತ್ತೀಯೆ. ನಿನಗೆ ಅಗ್ರ ಪೂಜೆ
ಯಾಗದಿದ್ದರೆ ಕಾರ್ಯಸಿದ್ಧಿಯನ್ನು ಹಾಳುಮಾಡುತ್ತೀಯೆ.?
೩೧. ಹೀಗೆ ಹೇಳಿ ದೇವತೆಗಳೊಡನೆ ಪರಮೇಶ್ವರನು ಸುವರ್ಣ
ಕಲಶಗಳಲ್ಲಿದ್ದ ನೀರಿನಿಂದ ಅಭಿಷೇಕ ಮಾಡಲಾಗಿ ಆ ವಿನಾಯಕರಾಜನಾದ
ಗಣಪತಿಯು ಪ್ರಕಾಶಿಸಿದನು.
೩೨. ಅಭಿಸೇಕ ಮಾಡಿಸಿಕೊಳ್ಳು ತ್ತಿದ್ದ ಆ ಗಣಪತಿಯನ್ನು ನೋಡಿ
ದೇವತೆಗಳೆಲ್ಲರೂ ತ್ರಿಶೂಲಪಾಣಿಯಾದ ಆ ಶಿವನೆದುರಿನಲ್ಲಿಯೇ ಪರಿಶುದ್ಧರಾಗಿ
ಸ್ತೋತ್ರಮಾಡಿದರು.
276
ಇಸ್ಪತ್ತೆ ಮೂರನೆಯ ಅಧ್ಯಯ
| ದೇನಾ ಊಚುಃ ॥
ನಮಸ್ತೇ ಗಜನಕ್ರಾಯ ನಮಸ್ತೇ ಗಣನಾಯಕ |
ವಿನಾಯಕ ನಮಸ್ತೇಸ್ತು ನಮಸ್ತೇ ಚಂಡನಿಕ್ರಮ 1 ೩೩ ॥
ನಮೋಸ್ತು ತೇ ನಿಫ್ನು ಕತ್ರೆ ೯ ನಮಸ್ತೇ ಸರ್ಹ್ಪಮೇಖಲ |
ನಮಸ್ತೇ ರುದ್ರ ವಕ್ತೊ ತ ಪ್ರಲಂಬಜಕರಾಶ್ಚಿ ತೆ॥
ಸರ್ವಡೇನನಮಸ್ಕಾರ ರಾದನಿಫ್ನ ೦ ಕುರು ಸರ್ವದಾ || av ||
ಏವಂ ಸ್ತುತಸ್ತದಾ ದೇವೈಃ ಮಹಾತ್ಮಾ ಗಣನಾಯಕಃ |
ಅಭಿಸಿಕ್ತಸ್ತು ರುದ್ರೇಣ ಸೋಮಾಯಾಪತ್ಯತಾಂಗತಃ ॥೩೫॥
ಏತಚ್ಚೆತುರ್ಥ್ಯಾಂ ಸೆಂಪನ್ನುಂ ಗೆಣಾಧ್ಯ ಕ್ಷಸ್ಕೆ ಪಾರ್ಥಿವ ।
ಯತಸ್ತತೋಯಂ ಮಹತೀ ತಿಥೀನಾಂ ಪರಮಾ ತಿಥಿಃ Ha
ಏತಸ್ಕಾಂ ಯಸ್ತಿಲಾನ್ ಭುಕ್ತ್ವಾ ಭಕ್ತ್ಯಾ ಗೆಣಪತಿಂನೃಸ |
ಆರಾಧಯತಿ ತಸ್ಯಾಶು ತುಷ್ಕತೇ ನಾತ್ರ ಸಂಶಯಃ 1೩೭
೩೩. ವಂದನಂ ಗಜವಕ್ತ್ರಂಗೆ ವಂದನಂ ಗಣನಾಯಕ. ಬಿನಕಂಗೆ ನವ
ಸ್ಟಾರೆಂ ವಂದನಂ ಚಂಡವಿಕ್ರಮ.
೩೪. ನಮಸ್ಕಾರಂ ವಿಫ್ಲೆಕಾರಿ, ವಂದನಂ ಸರ್ಪಮೇಖಲ. ವಂದನಂ
ರುದ್ರಮುಖಜ, ಲಂಬೋದರಕ್ಕೆ ವಂದನಂ. ಸರ್ವದೇವ ನಮಸ್ಕಾರಂ ಅವಿಫ್ನಂ
ಮಾಳ್ಬುದಾವಗಮ್.
೩೫. ರುದ್ರನಿಂದ ಅಭಿಷಕ್ತನಾಗಿ ದೇವತೆಗಳಿಂದ ಹೀಗೆ ಸ್ತು
ಮಹಾತ್ಮನಾದ ಆ ಗಣಪತಿಯು. ಆಗ ಪಾರ್ವತಿಗೂ ಪುತ್ರತ್ವವನು
ಪಡಿದನು.
೩೬. ದೊರೆಯೇ, ಗಣನಾಥನ ಈ ವಿಚಾರವು ಚ್್ತಿಯದಿ
ನಡೆದುದರಿಂದ ಉತ್ತಮವಾದ ಈ ಚೌತಿಯು ತಿಥಿಗಳಲ್ಲೆಲ್ಲಾ ಶ್ರೇಷ್ಠವಾದುದು.
೩೭. ಈ ಜೌತಿಯಲ್ಲಿ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ, ಎಳ್ಳನ್ನು
ಮಾತ್ರ ತಿಂದಿರುವವರಿಗೆ ತೃಪ್ತನಾದ ಅವನು ಒಲಿಯುವುದ ರಲ್ಲಿ ಸಂದೇಹವಿಲ್ಲ.
277
ವರಾಹಪುರಾಣಂ
ಯಶ್ಚ್ವೈತತ್ಸಶತಿ ಸ್ತೋತ್ರಂ ಯಶ್ಚೈತಚ್ಛು)ಣುಯಾತ್ಸದಾ |
ನ ತಸ್ಯ ನಿಘ್ನಾ ಜಾಯಂತೇ ನಸಾಪಂ ಸರ್ವಥಾ ನೃ ಪ Il ೩೮ ॥
ಇತಿ ಶ್ರೀವರಾಹಪುರಾಣೇ ಆದಿವೃತ್ತಾಂತೇ ಮೆಹಾತಪೆ ಉಪಾಖ್ಯಾನೇ
ಡು ಸರಸು ತ್ರಿ ರ್ನಾಮ ತ್ರಯೋನಿಂಶೋಧ್ಯಾಯಃ
೩ಲೆ. ಯಾರು. ಸದಾ ಈ ಸ್ತೊ ತ್ರವನ್ನು ಹೇಳುವರೋ, ಯಾರು ಕೇಳು
ವರೋ, ಅವರಿಗೆ ನಿಜವಾಗಿಯೂ ಕಾರ್ಯಗಳಲ್ಲಿ ತಡೆಯುಂಬಾಗುವುದಿಲ್ಲ.
ಪಾಸವೂ ಇಲ್ಲ.
ಅಧ್ಯಾಯದ ಸಾರಾಂಶ ಮಹಾತಪನು ಪ್ರಜಾಪಾಲನಿಗೆ ಗಣಪತಿಯ
ವಿಚಾರವನ್ನು ಹೇಳುವನು ಇಂದ್ರಾದಿಜೇವತೆಗೆಳು ಒಂದಾನೊಂದು ಕಾಲದಲ್ಲಿ
ದುಷ್ಟಾರ್ಯೆಗಳಿಗ ವಿಘ್ನವನ್ನುಂಟುಮಾಡಲು ಯಾರನ್ನಾದರೂ ಸೃಷ್ಟಿಸಬೇಕೆಂದು
ಶಿವನನ್ನು ಪ್ರಾರ್ಥಿಸಿದರು. ಆಗ ಆ ದೇವನು ಪಾರ್ವತಿಯ ಮುಖವನ್ನು
ನೋಡುತ್ತಾ, ಚಿಂತಿಸುತ್ತಿರಲು, ಆಕಾಶಕ್ಕೆ ಯಾವ ಮೂರ್ತಿಯೂ ಇಲ್ಲವೆಂಬ
ಯೋಚನೆಯು ಹೊಳೆಯಲು ನಕ್ಕನು ಆ ನಗುವಿನಿಂದ ಅತಿಶಯ ಸೌಂದರ್ಯ
ವುಳ್ಳ ಕುಮಾರನೊಬ್ಬ ನುದಿಸಿದನು. ಪಾರ್ವತೀದೇವಿಯೂ ಎವೆಯಿಕ್ಕದೆ ಅವನನ್ನು
ನೋಡುತ್ತಿದ್ದಳು. ರುದ್ರನು ಆ ಕುಮಾರನ ರೂಪವು ಮೋಹಕವಾಗಿರುವುದೇ
ಕಾರಣವೆಂದು ಉಗ್ರಕೋಪದಿಂದ ಕುಮಾರನನ್ನು ಗಜಮುಖನೂ ಲಂಬೋ
ದರನೂ, ಸರ್ಷಯಜ್ಞೋಪವೀತನೂ ಆಗುವಂತೆ ಶಪಿಸಿ ಇನ್ನೂ ಕೋಪದಿಂದ
ಮಯ್ಯನ್ನೊದರಿದನು. ಆತನ ರೋಮಗಳಿಂದ ಬಿದ್ದ ನೀರಿನಿಂದ ವಿನಿಧಾಯುಧ
ಧಾರಿಗಳಾದ ಅಸೆಂಖ್ಯಾತ ಗಜಮುಖರುದಿಸಿದರು. ಆ ಅದ್ಭುತವನ್ನು ನೋಡಿ
ಶಿವನು ಚಿಂತಿಸುತ್ತಿರಲು ಬ್ರಹ್ಮನು ಅಲ್ಲಿಗೆ ಬಂದು"*ದೇವಾ, ನಿನ್ನ ನಗುವಿನಿಂದ
ಮೊದಲು ಉದಿಸಿದವನೇ "ಸರದ ಷಿಗಳೆ ಕಾರ್ಯಕ್ಕೆ ವಿಫ್ನೆ ಕರನಾಗಿರುವನು.
ಉಳಿದವರು ಅವನಿಗೆ ಸಗ ಕುಮಾ ಬೇಕಾದ ವರಗಳನ್ನು
ಕೊಡು.” ಎಂದು ಹೇಳಿದನು. ಈಶ್ವರನು ವಿನಾಯಕನಿಗೆ ಯಜ್ಞಾದಿ ಸಕಲ
ಕಾರ್ಯಗಳಲ್ಲೂ ಅಗ್ರ ಪೂಜೆಯೇ ಮೊದಲಾದ ಹಲವು ವರಗಳನ್ನು ಕೊಟ್ಟು,
ಸುವರ್ಣಕಲಶಗಳಿಂದ ಅಭಿಸೇಕಮಾಡಿದನು. ಅಭಿಷೇಕವಾಗುತ್ತಿ ಕು A
ತೆಗಳೆಲ್ಲರೂ ಸ್ತೋತ್ರಗಳಿಂದ ಸ್ತುತಿಸಿದರು. ಇದೆಲ್ಲವೂ ಚೌತಿಯದಿನ ನಡೆದಂದ
ರಿಂದ ಗಣಪತಿಗೆ ಅದು ಪ್ರಿಯವಾದ ತಿಥಿ ರನೀಶ ಜನ್ಮದ ಈ ಕಥೆಯು ಇತರ
ಪುರಾಣಕಥೆಗಳಿಗೆ ಭಿನ್ನವಾಗಿದೆ. ) ಇಲ್ಲಿಗೆ ೩ ಶ್ರೀವರಾಹಪುರಾಣದ್ಲಿ ಇಪ್ಸತ್ತಮೂರ
ನೆಯ ಅಧ್ಯಾಯ
278
॥ ಶ್ರೀಃ ॥
೨ೀ-
ಚತುರ್ವಿಂಶೋಧ್ಯಾಯಃ
ಅಥ ಸರ್ಪೋಕ್ಪತ್ತಿಃ
QS
[SS]
॥ ಧರಣ್ಯುವಾಚ |
ಕೆಥೆಂತೇ ಗಾತ್ರಸಂಸ್ಪರ್ಶಾನ್ಮೂರ್ತಿಮುಂತೋ ಮಹಾಬಲಾಃ |
ನಾಗಾ ಬಭೂವುರ್ದೇವಸ್ಯ ಕಾರಣಂತೇ ಮಹೀಧರ HOH
॥ ಶ್ರೀ ವರಾಹ ಉವಾಚ ॥
ಶ್ರುತ್ವಾ ಗಣಪತೇರ್ಜನ್ಮ ಪ್ರಜಾಪಾಲೋ ನರಾಧಿಪಃ ।
ಉವಾಚ ಶ್ಲೆಕ್ಲಯಾ ವಾಚಾ ತೆಂ ಮುನಿಂ ಶಂಸಿತವ್ರತಂ 1೨
೧. ಭೂದೇವಿ-_-ಭೂಧರನೇ, ಪರಬ್ರಹ್ಮನಾದ ನಿನ್ನ ಆ ಧಾತುಗಳು
ಹೇಗೆ ದೇವನ ದೇಹೆಸಂಬಂಧದಿಂದ ರೂಪಗಳನ್ನು ಪಡೆದು ಮಹಾಬಲವುಳ್ಳೆ
ನಾಗಗಳಾದುವು?
೨. ಶ್ರೀವರಾಹ--ಗಣಪತಿಯ ಜನ್ಮವಿಚಾರವನ್ನು ಕೇಳಿ, ಪ್ರಜಾಪಾಲ
ರಾಜನು ಶ್ಲಾಘ್ಯೆವುತಿಯಾದ ಮಹಾತಪಮಂನಿಯನ್ನು ಕುರಿತು ಮೃದುನುಡಿ
ಗಳಿಂದ ಕೇಳಿದನು.
219
ವರಾಹಪುರಾಣಂ
॥ ಪ್ರಜಾಪಾಲ ಉವಾಚ ॥
ಭಗವಂಸ್ತಾರ್ಕ್ಯನಿಷಯಾಃ ಕಥೆಂ ಮೂರ್ತಿಮುಪಾಗೆತಾಃ |
ನಾಗಾ ಬಭೂವುಃ ಕುಟಿಲಾ ಏತದಾಖ್ಯಾತುಮರ್ಹಸಿ ॥೩॥
| ಮೆಹಾತಪಾ ಉನಾಚ ||
ಸೃಜತಾ ಬ್ರಹ್ಮಣಾ ಸೃ ಬ್ಬಂ ಮರೀಚೇಃ ಸೂತಿಕಾರಣಂ |
೪
ಪ್ರಥಮಂ ಮನಸಾ ಧ್ಯಾತಸ್ತಸ್ಯೆ ಪುತ್ರಸ್ತು ಕಶ್ಯಪಃ ॥೪॥
ತಸ್ಯ ದಾಕ್ಸಾಯಣೀ ಭಾರ್ಯಾ ಕೆದ್ರೂರ್ನಾಮಶುಚಿಸ್ಮಿತಾ 1೫॥
ಮಾರೀಚೋ ಜನಯಾಮಾಸ ತಸ್ಯಾಂ ಪ್ರತ್ರಾನ್ಮಹಾಬಲಾನ್ |
ಅನಂತಂ ನಾಸುಕಂ ಚೈವ ಕೆಂಬಲಂ ಚೆ ಮಹಾಬಲಂ |
ಕಾರ್ಶೋಟಿಕಂ ಚ ರಾಜೇಂದ್ರ ಪದ್ಮಂಚಾನ್ಯಂ ಸರೀಸೃಪಂ ॥ ೬
ಮಹಾಪದ್ಮಂ ತಥಾ ಶಂಖಂ ಕುಲಿಕೆಂ ಪಾಪರಾಜಿಲಂ |
ಏತೇ ಕಶ್ಯಸದಾಯಾದಾಃ ಪ್ರಧಾನಾಃ ಪರಿಕೀರ್ತಿತಾಃ We |
೩. ಪ್ರಜಾಪಾಲ-- ಪೂಜ್ಯನೇ ನಾಗಲೋಕದವರು ಹೇಗೆ ದೇಹೆವನ್ನು
ಪಡೆದು ವಕ್ರಗಳಾದ ಹಾವುಗಳಾದರು? ಎಂಬುದನ್ನು ಹೇಳಬೇಕು.
೪. ಮಹಾತಸಮುನಿ- ಸೃ ಸ್ಟಿಯನ್ನು ಮಾಡುವುದಕ್ಕೆ ಇಚ್ಛಿಸಿದ
ಬ್ರಹ್ಮನು ಮೊದಲು ಮರೀಚಿಯನ್ನು ಮಾನಸಪುತ್ರನನ್ನಾಗಿ ಸಡೆದನು.
ಮರೀಚಿಗೆ ಕಶ್ಯಪನೆಂಬ ಪುತ್ರನುದಿಸಿದನು.
೫. ಕಶ್ಯಪನಿಗೆ ದಕ್ಷಪುತ್ರಿಯೂ, ಮಂದಹಾಸೆಯೂ ಆದ ಕದ್ರುವೆಂಬು
ವಳು ಪತ್ನಿಯಾದ ಳು.
೬-೭, ಕಶ್ಯಪನು ಆ ಕದ್ರುವಿನಲ್ಲಿ ಅನಂತ, ವಾಸುಕಿ, ಕಂಬಲ, ಕಾರ್ಕೊೋ
ಟಕ್ಕ ಸದ್ಮ, ಮಹಾಪದ್ಮ, ಶಂಖ, ಕುಲಿಕ ಎಂಬ ಮಹಾಬಲಶಾಲಿಗಳಾದ ನಾಗ
ರನ್ನು ಪುತ್ರರನ್ನಾಗಿ ಪಡೆದನು. ಈಕಶ್ಯಸಪುತ್ರರು ನಾಗರಲ್ಲಿ ಪ್ರಮುಖರೆಸಿಸಿ
ಕೊಂಡರು.
280
ಇಪ್ಪತ್ತ ನಾಲ್ಕನೆಯ ಅಧ್ಯಾಯ
ಏತೇಷಾಂ ತು ಪ್ರಸೂತ್ಯಾ ತು ಇದಮಾಪೂರಿತಂ ಜಗತ್ lsu
ಕುಟಿಲಾ ಹೀನಕರ್ಮಾಣಃ ತೀಶ್ಷಾಸ್ಯೋತ್ಸವಿಷೋಲ್ಬಣಾಃ |
ದೃಷ್ಟ್ವಾ ಸಂದಶ್ಯ ಮನುಜಾನ್ ಭಸ್ಮ ಕುರ್ಯುಃ ಕ್ಷಣಾತ್ ಧ್ರುವಂ ॥
ಶಬ್ದಗಾಮಿತಾ ಯಥಾ ಸ್ಪರ್ಶೊೋ ಮನುಷ್ಯಾಣಾಂ ನರಾಧಿಪ ॥೯!
ಅಹನ್ಯಹನಿ ಜಾಯೇತ ಕ್ಷಯಃ ಪರಮದಾರುಣಃ ೧೦॥
ಆತ್ಮನಸ್ತು ಕ್ಷಯಂ ದೃಷ್ಟ್ವಾ ಪ್ರಜಾಃ ಸರ್ವಾಃ ಸಮಂತತಃ ।
ಜಗ್ಮುಃ ಶರಣ್ಯಂ ಶರಣಂ ಪರಂತು ಪರಮೇಶ್ವರಂ ೧೧ ॥
ಇಮಮೇವಾರ್ಥವಮಂದ್ದಿ ಶ್ಯ ಪ್ರಜಾಃ ಸರ್ವಾ ಮಹೀಪತೇ |
ಊಚುಃ ಕಮಲಜಂದೇವಂ ಪುರಾಣಂ ಬ್ರಹ್ಮೆಸಂಜ್ಞಿತೆಂ ೫ ೧೨ ॥
೮. ಈ ನಾಗರ ಸಂತಾನದಿಂದಲಾದರೋ ಈ ಜಗತ್ತೆಲ್ಲವೂ ತುಂಬಿ
ಹೋಯಿತು.
೯. ದೊರೆಯೇ, ಕುಟಲಗಳೂ, ಹೀನಕರ್ಮಿಗಳೂ, ಕ್ರೂರವಾದ ಬಾಯ
ವಿಷದಿಂದ ಭಯಂಕರಗಳೂ ಆದ ಅವು, ಮನುಷ್ಯರನ್ನು ನೋಡಿ ಕ್ಷಣಮಾತ್ರದಲ್ಲಿ
ಕಚ್ಚಿ, ನಿಜವಾಗಿಯೂ ಮನುಷ್ಯರ ಸ್ಪರ್ಶವು ಗಂಟಿಯೇ ಮೊದಲಾದುವುಗಳ ಧ್ವನಿ
ಯನ್ನು ಹಾಳುಮಾಡುವಂತೆ ಹಾಳುಮಾಡಿ ಬೂದಿಗೊಳಿಸುತ್ತಿದ್ದವು.
೧೦. ದಿನದಿನವೂ ಅತಿಭಯಂಕರವಾದ ನಾಶವಾಗುತ್ತಿದ್ದಿತು.
೧೧-೧೨, ತಮ್ಮ ನಾಶವನ್ನು ನೋಡಿ ಪ್ರಜೆಗಳೆಲ್ಲರೂ ಎಲ್ಲಾ ಕಡೆಯಿಂದ
ಲೂ ಹೊರಟು, ಈ ತೊಂದರೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೇ ರಕ್ಷಕನ್ಕೂ
ಪರಮೇಶ್ವರನೂ, ಕಮಲಸಂಭವನೂ ಆದ ಬ್ರಹ್ಮನ ಹತ್ತಿರ ಹೋಗಿ ಅವನನ್ನು
ಮರೆಹೊಕ್ಕು ಹೇಳಿಕೊಂಡರು,
೩೩ 281
ವರಾಹಪುರಾಣಂ
ತ್ರಾಹಿ ನಸ್ತೀಶ್ಸದಂಷ್ಟ್ರೇಭ್ಯೋ ಭುಜಂಗೇಭ್ಯೋ ಮಹಾಬಲ!
ಆಹನ್ಯಹನಿ ಯೇ ದೇವ ಪಶ್ಯೇಯುರುರಗಾ ದೃಶಾ ॥
ಮನುಸ್ಯಂ ಮೃಗೆಯೊಥಂ ವಾ ತತ್ಸರ್ವಂ ಭಸ್ಮಸಾದ್ಭವೇತ್ 8 ೧೩೫
ತ್ವಯಾ ಸೃಷ್ಟಿಃ ಕೃತಾ ದೇವ ಲೀಯತೇ ಸಾ ಭುಜಂಗಮೈಃ |
ಏತದ್ ಜ್ಞಾತ್ವಾ ತು ದುರ್ವತ್ತಂ ತೆತ್ಕುರುಸ್ವ ಮಹಾಮತೇ ॥ ov
॥ ಬ್ರಹ್ಮೋವಾಚ ॥
ಅಹಂ ರಕ್ಸಾಂ ನಿಧಾಸ್ಯಾಮಿ ಭೆವತೀನಾಂ ನೆ ಸಂಶೆಯೆಃ |
ವ್ರಜಧ್ಯಂ ಸ್ಕಾನಿ ಧಿಷ್ಣ್ಯಾನಿ ಪ್ರಜಾಪಾಲಾಃ ಸೆಸಾಧ್ವಸಾಃ ॥ ೧೫ ॥
ಏನಮುಕ್ತಾಸ್ತು ಜಗ್ಮೆಸ್ತೆ ಬ್ರಹ್ಮಣಾವ್ಯಕ್ತೆಮೂರ್ತಿನಾ |
ಆಗತಾಸು ಪ್ರಜಾಸ್ಟಾದ್ಯಸ್ತಾನಾಹೂಯೆ ಭುಜಂಗೆಮಾನ್ !
ಶಶಾಪ ಪರಮತ್ರುಜ್ಳೋ ವಾಸುಕಿಪ್ರಮುಖಾಂಸ್ತೈಥಾ ox I
೯೩-೧೪. “ಮಹಾಬಲನಾದ ದೇವನೇ, ಹರಿತವಾದ ಹೆಲ್ಲುಗಳುಳ್ಳ
ಸರ್ಪಗಳಿಂದ ನಮ್ಮನ್ನು ಳಿಸು. ದಿನದಿನವೂ ಆ ಉರಗಗಳು ನೋಡಿದ ಮೃಗ
ಗಳಾಗಲ್ಕಿ ಮನುಷ್ಯರಾಗಲಿ, ಸುಟ್ಟು ಬೂದಿಯಾಗುವರು. ದೇವ, ನೀನು
ಮಾಡಿದ ಸೃಷ್ಟಿಯು ಸರ್ಪಗಳಿಂದೆ ನಾಶವಾಗುತ್ತದೆ. ಈ ದುರ್ವುತ್ತಿಯೆನ್ನ ರಿತು
ಮಾಡಬೇಕಾದುದನ್ನು ಮಾಡಿ ನಮ್ಮನ್ನು ರಕ್ಷಿಸು.”
೧೫, ಬ್ರಹ್ಮೆ-“ಭೀತರಾದ ಪ್ರಜೆಗಳೇ, ಪ್ರಜಾಪಾಲಕರ ನಾನು
ನಿಜವಾಗಿ ನಿಮಗೆ ರಕ್ಷಣೆಯನ್ನು ಮಾಡುತ್ತೇನೆ. ನಿಮ್ಮನಿಮ್ಮ ಸ್ಥಾ ನಕ್ಕೆ
ಹೋಗಿರಿ.”
೧೬. ಪ್ರತ್ಯಕ್ಷನಾಗಿ ಬ್ರಹ್ಮನಿಂದ ಹೀಗೆ ಹೇಳಿಸಿಕೊಂಡ ಪ್ರಜೆಗಳು ತಮ್ಮೆ
ಡೆಗೆ ಹೊರಟು ಹೋದರು ಪ್ರಜೆಗಳು ಬಂದು ಬಿಡಲಾಗಿ ಬ್ರಹ್ಮನು ವಾಸುಕಿಯೇ
ಮೊದಲಾದೆ ಆ ನಾಗರನ್ನು ಬರಮಾಡಿ ಅತಿಯಾಗಿ ಕೋಪಗೊಂಡು ಶಪಿಸಿದೆನು.
282
ಇಪ್ಪತ್ತ ನಾಲ್ಕನೆಯ ಅಧ್ಯಯ
॥ ಬ್ರಹ್ಮೋವಾಡ ॥
ಯತೋ ಮತ್ರ ಭವಾನ್ಸಿ ತಂ ಕ್ಷಯಂ ನೆಯತೆ ಮಾನುಷಾನ್ |
ಭವಾಂತರೇ ಅಥಾನ್ಯಸ್ಮಿನ್ಮಾತುಃ ಶಾಪಾಶ್ಸಿದಾರುಣಾತ್ )
ಭವಿತಾತಿಕ್ಷಯೋ ಘಹೋರೋ ನೂನಂ ಸ್ವಾಯಂ ಭುನೇಂತರೇ ॥ ೧೭॥
ಏವಮುಕ್ತಾಸ್ತು ನೇಪಂತೋ ಬ್ರಹ್ಮಣೋ ಭುಜಗೋತ್ತಮಾಃ |
ನಿಪತ್ಯ ಷಾದಯೋಸ್ತಸ್ಕ ಇದಮೂಚುರ್ವಚಸ್ತದಾ ॥ as ||
॥ ನಾಗಾ ಊಚುಃ ॥
ಭಗೆವನ್ಮೂಟಲಾ ಜಾತಿರಸ್ಮಾಕಂ ಭವತಾ ಕೃತಾ!
ನಿಷೋಲ್ಪಣತ್ವಂ ಕ್ರೊರತ್ವಂ ದೃಕ್ ಶಸ್ತ್ರತ್ವಂಚ ನೋವ್ಯಯಂ |
ಸಂಪಾದಿತೆಂ ತ್ವಯಾ ದೇವ ಇದಾನೀಂ ಶಮಯಾಚ್ಯುತ Hl oF |
॥ ಬ್ರಹ್ಮೋವಾಚ ॥
ಯದಿ ನಾಮ ಮಯಾ ಸೃಷ್ಟಾ ಭವಂತಃ ಕುಟಲಾಶಯಾಃ |
ತತಃ 80 ಮನುಜಾನ್ನಿತ್ಯಂ ಭಕ್ಷಯಥ್ವಂ ಗತವ್ಯಥಾಃ ॥ ೨೦॥
೧೭. ಬ್ರಹ್ಮ--ನೀವು ನನ್ನಿಂದುದಿಸಿದ ಮನುಷ್ಯರನ್ನು ನಿತ್ಯವೂ ನಾಶ
ಮಾಡುವುದರಿಂದ ಬೇರೆ ಸ್ವಾಯಂಭುವ ಮನ್ವಂತರದಲ್ಲಿ ಕ್ರೂರವಾದ ತಾಯಿಯ
ಶಾಪದಿಂದ ನಿಮಗೆ ನಿಶ್ಚಯವಾಗಿಯೂ ಅತಿ ಘೋರವಾದ ನಾಶವಾಗುವುದು.''
೧೮. ಬ್ರಹ್ಮನಿಂದ ಹೀಗೆನಿಸಿಕೊಂಡ ನಾಗೋತ್ತಮರು ನಡುಗುತ್ತಾ
ಅವನ ಕಾಲಿಗೆ ಬಿದ್ದು ಈ ಮುಂದಿನ ಮಾತನ್ನಾ ಡಿದರು.
೧೯. ನಾಗರು-""ಭಗವಂತನೇ, ಕುಟಲಜಾತಿಯನ್ನು ನಮಗೆ ಮಾಡಿ
ದವನು ನೀನೇ. ವಿಷವೇಗವನ್ನೂ, ಕ್ರೂರೆತೆಯನ್ನೂ, ದೃಷ್ಟಿ ಶಸ್ತ್ರತೆಯೆನ್ನೂ ನಮ
ಗೆ ಸ್ಥಿರವಾಗಿ ಉಂಟುಮಾಡಿರುವವನು ನೀನೇ. ಅಚ್ಯುತನಾದ ದೇವನೇ, ಈಗ
ಶಾಂತಿಗೊಳಿಸು.
೨೦. ಬ್ರಹ್ಮೆ--ಕುಟಲಾಶಯರಾದ ನಿಮ್ಮನ್ನು ನಾನೇ ಸೃಷ್ಟಿಸಿದಮಾತ್ರ
ಕ್ಕೇ ನೀವು ವ್ಯಥೆಯಿಲ್ಲದೆ ನಿತ್ಯವೂ ಮನಂಷ್ಯರನ್ನು ತಿನ್ನುತ್ತೀರೋ?
283
ವರಾಹೆಪ್ರೆರಾಣಂ
| ನಾಗಾ ಊಚುಃ ॥
ಮರ್ಯಾದಾಂ ಕುರು ದೇವೇಶ ಸ್ಥಾ ನಂ ಚೈವ ಪೃಥಕ್ ಪೃಥಕ್ u ೨೧॥
ನಾಗಾನಾಂ ವಚೆನಂ ಶ್ರುತ್ವಾ ದೇವೋ ವಚನಮಬ್ರವೀತ್ |
ಆಯಂ ಕರೋಮಿ ವೋ ನಾಗಾಃ ಸಮಯಂ ಮನುಜೈಃ ಸಹ |
ತೆದೇಕಮನೆಸಃ ಸರ್ವೇ ಶೈಣಧ್ವಂ ಮಮೆ ಶಾಸನಂ ॥ ೨೨ ॥
ಪಾತಾಲಂ ಪಿತಲಂ ಚೈವ ಸುತಲಾಖ್ಯಂ ತೃತೀಯಕೆಂ ।
ದತ್ತಂ ವೈ ವಸ್ತುಕಾಮಾನಾಂ ಗೃಹಂ ತತ್ರ ಗಮಿಷ್ಯಥ ॥ ೨೩ ೪
ತತ್ರ ಭೋಗಾನ್ಬೆಹುನಿಧಾನ್ಭುಂಜಾನಾ ಮಮ ಶಾಸನಾತ್ |
ತಿಷ್ಠಧ್ಯಂ ಸಪ್ತಮಂ ಯಾವದ್ರಾತ್ರ್ಯಂತಂ ಮೇ ಪುನಃ ಪುನಃ ll ೨೪ ॥
ತತೋ ವೈವಸ್ವತಸ್ಕಾದೌ ಕಾಶ್ಯಸೇಯಾ ಭನಿಷ್ಯಥ |
ದಾಯಾದಾಃ ಸರ್ವದೇವಾನಾಂ ಸುಪರ್ಣಸ್ಯ ಚ ಧೀಮತಃ || ೨೫ |
ತದಾ ಪ್ರಸೂತಿರ್ವಃ ಸರ್ವಾ ಭೋಸ್ಟ್ಯತೇ ಚಿತ್ರಭಾನುನಾ ॥ ೨೬ ॥
SSS
೨೧. ನಾಗರು-ದೇಷೇಶ್ಯ ನಮಗೆ ನಿಯಮವನ್ನೂ ಬೇಕಿ ಬೇರೆಯಾಗಿ
ವಾಸಸ್ಥಾ ನವನ್ನೂ ಮಾಡು.
೨೨. ನಾಗರ ಈ ಮಾತನ್ನು ಕೇಳಿ ಬ್ರಹ್ಮೆನು(ದೇವನು) ಹೀಗೆ ಹೇಳಿ
ದನು. “ನಾಗರೇ, ನಿಮಗೆ ಮನುಷ್ಯರ ಸಂಗಡ ನಿಯಮವನ್ನು ನಾನು ಮಾಡು
ತ್ತೇನೆ. ನನ್ನ ಅಪ್ಪಣೆಯನ್ನು ಎಲ್ಲರೂ ಗಮನಿಸಿ ಕೇಳಿರಿ,
೨೩. ವಾಸಮೊಡಲಿಚ್ಛಿಸುವ ನಿಮಗೆ ಪಾತಾಲ್ಕ ವಿತಲ್ಲ ಸುತಲ ಎಂಬ
ಮೂರು ಸ್ಥಾನಗಳನ್ನು ಕೊಟ್ಟಿದೆ. ಅಲ್ಲಿ ಹೋಗಿರಿ.
೨೪. ನನ್ನ ನಿಯಮದಿಂದ ಅಲ್ಲಿ ಬಹುವಿಧಭೋಗಗಳನ್ನು ಅನುಭವಿ
ಸುತ್ತಾ ನನ್ನ ಏಳನೆಯ ರಾತ್ರಿಯು ಕಳೆಯುವವರಿಗೆ ಇರಿ.
೨೫. ಬಳಿಕ ವೈವಸ್ವ ತಮನ್ವಾದಿಯಲ್ಲಿ ಕಶ್ಯಪನ ಪುತ್ರರಾಗಿ ದೇವತೆ
ಗಳೆಲ್ಲರಿಗ್ಳ್ಕೂ ಬುದ್ಧಿವಂತನಾದ ಗರುಡನಿಗ್ರ್ಯೂ ದಾಯಾದರಾಗುವಿರಿ.
೨೬. ಅಗ ನಿಮ್ಮ ಸಂತತಿಯನ್ನು ಗರುಡನು ತಿಂದುಬಿಡುವನು.
284
ಇಷ್ಟ್ ಕೆ
ಇಸ್ಪತ್ತಸಾಲ್ಯನೆಯ ಅಧ್ಯಾಯ
ಭವತಾಂ ನೈವ ದೋಹೋಯಿುಂ ಭವಿಷ್ಯತಿ ನ ಸಂಶಯಃ | ೨೭
ಯೇನೈ ಕ್ರೊಕಾ ಭೋಗಿನೋ ದುರ್ನಿನೀತಾಸ್ತೇಷಾಮಂತೋ ಭೆನಿತಾ
ನಾನ್ಯಥೈತತ್ |
ಕಾಲಪ್ರಾಪ್ರೆಂ ಭಕ್ಷಯಥ್ವಂ ದಶಧ್ವಂ ತಥಾಪಕಾರೇ ಚ ಕೈತೇ
ಮನುಷ್ಯಾನ್ ॥ ೨೮ ॥
ಮಂತ್ರೌಷಧೈರ್ಗಾರುಡಮಂಡಲೈಶ್ಚೆ ಬದೈರ್ದ್ಯಷ್ಟೈರ್ಮಾನವಾ
ಯೇ ಚರೆಂತಿ।
ತೇಷಾಂ ಭೀತೈರ್ವರ್ತಿತವ್ಯಂ ನಚಾನ್ಯಚ್ಚಿಂತ್ಯಂ ಕಾರ್ಯಂಚಾನ್ಯಥಾವೋ
ವಿನಾಶೆಃ ॥ ೨೯ ॥
ಇತೀರಿತಾ ಬ್ರಹ್ಮಣಾತೇ ಭುಜಂಗಾ ಜಗ್ಮುಃ ಸ್ಥಾನಂ ಸ್ಮಾತೆಲಾಖ್ಯಂ
ಹಿ ಸರ್ನೇೇ ಷಂಗ
ಏವಂ ಶಾಪಂ ಶೇತು ಲಬ್ಧಾ ಪ್ರಸಾದಂ ಚೆ ಚೆತುರ್ಮುಖಾತ್ |
ತಸ್ಸು ಃ ಪಾತಾಲನಿಲಯೆಂ ಮುದಿತೇನಾಂತೆರಾತ್ಮನಾ Il an Il
೨೭. ಆದರೆ ನಿಮಗೆಲ್ಲರಿಗೂ ಈ ದೋಷವು ತಟ್ಟುವುದಿಲ್ಲವೆಂಬುವರಲ್ಲಿ
ಸಂದೇಹವಿಲ್ಲ.
೨೮. ಕ್ರೊರಿಗಳೂ, ದುರ್ವಿನೀತರೂ ಆದ ಭೋಗಿಗಳಿಗೆ ನಾಶವೊದಗದೆ
ಇರುವುದಿಲ್ಲ. ನೀವು, ಮರಣಕಾಲವು ಸಮೀಪಿಸಿರುವ ಮತ್ತು ಅಪಕಾರಮಾಡುವ
ಮನುಷ್ಯರನ್ನು ಕಚ್ಚಿ ತಿನ್ನಿ.
೨೯. ನಿಮ್ಮಿಂದ ಕಚ್ಚಿಸಿಕೊಂಡವರಿಗೆ ಧಮಂತ್ರೌಷಗಳಿಂದಲೂ, ಗಾರುಡ
ಮಂಡಲಬಂಧನಗಳಿಂದಲೂ, ಚಿಕಿತ್ಸೆಮಾಡುವವರೆ ವಿಷಯದಲ್ಲಿ ನೀವು ಹೆದರಿ
ನಡೆಯಬೇಕು. ಬೇಕೆ ಯೋಚಿಸಬಾರದು. ಹಾಗಿಲ್ಲದಿದ್ದರೆ ನಿಮಗೆ ವಿನಾಶ
ಪೊದಗುವುದು.”
೩೦. ಬ್ರಹ್ಮೆನಿಂದೆ ಹೀಗೆ ಹೇಳಿಸಿಕೊಂಡ ಆ ನಾಗಗಳೆಲ್ಲವೂ ಪಾತಾಳ
ವೆಂಬ ಹೆಸರಿನ ಪ್ರದೇಶಕ್ಕೆ ಹೊರಟುಹೋದುವು.
೩೧. ಹೀಗೆ ಬ್ರಹ್ಮನಿಂದ ಶಾಪವನ್ನೂ ಅನುಗ್ರಹೆ(ವರೆ)ವನ್ನೂ ಪಡೆದು
ಅವು ಸಂತೋಷಗೊಂಡ ಮನಸ್ಸುಳ್ಳುವುಗಳಾಗಿ ಪಾತಾಳದಲ್ಲಿ ನೆಲಸಿದವು.
283
ವರಾಹೆಫ್ರುರಾಣಂ
ಏತತ್ಸರ್ವಂ ಚ ಪಂಚಮ್ಮಾಂ ತೇಷಾಂ ಜಾತಂ ಮಹಾತ್ಮನಾಂ |
ಅತಃ ಪ್ರಿಯಾ ತಿಥಿರ್ಧನ್ಯಾ ಸರ್ವಪಾಪಹರಾ ಶುಭಾ ॥ ೩೨ ||
ಏತಸ್ಯಾಂ ಸಂಯತೋ ಯಸ್ತು ಅನ್ಲುಂತು ಪರಿವರ್ಜಯೇತ್ |
ಶೀರೇಣ ಸ್ನಾಸಯೇನ್ನಾಗಾಂಸ್ತ್ರಸ್ಕ ಯಾಸ್ಯಂತಿ ಮಿತ್ರತಾಂ ॥ ೩೩
ಇತಿ ಶ್ರೀ ವರಾಹಪುರಾಣೇ ಆದಿಕೃತವೃತ್ತಾಂತೇ ಮಹಾತೆಪ ಉಪಾಖ್ಯಾನೇ
ಸರ್ಪೊೋತ್ಸತ್ತಿರ್ನಾಮ ಚತುರ್ವಿಂಶೋಧ್ಯಾಯಃ
೩೨. ಮಹಿಮೆಯುಳ್ಳ ನಾಗಗಳಿಗೆ ಇದೆಲ್ಲವೂ ಸಂಚಮಿಯದಿನ ಆದುದ
ರಿಂದ ಆ ತಿಥಿಯು ಪವಿತ್ರವೂ, ಸರ್ವಪಾಪಹರವೂ, ಪ್ರಿಯವೂ, ಶುಭಕರವೂ
ಆದುದು.
೩೩, ಈ ಪಂಚಮಿಯೆಲ್ಲಿ ಜಿತೇಂದ್ರಿಯನಾಗಿ, ನಾಗಗಳಿಗೆ ಕ್ಷೀರಾಭಿಷೇಕ
ಮಾಡಿ, ಹುಳಿಯನ್ನು ಭುಜಿಸದಿರುವವರಿಗೆ ಅವು ಮೈತ್ರಿಯುಳ್ಳುವಾಗುವುವು.
ಅಧ್ಯಾಯದ ಸಾರಾಂಶೆ:--
ಮಹಾತಪನು ಪ್ರಜಾಪಾಲನಿಗೆ ಸರ್ಪಗಳ ವಿಚಾರವನ್ನು ತಿಳಿಸುವನು.
"ಕಶ್ಯವನಿಗೆ ಕದ್ರುವೆಂಬ ಸತ್ಲಿಯುಲ್ಲಿ ಅನೆಂತವಾಸುಕ್ಯಾದಿ ನಾಗರುದಿಸಿದರು.
ನಾಗರ ಸಂತಾನದಿಂದ ಜಗತ್ತೆಲ್ಲವೂ ತುಂಬಿಹೋಯಿತು. ಪ್ರಜೆಗಳು ಅವು
ಗಳಿಂದ ಉಳಿಯುವಂತಿರಲಿಲ್ಲ. ಬ್ರಹ್ಮನಲ್ಲಿ ಮೊರೆಯಿಟ್ಟರು. ಬ್ರಹ್ಮನು ನಾಗರಿಗೆ
ಶಾಸವನ್ನು ಕೊಟ್ಟನು. ನಾಗೋತ್ತಮರು "ನೀನೇ ನಮಗೆ ವಿಷವನ್ನು ಸೃಷ್ಟಿಸಿ -
ನಮ್ಮನ್ನು ಶಪಿಸಬಹುದೆ? ಶಾಪವನ್ನು ಶಾಂತಿಗೊಳಿಸಿ ನಮಗೆ ಬೇರೆ
ನಿವಾಸವನ್ನೂ, ನಿಯಮೆಗಳನ್ನೂ ಏರ್ಪಡಿಸು' ಎಂದು ಬ್ರಹ್ಮನಲ್ಲಿ ಕೇಳಿದರು.
ಬ್ರಹ್ಮನು ಪಾತಾಳ, ವಿತೆಲ ಸುತಲ ಎಂಬ ಲೋಕಗಳನ್ನು ನಾಗರಿಗೆ
ವಾಸಸ್ಥಾನವಾಗಿ ಕೊಟ್ಟು, ವೈವಸ್ವತಮನ್ವಂತರದಲ್ಲಿ ದಂರ್ವಿನೀತರಾದ ನಿಮ
ವಂಶದನರಿಗೆ ಗರುಡನಿಂದ ನಾಶವುಂಟಾಗುವುದು. ಎಂಬುದೇ ಮೊದಲಾದ ಕೆಲವು
ಮಾತುಗಳನ್ನೂ ಹೇಳಿ ಸಂತೈಸಿದನು. ಇದೆಲ್ಲವೂ ಪಂಚವಿಂಯದಿನ ನಡೆದುದ
ರಿಂದ ನಾಗರಿಗೆ ಸಂಚಮಿಯು ಪ್ರಿಯವಾದ ತಿಥಿಯಾಗಿದೆ” ಎಂದು ಹೇಳುವಲ್ಲಿಗೆ
ಶ್ರೀ ವರಾಹಪುರಾಣದಲ್ಲಿ ಇಪ್ಪತ್ತನಾಲ್ಕನೆಯ ಅಧ್ಯಾಯ
ಠಾ
286
॥ ಶ್ರೀಃ ॥
೨.
ಪಂಚನಿಂಶೋಧ್ಯಾಯಃ
ಅಥ ಕಾರ್ತಿಕೇಯೋತ್ಪತ್ತಿಃ
ಮದು
eo
i ಪ್ರಜಾಷಾಲ ಉವಾಚ ॥
ಅಹಂಕಾರಾತ್ಮಥಂ ಯಜ್ಞೇ ಕಾರ್ತಿಕೇಯೋ ದ್ವಿಜೋತ್ತಮ |
ಏತನ್ಮೇ ಸಂಶಯಂ ಛಿಂದಿ ಸೃಚ್ಛತೋ ವೈ ಮಹಾಮುನೇ lak
| ಮಹಾತಪಾ ಉವಾಚ ॥
ಸರ್ವೇಷಾಮೇವ ತತ್ವ್ವಾನಾಂ ಯಃ ಸರಃ ಪುರುಷಃ ಸ್ಮೃತಃ!
ತೆಸ್ಮಾದೆವ್ಯಕ್ತೆಮುತ್ಸನ್ನಂ ತತ್ವಾದಿ ತ್ರಿನಿಧೆಂತು ತತ್ ॥೨॥
ಪುರುಷಾವ್ಯಕ್ತಯೋರ್ಮಥ್ಯೇ ಮಹತ್ವಂ ಸಮಪದ್ಯತ |
ಸ ಚಾಹೆಂಕಾರ ಇತ್ಯುಕ್ತೋ ಯೋ ಮಹಾನ್ಸಮುದಾಹೃತಃ i a
ಇಪ್ಪತ್ತೈದನೆಯ ಅಧ್ಯಾಯ
ಸಷಣ್ಮುಖೋತ್ಸತ್ತಿ
ಠಾ
೧ ಪ್ರಜಾಪಾಲ-- ದ್ವಿಜೋತ್ತಮಾ, ಮಹಾಮುಸನಿಯೇ, ಅಹಂಕಾರ
(ತತ್ವ)ದಿಂದ ಷಣ್ಮುಖನು ಹೇಗೆ ಜನಿಸಿದನು ? ನನ್ನ ಈ ಸಂದೇಹವನ್ನು
ಹೋಗಲಾಡಿಸು.
೨-೩ ಮಹಾತಸಮುನಿತತ್ವಗಳಲ್ಲೆ ಲ್ಲಾ ಶ್ರೇಷ್ಠನು(ಜ್ಯೇಷ್ಠ ನು)ಪುರುಷ
ನೆನಿಸಿಕೊಳ್ಳು ವನು. ಆ ಪುರುಷನಿಂದ ಅವ್ಯಕ್ತ(ತತ್ವ)ವು ಉದಿಸಿತು. ಪುರುಷಾ
ವ್ಯಕ್ತಗಳ ಸಾಮರಸ್ಯವುಂಟಾಗಲು, ಮೂರು ಬಗೆಯಾದ ಮಹತ್ವವುದಿಸಿತು. ಆ
ಮಹ್ತ್ತತ್ವವೆಂಬುದೇ(ಮೂರ ಬಗೆಯ)ಅಹಂಕಾರವೆಫಿಸಿಕೊಂಡಿತು.
287
ವರಾಹೆಪುರಾಣಂ
ಪುರುಷೋ ವಿಷ್ಣುರಿತ್ಯುಕ್ತಃ ಶಿನೋ ವಾ ನಾಮತಃ ಸ್ಮೃತಃ |
ಅವ್ಯಕ್ತಂ ತು ಉಮಾ ದೇವೀ ಶ್ರೀರ್ವಾ ಪದ್ಮೆನಿಭೇಕ್ಷಣಾ ॥೪॥
ತತ್ಸಂಯೋಗಾದಹಂಕಾರಃ ಸಚ ಸೇನಾಪತಿರ್ಗುಹಃ ।
ಸೆ ಇ
ತಸ್ಕೋತ್ಸತ್ತಿಂ ಪ್ರವಕ್ಕಾನಿಂ ಶೃಣು ರಾಜನ್ಮಹಾಮತೇ ॥೫॥
ಆದ್ಯೋ ನಾರಾಯಣೋ ದೇವಸ್ತಸ್ಮಾದ್ಬ್ರಹ್ಮಾ ತಕೋಭೆವತ್ |
ಅತಃ ಸ್ವಯಂಭುವಶ್ಚಾನ್ಯೇ ಮರೀಚ್ಯಾದ್ಯಾ ರ್ಕಸಂಭವಾಃ ls I
ತದಾರಭ್ಯ ಸುರಾ ದೈತ್ಯಾ ಗೆಂಧರ್ವಾ ಮಾನುಷಾಃ ಖಗಾಃ |
ಪಶವಃ ಸರ್ವಭೂತಾನಿ ಸೃಷ್ಟಿರೇಷಾ ಪ್ರಕೀರ್ತಿತಾ 1೭॥
ಸೃಷ್ಟಂ ನಿಸ್ತಾರಿತಾಯಾಂತು ದೇವದೈತ್ಯಾ ಮಹಾಬಲಾಃ |
*ಸತ್ವಾನಾಂ ಭಾನಮಾಸ್ಥಾಯ ಯುಯುಧುರ್ವಿಜಿಗೀಷವಃ Il ೮॥
೪. ಪುರುಷನಿಗೆ ವಿಷ್ಣು ಅಥವಾ ಶಿವನೆಂದು ಹೆಸರು. ಅವ್ಯಕ್ತವಾದರೋ
ಕಮಲನೇತ್ರೆಯಾದ ಶ್ರಿದೇವಿ, ಅಥವಾ ಉಮಾದೇವಿ.
೫, ಪುರುಷಾವ್ಯಕ್ತ ಸಂಯೋಗದಿಂದ ಅಹೆಂಕಾರೋತ್ಸತ್ತಿ. ಆ ಅಹಂ
ಕಾರವೇ ದೇವಸೇನಾಪತಿಯಾದ ಗುಹ ಅಥವಾ ಷಣ್ಮುಖನೆನಿಸಿಕೊಳ್ಳು ವನಂ.
ಮಹಾಮತಿಯಾದ ಪ್ರಜಾಪಾಲನೇ, ಆ ಹಷಣ್ಮ್ಮುಖನ ಉತ್ಪತ್ತಿಯನ್ನು
ಹೇಳುತ್ತೇನೆ ಕೇಳು.
೬. ಸರ್ವಕ್ಕೂ ಆದಿಯಾದವನು ನಾರಾಯಣ ದೇವನು. ಬಳಿಕ
ಅವನಿಂದ ಬ್ರಹ್ಮನುದಿಸಿದನು. ಆ ಬ್ರಹ್ಮನಿಂದ ಮರೀಚ್ಯಾದಿಗಳೂ, ಸೂರ್ಯನೂ
ಸಂಭವಿಸಿದರು.
೭. ಅಲ್ಲಿಂದ ಮೊದಲುಗೊಂಡು ಸುರರೊ, ಅಸುರರೂ, ಗಂಧರ್ವರೂ,
ಮನುಷ್ಯರೂ, ಪಶುಪಕ್ಷಿಗಳೂ, ಇತರ ಸರ್ವ(ಭೂತ) ಪ್ರಾಣಿಗಳೂ ಉದಿಸಿರುದ.
ಇದಕ್ಕೇ ಸೃಷ್ಟಿಯೆಂದು ಹೆಸರು.
೮. ಸೃಷ್ಟಿಯು ವಿಸ್ತಾರವಾಗಲು ಮಹಾಬಲಶಾಲಿಗಳಾದ ದೇವಾಸುರರು
ಸಾಮಾನ್ಯ ಜಂತುಗಳ ಸ್ವಭಾವವನ್ನು ಪಡೆದು ಪರಸ್ಪರೆವಾಗಿ ಜಯಿಸಲಿಷ್ಟ
ವುಳ್ಳ ವರಾಗಿ ಯುದ್ಧ ಮಾಡಿದರು.
೫ ಸಾತ್ವತಂ
288
ಇಪ್ಪತ್ತೆ ಎದನೆಯ ಅಧ್ಯಾಯ
ದೈತ್ಯಾನಾಂ ಬಲಿನಃ ಸಂತಿ ನಾಯಕಾ ಯುದ್ಧದುರ್ಮದಾಃ ll € 4
ಹಿರಣ್ಯಕಶಿಪು: ಪೂರ್ವಂ ಹಿರಣ್ಯಾಶ್ಲೋ ಮಹಾಸುರಃ |
ವಿಪ್ರಚಿತ್ತಿರ್ನಿಚಿತ್ರಸ್ತು ಭೀಮಾಕ್ತಃ ಕ್ರೌಂಚೆ ಏವ ಚ ॥ ae Il
ಏತೇತಿಬಲಿನಃ ಶೂರಾ ದೇವಸೈನ್ಯಂ ಮಹಾಮೃಥೇ |
ಅಮರಾಂಶ್ಚ ಶಿತೈರ್ಬಾಣೈರ್ಜಯಂಶ್ಯನುದಿನಂ ಮೃಧೇ ॥ ೧೧॥
ತೇಷಾಂ ಸಪರಾಜಯಂಂ ದೃಷ್ಟ್ಯಾ ದೇವಾನಾಂಚ ಬೃಹಸ್ಪತಿಃ |
ಉವಾಜ ಹೀನಂ ವೈ ಸೈನ್ಯಂ ನಾಯಕೇನ ವಿನಾ ಸುರಾಃ |
ಏಕೇನೇಂದ್ರೇಣ ದಿವ್ಯಂತು ಸೈನ್ಯಂ ಪಾತುಂ ನ ಶಕ್ಕತೇ | ೧೨॥
ಅತಃ ಸೇನಾಪತಿಂ ಕಂಚಿದನ್ವೇಷಯತೆ ಮಾಚಿರಂ !
ಏವಮುಕ್ತಾಸ್ತತೋ ದೇವಾಃ ಜಗ್ಮುರ್ಲೋಕಪಿತಾಮಹೆಂ ॥ ೧೩ I
೯. ರಾಕ್ಷಸರಿಗೆ ಯುದ್ಧದಲ್ಲಿ ಹೆಚ್ಚು ಸೊಕ್ಕುಳ್ಳ ಬಲಶಾಲಿಗಳಾದ(ಸೇನಾ)
ನಾಯಕರಿದ್ದರು.
೧೦-೧೧. ಮೊದಲು ಹಿರಣ್ಯಾಕ್ಷನೆಂಬ ಮಹಾರಾಕ್ಷಸನ್ಕೂ ಹಿರಣ್ಯಕಶಿಪು,
ವಿಪ್ರಚಿತ್ತಿ, ವಿಚಿತ್ರ, ಭೀಮಾಕ್ಷ ಕ್ರೌಂಚ ಎಂಬ ಬಲಿಷ್ಕರಾದ ಶೂರರೂ ಮಹಾ
ಯುದ್ಧದಲ್ಲಿ ದೇವತೆಗಳನ್ನು ಹೆರಿತವಾದ ಬಾಣಗಳಿಂದ ದಿನದಿನವೂ
ಜಯಿಸುತ್ತಿದ್ದರು.
೧೨-೧೩. ದೇವತೆಗಳ ಸೋಲನ್ನು ಕಂಡು, ದೇವಗುರುವಾದ ಬೃಹಸ್ಪತಿ
ಯು * ದೇವತೆಗಳೇ, ನಾಯಕನಿಲ್ಲದ ಸೈನ್ಯವು ಹೀನವಾದುದು. ಇಂದ್ರನೊಬ್ಬನಿಗೆ
ಜೀವಸ್ಯೈನ್ಯವನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ತಡಮಾಡದೆ
ಸೇನಾಪತಿಯೊಬ್ಬನನ್ನು ಹುಡುಕಿರಿ. ಎಂದನು. ಹೀಗೆ ಹೇಳಿಸಿಕೊಂಡ
ದೇವತೆಗಳು ಬ್ರಹ್ಮನ ಹತ್ತಿರಕ್ಕೆ ಹೋದರು.
೩೭ 289
ವರಾಹೆಪುರಾಣಂ
ಸೇನಾಪತಿಂ ಚ ನೋ ದೇಹಿ ವಾಕ್ಯಮೂಚುಃ ಸಸಂಭ್ರೈಮಂ |
ತತೋ ದಧ್ಯೌ ಚತುರ್ವಕ್ಟ್ರಃ ಕಿಮೇಷಾಂ ಕ್ರಿಯತೇ ಮಯಾ ॥೧೪॥
ಬ್ರಹ್ಮ ಣಶ್ಲಿಂತೈಮಾನಸ್ಯ ರುದ್ರಂ ಪ್ರತಿ ಮನೋ ಗತೆಂ ।
ತತೋ ದೇವಾಃ ಸಗೆಂಧರ್ವಾ ಖುಸಯಃ ಸಿದ್ಧಚಾರಣಾಃ ॥
ಬ್ರಹ್ಮಾಣಂ ಪುರತಃ ಕೃತ್ವಾ ಜಗ್ಮುಃ ಕೈಲಾಸಸರ್ವತಂ ॥ ೧೫ ॥
ತತ್ರ ದೃಷ್ಟ್ಯಾ ಮುಹಾದೇವಂ ಶಿವಂ ಪಶುಪತಿಂ ವಿಭುಂ |
ತುಷ್ಟುವುರ್ನಿವಿಧೈಃ ಸ್ತೋತ್ಸೈಃ ಶಕ್ರಾವ್ಯಾಸ್ತ್ರಿದಿನೌಕಸಃ ॥ ೧೬ ॥
॥ ದೇವಾ ಊಚುಃ ॥
ನಮಾಮಸರ್ವೇ ಶರಣಾರ್ಥಿನೋ ವಯೆಂ
ಮಹೇಶ್ವರಂ ತ್ರ್ಯಂಬಕಭೂತಭಾವನಂ |
ಉಮಾಪತೇ ವಿಶ್ವಪತೇ ಮರುತ್ಬಶೇ
ಜಗೆತ್ಸತೇ ಶೆಂಕೆರೆ ಸಾಹಿ ನಃ ಸ್ವಯಂ ॥ ೧೭॥
೧೪. ಅವರು ಬ್ರಹ್ಮನನ್ನು “ನಮಗೆ ಸೇನಾಸತಿಯನ್ನು ಕೊಡು” ಎಂದು
ತ್ವರೆಯಿಂದ ಬೇಡಿದರು. ಬಳಿಕ ಚತುರ್ಮುಖಬ್ರಹ್ಮನು ಇವರಿಗೆ ನಾನೇನು
ಮಾಡಲಿ! ಎಂದು ಆಲೋಚಿಸಿದನು.
೧೫. ಆಲೋಚಿಸುತ್ತಿದ್ದ ಬ್ರಹ್ಮನ ಮನಸ್ಸು ರುದ್ರನಕಡೆಗೋಡಿತು.
ಬಳಿಕ ಗಂಧೆರ್ವಸಹಿತರಾದ ದೇವತೆಗಳೂ, ಖುಷಿಗಳೂ, ಸಿದ್ಧ ಚಾರಣರೂ,
ಬ್ರಹ್ಮನನ್ನು ಮುಂದಿಟ್ಟುಕೊಂಡು ಕೈಲಾಸ ಪರ್ವತಕ್ಕೆ ಹೋದರು.
೧೬. ಅಲ್ಲಿ ಮಹಾದೇವನೂ, ಪಶುಪತಿಯೂ, ವಿಭುವೂ ಆದ ಶಿವನನ್ನು
ಕಂಡು, ಇಂದ್ರನೇ ಮೊದಲಾದ ದೇವತೆಗಳೆಲ್ಲರೂ, ಬಗೆಬಗೆಯ ಸ್ತೋತ್ರಗಳಿಂದ
ಅವನನ್ನು ಸ್ತುತಿಸಿದರು.
೧೭. ಡೇವತೆಗಳು- ಮಹೇಶ್ವರ, ತ್ರಿನಯನ, ಪ್ರಾಣಿಗಳಿಗೆ ಬೇಕಾದು
ದೆಲ್ಲವನ್ನೂ ಕೊಟ್ಟು ಬೆಳೆಸುವ ನಿನ್ನನ್ನು, ನಿನ್ನ ಶರಣಾರ್ಥಿಗಳಾದ ನಾವೆಲ್ಲರೂ
ನಮಸ್ಸರಿಸುತ್ತೇವೆ. ಉಮಾಪತಿ ವಿಶ್ವಪತೀ, ಮರುತ್ರತೀ, ಜಗತ್ಪತೀ,
ಶಂಕರಾ, ನಮ್ಮನ್ನು ನೀನೇ ರಕ್ಷಿಸು.
290
ಇಸ್ಪತ್ತೆ ದನೆಯ ಅಧ್ಯಾಯ
ಜಬಾಕೆಲಾಪಾಗ್ರೆ ಶೆಶಾಂಕದೀಧಿತಿ
ಪ್ರಕಾಶಿತಾಶೇಷಜಗತ್ರಯಾಮಲ |
ತ್ರಿಶೂಲಸಾಣೇ ಪುರುಷೋತ್ತಮಾಚ್ಯುತ
ತ್ವಂಸಾಹಿನೋ ದೈತ್ಯ ಭಯಾದುಪಸ್ಥಿ ತಾತ್ ॥ ೧೮ ॥
ತ್ರಮಾದಿದೇವಃ ಪುರುಷೋತ್ತಮೋ ಹರಿಃ
ಭವೋ ಮಹೇಶೆಸ್ತ್ರಿಪುರಾಂತಕೋ ವಿಭುಃ |
ಭಗಾಕ್ಷಹಾ ದೈತ್ರರಿಪುಃ ಪುರಾತನೋ
ವೃಷಧ್ವಜಃ ಪಾಹಿ ಸುರೋತ್ತಮೋತ್ತಮ Il ೧೯॥
ಗಿರೀಶೆಜಾನಾಥ ಗಿರಿಪ್ರಿಯಾಪ್ರಿಯ
ಪ್ರಭೋ ಸಮಸ್ತಾಮರಲೋಕಪೂಜಿತ |
ಗಣೇಶ ಭೂತೇಶ ಶಿವಾಕ್ಸಯಾಯನ
ತ್ವಂ ಪಾಹಿ ನೋ ದೈತ್ಯವರಾಂತಕಾಚ್ಯುತ [| ೨೦॥
ಪೃಥ್ವ್ಯಾದಿತತ್ಹೇಷು ಭವಾನ್ರ್ರತಿಷ್ಠಿತೋ
ಧ್ವನಿಸ್ವರೂಪೋ ಗಗನೇ ವಿಶೇಷತಃ |
೧೮. ಜಡೆಮುಡಿಯ ಮೇಲೊಪ್ಸುವ ಚಂದ್ರನಕಿರಣಗಳಿಂದ ಮೂರು
ಲೋಕಗಳೆಲ್ಲವನ್ನೂ ಬೆಳಗುವವನೇ, ನಿರ್ಮಲನೇ, ತ್ರಿಶೂಲಪಾಣೀ, ಪುರು
ಷೋತ್ತಮಾ, ನಾಶರಹಿತ್ಯ ರಕ್ಕಸರ ಭಯದಿಂದ ಬಂದಿರುವ ನಮ್ಮನ್ನು ರಕ್ಷಿಸು.
೧೯. ಸುರೋತ್ತಮನೇ, ಆದಿದೇವನೂ ಪುರುಷೋತ್ತಮನೂ, ಹರಿಯೂ,
ಭವನೂ, ಮೆಹೇಶನೂ, ತ್ರಿಪುರಾಂತಕನ್ಕೂ ವಿಭುವೂ, ಭಗನೇತ್ರನಾಶಕನೂ,
ರಾಕ್ಷಸಾಂತಕನೂ, ಪುರಾತನೂ, ವೈಷಭಧ್ವಜನೂ ಆದ ನೀನು ನಮ್ಮನ್ನು ಪಾಲಿಸು,
೨೦. ಗೌರೀಶನ ದೇವ, ಗಂಗೆಯಪ್ರಿಯಾ, ಪ್ರಭು ಸೆಮಸ್ತಾಮರ
ಲೋಕಪೂಜಿತ, ಗಣೇಶ, ಭೂತೇಶ, ಶಿವ, ಅಕ್ಷಯಾಯನ, ದೈತ್ಯವರನಾಶಕಾ,
ಅಚ್ಯುತೆ, ನೀನು ನಮ್ಮನ್ನು ರಕ್ಷಿಸು.
೨೧ ಪೃಥಿವ್ಯಾದಿತತ್ವಗಳಲ್ಲಿ ನೀನು ನೆಲಸಿದ್ದೀಯೆ ಆಕಾಶದಲ್ಲಿ ಧ್ವನಿಯ
ಒಂದುರೂಪದಿಂದಲೂ ವಾಯುವಿನಲ್ಲಿ ಶಬ್ದಸ್ಸರ್ಶವೆಂಬ ಎರಡು ಗುಣಗಳಿಂದಲೂ,
291
ವರಾಹೆಪುರಾಣಂ
ಲೀನೋದ್ವಿಧಾ ತೇಜಸಿ ಸ ತ್ರಿಧಾ ಜಲೇ
ಚತುಃ ಕ್ಷಿತೌ ಪಂಚೆ ಗುಣಜಪ್ರೆಧಾನಃ ॥ ೨೧॥
ಅಗ್ನಿ ಸ್ವರೂಪೋಸಿ ತರೌ ತಥೋಪಲೇ
ಸತ್ಯಸ್ತೆರೂಪೋಸಿ ತಥಾತಿಲೇಷ್ಮಸಿ |
ತೈಲಸ್ವರೂಪೋ ಭೆಗವಾನ್ಮಹೇಶ್ವರೆಃ
ತ್ವಂ ಪಾಹಿ ನೋ ದೈತ್ಯಗೆಣಾರ್ದಿತಾನ್ಹರ ॥ ೨೨ ॥
*ಆಸೀದ್ಯದಾಕಾಂಡಮಿದೆಂ ತ್ರಿಲೋಚನ
ಪ್ರಭಾಕೆರೇಂದ್ರೇಂದುಮುಖ್ಯೆ+ ರ್ನಿನಾ ಕೃತಂ |
ತದಾ ಭವಾನೇವ ವಿರುದ್ಧಲೋಚನ
ಪ್ರಮಾಣಬಾಧಾದಿವಿವರ್ಜಿತಃ ಸ್ಥಿತಃ | ೨೩ ॥
ಕೆಪಾಲಮಾಲಿನ್ ಶೆಶಿಖಂಡಶೇಖರೆ
ಶ್ಮಶಾನೆವಾಸಿನ್ ಸಿತಭಸ್ಮಗುಂಠಿತ |
ಹ
ತೇಜಸ್ಸಿನಲ್ಲಿ ಶಬ್ದಸ್ತರ್ಶರೂಪಗಳೆಂಬ ಮೂರು ಬಗೆಯಿಂದಲೂ, ನೀರಿನಲ್ಲಿ (ಶಬ್ದ
ಸ್ಪರ್ಶರೂಪರಸಗಳೆಂಬ) ನಾಲ್ಕು ಗುಣಗಳಿಂದಲ್ಕೂ ಭೂಮಿಯಲ್ಲಿ (ಶಬ್ದಸ್ಸರ್ಶ
ರೂಪರಸಗಂಧೆಗಳೆಂಬ) ಐದುಗುಣಗಳಿಂದಲೂ, ಪ್ರಧಾನನಾಗಿದ್ದೀಯೆ.
೨೨. ಮರದಲ್ಲಿ ಅಗ್ನಿಸ್ವರೂ ಪನಾಗಿಯೂ, ಕಲ್ಲಿನಲ್ಲಿ ಸತ್ಯಸ್ವರೂಪನಾ
ಗಿಯ್ಕೂ ಎಳ್ಳಿನಲ್ಲಿ ಎಣ್ಣೆಯ ರೂಪವಾಗಿಯೂ, ಮಹೇಶ್ವರನಾದ ನೀನು
ಇದ್ದೀಯೆ. ಹೆರನ ರಾಕ್ಷಸರ ಗುಂಪಿನಿಂದ ಪೀಡಿತರಾದ ನಮ್ಮನ್ನು ನೀನು
ಕಾಪಾಡು.
೨೩. ತ್ರಿರೋಚನನೇ, ಈ ಜಗತ್ತು ಜಲಬಲರಹಿತವಾದುದೂ,
ಸೂರ್ಯೇಂದ್ರಚಂದ್ರನೇ ಮೊದಲಾದವರಿಲ್ಲದುದೂ ಆಗಿದ್ದಾಗಲೂ, ಮೂರು ಕಣ್ಣಿನ
ನನಾದ ನೀನೇ ಪ್ರಮಾಣಗಳಿಗೆ ಬಾಥೆಯಿಲ್ಲದಂತೆ ಎಂದರೆ ಸಂದೇಹೆವಿಲ್ಲದೆ ಇದ್ದೆ.
೨೪. ರುಂಡಮಾಲೆಯುಳ್ಳವನೇ, ಚಂದ್ರಕಲಾಥರನೇ, ಶ್ಮಶಾ ನವಾಸಿಯೇ,
* ನಾಸೀದ್ಯದಾ + ಮುಖಾನ್ವಿನಾ
292
ಇಪ್ಪತ್ತೈದನೆಯ ಅಧ್ಯಾಯ
ಫೆಣೀಂದ್ರೆಸೆಂನೀತೆತೆನೋಂತಕಾಂತಳಕ
ತ್ವಂ ಪಾಹಿ ನೋ ದೆಕ್ಷಧಿಯಾ ಸುರೇಶ್ವರ ॥ ೨೪ ||
ಭನಾನ್ಟುಮಾನ್ ಶಕ್ತಿರಿಯಂ ಗಿಕೇಃ ಸುತಾ
ಸರ್ವಾಂಗರೂಪಾ ಭೆಗೆನಂಸ್ಥಥಾ ತ್ವಯಿ!
ತ್ರಿಶೂಲರೂಪೇಣ ಜಗದ್ಭಯಂಕರೇ
ಸ್ಥಿತಂ ತ್ರಿನೇತ್ರೇಷು ಮಖಾಗ್ನೆಯಸ್ತ್ರಯೆಃ ॥ ೨೫ |
ಜಬಾಸ್ವರೊಸೇಣ ಸಮಸ್ತ ಸಾಗೆರಾಃ
ಕುಲಾಚಲಾಃ ಸಿಂಧುವೆಹಾಶ್ಚೆ ಸರ್ವಶಃ |
ಶರೀರಜಂ ಜಾ ನಮಿದಂ ತೃವಸಿತೆಂ
ಇ ವ ಲ
ತದೇವ ಪಶ್ಯಂತಿ ಕುದ್ಧಸ್ಟಯೋ ಜನಾಃ || ೨೬ ॥
ನಾರಾಯಣಸ್ತ್ಯೃಂ ಜಗತಾಂ ಸಮುದ್ಭೈವಃ
ತಥಾ ಭವಾನೇವ ಚತುವರ್ನ್ಮಿಹಖೋ ಮಹಾನ್ |
ಬೆಳ್ಳಗಿರುವ ವಿಭೂತಿಯನ್ನು ಧರಿಸಿರುವವನೇ, ಮೃತ್ಯುಂಜಯಾ, ಸುರೇಶ್ವರಾ.
ದಕ್ಷಬುದ್ಧಿ ಯಿಂದ ನಮ್ಮನ್ನು ರಕ್ಷಿಸು.
೨೫. ಭಗವಂತನೇ, ನೀನು ಪುರುಷನು. ಸರ್ವಾಂಗಸುಂದರಿಯಾದ ಈ
ಪಾರ್ವತಿಯೇ ಶಕ್ತಿ. ಜಗೆದ್ಭಯಂಕರನಾದ ನಿನ್ನಲ್ಲಿ ಯಜ್ಞಾ ಗ್ರಿಗಳು ಮೂರೂ
ತ್ರಿಶೂಲರೂಪದಿಂದಲೂ, ತ್ರಿಣೇತ್ರಗಳಲ್ಲೂ ಇವೆ.
೨೬. ಸಮಸ್ತಸಾಗರಗಳೂ, ಕುಲಪರ್ವತಗಳೂ, ನಿನ್ನ ಜಟಾಸ್ವರೂಪಸ
ಗಳು. ಎಲ್ಲಾಕಡೆಯೂ ಹರಿಯುವೆ ನದಿಗಳು ನಿನ್ನ ದೇಹದಲ್ಲಿ ಉದಿಸಿದೆ
ಜ್ಞಾನವಾಗಿದೆ. ಆದರೆ ಅಲ್ಪದೃಷ್ಟಿಯುಳ್ಳವರು ಅವನ್ನು ಸಾಗರ ಪರ್ವತನದಿಗ
ಳನ್ನಾಗಿಯೇ ತಿಳಿದುಕೊಳ್ಳು ವರು.
೨೭. ಜಗತ್ತುಗಳ ಉತ್ಪತ್ತಿಕಾರಣನಾದ ನಾರಾಯಣನೂ ನೀನೇ.
293
ವರಾಹಪುರಾಣಂ
ಸತ್ವಾಗ್ನಿಭೇದೇನ ತಥಾಗ್ನಿ ಭೇದತೋ
ಯುಗಾದಿಭೇದೇನ ಚ ಸಂಸ್ಥಿತಸ್ತ್ರಿಧಾ ॥ ೨೭ ॥
ಭವಂತಮೇಶೇ ಸುರನಾಯಕಾಃ ಪ್ರಭೋ
ಭವಾರ್ಥಿನೋನ್ಯಸ್ಯ ವದಂತಿ ತೋಷಕಂ।
ಯತಸ್ತತೋ ನೋ ಭವ ಭೂತಿಭೂಷಣ
ತ್ವಂ ಪಾಹಿ ನಿಶ್ಚೇಶ್ವರ ರುದ್ರ ತೇ ನಮಃ ॥ ೨೮ ॥
| ಮಹಾತಪಾ ಉವಾಚ ॥
ಏವಂ ಸ್ತುತಸ್ತದಾ ದೇವೋ ರುದ್ರಃ ಪಶುಪತಿಃ ಸುರೈಃ |
ಉವಾಚ ದೇನಾನನ್ಯಗ್ರಃ ಕಿಂಕಾರ್ಯಂ ಬ್ರೂತ ಮಾಚಿರೆಂ ॥ ೨೯॥
॥ ದೇವಾ ಊಚುಃ ॥
ಸೇನಾಪತಿಂ ಚೆ ದೇವೇಶ ದೇಹಿದೈ ತ್ಯವಧಾಯ ವೈ |
ದೇನಾನಾಂ ಬ್ರಹ್ಮೆಮುಖ್ಯಾನಾಂ ಏತದೇವ ಹಿತೆಂಭನೇತ್ || ao |
ಮಹಾತ್ಮನಾದ ಚತುರ್ಮುಖನೂ ನೀನೇ. ಸತ್ವಾದಿಗುಣಭೇದದಿಂದಲೂ,
ಯುಗಾದಿಭೇದದಿಂದಲೂ ಮೊರು ರೂಸದಿಂದಿರುತ್ತೀಯೆ.
೨೮ ಪ್ರಭುವೇ ಸ್ಥಿತಿ (ಇರುವಿಕೆ) ಯನ್ನು ಅಪೇಕ್ಷಿಸುವ ಈ ಸುರನಾ
ಯಕರು ನಿನ್ನನ್ನು, ಅನ್ಯರನ್ನು ಸಂಶೋಷಪಡಿಸುವವನೆಂದು ಹೇಳುವರು. ಆದು
ದರಿಂದ ನೀನು ನಮ್ಮನ್ನು ಪಾಲಿಸು. ಭವನೇ, ವಿಭೂತಿಭೂಷಣ್ಯ ವಿಶ್ವೇಶ್ವರ,
ರುದ್ರ, ನಿನಗೆ ನಮಸ್ಕಾರ.
೨೯. ಮೆಹಾತಪಮುನಿ-ದೇವತೆಗಳಿಂದೆ ಹೀಗೆ ಸ್ತುತನಾದ ಪಶುಪತಿ
ಯಾದ ರುದ್ರದೇವನು ಸಂತೋಷದಿಂದ ದೇವತೆಗಳಿಗೆ ನಾನು ಮಾಡಬೇಕಾದು
ದೇನು? ಹೇಳಿ. ತಡಮಾಡಬೇಡಿ ಎಂದು ಹೇಳಿದನು.
೩೦. ದೇವತೆಗಳು-ದೇವೇಶನೇ, ರಾಕ್ಷಸರ ವಧೆಗಾಗಿ ನಮಗೆ ಸೇನಾಪತಿ
ಯನ್ನು ಕೊಡು. ಬ್ರಹ್ಮನೇ ಮೊದಲಾದ ದೇವತೆಗಳಿಗೆ ಇದೇ ಹಿತವಾಗುವುದು.
294
ಇಸ್ಪತ್ತೆದನೆಯೆ ಅಧ್ಯಾಯ
॥ ರುದ್ರ ಉವಾಚ ॥
ದದಾಮಿ ಸೇನಾನಾಥಂ ವೋ ದೇವಾ ಭವತ ವಿಜ್ವರಾಃ |
ಭವಿಸ್ಯಮಸ್ತಿ ಸೌರಾಣಾಂ ಯೋಗಾದೀನಾಮಚಿಂತಿತಂ* ॥೩೧॥
ಏವಮುಕ್ತಾ ಹರೋ ದೇವಾಸ್ವಿಸೃಜ್ಯ ಸ್ವಾಂಗೆಸಂಸ್ಥಿ ತಾಂ |
ಶಕ್ತಿಂ ಸಂಶ್ಲೋಭಯಾಮಾಸ ಪುತ್ರಹೇತೋಃ ಪರಂತಪ ॥ ೩೨॥
ತಸ್ಕ ಕ್ಷೋಭಯತಃ ಶಕ್ತಿಂ ಜ್ವಲನಾರ್ಕಸಮಪ್ರಭಃ |
ಕುಮಾರಃ ಸಹೆಜಾಂ ಶಕ್ತಿಂ ಬಿಭೃಜ್ಞ್ಯ್ಮಾನೈಕಶಾಲಿನೀಂ 1೩೩॥
ಉತ್ಪತ್ತಿಸ್ತಸ್ಯ ರಾಜೇಂದ್ರ ಬಹುರೂಪಾ ವ್ಯವಸ್ಥಿತಾ |
ಮನ್ಸಂತರೇಷ್ಟನೇಕೇಷು ದೇವಸೇನಾಪತಿಃ ಕಲ Il av Hl
೩೧. ರುದ್ರನು-ದೇವತೆಗಳೇ, ನಿಮಗೆ ಸೇನಾಪತಿಯನ್ನು ಕೊಡುತ್ತೇನೆ.
ಸಂತಾಪರಹಿತರಾಗಿ. ದೇವತೆಗಳಿಗೂ ಯೋಗಾದಿಗಳಿಗ್ಳೂ ಅಚಿಂತಿತವಾದ
ಶುಭವು ಆಗುವುದಂ.
೩೨. ಶತ್ರುಸಂತಾಪಕನೇ, ದೇವನಾದ ಹರನು ದೇವತೆಗಳಿಗೆ ಹೀಗೆ
ಹೇಳಿ, ಪುತ್ರನನ್ನು ಪಡೆಯುವುದಕ್ಕಾಗಿ ತನ್ನ ದೇಹದಲ್ಲಿದ್ದ ಶಕ್ತಿಯನ್ನು ಸಂಚ
ಲನಮಾಡಿದನು.
೩೩. ಶಕ್ಷಿಯನನ್ನು ಮಥಿಸಿದ ಆ ರುದ್ರನಿಗೆ ಅಗ್ನಿಸೂರ್ಯರಿಗೆ ಸಮವಾದ
ತೇಜಸ್ಸುಳ್ಳವನೂ, ಮುಖ್ಯವಾಗಿ ಜ್ಞಾ ನದಿಂದೊಡಗೂಡಿದ ಸಹಜಶಕ್ತಿಯುಳ್ಳವನೂ
ಆದ ಕುಮಾರನುದಿಸಿದನು.
೩೪, ರಾಜೇಂದ್ರನೇ, ಆ ಕುಮಾರನ ಅಥವಾ ಷಣ್ಮುಖನ ಉತ್ಪತ್ತಿಯು
ಹಲವು ಬಗೆಯಾಗಿದೆ. ಅವನು ಅನೇಕ ಮನ್ವಂತರಗಳಲ್ಲಿ ದೇವತೆಗಳಿಗೆ
ಸೇನಾಪತಿಯಲ್ಲವೆ !
* ಅಚಿಂತಯೆತ್
295
ವರಾಹಪುರಾಣಂ
ಯೋಸೌ ಶರೀರಗೋ ದೇವಸ್ತಹಂಕಾರೇತಿ ಕೀರ್ತಿತಃ |
ಪ್ರಯೋಜನವಶಾದ್ದೇವಃ ದೇವಸೇನಾಪತಿರ್ಬಭೌ ॥ ೩೫ ॥
ತಸ್ಮಿನ್ ಜಾತೇ ಸ್ವಯಂ ಬ್ರಹ್ಮಾ ಸರ್ವದೇವೈಃ ಸಮನ್ವಿತಃ |
ಪೊಜಯಾಮಾಸ ದೇವೇಶಂ ಶಿನಂ ಪಶುಪತಿಂ ತದಾ ॥ ೩೬ Il
ಸರ್ವೈಶ್ಚ ದೇವೈರ್ಯಸಿಭಿಶ್ಚ ಸಿದ್ಧೈಃ
ಸೇನಾಪತಿರ್ದಾನನರೇಣ ತೇನ |
ಅಪ್ಯಾಯಿತಃ ಸೋಪಿ ಸುರಾನುವಾಚ
ಸಹಾಯೌ ಮೇ ಕ್ರೀಡನಕಂ ಚೆ ದಧಂ ೩೭ 8
ಶ್ರುತ್ವಾ ವಚೆಸ್ತಸ್ಯ ಮಹಾನುಭಾವೋ
ವಾಕ್ಯಂ ಮಹಾದೇವ ಇದಂ ಜಗಾದ |
ದದಾಮಿ ತೇ ಕ್ರೀಡನಕಂ ತು ಕುಕ್ಕುಟಿಂ
ತಥಾನುಗ್ೌ ಶಾಖಿನಿಶಾಖಸಂಜ್ಞೌ || ೩೮ ॥
೩೫. ರುದ್ರ ದೇಹದಲ್ಲಿದ್ದ ಅಹಂಕಾರವೆಂಬ ದೇವನಾದ ಈ ಕುಮಾರನು
ಪ್ರಯೋಜನವಶದಿಂದ ದೇವತೆಗಳ ಸೇನಾಪತಿಯಾಗಿ ಪ್ರಕಾಶಕ್ಕೆ ಬಂದನು.
೩೬, ಆ ಕುಮಾರನುದಯಿಸಲ್ಕು ಆಗ ಸರ್ವದೇವತೆಗಳಿಂದ ಕೂಡಿದ
ಬ್ರಹ್ಮನು ತಾನೇ ದೇವೇಶನೂ, ಪಶುಪತಿಯೂ, ಆದ ಶಿವನನ್ನು ಪೂಜಿಸಿದನು.
೩೭. ಎಲ್ಲಾ ದೇವತೆಗಳೂ, ಖುಷಿಗಳ್ಳೊ, ಸಿದ್ಧರೂ, ರುದ್ರನೂ ವರದಾ
ನದಿಂದ ಕುಮಾರನನ್ನು ಸಂತೋಷಗೊಳಿಸಲಾಗಿ, ಅವನು ದೇವತೆಗಳನ್ನು
«ನನಗೆ ಇಬ್ಬರು ಜತೆಗಾರರನ್ನೂ, ಆಟದ ವಸ್ತುವನ್ನೂ ಕೊಡಿ” ಎಂದು
ನೇಳಿದನು.
೩೮-೩೯. ಮೆಹಾನುಭಾವನಾದ ಶಿವನು ಅವನ ಮಾತನ್ನು ಕೇಳಿ, “ನಿನಗೆ
ಆಟಕ್ಕೆ ಕೋಳಿಯನ್ನೂ ಶಾಖವಿಶಾಖರೆಂಬ ಜತೆಗಾರರನ್ನೂ ಕೊಡುತ್ತೇನೆ.
296
ಇಪ್ಪತ್ತೈದನೆಯ ಅಧ್ಯಾಯ
ಕುಮಾರೆ ಭೂತಗ್ರೆಹನಾಯೆಕೋ ಭವಾನ್ |
ಸೇನಾಪತಿಸ್ತ್ಯೃಂ ಭನ ದೇವಸಂಘೇ N೩೯
ಏವಮುಕ್ತ್ವಾ ತತೋ ದೇವಃ ಸರ್ವದೇವಾಶ್ಚ ಪಾರ್ಥಿವ |
ತುಷ್ಟುವುರ್ವಾಗ್ಬಿರಿಷ್ಟಾಭಿಃ ಸ್ಫಂದಂ ಸೇನಾಪತಿಂ ತದಾ ॥೪೦॥
॥ ದೇವಾ ಊಚುಃ ॥
ಭವ ತ್ವಂ ದೇನಸೇನಾನೀರ್ಮಹೇಶ್ವರಸುತ ಪ್ರಭೋ ।
ಷಣ್ಮುಖ ಸ್ಕಂದ ನಿಶ್ವೇಶ ಕುಕ್ಕುಟಿಧ್ದಜ ಪಾನಕೇ ॥
ಕಂಪಿತಾರೇ ಕುಮಾರೇಶ ಸ್ಕಂದ ಬಾಲಗ್ರಹಾನುಗ Il ೪೧॥
ಜಿತಾರೇ ಕ್ರೌಂಚವಿಧ್ವಂಸ ಕೃತ್ತಿಕಾಜ ಶಿವಾತ್ಮಜ |
ಭೂತಗ್ರಹಪತಿಶ್ರೇಷ್ಠ ಪಾವಕೆಪ್ರಿಯೆದರ್ಶನ | ೪೨॥
ಮಹಾಭೂತಪತೇಃ ಪುತ್ರ ತ್ರಿಲೋಚನ ನಮೋಸ್ತು ಶೇ || ೪೩॥
ಕುಮಾರ, ನೀನು ಭೂತಗ್ರಹೆಗಳ ನಾಯಕನು. ದೇವತೆಗಳ ಸಮೂಹಕ್ಕೆ ನೀನು
ಸೇನಾಪತಿಯಾಗು'' ಎಂದು ಹೇಳಿದನು.
೪೦. ದೊರೆಯೇ, ಹೀಗೆ ಹೇಳಿ, ರುದ್ರದೇವನೂ, ಎಲ್ಲಾ ದೇವತೆಗಳೂ
ಸೇನಾಪತಿಯತಾದ ಸ್ಕಂದ (ಷಣ್ಮುಖ) ನನ್ನು ಆಗೆ ಹಿತಕರವಾದ ವಾಕ್ಯಗಳಿಂದ
ಸ್ತುತಿಸಿದರು.
೪೧. ದೇವಶೆಗಳು-ಸೇನಾಧಿಪತಿ ನೀನಾಗು ಮಹೇಶ್ವರಸುತ್ಕ ಪ್ರಭೂ,
ಷಣ್ಮುಖ, ಸಂದ, ವಿಶ್ವೇಶ, ಕುಕ್ಕುಟಧ್ವಜ, ಪಾವಕೀ, ಕಂಪಿತಾರೀ, ಕುಮಾರೇಶ,
ಸ್ಕಂದ, ಬಾಲಗ್ರಹಾನುಗ.
೪೨-೪೩. ಜಿತಾರೀ, ಕ್ರೌಂಚವಿದ್ದಂಸ್ಕ ಕೃತ್ತಿಕಾಜ್ಕ ಶಿವಾತ್ಮಜ್ಕ
ಭೂತಗ್ರಹಪತಿಶ್ರೀಷ್ಟ, ಪಾವಕಪ್ರಿಯದರ್ಶನ, ಮಹಾಭೂಶೇಶಸುತನೇ, ತ್ರಿಲೋ
ಚನನೆ, ವಂದನಂ.
ಈ 297
ವರಾಹೆಪುರಾಣಂ
ಏವಂಸ್ತುತಸ್ತೈದಾ ದೇವೈರ್ನಿವರ್ಧನ* ಭನನಂದನಃ ।
ವ್ವಾದಶಾದಿತ್ಯ ಸಂಕಾಶೋ ಬಭೊವಾತುಲವಿತ್ರೆಮಃ |
ತ್ರೈಲೋಕ್ಯಂ ತೇಜಸಾ ಸ್ಟೇನ ತಾಪಯಾಮಾಸ ಪಾರ್ಥಿವ ॥ ೪೪ ॥
॥ ಪ್ರಜಾಸಾಲ ಉವಾಚ ॥
ಕಥಂ ತ್ವಂ ಕೈತ್ತಿಕಾಪುತ್ರಮುಕ್ತವಾನ್ ಶಂಸೆ ಮೋ ಗುರೋ |
ಕಥಂ ವಾ ಪಸಾವಕ8ರಸೌ ಕಥಂ ಷಣ್ಮಾತೃನಂದನಃ ॥ ೪೫ |
॥ ಮಹಾತಪಾ ಉನಾಚೆ ॥
ಆದಿಮನ್ವಂತೆರೇ ದೇವಸ್ಯೋತ್ಸತ್ತಿ ರ್ಯಾ ಮಯೋದಿತಾ |
ಪರೋಕ್ಸದರ್ಶಿಭಿರ್ದೇನೈರೇವಮೇವ ಸ್ತುತಃ ಪ್ರಭೋ ॥ ೪೬ ॥
ಕೈತ್ತಿಕಾ ಪಾವಕೆಸ್ತಸ್ಯ ಮಾತರೋ ಗಿರಿಜಾ ತಥಾ |
ದ್ವಿತೀಯಜನ್ಮನಿ ಗುಹಸ್ಕೈತ್ಟೆ ಉತತ್ತಿಹೇತವಃ ॥ ೪೭ ॥
ಏವಮೇತತ್ತನಾಖ್ಯಾತಂ ಸೃಚ್ಛತಃ ಸಪಾರ್ಥಿವೋತ್ತಮ |
ಆತ್ಮನಿದ್ಯಾಮೃ ತಂ ಗುಹ್ಯಮಹಂಕಾರಸ್ಯ ಸಂಭವಃ ॥ ೪ಲೆ 4
೪೪. ದೊರೆಯೇ, ಹೀಗೆ ದೇವತೆಗಳಿಂದ ಸ್ತ್ಮುತನಾದ ಶಿವಕುಮಾರನು
ಆಗ ಅಭಿವೃದ್ಧನಾಗಿ ಅಸಮಾನವಾದ ಪರಾಕ್ರಮವುಳ್ಳ ವನ್ಕೂ ದ್ವಾದಶಾದಿತ್ಯ
ಸಮಾನನೂ ಆಗಿ ತನ್ನ ತೇಜದಿಂದ ಮೂರು ಲೋಕೆನನ್ನೂ ತಾಪೆಗೊಳಿಸಿದನು.
೪೫, ಪ್ರಜಾಪಾಲ-ಗುರುವೇ, ನೀನು ಕುಮಾರನನ್ನು ಕೃತ್ತಿಕಾಪುತ್ರ
ನೆಂದು ಹೇಗೆ ಹೇಳಿದಡೆಯೆಂಬುವನ್ನು ನನಗೆ ತಿಳಿಸು. ಆ ಕುಮಾರನಿಗೆ ಪಾವಕಿ
ಯೆಂದೂ ಷಣ್ಮಾತೃನಂದನನೆಂದೂ ಹೆಸರು ಹೇಗೆ ಬಂದಿತು?
೪೬. ಮಹಾತಪಮುನಿ:-ಆ ಕುಮಾರದೇವನು ಆದಿಮನ್ವಂತರದನ್ಲಿ ಉದಿ
ಸಿದುದನ್ನು ನಾನು ಹೇಳಿದೆನು. ಎದುರಿಗಿಲ್ಲದುದನ್ನೂ ಅರಿಯಬಲ್ಲ ದೇವತೆಗಳು
ಎಲ್ಲವನ್ನೂ ಅರಿತು ಹೀಗೆಯೇ ಸ್ಮುತಿಸಿದರು.
೪೭. ಆ ಷಣ್ಮುಖನಿಗೆ ಕೃತ್ತಿಕಾನಕ್ಷತ್ರಾಭಿಮಾನದೇವತೆಯರು ಆರು
ಮಂದಿಯೂ, ಅಗ್ನಿಯೂ, ಪಾರ್ವತಿಯೂ ಎರಡನೆಯ ಜನ್ಮದಲ್ಲಿ ಉತ್ಪತ್ತಿಕಾರ
ಣರಾದ ತಾಯಿಯರು.
೪೮. ರಾಜೋತ್ರಮನೇ, ನೀನು ಕೇಳಿದುದರಿಂದ ಆತ್ಮವಿದ್ಯಾಮೃತೆವ್ರೂ
ರಹೆಸ್ಯವೂ ಆದ ಅಹೆಂಕಾರೆ (ತತ್ವ)ದ ಉತ್ಸತ್ತಿಯನ್ನು ಹೀಗೆ ಹೇಳಿದೆನು.
298
ಇಪ್ಪತ್ತೈದನೆಯ ಅಧ್ಯಾಯ
ಸ್ವಯಂ ಸ್ವ್ಥಂದೋ ಮಹಾದೇವಃ ಸರ್ವಪಾಸಸ್ರಣಾಶೆನಃ |
ತಸ್ಯ ಷಸ್ಮೀಂ ತಿಥಿಂ ಪ್ರಾದಾದಭಿಷೇಕೇ ಪಿತಾಮಹಃ i ve i
ಅಸ್ಯಾಂ ಫಲಾಶೆನೋ ಯಸ್ತು ಪೊಜಯೇದ್ಯತಮಾನಸಃ |
ಅಪುತ್ರೋ ಲಭತೇ ಪುತ್ರಮಧನೋಪಿ ಧನಂ ಲಭೇತ್ | ೫೦
ಯಂ ಯಮಿಚ್ಛೇತ್ತು ಮನಸಾ ಲಭತೇ ತಂ ತು ಮಾನವಃ 1 ೫೧॥
ಯಶ್ಲೈತೆತ್ಸಠತಿ ಸ್ತೋತ್ರಂ ಕಾರ್ತಿಕೇಯಸ್ಯ ಮಾನವಃ |
ತಸ್ಯ ಗೇಹೇ ಕುಮಾಶಾಣಾಂ ಕ್ಲೇಮಾರೋಗ್ಯಂ ಭವಿಷ್ಯತಿ ॥ ೫೨॥
ಇತಿ ಶ್ರೀ ವರಾಹಪುರಾಣೇ ಅದಿಕ ತವೈತ್ತಾಂತೇ ಮಹಾತಪ ಉಪಾಖ್ಯಾನೇ
ಸೈಂದೋತ್ಸತ್ತಿರ್ನಾಮ ಪಂಚವಿಂಶೋಧ್ಯಾಯಃ
೪೯. ಮಹಾದೇವನಾದ ಷಣ್ಮುಖನುತಾನೇ, ಸರ್ವಪಾಪಗಳನ್ನೂ ಪರಿಹ
ರಿಸುವನು ಬ್ರಹ್ಮನು ಆವನ ಅಭಿಷೇಕಕ್ಕೆ ಷಷ್ಟೀತಿಥಿಯನ್ನು ಸಿರ್ಲಯಿಸಿಕೊಟ್ಟಿನು.
೫೦-೫೨, ಈ ಷಷ್ಠಿ ಯಲ್ಲಿ ಶುದ್ಧಮನೆಸ್ವನಾಗಿ ಷಣ್ಮುಖನನ್ನು ಪೂಜಿಸಿ
ಫಲಾಹಾರದಿಂದಿರುವವನು ಪುತ್ರನಿಲ್ಲದಿದ್ದರೆ ಪುತ್ರನನ್ನೂ ದರಿದ್ರನಾಗಿದ್ದರೆ
ಧನನನ್ನೂ ಮನಸ್ಸಿನಲ್ಲಿ ಏನೇನನ್ನು ಬಯಸುವನೋ ಅದೆಲ್ಲವನ್ನೂ
ಪಡೆಯುವನು. ಷಣ್ಮುಖನ ಈ ಸ್ತೋತ್ರವನ್ನು ಹೇಳುವವರ ಮನೆಯಲ್ಲಿ
ಮಕ್ಕಳಿಗೆ ಆರೋಗ್ಯವೂ, ಕ್ಷೇಮವೂ ಆಗುವುದು.
ಅಧ್ಯಾ ಯಿದೆ ಸಾರಾಂಶೆ:. ಈ ಅಧ್ಯಾಯದಲ್ಲಿ ಕಾರ್ತಿಕೇಯ ಅಥವಾ
ಷಣ್ಮುಖನ ಅವತಾರವನ್ನು ಹೇಳಿದೆ. -ಅಹಂಕಾರವೆಂಬ ತತ್ವವೇ, ಷಣ್ಮುಖ
ನಾಗಿ ಉದಿಸಿತು. ದೇವತೆಗಳು ರಾಕ್ಷಸರೆನ್ನು ಜಯಿಸಲು ತಮಗೆ ಸರಿಯಾದ
ಸೇನಾಪತಿಯು ಬೇಕೆಂದು ಬ್ರಹ್ಮನಿಗೆ ಹೇಳಿಕೊಂಡರು. ಬ್ರಹ್ಮನು ಅವರೊಡನೆ
ಈಶ್ವರನ ಸನ್ನಿಧಿಗೆ ಹೋದನು. ಅವನನ್ನು ಸ್ತೋತ್ರಗಳಿಂದ ಎಲ್ಲರೂ ಸ್ತುತಿ
ಸಿದರು. ಸಂತುಷ್ಟನಾದ ರುದ್ರನು ಅವರ ಪ್ರಾರ್ಥನೆಯಂತೆ ತೇಜಸ್ವಿಯೂ,
ಜ್ಞಾನಿಯೂ, ಮಹಾನೀರನೂ, ಆದ ಕುಮಾರನನ್ನು ಪಡೆದನು. ದೇವತೆಗಳು
ಕುಮಾರನನ್ನು ಸ್ತೋತ್ರಗಳಿಂದ ಸ್ತುತಿಸಿದರು. ಶಿವನು ಷಣ್ಮುಖನನ್ನು ದೇವತೆ
ಗಳಿಗೆ ಸೇನಾಪತಿಯಾಗುವಂತೆ ನಿಯಮಿಸಿದನು. ಬ್ರಹ್ಮನು ಷಣ್ಮಖನ ಆಭಿ
ಷೇಕಕ್ಕೆ ಷಷ್ಮೀತಿಥಿಯನ್ನು ನಿಷ್ಕರ್ಷಿಸಿಕೊಟ್ವಿನು. ಎಂಬುದೇ ಮೊದಲಾದ
ವಿಚಾರಗಳನ್ನು ಹೇಳುವಲ್ಲಿಗೆ ಶ್ರೀವರಾಹಪುರಾಣದಲ್ಲಿ ಇಪ್ಪತ್ತೆ ಕ್ರದನೆಯ ಅಧ್ಯಾಯ
ಠಾ
299
॥ ಶ್ರೀಃ ॥
Xx-
ಸಡ್ವಿಂಶೋಧ್ಯಾಯಃ
ಆಥಾದಿತ್ಯೋತ್ಸತ್ತಿಃ
[oy
ಈಸಾ
॥ ಪ್ರಜಾಖಾಲ ಉನಾಚ ॥
ಶರೀರಸ್ಯ ಕಥಂ ಮೂರ್ತಿಗ್ರಹಣಂ ಜ್ಯೋತಿಹೋ ದ್ವಿಜ |
ಏತನ್ಮೇ ಸಂಶಯಂ ಛಿಂದಿ ಪ್ರಣತಸ್ಯ ದ್ವಿಜೋತ್ತಮ lal
॥ ಮಹಾತಪಾ ಉನಾಚ |)
ಯೋಸಾನಾತ್ಮಾ ಜ್ಞಾ ನಶೆಕ್ತಿರೇಕ ಏವ ಸನಾತನಃ ।
ಸ ದ್ವಿತೀಯಂ ಯದಾ ಚೈಚ್ಛೆತ್ತದಾ ತೇಜಃ ಸಮುತ್ನಿತೆಂ 1೨॥
ಇಪ್ಸತ್ತಾರನೆಯ ಅಧ್ಯಾಯ
ಆದಿತ್ಯನ ಉತ್ಪತ್ತಿ
ಆ
೧, ಪ್ರಜಾಪಾಲ-ದ್ವಿಜೋತ್ತಮನೇ, ಜ್ಯೋತಿಶ್ಯರೀರಕ್ಕೆ ಮೂರ್ತಿ
(ಆಕಾರ)ಲಾಭವು ಹೇಗಾಯಿತು? ನಮಸ್ಕರಿಸಿದ ನನ್ನ ಈ ಸಂದೇಹವನ್ನು
ಹೋಗಲಾಡಿಸು,
೨. ಮಹಾತಪಮುನಿ-ಜ್ಞಾ ನಶೆಕ್ರಿಯುಳ್ಳ ವನೂ, ಏಕನೂ (ಅದ್ವಿತೀಯ),
ಸನಾತನನೂ ಆದ ಪರಮಾತ್ಮನು ಎರಡನೆಯವ (ಪುತ್ರ)ನನ್ನಿಚ್ಛಿಸಿದಾಗ
ತೇಜಸ್ಸುಂಬಾಯಿತು. ಎ
300
ಇಸ್ಪತ್ತಾರನೆಯ ಅಧ್ಯಾಯ
ತತ್ಸೂರ್ಯ ಇತಿ ಭಾಸ್ಟ್ರಾಂಸ್ತು ಅನ್ಯೋನ್ಯೇನ ಮಹಾತ್ಮನಃ |
ಲೀನೀಭೂತಾನಿ ತೇಜಾಂಸಿ ಭಾಸಯಂತಿ ಜಗೆತ್ತಯೆಂ if a
ತಸ್ಮಿನ್ಸರ್ವೇ ಸುರಾಃ ಸಿದ್ಧಾ ಗಣಾಃ ಸರ್ವೈರ್ಮಹರ್ಷಿಭಿಃ |
ಸ್ವಯಂಭೂತ ಇತಿ ಪ್ರೋಕ್ತೆಸ್ತಸ್ಮಾತ್ಸೂರ್ಯಸ್ತು ಸೋಭವತ್ ೪!
ಲೀನೀಭೂತಸ್ಯ ತಸ್ಕಾಶು ತೇಜಸೋ ಭೂಚ್ಛರೀರಕಂ |
ಪೃಥೆಕ್ಟೇನ ರವಿಃ ಸೋಥ ಕೀರ್ತ್ಯೈತೇ ವೇದವಾದಿಭಿಃ nH Bn
ಭಾಸಯೇತ್ಸರ್ನಲೋಕಾಂಸ್ಕೆ ಯತೋಸಾನುತ್ನಿ ತೋ ದಿವಿ 1
ಅತೋಸೌ ಭಾಸ್ಕರಃ ಪ್ರೋಕ್ತಃ ಪ್ರಕಾಶಾಚ್ಚ ಪ್ರಭಾಕರಃ ೬ ॥
ದಿವಾ ದಿವಸ ಇತ್ಯುಕ್ತಃ ತತ್ಕಾರಿತ್ವಾದ್ದಿನಾಕರಃ |
ಸರ್ವಸ್ಯ ಜಗತಸ್ತ್ಯಾದಿರಾದಿತ್ಯಸ್ತೇನ ಚೋಚ್ಯತೇ Il 2
೩ ಅದಕ್ಕೆ ಸೂರ್ಯನಣೆಂದೂ, ಭಾಸ್ವತ್ತೆಂದೂ ಹೆಸರು. ಈ ತೇಜಸ್ಸು
ಮಹಾತ್ಮನಾದ ಪರಮಾತ್ಮ ತೇಜಸ್ಸಿನೊಡನ್ನೆ ಕಲೆತ್ಕು ಮೂರುಲೋಕವ
ಬೆಳಗುತ್ತಿದ್ದಿ ತು.
೪. ಅದನ್ನು ಸರ್ವದೇವತೆಗಳೂ, ಸಿದ್ಧಗಣಗಳೂ, ಎಲ್ಲಾ ಮಹರ್ಷಿ
ಳೊಡನೆ ತಾನಾಗಿ ಉದಿಸಿದುದೆಂದು ಹೇಳಿದುದರಿಂದ ಅದು ಸೂರ್ಯನೆಂಜೆನಿಸಿ
ಕೊಂಡಿತು.
೫. ಎಲ್ಲೆಲ್ಲೂ ವ್ಯಾಪಿಸಿದ್ದ ಆ ತೇಜಸ್ಸಿಗೆ ತಟ್ಟನೆ ದೇಹವುಂಟಾಯಿಂತು.
ಬಳಿಕ ಶರೀರವುಳ್ಳೆ ಅದನ್ನು ವೇದವಾದಿಗಳು ರವಿಯೆಂದು ಬೇರೆಯ ಹೆಸರಿನಿಂದ
ಹೊಗಳಿದರು.
೬. ಆಕಾಶದಲ್ಲುದಿಸಿ, ಸರ್ವಲೋಕಗಳನ್ನೂ ಬೆಳಗುವುದರಿಂದ ಅವನಿಗೆ
ಭಾಸ್ಕರನೆಂದ್ಕೂ ಪ್ರಕಾಶವಾಗಿರುವುದರಿಂದ ಪ್ರಭಾಕರನೆಂದೂ ಹೆಸರಾಯಿತು.
೭. ಹೆಗಲಿಗೆ "ದಿವಾ' ಎಂದು ಹೆಸರುಂಟು. ಅದೆನ್ನುಂಟುಮಾಡುವುದ
ರಿಂದ ರವಿಗೆ ದಿವಾಕರನೆಂದೊ ಹೆಸರು. ಸರ್ವಜಗತ್ತಿಗೂ ಅನನು ಆದಿಯಾದು
ದೆರಿಂದೆ ಆದಿತ್ಯನೆಂದು ಹೇಳಿಸಿಕೊಳ್ಳುವನು.
301
ವರಾಹೆಪುರಾಣಂ
ಏತಸ್ಯ ತೇಜಸಾ ಜಾತಾ ಆದಿತ್ಯಾ ದ್ವಾದಶ ಪೃಥಕ್ |
ಪ್ರಧಾನ ಏಕ ಏನಾಯಂ ಜಗತ್ತು ಪರಿವರ್ತತೇ Ie 1
ತಂ ದೃಷ್ಟ್ವಾ ಜಗತೋ ವ್ಯಾಪ್ತಿಂ.ಕುರ್ವಾಣಂ ಪರಮೇಶ್ವರಂ |
ತಸ್ಯೈವಾಂತಃ ಸ್ಥಿತಾ ದೇನಾ ನಿನಿಸ ವ್ಯ ಸ್ತುತಿಂ ಜಗೆಂಃ 1೯॥
॥ ದೇವಾ ಊಚುಃ ॥
ಭವಾನ್ರ ಸೂತಿರ್ಜಗೆತಃ ಪುರಾಣಃ
ಪ್ರಪಾಸಿ ವಿಶ್ವಂ ಪ್ರಲಯೇ ಚ ಹಂಸಿ।
ಸಮುತ್ತಿತಸ್ತ್ಪಂ ಸತತಂ ಪ್ರಯಾಸಿ
ವಿಶ್ವಂ ಸದಾ ತ್ವಾಂ ಪ್ರಣತಾಃ ಸ್ಮ ನಿತ್ಯಂ il ೧೦॥
ಲ
ಲ, ಈ ರವಿಯ ಅಥವಾ ಆದಿತ್ಯನ ತೇಜಸ್ಸಿನಿಂದ ಬೇಕಿ ಹನ್ನೆರಡುಜನ
ಆದಿತ್ಯರುದಿಸಿದರು. ಆದರೆ ಮುಖ್ಯನಾದ ಆದಿತ್ಯನೊಬ್ಬನೇ ಜಗತ್ತುಗಳಲ್ಲಿ
ಸುತ್ತುತ್ತಾನೆ.
೯. ಪ್ರಪಂಚದಲ್ಲೆಲ್ಲಾ ವ್ಯಾಪಿಸುವ ಪರಮೇಶ್ವರನಾದ ಅವನನ್ನು
ನೋಡಿ, .ಅವನೊಳಗೇ ಇದ್ದ ದೇವತೆಗಳು ಈಚಿಗೆ ಬಂದು ಸ್ತೋತ್ರವನ್ನು
ಹಾಡಿದರು.
೧೦. ದೇವತೆಗಳು-ಪುರಾತನನಾದ ನೀನು ಪ್ರಪಂಚದ ಉತ್ಪಕ್ತಿಗೆ
ಕಾರಣನು. ವಿಶ್ವವನ್ನು ನೀನು ರಕ್ಷಿಸುತ್ತೀಯೆ. ಪ್ರಲಯದಲ್ಲಿ ಉಗ್ರನಾಗಿ
ನಾಶಮಾಡುತ್ತೀಯೆ. ಯಾವಾಗಲೂ ನೀನು ವಿಶ್ವಸಂಚಾರಕನು. ನಿನಗೆ ನಾವು
ಯಾವಾಗಲೂ ಪ್ರಣತರಾಗುತ್ತೇವೆ.
302
ಇಪ್ಪತ್ತಾರನೆಯ ಅಧ್ಯಾಯ
ತ್ವಯಾ ತೆತೆಂ ಸರ್ವತ ಏವ ತೇಜಃ
ಪ್ರತಾಪಿತೆಂ ಸೂರ್ಯ ಜಗೆತ್ತವೃತ್ತ್ |
*ಸಪ್ತಾಶ್ಚಯುಕ್ತೇ ಚೆ ರಥೇ ಸ್ಥಿತಸ್ತ್ತಂ
ಕಾಲಾಕ್ಷಮನ್ವಂತರ ನೇಗಯುಕ್ತೇ ॥ ೧೧॥
ಪ್ರಭಾಕರಸ್ತ್ವಂ ರವಿರಾದಿದೇವ
ಆತ್ಮಾಸೆಮಸ್ತ ಸ್ಯ ಚರಾಚರಸ್ಯ ।
ಪಿತಾಮಹಸ್ಸ್ವೈಂ ವರುಣೋ ಯಮುಶ್ಚ
ಭೂತಂಭವಿಷ್ಯಚ್ಚ ವದಂತಿ ಸಿದ್ಧಾಃ ॥ ೧೨ ॥
ತೇಜೋರಿವಿಧ್ವಂಸನ ನೇದಮೂರ್ತೆೇ
ಪ್ರಪಾಹಿ ಚಾಸ್ಮಾನ* ಶರಣಾಗತಾನ್ಸದಾ |
ನೇದಾಂತನೇಜ್ಯೋಸಿ ಮಖೇಷು ದೇವ
ತ್ವಂ ಹೂಯಸೇ ವಿಷ್ಣುರಿತಿ ಪ್ರಸನ್ನ ॥ ೧೩ ॥
೧೧. ಸೂರ್ಯನೇ, ಕಾಲವೆಂಬ ಅಚ್ಚೂ, ಮನ್ವಂತರವೆಂಬ ವೇಗ
ಉಳ್ಳ *ಸಪ್ತಾಶ್ವಯುಕ್ತರಥದಲ್ಲಿ ನೆಲೆಸಿ, ನೀನು ಎಲ್ಲೆಡೆಯಲ್ಲಿಯೂ ತೇಜಸ್ಸನ
ಹರಡಿದ್ದೀಯೆ. ಜಗತ್ತನ್ನು, ಜೀವನದಲ್ಲಿ ಪೌರುಷವುಳ್ಳುದನ್ನಾಗಿ ಮಾಡಿನು
ತ್ರೀಯೆ. (ಅಥವಾ) ನಿನ್ನ ಸಂಚಾರದಲ್ಲಿ ಜಗತ್ತನ್ನು ಬಿಸಿಲುಳ್ಳುದನ್ನಾಗ
ಮಾಡಿರುವೆ.
೧೨. ನೀನು ಪ್ರಶಸ್ತವಾದ ಸ್ರಕಾಶವನ್ನುಂಟುಮಾಡುವವನು. ಸ್ತುತ್ಯನು.
ಆದಿದೇವನು. ಚಲಿಸುವ ಮತ್ತು ಚಲಿಸದಿರುವ ಸಮಸ್ತಕ್ಕೂ ಆತ್ಮನೂ, ಬ್ರಹ್ಮನೂ,
ವೆರುಣನೊ, ಯಮನೂ, *ಭೂತನೂ, *ಭವಿಷ್ಯನೂ ನೀನೇ ಎಂದು ಸಿದ್ದರು
ಹೇಳುತ್ತಾರೆ.
೧೩. ತೇಜಸ್ಸಿನಿಂದ ಶತ್ರುಗಳನ್ನು ನಾಶಮಾಡುವವನೇ, ವೇದಮೂ
ರ್ತಿಯೇ, ನೀನೇ ವೇದಾಂತದಿಂದ ತಿಳಿಯಲ್ಪಡುವವನಾಗಿರುತ್ತೀಯೆ. ದೇವ.
೫ ಸಪ್ತಾಶ್ಚಇ ಏಳು ಕುದುರೆ, ಸಲ್ಪವೆಂಬ ಹೆಸರಿನ ಒಂದುಕುದುರೆ, ಏಳುಬಗೆಯಿ
* ಭೂತ ಸತ್ಯ, ಹಿಂದಿದ್ದುದು, ಪಂಚಭೂತ, ದ್ರವ್ಯ.
+ ಭವಿಷ್ಯ ಮುಂದಾಗುವುದು, ಮುಂದಿರುವುದು.
303
ವಂಾಹಪ್ರರಾಣಂ
ಇತಿಸ್ತುತಸ್ತೈ8 ಸುರನಾಥ ಭಕ್ತ್ಯಾ!
ಪ್ರಪಾಹಿ ಶಂಭೋ ನ ಇತಿ ಪ್ರಸಹ್ಯ 1೧೪ 1
ಏನಮುಕ್ತ ಸ್ತದಾ ದೇವೈಃ ಸೌಮ್ಯಾಂ ಮೂರ್ತಿಮಥಾಕರೋತ್ |
ಪ್ರಕಾಶತ್ವಂ ಜಗಾಮಾಶು ದೇವತಾನಾಂ ಮಹಾಪ್ರಭಃ ॥ ೧೫ ॥
ಏತತ್ಸೆರ್ವಸುರಾಣಾಂತು ದಹೆನೆಂ ಶಾಮಿತಂ ತ್ವಯಾ |
ಸಪ್ತಮ್ಯಾಂ ಖಲು ಸೂರ್ಯೇಣ ಮೂರ್ತಿಸ್ತ್ವಂಗೀಕೃತಾ ಭುವಿ ॥ ೧೬॥
ಏತಾಂ ಯಃ ಪುರುಷೋ ಭಕ್ತ್ಯಾ ಉಪಾಸ್ತೇ ಸೂರ್ಯಮರ್ಚಯೇತ್ ।
ಹ
ಭಾಸ್ಕರಶ್ಚೈವ ತಸ್ಯಾಸೌ ಫಲಮಿಷ್ಟಂ ಪ್ರಯಚ್ಛೆತಿ ॥ ೧೭ ॥
ಕ್ಯಾ
ನೀನು ಯಜ್ಞ ಗಳಲ್ಲಿ ವಿಷ್ಣುವೆಂದು ಹವಿರ್ಭಾಗವನ್ನು ಪಡೆಯುತ್ತೀಯೆ.
ಪ್ರಸನ್ನನೇ, ಶರಣಾಗತರಾದೆ ನಮ್ಮನ್ನು ಯಾವಾಗಲೂ ಪರಿಪಾಲಿಸಂ.
೧೪. ದೇವತೆಗಳೊಡೆಯನೇ, ಶಂಭುವೇ, ನಮ್ಮನ್ನು ಪರಿರಕ್ಷಿಸು. ಎಂದು
ಅವರು ಭಕ್ತಿಪೂರ್ವಕವಾಗಿ ಬಲವಾಗಿ ಸ್ತುತಿಸಿದರು.
೧೫. ಹೀಗೆ ದೇವತೆಗಳು ಸ್ತುತಿಸಿದ ಬಳಿಕ ಪ್ರಭುವಾದ ಆದಿತ್ಯನು
ಸೌಮ್ಯವಾದ ರೂಪವನ್ನು ವಹಿಸಿದನು, ಅಲ್ಲದೆ ಅವರಿಗೆ ಬೇಗನೆ ಕಾಣಿಸಿ
ಕೊಂಡನು.
೧೬. ಸೂರ್ಯನು ದೇಹೆವನ್ನು ಧರಿಸಿದುದ್ಕು ಸೌಮ್ಯನಾಗಿ ದೇವತೆಗಳ
ಸುಡುವಿಕೆಯನ್ನು (ತಾಪವನ್ನು ) ಶಮನಮಾಡಿದುದ್ದು ಇದೆಲ್ಲವೂ ಸಪ್ತವಿಂಯ
ದಿನ ನಡೆಯಿತು.
೧೭. ಈ ಸಪ್ತಮಿಯಲ್ಲಿ, ಉಪವಾಸಮಾಡಿ, ಸೂರ್ಯನನ್ನು ಪೂಜಿಸುವ
ಮನುಷ್ಯನಿಗೆ ಆ ಭಾಸ್ಕರನು ಇಷ್ಟವಾದ ಫಲವನ್ನು ಕೊಡುವನು.
304
ಇಪ್ಪತ್ತಾರನೆಯ ಅಧ್ಯಾಯ
ಏತತ್ತೇ ಕಥಿತಂ ರಾಜನ್ ಸೂರ್ಯಾಖ್ಯಾನಂ ಪುರಾತನಂ |
ಆದಿಮುನ್ವಂತರೇ ವೃತ್ತಂ ಮಾತೆಸ್ತಂ ಶೃಣು ಸಾಂಪ್ರತಂ ॥ ೧೮ ॥
ಇತಿ ಶ್ರೀ ವರಾಹಪುರಾಣೇ ಆದಿಕೃತವೃತ್ತಾಂಶೇ ಮಹಾತಸ ಉಪಾಖ್ಯಾನೇ
ಆದಿತ್ಯೋತ್ಪತ್ತಿರ್ನಾಮ ಷಡ್ವಿಂಶೋಧ್ಯಾ ಯಃ
೧೮. ರಾಜನೇ, ಆದಿಮನ್ವಂತರದಲ್ಲಿ ನಡೆದ ಪುರಾತನವಾದ ಈ
ಸೂರ್ಯನ ಕಥೆಯನ್ನು ಹೇಳಿದೆನು. ಈಗ ಇನ್ನು ಕೇಳಬೇಡ.
ಅಧ್ಯಾಯದ ಸಾರಾಂಶ :--ಮಹಾತಪಮುಥಿಯು ಪ್ರಜಾಪಾಲನಿಗೆ
ಆದಿತ್ಯ(ಸೂರ್ಯ)ನ ವಿಚಾರವನ್ನು "" ಏಕನಾಗಿದ್ದ ಪರಮಾತ್ಮನು ಎರಡನೆಯವನ
ಫ್ಲಿಚ್ಛಿಸಲಂ ತೇಜಸ್ಸುದಿಸಿತು. ಅದಕ್ಕೆ ಸೂರ್ಯನೆಂದು ಹೆಸರಾಯಿತು. ಅದು
ಪರಮಾತ್ಮತೇಜದೊಡನೆ ಕಲೆತು, ಲೋಕವನ್ನೆಲ್ಲಾ ಬೆಳಗಲಾರಂಭಿಸಿತು. ಆ
ತೇಜಸ್ಸಿಗೆ ಒಂದು ದೇಹವೂ ಉಂಟಾಯಿತು. ದೇಹಧಾರಿಯಾದ ಅವನಿಗೆ ರವಿ,
ವಿವಸ್ಕತ್ ಎಂಬುವೇ ಮೊದಲಾದ ಹಲವು ಹೆಸರುಗಳಾದುವು. ದೇವತೆಗಳಿಂದ
ಸ್ತುತನಾದ ಆತನು ಸೌಮ್ಯರೂಪದಿಂದ ಅವರಿಗೆ ಕಾಣಿಸಿಕೊಂಡನು. ಇದೆಲ್ಲವೂ
ಸಪ್ತ ಮಿಯದಿನ ನಡೆದುದರಿಂದ ಅದು ಸೂರ್ಯನಿಗೆ ಪ್ರಿಯವಾದ ತಿಥಿ'' ಎಂದು
ಹೇಳುವಲ್ಲಿಗೆ ಶ್ರೀವರಾಹ ಪುರಾಣದಲ್ಲಿ ಇಪ್ಪತ್ತಾರನೆಯ ಅಧ್ಯಾಯ.
ar 305
॥ ಶ್ರೀಃ ||
೨ೀ-
ಸಪ್ತವಿಂಶೋಧ್ಯಾಯಃ
ಅಥ ಅಷ್ಟಮಾತ್ರುತ್ರತ್ತಿಃ
[ಎ
೮೯
| ಮಹಾತಹಾ ಉನಾಚೆ ॥
ಪೂರ್ವಮಾಸೀನ್ಮಹಾದೈತ್ಯೋ ಬಲವಾನಂಧಕೋ ಭುವಿ!
ಸ ದೇವಾನ್ವಶಮಾನಿನ್ಯೇ ಬ್ರಹ್ಮಣೋ ವರದರ್ಪಿತಃ 1೧॥
ತೇನಾತ್ಮಸಾತ್ಸುರಾಃ ಕೃತ್ವಾ ತ್ಯಾಜಿತಾ ಮೇರುಪರ್ವತಂ |
ಬ್ರಹ್ಮಾಣಂ ಶರಣಂ ಜಗ್ಮುರಂಧಕಸ್ಯ ಭೆಯಾರ್ದಿತಾಃ ೨ I
ತಾನಾಗೆತಾನ್ ತದಾ ಬ್ರಹ್ಮಾ ಉವಾಚ ಸುರೆಸತ್ತಮಾನ್ !
ಕಿಮಾಗಮನಕ್ಕೆತ್ಯಂ ವೋ ದೇವಾ ಬ್ರೂತ ಕಿಮಾಸ್ಯತೇ lal
ಇಪ್ಪ ತ್ತೇಳೆನೆಯ ಅಧ್ಯಾಯ
ಅಷ್ಟ ಮಾತ್ಸೃಗಳ ಉತ್ಪತ್ತಿ
oe)
೧. ಮಹಾತಸಮುನಿ- ಪೂರ್ವದಲ್ಲಿ ಭೂಮಿಯಲ್ಲಿ ಅಂಧೆಕನೆಂಬ ಮಹಾ
ದೈತ್ಯನಿದ್ದನು. ಅವನು ಬ್ರಹ್ಮನವರದಿಂದ ಕೊಬ್ಬಿ, ದೇವತೆಗಳನ್ನೂ ತನ್ನ
ಅಧೀನರನ್ನಾಗಿ ಮಾಡಿಕೊಂಡಿದ್ದನು
೨. ಅವನು ತನ್ನ ಅಧೀನರಾದ ದೇವತೆಗಳನ್ನು ಮೇರುಪರ್ವತದಿಂದೆ
ಓಡಿಸಿಬಿಟ್ಟ ನು. ಭಯಪೀಡಿತರಾದ ಅವರು ಬ್ರಹ್ಮನನ್ನು ಮರೆಹೊಕ್ಳರು.
ಬಂದೆ ಕಾರ್ಯವೇನು? ದೇವತೆಗಳೇ, ಹೇಳಿ. ಸುಮ್ಮನೆ ಏಕಿರುವಿರಿ? ''
ಎಂದನು.
306
ಇಪ್ಪತ್ತೇಳೆನೆಯ ಅಧ್ಯಾಯ
॥ ದೇನಾ ಊಚುಃ ॥
ಅಂಧಕೇನಾರ್ದಿತಾಸ್ಸರ್ವೇ ವಯಂ ದೇವಾ ಜಗತ್ಪತೇ |
ತ್ರಾಹಿ ಸರ್ವಾಂಶ್ಲೆತುರ್ವಕ್ರ್ರ ಪಿತಾಮಹ ನಮೋಸ್ತುತೇ IW ¢ i
॥ ಬ್ರಹ್ಮೋವಾಚ ॥
ಅಂಧಕಾನ್ನೈನ ಶಕ್ತೋಹಂ ತ್ರಾತುಂ ವೈ ಸುರಸತ್ತಮಾಃ ।
ಭವಂ ಶರ್ವಂ ಮಹಾದೇವಂ ವ್ರಜಾಮಃ ಶರಣಾರ್ಥಿನಃ ॥೫॥
ಕಿಂತು ಪೂರ್ವಂ ಮಯಾ ದತ್ತೋ ವರಸ್ತಿಸ್ಯ ಸುರೋತ್ತಮಾಃ
ಅವಧ್ಯ ಸ್ಪೃಂಹಿ ಭನಿತಾ ನ ಶರೀರಂ ಸ್ಪೃಶೇನ್ಮಹೀಂ nen
ತಸ್ಕೈವಂ ಬಲಿನಸ್ತೇಕೋ ಹೆಂತಾ ರುದ್ರಃ ಪರಂತಪಃ |
ತತ್ರ ಗೆಚ್ಛಾಮಹೇ ಸರ್ಮೇ ಕೈಲಾಸನಿಲಯಪ್ರಭುಂ 2 |
೪. ದೇವತೆಗಳು--ಜಗತ್ಸತೀ, ಫನಿತಾಮಹನೇ, ಚತುವರ್ಣಖನೇ, ನಿನಗೆ
ನಮಸ್ಕಾರ. ದೇವತೆಗಳಾದ ನಾವೆಲ್ಲರೂ ಅಂಧಕಾಸುರನಿಂದ ಪೀಡಿತರಾಗಿ
ದ್ದೇವೆ. ನಮ್ಮೆಲ್ಲರನ್ನೂ ಕಾಪಾಡು.
೫. ಬ್ರಹ್ಮ--ದೇವೋತ್ತಮರೇ, ಅಂಧೆಕನಿಂದ ನಿಮ್ಮನ್ನು ಕಾಪಾಡಲು
ನಾನು ಶಕ್ತನಲ್ಲವೇ ಅಲ್ಲ. ಮಹಾದೇವನಾದ ಶಿನನನ್ನು ಮರೆಹೊಗಲು
ಹೋಗೋಣ.
೬, ಏಕೆಂದರೆ ನಾನೇ ಪೂರ್ವದಲ್ಲಿ ಅಂಥಕನಿಗೆ “ನೀನು ಅವಧ್ಯನಾಗುವೆ.
ನಿನ್ನ ಶರೀರವು ಭೂಮಿಯನ್ನು ಮುಟ್ಟ ಲಾರದು'' ಎಂದು ವರವನ್ನು ಕೊಟ್ಟಿನು.
೭. ಅದರಿಂದ ಬಲಶಾಲಿಯಾಗಿರುವ ಅವನನ್ನು ಕೊಲ್ಲುವವನು ಶತ್ರು
ಸಂತಾಪಕನಾದ ರುದ್ರನೊಬ್ಬನೇ. ಆದುದರಿಂದ ಎಲ್ಲರೂ ಕೈಲಾಸದಲ್ಲಿರುವ ಆ
ಪ್ರಭುವಿನ ಹತ್ತಿರ ಹೋಗೋಣ.
307
ವರಾಹಪುರಾಣಂ
ಏವಮುಕ್ತ್ವಾ ಯಯಾ ಬ್ರಹ್ಮಾ ಸದೇವೋ ಭವಸನ್ನಿಧೌ |
ಕಸ್ಯ ಸಂದರ್ಶನಾದ್ರುದ್ರಃ ಪ್ರತ್ಯುತ್ಥಾನಾದಿಕಾಃ ಕ್ರಿಯಾಃ ॥
ಕೃತ್ವಾಭ್ಯುನಾಚ ದೇವೇಶೋ ಬ್ರಹ್ಮಾಣಂ ಭುವನೇಶ್ವರಂ ॥೮॥
1 ಶೆಂಭುರುವಾಜ ॥
ಕ೦ ಕಾರ್ಯಂ ದೇವತಾಸ್ಸರ್ವಾ ಆಗೆತಾ ಮಮ ಸನ್ನಿಧೌ!
ಯೇನಾಹಂ ತತ್ಕರೋಮ್ಯಾಶು ಆಜ್ಞಾಕಾರ್ಯಾ ಹಿ ಸತ್ವರಂ nee
ರಕ್ಷಸ್ವ ದೇವ ಬಲಿನಸ್ಸ್ಯ್ಯಂಧಕಾದ್ದುಸ್ವಚೇತಸಃ ॥೧೦॥
ಯಾವದೇವ ಸುರಾಸ್ಪರ್ವೇ ಶಂಸಂತಿ ಪರಮೇಷ್ಮಿನಃ |
ತಾವಶ್ಸೈನ್ಯೇನ ಮಹತಾ ತತ್ರ ಚಾಂಧಕೆ ಆಯಯ್ ll ೧೧ ॥
ಬಲೇನ ಚತುರಂಗೇನ ಹಂತುಕಾನೋ ಭವಂ ಮೃಥೇ |
ತಸ್ಯ ಭಾರ್ಯಾಂ ಗಿರಿಸುತಾಂ ಹಂತುವಿಂಚ್ಛೆನ್ಸ ಸಾಧನಃ ॥ ೧೨॥
i
೮. ಹೀಗೆಂದು ಹೇಳಿ ಬ್ರಹ್ಮನು, ದೇವತೆಗಳೊಕೆ ಶಿವಸನ್ಸಿಧಿಗೆ ಹೊರಟು
ಹೋದನು. ಅವನನ್ನು ಕಂಡು ದೇವೇಶನಾದ ರುದ್ರನು ಎದುರುಗೊಂಡೇಳು
ವುದೇ ಮೊದಲಾದ ಸತ್ಯ್ಯಾರಗಳನ್ನು ಮಾಡಿ ಲೋಕೇಶ್ವರನಾದ ಆ ಬ್ರಹ್ಮನಿಗೆ
ಮುಂದಿನಂತೆ ಹೇಳಿದನಂ.
೯. ಶೆಂಭು-ದೇವತೆಗಳೆಲ್ಲರೂ ನನ್ನ ಬಳಿಗೆ ಯಾವ ಕಾರ್ಯಕ್ಕಾಗಿ ಬಂದಿ
ರುವಿರಿ? ನಾನು ಬೇಗನೆ ಅದನ್ನು ಮಾಡುವುದಕ್ಕೆ ಅನುಕೂಲಿಸುವಂತೆ ತಟ್ಟನೆ
ಅಪ್ಪಣೆಮಾಡಬೇಕಲ್ಲವೆ !
೧೦-೧೧. “ದುಪ್ಸಚೇತನೆನೂ ಬಲಶಾಲಿಯೂ ಆದೆ ಅಂಧೆಕನಿಂದ
ನಮ್ಮನ್ನು ರಕ್ಷಿಸು, ದೇವಾ'' ಎಂದು ದೇವತೆಗಳೆಲ್ಲರೂ ರುದ್ರನಿಗೆ ಬಿನ್ನವಿಸುವಷ್ಟ
ರಲ್ಲಿಯೇ ದೊಡ್ಡದಾದ ಸೇನೆಯೊಡನೆ ಅಂಧಕನು ಅಲ್ಲಿಗೇ ಬಂದನು.
೧೨. ಸಾಮಗ್ರಿಗಳೊಡನೆಯೂ, ನಾಲ್ಕುವಿಧೆವಾದ ಸೇನೆಯೊಡನೆಯೂ
ಬಂದು ಅವನು ಯುದ್ಧ ದಲ್ಲಿ ಶಿವನನ್ನೂ, ಅವನ ಪತ್ಲಿಯಾದ ಪಾರ್ವತಿಯನ್ನೂ
ಕೊಲ್ಲಬೇಕೆಂದಿದ್ದನು.
308
ಇಪ್ಪತ್ತ್ವೇಳನೆಯ ಅಧ್ಯಾಯ
ತೆಂ ದೃಷ್ಟ್ವಾ ಸಹಸಾಯಾಂತೆಂ ದೇವಂಗಿ ದೈತ್ಯಂ ಪ್ರಹಾರಿಣಂ ।
ಸನ್ನಹ್ಯ ಸಹಸಾದೇವಾ ರುದ್ರಸ್ಕಾನುಚೆರಾಭವನ್ ॥ ೧೩ ॥
ರುಡ್ರೋಪಿ 'ವಾಸುಕಿಂ ಧ್ಯಾತ್ವಾ ?ತಸ್ವಕೆಂ ಚೆ ೨ಧನಂಜಯೆಂ |
ವಲಯಂ ಕಟಸೂತ್ರಂ ಚೆ ಚಕಾರ ಪರಮೇಶ್ವರಃ Il ೧೪ ॥
ನೀಲನಾಮಾ ತು ದೈತ್ಯೇಂದ್ರೋ ಹಸ್ತೀಭೂತ್ವಾ ಭವಾಂತಿಕಂ |
ಆಗತಸ್ತ್ವರಿತಃ ಶತ್ರುರ್ಹಸ್ತೀವಾದ್ಭುತರೂಪವಾನ್ ॥ ೧೫ ॥
ಸ ಜ್ಞಾತೋ ನೆಂದಿನಾ ದೈತ್ಯೋ ವೀರಭದ್ರಾಯದರ್ಶಿತಃ Il ೧೬ ||
ವೀರಭದ್ರೋಸಿ ಸಿಂಹೇನರೂಪೇಣಾಹತ್ಯ ತಂ ದ್ರುತಂ |
ತೆಸ್ಕ ಕೃತ್ತಿಂ ವಿದಾರ್ಯಾಶು ಕರಿಣಸ್ತೃಂಜನಪ್ರೆಭಾಂ |
ರುದ್ರಾಯಾರ್ಪಿತನಾನ್ಸೋಸಪಿ ತಮೇವಾಂಬರಮಾವೃಣೋತ್ Wl ೧೭ Il
೧೩. ಶಿವನನ್ನು ಹೊಡೆಯಲು ತಟ್ಟನೆ ಬಂದ ಅಂಧಕನನ್ನು ಕಂಡು
ದೇವತೆಗಳು ಬೇಗನೆ ಸನ್ನದ್ಧರಾಗಿ ರುದ್ರನಿಗೆ ಸಹಾಯಕರಾದರು.
೧೪. ಪರಮೇಶನಾದ ರುದ್ರನೂ ವಾಸುಕಿ'ಯನ್ನೂ, ತಕ್ಷಕ೨ನನ್ನೂ,
ಧೆನಂಜಯನನ್ನೂ ಸ್ಮರಿಸಿ ಬರಿಸಿ ಅವರಿಂದ ಕಂಕಣವನ್ನೂ ಉಡೆದಾರವನ್ನೂ
ಮಾಡಿಕೊಂಡನು.
೧೫. ನೀಲನೆಂಬ ಹೆಸರಿನ ಅಂಧಕನ ಸೇನಾಪತಿಯು ಆನೆಯಾಗಿ ಅದ್ಭು
ತಾಕಾರದಿಂದ ಬೇಗನೆ ಶಿವನೆ ಹತ್ತಿರಕ್ಕೆ ಬಂದನು.
೧೬, ನಂದೀಶ್ವರನ್ನು ಅವನು ಯಾರೆಂಬುದನ್ನು ತಿಳಿದು ವೀರಭದ್ರನಿಗೆ
ತೋರಿಸಿದನು.
೧೭. ವೀರಭದ್ರನಾದರೋ, ಸಿಂಹೆರೊಪದಿಂದ ಬೇಗನೆ ಅವನಮೇಲೆ
ಬಿದ್ದು, ಕೊಂದು. ಆನೆಯಾದ ಅವನ ಚರ್ಮವನ್ನು ಸುಲಿದು, ಕಾಡಿಗೆಯಂತೆ
ಕಪ್ಪಾಗಿ ಹೊಳೆಯುವ ಆ ಚರ್ಮವನ್ನು ರುದ್ರನಿಗೆ ಒಪ್ಪಿಸಿದನು ರುದ್ರನೂ
ಅದನ್ನೇ ವಸ್ತ್ರದಂತೆ ಹೊದೆದುಕೊಂಡನು.
$ ದೇವೋ 1, 2, 8 ನಾಗಶ್ರೇಷ್ಮರು.
309
ವರಾಹಪುರಾಣರಂ
ತತಃಪ್ರಭೃತಿ ರುದ್ರೋಹಿ ಗಜಚರ್ಮಪಟೋಭವತ್ ॥ ೧೪ ॥
ಗಜಚರ್ಮಪಟೋ ಭೂತ್ವಾ ಭುಜಂಗಾಭರಣೋಜ್ವಲಃ I
ಆದಾಯ ತ್ರಿಶಿಖಂ ಶೊಲಂ ಸಗೆಣೋಂಧಕೆಮನ್ಸಿಯಾತ್ ॥
ತತಃ ಪ್ರವವೃತೇ ಯುದ್ಧಂ ದೇವದಾನನಯೋರ್ಮಹತ್ Il of li
ಇಂದ್ರಾದ್ಯಾ ಲೋಕಪಾಲಾಸ್ತು ಸ್ಥಂದಸ್ಸೇನಾಪತಿಸ್ತೃಥಾ |
ಸರ್ವೇ ದೇವಗಣಾಶ್ಚಾನ್ಯೇ ಯುಯುಧುಸ್ಸಮರೇ ತದಾ ॥೨೦॥
ತದ್ದೃಷ್ಟ್ಟ್ವಾ ನಾರದಸ್ತೂರ್ಣಂ ಯಯತ್ ನಾರಾಯಣಂ ಪ್ರತಿ |
ಶಶಂಸ ಚ ಮಹದ್ಯುದ್ಧಂ ಕೈಲಾಸೇ ದಾನವೈ ಸ್ಸಹ ॥ ೨೧ ॥
ಕಚ್ಚು ತ್ವಾ ಚೆಕ್ರಮಾದಾಯ ಗರುಡಸ್ಟೋ ಜನಾರ್ದನಃ ।
ತಮೇವ ದೇಶಮಾಗತ್ಯ ಯುಯುಧೇದಾನವೈಃ ಸಹ ॥ ೨೨ ॥
೧೮. ಅದು ಮೊದಲುಗೊಂಡು ರುದ್ರನು ಗಜಚರ್ಮಾಂಬರನಾದನು
೧೯. ಗಜಚರ್ಮಾಂಬರನೂ, ಸರ್ಪಾಭರಣದಿಂದ ಹೊಳೆಯುವವನೂ
ಆಗಿ ತ್ರಿಶೂಲವನ್ನು ತೆಗೆದುಕೊಂಡು, ಗಣಸಮೇಶನಾಗಿ ಅಂಧಕನಮೇಲೆ
ಹೋದನು. ಆಮೇಲೆ ದೇವತೆಗಳಿಗೂ, ರಾಕ್ಷಸರಿಗೂ ಮಹಾಯುದ್ಧವು
ಮೊದಲಾಯಿತು,
೨೦. ಇಂದ್ರನೇ ಮೊದಲಾದ ರೋಕಪಾಲಕರೂ, ಸೇನಾಪತಿಯಾದ
ಷಣ್ಮುಖನೂ ಇತರ ಎಲ್ಲಾ ದೇವತೆಗಳೂ ಆಗ ಆ ಯುದ್ಧ ದಲ್ಲಿ ಕಾದಿದರು.
೨೧. ಅದನ್ನು ನೋಡಿ, ನಾರದನು ಬೇಗನೆ ನಾರಾಯಣನ ಹತ್ತಿರಕ್ಕೆ
ಹೋಗಿ, ಕೈಲಾಸದಲ್ಲಿ ರಾಕ್ಷಕೊಡನೆ ನಡೆಯುತ್ತಿರುವ ಮಹಾಯುದ್ಧವನ್ನು
ಅವನಿಗೆ ತಿಳಿಸಿದನು.
೨೨. ಅದನ್ನು ಕೇಳಿ ಆ ಜನಾರ್ದನನು ಚಕ್ರಾಯುಧವನ್ನು ತೆಗೆದು
ಕೊಂಡು ಗರುಡನನ್ನೇರಿ, ಆ ಕೈಲಾಸಕ್ಕೇ ಬಂದು, ರಾಕ್ಷಸರ ಸಂಗಡ
ಯುದ್ಧ ವನ್ನು ಮಾಡಿದನು.
310
ಇಪ್ಪತ್ತೇಳನೆ ಯು ಅಧ್ಯಾಯ
ಆಗತ್ಯಚ ತತೋ ದೇವಾ ಹರಿಣಾಸ್ಯಾಯಿತಾ ರಣೇ ।
ವಿಷಣ್ಣವದನಾಸ್ಪರ್ಮ್ವೇ ಪಲಾಯೆನೆಪರಾಭೆನನ್ ॥ ೨೩ ॥
ತತ್ರ ಭಗ್ಗೇಷು ದೇವೇಷು ಸ್ವಯಂ ರುದ್ರೋಂಧಕಂ ಯೆಯಾ ।
ತತ್ರ ತೇನ ಮಹದ್ಯುದ್ಧಮಭೆವಲ್ಲೋಮಹರ್ಷಣಂ ॥ ೨೪ ॥
ತತ್ರ ದೇವೋಪ್ಯಸ್ ದೈತ್ಯಂ ತ್ರಿಶೂಲೇನಾಹನದ್ಭೃಶಂ!
ತಸ್ಕಾಹತಸ್ಯ ಯದ್ರಕ್ತಮಪತದ್ಭೂತಲೇ *ಲ॥
ತತ್ರಾಂಧಕಾ ಅಸಂಖ್ಯಾತಾ ಬಭೂವುರಪರೇ ಭೃಶಂ ॥ ೨೫ ॥
ತದ್ದೃಷ್ಟ್ಯಾ ಮಹದಾಶ್ಚರ್ಯಂ ರುದ್ರೋ ಮೂಲಾಂಧಕಂ ಮೃಥೇ।
ಗೃಹೀತ್ವಾ ತ್ರಿಶಿಖಾಸ್ತ್ರೇಣ ನೆನರ್ತ ಸರಮೇಶ್ವರಃ ॥ ೨೬ ॥
೨೩. ಹೆರಿಯು ಬಂದು, ಯುದ್ಧದಲ್ಲಿ ದೇವತೆಗಳಿಗೆ ಹಿತವನ್ನುಂಟು
ಮಾಡಿದನು. ಆದರೂ ಕಂದಿದ ಮುಖವುಳ್ಳ ನರಾಗಿ ಅವರು ಎಲ್ಲರೂ
ಓಡುವುದರಲ್ಲಿ ಆಸಕ್ತರಾದರು.
೨೪. ಅಲ್ಲಿ ದೇವತೆಗಳು ಮುರಿದೋಡಲು, ರುದ್ರನು ತಾನೇ ನೇರವಾಗಿ
ಅಂಧಕನಮೇಲೆ ಹೋದನು, ಅನನೊಡನೆ ರೋಮಾಂಚವನ್ನುಂಟುಮಾಡುವ
ಘೋರೆವಾದ ಕದನವು ನಡೆಯಿತು.
೨೫. ಆ ಕದನದಲ್ಲಿ ಆ ರುದ್ರದೇವನು ತ್ರಿಶೂಲದಿಂದ ಅಂಧಕದೈತ್ಯನನ್ನು
ಹೆಚ್ಚಾಗಿ ಹೊಡೆದನು. ಹೊಡೆಸಿಕೊಂಡ ಅವನ ರಕ್ತವು. ನೆಲದಮೇಲೆ
ಬಿದ್ದಿ ತಲ್ಲವೆ ! ಅದರಿಂದ ಲೆಕ್ಕವಿಲ್ಲದಷ್ಟು ಜನ ಬೇರೆಯಾದ ಅಂಧೆಕರುದಿಸಿದರು.
೨೬. ಪರಮೇಶನಾದ ರುದ್ರನು ಆ ಅತ್ಯಾಶ್ಚರ್ಯವನ್ನು ಕಂಡು
ಮೂಲನಾದ ಅಂಧೆಕನನ್ನು ತ್ರಿಶೂಲಾಗ್ರದಿಂದ ಚುಚ್ಚಿ ಎತ್ತಿ ಹಿಡಿದುಕೊಂಡು
ಕುಣಿದನು.
311
ವರಾಹೆಪುರಾಣಂ
ಇತರೇಸ್ಯಂಧಕಾಸ್ಸರ್ವೇ ಚಕ್ರೇಣಸೆರಮೇಷ್ಮಿನಾ |
ನಾರಾಯಣೇನ ನಿಹತಾಸ್ತತ್ರ ಯೇನ್ಯೇ ಸಮುತ್ನಿತಾಃ ೪ ೨೭ ॥
ಅಸೃಗ್ಭಾರಾತುಷಾರೈಸ್ತು ಶೂಲಪ್ರೋತಸ್ಯ ಚಾಸಕೃತ್ |
ಅನಾರತಂ ಸಮುತ್ತಸ್ಸ್ ತತೋ ಕುದ್ರೋ ರುಷಾನ್ವಿಶಃ ॥ ೨೮ ॥
ತಸ್ಯ ಕ್ರೋಧೇನ ಮಹತಾ ಮುಖಾಜ್ಚ್ವಾಲಾ ವಿನಿರ್ಯಯ್ೌ |
ತದ್ರೊಪಧಾರಿಣೀದೇನೀ ಯಾ ತಾಂ ಯೋಗೇಶ್ವರೀಂ ನಿದುಃ ॥ ೨೯॥
ಸ್ವರೂಪಧಾರಿಣೇ ಚಾನ್ಯಾ ನಿಷ್ಣುನಾಪಿ ನಿನಿರ್ನಿತಾ ॥೩೦॥
ಬ್ರಹ್ಮಣಾ ಕಾರ್ತಿಕೇಯೇನ ರುದ್ರೇಣ ಚ ಯಮೇನ ಚ!
ವರಾಹೇಣಚ ದೇವೇನ ವಿಷ್ಣಾನಾ *ಪರಮೇಸ್ಮಿನಾ |
ಪಾತಾಲೋದ್ಧಾರಣಂ ರೂಪಂ ತಸ್ಯಾ ದೇನ್ಯಾವಿನಿರ್ಮಮೇ | ೩೧॥
೨೭. ಅಲ್ಲಿ ರಕ್ತದಿಂದೆದ್ದಿದ್ದ ಇತರ ಅಂಧಕರೆಲ್ಲರನ್ನೂ ಪರಮೇಷ್ಮಿಯಾದ
ನಾರಾಯಣನು ಚಕ್ರದಿಂದ ಕೊಂದನು
೨೮. ಶೂಲದಿಂದೆ ಚುಚ್ಚಿ ಹಿಡಿದ ಮೂಲಾಂಧಕನ ರಕ್ತಧಾರೆಯ
ತಂಂತುರುಗಳಿಂದ ಅಡಿಗಡಿಗೆ ಭಾಷಾ ಗಲೂ ಅಂಧಕರಗುಂಪು ಏಳುತ್ತಿದ್ದಿ ತು.
ಆಗ ರುದ್ರನಿಗೆ ಸಿಟ್ಟು ಬಂದಿತು.
೨೯. ಹೆಚ್ಚಾದ ಅವನ ಸಿಟ್ಟಿನಿಂದ ಮುಖದಲ್ಲಿ ಜ್ವಾಲೆ (ಉರಿ)ಯೆದ್ದಿತು.
ಆ ಜ್ವಾಲೆಯೇ ಮೂರ್ತೀಭವಿಸಿ ಯೋಗೇಶ್ವರಿಯೆಂಬ ದೇವಿಯಾಯಿಂತು.
೩೦. ವಿಷ್ಣು ವೂ ತನ್ನಂತೆ ರೂಪವುಳ್ಳ ಬೇರೊಬ್ಬಳು ದೇವಿಯನ್ನು
ಸೃಷ್ಟಿಸಿದನು.
೩೧-೩೨. ಬ್ರಹ್ಮನೂ, ಷಣ್ಮುಖನ್ಕೂ ರುದ್ರನೂ, ಯಮನ್ಮೂ
ವರಾಹರೂಪಿಯಾದ ವಿಷ್ಣುವೂ, ಪಾತಾಳವನ್ನುದ್ಧ ರಿಸುವ ಆ ದೇನಿಯ
ತಿ ಪರಮೇಷ್ಠಿ- ಅತ್ಕುತ
ತ್ಯ ತ್ಯೃಷ್ಟ ವಾದ ಸ್ಕಾ ನದಲ್ಲಿರುವವನು.
312
ಇಪ್ಪತ್ತೇಳೆನೆಯ ಅಧ್ಯಾಯ
$ಮಹೇಂಬ್ರೇಣ ಚ ಮಾಹೇಂದ್ರೀ ಇತ್ಯೇತಾ ಅಷ್ಟಮಾತರಃ 1೩೨॥
ಕಾರಣಂ ಯಸ್ಯ ಯೆತ್ಸೊ ಕೆಂ ಶ್ಲೇತ್ರಜ್ಞೇನಾವಧಾರಿತಂ |
ಶರೀರಂ ದೇವತಾನಾಂ ತು ತದಿದಂ ಕೀರ್ತಿತಂ ಮಯಾ ॥ ೩೩ ॥
ಕಾಮಃ ಕ್ರೋಧಸ್ತಥಾ ಲೋಭೋ ಮದೋ ಮೋಹೋಥಸಂಚೆಮಃ |
ವತಾತ್ಸರ್ಯಂ ಹೆಷ್ಮಮಿತ್ಯಾಹುಃ ಪೈಶುನ್ಯಂ ಸಪ್ತಮಂ ತಥಾ ॥
ಅನಸೂಯಾಷ್ಟವನಿೀ ಜ್ಞೇಯಾ ಇತ್ಯೇತಾ ಅಷ್ಟಮಾತರಃ ॥೩೪॥
ಕಾಮಂ ಯೋಗೇಶ್ವರೀಂ ವಿದ್ಧಿ ಕ್ರೋಧಂ ಮಾಹೇಶ್ವರೀಂ ತಥಾ 1೩೫
ಲೋಭಸ್ತು ವೈಷ್ಣನೀ ಪ್ರೋಕ್ತಾ ಬ್ರಹ್ಮಾಣೀ ಮದ ಏವ ಚ।
ಮೋಹಃ ಸ್ವಯಂಭೂಃ ಕೌಮಾರೀ ಮಾತ್ಸರ್ಯಂ ಜೇಂದ್ರಜಾಂ
ನಿದುಃ ॥೩೬॥
ಯಮದಂಡಥಧರಾ ದೇವೀ ಪೈಶುನ್ಯಂ ಸ್ವಯಮೇನ ಚ |
ಅನಸೂಯಾ ವಶಾಹಾಖ್ಯಾ ಇತ್ಕೇತಾಃ ಪರಿಕೀರ್ತಿತಾಃ "an
ರೂಪವನ್ನು ನಿರ್ಮಿಸಿದರು. ಸಮಹೇಂದ್ರನು ಮಾಹೇಂದ್ರಿಯೆಂಬ ಜೀವಿಯ
ಮೂರ್ತಿಯನ್ನು ಸೃಷ್ಟಿಸಿದನು. ಹೀಗೆ ಆದ ಇವರೇ ಅಷ್ಟಮಾತೃಗಳು.
೩೩. ಯಾರಿಗೆ ಯಾವುದು ಕಾರಣವೋ ಅದು ಪರಮಾತ್ಮನಿಂದ
ನಿರ್ಣಯವಾಗಿದ್ದಿತು. ನಾನು ಇದುವರೆಗೆ ದೇವತೆಗಳ ಶರೀರವನ್ನು ಹೇಳಿದೆನು.
೩೪. ಕಾಮ, ಕ್ರೋಧ ಲೋಭ, ಮದ, ಮೋಹ, ಮಾತ್ಸರ್ಯ, ಪೈಶುನ್ಯ,
ಅನಸೂಯೆ ಎಂಬಿವು ಎಂಟು ಅಷ್ಟಮಾತೃ (ಆತ್ಮ)ಗಳು.
೩೫-೩೭. ಕಾಮವೇ ಯೋಗೇಶ್ವರಿ. ಕ್ರೋಧವೇ ಮಹೇಶ್ವರಿ.
ಲೋಭವೇ ವೈಷ್ಣವಿ. ಮದವೇ ಬ್ರಾಹ್ಮಿ. ಮೋಹವೇ ತಾನಾಗಿ ಉದಿಸಿದ
ಕೌಮಾರೀ. ಮಾತ್ಸರ್ಯನವೇ ಇಂದ್ರಜೆ (ಐಂದ್ರಿ).. ವೈಶುನ್ಯವೇ ಯಮದಂಡಥರೆ
(ಯಾಮ್ಯೆ). ಅನಸೂಯೆಯೇ ವಾರಾಹಿ.
+ ಮಾಹೇಶ್ವರಿ ಚ ಮಾಹೇಂದ್ರೀ.
೪೦ 313
ವರಾಹೆಪುರಾಣಂ
ಸಾಮಾದಿಗಣ ಏಸೋಯೆಂ ಶರೀರೆಂ ಪರಿಕೀರ್ತಿತಂ |
ಜಗ್ರಾಹ ಮೂರ್ತಿಂ ತು ತಥಾ ಯಥಾ ತೇ ಕೀರ್ತಿತಂ ಮೆಯಾ ೩೮ ೪
ಏತಾಭಿರ್ದೇವತಾಭಿಶ್ಚ ತಸ್ಯ ರಕ್ತೇತಿಶೋಷಿತೇ ।
ಕ್ಷಯಂ ಗತಾಸುರೀ ಮಾಯಾ ಸ ಚ ಸಿದ್ಧೋಂಧಕೋಭವತ* ೩೯ ॥
ಏತತ್ತೇ ಸರ್ವಮಾಖ್ಯಾತಂ ಆತ್ಮೆನಿದ್ಯಾಮೃತೆಂ ಮಯಾ H ೪೦!
ಯ ಏತಚ್ಛು ಪ್ರಣುಯಾನ್ನಿತ್ಯಂ ಮಾತ್ಮ್ಮಣಾಮುದ್ಧವನಂ ಶಿವಂ |
ತಸ್ಕೆ ತಾಃ ಸರ್ವತೋ ರಕ್ಷಾಂ ಕುರ್ವಂತ್ಯನುದಿನಂ ನೈಪ ॥ vo |
ಯಶ್ಚೈತತ್ಸಶತೇ ಜನ್ಮ ಮಾತ್ಯುಣಾಂ ಪುರುಷೋತ್ತಮ |
ಸ ಧನೈಃ ಸರ್ವಥಾ ಲೋಕೇ ಶಿನಲೋಕಂ ಚ ಗಚ್ಛತಿ Il ¢೨
i —
೩೮. ಈ ಕಾವತಾದಿಗಳು ಹಿಂದೆ ಹೇಳಿದ ಶರೀರಗಳನ್ನು ಪಡೆದು ಹೇಗೆ
ದೇನಿಯರಾದರೆಂಬುದನ್ನು ನಾನು ಹೇಳಿದ್ದೇನೆ.
ರ೯. ಈ ದೇವತೆಗಳು ಅಂಧಕನ ರಕ್ತವನ್ನು ಪೂರ್ತಿಯಾಗಿ ಇಂಗಿಸಲು
ರಾಕ್ಷಸಮಾಯೆಯು ನಾಶವಾಯಿತು. ಆ ಅಂಧಕನು ಮೃತನಾಗಿ,
ಸಿದ್ಧನಾದನು.
೪೦. ದೊರೆಯೇ, ಆತ್ಮನಿದ್ಯಾಮೃತವನ್ನೆಲ್ಲಾ ನಾನು ನಿನಗೆ
ಹೇಳಿದ್ದೇನೆ.
೪೧. ಮಂಗಳಕರವಾದ ಈ ಮಾತೃಗಳ ಉತ್ಪತ್ತಿಯನ್ನು ನಿತ್ಯವೂ
ಕೇಳುವವರಿಗೆ ಆ ಮಾತೃಗಳು ನಿತ್ಯವೂ ಎಲ್ಲೆಲ್ಲಿಯೂ ರಕ್ಷಣೆಯನ್ನು
ಮಾಡುತ್ತಾರೆ.
೪೨, ಪುರುಷೋತ್ತಮನೇ, ಈ ಮಾತೃಜನ್ಮವನ್ನು ಪಠಿಸುವವನು
ಲೋಕದಲ್ಲಿ ನಿಜವಾಗಿಯೂ ಪುಣ್ಯಶಾಲಿ. ಅವನು ಶಿವಲೋಕವನ್ನು
ಪಡೆಯುವನು.
314
ಇಸ್ಪತ್ತ್ವೇಳೆನೆಯ ಆಧ್ಯಾಯ
ತಾಸಾಂ ಚೆ ಬ್ರಹ್ಮಣಾ ದತ್ತಾ ತೃಷ್ಟಮಿಸಾ ತಿಥಿರುತ್ತಮಾ |
ಏತಾಃ ಸಂಪೂಜಯೇದ್ಭಕ್ತ್ಯಾ ಬಿಲ್ವಾಹಾರಾ ನರಸ್ಸದಾ |
ತಸ್ಯ ಶಾಕ ಸರಿತುಷ್ಟಾಃ ಸ್ಯುಃ ಕ್ಲೇಮಾರೋಗ್ಯಂ ದದಂತಿ ಚೆ ॥ ೪೩ |
ಇತಿ ಶ್ರೀ ವರಾಹಪುರಾಣೇ ಆದಿಕೃತವೃತ್ತಾಂತೇ ಮಹಾತಪ ಉಪಾಖ್ಯಾನೇ
ಅಸ್ಟಮಾತ್ರುಶ್ಬತ್ತಿರ್ನಾಮ ಸಪ್ತವಿಂಶೋಧ್ಯಾಯಃ
ತರಾ —
೪೩. ಆ ದೇವತೆಯರಿಗೆ ಬ್ರಹ್ಮನು ಉತ್ತಮವಾದ ಅಷ್ಟಮಿಯ
ತಿಥಿಯನ್ನು ಕೊಟ್ಟನು. ಅಷ್ಟಮಿಯದಿನ ಆ ಮಾತೃಗಳನ್ನು (ಸದಾ)ಭಕ್ತಿ ಯಿಂಂದ
ಬಿಲ್ವಾಹಾರನಾಗಿ ಮನುಷ್ಯನು ಪೂಜಿಸಬೇಕು. ಅವನಿಗೆ ಅವರು ತೃಪ್ತರಾಗಿ
ಕ್ಲೇಮಾರೋಗ್ಯಗಳನ್ನು ಕೊಡುವರು.
ಅಧ್ಯಾಯದ ಸಾರಾಂಶ :---
ಮಹಾತಪದುನಿಯು ಪ್ರಜಾಪಾಲನಿಗೆ ಅಷ್ಟಮಾತೃಗಳ ಉತ್ಪತ್ತಿಯನ್ನು
ತಿಳಿಸುವನು. ಅಂಧಕಾಸುರನಿಂದ ಪೀಡಿತರಾದ ಬ್ರಹ್ಮಾದಿದೇವತೆಗಳು ಶಿವನ
ಹತ್ತಿರಕ್ಕೆ ಬಂದು ಬಿನೈಸುತ್ತಿರುವಷ್ಟರಲ್ಲಿ ಅಂಧಕನು ದೊಡ್ಡದಾದ ಸೇನೆಯೊಡನೆ
ಅಲ್ಲಿಗೆ ಬಂದು ಶಿವಪಾರ್ವತಿಯರೆನ್ನು ಕೊಲ್ಲಲು ಯತ್ನಿಸಿದನು. ದೇವತೆ
ಗಳೊಡಗೂಡಿದ ರುದ್ರನಿಗೂ ಅಂಧೆಕನಿಗೂ ಘೋರಯುದ್ಧವಾಯಿತು.
ಅದನ್ನರಿತ ನಾರಾಯಣನೂ ಶಿವನ ಸಹಾಯಕ್ಕೆ ಬಂದನು. ದೇವತೆಗಳು ಸೋತು
ಓಡಲಾರಂಭಿಸಲು ರುದ್ರನು ತಾನೇ ತ್ರಿಶೂಲದಿಂದ ಅಂಧಕನನ್ನು ಚುಚ್ಚಿ
ಮೇಲೆತ್ತಿ ಹಿಡಿದನು. ಕೆಳಗೆ ನೆಲದಲ್ಲಿ ಬೀಳುವ ಅಂಧಕನ ರಕ್ತದಿಂದ ಅಸಂಖ್ಯಾತ
ರಾದ ಅಂಧೆಕರುದಿಸುತ್ತಿದ್ದರು. ಅದನ್ನು ನೋಡಿ ರುದ್ರ ನಿಗೆ ಉಗ್ರ ಕೋಪ
ವುಂಟಾಗಿ ಮುಖದಲ್ಲಿ ಜ್ವಾಲೆಯೆದ್ದಿತು. ಆ ಜ್ವಾಲೆಯೇ ಮೂರ್ತೀಭವಿಸಿ
ಯೋಗೇಶ್ವರಿಯೆಂಬ ದೇವಿಯಾಯಿತು. ಬಳಿಕ ವಿಷ್ಣು ಬ್ರಹ್ಮ ಷಣ್ಮುಖ
ಯಮಾದಿಗಳು ತಾವೂ ಒಬ್ಬೊಬ್ಬ ದೇವಿಯನ್ನು ಸೃಷ್ಟಿಸಿದರು. ಅವರೇ ಬ್ರಾಹ್ಮಿ
ವೈಷ್ಣವೀ ಮೊದಲಾದ ಅಷ್ಟಮಾತೃಗಳು. ಅವರು ಅಂಧಕನ ದೇಹದಿಂದ
ಬೀಳುವ ರಕ್ತವನ್ನು ಪೂರ್ತಿಯಾಗಿ ಇಂಗಿಸಿಬಿಟ್ಟಿರು. ಅಂಧಕನು ಮೃತನಾದನು.
ಆ ಮಾತೃಗಳಿಗೆ ಬ್ರಹ್ಮನು ಅಷ್ಟಮಿಯನ್ನು ಪ್ರಿಯತಿಥಿಯಾಗಿ ಕೊಟ್ಟನು. ಇಲ್ಲಿಗೆ
ಶ್ರೀ ನರಾಹಪುರಾಣದಲ್ಲಿ ಇಪ್ಪತ್ತೇಳನೆಯ ಅಧ್ಯಾಯ.
—Cee——
315
॥ ಶ್ರೀಃ ॥
೨೨ೀ-
ಅಷ್ಟನಿಂಶೋಧ್ಯಾಯಃ
ಅಥ ದುರ್ಗಾಯಾ ಉತ್ಪತ್ತಿಃ
[oe
ಠಾಕ
॥ ಪ್ರಜಾಸಾಲ ಉವಾಚ ॥
ಹೆಥೆಂ ನಾಮ ಸಮುತ್ಸೆನ್ನಾ ದುರ್ಗಾ ಕಾತ್ಯಾಯಿನೀ ಶುಭಾ |
ಆದಿಸ್ಲೇತ್ರೇ ಸ್ಥಿತಾ ಸೂಕ್ಷ್ಮ ಸೃಥಜ್ಮೂರ್ತ್ಯಾ ವ್ಯಜಾಯತ lal
॥ ಮೆಹಾತೆಪಾ ಉವಾಚೆ!
ಆಸೀದ್ರಾಜಾ ಪುರಾ ರಾಜನ್ ಸಿಂಧುದ್ವೀಸಃ ಪ್ರತಾಪವಾನ್ |
ವರುಣಾಂಶೋ ಮಹಾರಾಜ ಸೋರಣ್ಯೇ ತಪಸಿ ಸ್ಥಿತಃ HW ೨ |
ಅಜಾ a
ಇಪ್ಪತ್ತೆಂಟಿನೆಯೆ ಅಧ್ಯಾಯ
ದುರ್ಗಿಯ ಉತ್ಪತ್ತಿ
ಆಾಣ್ರಾ
೧. ಪ್ರಜಾಪಾಲ--ಪರಬ್ರಹ್ಮನಲ್ಲಿ ಸೊಕ್ಸ್ನೆರೂಪದಿಂದಿದ್ದೆ ಮಾಯೆಯು
ದುರ್ಗಿ ಅಥವಾ ಕಾತ್ಯಾಯಿನಿ ಎಂಬ ಹೆಸೆರಿರಿಂದೆ ಜೇರೆ ರೂಪವನ್ನು ಪಡೆದ
ಶುಭಕರಳಾಗಿ ಉದಿಸಿದುದು ಹೇಗೆ ?
೨, ಮಹಾತಪಮುಸಿ--ದೊರೆಯೇ, ಪೂರ್ವದಲ್ಲಿ ವರುಣನ ಅಂಶದಿಂದೆ
ಉದಿಸಿದವನೂ, ಪ್ರತಾಪಶಾಲಿಯೊ ಆದ ಸಿಂಧುದ್ವೀಪನೆಂಬ ಮಹಾರಾಜ
ನಿದ್ದನು. ಅವನು ವನದಲ್ಲಿ ತಪಸ್ಸಿನಲ್ಲಿ ನಿಂತನು.
316
ಇಪ್ಪತ್ತೆ ಟನೆಯ ಅಧ್ಯಯ
ಪುಶ್ರೋ ಮೇ ಶಕ್ರೆನಾಶಾಯ ಭವೇದಿತಿ ನರಾಧಿಪಃ |
ಏವಂ ಕೃತಮತಿಸ್ಸೋಥ ಮಹತಾ ತಪಸಾ ಸ್ವಕೆಮ್ |
ಕಲೇವರಂ ಸ್ಥಿ ರೋಭೂತ್ವಾ ಶೋಷಯಾಮಾಸೆ ಸುವ್ರತ ॥೩॥
॥ ಪ್ರಜಾಪಾಲ ಉವಾಚೆ ॥
ಕಥಂ ತಸ್ಯ ದ್ವಿಜಶ್ರೇಷ್ಠ ಶಕ್ರೇಣಾಸಕೃತೆಂ ಭವೇತ್ |
ಯೇನಾಸೌ ತದ್ವಿನಾಶಾಯಿ ಪುತ್ರಮಿಚ್ಛೆನ್ ವ್ರತೇ ಸ್ಥಿತಃ iv ll
| ಮಹಾತಪಾ ಉವಾಚೆ ॥
ಸೋನ್ಯಜನ್ಮನಿ ಪ್ರುತ್ರೋಭೂತ್ತ್ವ್ವಷ್ಟುರ್ಬಲಭೈತಾಂ ವರಃ ॥೫॥
ಅನಧ್ಯಸ್ಸರ್ವಶಸ್ತ್ರೌಘೈರಪಾಂ ಫೇನೇನ ನಾಶಿತಃ |
ಜಲಫೇನೇನನಿಹತಸ್ತೆಸ್ಮಿನ್ ಲಯಮವಾಪ್ತವಾನ್ ॥೬॥
೩. ಸುವ್ರತನೇ, ಆ ರಾಜನು, ಇಂದ್ರನನ್ನು ನಾಶಮಾಡುವ ಮಗನು
ತನಗಾಗಲೆಂದು ಮನಸ್ಸುಮಾಡಿ, ಹೆಚ್ಚಾದ ತಪಸ್ಸಿನಲ್ಲಿ ಸ್ಥಿರವಾಗಿದ್ದು ತನ್ನ
ದೇಹವನ್ನು ಕುಂದಿಸಿದನು.
೪. ಪ್ರಜಾಪಾಲ- ಬ್ರಾಹ್ಮಣೋತ್ತಮನೇ, ಇಂದ್ರನು ಅವನಿಗೆ ಹೇಗೆ
ಏನು ಅಪಕಾರಮಾಡಿದನು ? ಏತಕ್ಕಾಗಿ ಇಂದ್ರನನ್ನು ಕೊಲ್ಲುವ ಮಗನನ್ನು
ಬಯಸಿ ತಪದಲ್ಲಿ ನಿಂತನು?
೫. ಮಹಾತಪಮುಫಿ--ಆ ಸಿಂಧುದ್ದೀ ಪನು, ಹಿಂದಿನ ಜನ್ಮದಲ್ಲಿ
ಬಲಶಾಲಿಗಳಲ್ಲಿ ಮೊದಲನೆಯವನಾಗಿ ತ್ವಷ್ಟೃವಿನ ಮಗನಾಗಿದ್ದನು.
೬. ಸರ್ವೆಶಸ್ತ್ರಸಮೆಣಹೆಗಳಿಂದಲೂ ಅವಧ್ಯನಾದ ಅವನನ್ನು ಇಂದ್ರನು
ನೀರಿನ ನೊರೆಯಿಂದ ಹೊಡೆದು ಕೊಂದನು.
317
ವರಾಹೆಪ್ರೆರಾಣಂ
ಪುನರ್ಬ್ರಹ್ಮಾನ್ಸಯೇ ಜಾತಃ ಸಿಂಧುದ್ಧೀಪಃ ಪ್ರತಾಪವಾನ್ |
ಸ ತೇಸೇ ಸರಮಂ ತೀವ್ರಂ ಶಕ್ರವೈರ ಮನುಸ್ಮರನ್ Wat
ತತಃ ಕಾಲೇನ ಮಹತಾ ನದೀ ಮೇತ್ರವತೀ ಶುಭಾ!
ಮಾನುಷಂ ರೊಪಮಾಸ್ಥಾ ಯೆ ಸಾಲಂಕಾರಂ ಮನೋರಮುಮ್ 1
ಆಬಗಾಮೆ ಯತೋ ರಾಜಾ ಶೇಪಹೇ ಸೆ ಪರಮಂ ತಪಃ les HN
ತಾಂ ದೃಷ್ಟ್ಯಾ ರೂಪೆಸಂಪೆನ್ನಾಂ ಸೆರಾಜಾ ಕ್ಷುಬ್ಬಮಾನಸಃ |
ಉವಾಚೆ ಕಾಸಿ ಸುಶ್ರೋಣಿ ಸೆಕ್ಯಂ ಕಥೆಯ ಭಾಮಿನಿ ೪೯॥
॥ ನದ್ಯುವಾಚ ॥
ಅಹಂ ಜಲಪತೇಃ ಪತ್ನೀ ವರುಣಸ್ಯ ಮಹಾತ್ಮನಃ ೧೦॥
ನಾಮ್ನಾ ವೇತ್ರವತೀ ಚೈಷಾ ತ್ವಾಮಿಚ್ಛೆಂತೀಹೆ ಚಾಗೆತಾ!
ಸಾಭಿಲಾಷಾಂ ಪರಸ್ಕ್ರೀಂ ಚ ಭಜಮಾನಾಂ ವಿಸರ್ಜಯೇತ್ ॥ 00 H
೭. ತಿರುಗಿ ಬ್ರಹ್ಮನ ವಂಶದಲ್ಲಿ ಹುಟ್ಟದ ಪ್ರತಾಪಶಾಲಿಯಾದ ಆ
ಸಿಂಧುದ್ವೀಸನು ಇಂದ್ರನ ಹೆಗೆತನವನ್ನು ಜ್ಞಾಪಿಸಿಕೊಂಡು, ಅತ್ಯುಗ್ರವಾದ
ತಪಸ್ಸನ್ನು ಮಾಡಿದನು.
೮. ಬಳಿಕ ಬಹುಕಾಲದಮೇಲೆ ಶುಭಕರಳಾದ ವೇಶ್ರವತೀನದಿಯು
ಅಲಂಕಾರಯುತವಾಗಿ ಮನೋಹೆರವಾದ ಸ್ತ್ರೀರೂಪವನ್ನು ಧರಿಸಿ, ಸಿಂಧದ್ವೀಪ
ರಾಜನು ಉಗ್ರತಪವನ್ನಾಚರಿಸುತ್ತಿದ್ದೆಡೆಗೆ ಬಂದಳು.
೯. ರೂಪವತಿಯಾದ ಅವಳನ್ನು ನೋಡಿ, ಕದಡಿದ ಮನವುಳ್ಳ ಆ
ದೊರೆಯ್ಕು “ಸುಂದರಿ, ನೀನು ಯಾರು? ನಿಜವನ್ನು ಹೇಳು” ಎಂದೆನು.
೧೦-೧೨. ನಾನು, ಜಲಾಧಿಸತಿಯ್ಕೂ ಮಹಾತ್ಮನೂ ಆದ ವರುಣನ
ಹೆಂಡತಿ. ವೇತ್ರವತಿಯೆಂದು ನನಗೆ ಹೆಸರು. ನಾನು ನಿನ್ನನ್ನು ಬಯಸಿ, ಇಲ್ಲಿಗೆ
ಬಂದಿಡ್ದೀನೆ. ಕಾಮಿಸಿ ತಾನಾಗಿ ಬಂದು ಸೇವಿಸುವ ಪರಸ್ತ್ರೀಯನ್ನು
ತಿರಸ್ಕರಿಸುವ ಪುರುಷನು ಪಾಪಿಯೆನಿಸಿಕೊಳ್ಳುವನು. ಅವನು ಬ್ರಹ್ಮಹತ್ಯ
318
ಇಪ್ಪತ್ತೆ ಂಟಿನೆಯ ಅಧ್ಯಾಯ
ಸೆಪಾಪೆಃ ಪುರುಷೋಚ್ಲೇಯಃ ಬ್ರಹ್ಮಹತ್ಯಾಂ ಚೆ ವಿಂದತಿ |
ಏವಂ ಜ್ಞಾತ್ವಾ ಮಹಾರಾಜ ಭಜಮಾನಾಂ ಭಜಸ್ವಮಾಮ್ | ೧೨ ॥
ಏನಮುಕ್ತೆಸ್ತಯಾ ರಾಜಾ ಸಾಭಲಾಷಸೋಪಭುಕ್ತವಾನ* |
ತಸ್ಯ ಸದ್ಯೋಭವತ್ಪುತ್ರೋ ದ್ವಾದಶಾರ್ಕಸಮಪ್ರಭಃ ॥ ೧೩ ॥
ವೇತ್ರವತ್ಯುದರೇ ಜಾತೋ ನಾಮ್ನಾ ವೇತ್ರಾಸುರೋಭವತ್ |
ಬಲವಾನತಿತೇಜಸ್ವೀ ಪಾಗ್ಗೋತಿಷ ಪತಿಸ್ತ್ವಭೂತ್ ॥೧೪॥
ಸಕಾಲೇನೆ ಯುವಾ ಜಾತೋ ಬಲವಾನ್ ದೃಢನಿಕ್ರಮಃ ।
ಮಹಾಯೋಗೇನೆ ಸಂಯುಕ್ತೋ ಜಿಗಾಯೇಮಾಂ ವಸುಂಧರಾಮ್॥ ೧೫॥
ಸಪ್ತದ್ವೀಪನತೀಂ ಸಶ್ಚಾನ್ಮೇರುಪರ್ವತ ಮಾರುಹತ* |
ತತ್ರೇಂದ್ರಂ ಪ್ರಥಮಂ ಜಿಗ್ಯೇ ಪಶ್ಚಾದಗ್ನಿಂ ಯಮಂ ತತಃ | ೧೬ ॥
ದೋಷಕ್ಕೂ ಗುರಿಯಾಗುವನು, ಎಂಬುದನ್ನು ಆರಿತು ಮಹಾರಾಜನೇ, ಒಲಿದು
ಬಂದಿರುವ ನನ್ನನ್ನು ಹರಿಗ್ರಹಿಸು?' ಎಂದಳು.
೧೩. ಆ ರಾಣಿಯಿಂದ ಹೀಗೆ ಹೇಳಿಸಿಕೊಂಡ ಅವನೂ ಕಾಮಿಯಾಗಿ
ಅವಳಲ್ಲಿ ಭೋಗಿಸಿದನು. ಅವನಿಗೆ ಅವಳಲ್ಲಿ ಒಡನೆಯೇ ದ್ವಾದಶಾದಿತ್ಯರಂತೆ
ಇಂತಿವಂತನಾದ ಮಗನು ಜನಿಸಿದನು.
೧೪. ವೇತ್ರವತಿಯ ಉದರದಲ್ಲಿ ಜನಿಸಿದ ಅವನಿಗೆ ಮೇತ್ರಾಸುರನೆಂದು
ಹೆಸರಾಯಿತು. ಬಲಶಾಲಿಯ್ಕೂ ಅತಿ ತೇಜಸ್ಹಿಯೂ, ಆದ ಅವನು ಪಾಗ್ಟೋತಿಷ
ರಾಜ್ಯಕ್ಕೆ ಅಧಿಪತಿಯಾದನು.
೧೫-೧೬. ಕಾಲಕಳೆಯಲ್ಕು ಯೌವನವನ್ನು ಪಡೆದ ಅವನು ಬಲ
ಶಾಲಿಯೂ, ದೃಢವಾದ ವಿಕ್ರಮವುಳ್ಳ ವನೂ, ಸರ್ವಸನ್ನಾ ಹೆವುಳ್ಳವನೂ, ಆಗಿ
ಸಪ್ತದ್ದೀಪಗಳಿಂದ ಕೂಡಿದ ಈ ಭೂಮಿಯನ್ನೇ ಜಯಿಸಿದನು. ಬಳಿಕ ಅವನು
ಮೇರುಸರ್ವತವನ್ನೇರಿದನು. ಅಲ್ಲಿ ಮೊದಲು ಇಂದ್ರನನ್ನೂ ಆಮೇಲೆ
ಅಗ್ನಿಯನ್ನೂ, ಅನಂತರ ಯಮನನ್ನೂ ಜಯಿಸಿದನು.
319
ವರಾಹಪುರಾಣಂ
ಇಂದ್ರೋ ಭಗ್ನೋ ಗತಸ್ಸೋಗ್ನಿಮಗ್ನಿರ್ಭೆಗ್ನೋ ಯೆಮಂ ಯೆಯಾ |
ಯನೋ ನಿರುತಿಮಾಗೆಚ್ಛನ್ನಿರುತಿರ್ವರುಣಂ ಯೆಯಾ | ೧೭ ॥
ಇಂದ್ರಾದಿಭಿರುಪೇತಸ್ತು ವರುಣೋ ವಾಯುಮನ್ವಗಾತ |
ವಾಯುರ್ಧನಹಪತಿಂ ತ್ವಾಗಾತ್ಸೆರೈರಿಂದ್ರಾದಿಭಿಃ ಸಹ ॥ ೧೮ ॥
ಧನದೋಪಿ ಸ್ವಕಂ ವಿಂತ್ರವಿಸಾಶಂ ದೇವೈಃ ಸಮನ್ವಿತಃ |
ಇಯಾಯ ಗೆದೆಯಾ ಸೋಪಿ ದಾನನೋ ಬಲಗರ್ನಿತಃ ।
ಗೆದಾಮಾದಾಯ ದುದ್ರಾನ ಶಿವಲೋಕಂಪ್ರತಿ ಪ್ರಭೋ ॥೧೯॥
ಶಿನೋಸ್ಯನಧ್ಯಂ ತಂ ಮತ್ತಾ ದೇವಾನ್ ಗೃಹ್ಣನ್ ಯಯೌ ಪುರೀಮ್ |
ಬ್ರಹ್ಮಣಃ ಸುರಸಿದ್ಧಾದ್ಯೈರ್ವಂದಿತಃ ಪುಣ್ಯಕಾರಿಭಿಃ ॥ ೨೦ ॥
ತತ್ರ ಬ್ರಹ್ಮಾ ಜಗೆತ್ಸ್ರಷ್ಟಾ ವಿಷ್ಣುಪಾಡೋದ್ಸವೇ ಜಲೇ ॥-೨೧ ॥
೧೭. ಇಂದ್ರನು ಸೋತು ಅಗ್ನಿಯ ಹತ್ತಿರಕ್ಕೂ, ಅಗ್ನಿಯು ಸೋತು
ಯೆಮನ ಹತ್ತಿರಕ್ಕೂ, ಯಮನು ನಿರುತಿಯೆ ಹತ್ತಿರಕ್ಕೂ, ನಿರುತಿಯು ವರುಣ
ನೆಡೆಗೂ ಹೋದರು.
೧೮. ಇಂದ್ರನೇ ಮೊದಲಾದವರಿಂದೆ ಕೂಡಿದ ವರುಣನು ವಾಯುವಿನ
ಹತ್ತಿರಕ್ಕೆ ಹೋದನು. ವಾಯವು ಅವರೆಲ್ಲರೊಡನೆ ಕುಬೇರನ ಸಮೀಪಕ್ಕೆ
ಹೋದನು.
೧೯. ಕುಬೇರನು ಇಂದ್ರಾದಿ ದೇವತೆಗಳೊಡನೆ ತನ್ನ ಮಿತ್ರನಾದ ಈಶ್ವರನ
ಸಮೀಪಕ್ಕೆ ಹೋದನು. ಬಲಗರ್ವಿಶನಾದ ಮೇತ್ರಾಸುರನೂ ಗದೆಯನ್ನು ಧರಿಸಿ
ಶಿವರೋಕಕ್ಕೆ ಓಡಿದನು.
೨೦-೨೩. ಶಿವನೂ, ಅವನು ಅವಧೈೈನೆಂದರಿತ್ಕು ದೇವತೆಗಳನ್ನೂ ಕರೆದು
ಕೊಂಡು ಬ್ರಹ್ಮೆಪುರಿಗೆ ಹೊರಟುಹೋದನು. ಸುರಸಿದ್ಧಾದಿ ಪುಣ್ಯಕಾರಿಗಳಿಂದ
ವಂದಿತನಾದ ಜಗತ್ಸೃಷ್ಟಿಕರ್ತನಾದ ಬ್ರಹ್ಮನು ಅಲ್ಲಿ ವಿಷ್ಣುಪಾದದಿಂದುದಿಸಿದ
320
ಇಪ್ಪತ್ತೆ ಟಿನೆಯ ಅಧ್ಯಾಯ
ನಿಯಮೇನ ಚ ಸಂಯುಕ್ತೋ ಜಪನ್ನಂತೆರ್ಜಲೇ ಶುಭೇ |
ಸ್ನೇತ್ರಜ್ಞ ಮಾಯಾಂ ಗಾಯೆತ್ರೀಂ ತತೋ ದೇವಾಪಿ ಚುಕ್ರು ಶುಃ i ೨೨ |
ತ್ರಾಹಿ ಪ್ರಜಾಸತೇ ಸರ್ವಾನ್ನೇವಾನೃಷಿವರಾನಪಿ |
ಅಸುರಾದ್ಭಯಮಾಪನ್ನಾನ್ ತ್ರಾಹಿತ್ರಾಹೀತ್ಯ ಚೋದಯತ್ || ೨೩ ॥
ಏವಮುಕ್ತೆಸ್ತದಾ ಬ್ರಹ್ಮಾ ದೃಷ್ಟ್ಯಾ ದೇವಾಂ ಸ್ತದಾಗತಾನ್ |
ಬಿಂತಯಾಮಾಸ ದೇವಸ್ಯ ಮಾಯೇಯಂ ವಿಗತಂ ಜಗತ್ | ೨೪ ॥
ನಾಸುರಾ ನ ಚರಕ್ಷೋತ್ರ ಮಾಯೇಯಂ ಕೀದೃಶೀ ಮತಾ!
ಏವಂ ಚಿಂತೆಯತಸ್ತಸ್ಯ ಪ್ರಾದುರಾಸೀದಯೋನಿಜಾ ॥ ೨೫ ॥
ಶುಕ್ಲಾಂಬರಧರಾ ಕನ್ಯಾ ಸ್ರಕ್ಕಿರೀಟೋಜ್ಜಲಾನನಾ |
ಅಷ್ಟಭಿರ್ಜಾಹುಭಿರ್ಯುಕ್ತಾ ದಿವ್ಯಪ್ರಹರಣೋದ್ಭತಾ ॥ ೨೬ ॥
ಚಕ್ರಂ ಶಂಖಂ ಗದಾಂ ಪಾಶಂ ಖಡ್ಗಂ ಘಂಟಾಂ ತಥಾ ಧನುಃ!
ಧಾರಯಂತೀ ತಥಾಚನ್ಯಾನ್ಪದ್ಧತೂಣಾ ಜಲಾದ್ಭಹಿಃ ॥ ೨೭ u
ಶುಭವಾದ(ಗೆಂಗೆಯ)ನೀರಿನೊಳಗೆ ನಿಯಮದಿಂದ ಪರಮಾತ್ಮ ಮಾಯೆಯಾದ
ಗಾಯತ್ರಿಯನ್ನು ಜಪಿಸುತ್ತಿದ್ದನು. ದೇವತೆಗಳು “ಪ್ರಜೆಗಳೊಡೆಯನೇ, ರಾಕ್ಷಸ
ನಿಂದ ಹೆದರಿದ ಸರ್ವದೇವತೆಗಳನ್ನೂ, ಖುಹಿವರರನ್ನೂ ರಕ್ಷಿಸು, ರಕ್ಷಿಸು.” ಎಂದು
ಮೊರೆಯಿಟ್ಟರು.
೨೪-೨೭, ಹಾಗೆ ಹೇಳಲಾಗಿ ಬ್ರಹ್ಮೆನು ಆ ದೇವತೆಗಳನ್ನು ನೋಡಿ,
ಇದು ದೇವನ ಮಾಯೆ. ಜಗತ್ತು ಹೋಯಿತು! ಇಲ್ಲಿ ಅಸುರರಾಗಲೀ, ರಾಕ್ಷಸ
ರಾಗಲೀ ಇಲ್ಲ. ಇದೆಂತಹೆ ಮಾಯೆ! ಎಂದು ಯೋಚಿಸುತ್ತಿದ್ದ ಅವನೆದುರಿಗೆ
ಬಿಳಿಯ ಉಡುಗೆಯುಳ್ಳವಳ್ಕೂ ಎಂಟು ತೋಳುಗಳುಳ್ಳವಳೂ, ದಿವ್ಯಾಯುಧೆ
ವನ್ನು ಎತ್ತಿಹಿಡಿದಿರುವವಳೂ, ಶಂಖಚಕ್ರಗದಾಪಾಶಖಡ್ಗಘಂಟಾಧನುರ್ಧಾರಿ
ಣಿಯೂ, ಬೇರೆ ಆಯುಧಗಳನ್ನೂ ಬತ್ತಳಿಕೆಯನ್ನೂ ಧರಿಸಿರುವವಳ್ಳೂ ಮಹಾ
ಯೋಗವುಳ್ಳವಳೂ, ಸಿಂಹವಾಹನೆಯೂ ಆದ ಕನ್ನೆಯು ನೀರಿನಿಂದ ಹೊರಕ್ಕೆ
ಬಂದಳು.
೪೧ 321
ವಂಾಹಪುರಾಣಂ
ನಿಶ್ಚಕ್ರಾನು ಮಹಾಯೋಗಾ ಸಿಂಹವಾಹನ ವೇಗಿತಾ ॥ ೨6 |
ಯಯುಧೇ ಚಾಸುರಾನ್ಸರ್ವಾನೇಕೈವ ಬಹುಧಾಸ್ಥಿತಾ |
ದಿವ್ಯಂ ವರ್ಷಸಹಸ್ರಂತು ದಿನ್ಯೈರಸ್ತ್ರೈರ್ಮಹಾಬಲಾ ॥
ಯುಧ್ವಾಕಾಲಾತ್ಕೆಯೇ ದೇವ್ಯಾ -ಹತೋ ವೇತ್ರಾಸುರೋ ರಣೇ ॥ ೨೯॥
ತತಃ ಕಿಲಕಿಲಾಶಬ್ದೋ ದೇವಸೈನ್ಯೇಭನನ್ಮಹಾನ್ I
ಹತೇ ನೇತ್ರಾಸುರೇ ಭೀಮೇ ತೆದಾ ಸರ್ವೇ ವಿನೌಕಸಃ |
ಪ್ರಣೇಮುರ್ಜಯ ಯುದೇತ್ರಮಿತೆ ಮೀಶಃ ಸ್ನುತಿಂ ಜಗೌ | ao lll
ಲ. ವ ಛಿ ಉಡಿ
॥ ಮಹೇಶ್ವರ ಉವಾಚ ॥
ಜಯಸ್ವದೇವಿ “ಗಾಯತ್ರಿ ಮಹಾಮಾಯೇ ಮಹಾಪ್ರಭೇ ॥೩೧॥
ಮಹಾದೇವಿ ಮಹಾಭಾಗೇ ಮಹಾಸತ್ವೇ ಮಹೋತ್ಸವೇ |
ದಿನ್ಯಗಂಧಾನುಲಿಪ್ತಾಂಗಿ ದಿವ್ಯಸ್ರಗ್ಹಾಮ ಭೂಷಿತೇ ॥೩೨॥
೨೮-೨೯. ವೇಗದಿಂದ ಚರಿಸುವವಳೂ ಅತಿಬಲವುಳ್ಳ ವಳೂ ಆದ ಅವಳೊ
ಬ್ಬಳೆ ದೇವೆಮಾನದ ಸಾವಿರ ವರ್ಷಗಳಕಾಲ ದಿವ್ಯಾಸ್ತ್ರ ಗಂಗ ಎಲ್ಲಾ ರಾಕ್ಷಸ
ಕೊಡನೆಯೂ ಯುದ್ಧ ಮಾಡಿದಳು. ಕಿಸೆ ಯುದ್ಧ ದಲ್ಲಿ ವೇತ್ರಾ 'ಸುರನನ್ನು
ಕೊಂದಳು.
೩೦. ಭಯಂಕರನಾದ ವೇತ್ರಾಸುರನು ಹೆತನಾಗಲು ಬಳಿಕ ದೇವಸ್ಥೆನ್ಯ
ದಲ್ಲಿ ಹರ್ಷದ ಕಲಕಲಥ್ವನಿಯು ಹೆಚ್ಚಾಗಿ ಉಂಟಾಯಿತು. ದೇವತೆಗಳೆಲ್ಲರೂ
“ಯುದ್ಧದಲ್ಲಿ ನೀನು ಹೀಗೆಯೇ ಜಯಸೀಲಳಾಗು” ಎಂದು ನಮಸ್ಕರಿಸಿದರು.
ಈಶ್ವರನು ಮುಂದಿನ ಸ್ತೋತ್ರವನ್ನು ಹಾಡಿದನು.
೩೧-೩೨. ಮಹೇಶ್ವರ. -ಜಯಿಸೌ ದೇವಿ, *ಗಾಯತ್ರೀ, ಮಹಾ
ಮಾಯೇ, ಮಹಾಪ್ರಭೇ, ಮಹಾದೇವಿ, ಮಹಾಭಾಗೇ, ಮಹಾಸತ್ವೇ, ಮಹೋ
ತ್ಸನೇ, ದಿವ್ಯಗಂಧಾನುಲಿಪ್ತಾಂಗೀ, ದಿವ್ಯಮಾಲಾ ವಿಭೂಷಿತೇ.
a ಗಾಯೆತ್ರಿಎಗಾನೆ ಮಾಡುವವರನ್ನು ಕಾಪಾಡುವವಳಂ.
322
ಇಸ್ಪತ್ತೆ ಂಟಿನಿಯ ಅಧ್ಯಾಯ
ದೇವಮಾತರ್ನಮಸ್ತುಭ್ಯಮಕ್ಷರಸ್ಥೇ ಮಹೇಶ್ವರಿ |
ತ್ರಿಲೋಕಸ್ಸೇ ಶ್ರಿತತ್ವಸ್ಥೇ *ತ್ರಿವಹ್ನಿಸ್ಫೇ ತ್ರಿಶೂಲಿನಿ ॥ ೩೩॥
ತ್ರಿನೇತ್ರೇ ಭೀಮವಕ್ಟ್ರೇ ಚ ಭೀಮನೇತ್ರೇ ಭಯಾನಕೇ |
ಕಮಲಾಸನಜೇ ದೇವಿ ಸರಸ್ಪತಿ ನಮೋಸ್ತು ಶೇ Il ೩೪॥
ನಮಃ ಪಂಕೆಜಪತ್ರಾಸ್ನಿ ಮಹಾಮಾಯೇ *ಮೃತಸ್ರವೇ।
ಸರ್ವಗೇ ಸರ್ವಭೂತೇಶಿ ಸ್ವಾಹಾಕಾರೇ ಸ್ವಫೇಂಬಿಳೇ ॥ ೩೫ |
ಸಂಪೂರ್ಣೇ ಪೂರ್ಣಚಂದ್ರಾಭೇ ಭಾಸ್ವರಾಂಗೇ ಭನೋದ್ಭನೇ |
ಮಹಾವಿದ್ಯೇ ಮಹಾವೇದ್ಯೇ ಮಹಾದೈತ್ಯವಿನಾಶಿನಿ | ೩೬॥
ಮಹಾಬುದ್ಧ್ಯ್ಯದ್ಧವೇ ದೇವಿ ನೀತಶೋಕೇ 8ರಾತಿನಿ |
ತ್ವಂ ನೀತಿಸ್ತ್ಯಂ ಮಹಾಭಾಗೇ ಗೀಸ್ತ್ರಂ ತ್ವಂ ಗೌಸ್ತ್ಯಮಶ್ಸರಂ 18೩೭8
ಲಾ
೩೩-೩೪. ದೇವಮಾತೇ, ನಮಸ್ಕ್ಯಾರಂ ಅಕ್ಷರಸ್ಥೆ 6 ಮಹೇಶ್ವರೀ,
ಕ್ರಿಲೋಕಸ್ಥೇ, ತ್ರಿತತ್ವಸ್ಸೇ, *ಕ್ರಿನಸ್ನಿಸ್ಥೇ, ತ್ರಿಶೂಲಿನೀ, ತ್ರಿನೇತ್ರ ಭೀಮ
ಮುಖಯೇ, ಭೀಮನೇತ್ರೇ, ಭಯಂಕರೇ ಕಮಲಾಸನಜೇ ದೇವಿ, ಸರಸ್ವತಿಯೆ,
ವಂದನಂ.
೨೫. ವಂದನಂ ಪದ್ಮಸತ್ರಾಕ್ಷಿ ಮಹಾಮಾಯೇ, ಅಮೃತಸ್ರವೇ,
ಸರ್ವೆಗೇ, ರ್ಸವಭೂಶೇಶೀ, ಸ್ವಾಹಾಕಾಕೇ, ಸ್ವಧೇಂಬಿಕೇ.
೩೬. ಸಂಪೂರ್ಣೇ, ಪೂರ್ಣಚಂದ್ರಾಭೇ, ಭಾಸ್ವರಾಂಗೀ, ಭವೋದ್ಭವೇ,
ಮಹಾವಿದ್ಯೇ, ಮಹಾವೇದ್ಯೇ, ಮಹಾದೈತೃನಿನಾಶಿನೀ.
೩೭. ಮಹಾಬುದ್ಧ್ಯ್ಯುದ್ಧವೇ, ದೇವಿ, ವೀತಶೋಕೇ, ಕೆರಾತಿನೀ. ನೀತಿ
ನೀನೇ ಮಹಾಭಾಗೇ, ವಾಣಿ, ನೀಂ ಗೋವುಮಕ್ಷರಂ.
ಈ ತ್ರಿವಹ್ನಿ ಸ್ಮೈಎದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನನೀಯ ಈ ಮೂರು ಆಗ್ನಿಯಲ್ಲೂ
ಇರುವವಳು.
323
ವಂಾಹಪುರಾಣಂ
ತ್ವಂ ಧೀಸ್ಪ್ವಂ ಶ್ರೀಸ್ತ್ರಮೋಂಕಾರಸ್ತತ್ವೇಜಾಪಿ ಪೆರಿಸ್ಕಿತಾ |
ಸರ್ನ*ಸತ್ತಹಿತೇ ದೇನಿ ನಮಸ್ತೇ ಪರಮೇಶ್ವರಿ ॥ ೩೮ 8
ಇತ್ಯೇವಂ ಸಂಸ್ತುತಾ ದೇವೀ ಭವೇನ ಪರೆಮೇಷ್ಠಿನಾ |
ದೇವೈರಪಿ ಜಯೇತ್ಯುಚ್ಚೈರುಕ್ತಾ ಸಾ ಪರಮೇಶ್ವರೀ ೩೯ ॥
ಯಾವದಾಸ್ತೇ ಚತುರ್ವಕ್ರ್ರಸ್ತಾವದೆಂತರ್ಜಲಾದ್ದಹಿಃ |
ನಿಶ್ಚಕ್ರಾಮ ತತೋ ದೇನೀಂ ಕೈತಕೃತ್ಯಾಂ ದದರ್ಶಸಃ 1೪೦ ॥
ತಾಂ ದೃಷ್ಟಾ ಸ ದೇವಕಾರ್ಯಾಂಚ ಸಿದ್ಧಂ ಮತ್ವಾ ಪಿತಾಮಹಃ |
ಭನಿಷ್ಯಂ ಕಾರ್ಯಮುದ್ದಿ ಶ್ಯ ತತೋ ವಚನಮಬ್ರವೀತ್ (೪೧॥
॥ ಬ್ರಹ್ಮೋವಾಚ ॥
ಇಯಂ ದೇನೀ ವರಾರೋಹಾ ಯಾತು ಶೈಲಂ ಹಿಮಾಲಯಂ |
ತತ್ರೆ ಯೂಯಂ ಸುರಾಃ ಸರ್ವೇ ಗತ್ವಾನಂದತ ಮಾಚಿರಂ ॥ vo ll
೩೮. ಓಂಕಾರಂ ಬುದ್ಧಿ ಯುಂ ತ್ರೀಯುಂ ನೀನೆ ತತ್ವದೊಳಿರ್ಪಳುಂ
ಸರ್ವ*ಸತ್ವಹಿತೇ, ದೇವಿ, ವಂದನಂ ಪರಮೇಶ್ವರೀ.
೩೯. ಸರಮೇಷ್ಮಿಯಾದ ಈಶ್ವರನು ಹೀಗೆ ದೇವಿಯನ್ನು ಸ್ತುತಿಸಿದನು.
ದೇವತೆಗಳೂ ಆ ಪರಮೇಶ್ವರಿಗೆ, " ಜಯವಾಗಲಿ, ಎಂದು ಕೂಗಿ ಹೇಳಿದರು.
೪೦. ಬ್ರಹ್ಮನು ನೀರೊಳಗಿನಿಂದ ಹೊರಕ್ಕೆ ಬಂದು ನಿಂತಾಗ (ವೇತ್ರಾ
ಸುರನಾಶ) ಕಾರ್ಯವನ್ನು ಮುಗಿಸಿರುವ ಆ ದೇವಿಯನ್ನು ಕಂಡನು.
೪೧. ಬ್ರಹ್ಮನು ಅವಳನ್ನು ನೋಡಿ, ದೇವತೆಗಳ ಕಾರ್ಯವು ಸಿದ್ಧಿಸಿರು
ವುನನ್ನೂ ತಿಳಿದು ಮುಂದಾಗಬೇಕಾದ ಕಾರ್ಯವನ್ನು ದ್ದೇಶಿಸಿ, ಮಾತನಾಡಿದನು.
೪೨. ಬ್ರಹ್ಮ ಉತ್ತಮವನಿತೆಯಾದ ಈ ದೇವಿಯು ಹಿಮಾಲಯ
ಪರ್ವತಕ್ಕೆ ಹೋಗಲಿ. ದೇವತೆಗಳಾದ ನೀವೆಲ್ಲರೂ ಅಲ್ಲಿಗೆ ಹೋಗಿ ಆನಂದಪಡಿರ.
ತಡಮಾಡಬೇಡಿ.
ಇಪ್ಪತ್ತೆ ಟನೆಯೆ ಅಧ್ಯಾಯ
ನನಮ್ಯಾಂಚೆ ಸದಾ ಪೂಜ್ಯಾ ಇಯಂ ದೇವೀ ಸಮಾಧಿನಾ |
ವರದಾ ಸೆರ್ವಲೋಕಾನಾಂ ಭವಿಷ್ಯತಿ ನ ಸಂಶಯಃ Il ೪೩ ॥
ನವಮ್ಯಾಂ ಯೆಸ್ತು ಪಿಷ್ಟಾಶೀ ಭವಿಷ್ಯತಿ ಹಿ ಮಾನವಃ |
ನಾರೀವಾ ತಸ್ಯ ಸಂಪನ್ನಂ ಭವಿಷ್ಯತಿ ಮನೋಗತಂ ॥ ೪೪॥
ಯಶ್ಚ ಸ್ಟೆಯಂ ಸದಾಪ್ರಾತರಿದಂ ಸ್ತೋತ್ರಂ ಪಠಿಷ್ಯತಿ [
ತ್ವಯೇರಿತಂ ಮಹಾದೇವ ತಸ್ಯ ದೇವ್ಯಾ ಸಮಂ ಭವಾನ್ ॥
ವರೆದೋ ದೇವ ಸರ್ವಾಸು ಅಸತ್ನ ಪ್ಕೃಷ್ನೆ ರೇತ್ಸ್ವಯಂ ॥ ೪೫ ॥
ಏವಮುಕ್ತ್ವಾ ಭವಂ ಬ್ರಹ್ಮಾ ಪುನರ್ದೇವೀಂ ಸ ಚಾಬ್ರವೀತ್ 01 ೪೬॥
ತ್ವಯಾ ದೇವಿ ಮಹಾಕಾರ್ಯಂ ಕರ್ತವ್ಯಂ ಚಾನ್ಯದಸ್ತಿ ನಃ |
ಭವಿಷ್ಯೆಂ ಮಹಿಷಾಖ್ಯಸ್ಯ ಅಸುರಸ್ಯೆ ವಿನಾಶನಂ [೪೭॥
ಏವಮುಕ್ತ್ವಾ ತತೋ ಬ್ರಹ್ಮಾ ಸರ್ವೇ ದೇವಾಶ್ಚ ಪಾರ್ಥಿವ |
ಯಥಾಗೆತಂ “ತೋ ಧಗ ದೇವೀಂ ಸ್ಥಾಸ್ಯ ಹಮೇ ಗಿರೌ ॥ ೪೮ ॥
೪೩. ಯಾವಾಗಲೂ ಈ ದೇವಿಯನ್ನು ನವಮಿಯ ದಿನ ನಿಯಮದಿಂದ
ಪೂಜಿಸಬೇಕು. ಈಕೆಯು ಸರ್ವಲೋಕಗಳಿಗೂ ವರವನ್ನು ಕೊಡುವವಳಾಗು
ವುದರಲ್ಲಿ ಸಂದೇಹವಿಲ್ಲ.
೪೪. ನವಮಿಯ ದಿನ, ಹೆಂಗಸಾಗಲ್ಲಿ ಗಂಡಸಾಗಲಿ, ಪಿಷ್ಟವನ
ನಿಯಮದಿಂದಿದ್ದರೆ ಅವರ ಬಯಕೆಯು ಕೈಗೂಡುವುದು.
೪೫. «"ಮಹಾದೇವನೇ, ನೀನು. ಹೇಳಿದ ಈ ದೇವಿಯ ಸ್ತೋತ್ರವನ್ನು
ನಿತ್ಯವೂ ಬೆಳಗ್ಗೆ ಹೇಳುವವರಿಗೆ ದೇವಿಯ ಹಾಗೆಯೇ ನೀನೂ ವರವನ್ನು ನೊಡು.
ಅವರನ್ನು ಎಲ್ಲಾ ತೊಂದರೆಗಳಿಂದಲೂ ಪಾರುಮಾಡು.
೪೬-೪೭. ಹೀಗೆ ಈಶ್ವರನಿಗೆ ಹೇಳಿ ಆ ಬ್ರಹ್ಮನು ಆ ದೇವಿಗೆ ಮತ್ತೆ
“ಜೀವಿ ನೀನು ನಮಗೆ ಮಾಡಬೇಕಾದ ಮಹಾಕಾರ್ಯವು ಬೇರೊಂದಿದೆ.
ಮಹಿಷನೆಂಬ ಹೆಸರಿನ ಅಸುರನ ಸಂಹಾರವು ಮುಂದೆ ಫಿನ್ನಿಂದಾಗಬೇಕಾ.``
ಎಂದು ಹೇಳಿದನು.
೪೮. ರಾಜನೇ, ಬಳಿಕ ಬ್ರಹ್ಮನೂ, ಎಲ್ಲಾ ದೇವತೆಗಳೂ, ದೇವಿಯನ್ನು
ಹಿಮಗಿರಿಯಲ್ಲಿ ನಿಲ್ಲಿಸಿ, ಬಂದ ಹಾಗೆಯೇ ಹಿಂದಕ್ಕೆ ಹೊರಟರು,
325
ವರಾಹಪುರಾಣಂ
ಸಂಸ್ಥಾಪ್ಯ ನಂದಿತಾ ಯೆಸ್ಮಾತ್ರಸ್ಮಾನ್ಸಂದಾಭವತ್ತು ಸಾ ॥೪೯॥
ಯಶ್ಚೇದಂ ಶೃಣುಯಾಜ್ಜನ್ಮ ದೇನ್ಯಾಯಶ್ಚ ಸ್ವಯಂ ಪಠೇತ್ |
ಸರ್ವಪಾಪವಿನಿರ್ಮುಕ್ತೆಃ ಪರಂ ನಿರ್ವಾಣಮೃ ಚ್ಛೆತಿ ॥೫೦॥
ಇತಿ ಶ್ರೀ ವರಾಹಪುರಾಣೇ ಅದಿಕೃತವೃತ್ತಾಂಶೇ ಮಹಾತಪ ಉಪಾಖ್ಯಾನೇ
ದುರ್ಗಾದೇವೈ್ಯತೃತ್ತಿರ್ನಾಮ ಅಷ್ಟನಿಂಶೋಧ್ಯಾಯಃ
೪೯. ದೇವತೆಗಳು ಕಾತ್ಯಾಯನೀದೇವಿಯನ್ನು ಹಿಮೆಗಿರಿಯಲ್ಲಿ
ನೆಲೆಗೊಳಿಸಿ ಅವಳನ್ನು ಆನಂದಿತಳಾಗಿ ಮಾಡಿ ತಾವೂ ಆನಂದಿತರಾದುದರಿಂದ
ಆ ನವವಿಂಗೆ ನಂದಾ ಎಂದು ಹೆಸರಾಯಿತು.
೫೦. ದೇವಿಯ ಜನ್ಮವನ್ನು ಕೇಳುವವರೂ, ಹೇಳುವವರೂ, ಸರ್ವ
ಪಾಪಗಳಿಂದ ಬಿಡುಗಡೆಯನ್ನು ಹೊಂದಿ ಪರಮ ನಿರ್ವಾಣವನ್ನು ಪಡೆಯುವರು,
ಅಧ್ಯಾಯದ ಸಾರಾಂಶ :--
ಪ್ರಜಾಪಾಲನಿಗೆ ಮಹಾತಪನು ದುರ್ಗಿಯು ಉತ್ಪತ್ತಿಯನ್ನು ತಿಳಿಸುವನು.
ಸಿಂಧುದ್ದೀಪನೆಂಬ ರಾಜನ್ಮು ಇಂದ್ರನನ್ನು ಕೊಲ್ಲುವ ಮಗನನ್ನು ಪಡೆಯಲು
ತಪಸ್ಸನ್ನು ಮಾಡಿದನು. ಪ್ರೀರೂಪವನ್ನು ಧರಿಸಿದ ವೇತ್ರನತೀನದಿಯು
ಅವನನ್ನು ಕಾಮಿಸಿದಳು. ಅವಳೆಲ್ಲಿ ಸಿಂಧುದ್ದೀಪನಿಗೆ ನೇತ್ರಾಸುರನೆಂಬ
ಪುತ್ರನುದಿಸಿದನು. ಮಹಾವೀರನಾದ ಅವನು ಬ್ರಹ್ಮಾದಿದೇವತೆಗಳನ್ನೆಲ್ಲಾ
ಸೋಲಿಸಿದನು. ಅವನನ್ನು ಕೊಲ್ಲುವ ಸಾಮಧಥಣ್ಯವನ್ನು ಸಂಪಾದಿಸಲು
ಬ್ರಹ್ಮನು ಗಂಗೆಯಲ್ಲಿ ತಪಸ್ಸುಮಾಡುತ್ತಿರಲು ಅವನೆದುರಿಗೆ ಶುಭ್ರ ವಸ್ತ್ರಮಾಲಾ
ಕೀರೀಟಿಶಂಖಚಕ್ರಾದಿಗಳನ್ನು ಧರಿಸ್ಕಿ ಅಷ್ಟ ಭುಜಗಳುಳ್ಳೆ ವಳ್ಕೂ 'ಸಿಂಹೆವಾಹ
ನೆಯ್ಕೂ ಅತಿಬಲವುಳ್ಳವಳೂ ಆದ ದೇವಿಯೊಬ್ಬಳು ಉದಿಸಿ, ವೇತ್ರಾಸುರನನ್ನು
ಸಂಹರಿಸಿದಳು. ಅವಳೇ ದುರ್ಗಾದೇವಿ. ಈಶ್ವರನು ಅವಳನ್ನು ಸ್ತೋತ್ರದಿಂದ
ಸ್ತುತಿಸಿದನು. ಬ್ರಹ್ಮನು ಆಕೆಯನ್ನು ನವಮಿಯ ದಿನ ಪೂಜಿಸಬೇಕೆಂದೂ ಆ ದಿನ
ಎಲ್ಲರಿಗೂ ಆನಂದವಾದುದರಿಂದ ಆ ತಿಥಿಗೆ ನಂದಾ ಎಂಬ ಹೆಸರಾಗಲೆಂದೂ
ಹೇಳಿ, ಮುಂದೆ ಮಹಿಷಾಸುರನ ಸಂಹಾರವು ದೇವಿಯಿಂದಾಗಬೇಕೆಂದೂ
ಅದುವರಿಗೆ ದೇವಿಯು ಹಿಮಾಲಯದಲ್ಲಿರಬೇಕೆಂದೂ ಪ್ರಾರ್ಥಿಸುವನು.
ಇಲ್ಲಿಗೆ ಶ್ರೀ ವರಾಹ ಪುರಾಣದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯ.
ಈ
326
॥ ಶ್ರೀಃ ॥
NX
ಏಕೋನತ್ರಿಂಶೋಧ್ಯಾಯಃ
ಅಥ ದಿಗುತ್ತತ್ತಿಃ
or]
[=
| ಮುಹಾತೆಪಾ ಉವಾಚ ॥
ಶೃಣು ರಾಜನ್ನವಹಿತಃ ಪ್ರಜಾಸಾಲ ಕಥಾಮಿಮಾಂ |
ಯದಾ ದಿಶಃ ಸಮುತ್ಸೆನ್ನಾಃ ಶ್ರೋತ್ರೇಭ್ಯೆಃ ಪೃಥಿನೀಪತೇ lol
ಬ್ರಹ್ಮಣಸ್ಸೃಜತಸ್ಸೃಷ್ಟಿಂ ಆದಿಸರ್ಗೆೇ ಸಮುತ್ನಿತೇ |
ಚಿಂತಾಭೂನ್ಮಹತೀ ಕೋಮೇ ಪ್ರಜಾಸೃಷ್ಟಾ ಧರಿಷ್ಯತಿ ॥ ೨॥
ಏವಂ ಚಿಂತಯತಸ್ತಸ್ಕ ಅವಕಾಶಂ ವ್ರಜಂತ್ರಿಹ |
ಪ್ರಾದೆರ್ಬಭೂನುಃ ಶ್ರೋತ್ರೇಚ್ಯೋ ದೆಶಕನ್ಯಾ ಮಹಾಪ್ರಭಾಃ ೩
ಇಪ್ಪತ್ರೊಂಭೆತ್ತನೆಯ ಅಧ್ಯಾಯ
ದಿಕ್ಕುಗಳ ಉತ್ಸತ್ತಿ
ರ್ಣ
೧. ಮಹಾತಪಮುನಿ-ರಾಜನಾದ ಪ್ರಜಾಪಾಲನೆ, ಬ್ರಹ್ಮನ ಕೆವಿಗಳಿಂದ
ದಿಕ್ಕುಗಳು ಯಾವಾಗ ಹುಟ್ಟಿ ದುವೆಂಬುದನ್ನು ಗಮನಿಸಿ ಕೇಳು.
೨. ಸೃಷ್ಟಿಕರ್ತನಾದ ಬ್ರಹ್ಮನಿಂದ ದೊದಲು ಸೃಷ್ಟಿಯು ಆಗಲಾಗಿ
ಆತನಿಗೆ ನನ್ನ ಪ್ರಜೆಗಳನ್ನು ಯಾರು ಧರಿಸುವರು? ಎಂದು ಹೆಚ್ಚಾದ
ಇಒ
ಚಿಂತೆಯುಂಬಾಯುತು.
೩. ಹೀಗೆ ಚಿಂತಿಸುತ್ತಿದ್ದ ಅವನ ಅವಕಾಶಗಳು ಮಹಾಕಾಂತಿ
ಯುಶೆಯರಾದ ಹತ್ತು ಜನ ಕನ್ಯೆಯರಾಗಿ ಕಿವಿಗಳಿಂದ ಉದಿಸಿದುವು.
327
ವರಾಹಪುರಾಣಂ
ಪೊರ್ವಾಚೆ ದಕ್ಷಿಣಾಚೈವ ಪ್ರತೀಚೀ ಚೋತ್ತರಾ ತಥಾ |
ಊರ್ಧ್ವಾಧರಾ ಚ ಷಣ್ಮುಖ್ಯಾಃ ಕೆನ್ಯಾ ಹ್ಯಾಸಂಸ್ತದಾ ನೃಪ HOH
ತಾಸಾಂ ಮಧ್ಯೇ ಚತಸ್ರಸ್ತು ಕನ್ಯಾಃ ಪೆರಮಶೋಭೆನಾಃ |
ರೂಪವತ್ಕೋ ಮಹಾಭಾಗಾ ಗಾಂಭೀಕ್ಕೇಣ ಸಮನ್ವಿತಾಃ i ೫॥
ತಾ ಊಚಂ॥ ಪ್ರಣಯಾದ್ದೇವಂ ಪ್ರೆ ಜಾಪತಿಮಕೆಲ್ಮಸಂ |
ಅವಕಾಶಂ ತು ನೋ ದೇಹಿ ದೇವದೇವ ಪ್ರಜಾಪತೇ 1 ೬॥
ತಿಷ್ಕಾಮೋ ಯತ್ರ ನಾ ಸರ್ವಾ ಭರ್ತೈಭಿಸ್ಸಹಿತಾಸ್ಸುಖಂ ।
ಪತೀಂಶ್ಲೈವ ಮಹಾಭಾಗಾನ್ನೇಹಿ ನೋವ್ಯಕ್ತೆಸಂಭವ le i
il ಬ್ರಹ್ಮೋವಾಚ ॥
ಬ್ರಹ್ಮಾಂಡಮೇತತ್ಸುಶ್ರೋಣ್ಯಃ ಶತಕೋಟಪ್ರವಿಸ್ತರಂ |
ತಸ್ಯಾಂತೇ ಸ್ವೇಚ್ಛೆಯಾ ತುಷ್ಟಾ ಉಷ್ಕ್ಯತಾಂ ಮಾಂ ವನಿಲಂಬಥ ॥೮॥
೪. ಪೂರ್ನ, ದಕ್ಷಿಣ, ಪಶ್ಚಿಮ, ಉತ್ತರ, ಊರ್ಧ್ವ (ಮೇಲು), ಕೆಳೆಗು
ಎಂಬ ಆರುಜನರು ಮುಖ್ಯಕನ್ಯೆ ಯರು.
೫. ಅವರಲ್ಲಿ (ಮೊದಲ) ನಾಲ್ಕುಜನ ಕನ್ಯೆಯರು ಪರಮ
ಮಂಗಳೆಯರೂ, ರೂಪವತಿಯರೂ, ಮಹಾಭಾಗ್ಯಶಾಲಿಗಳೂ ಗಾಂಭೀರ್ಯ
ವುಳ್ಳವರೂ ಆಗಿದ್ದರು.
೬-೭. ಆ ಕನ್ಶೆಯರು ಪರಿಶುದ್ಧಾತ್ಮನಾದ ಬ್ರಹ್ಮದೇವನನ್ನು ಪ್ರೀತಿ
ಯಿಂದ "ಆ ದೇವದೇವನಾದ ಬ್ರಹ್ಮನೇ, ನಮಗೆ ಮಹಾಭಾಗರಾದ ಪತಿಗಳನ್ನೂ
ನಮ್ಮ ಪತಿಗಳೊಡನೆ ಸುಖವಾಗಿ ವಾಸಮಾಡುವುದಕ್ಕೆ ಸ್ಥಳವನ್ನೂ ನಮಗೆಲ್ಲರಿಗೂ
ಫೊಡು'' ಎಂದು ಕೇಳಿದರು.
೮. ಬ್ರಹ್ಮ--ಸುಂದರಿಯರೇ, ಈ ಬ್ರಹ್ಮಾಂಡವು ನೂರುಕೋಟ
ಯೋಜನವಿಸ್ತಾರವುಳ್ಳು ದಾಗಿದೆ. ಇದರ ಕಡೆಯಲ್ಲಿ ಸಂತೋಷದಿಂದ ನಿಮ್ಮ
ಇಷ್ಟಾ ನುಸಾರವಾಗಿ ವಾಸಮಾಡಿ. ತಡಮಾಡಬೇಡಿ,
328
ಇಪ್ಪತ್ತೊಂಭತ್ತನೆಯ ಅಧ್ಯಾಯ
ಭರ್ತ್ನೃಂಶ್ಚ ವಃ ಪ್ರಯಚ್ಛಾ ಪಿಂ ಸೃಷ್ಟ್ವಾ ರೂಸನತೋನಘಾನ್ |
ಯೆಥೇಷ್ವಂ ಗಮ್ಯತಾಂ ದೇಶೋ ಯಸ್ಯೆ a ಯೋ ಕೋಚತೇಧುನಾ 1೯॥
ಏವಮುಕ್ತಾ ಚ ತಾಸ್ಪರ್ವಾ ಯಥೇಷ್ಟಂ ಪ್ರಯಯುಸ್ತದಾ 1॥೧೦॥
ಬ್ರಹ್ಮಾ ಸಸರ್ಜ ತೂರ್ಣಂ ತಾಂಲ್ಲೋಕಪಾಲಾನ್ಮಹಾಬಲಾನ್ |
ಸೃಷ್ಟ್ಯಾತು ಲೋಕಪಾಲಾಂಸ್ತಾಂಸ್ತಾಃ ಕನ್ಯಾಃ ಪುನರಾಹ್ವಯಾತ್ ॥
ವಿವಾಹಂ ಕಾರೆಯಾಮಾಸ ಬ್ರಹ್ಮಾ ಲೋಕಪಿತಾಮಹಃ ।॥೧೧॥
ಏಕಾಮಿಂಡ್ರಾಯೆ ಸಪ್ರಾವಗ್ಗಯೇನ್ಯಾಂ ಯೆಮಾಯ ಚ|
ನಿಯತಾಯ ಜೆ ದೇವಾಯ ವರುಣಾಯ ಮಹಾತ್ಮನೇ ॥
ವಾಯವೇ ಧನದೇಶಾಯ ಈಶಾನಾಯ ಚ ಸುವ್ರತ ೧೨ ॥
ಊರ್ಧ್ವಾಂ ಸ್ವಯೆಮಧಿಷ್ಮಾ ಯ ಶೇಷಾಯಾಧೋ ವ್ಯವಸ್ಥಿ ತಾಂ ॥೧೩॥
೯, ಪಾಪರಹಿತರೂ, ರೂಪವಂತರೂ, ಆದ ಪತಿಗಳನ್ನು ಸೃಷ್ಟಿಸಿ ನಿಮಗೆ
ಕೊಡುತ್ತೇನೆ. ಯಾರಿಗೆ ಯಾವುದು ಇಷ್ಟವೋ ಆ ಸ್ಥಳಕ್ಕೆ ಸ್ವೇಚ್ಛೆಯಿಂದ
ಹೋಗಿ.
೧೦. ಹೀಗೆ ಹೇಳಿಸಿಕೊಂಡ ಅವರೆಲ್ಲರೂ ಆಗ ತಮ್ಮ ಇಷ್ಟಬಂದ ಕಡೆಗೆ
ಹೊರಟುಹೋದರು.
೧೧. ಬ್ರಹ್ಮನು ಮಹಾಬಲಶಾಲಿಗಳಾದ ಆ ಲೋಕಪಾಲರನ್ನು ಬೇಗನೆ
ಸೃಷ್ಟಿಸಿ, ಆ ಕನ್ಯೆಯರನ್ನು ಮತ್ತೆ ಬರಮಾಡಿ, ಲೋಕಪಿತಾಮಹನಾದ ತಾನೇ
ಅವರಿಗೆ ವಿವಾಹಮಾಡಿಸಿದನು.
೧೨. ಒಬ್ಬಳನ್ನು ಇಂದ್ರೆನಿಗೂ, ಮತ್ತೊಬ್ಬಳನ್ನು ಅಗ್ನಿ ದೇವನಿಗೂ,
ಇತರರನ್ನು ಹಾಗೆಯೇ ಯಮ್ಮ ನಿರುತ್ರಿ ವರುಣ, ವಾಯ್ಮು ಕುಬೇರ.
ಈಶಾನರಿಗೂ ಕೊಟ್ಟನು.
೧೩. ಊರ್ಧ್ವ್ವಯನ್ನು ತಾನೇ ಪರಿಗ್ರಹಿಸಿ ಅಧಃ ಕನ್ಯೆಯನ್ನು
ಆದಿಶೇಷನಿಗೆ ಕೊಟ್ಟನು.
ಬ 329
ವರಾಹೆಫುರಾಣಂ
ವಿವಂ ಡತ್ವಾ ಪುನರ್ಬಹ್ಮಾ ತಿಥಿಂ ಪ್ರಾದಾದ್ದಿಶಾಂ ತಥಾ!
ದಶಮಾ ಚ ತಿಥಿಸ್ತಾಸಾಮತೀವ ದೆಯಿತಾಭವತ್ ॥ ೧೪ ॥
ತಸ್ಕಾಂ ದಧ್ಯಶನೋ ಯಸ್ತು ಸುವ್ರತೋ ನಾ ಭವಿಷ್ಯತಿ!
ತಸ್ಯ ಸಾಪಕ್ಷಯಂ ತಾಸ್ತು ಕುರ್ವಂತ್ಯಹರಹರ್ನ್ಯಸ ॥ ೧೫ ॥
ಯಶ್ಚೈತಚ್ಛೈಣುಯಾಜ್ಜನ್ಮ ದಿಶಾಂ ನಿಯತಮಾನಸಃ |
ಸ ಪ್ರತಿಷ್ಠಾಮುವಾಪ್ನೋತಿ ಬ್ರಹ್ಮಲೋಕೇ ನ ಸಂಶಯಃ W ೧೬॥
ಇತಿ ಶ್ರೀ ವರಾಹಪುರಾಣೇ ಆದಿಕೃತವೃತಾಂತೇ ಮಹಾತಪ ಉಪಾಖ್ಯಾನೇ
ದಿಗುತ್ಸತ್ತಿರ್ನಾಮೈಕೋನೆತ್ರಿಂಶೋಧ್ಯಾಯಃ
೧೪. ಕನ್ಯೆಯರನ್ನು ಹೀಗೆ ಕೊಟ್ಟು ಬ್ರಹ್ಮನು ದಿಗ್ವನಿತೆಯರಿಗೆ
ತಿಥಿಯನ್ನೂ ಕೊಟ್ಟನು. ದಶಮೀತಿಥಿಯು ಅವರಿಗೆ ಅತಿಪ್ರಿಯವಾದುದು.
೧೫. ರಾಜನೇ, ಯಾರು ದಶಮಿಯ ದಿನ ವ್ರತವುಳ್ಳವನಾಗಿ ಮೊಸರನ್ನು
ಆಹಾರವಾಗಿ ಮಾಡಿಕೊಂಡಿರುವನೋ ಅವನ ಪಾಸವನ್ನು ಆ ದಿಗ್ವನಿತೆಯರು
ದಿನ ದಿನವೂ ನಾಶಮಾಡುವರು.
೧೬. ದಿಕ್ಕುಗಳ ಈ ಜನ್ಮಸಥೆಯನ್ನು ಸ್ಥಿರಮನಸ್ಸಿಥಿಂದ ಕೇಳುವವರು
ಬ್ರಹ್ಮಲೋಕದಲ್ಲಿ ನೆಲಸುವುದರಲ್ಲಿ ಸಂದೇಹವಿಲ್ಲ.
ಅಧ್ಯಾಯದ ಸಾರಾಂಶ :--
ಈ ಅಧ್ಯಾಯದಲ್ಲಿ ದಿಕ್ಕುಗಳೆ ಉತ್ಪತ್ತಿಯ ವಿಚಾರವನ್ನು ಹೇಳಿದೆ.
ಆದಿಯಲ್ಲಿ ಸೃಷ್ಟಿಮಾಡಲು ಇಚ್ಛಿಸಿದ ಪರಬ್ರಹ್ಮನ ಕವಿಗಳಿಂದ ದಿಗಂಗನೆಯೆರು
ಉದಿಸಿದರು. ಪತಿಗಳೆನ್ನು ಪ್ರಾರ್ಥಿಸಿದ ಅವರನ್ನು ಕ್ರಮವಾಗಿ ಇಂದ್ರನೇ
ಮೊದೆಲಾದೆ ದಿಕ್ಬಾಲಕರಿಗೆ ಬ್ರಹ್ಮನು ವಿವಾಹಮಾಡಿಕೊಟ್ಟಿನು. ದಿಕ್ಕುಗಳ
ತಿಥಿಯು ದಶಮಿ, ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಇಪ್ಪತ್ತೊಂಬತ್ತನೆಯ
ಅಧ್ಯಾಯ.
ವ್ —
330
॥ ಶ್ರೀಃ ॥
-x-
ತ್ರಿಂಶೋಧ್ಯಾಯಃ
ಅಥ ಧನದೋತ್ಸತ್ತಿಃ
ಕಣಾತ್ರಿ
೫ ಮುಹಾತೆಪಾ ಉವಾಚ ॥
ಶೃಣು ಚಾನ್ಯಾಂ ವಸುಪಶೇರುತ್ಬತ್ತಿಂ ಪಾಪನಾಶಿನೀಂ |
ಯಥಾ ವಾಯುಶರೀರಸ್ಲೋ ಧನದಸ್ಸಂಬಭೂನ ಹ
ಆದ್ಯಂ ಶರೀರಂ ಯುತ್ತಸ್ಮಿನ್ಹಾಯುರಂತಃ ಸ್ಥಿತೋಭವತ್ |
ಪ್ರಯೋಜನಾನ್ಮೂರ್ತಿಮತ್ತಮತಿಷ್ಕತ್ಶ್ಲೇತ್ರದೇನತಾ
ತತ್ರೆ ಮೂರ್ತಸ್ಯ ನಾಯೋಸ್ತು ಉತ್ಪತ್ತಿಃ ಕೀರ್ತಿ ತಾಮಯಾ |
ತಾಂ ಶೈಣುಸ್ಟ ಮಹಾಭಾಗ ಕಫೈಮಾನಾಂ ಮಯಾನಘ
ಹ
ಮೂನತ್ತನೆಯೆ ಅಧ್ಯಾಯ
ಕುಬೇರನ ಉತ್ಪತ್ತಿ
ಈಸಾ
೧. ಮಹಾತಹಮುನಿ-- ದೊರೆಯೇ, ಪಾಪನಾಶಕವಾದೆ
ಕುಬೇರನ
ಉತ್ಸತ್ತಿಯನ್ನೂ, ಎಂದರೆ ಪರಮಾತ್ಮದೇಹದಲ್ಲಿದ್ದ ವಾಯುವು ಹೇಗೆ ಧನದ
(ಕುಬೇರೆ)ನಾದನೆಂಬಂದನ್ನೂ ಹೇಳು.
೨. ಸರಮಾತ್ಮದೇಹದೊಳಗೆ ವಾಯುವಿದ್ದನು. ಪ್ರಯೋಜನಕ್ಕಾಗಿ
ಶರೀರದಡೇವತೆಯಾದೆ ಅವನು ರೊಪವನ್ನು ಧರಿಸಿದನು.
೩. ಹಿಂದೆ ಮೂರ್ತಿೀಭವಿಸಿದ ವಾಯವಿನ ಹುಟ್ಟನ್ನು ಸಂಗ್ರಹವಾಗಿ
ಹೇಳಿದ್ದೆ ನು. ಮಹಾಭಾಗನೇ, ಅದನ್ನೇ ಈಗ ಹೇಳುತ್ತೇನೆ. ಕೇಳು.
331
ವರಾಹೆಪುರಾಣಂ
ಬ್ರಹ್ಮಣಸ್ಸೃಷ್ಟಿಕಾಮಸ್ಯ ಮುಖಾದ್ವಾಯುರ್ವಿನಿರ್ಯೆಯೌ |
ಪ್ರಚೆಂಡೆಶರ್ಕರಾವಷೀ ತೆಂ ಬ್ರಹ್ಮಾ ಪ್ರತ್ಯಸೇಧಯೆತ್ ॥೪॥
ಮೂರ್ತೋ ಭವತ್ವಂ ಶಾಂತೆಶ್ಲೆ ತೇನೋಕ್ತೋ ಮೂರ್ತಿಮಾನೆಭೂತ್
Il ೫ |
ಸರ್ವೇಷಾಂ ಚೈವ ದೇವಾನಾಂ ಯದ್ವಿತ್ತಂ ಫಲಮೇನ ಚೆ |
ತೆತ್ಸರ್ನಂ ಪಾಹಿ ಯೇನೋಕ್ತೆಂ ತಸ್ಮಾದ್ಧನಪತಿರ್ಭವಾನ್ ॥
ತಸ್ಯ ಬ್ರಹ್ಮಾ ದದೌ ತುಷ್ಟಃ ತಿಥಿಮೇಕಾದಶೀಂ ಪ್ರಭುಃ fa |
ತಸ್ಕ್ಯಾಮನಗ್ನಿ ಸಕ್ವಾಶೀ ಯೋ ಭನೇಸ್ನಿಯತಂ ಶುಚಿಃ |
ತಸ್ಯಾಪಿ ಧನದೋ ದೇವಸ್ತುಷ್ಟ ಸ್ಸರ್ವಂ ಪ್ರಯಚ್ಛತಿ Hd
೪-೫, ಸೃಷ್ಟಿಯನ್ನು ಮಾಡಲು ಇಚ್ಛಿಸಿದ ಬ್ರಹ್ಮನ ಬಾಯಿಂದೆ
ವಾಯುವು ಈಜೆಗೆ ಹೊರಟನು. ಕ್ರೂರವಾಗಿ ಮಳಲನ್ನು ಎರಚುತ್ತಿದ್ದ
ಅವನನ್ನು “ನೀನು ದೇಹಧಾರಿಯ್ಕೂ ಶಾಂತನೂ ಆಗು'' ಎಂದು ಆ ಬ್ರಹ್ಮನು
ಹೇಳಲು ಅವನು ರೂಪವನ್ನು ಪಡೆದನು.
೬. “ದೇವತೆಗಳೆಲ್ಲರ ದ್ರವ್ಯಫಲಗಳನ್ನು ನೀನು ರಕ್ಷಿಸುವುದರಿಂದ ನಿನಗೆ
ಧೆನಪತಿಯೆಂದು ಹೆಸೆರು?' ಎಂದು ಹೇಳಿ, ಸಂತುಷ್ಟನಾದ ಆ ಪ್ರಭುವು ಅವನಿಗೆ
ಏಕಾದಶೀತಿಥಿಯನ್ನು ನಿಷ್ಕರ್ಹಿಸಿಕೊಟ್ಟ ನು.
೭. ಆ ಏಕಾದಶಿಯಲ್ಲಿ (ಬೆಂಕಿಯಿಂದ ಬೇಯದ ಪದಾರ್ಥವನ್ನು
ಆಹಾರಮಾಡಿಕೊಂಡು, ಶುಚಿಯಾದ ನಿಯೆಮದಲ್ಲಿರುವವರಿಗೆ ತುಷ್ಟೈನಾದ
ಕುಬೇರದೇವನು ಎಲ್ಲವನ್ನೂ ಕೊಡುವನು.
332
ಮೂವತ್ತನೆಯ ಅಧ್ಯಾಯ
ಏಷಾ ಧನಸತೇರ್ಮೂರ್ತಿಃ ಸರ್ವಕಿಲ್ಪಿಷನಾಶಿನೀ |
ಯ ಏತಾಂ ಶೃಣುಯಾದೃಕ್ತ್ಯಾ ಪುರುಷಃ ಪಠತೇಪಿ ವಾ॥
ಸರ್ವಕಾಮಾನವಾಪ್ನೋತಿ ಸ್ವರ್ಗಲೋಕಂ ಚ ಗೆಚ್ಛತಿ ॥೮॥
ಇತಿ ಶ್ರೀ ವರಾಹಪುರಾಣೇ ಆದಿಕೃತವನೃತಾಂತೇ ಮಹಾತಪ ಉಪಾಖ್ಯಾನೇ
ಧನದೋತ್ಪತ್ತಿರ್ನಾಮ ತ್ರಿಂಶೋಧ್ಯಾಯಃ
ರಾರಾ
೮. ಈ ಧನಪತಿಯ ಮೂರ್ತಿಯು ಸರ್ವಪಾಪನಾಶಕವಾದುದು. ಈ
ವಿಚಾರವನ್ನು ಭಕ್ತಿಯಿಂದ ಕೇಳುವವರಿಗೂ, ಹೇಳುವವರಿಗೂ ಸರ್ವೇಷ್ಟಾರ್ಥ
ಗಳೂ ಲಭಿಸುವುವು. ಸ್ವರ್ಗಪ್ರಾಪ್ತಿಯೂ ಆಗುವುದು.
ಅಧ್ಯಾಯದ ಸಾರಾಂಶೆ ---
ಈ ಅಧ್ಯಾಯದಲ್ಲಿ ಪರಬ್ರಹ್ಮಶರೀರಾಂಶಸ್ಥಿ ತನಾದೆ ವಾಯುವೇ
ಕುಬೇರನಾಗಿ ಮೂರ್ತಿಭವಿಸಿದನೆಂದೂ, ಅವನ ಪೂಜಾದಿಗಳಿಗೆ ಏಕಾದಶೀ
ತಿಥಿಯು ಪ್ರಶಸ್ತವಾದುದೆಂದೊ ಹೇಳಿದೆ. ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ
ಮೂವತ್ತನೆಯ ಅಧ್ಯಾಯ.
333
ಶ್ರೀಃ ॥
Xe
ಏಕತ್ರಿಂಶೋಧ್ಯಾಯಃ
ಅಥ ವಿಷ್ಣೂತ್ಸತ್ತಿಃ
OS
ಛ್ರಾನಾಾಫ್ರಾ
॥ ಮಹಾತಪಾ ಉವಾಚ ॥
ಮನೋರ್ನಾಮ ಮನುತ್ವಂ ಚ ಯದೇತತ್ಪಶ್ಯತೇ ಕಲ
ಪ್ರಯೋಜನವಶಾದ್ವಿಷ್ಣುರಸಾವೇವ ತು ಮೂರ್ತಿಮಾನ್ lol
ಯೋಸೌ ನಾಶಠಾಯೆಣೋ ದೇವಃ ಪರಾತಶ್ಸರತರೋ ನೃಪ |
ತಸ್ಯ ಚಿಂತಾ ಸಮುತ್ಪನ್ನಾ ಸೃಷ್ಟಿಂ ಪ್ರತಿ ನರೋತ್ತಮ ॥ ೨॥
ಮೂವತಕ್ತೊಂದನೆಯ ಅಧ್ಯಾಯ
ವಿಷ್ಣುವಿನ ಉತ್ಪತ್ತಿ
==
೧. ಮೆಹಾತಪಮುನಿ--ಮನುವಿನ ಹೆಸರನ್ನೂ, ಮನುತ್ವ ವನ್ನೂ
ಲೋಕದಲ್ಲಿ ಹೇಳುತ್ತಾರಷ್ಟೆ. ಪ್ರಯೋಜನಕ್ಕಾಗಿ ಮೂರ್ತೀಭವಿಸಿದ ಆ ಮನುವು
ವಿಷ್ಣುವೇ. ಎಂದರೆ ವಿಷ್ಣುವೇ ಕಾರ್ಯವಶದಿಂದ್ ಮನುವಾಗಿ ಉದಿಸಿದನು.
೨. ಪ್ರಜಾಪಾಲನೇ, ಪರಾಶ್ಚರತರನಾದ ನಾರಾಯಣನಿಗೆ ಸೃಷ್ಟಿ
ವಿಷಯದಲ್ಲಿ ಹೀಗೆ ಚಿಂತೆಯುಂಟಾಯಿತು--
334
ಮೂನತ್ತೊಂದನೆಯ ಅಧ್ಕಾಯ
ಸೃಷ್ಟಾ ಜೇಯಂ ಮಯಾ ಸೃಷ್ಟಿಃ ಪಾಲನೀಯಾಮಯೈೆವ ಹ!
ಕರ್ಮಕಾಂಡಂ ತ್ರೈಮೂರ್ತೇನೆ ಕರ್ತುಂ ನೈನೇಹ ಶಳ್ಕೆತೇ Il
ತಸ್ಮಾನ್ಮೂರ್ತಿಂ ಸೃಜಾಮ್ಮೇಕಾಂ ಯೆಯಾ ಪಾಲ್ಯಮಿದಂ ಜಗೆತ್ ॥1೩॥
ಏನಂ ಚಿಂತಯತಸ್ತಸ್ಯ ಸತ್ಯಾಭಿಧ್ಯಾಯಿನೋ ನೃಪ |
ಪ್ರಾಕ್ಸೈಷ್ಟಿ ಜಾತಂರಾಜನ್ವೈ ಮೂರ್ತಿಮತ್ತತ್ಪುರೋ ಬಭೌ ॥೪॥
ಪುಕೋಭೂತಸ್ತತಸ್ತಸ್ಮಿನ್ನೇವೋ ನಾರಾಯಣಃ ಸ್ವಯಂ |
ಪ್ರನಿಶಂತಂ ದದರ್ಶಾಥ ಶ್ರೈಲೋಕ್ಕಂ ತಸ್ಯ ದೇಹತಃ Is I
ತತಃ ಸಸ್ಮಾರ ಭಗವಾನ್ಹರದಾನಂ ಪುರಾತನಂ ।
ವಾಗಾದೀನಾಂ ತತಸ್ತುಷ್ಟಃ ಪ್ರಾದಾತ್ತಸ್ಯ ಪುನರ್ವರಂ ॥೬॥
೩. "ನಾನು ಈ ಸೃಷ್ಟಿಯನ್ನೇನೋ ಮಾಡಿದೆನು. ಇದನ್ನು ನಾನೇ
ರಕ್ಷಿಸಲೂ ಬೇಕೆವೆ? ನಿರಾಕಾರನಿಗೆ ಕರ್ಮ ್ಮಸಮೂಹವನ್ನು ಮಾಡಲು
ಸಾಧ್ಯವಾಗುವುದಿಲ್ಲ. ಆದುದರಿಂದ ಈ ಜಗತ್ತನ್ನು ಪಾಲಿಸುವ ಮೂರ್ತಿ
ಯೊಬ್ಬನನ್ನು ಸೃಷ್ಟಿ ಸುತ್ತೇನೆ.”
೪. ಸತ್ಯಸಂಧೆನಾದ ಅವನು ಹೀಗೆ ಚಿಂತಿಸುತ್ತಿರಲು, ಹಿಂದೆ
ಸೃಷ್ಟಿ ಸಿದುದೆಲ್ಲವೂ ಮೂರ್ತಿಮತ್ತಾಗಿ ಅವನೆದುರಿಗೆ ಪ್ರಕಾಶಿಸಿತು.
೫. ಮುಂದಿದ್ದ ದೇವದೇವನಾದ ನಾರಾಯಣನು ತಾನೇ, ತನ್ನ
ದೇಹದಿಂದ ಆ ತ್ರಿಲೋಕದಲ್ಲಿ ಪ್ರವೇಶಿಸುತ್ತಿರುವುದನ್ನು ಕಂಡನು.
೬. ಬಳಿಕ ಭಗವಂತನು ಹಿಂದಿನ (ಮನಸ್ಸು ವಿಷ್ಣುವಾಗುವುದು ಎಂಬ)
ವರದಾನವನ್ನು ಜ್ಞಾ ಫಿಸಿಕೊಂಡನು. ಬಳಿಕ ಸಂತೋಷಗೊಂಡ ಆ
ನಾರಾಯೆಣನು ವಿಷ್ಣು ವಿಗೆ ತಿರುಗಿ ವಾಕ್ಕೇ ಮೊದಲಾದುವುಗಳ ವರವನ್ನು
ಕೊಟ್ಟಿನು.
335
ವರಾಹೆ ಪುರಾಣಂ
ಸರ್ವಜ್ಞಸ್ಪರ್ವಕರ್ತಾ ತ್ವಂ ಸರ್ವಲೋಕನಮಸ್ಕೃತೆಃ |
ತ್ರೈಲೋಕ್ಯಪ್ರತಿಪಾಲಶ್ಚ ಭವ ವಿಷ್ಣುಸ್ಸನಾತನಃ ॥೭॥
ದೇವಾನಾಂ ಸರ್ವದಾ ಕಾರ್ಯಂ ಕರ್ತವ್ಯಂ ಬ್ರಹ್ಮಣಃ ಸದಾ 1
ಸರ್ವಜ್ಞತ್ವಂ ಚ ಭವತು ತವ ದೇವ ನ ಸಂಶಯಃ 1೮ ॥
ಏವಮುಕ್ತ್ವಾ ತತೋ ದೇವಃ ಪ್ರಕೃತಿಸ್ಥೊ € ಬಭೂವ ಹ 1೯॥
ವಿಷ್ಣುರಪ್ಯಧುನಾ ಪೊರ್ವಾಂ ಬುದ್ಧಿಂ ಸಸ್ಮಾರ ಸ ಪ್ರಭುಃ |
ತದಾ ಸಂಚಿಂತ್ಯ ಭಗನಾನ್ಕ್ಯೋಗನಿದ್ರಾಂ ಮಹಾತಪಾಃ 1 ou
ತಸ್ಯಾಂ ಸಂಸ್ಥಾಪ್ಯ ಭಗವಾನಿಂದ್ರಿಯೌರ್ಥೊೋದ್ಭವಾಃ ಪ್ರಜಾಃ!
ಧ್ಯಾತ್ವಾಪರೇಣ ರೂಸೇಣ ತತಃ ಸುಷ್ವಾಸ ವೈ ಪ್ರಭುಃ ॥ ೧೧॥
ತಸ್ಯ ಸುಪ್ತಸ್ಕ ಜಠರಾನ್ಮಹತ್ಚದ್ಮಂ ವಿನಿಃಸೃತಂ |
ತಪ್ತದ್ವೀಪನತೀ ಪೃಥ್ವೀ ಸಸಮುದ್ರಾ ಸಕಾನನಾ |
ಸಸ್ಯ ರೂಪಸ್ಯೆ ವಿಸ್ತಾರಂ ಪಾತಾಲಾತಲಸಂಸ್ಥಿಕಂ 1 a೨
೭೨೯. «ದೇವನೇ, ಸನಾತನನೂ ವಿಷ್ಣುವೂ (ವ್ಯಾಪಕನೂ) ಆದ ನೀನು
ಸರ್ವಜ್ಞನೂ, ಸರ್ವಕರ್ಶ್ವೃವೂ, ಸರ್ವಲೋಕ ನಮಸ್ಕೃತನೂ, ತ್ರಿಲೋಕ
ಸರಿಪಾಲಕನೂ ಆಗಂ ಯಾವಾಗಲೂ ದೇವತೆಗಳಿಗೂ, ಬ್ರಹ್ಮನಿಗೂ ನೀನು
ಸಹಾಯಕಾರ್ಯೆಗಳನ್ನು ಮಾಡಬೇಕೆಂಬುದರಲ್ಲಿ ಸಂದೇಹನಿಲ್ಲ'' ಎಂದು
ಹೇಳಿ ತಾನು ಸ್ವಸ್ವರೂಪವನ್ನು ಪಡೆದನಂ.
೧೦-೧೧, ಪ್ರಭುವ್ಕೂ ಮಹಾತಸನೂ ಆದ ಆ ವಿಷ್ಣುವು ಆಗ ಹಿಂದಿನ
ಯೋಗನಿದ್ರೆಯ ಬುದ್ಧಿಯನ್ನು ಜ್ಞಾಪಿಸಿಕೊಂಡು, ಇಂದ್ರಿಯ ಪ್ರಯೋಜ
ನೋತ್ಸನ್ನರಾದೆ ಪ್ರಜೆಗಳನ್ನು ಅದರಲ್ಲಿ ನಿಲ್ಲಿಸಿ ಬಳಿಕ ಯೋಚಿಸಿ ಬೇರೆಯ
ರೂಪದಿಂದೆ ನಿದ್ರಿಸಿದನು.
೧೨. ಫಿದ್ರಿಸಿದ ಅವನ ಉದರದಿಂದ ದೊಡ್ಡದಾದ ಕಮಲವು ಉದಿಸಿತು.
ಅದು ಸಪ್ತದ್ದೀಪಗಳಿಂದಲೂ, ಸಮುದ್ರಗಳಿಂದಲ್ಕೂ ವನಗಳಿಂದಲೂ ಕೂಡಿದ
ಪೃಥ್ವಿ ಯಷ್ಟು ವಿಸ್ತಾರವುಳ್ಳುದಾಗಿ ಪಾತಾಳಾತಳವನ್ನು ಮುಟ್ಟಿದ್ದಿತು.
336
ಮೂವತ್ತೊಂದನೆಯ ಆಧ್ಯಾಯೆ
ಕರ್ಣಿಕಾಯಾಂ ತಥಾ ಮೇರುಸ್ತನ್ಮಥ್ಯೇ ಬ್ರಹ್ಮಣೋ ಭವಃ ॥ ೧೩ ॥
ಏವಂ ದೃಷ್ಟ್ವಾಪರಂ ತಸ್ಯ ಶರೀರಸ್ಯ ತು ಸಂಭವಂ |
ಮುಮುದೇ ತಚ್ಛರೀರಸ್ಟೋ ವಾಯುರ್ವಾಕ್ಯಂ* ಸಸರ್ಜಕಹ 1 ೧೪॥
ಅನಿದ್ಯಾವಿಜಯಂಚೇಮಂ ಶಂಖರೂಹೇಣ ಧಾರಯ !
ಅಜ್ಜಾ ನಚ್ಛೇದನಾರ್ಥಾಯ ಖಡ್ಗಂ ತೇಸ್ತು ಸದಾಕರೇ
ಕಾಲಚಕ್ರಮಯಂ ಘೋರಂ ಚೆಕ್ರೆಂ ತದ್ಭಾರಯಾಚ್ಯುತ ॥ ೧೫ ॥
ಅಧರ್ಮರಾಜಘಾತಾರ್ಥಂ ಗದಾಂ ಧಾರಯೆಕೇಶವ ॥೧೬॥
ಮಾಲೇಯಂ ಭೂತಮಾತಾ ತೇ ಕೆಂಶೇ ತಿಷ್ಕತು ಸರ್ವದಾ |
ಶ್ರೀವತ್ಸಕೌಸ್ತುಭೌ ಚೇಮೌ ಚಂದ್ರಾದಿತ್ಕೌ$ಛಲೇನ ಹ ॥ ೧೭ ॥
೧೩. ಅದರ ಕರ್ಣಿಕೆಯ ಮೇಲೆ ಮೇರುವಿದ್ದಿ ತು. ಅದರ ನಡುವೆ ಬ್ರಹ್ಮನ
ಉದಯ,
೧೪: ಹೀಗೆ ಆ ವಿಷ್ಣುವಿನ ದೇಹದಿಂದ. ಬೇರೊಂದು. ದೇಹವು
ಉದಿಸಿದುದನ್ನು ನೋಡಿ ಆ ದೇಹದಲ್ಲಿದ್ದ ವಾಯುವು ಸಂತೋಷಪಟ್ಟನು.
೧೫, ಅಲ್ಲದೆ, "6ನಾಶರಹಿತನೇ, ಈ ಅವಿದ್ಯಾವಿಜಯವನ್ನು ಶಂಖವಾಗಿ
ಧರಿಸು. ಅಜ್ಞಾನವನ್ನು ಛೇದಿಸುವುದಕ್ಕಾಗಿ ನಿನ್ನ ಕಯ್ಯಲ್ಲಿ ಯಾವಾಗಲೂ
ಕತ್ತಿಯಿರಲಿ. ಕಾಲಚಕ್ರಮಯವಾದ ಭಯಂಕರವಾದ ಈ ಚಕ್ರವನ್ನು ಧೆರಿಸು.
೧೬. ಕೇಶವನ ಅಥರ್ಮರಾಜನ ಕೊಲೆಗಾಗಿ, ಗದೆಯನ್ನು ಧರಿಸು.
೧೭. ಭೂತಮಾತೆಯಾದ ಈ ವನಮಾಲೆಯು ಯಾವಾಗಲೂ
ಕೊರಳಿನಲ್ಲಿರಲಿ. ಚಂದ್ರಸೂರ್ಯರು ಶ್ರೀವತ್ಸಕೌಸ್ತುಭವೇಷದಿಂದ
ಎದೆಯಲ್ಲಿರಲಿ.
ನನ್ನ
ನಿನ್ನ
* ವಾಯು.
+ ಚಂದ್ರುದಿತ್ಯಚ್ಛಲೇನ.
ಹ 337
ವರಾಹೆಪುರಾಣಂ
ಮಾರುತಸ್ತೇ ಗೆತಿರ್ನೀರೆ ಗರುತ್ಮಾನ್ಸ ಚ ಕೀರ್ತಿತಃ |
ತ್ರೈಲೋಕ್ಯಗಾಮಿನೀ ದೇನೀ ಲಕ್ಷ್ಮೀಸ್ತೇಸ್ತು ಸೆದಾಶ್ರಯೇ ॥
ದ್ವಾದಶೀ ಚ ಸಿಥಿಸ್ತೇಸ್ತು ಕಾಮರೂಪೀ ಚೆ ಜಾಯತೇ ॥ ೧೮ ॥
ಫೈತಾಶನೋ ಭವೇದ್ಯಸ್ತು ದ್ವಾದೆಶ್ಕಾಂ ಶ್ವತ್ಸರಾಯಣಃ | oF I
ಸ ಸ್ವರ್ಗೆವಾಸೀ ಭವತು ಪುಮಾನ್ಸ್ತ್ರೀ ವಾ ವಿಶೇಷತಃ |
ಸ ಚೆ ವಿಷ್ಣುಸ್ತದಾಖ್ಯಾತೋ ಮಾರ್ತಯೋ ದೇವದಾನವಾಃ 1೨೦॥
ಹಂತಿ ಪಾತಿ ಶರೀರಾಣಿ ಸೃಜ ತೈನ್ಯಾನಿ ಚಾತ್ಮನಃ |
ಯುಗೇ ಯುಗೇ ಸರ್ನಗೋಯಂ ವೇದಾಂತಪುರುಷೋಹ್ಯಸೌ ॥ ೨೧॥
ನ ಹೀನಬುದ್ಧ್ಯಾ ವಕ್ತವ್ಯೋ ಮನುಷ್ಕೋಯಂ ಕದಾಚನ ॥ ೨೨॥
೧೮. ನಿನ್ನೆ ವಾಹನವಾದ. ವಾಯುವು ಗರುಡನೆನಿಸಿಕೊಳ್ಳುವನು,
ತ್ರಿರೋಕಸಂಚಾರಿಣಿಯಾದ ಈ ಲಕ್ಷ್ಮೀದೇವಿಯು ಯಾವಾಗಲೂ ನಿನ್ನ
ಆಶ್ರಯದಲ್ಲಿರುವವಳಾಗಲಿ, ದ್ವಾದಶೀತಿಥಿಯು ನಿನ್ಗೆ ವಿೀಸಲಾಗಿರಲಿ.
ಕಾಮರೂಪಿಯು ನಿನಗೆ ಪುಶ್ರನಾಗಿ ಉದಿಸುವನು.
೧೯-೨೦. ದ್ವಾದಶೀದಿನ ಪುರುಷನಾಗಲೀ, ಸ್ತ್ರೀಯಾಗಲೀ, ನಿನ್ನಲ್ಲಿ
ಭಕ್ತಿಯುಳ್ಳವರಾಗಿ ತುಪ್ಪವನ್ನು ಮಾತ್ರ ಆಹಾರವಾಗಿ ತೆಗೆದುಕೊಂಡಿರುವ
ರಾದರೆ ಅವರು ಸ್ವರ್ಗವನ್ನು ಪಡೆಯಲಿ” ಎಂದು ಆ ವಿಷ್ಣುವಿಗೆ ಹೇಳಿದನು.
೨೧-೨೨. “ದೇವದಾನವಮೂರ್ತಿಗಳೇ, ಇವನು ಉಪನಿಷತ್ಛ್ರತಿಸಾದ್ಯ
ನಾದ ಪುರುಷನಲ್ಲವೆ! ಸರ್ವಾಂತರ್ಯಾಮಿಯಾದ ಇವನು ಯುಗಯುಗದಲ್ಲೂ
ತನ್ನ ದೇಹಗಳನ್ನು ರಕ್ಷಿಸುತ್ತಾನೆ. ಸಂಹರಿಸುತ್ತಾನೆ. ಬೇರೆಯಾದ ದೇಹೆಗಳನ್ನು
ಧರಿಸುತ್ತಾನೆ. ಹೀನಬುದ್ದಿಯಿಂದ ಇವನನ್ನು ಮನುಷ್ಯನೆಂದು ಎಂದಿಗೂ
ಹೇಳಬಾರದು * ಎಂದನು.
338
ಮೂವತ್ತೊ ೦ದನೆಯೆ ಅಧ್ಯಯ
ಯ ಏವ ಶೃಣುಯಾತ್ಸರ್ಗಂ *ವೈಷ್ಣನಂ ಪಾಪನಾಶೆನಂ |
ಸ ಕೀರ್ತಿಮಿಹ ಸಂಪ್ರಾಪ್ಯ ಸ್ವರ್ಗಲೋಕೇ ಮಹೀಯಶೇ ॥ ೨೩ ॥
ಇತಿ ಶ್ರೀ ವರಾಹಪುರಾಣೇ ಆದಿಕೃತವೃತ್ತಾಂತೇ ಮಹಾತಪ ಉಪಾಖ್ಯಾನೇ
ಪರಾಪರಫನಿರ್ಣಯೋನಾಮ ಏಕೆತ್ರಿಂಶೋಧ್ಯಾ ಯಃ
೨೩. ಪಾಪನಾಶಕವಾದ ಈ *ವೈ
ಲೋಕದಲ್ಲಿ ಕೀರ್ತಿಯನ್ನು ಪಡೆದು,
ಪಡೆಯುವರು.
ಷ್ಲವ ಸರ್ಗವನ್ನು ಕೇಳುವವರು ಈ
ಸ್ವರ್ಗಲೋಕದಲ್ಲೂ ಮೇಲ್ಮೆಯನ್ನು
ಆಧ್ಯಾಯದ ಸಾರಾಂಶ:
ಈ ಅಧ್ಯಾಯದಲ್ಲಿ ಮಹಾತಪಮುನಿಯು ಪ್ರಜಾಪಾಲನಿಗೆ-_ ಸಾಕ್ಸಾತ್
ಪರಬ್ರ ಹ್ಮೆನಾದ ನಾರಾಯಣನೇ ಜಗದ್ರ ಕ್ಷಣೆಗಾಗಿ ವಿಷ್ಣು ವಾದನೆಂದು ಹೇಳಿ,
ಅವನ ಪಶ್ಚಿವಾಹನಾಯುಧಾದಿಗಳನ್ನೂ ಕಾರ್ಯಗಳನ್ನೂ ವಿಷ್ಣುವಿಗೆ ದ್ವಾದಶೀ
ತಿಥಿಯು ಮೀಸಲಾಗಿದೆಯೆಂಬುದನ್ನೂ ಹೇಳಿರುವನು. ಇಲ್ಲಿಗೆ ಶ್ರೀ ವರಾಹ
ಪುರಾಣದಲ್ಲಿ ಮೂವತ್ತೊಂದನೆಯ ಅಧ್ಯಾಯ.
ತ ವೈಸ್ಣವೆಸರ್ಗ =ಪಿಷ್ಲುವಿನ ಸೃಷ್ಟಿ, ವಿಷ್ಣುವಿನ ವಿಚಾರದ ಅಧ್ಯಾಯೆ.
339
॥ ಶ್ರೀಃ ॥
ಸತೀ
ದ್ವಾತ್ರಿಂಶೋಧ್ಯಾಯಃ
ಅಥ ಧರ್ಮೋತ್ರತ್ತಿಃ
ಮಿದು
[See]
1 ಮಹಾತಪಾ ಉವಾಚ ॥
ಅಥೋತ್ಪತ್ತಿಂ ಪ್ರವ್ಕಾನಿ ಧರ್ಮಸ್ಯ ಮಹತೋ ನೃಪ!
ಮಾಹಾತ್ಮ್ಯಂ ಚ ತಿಥಿಂ ಚೈವ ತನ್ನಿಬೋಧ ನರಾಧಿಪ ೬೧॥
ಪೊರ್ವಂ ಬ್ರಹ್ಮಾನ್ಯಯಃ ಶುದ್ಧಃ ಪೆರಾದೆಪೆರಸಂಜ್ಞಿ ತಃ |
ಸೆ ಸಿಸೃಕ್ಷುಃ ಪ್ರಜಾಸ್ತ್ಯಾದೌ ಹಾಲನಂ ಚೆ ವಿಚಿಂತಯನ್ 1೨
ತಸ್ಯ ಚಿಂತಯತಸ್ಸ್ಪಂಗಾದ್ದಕ್ಷಿಣಾಚ್ಚೇತಕುಂಡಲಃ |
ಪ್ರಾದುರ್ಬಭೂನ ಪುರುಷಃ ಶ್ವೇತಮಾಲ್ಯಾನುಲೇಪನಃ nan
ಮೂನತ್ತೆರಡನೆಯ ಅಧ್ಯಾಯ
ಧರ್ಮೋತ್ಪತ್ತಿ
ಆಕಾ
೧. ಮಹಾತಪಮುನಿ--ದೊರೆಯೇ, ಇನ್ನು ಮಹಾಧರ್ಮದ ಉತ್ಪತ್ತಿ
ಯನ್ನೂ, ಮಹಿಮೆಯನ್ನೂ ತಿಥಿಯನ್ನೂ ಹೇಳುವೆನು. ಕೇಳು. ಕ
೨-೩. ಪೂರ್ವದಲ್ಲಿ ನಾಶರಹಿತನೂ, ಶುದ್ದ ನೂ ಆದ ಪರಾತ್ಸರಬ್ರಹ್ಮೆನು
ಪ್ರಜೆಗಳನ್ನು ಸೃಷ್ಟಿಸಲಿಚ್ಛಿಸಿ, ಅವರ ಪಾಲನೆಯ ವಿಚಾರವನ್ನು ಯೋಟಿಸುತ್ತಿರಲು
ಅವನೆ ದೇಹದ ಬಲಭಾಗದಿಂದ ಬೆಳ್ಳ ಗಿರುವ ಕರ್ಣಾಭರಣವುಳ್ಳವನ್ಕೂ ಬಿಳಿಯ
ಗಂಧಮಾಲೆಗಳನ್ನು ಧೆರಿಸಿದವನೂ ಆದ ಪುರುಷನೊಬ್ಬನು ಉದಿಸಿದನು.
340
ಮೂವತ್ತೆರಡನೆ ಯ ಅಧ್ಯಾಯ
ತಂ ದೃಷ್ಟ್ಯೋವಾಚ ಭಗವಾಂಶ್ಚ ಶುಷ್ಪಾದಂ ವೃಷಾಕೃೈತಿಂ |
ಪಾಲಯೇಮಾಃ ಪ್ರಜಾಃ ಸಾಧೋ ತ್ವಂ ಜ್ಯೇಷಸ್ಕೋ ಜಗತೋ ಭವ ॥ ೪ ॥
ಇತ್ಯುಕ್ತಃ ಸಮವಸ್ನೋಸ್ ಚತುಷ್ಪಾತ್ಸ್ಯಾತ್ಮೃತೇ ಯುಗೇ !
ತ್ರೇತಾಯೂಾಂ ತ್ರಿಸದಶ್ಚಾಸೌ ದ್ವಿಷದೋ ದ್ವಾಪರೇ ಭವತ್ ls
ಕಲಾನೇಕೇನ ಪಾದೇನ ಪ್ರಜಾಃ ಪಾಲಯತೇ ಪ್ರಭುಃ ॥೬॥
ಷಡ್ಬೇದೋ ಬ್ರಾಹ್ಮಣಾನಾಂ ಸೆ ತ್ರಿಧಾ ಕ್ಷತ್ರೇ ವ್ಯವಸ್ಥಿತಃ |
ದ್ವಿಧಾ ನೈಶ್ಯೇ ತಥಾ ಶೂದ್ರೇ ಏಕಸ್ಸರ್ವಗತಃ ಸ್ಥಿತಃ ೭ i
ರಸಾತಲೇಷು ಸರ್ವೇಷು ದ್ವೀಪನರ್ಷೇಷ್ವಯಂ ಪ್ರಭುಃ |
ಗುಣದ್ರವ್ಯಕ್ರಿಯಾಜಾತಿ ಚತುಷ್ಬಾತ್ಸಂಪ್ರಕೀರ್ತಿತಃ Hon
ತಿಯೆ ಅವನನ್ನು ನೋಡಿ,
ಗಳನು ಪಾಲಿಸು. ನೀನು
rR
೪" ನಾಲ್ಕು ಪಾದಗಳುಳ್ಳ ವೃಷಭಾ
ಭಗವಂತನು * ಸಾಧುವೇ. ನೀನು ಈ ಪ್ರ
ಪ್ರಪಂಚಕ್ಕೆ ಹಿರಿಯೆನಾಗು ” ಎಂದು ಹೇಳಿದನು.
೫. ಹೀಗೆ ಹೇಳಿಸಿಕೊಂಡ ಸರಿಯಾದ ರೂಪವುಳ್ಳ ಆ ಧೆರ್ಮಪ್ರಭುನು
ಕೃತಯುಗದಲ್ಲಿ ನಾಲ್ಕು ಪಾದಗಳುಳ್ಳವನಾಗಿಯೇ ಇದ್ದು, ತ್ರೇತಾಯುಗದಲ್ಲಿ
ಮೂರು ಪಾದಗಳುಳ್ಳವನಾಗಿಯ್ಕೂ ದ್ವಾಪರಯುಗದಲ್ಲಿ ಎರಡು ಪಾದಗಳುಳ್ಳವ
ನಾಗಿಯೊ ಆದನು.
೬. ಆ ಪ್ರಭುವು ಕಲಿಯುಗದೆಲ್ಲಿ ಒಂದೇ ಪಾದದಿಂದ ಪ್ರಜೆಗಳನ್ನು
ಪಾಲಿಸುವನು.
೭. ಆ ಧರ್ಮಪ್ರಭು ಬ್ರಾಹ್ಮಣರಿಗೆ ಆರು ಬಗೆಯಾಗಿಯೂ, ಕ್ಷತ್ರಿ ಯರಿಗೆ
ಮೂರು ಬಗೆಯಾಗಿಯೂ, ವೈಶ್ಯರಲ್ಲಿ ಎರಡು ವಿಧವಾಗಿಯೂ, ಶೂದ್ರರಲ್ಲಿ
ಒಂದೇ ವಿಧವಾಗಿಯೂ ಎಲ್ಲೆಲ್ಲೂ ಇರುವನು.
೮. ರಸಾತಲಾದಿ ಅಧೋಲೋಕಗಳಲ್ಲೂ, ಎಲ್ಲಾ ದ್ವೀಪಗಳಲ್ಲೂ,
ವರ್ಷಗಳಲ್ಲೂ, ಆ ಧರ್ಮಪ್ರಭುವು ಗುಣ ದ್ರವ್ಯ ಕ್ರಿಯಾ ಜಾತಿಗಳೆಂಬ ನಾಲ್ಕು
ಪಾದಗಳುಳ್ಳವನೆಂದೆನಿಸಿಕೊಳ್ಳುವನು.
341
ವರಾಹೆಪುರಾಣಂ
ತ್ರಿಶೃಂಗೋಸೌ ಸ್ಮೃತೋ ವೇದೇ ಸ ಸಂಹಿತಪದಕ್ರೆಮಃ |
ತಥಾ ಆದ್ಯಂತ ಓಂಕಾರ ದ್ವಿಶಿರಾಃ ಸಪ್ರೆ ಹಸ್ತವಾನ್ ॥
ಉದಾತ್ಮಾದಿತ್ರಿಭಿರ್ಬದ್ಧ ಏನಂ ಧರ್ಮೊ ವ್ಯವಸ್ಥಿತಃ ॥೯॥
ಸ ಧರ್ಮಃ ಹೀಡಿತಃ ಪೂರ್ವಂ ಸೋಮೇನಾದ್ಬುತಕರ್ಮಣಾ |
ತಾರಾಂ ಜಿಫೈಕ್ಷುಣಾ ಪತ್ನೀಂ ಭ್ರಾತುರಂಗಿರಸಸ್ಯ ಚೆ ॥ ೧೦॥
ಸೋಪಾಯಾದ್ಭ ಂಶಿತಸ್ತೇನ ಬಲಿನಾ ಕ್ರೊರಕರ್ಮಣಾ ।
ಅರಣ್ಯಂ ಗಹನಂ ಘೋರಮಾವಿನೇಶ ತದಾ ಪ್ರಭೆಃ ॥ ೧೧ ॥
ತಸ್ಮಿನ್ಗತೇ ಸುರಾಸ್ಸರ್ವೆೇ ಅಸುರಾಣಾಂತು ಪೆತ್ತಯಃ।
ಜಿಫ್ಭುಕ್ಸಂತಸ್ತ್ರದೌಕಾಂಸಿ ಬಭ್ರೆಮುರ್ಧರ್ಮುವಂಚಿತಾಃ ॥ ೧೨ !!
೯, ವೇದದಲ್ಲಿ ಸಂಹಿತೆಪದಕ್ರಮಗಳೆಂಬ ಮೂರು ಶೃಂಗ್ಗಕೋಡು)
ಗಳುಳ್ಳವನೆಂದು ಹೇಳಿಸಿಕೊಂಡಿರುವನು. ವೇದದ ಆದ್ಯಂತಗಳ ಓಂಕಾರಗಳೆಂಬ
ಎರಡು ತಲೆಗಳುಳ್ಳವನು ಏಳು. ಕೈಗಳುಳ್ಳ ವನು. ಉದಾತ್ತಾನುದಾತ್ರ
ಸ್ವರಿತಗಳೆಂಬ ಮೂರು ಸ್ವರಗಳಿಂದ ಬಂಧಿಶನಾದವೆನು. ಇದು ಧರ್ಮದ ಸ್ಥಿತಿ.
೧೦. ಪೊರ್ವದಲ್ಲಿ ಸಹೋದರನಾದ ಬೃಹಸ್ಸತಿಯ - ಹೆಂಡತಿಯಾದ
ತಾರೆಯನ್ನು ಅಪಹರಿಸಲಿಚ್ಛಿಸಿದೆ ಅದ್ಭುತಕರ್ಮನಾದ ಚಂದ್ರನು ಆ ಧರ್ಮನನ್ನು
ಸೀಡಿಸಿದನು.
೧೧, ಬಳಿಕೆ ಕ್ರೂರಕರ್ಮಿಯಾದ ಬಲಿಯು ಅವನನ್ನು ಅಪಾಯದಿಂದ
ತಪ್ಪಿಸಿದನು. ಆಮೇಲೆ ಧರ್ಮಪ್ರಭುವು ಘೋರವಾದ ಅರಣ್ಯವನ್ನು ಹೊಕ್ಕನು.
೧೨. ಅವನು ಹೊರಟುಹೋಗಲು ಎಲ್ಲಾ ದೇವತೆಗಳೂ, ಧರ್ಮವನ್ನು
ಬಿಟ್ಟು, ಧರ್ಮದ ಸ್ಥಾನವನ್ನೂ ಅಸುರರ ಸ್ಥಾನಗಳನ್ನೂ ಅಪಹರಿಸಲು ಬಯಸಿ
ಅಲೆದರು.
342
ಮೂವತ್ತೆ ರಡನೆಯ ಅಧ್ಯಾಯ
ಅಸುರಾ ಅಪಿ ತದ್ವೆಚ್ಚೆ ಸುರವೇಶ್ಮನಿ ಬಭ್ರಮುಃ |
ನಿರ್ಮರ್ಯಾದೇ ತಥಾಜಾತೇ ಧರ್ಮನಾಶೇ ಚ ಪಾರ್ಥಿವ 8೧೩ ॥
ದೇವಾಸುರಾ ಯುಯುಧಿರೇ ಸೋಮದೋಹೇಣ ಕೋಪಿತಾಃ |
ಸ್ತ್ರೀಹೇತೋಶ್ಚ ಮಹಾಭಾಗ ವಿವಿಧಾಯುಧಷಾಣಯಃ ॥ ೧೪ ॥
ತಾನ್ ದೃಷ್ಟ್ವಾ ಯಂಧ್ಯತೋ ದೇವಾನಸುರೈಃ ಸಹ ಹೋಪಿತಾನ್ |
ನಾರದಃ ಪ್ರಾಹ ಸಂಗೆಮ್ಯ ಪಿತರಂ ಪ್ರತಿ ಹರ್ಷಿತಃ ೧೫ ||
ಸ ಹಂಸಂಯಾನಮಾರುಹ್ಯ ಸರ್ವಲೋಕಪಿತಾಮಹಃ |
ನಿವಾರಯಾಮಾಸೆ ತದಾ. ಕಸ್ಕಾರ್ಥೇ ಯುದ್ಧಮದ್ಯ ವಃ || ೧೬ I
೧೩. ರಾಜನೇ, ಧರ್ಮನಾಶವಾಗಲ್ಕು ನಿಯಮವಿಲ್ಲದೆ ಸ್ವೇಚ್ಛೆಯಿಂದ
ಅಸುರರೂ ಹಾಗೆಯೇ ದೇವತೆಗಳ ನೆಲೆಗಳಲ್ಲಿ ಅಲೆದರು.
೧೪ ಚಂದ್ರನ ದೋಷದಿಂದ ಕೋಪಗೊಂಡ ದೇವತೆಗಳೂ, ರಾಕ್ಷಸರೂ
ಬಗೆಬಗೆಯ ಆಯುಧಗಳನ್ನು ಹಿಡಿದು ಪ್ರೀನಿಮಿತ್ತದಿಂದಲೂ ಯುದ್ಧ
ಮಾಡಿದರು.
೧೫. ಕೋಪಿಸಿಕೊಂಡು ರಾಕ್ಷಸರೊಡನೆ ಯುದ್ಧಮಾಡುತ್ತಿರುವ ೮
ದೇವತೆಗಳನ್ನು ನೋಡಿ, ನಾರದನು ಸಂತೋಷಗೊಂಡು ತಂದೆಯಾದ ಬ್ರಹ್ಮನ
ಹತ್ತಿರಕ್ಕೆ ಹೋಗಿ ಹೇಳಿದನು.
೧೬. ಸರ್ವಲೋಕಕ್ಕೂ ಪಿತಾಮಹ (ಅಜ್ಜ)ನಾದ ಬ್ರಹ್ಮನು ತನ್ನ
ವಾಹನವಾದ ಹೆಂಸವನ್ನೇರಿ ಬಂದು, ಯುದ್ಧವನ್ನು ತಪ್ಪಿಸಿ " ನಿಮಗೆ ಏತಕ್ಕಾಗಿ
ಯುದ್ಧ »' ಎಂದನು.
343
ವರಾಹಪುರಾಣಂ
ಸರ್ವೇ ಶಶಂಸುಃ ಸೋಮಂತು ಸತು ಬುದ್ಧ್ಯಾ ಸ್ವಕಂ ಸುತಂ!
ಹೀಡನಾದಪೆಯಾಶಂ ತು ಗೆಹನಂ ವನಮಾಶ್ರಿ ಶೆಂ।
ತತೋಬ ಬ್ರಹ್ಮಾ ಯಯೌ ತತ್ರೆ ದೇವಾಸುರೆಯುತೋಂಜಸಾ ॥ ೧೭ ॥
ವದರ್ಶ ಚೆ ಸುರೈಸ್ಪಾರ್ಥಂ ಚೆತುಷ್ಬಾದಂ ವೃಷಾಕೃತಿಂ |
ಚರಂತಂ ಶೆಶಿಸಂಕಾಶಂ ದೃಷ್ಟ್ವಾ ಜೇವಾನುವಾಚ ಹೆ ॥ ೧೮ ॥
॥ ಬ್ರಹ್ಮೋವಾಚ |
ಅಯಂ ಮೇ ಪ್ರಥಮಃ ಪುತ್ರಃ ಪೀಡಿತ: ಶಶಿನಾ ಭೃಶಂ |
ಪತ್ಲೀಂ ಸಿಫೈ ಫೃಕ್ಷುಣಾ ಭ್ರಾ ತುರ್ಧರ್ಮಸೆಂಜ್ಞೊ ( ಮಹಾಮುನಿಃ | ೧೯॥
ಇದಾನೀಂ ತೋಷಯಧ್ದಂ ತೆಂ ಸರ್ವ ಏವ ಸುರಾಸುರಾಃ |
ಯೇನ ಸ್ಥಿ ತಿರ್ವೈ ಭೆವತಿ ಸಮಂ ದೇವಾಸುರಾ ಇತಿ ॥ ೨೦ ॥
ತತಸ್ಸರ್ನೆ ಸ್ತುತಿಂ ಚಕ್ರುಸ್ತಸ್ಯ ಜೇವಸ್ಯೆ ಹರ್ಷಿತಾಃ !
ವಿದಿತ್ವಾ ಬ್ರಹ್ಮಣೋ ನಾಕ್ಕಾತ್ಸೆಂಪೂರ್ಣಕಶಿಸ್ನಿಭೆಂ il ೨ ॥
೧೭. ಎಲ್ಲರೂ ಚಂದ್ರನಮೇಲೆ ಹೇಳಿದರು. ಬ್ರಹ್ಮನು ಬುದ್ಧಿ
ವಂತಿಕೆಯಿಂದ ಆ ದೇವಾಸುರರೆಲ್ಲಕೊಡನೆ ಬೇಗನೆ, ಚಂದ್ರಪೀಡನದಿಂದ
ಘೋರಾರಣ್ಯವನ್ನು ಆಶ್ರಯಿಸಿದ ತನ್ನ ಮಗನಾದ ಧರ್ಮನಿದ್ದೆ ಡೆಗೆ ಹೋದನು.
೧೮. ಅಲ್ಲಿ ನಾಲ್ಕುಪಾದಗಳುಳ್ಳ ವೃಷಭಾಕಾರದಿಂದ ಚಂದ್ರನಂತೆ
ಹೊಳೆಯುತ್ತ ಸಂಚರಿಸುತ್ತಿದ್ದ (ಅಥವಾ ಮೇಯುತ್ತಿದ್ದ) ಅವನನ್ನು ಕಂಡ್ಗು
ದೇವತೆಗಳನ್ನು ಕುರಿತು ಹೇಳಿದನು.
೧೯-೨೦. “ಬ ಹ್ಮ--ದೇವಾಸುರರೇ, ಸಹೋದರನ ಹೆಂಡತಿಯನ್ನ
ಪಹರಿಸಲಿಜ್ಛೆ ಯುಳ್ಳ ಸಕ್ ನು ನನ್ನ ಹರಿಯಮಗನಾದ ಧೆರ್ಮನೆಂಬ ಹೆಸರುಳ್ಳ
ನುಹರ್ಷಿಯನ್ನು ಕಿಚ್ಚಾ ಗಿ ಕೊಂದರೆಪಡಿಸಿದನು. ಈಗ ಸಮಾಧಾನಸ್ಥಿ ತಿ
ಬರುವಂತೆ ಧರ್ಮನನ್ನು ಕೇವಾಸುರಕೆಲ್ಲರೂ ಸೆಂತೋಷೆಪಡಿಸಿರಿ”
೨೧. ಬ್ರಹ್ಮನ ಈ ಮಾತನ್ನು ಕೇಳಿ, ತಿಳಿದ ಎಲ್ಲರೂ ಹೆರ್ಷವುಳ್ಳ ವರಾಗಿ
ಯ ಆ ಧೆರ್ಮದೇವನನ್ನು ಸ್ತುತಿಸಿದರು.
344
ಮೂವತ್ತೆ ರಡನೆಯ ಅಧ್ಯಾಯ
॥ ದೇವಾ ಊಚೊಃ ॥
ನಮೋಸ್ತು ಶಶಿಸಂಕಾಶ ನಮಸ್ತೇ ಜಗತಃ ಪತೇ | 3೨ ॥
ನಮೋಸ್ತು ದೇವರೂಪಾಯ ಸ್ಪರ್ಗಮಾರ್ಗಪ್ರದರ್ಶಕೆ |
ಕರ್ಮಮಾರ್ಗಸ್ವರೂಪಾಯ ಸರ್ವಗಾಯ ನಮೋ ನಮಃ ॥ ೨೩ ||
ತ್ವಯೈವ ಪಾಲ್ಯಶೇ ಪೃಥ್ವೀ ಶ್ರೈಲೋಕ್ಕಂ ಚೆ ತ್ರಯ್ಯೈವ ಒ
ಜನಸ್ತಪಸ್ತಥಾ ಸತ್ಯಂ ತ್ವಯಾ ಸರ್ವಂತು ಸಾಲ್ಯಶೇ | ೨9 |
ಷೆ ತ್ವಯಾರಹಿತಂ ಕಿಂಚೆಜ್ಜಗತ್ ಸ್ಥಾವರಜಂಗಮಂ |
ವಿದ್ಯತೇ ತ್ವದ್ವಿಹೀನಂ ತು ಸದ್ಯೋ ನಶ್ಯತಿ ವೈ ಜಗತ್ ॥ ೨೫ ॥
ತೈಮಾತ್ಮಾ ಸರ್ವಭೂತಾನಾಂ ಸತಾಂ ಸತ್ತಸ್ವರೂಪವಾನ್ |
ರಾಜಸೀನಾಂ ರಜಸ್ತ್ವಂ ಚೆ ತಾಮಸೀನಾಂ ತಮೋಮಯುಃ | ೨೬ ॥
ಚತುಷ್ಟಾದೋ ಭವಾನ್ವೇದಃ ಚತುಃಶೃಂಗೆಸ್ತ್ರಿಲೋಚನಃ |
ಸಪ್ತಹಸ್ತಸ್ತ್ರಿಬಂಧಶ್ಹ್ಚ ವೃಷರೂಪ ನಮೋಸ್ತು ತೇ ll ೨೭ ||
೨೨-೨೩. ನೇವತೆಗಳು- ವಂದನಂ ಚಂದ್ರಸದ್ಭಶ, ವಂದನಂ ಜಗತೀ
ಪತೀ. ವಂದನಂ ದೇವರೂಪಂಗೆ, ಸ್ವರ್ಗಮಾರ್ಗವ ತೋರ್ಪಗೆ. ಕರ್ಮಮಾರ್ಗ
ಸ್ವರೂಪಂಗೆ, ಸರ್ವಗಂಗತಿವಂದನಂ.
೨೪. ಭೂಮಿಯಂ ನೀನೆ ಪಾಲಿಪ್ಸೈ ಮೂರುಲೋಕಂಗಳೆಲ್ಲಮಂ.
ಜನಮಂಂ ತಪಮಂ ಸತ್ಯಲೋಕಮಂ ನೀನೆ ಪಾಲಿಪ್ಟೆ.
೨೫. ನೀನಿಲ್ಲದಿರ್ಪುದೊಂದಿಲ್ಲಂ ಜಗದೊಳ್ಳ ಚರಾಚರಂ. ನೀನಿಲ್ಲದಿರ್ನ
ಲೋಕಂ ತಾಂ ಕೂಡೆ ನಾಶಮನೊಂದುಗಂಂ,
೨೬. ನೀನಾತ್ಮನೆಲ್ಲಭೂತಕ್ಕಂ ಸೆಂತರೊಳ್ಸತ್ವರೂಪನುಂ. ರಾಜಸರ್ಗಂ
ರೆಜೋರೂಪೆಂ ತಾಮಸರ್ಗೆ ತಮೋಮಂಯಂ.
೨೭. ನಾಲ್ಕುಪಾದದ ವೇದಂ ನೀಂ, ನಾಲ್ಕೋಡಂ, ಮೂರುಕಣ್ಣನುಂ.
ಸಪ್ತಹಸ್ತ, ಕ್ರಿಬಂಧಾತ್ಮ, ವೃಷರೂಪನ್ಕೆ ವಂದನಂ.
ವರಾಹಪುರಾಣಂ
ತ್ವಯಾ ಹೀನಾ ವಯಂ ದೇವ ಸರ್ವ ಉನ್ಮಾರ್ಗವರ್ತಿನಃ I
$ಸನ್ಮಾರ್ಗಂ ಯಚ್ಛೆ ಮೂಢಾನಾಂ ತ್ವಂಹಿನೆಃ ಪರಮಾಗತಿಃ ॥ ೨೮ ಕ
ಏನಂ ಸ್ತುತಸ್ತದಾ ದೇವೈಃ ನೃಷರೂಪೀ ಪ್ರಜಾಪತಿಃ ।
ತುಷ್ಟಃ ಪ್ರಸನ್ನಮನಸಾ ಶಾಂತಚಕ್ಷುರಭಾಷತೆ 1೨೯॥
ದೃಷ್ಟಮಾತ್ರಾಸ್ತು ಶೇ ದೇವಾಃ ಸ್ವಯಂ ಧರ್ಮೇಣ ಚೆಕ್ಸುಷಾ |
ಕ್ಷಣೇನ ಗತಸನ್ಮೋಹಾಃ ಸಮ್ಯಕ್ಪದ್ಧರ್ಮಸಂಹಿತಾಃ 1&೦॥
ಅಸುರಾ ಅಪಿ ತದ್ವಚ್ಚೆ ತತೋ ಬ್ರಹ್ಮಾಾವದಚ್ಚೆ ತೆಂ!
ಅದ್ಯಪ್ರಭೈತಿ ತೇ ಧರ್ಮ ತಿಥಿರಸ್ತು ತ್ರಯೋದಶೀ nan
pS
೨೮. ನೀನಿಲ್ಲದಿರೆ ನಾವೆಲ್ಲರ್ ಜೀವ, ದುರ್ಮಾರ್ಗಗಾಮಿಗಳ್. ನೀಡು
ಸನ್ಮಾರ್ಗಮಂ ನೀನೇ ಮೂಢರ್ಗೆಗತಿಯುತ್ತಮಂ.
೨೯. ಹೀಗೆ ದೇವತೆಗಳಿಂದ ಆಗ ಸ್ತುತನಾದ ವೃಷಭರೂಪನಾದ
ಬ್ರಹ್ಮನು ಸಂಶೋಷಗೊಂಡ್ಕು ಒಲಿದ ಮನದಿಂದ ಶಾಂತದೃಷ್ಟಿಯುಳ್ಳ ವನಾಗಿ
ಮಾತನಾಡಿದನು.
೩೦. . ಆ ಧರ್ಮನು ಕಣ್ಣಿನಿಂದ ನೋಡಿದೆ ಮಾತ್ರಕ್ಕೇ ಆ ದೇವತೆಗಳು
ಒಡನೆಯೇ ಮೋಹೆ(ಅಜ್ಜಾ ನ)ವನ್ನು ಕಳೆದುಕೊಂಡು ಪೂರ್ಣವಾಗಿ
ಸದ್ಧ ರ್ಮಯುತರಾದರು.
೩೧. ಅಸುರರೂ ಹಾಗೆಯೇ ಸದ್ಧರ್ಮಯುಕ್ತರಾದರು. ಬ್ರಹ್ಮನು
ಧರ್ಮ(ವೃಷ)ನನ್ನು ಕುರಿತು ಹೇಳಿದನು.-“ಧರ್ಮನೇ, ಇಂದಿನಿಂದ
ತ್ರಯೋದಕಶೀತಿಥಿಯು ನಿನಗೆ ಮೀಸಲಾಗಿರಲಿ.
$ ತನ್ಮಾರ್ಗಂ
346
ಮೂವತ್ತೆ ರೆಡನೆಯೆಅಧ್ಯಾಯ
ಯಸ್ತಾಮುಪೋಷ್ಯ ಪುರುಷೋ ಭವಂತಂ ಸೆಮುಪಾರ್ಚೆಯೇತ್ ।
ಕ್ಸೃತ್ವಾ ಪಾಪಸಮಾಜಾರಂ ತಸ್ಮಾನ್ಮುಂಚತಿ ಮಾನವಃ 1 ೩೨॥ೃ
ಯಚ್ಞಾರಣ್ಯನಿದಂ ಧರ್ಮ ತ್ವಯಾ ವ್ಯಾಪ್ತಂ ಚಿರಂ ಪ್ರಭೋ ।
ನಾಮ್ನಾ ಭವಿಷ್ಯತಿ ಹ್ಯೇತದ್ಧ ರ್ಮಾರಣ್ಯಮಿತಿ ಪ್ರಭೋ ॥ ೩4 ॥
ಚತುಸ್ರಿಪಾದ್ವ್ಯೇಕೆಪಾಚ್ಚ ಪ್ರಭೋತ್ವಂ |
ಕೃತಾದಿಭರ್ಲಕ್ಷ್ಯಸೇ ಯೇನ ಲೋಕೈಃ |
ತೆಥಾತೆಥಾ ಕರ್ಮಭೊಮಾ ನಭಶ್ಚೆ
ಪ್ರಾಯೋ ಯುಕ್ತಃಸ್ವಗೃಹಂ ಪಾಹಿ ವಿಶ್ವಂ Wl av I
ಇತ್ಯುಕ್ತಮಾತ್ರಃ ಪ್ರಪಿತಾನುಹೋಧುನಾ
ಸುರಾಸುರಾಣಾಮಥ ಪಶ್ಯತಾಂ ನೃಪ |
ಅದೃ ಶ್ಯ ತಾಮಗಮತ್ಸ್ಟಾಲಯಾಂಶ್ಚ
ಜಗ್ಮುಸ್ಸುರಾಃ ಸವೃಷಾ ನೀತಶೋಕಾಃ | ೩೫॥
೩.೨. ತ್ರಯೋದಶಿಯದಿನ ಉಪವಾಸಮಾಡಿ, ನಿನ್ನನ್ನು ಪೂಜಿಸುವ
ಮನುಷ್ಯನು ಪಾಪವನ್ನು ಮಾಡಿದರೂ, ಅದರಿಂದ ಮುಕ್ತನಾಗುವನು.
೩೩. ಧರ್ಮಾ, ಪ್ರಭುವೇ, ನೀನು ಈ ಅರಣ್ಯದಲ್ಲಿ ಬಹುಕಾಲವಿದ್ದುದ
ರಿಂದ ಇದಕ್ಕೆ ಧರ್ಮಾರಣ್ಯವೆಂಬ ಹೆಸರಾಗುವುದು.
೩೪. ನೀನು ಲೋಕದಲ್ಲಿ ಕೃತಾದಿಯಾದ ನಾಲ್ಕುಯುಗಗಳಲ್ಲಿ ಅನು
ಕ್ರಮವಾಗಿ ನಾಲ್ಕು, ಮೂರು, ಎರಡು, ಒಂದು ಪಾದವುಳ್ಳವನಾಗಿ ಕಾಣಿಸಿ
ಕೊಳ್ಳುವುದರಿಂದ ಅದಕ್ಕನುಸಾರವಾಗಿ ಕರ್ಮಭೂನಿಯಲ್ಲೂ ಸ್ಪರ್ಗಾಕಾಶ
ಗಳಲ್ಲೂ ಇದ್ದುಕೊಂಡು ನಿನ್ನ ಗೃಹವಾದ ವಿಶ್ವವನ್ನು ಪಾಲಿಸು”
೩೫. ಹೀಗೆ ಹೇಳಿ ಕೂಡಲೆ, ದೇವಾಸುರರು ನೋಡುತ್ತಿದ್ದಹಾಗೆಯೇ
ಬ್ರಹ್ಮನು ಕಣ್ಮರೆಯಾದನು. ದುಃಖನನ್ನು ಕಳೆದುಕೊಂಡು ಸಂತೋಷವುಳ್ಳವ
ರಾದ ದೇವತೆಗಳೂ ಧರ್ಮಸಮೇತರಾಗಿ ತಮ್ಮೆಡೆಗೆ ಹೊರಟುಹೋದರು.
347
ವರಾಹಪುರಾಣಂ
ಧರ್ಮೋತ್ಸತ್ತಿಂ ಯ ಇಮಾಂ ಶ್ರಾವಯೀಕ
ಪಿತ್ಣನ* ಶ್ರಾದ್ಧೇ ತರ್ಪೆಯೀಕೈನಮೇವ |
ತ್ರಯೋದಶ್ಯಾಂ ಪಾಯೆಸೇನ ಸ್ವಶಕ್ತ್ಯಾ
ಸ್ವರ್ಗಂ ಗತ್ವಾ ದೇವಸಂಘಾನುಷೇಯಾತ್ ॥ as |
ಇತಿ ಶ್ರೀ ವರಾಹಸಪುಶಾಣೇ ಅದಿಕೃತವೃತ್ತಾಂಶೇ ಮಹಾತೆಪ ಉಪಾಖ್ಯಾನೇ
ಧರ್ಮೋಕ್ಪತ್ತಿರ್ನಾಮ ದ್ವಾತ್ರಿಂಶೋಧ್ಯಾಯಃ
೩೬. ಈ ಧರ್ಮೊತ್ಸತ್ತಿಯ ಕಥೆಯನ್ನು ಶ್ರಾದ್ಧದಲ್ಲಿ ಪಿತೃಗಳಿಗೆ ಹೇಳು
ವವನೂ ತ್ರಯೋದಶೀದಿನ ತನ್ನ ಶಕ್ತಿಗನುಸಾರವಾಗಿ ಪಾಯೆಸದಿಂದ ಪಿತೃಗಳಿಗೆ
ತೃಪ್ತಿ ನಡಿಸುವವನೂ, ಸ್ವರ್ಗವನ್ನು ಪಡೆದು, ಅಲ್ಲಿ ದೇವತೆಗಳ ಗುಂಪನ್ನು
ಸೇರುವರು.
ಅಧ್ಯಾಯದ ಸಾರಾಂಶ:--ಪ್ರನಂಚವನ್ನು ಸೃಷ್ಟಿಸಿದ ಸರಬ್ರಹ್ಮೆನು
ಅದರ ರಕ್ಷಣೆಯ ವಿಷಯವನ್ನು ಆಲೋಚಿಸಲು, ಅವನ ದೇಹದ ಬಲಭಾಗದಿಂದ
ವೃಷಭರೂಪದಿಂದ ಧರ್ಮವು ಉದಿಸಿತು. ಧರ್ಮವೇ ಪ್ರಪಂಚರಕ್ಷಣೆಗೆ ಮುಖ್ಯ
ವಾದುದೆಂದು ಪರಬ್ರಹ್ಮನು ಪ್ರಜೆಗಳನ್ನೆಲ್ಲಾ ಪಾಲಿಸುವಂತೆ ಆ ಧರ್ಮಕ್ಕೆ ನಿಯ
ಮಿಸಿದನು. ಧರ್ಮವು ಕೃತಾದಿಯಾದ ನಾಲ್ಕುಯುಗಗಳಲ್ಲಿ ಮೊದಲನೆಯದರಲ್ಲಿ
ಪೂರ್ಣವಾಗಿದ್ದು, ಕ್ರಮವಾಗಿ ಕಾಲುಪಾಲು (ನಾಲ್ಕನೆಯ ಒಂದುಭಾಗ) ಕಡಿಮೆ
ಯಾಗುತ್ತಾ, ಕಲಿಯುಗದಲ್ಲಿ ನಾಲ್ಕರಲ್ಲಿ ಒಂದುಭಾಗವಾಗುವುದು. ಚಂದ್ರನು,
ಗುರುವೂ ಸಹೋದರನೂ ಆದ ಬೃಹಸ್ಸತಿಯ ಪತ್ನಿಯಾದ ತಾರೆಯನ್ನು ಅಪ
ಹರಿಸಿ, ಧರ್ಮದ್ರೋಹವನ್ನು ಮಾಡಿದನು. ಆದುದರಿಂದ ಧರ್ಮವು ಅರಣ್ಯದ
ಪಾಲಾಯಿತು. ಎಂದರೆ ಲೋಕದಲ್ಲಿ ಧರ್ಮವೇ ಇಲ್ಲದಂತಾಗಿದ್ದಿತು. ನಾರದನು
ಹೇಳಲು ಬ್ರಹ್ಮನು ಅರಣ್ಯಗತವಾಗಿದ್ದ ಧರ್ಮವನ್ನು ಮತ್ತೆ ಕರೆತಂದು ದೇವಾಸು
ರಾದಿಗಳೆಲ್ಲರೆನ್ನೂ ರಕ್ಷಿಸುವಂತೆ ಮಾಡಿ, ಲೋಕದಲ್ಲಿ ಧರ್ಮವನ್ನು ನೆಲೆಗೊಳಿಸಿ
ದನು. ಬ್ರಹ್ಮನು ಧೆರ್ಮನಿಗೆ ತ್ರಯೋದಶೀತಿಥಿಯನ್ನು ಮೀಸಲಾಗಿ ಕೊಟ್ಟಿ ನು.
ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಮೂವತ್ತೆರಡನೆಯ ಅಧ್ಯಾಯ.
Cee —
348
॥ ಶ್ರೀಃ ॥
ಎ
ತ್ರಯಸ್ತ್ರಿಂಶೋಧ್ಯಾಯಃ
ಅಥ ರುದ್ರೋತ್ಪತ್ತಿಃ
ರಾದಾ
ಈ
॥ ಸೂತ ಉವಾಚ ॥
ಅಥಾಪಕಾಂ ರುದ್ರಸಂಭೂತಿಮಾದ್ಯಾಂ
ಶೃಣುಷ್ಟೆ €ಮಾಂ ಯತ್ನತಃ ಸೊಭ್ಯೊವಾಚೆ |
ಮಹಾತಪಾಃ ಪಾತಿತಾಃ*ಧರ್ಮನವೃ ಕ್ಷಃ
ಕ್ಷಮಾಸ್ತ್ರಧಾರೀ ಯುಷಿರುಗ್ರೆ ತೇಜಾಃ ॥೧॥
ಜಾತಃ ಪ್ರಜಾನಾಂ ಪತಿರುಗ್ರತೇಜಾಃ
ಜ್ಞಾನಂ ಪರಂ ತತ್ವಭಾವಂ ವಿದಿತ್ವಾ |
ಸೃಷ್ಟಿಂ ಸಿಸೃಕ್ಷುಃ ಶುಭಿತೋತಿರೋಷಾತ್
ಅವ್ನ ದ್ಧಿ ಕಾಲೇ ಜಗತಃ ಪ್ರಕಾಮಂ | ೨॥
ಮೂವತ್ತಮೂರನೆಯ ಅಧ್ಯಾಯ
ರುಪ್ರೋತ್ಪತ್ತಿ
ಆಈ
೧, ಸೂತಮುನಿ--ಅತಿತೇಜಸ್ವಿಯ್ಕೂ ಸಹನೆಯೆಂಬ ಅಸ್ತ್ರವನ್ನು ಧರಿಸಿ
ಅಧರ್ಮವೆಂಬ ಮರವನ್ನು ಬೀಳಿಸಿದವನೂ ಆದ ಆ ಮಹಾತಪಯಷಿಯು
ಪ್ರಜಾಪಾಲನಿಗೆ ಇನ್ನು ಆದಿರುದ್ರೋತ್ಸತ್ತಿಯ ಈ ಬೇರೊಂದು ಕಥೆಯನ್ನು
ಮನಸ್ಸಿಟ್ಟು ಕೇಳು” ಎಂದು ಮನಃಪೂರ್ವಕವಾಗಿ ಹೇಳಿದನು.
೨. ಅತಿತೇಜಸ್ವಿಯೂ ಪರಮತತ್ವಜ್ಞನೂ ಆದ ಬ್ರಹ ನು ಪ್ರ ಜಾಸ್ಫನ್ನಿ
ಯನ್ನು ಮಾಡಲಿಚ್ಛಿ ಸಿದರೂ, ಒಡನೆಯೇ. ಆದು ಆಗದಿರಲು ಆತನಿಗೆ ಜಗತ್ತನ
ನಗಲ ಅತಿಕೋಷವುಂಟಾಯಿತು.
+ ಪಾತಿತೋ ಘರ್ಮವೃ ಕಃ
349
ವರಾಹಪುರಾಣಂ
ತಪಸ್ಮಿತೋಂತಃಸ್ಥಿರಕೀರ್ತಿಪುಣ್ಯೋ
ರಜಸ್ತಮೋಧ್ವಸ್ತಗತಿರ್ಬಭೂವ |
ವರೋ ವರೇಣ್ಯೋ ವರದಃ ಪ್ರತಾಪೀ
ಕೃಷ್ಣಾರುಣಃ ಪುರುಷಃ ಪಿಂಗೆನೇತ್ರಃ 1೩0
ರುದನ್ನುಕ್ತೋ ಬ್ರಹ್ಮಣಾಮಾರುದ ತ್ವಂ
ರುದ್ರಸ್ತತೋಸಾವಭವನತ್ಪುರಾಣಃ |
ನಯಸ್ವ ಸೃಷ್ಟಿಂ ವಿತತಸ್ವರೂಪಾಂ
ಭವಾನ್ಸಮರ್ಥೊೋಸ್ತಿ ಮಹಾನುಭಾವ HY
ಇತ್ಯುಕ್ತಮಾತ್ರಸ್ಸಲಿಲೇ ಮಮಜ್ಜ
ಮಗ್ಗೇ ಸಸರ್ಜಾತ್ಮಭನಾಯ ದರ್ಕಾ* |
ಕಸ್ಬೇ ತದಾದೇವವರೇಪಿ ತೇ ತು
ಸೃಷ್ಟಿಂ ಚಕ್ರುರ್ಮಾನಸಾ ಬ್ರಹ್ಮ ಜಾತಾಃ | ೫ ॥
೩, ಅದರಿಂದ ಸ್ಥಿರಕೀರ್ತಿಯುಳ್ಳವನೂ, ಪುಣ್ಯಶಾಲಿಯ್ಕೂ ರಜಸ್ತಮೋ
ಗುಣಗಳಿಂದ ನಷ್ಟವಾದ ಜ್ಞಾನವುಳ್ಳವನೂ, ಉತ್ತಮನೂ, ವರಪ್ರದನೂ, ಅತಿ
ಪ್ರತಾಪಿಯೂ, ಕಪ್ಪುಮಿಶ್ರವಾದ ಕೆಂಪುಬಣ್ಣವುಳ್ಳ ವನೂ, ಗೋರೋಚನ
ವರ್ಣದ ಕಣ್ಣುಗಳುಳ್ಳ ವನೂ, ನೀರಿನೊಳೆಗೆ ತಪಸಸ್ಸುಮಾಡುವವನೂ, ಆದ ಪುರು
ಷನೊಬ್ಬನು ಉದಿಸಿದನು.
೪. ಅಳುತ್ತಿದ್ದ ಅವನಿಗೆ ಬ್ರಹ್ಮನು ಮಾ ರುದ (ಅಳಬೇಡ)'' ಎಂದು
ಹೇಳಿದನು... ಆದುದರಿಂದ ಪುರಾತನನಾದ ಅವನಿಗೆ ರುದ್ರನೆಂದು
ಹೆಸರಾಯಿತು. ಮಹಾನುಭಾವನೇ, ನೀನು ಶಕ್ತನಾಗಿದ್ದೀಯೆ. ಪ್ರಜೆಗಳನ್ನು
ಸೃಷ್ಟಿಸಿ, ಸೃಷ್ಟಿಯನ್ನು ವಿಸ್ತಾರಗೊಳಿಸು'' ಎಂದೂ ಬ್ರಹ್ಮನು ಆ ರುದ್ರನಿಗೆ
ಹೇಳಿದನು.
೫. ಹೀಗೆ ಬ್ರಹ್ಮನು ಹೇಳುತ್ತಲೂ, ರುದ್ರನು ನೀರಿನಲ್ಲಿ ಮುಳುಗಿದನು.
ಅವನು ಮುಳುಗಲು ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸುವುದಕ್ಕಾಗಿ ಸಮರ್ಥರಾದ
ದಕ್ಷನೇ ಮೊದಲಾದ ನವಪ್ರಜೇಶ್ವರರನ್ನು ಸೈಜಿಸಿದನು. ದೇವೋತ್ತಮನಾದ
ರುದ್ರನು ನೀರಿನಲ್ಲಿರುತ್ತಿರಲು ಬ್ರಹ್ಮನ ಮಾನಸಪುತ್ರರಾದ ನವಪ್ರಜೇಶ್ವರರು
ಪ್ರಜೆಗಳನ್ನು ಸೃಸ್ಟಿಸಿದರು.
* ದಕ್ಷಃ.
350
ಮೂವತ್ತ ಮೂರೆನೆಯ ಅಧ್ಯಾಯ
ತಸ್ಯಾಂ ತತಾಯಾಂತು ಸುರಾಧಿಸೇ ತು
ಪೈತಾಮಹೆಂ ಯೆಜ್ಞವರೆಂ ಪ್ರಕಾಮಂ ।
೧
ಮಗ್ನಃ ಪುರಾ ಯಸ್ಸಲಿಲೇ ಸ ರುದ್ರಃ
ಉತ್ಸೃಜ್ಯ ವಿಶ್ವಂತು ಸುರಾನ್ ಸಿಸೃಕ್ಸುಃ ॥
ಶುಶ್ಯಾವ* ಯಜ್ಞಂ ಸುರಸಿದ ಯಕ್ಸಾ
ಅ ಜಾ ©
ನುಪಾಗತಾನ್ಕೊೋೀಧನಶಂ ಜಗಾಮ | & Il
ಕನ್ಯಾಂ ಚ ದೀಪ್ತಾಂ ಸರಿಭಾವ್ಯ ಕೇನ
ಸೃಷ್ಟಂ ಜಗನ್ಮಾಂ ವ್ಯತಿರಿಚ್ಯಮೋಹಾತ್ |
ನು
ಹಾಹೇತಿ ಚೋಕ್ತೇ ಜ್ವಲನಾರ್ಚಿಷಸ್ತು
ನಿಶ್ಚೆ «ರುರಾಸ್ಯಾ ತ್ಚರಿಪಿಂಗಲಸ್ಕ ॥೭॥
ತತ್ರಾಭವನ್ ಸ್ಷುದ್ರಪಿಶಾಚಸಂಘಾ
ವೇತಾಲಭೂತಾನಿ ಚ ಯೋಗಿ ಸಂಘಾಃ ue
೬. ಪ್ರಜಾಸೃಷ್ಟಿಯು ವಿಸ್ತಾರವಾಗಲ್ಕು ಬ್ರಹ್ಮನ ಸಂತೋಷಾರ್ಥವಾಗಿ
ನಡೆಯುತ್ತಿದ್ದ ಉತ್ತಮಯಜ್ಹವನ್ಮ್ಯೂ ಆ ಯಜ್ಞಕ್ಕೆ ಸುರಸಿದ್ಧ ಯಕ್ಷರೆಲ್ಲರೂ
ಬಂದಿರುವುದನ್ನೂ, ಹಿಂದೆ ನೀರಿನಲ್ಲಿ ಮುಳುಗಿದ್ದು, ದೇವತೆಗಳೇ ಮೊದಲಾದವ
ರನ್ನು ಸೃಷ್ಟಿಸಬೇಕೆಂದು ನೀರನ್ನೂ ಬಿಟ್ಟು ಆಗ ಮೇಲಕೈೈದ್ದುಬಂದ ಆ ರುದ್ರನು
ಕೇಳಿ ಕೋಪಗೊಂಡನಂ.
೭. “ದೀಪ್ತಳಾದ ಕನ್ಯೆ (ಗೌರಿ) ಯನ್ನು ಅಲಕ್ಷ್ಯಮಾಡಿ, ನನ್ನನ್ನು
ಅತಿಕ್ರಮಿಸಿ, ಮೋಹದಿಂದ ಯಾರು ಜಗತ್ತನ್ನು ಸೃಷ್ಟಿಸಿದರು? ಆಹಾ, ಹಾ!”
ಎಂದು ಆ ರುದ್ರನು ಹೇಳಲು ಪಿಂಗಲವರ್ಣದವನಾದ ಅವನ ಮುಖದಿಂದ ಆಗ್ನಿ
ಜ್ವಾಲೆಗಳು ಹೊರಟುವು.
೮. ಅಲ್ಲಿ ಕುತ್ಸಿತಪಿಶಾಚಸಮೂಹಗಳೂ, ಭೂತಭೇತಾಳಯೋಗಿ
ಸಂಘಗಳೂ ಉದಿಸಿದುವು.
+ ಸುಸ್ರಾವ್ಮ
351
ವರಾಹಪುರಾಣಂ
ಘನಂ ಯದಾ ತೈರ್ನಿತತಂ ನಿಯಚ್ಚ
ಭೂಮಿಶ್ಚ ಸರ್ವಾಶ್ಚ ದಿಶಶ್ಚ ಲೋಕಾಃ |
ತದಾಸ ಸರ್ವಜ್ಞ ತಯಾ ಚಕಾರ
ಧನುಶ್ಚಶುರ್ವಿಂಶತಿಹಸ್ತಮಾತ್ರಂ nen
ಗುಣಾಪ್ರಿವೃತ್ತೆಂ ಚೆ ಚಕಾರ ತೋಷಾ
ದಾದತ್ತದಿವ್ಯೇ ಇಷುಧೀಶರಾಂಶ್ಚ !
ತತಶ್ನ`ಪೊಷ್ನೋ ದಶನಾನಪಾತೆಯೆ
ದೃಗಸ್ಕೆ ನೇತ್ರೆ (ವೃ ಷಣೌಕ ಕ್ರತೋಶ್ಹೆ 1೧೦॥
ಸನಿಷ್ಠಬೀಜೋ ವ್ಯಸಯಾತ್ಯ್ರ್ರತುಶ್ಚೆ
ಮಾರ್ಗಂ ನಾಯುರ್ಧಾರಯನ್ಯಜ್ಜ ಮಾಬಾತ್ |
ದೇವಾಶ್ಚ ಸರ್ವೇ ಪಶುತಾಮುಹೇಯುಂಃ
ಜಗು: ಶ್ತ ಸರ್ವೇ ಪ ಪ್ರಣತಿಂ ಭವಸ್ಯ WH ೧೧ ॥
೯. ಅವುಗಳಿಂದ ಭೂಮ್ಯಾಕಾಶಗಳೂ, ಎಲ್ಲಾ ದಿಕ್ಟೂಗಳ್ಳೂ ಲೋಕಗಳೂ
ತುಂಬಿಹೋಗಲು, ರುದ್ರನು ತನ್ನ ಸರ್ವಜ್ಞ ತೆಯಿಂದ ಇಪ್ಪತ್ತನಾಲ್ಕುಮೊಳದ
ಅಳತೆಯ ಬಿಲ್ಲನ್ನು ಮಾಡಿಕೊಂಡನು.
೧೦. ತ್ರಿಗುಣಗಳನ್ನೇ ಹೆದೆಯನ್ನಾಗಿ ಮಾಡಿಕೊಂಡು, ಸಂತೋಷದಿಂದ
ದಿವ್ಯವಾದ ಬಾಣಬತ್ತ ಳಿಕೆಗಳನ್ನೂ ತೆಗೆದುಕೊಂಡು ಹೋಗಿ, ಬಳಿಕ ಪೊಷನೆಂಬ
ಆದಿತ್ಯನ ಹಲ್ಲುಗಳನ್ನೂ ಭಗನೆಂಬುವನ ಕಣ್ಣುಗಳನ್ನೂ ಕ್ರತುವೆಂಬುವನ ವೃಷ
ಣವನ್ನೂ ಬೀಳಿಸಿದರು.
೧೧. ಒಡೆದುಹೋದ ಬೀಜವುಳ್ಳಿ ಆ ಕ್ರತುವು ಹೊರಟುಹೋದನು
ವಾಯುವೂ ಯಜ್ಞ ಶಾಲೆಯಿಂದ ತನ್ನ ದಾರಿಯನ್ನು ಹಿಡಿದನು. ದೇವತೆ
ಗಳೆಲ್ಲರೂ ಪಶುತ್ವವನ್ನು (ಅಜ್ಞಾನವನ್ನು) ಪಡೆದರು. ಎಲ್ಲರೂ ರಂದ್ರನಿಗೆ
ಪ್ರಣಾಮ ಮಾಡಿದರು.
352
ಮೂವತ್ತಮೂರನೆಯ ಅಧ್ಯಾಯ
ಆಗಮ್ಯ ತತ್ರೈವ ಹಿತಾಮಹಸ್ತು
ಭವಂ ಸ್ರತೀತಃ ಸಂಪರಿಷ್ಟಜ್ಯ ದೇವಾನ್ |
ಭಕ್ರ್ಯೋಪೇತಾನೀಕ್ಷಯನ್ನೇವದೇವಾನ್
ವಿಜ್ಞಾಯ ರುದ್ರೇಣ ಕೈತಾಪಕಾರಾನ್ ॥
ರುದ್ರಂ ದೃಷ್ಟ್ವಾ ದೇವದೇವೋ ಜಗಾದ
ಮಾ ತಾತ ಕೋಪೇನ ಗತೋ ಹಿ ಯಜ್ಞಃ ll ೧೨॥
ಇತಿ ಬ್ರಹ್ಮೆವಚಃ ಶ್ರುತ್ವಾ ರುದ್ರಃ ಪ್ರೋವಾಚ ಕೋಪವಾನ್ ॥೧೩॥
Il ರುದ್ರ ಉವಾಚ ॥
ಸೃಷ್ಟಃ ಪೂರ್ವಂ ಭವತಾಹಂ ತವೇಮೇ
ಕೆಸ್ಮಾನ್ನಭಾಗಂ ಸರಿಕಲ್ಪಯಂತಿ |
ಯಜ್ಞೊ ೇದ್ಭವಂ ತೇನರೂಪಂ ಮಯೇಮೇ
ವೀತೆಜ್ಞಾನಾ ವಿಕೃತಾ ದೇವದೇವ Il ೧೪ ॥
೧೨. ಪ್ರಸಿದ್ಧನಾದ ಬ್ರಹ್ಮನು ಅಲ್ಲಿಗೇ ಬಂದು, ರುದ್ರನನ್ನು ಅಪ್ಪಿಕೊಂಡು,
ಭಕ್ತರಾದ ದೇವತೆಗಳನ್ನು ನೋಡಿ, ಅವರಿಗೆ ರುದ್ರನಿಂದ ಅಪಕಾರವಾದುದ
ನ್ನರಿತು ರುದ್ರನನ್ನಿ ನೋಡಿ, “ಅಪ್ಪಾ ಬೇಡ. ನಿನ್ನ ಕೋಪದಿಂದ ಯಜ್ಞ ವು
ಹಾಳಾಯಿತಲ್ಲ! '' ಎಂದನು.
೧೩. ಬ್ರಹ್ಮನ ಘು ಮಾತನ್ನು ಕೇಳಿ, ಸಿಟ್ಟುಳ್ಳ ರುದ್ರನು (ಮುಂದಿನಂತೆ)
ಹೇಳಿದೆನು.
೧೪. ರುದ್ರ--ದೇವದೇವನೆೆ ಪೂರ್ವದಲ್ಲಿ ಇವರೆಲ್ಲರಿಗಿಂತ ಮೊದಲು
ನೀನು ನನ್ನನ್ನು ಸೃಷ್ಟಿಸಿದೆ. ಆದರೂ ಇವರು ಏಕೆ ನನಗೆ ಯಜ್ಞ ಭಾಗವನ್ನು
ಕೊಡುವುದಿಲ್ಲ? ಅದರಿಂದಲೇ ನಾನು ಇವರನ್ನು ಜ್ಞಾ ನವಿಲ್ಲದವರನ್ನಾಗಿಯೂ,
ವಿಕಾರವುಳ್ಳವರನ್ನಾಗಿಯೂ ಮಾಡಿದೆನು.
೪೫ -353
ವರಾಹಪುರಾಣಂ
॥ ಬ್ರಹ್ಮೋವಾಚ ॥
ದೇವಾಃ ಶೆಂಭುಂ ಸ್ತುತಿಭಿರ್ಜಾನಹೇತೋಃ
ಯಜಧ್ವಮುಚ್ಚೈರಸುರಾಶ್ನ ಸರ್ಮೇ |
ಯೇನ ರುದ್ರೋ ಭಗವಾನ್ ತೋಷಮೇತಿ
ಸರ್ವಜ್ಞತಾ ತೋಷಮಾತ್ರಾದಿಹಸ್ಯಾತ್ ॥ ೧೫ ॥
ಇತ್ಯುಕ್ತಾಸ್ತೇನ ತೇ ದೇವಾಃ ಸ್ತುತಿಂ ಚಕ್ರುರ್ಮಹಾತ್ಮನಃ ॥ ೧೬ ॥
॥ ದೇನಾ ಊಚುಃ ॥
ನನೋ ದೇವಾದಿದೇವಾಯ ತ್ರಿಣೇತ್ರಾಯ ಮಹಾತ್ಮನೇ |
ರಕ್ತಪಿಂಗಲನೇತ್ರಾಯ ಜಟಾಮಕುಟಧಾರಿಣೇ ॥
ಭೂತನೇತಾಲಜುಷ್ಟಾಯ ಮೆಹಾಭೋಗೋಪನೀತಿನೇ ೧೭ ॥
ಭೀಮಾಟ್ಟಿ ಹಾಸವಕ್ಕ್ರಾಯ ಕಪರ್ದಿಸ್ಥಾಣವೇ ನಮಃ ।
ಸೂಹ್ಲೋ ದೆಂತನಿನಾಶಾಯೆ ಭಗನೇತ್ರಭಿದೇ ನಮಃ | ೧೮ ॥
೧೫. ಬ್ರಹ್ಮ--ದೇವತೆಗಳೇ, ಅಸುರರ ಮತ್ತೆ ಜ್ಞಾನವನ್ನು ನಡೆಯು
ವದಕ್ಕಾಗಿ, ಶಂಭುವನ್ನು ಸ್ತುತಿಗಳಿಂದೆ ಎಲ್ಲರೂ ಪೂಜಿಸಿರಿ. ಅದರಿಂದ
ರುದ್ರನು ಸೆಂತುಷ್ಟನಾಗುವನು. "ಅವನು ಸಂತೋಷಸಟ್ಟ ಮಾತ್ರದಲ್ಲಿಯೇ
ನಿಮಗೆ ಸರ್ವಜ್ಞ ತೆಯುಂಟಾಗುವುದು.
೧೬. ಬ್ರಹ್ಮನಿಂದೆ ಹೀಗೆ ಹೇಳಿಸಿಕೊಂಡ ಆ ದೇವತೆಗಳು ಮಹಾತ್ಮನಾದ
ಶಂಭುವನ್ನು ಸ್ತೋತ್ರಮಾಡಿದರು.
೧೭. ದೇವತೆಗಳು--ವಂದೆನಂ ದೇವದೇವಂಗೆ ಮಹಾತ್ಮಂಗೆ ತ್ರಿಚೆಕ್ಷುಗೆ,
ರಕ್ತಪಿಂ ಗಳೆನೇತ್ರಂಗೆ ಜಟಾಮಕುಟಧಾರಿಗೆ, ಭೂತವೇತಾಳಯುಕ್ತಂಗೆ ಮಹಾ
ಸರ್ಪೋ, ಪವೀತಿಗೆ.
೧೮. ಭೀಮಾಟ್ಟ ಹಾಸವಕ್ರಂಗೆ ಸ್ಥಾಣುಗಂ ತು ಕಪರ್ದಿಗೆ, ಪೂಸಷನಾ
ಸಲ್ಲಳಂ ಕಿತ್ತಭಗನೇತ್ರ ವಿಭೇದಿಗೆ.
354
ಮೂವತ್ತಮೂರೆನೆಯ ಅಧ್ಯಾಯ
ಭೆನಿಸ್ಯವೃಸಚಿಹ್ನಾಯೆ ಮಹಾಭೂತಪತೇ ನಮಃ |
ಭನಿಷ್ಯತ್ರಿಪುರಾಂತಾಯ ತೆಥಾಂಧಕನಿನಾಶಿನೇ ॥೧೯॥
ಕೈಲಾಸನರನಾಸಾಯ ಕರೀಕೃತ್ತಿನಿವಾಸಿನೇ |
ನಿಕರಾಲೋರ್ಧ್ವಕೇಶಾಯ ಭೈರನಾಯ ನಮೋನಮಃ ॥ ೨೦॥
ಅಗ್ನಿ ಜ್ಹಾಲಾಕೆರಾಲಾಯು ಶಶಿಮೌಲಿಕೃತೇ ನಮಃ |
ಭವಿಷ್ಯಕೃತಕಾಪಾಲಿನ್ರ ತಾಯೆ ಪರಮೇಷ್ಮಿನೇ ॥ ೨೦ Il
ತೆಥಾ ದಾರುವನಧ್ವಂಸಕಾರಿಣೇ ತಿಗ್ಮಶೂಲಿನೇ !
ಕೃತಕಂಕಣಭೋಗೀಂದ್ರನೀಲಕಂಠತ್ರಿಶೂಲಿನೇ ॥ ೨೨ |
ಪ್ರಚಂಡದಂಡಹಸ್ತಾಯ ಬಡೆಬಾಗ್ದಿಮುಖಾಯ ಚೆ |
ನೇದಾಂತವೇದ್ಯಾ ಯ ನಮೋ ಯಜ್ಞಮೂರ್ತೆೇ ನಮೋನವು ॥ ೨೩॥
೧೯. ಮುಂದಿನಾವೃಷಚಿಹ್ನಂಗೆ ವಂದನಂ ಭೂತಪಾಲಗೆ. ಮುಂದಿನಾ
ಶ್ರಿಪುರಾಂತಂಗೆ ಮತ್ತೆಯೆಂಧಕನಾಕಶಿಗೆ
೨೦. ಕೈಲಾಸವರವಾಸಂಗೆ ಗಜಚರ್ಮಾಂಬರಂಗೆಯುಂ ವಿಕರಾಲೋರ್ಧ್ವ
ಕೇಶಂಗೆ ಭೈರವಂಗತಿ ವಂದನಂ.
೨೧. ಅಗ್ನಿ ಜ್ವಾಲಾಕರಾಳೆಂಗೆ ಶಶಿಮೌಳಿಗೆ ವಂದನಂ, ಮುಂದೆ ಕಾಪಾಲಿ
ವ್ರತಮಂ ಮಾಳ್ಬಂಗೆ ಪರಮೇಷ್ಠಿಗೆ.
೨೨. ಮತ್ತೆ ದಾರುವನಥ್ವೆಂಸಕಾರಿಗಂ ತೀಕ್ಷಶೂಲಿಗಂ, ಭೋಗಿಕಂಕಣ
ನಾಗಿರ್ಹ ನೀಲಕಂಠ ತ್ರಿಶೂಲಿಗೆ.
೨೨. ಪ್ರಚಂಡದಂಡಹಸ್ತಂಗೆ ಬಡಬಾಗ್ನಿಮುಖಂಗೆಯೆಂ ವೇದವೇದಾಂತ
ವೇದ್ಯಂಗೆ ಯಜ್ಞ ಮೂರ್ತಿಗೆ ವಂದನಂ.
355
ವರಾಹೆಪುರಾಣಂ
ದೆಕ್ಷಯೆಜ್ಞನಿನಾಶಾಯ ಜಗದ್ಭಯಕರಾಯ ಚ!
ವಿಶ್ವೇಶ್ವರಾಯ ದೇವಾಯ ಶಿವಶಂಭೋ ಭವಾಯ ಚೆ |
ಕಪರ್ದಿನೇ ಕರಾಲಾಯ ಮಹಾದೇವಾಯ ತೇ ನಮಃ ॥ ೨೪ |
ಏನಂ ದೇವೈಃ ಸ್ತುತಃ ಶಂಭುರುಗ್ರಧನ್ವಾ ಸನಾತನಃ |
ಉವಾಚ ದೇವದೇನೋಹಂ ಯೆತ*ಕರೋಮಿ ತೆದುಚ್ಯತಾಂ ॥ ೨೫ ॥
| ದೇವಾ ಊಚುಃ ॥
ನೇದಶಾಸ್ಟ್ರಾಣಿ ವಿಜ್ಞಾನಂ ದೇಹಿ ನೋ ಭೆನ ಮಾ ಚಿರಂ ।
ಯಜ್ಞಶ್ಚೆ ಸರಹಸ್ಕೋ ಭೋ ಯದಿ ತುಷ್ಬೋಸಿ ನಃ ಪ್ರಭೋ 13೨೬ ||
॥ ಮಹಾದೇವ ಉವಾಚ ॥
ಭೆವಂತೆಃ ಪಶವಸ್ಪರ್ಮೇ ಭವಂತು ಸಹಿತಾ ಇತಿ |
ಅಹಂ ಪತಿಶ್ಚ ಭನತಾಂ ತತೋ ಮೋಕ್ಷ್ಸನುವಾಸ್ಸೃಥೆ ॥ ೨೭ |
ಮ
೨೪. ದಕ್ಷಯಜ್ಞ ವಿನಾಶಂಗೆ ಜಗದ್ಭಯಕರಂಗೆಯುಂ ವಿಶ್ವೇಶ್ವರಂಗೆ
ಡೀವಂಗೆ ಶಿವಶಂಭು ಭವಂಗೆಯುಂ. ಕಪರ್ದಿಗಂ ಕರಾಳಂಗಂ ಮಹಾದೇವಂಗೆ
ವಂದನಂ.
೨೫. ಹೀಗೆ ದೇವತೆಗಳಿಂದ ಸ್ತುತನಾದ್ರ ಭಯಂಕರವಾದ ಧನುಸ್ಸನ್ನು
ಧರಿಸಿರುವವನೂ, ಸನಾತನನೂ, ದೇವದೇವನೂ ಆದ ಶಂಭುವು “ನಾನು
ಮಾಡಬೇಕಾದುದನ್ನು ಹೇಳಿ'' ಎಂದನ್ನು
೨೬. ದೇವತೆಗಳು-ಎಲ್ಫೆ, ಭವನೇ, ಪ್ರಭೂ ರಹೆಸ್ಯನೂ, ಯಜ್ಞ,
ಸ್ವರೊಪನೂ ಆದೆ ನೀನು ಸಂತುಷ್ಟ ನಾಗಿದ್ದರೆ, ನಮಗೆ ವೇದಶಾಸ್ತ್ರಗಳನ್ನೂ
ಜ್ಞಾ ನವನ್ನೂ ಕೊಡು. ತಡಮಾಡಬೇಡ.
೨೭. ಮಹಾದೇವ ನೀವೆಲ್ಲರೂ ಒಟ್ಟಿಗೆ ಪಶುಗಳಾಗಿರಿ. ನಾನು
ನಿಮಗೆ ಪತಿಯಾಗಿರುವೆನು. ಬಳಿಕ ನಿಮಗೆ ಮುಕ್ತಿಯು ದೊರೆಯುವುದು.
ಎಂದನ್ನು
356
ಮೂವತ್ತ ಮೂರನೆಯೆ ಅಧ್ಯಾಯ
ತಥೇತಿ ದೇನಾಸ್ತಂ ಪ್ರಾಹುಸ್ಮತಃ ಪಶುಪತಿರ್ಭವಾನ್ ॥ ೨೮ ॥
ಬ್ರಹ್ಮಾ ಪಶುಪತಿಂ ಪ್ರಾಹ ಪ್ರಸನ್ನೇನಾಂತರಾತ್ಮನಾ |
ಚತುರ್ದಶೀ ತೇ ದೇನೇಶೆ ತಿಥಿರಸ್ತು ನ ಸಂಶಯಃ ॥ ೨೯
ತಸ್ಯಾಂ ತಿಥೌ ಭವಂತಂ ಯೇ ಯಜಂತಿ ಶ್ರವ್ಧ ಯಾನ್ವಿತಾಃ |
ಉಪೋಷ್ಯ ಭೋಜನೀಯಾಸ್ತು ಗೋಧೂಮಾನ್ನೇನ ವೈ ದ್ವಿಜಾಃ ॥ ೩೦॥
ತೇಷಾಂ ತ್ವಂ ತುಷ್ಪಿಮಾಸೆನ್ನೋ ದೇಹಿ ಸ್ಥಾನಮನುತ್ತಮಂ ೩೧೫೪
ಛು
ಏನಮುಕ್ತಸ್ತದಾ ರುದ್ರೋ ಬ್ರಹ್ಮಣಾವ್ಯಕ್ತ ಜನ್ಮನಾ |
ದಂತಾನ್ನೇತ್ರೇ ಫಲಂ ಪ್ರಾದಾತ್ ಭಗಪೂಷಹ್ಲೋಃ ಕ್ರತೋರಪಿ ॥೩೨॥॥
ಪರಿಜ್ಞಾನೆಂ ಚೆ ಸಳೆಲಂ ಸೆಪ್ರಾದಾದೆಮರೇಷ್ವಫಿ |
ಏವಂ ರುದ್ರಸ್ಯ ಸಂಭೂತಿಃ ಸಂಭೂತಾ ಬ್ರಹ್ಮಣಃ ಪುರಾ [
ಅನೇನೈನ ಸ್ರಯೋಗೇಣ ದೇವಾನಾಂ ಪತಿರುಚ್ಯತೇ ll ೩೩॥
೨೮. ದೇವಶೆಗಳು""ಹಾಗೆಯೇ ಆಗಲಿ. ಇನ್ನುಮೇಲೆ ನೀನು ಸಶುಪತಿ''
ಎಂದರು.
೨೯. ಬ್ರಹ್ಮನು ಒಲಿದಮನದಿಂದ ಪಶುಪತಿಗೆ ಹೀಗೆ ಹೇಳಿದನು.
«ದೇವೇಶನೆ, ನಿಜವಾಗಿ ಚತುರ್ದಶೀತಿಥಿಯು ನಿನಗೆ ಮೀಸಲಾಗಿರಲಿ.
೩೦-೩೧. - ಆ ತಿಥಿಯಲ್ಲಿ ನಿನ್ನನ್ನು ಆಸಕ್ತಿಯುಳ್ಳವರಾಗಿ ಪೂಜಿಸಿ,
ಉಪವಾಸಮಾಡಿ, ಗೋದುವೆಯ ಅನ್ನದಿಂದ ಬ್ರಾಹ್ಮಣರಿಗೆ ಭೋಜನಮಾಡಿಸು
ವವರಿಗೆ ನೀನು ಸಂತುಷ್ಟನಾಗಿ ಅತ್ಯುತ್ತಮವಾದ ಸ್ಥಾನವನ್ನು ನೊಡು.''
೩೨ ಪ್ರತ್ಯಕ್ಷನಾಗಿ ಬ್ರಹ್ಮನು ಹೀಗೆ ಹೇಳಲು ರುದ್ರನು, ಭನಗಪೂಷ
ಕ್ರತುಗಳಿಗೆ ಅವರವರು ಕಳೆದುಕೊಂಡಿದ್ದ ಹಲ್ಲು ಕಣ್ಣುಗಳನ್ನೂ, ಅಂಡವನ್ನೂ
ಕ್ರಮವಾಗಿ ಮತ್ತೆ ಕೊಟ್ಟನು.
೩೩. ದೇವತೆಗಳಿಗೂ ಸಕಲಪರಿಜ್ಞಾ ನವನ್ನೂ ಆ ರುದ್ರನು ಕೊಟ್ಟಿ ನು.
ಹೀಗೆ ಹಿಂದೆ ಬ್ರಹ್ಮನಿಂದ ರುದ್ರನ ಉತ್ಪತ್ತಿಯಾಯಿತು. ಮೇಲೆ ಹೇಳಿದ ಈ
ಕಾರ್ಯದಿಂದಲೇ ರುದ್ರನು ದೇವಶೆಗಳಿಗೂ ಪತಿಯೆನಿಸಿಕೊಳ್ಳು ವನು,
357
ನರಾಹೆಪುರಾಣಂ
ಯಶ್ಚೆ 1ತೆಚ್ಚು ಎುಯಾನ್ಸಿತ್ಯಂ ಪ್ರಾತರುತ್ಥಾ ಯೆ ಮಾನೆವಃ |
ಸರ್ನಪಾಸನಿನಿರ್ಮುಕ್ತೋ ರುದ್ರಲೋಕನುವಾಪ್ರ್ಮುಯಾತ್ ೩೪
ತಿ ಶ್ರೀನರಾಹೆಪುರಾಣೇ ಆದಿಕೃತನೃೈಂತ್ತಾಂಶೇ ಮಹಾತೆಪಉಪಾ
ಖ್ಯಾನೇ ರುದ್ರೋತ್ಸತ್ತಿರ್ನಾಮ ತ್ರಯಸ್ವ್ರಿಂಕೋಧ್ಯಾಯಃ
೩೪. ನಿತ್ಯವೂ ಬೆಳಗ್ಗೆ ಎದ್ದು, ಈ ಕಥೆಯನ್ನು ಕೇಳುವವರ್ಕು
ಸರ್ವಪಾಷಗಳನ್ನೂ ಕಳೆದುಕೊಂಡು ರುದ್ರರೋಕವನ ನ ಪಡೆಯುವರು.
ಅಧ್ಯಾಯದ ಸಾರಾಂಶೆ :---
ಮೊತ್ತ ಮೊದಲು ಬ್ರಹ್ಮನ ಕೋಪದಿಂದ ರುದ್ರನುದಿಸಿದನು. ಬ್ರಹ್ಮನು
ಪ್ರಜೆಗಳನ್ನು ಸೃಷ್ಟಿಸೆಂದು ಹೇಳಿದರೂ, ರುದ್ರನು ತಾನು ಆಗ ಅಶಕ್ತನೆಂದು
ತಪಸ್ಸಿಗಾಗಿ ನೀರಿನಲ್ಲಿ Tl ಅವನು ಮುಳೆಗಿದ ಬಳಿಕ ಬ್ರಹ್ಮನು
ದಕ್ಷಾ ಇ ದಿನವಪ್ರಜೀಶ್ವರೆರನ್ನು ಪ್ಟಿಸಿದನು.- ಅವರಿಂದ ಲೋಕವೆಲ್ಲವೂ
Se ದಕ್ಷನ ಯಜ್ಞ ನವನ್ನು ಮಾಡುತ್ತಿದ್ದನು. ತಪಸ್ಸನ್ನು
ಮುಗಿಸಿ ಆ ಸಮಯದಲ್ಲಿ ಮೇಲೆದ್ದ ರುದ್ರನು, ತಾನು ಮಾಡಬೇಕಾಗಿದ್ದ.
ಸೃ ಪ್ಕಿಕಾರ್ಯವು ದಕಾ ನ್ಬಿದಿಗಳಿಂದಾಗಿರುವುದನ್ನೂ ತನಗೆ ಹನಿರ್ಭಾಗವನ್ನೂ
ಕೊಡದೆ ಯಜ್ಞ ಮಾಡುತ್ತಿರುವುದನ್ನೂ ಕಂಡು, fy ರೋಷದಿಂದ ಭೂತಗಣಗ
ಳೊಡನೆ ಯಜ್ಞ ಶಾಲೆಗೆ ಹೋಗಿ ಶೇವತೆಗಳನ್ನು ಹೊಡೆದು, ಯಜ್ಞವನ್ನು
ನಾಶಮಾಡಿದನು. ಬಳಿಕ ಬ್ರಹ್ಮನು ಅಲ್ಲಿಗೆ ಬಂದು, ರುದ್ರನಿಗೆ ಸಮಾಧಾನವನ್ನು.
ಹೇಳಿ, ದೇವತೆಗಳೆಲ್ಲರೂ ಪ್ರೇಣತರಾಗಿ ಅವನನ್ನು ಸ್ತು '2ಸುವಂತೆ ಮಾಡಿದನು
ಅದರಿಂದ ಸಂಶೋಷಗೊಂಡ ರುದ್ರನು ಎಲ್ಲರಿಗೂ ಅನುಗ್ರಹಿಸಿ ಚ
ಪೂರ್ತಿಯಾಗುವಂತೆ ವರವನ್ನು ಇತ್ತನು. ಚತುರ್ದಶಿಯು ರುದ್ರತಿಥಿ ಎಂದು ಹೇಳಿ
ಈ ಕಥೆಯು ಶ್ರವಣಫಲವನ್ನೂ ಹೇಳುವಲ್ಲಿಗೆ ಶ್ರೀ ವರಾಹ ಪುರಾಣದಲ್ಲಿ
ಮೂವತ್ತಮೂರನೆಯ ಅಧ್ಯಾಯ
358
I ಶ್ರೀಃ ॥
X-
ಚತುಸ್ತ್ರಿಂಶೋಧ್ಯಾಯಃ
ಅಥ ಪಿತೈಸರ್ಗಸ್ಲಿತಿವರ್ಣನಮ್
ರಾರು
ಈರಾ
॥ ಮುಹಾತೆಹಾ ಉವಾಚ ॥
ಪಿತ್ಠಣಾಂ ಸಂಭವಂ ರಾಜನ್ ಕಥ್ಕ್ಯಮಾನಂ ನೊಚೀಧಮನೇ Hol
ಪೂರ್ವಂ ಪ್ರಜಾಪತಿರ್ಬ್ರಹ್ಮಾಸಿಸೃಕ್ಸುರ್ವಿನಿಧಾಃ ಪ್ರಜಾಃ ।
ಏಕಾಗ್ರಮನಸಸ್ಪರ್ವಾಸ್ತನ್ಮಾತ್ರಾ ಮನಸೋಬಹಿಃ ॥
ಕೃತ್ವಾ ಪರಮಕಂ ಬ್ರಹ್ಮಾ ಧ್ಯಾಯನ್ಸರ್ನೇಷು ರೂಪಕ | ೨॥
ತಸ್ಯಾತ್ಮನಿ ತದಾ ಯೋಗಂ ಗತಸ್ಯ ಪರಮೇಷ್ಮಿನಃ |
ತನ್ಮಾತ್ರಾನಿರ್ಯಯುರ್ದೇಹಾದ್ಭೂ ಮವರ್ಣಕೃತತ್ವಿಷಃ lla u
ಮೂವತ್ತನಾಲ್ಯನೆಯ ಅಧ್ಯಾಯ
ಸಿಶೃಸೃಷ್ಟಿ ಸ್ಥಿತಿ ವರ್ಣನೆ
<a
೧. ಮಹಾತಹಮುನಿ- ದೊರೆಯೇ ಪಿತೃಗಳೆ ಉತ್ಪತ್ತಿಯನ್ನು ನಾನು
ಹೇಳುತ್ತೇನೆ. ಕೇಳು.
ವಿ-೩. ಪೂರ್ವದಲ್ಲಿ ಸೃಷ್ಟಿ ಕರ್ತನಾದ ಬ್ರಹ್ಮನು ಬಗೆ ಬಗೆಯ
ಪ್ರಜೆಗಳನ್ನು ಸೃಜಿಸಲು ಇಷ್ಟವುಳ್ಳ ವನಾಗಿ ಏಕಾಗ್ರಮನಸ್ಫರಾದ ತನ್ಮಾತ್ರೆಗಳ
ನ್ನೆಲ್ಲಾ ಮನಸ್ಸಿನಿಂದ ಹೊರಗಿಟ್ಟು, ಪರಬ್ರಹ್ಮನನ್ನು ಸರ್ವರೂಪಗಳಿಂದಲೂ
ಧ್ಯಾನಿಸುತ್ತ ತನ್ನಲ್ಲಿ ತಾನು ಯೋಗಸ್ಥೆ ನಾಗಿರಲು, ಆ ಬ್ರಹ್ಮನ ದೇಹದಿಂದ
ಧೂಮವರ್ಣದ ಕಾಂತಿಯುಳ್ಳ ತನ್ಮಾತ್ರೆಗಳು ಹೊರಗೆ ಬಂದರು.
359
ವರಾಹಪುರಾಣಿಂ
ಪಿಬಾಮ ಇತಿ ಭಾಷಂತಃ ಸುರಾನ್ಸೋಮುಮಿತಿ ಸ್ಮಹೆ |
ಊರ್ಧ್ವಂ ಜಿಗೆಮಿಷಂತೋ ವೈ ನಿಯತ್ಸಂಸ್ಥಾಸ್ತ ಪಸ್ಟಿನಃ ॥೪॥
€
ತಾನ್ ದೃಷ್ಟ್ವಾ ಸಹಸಾ ಬ್ರಹ್ಮಾತಿರ್ಯಕ್ಸಂಸ್ಥಾಸ್ತಥೋನ್ಮುಖಾನ್ ।
ಭವಂತಃ ಪಿತರೆಸ್ಸಂತು ಸರ್ವೇಷಾಂ ಗೈಹಮೇಧಿನಾಂ ॥೫॥
ಊರ್ಧ್ವವಕ್ತ್ರಾಸ್ತು ಯೇ ತತ್ರ ತೇ ನಾಂದೀಮುಖಸಂಜ್ವಿ ತಾಃ |
ಇತ್ಯುಕ್ತ್ಯಾತು ತತೋ ಬ್ರಹ್ಮಾ ತೇಷಾಂ ಪಂಥಾನಮಾಕರೋತ್ ॥
ದಕ್ಷಿಣಾಯನ ಸಂಜ್ವಂತು ಪಿತ್ಕಣಾಂಚ ಪಿತಾಮಹಃ ॥೬॥
ತೂಷ್ಮೀಂ ಸಸರ್ಜ ಭೂತಾನಿ ತಮೂಚುಃ ಪಿತರಸ್ತತಃ |
ವೃತ್ತಿಂ ನೋ ದೇಹಿ ಭೆಗನನ್ ಯಯಾ ವಿಂದಾಮಹೇ ಸುಖಂ ॥೭॥
೪. ತಪಸ್ವಿಗಳಾದ ಅವರು ದೇವತೆಗಳನ್ನು ಕುರಿತು "ಸೋಮವನ್ನು
ಕುಡಿಯುತ್ತೇವೆ.” ಎಂದು ಹೇಳುತ್ತ ಮೇಲೆ ಹೋಗಲು ಇಷ್ಟವುಳ್ಳವರಾಗಿ
ಆಕಾಶದಲ್ಲಿ ನಿಂತರು.
೫. ಮೇಲೆನೋಡುತ್ತಲೂ, ಅಡ್ಡ ಲಾಗಿಯೂ ನಿಂತಿರುವ ಅವರನ್ನು
ಬ್ರಹ್ಮನು, ತಟ್ಟನೆ ನೋಡಿ “ಗೃ ಹೆಸ್ಮರಿಲ್ಲರಿಗೂ ನೀವು ಪಿತೃಗಳಾಗಿರಿ.
೬. ನಿಮ್ಮಲ್ಲಿ ಮೇಲ್ಲ ಡೆಗೆ ಮುಖವುಳ್ಳವರಾಗಿರುವವರು ನಾಂದೀ
ಮುಖರಿನಿಸಿಕೊಳ್ಳುವಿರಿ.? ಎಂದು ಹೇಳಿ, ಪಿತಾಮಹನಾದ ಅವನೇ ಆ
ಪಿತೃಗಳಿಗೆ ದಕ್ಷಿಣಾಯನವೆಂಬ ಹೆಸರಿನ ದಾರಿಯನ್ನು ಮಾಡಿಕೊಟ್ಟ ನು.
೭. ಸುಮ್ಮನೆ ಪ್ರಾಣಿಗಳನ್ನು ಸೃಷ್ಟಿಸಿದನು. ಬಳಿಕ ಬ್ರಹ್ಮನಿಗೆ ಪಿತೃಗಳು
«ಭಗವಂತನೇ, ನಾವು ಸುಖವನ್ನು ಪಡೆಯಬಹುದಾದ ವೃತ್ತಿ (ಜೀವನ)ಯನ್ನು
ನಮಗೆ ಕಲ್ಪಿಸು” ಎಂದು ಹೇಳಿದರು.
360
ಮೂವತ್ತನಾಲ್ಯನೆಯ ಅಧ್ಯಯ
|| ಬ್ರಹ್ಮೋವಾಚ I
ಅಮಾವಾಸ್ಕಾ ದಿನಂ ವೋಸ್ತು ತಸ್ಯಾಂ ಕುಶತಿಲೋದಕ್ಕೆಃ |
ತರ್ಪಿತಾ ಮಾನುಷ್ಯೈಸ್ತೃಪ್ತಿಂ ಪರಾಂ ಗಚ್ಛತೆ ನಾನ್ಯಥಾ ॥೮॥
ತಿಲಾ ದೇಯಾಸ್ತಥೈ ತೆಸ್ಯಾಮುಪೋಷ್ಯ ಪಿತೃಭಕ್ತಿತಃ |
ಪರಮಂ ತಸ್ಯ ಸಂತುಷ್ಟಾ ವರಂ ಯಚ್ಛತ ವತಾಚಿರೆಂ te I
ಇತಿ ಶ್ರೀ ನರಾಹಪುರಾಣೇ ಆದಿಕೃತವೃತ್ತಾಂತೇ ಮಹಾತಪ ಉಪಾಖ್ಯಾನೇ
ಪಿತೃ ಸರ್ಗಸ್ಥಿತಿವರ್ಣನಂನಾಮ ಚತುಸ್ರ್ರಿಂಶೋಧ್ಯಾ ಯೆಃ
೮. ಬ್ರಹ್ಮ--ಅಮಾವಾಸ್ಯೆಯ ದಿನವು. ನಿಮಗೆ ಮೀಸಲಾಗಿರಲಿ.
ಅಮಾವಾಸ್ಯೆಯಲ್ಲಿ ದರ್ಭೆ, ಎಳ್ಳು, ನೀರುಗಳಿಂದ ಮನುಷ್ಯರು ಮಾಡುವ
ತರ್ಪಣದಿಂದ ನೀವು ಪರಮ ತೃಪ್ತಿಯನ್ನು ಪಡೆಯಿರಿ. ಬೇರೆಯುದರಿಂದಲ್ಲ.
೯. ಅಲ್ಲದೆ ಅಮಾವಾಸ್ಯೆಯಲ್ಲಿ ಪಿತೃಭಕ್ತಿಯಿಂದ ಎಳ್ಳೆನ್ನು ದಾನಮಾಡಿ,
ಉಪವಾಸಮಾಡುವವನಿಗೆ ಸಂತುಪ್ಪರಾದ ನೀವು ಉತ್ತಮವಾದ ವರವನ್ನು
ತಡಮಾಡದೆ ಕೊಡಿ.
ಅಧ್ಯಾಯದ ಸಾರಾಂಶ:
ಮಹಾತಪಮುನಿಯು ಪ್ರಜಾಪಾಲರಾಜನಿಗೆ-ಪಿತೃಗಳ ಸೃಷ್ಟಿಸ್ಪಿ ತಿಗಳ
ವಿಚಾರವನ್ನು ತಿಳಿಸುವನು. “ಬ್ರಹ್ಮನು ಪ್ರಜೆಗಳನ್ನು ಸೃಷ್ಟಿ ಸಬೇಕೆಂದು
ಪರಬ್ರ ಹ್ಮನನ್ನು ಧ್ಯಾನಿಸುತ್ತಿರುವಾಗ ಬ್ರಹ್ಮನ ದೇಹೆದಿಂದ ಧೊಮ್ರವರ್ಣದ
ಕಾಂತಿಯುಳ್ಳ ಪಂಚನ್ಮಾತ್ರೆಗಳು ಹೊರಗೆ ಬಂದರು. ಅವರು ಸೋಮಪಾನಾ
ಸಕ್ತರಾಗಿ ಮೇಲೆ ಹೋಗಲಿಷ್ಟದಿಂದ ಮೇಲ್ಮುಖರಾಗಿ ಆಕಾಶದಲ್ಲಿ ನಿಂತರು.
ಬ್ರಹ್ಮನು ಅವರಿಗೆ "ನೀವು ಗೃಹಸ್ಥ ರಿಗೆಲ್ಲಾ ಪಿತೃಗಳಾಗಿರಿ. ಅಮಾವಾಸ್ಯೆಯು
ನಿಮಗೆ ಮೀಸಲಾದ ದಿನವಾಗಿರಲಿ, ಎಂಬುದೇ ಮೊದಲಾದ ವರಗಳನ್ನು
ಕೊಟ್ಟನು. ಎಂದು ಹೇಳುವಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಮೂವತ್ತ ನಾಲ್ಕನೆಯ
ಅಧ್ಯಾಯ.
ಹೊನ
ಹ 361
u ಶ್ರೀಃ
x-
ಪಂಚತ್ರಿಂಶೋಧ್ಯಾಯಃ
ಅಥ ಸೋಮೋತ್ರತ್ತಿಸ್ಸಿ ತಿರಹಸ್ಯಮ್
ಗ್
[Se
| ಮುಹಾತಹಾ ಉವಾಚ ॥
ಬ್ರಹ್ಮಣೋ ಮಾನಸಃ ಪುತ್ರೋ ಹ್ಯತ್ರಿರ್ನಾಮಮಹಾಯಶಾಃ |
ತಸ್ಯ ಸುಕ್ರೊಆಭೆನತ್ಸೋಮೋ ದಕ್ಷಜಾಮಾತೃತಾಂ ಗೆತಃ lo ll
ಯಾಸ್ಸಪ್ವನಿಂಶತಿಃ ಕೆನ್ಯಾ ದಾಶ್ಸಾಯಣ್ಯಾಃ ಪ್ರಕೀರ್ತಿತಾಃ !
ಸೋಮನತಶ್ಕೋತಿಮಾನ್ಯಾಸ್ತಾಸ್ತಾಸಾಂ ಶ್ರೇಷ್ಠಾತು ರೋಹಿಣೀ ॥ ೨॥
ಮೂನತ್ತೈ ದನೆಯ ಅಧ್ಯಾಯ
ಸೋಮೋತ್ಪಶತ್ತಿಸ್ಥಿ ತಿರಹೆಸ್ಯ
ಹಾಕಾ
೧. ಮಹಾತಸಮುನಿ--ಬ್ರಹ್ಮೆನು ಮಾನಸಪುತ್ರೆನಾದ ಅತ್ರಿಯೆಂಬ
ಮಹಾಕೀರ್ತಿವಂತನಿದ್ದನು. ಅತ್ರಿಗೆ ಸೋಮನೆಂಬ ಮಗನು ಹುಟ್ಟಿದನು.
ಸೋಮನು ದಕ್ಷನ ಅಳಿಯನಾದನು.
ವಿ. ದಾಕ್ಸಾಯಣಿಯರೆಂದು ಹೆಸರುಗೊಂಡ ಇಪ್ಪತ್ತೆ (ಳು ಜನ ದಕ್ಷ
ಕನ್ಯೆಯರು ಸೋಮನ(ಚಂದ್ರನ) ಪತ್ನಿಯರು. ಅವರೆಲ್ಲರೂ ಮಾನ್ಯೆಯರು
ಆವರಲ್ಲಿ ಮೇಲಾದವಳು ಕೋಹಿಣಿಯೆಂಬುವಳು.
362
ಮೂವತ್ತೆ ದನೆಯ ಅಧ್ಯಾಯ
ಶಾಮೇವ ರಮತೇ ಸೋಮೋ ನೇತರಾಸಿತಿ ಶುಶ್ರುಮ!
ಇತಶಾಃ ಪ್ರೋಚುರಾಗತ್ಯ ಚಂದ್ರಸ್ಕಾಸಮತಾಂ ಪಿತುಃ ॥1೩॥
ದಶ್ಷೋಪ್ಯಸಕೃದಾಗತ್ಯ ತಮುವಾಚ ಸ ನಾಕರೋತ್ |
ಸಮತಾಂ ಸೋಪಿ ತಂ ದಕ್ಷಃ ಶಶಾಸಾಂತರ್ಹಿತೋ ಭವ ॥೪॥
ಏವಮುಕ್ತಃ ಕ್ಷಯಂ ಸೋಮ ಅಗಮದ್ದಕ್ಷಶಾಪತಃ ।
ದೇವಾ ಮನುಷ್ಯಾಃ ಪಶವಃ ನಷ್ಟೇ ಸೋಮ ಸವೀರುಧಃ ॥
ಶ್ರೀಣಾಭೆನಂಸ್ತದಾ ಸರ್ವಾ ಓಷಧ್ಯಶ್ಹೆ ನಿಶೇಷತೆಃ us |
ಕ್ಷಯಂ ಗಚ್ಛದ್ಧಿರತ್ಯರ್ಥಮೋಷಧೀಭಿಃ ಸುರರ್ಷಭಾಃ |
ಮೂಲೇಷು ನೀರುಧಾಂ ಸೋಮಃ ಸ್ಥಿತ ಇತ್ಯೂಚುರಾತುರಾಃ | ೬॥
೩. ಚಂದ್ರನು ಯಾವಾಗಲೂ ರೋಜಹಿಣಿಯಲ್ಲಿಯೇ ಲೋಲನಾಗಿ
ವಿಂಕೃವರನ್ನು ಕಡೆಗಣಿಸಿದೆನು, ಎಂದು ಕೇಳಿದ್ದೇವೆ. ಆದುದರಿಂದ ಅವರೆಲ್ಲರೂ
ತಂದೆಯುಬಳಿಗೆ ಬಂದು ಚಂದ್ರನ ಪಕ್ಷಪಾತವನ್ನು ಅವನಿಗೆ ಹೇಳಿದರು.
೪. ದಕ್ಷನೂ ಹಲವುಬಾರಿ ಬಂದು ಚಂದ್ರನಿಗೆ ಹೇಳಿದನು. ಆದರೂ
ಚಂದ್ರನು ಎಲ್ಲಾ ಪತ್ಚಿಯರಲ್ಲಿಯೂ ಸೆಮನಾಗಿರಲಿಲ್ಲ. ಆದುದರಿಂದ “ಭೀನು
ಕಾಣಿಸದೆ ಹೋಗು” ಎಂದು ದಕ್ಷನು ಚಂದ್ರನಿಗೆ ಶಾಪವನ್ನು ಕೊಟ್ಟನು,
೫. ಹೀಗೆನಿಸಿಕೊಂಡ ಸೋಮನು ಆ ದಕ್ಷಶಾಪದಿಂದ ಕ್ಷಯವಕ್ನೈ ಕದಿದನು.
ಚಂದ್ರನು ನಷ್ಟವಾಗಲು ಪೊದೆಬಳ್ಳಿ ಗಳೊಡನೆ ವಿಶೇಷವಾಗಿ ಸರ್ವೌಷಧಿಗಳೂ,
ಜೀವತೆಗಳೂ, ಮನುಷ್ಯರೂ ಕ್ಷೀಣರಾದರು.
೬. ಓಷಧಿಗಳು ಹೆಚ್ಚಾಗಿ ನಾಶವಾಗಲ್ಕು ದೇವೋತ್ತಮರೂ ರೋಗ
ಪೀಡಿತರಾಗಿ, ಬಳ್ಳಿ ಪೊದೆಗಳ ಬೇರುಗಳಲ್ಲಿ ಸೋಮನಿದ್ದ ನೆಂದು ಹೇಳಿದರು.
363
ವೆರಾಹೆಪುರಾಣಂ
ತೇಷಾಂ ಚಿಂತಾಭವತ್ತೀವ್ರಾ ದಿಷ್ಟುಂ ಚೆ ಶರಣಂ ಯೆಯುಃ |
ಭೆಗೆವಾನಾಹೆ ತಾನ್ಸರ್ನಾನ್ಸೊ ಅತೆ 80 ಕ್ರಿಯತೇ ಮಯಾ Hau
ತೇ ಚೋಚುರ್ದೇವ ದಕ್ಷೇಣ ಶಪ್ತೆಃ ಸೋಮೋ ವಿನಾಶಿತಃ ॥
ತಾನುವಾಚ ತದಾ ದೇವೋ ಮಥ್ಯತಾಂ ಕೆಲಶೋದಧಿಃ ॥
ಓಷಧ್ಯಃ ಸರ್ವತೋ ದೇವಾಃ ಪ್ರಕ್ಸಿಸ್ಯಾಶು ಸುಸಂಯತೈಃ lel
ಏವಮುಕ್ತ್ವಾ ತತೋ ದೇವಾನ್ ದಧ್ಯೌ ರುದ್ರಂ ಹರಿಃ ಸ್ವಯಮ್ |
ಬ್ರಹ್ಮಾಣಂ ಚೆ ತಥಾ ದಧ್ಯೌ ವಾಸುಕಿಂ ನೇತ್ರರೊಪಿಣಮ್ Hel
ತೇ ಸರ್ವೇ ತತ್ರ ಸಹಿತಾ ಮಮಂಥುರ್ವರುಣಾಲಯಮ್ ।
ತಸ್ಮಿಂಸ್ತು ಮಥಿಶೇ ಜಾತಃ ಪುನಃ ಸೋಮೋ ಮಹೀಪತೇ ॥ ೧೦॥
೭. ಅತಿ ಚಿಂತೆಯುಳ್ಳವರಾಗಿ ಅವರು ವಿಷ್ಣುವನ್ನು ಮರೆಹೊಕ್ಕರು.
ಭಗವಂತನು ಅವರೆಲ್ಲರಿಗೂ “ನಾನು ಮಾಡಬೇಕಾದುದೇನು? ಹೇಳಿ.”
ಎಂದನು.
೮. ಅವರು “ದೇವಾ, ದಕ್ಷನ ಶಾಪವನ್ನು ಪಡೆದು ಚಂದ್ರನು
ಹಾಳಾದನು. ” ಎಂದರು. ಆಗ ದೇವನು ಅವರಿಗೆ " ದೇವತೆಗಳೇ ಓಷಧಿಗಳನ್ನು
ಅದರೆ ಎಲ್ಲಾ ಕಡೆಯಲ್ಲೂ ಹಾಕಿ, ನಿಯಮವುಳ್ಳವರಾಗಿ ಕ್ಲೀರಸಮುದ್ರವನ್ನು
ಕಡೆಯಿರಿ ” ಎಂದು ಹೇಳಿದನು.
೯. ದೇವತೆಗಳಿಗೆ ಹೀಗೆ ಹೇಳಿ ಹರಿಯು, ತಾನೇ ರುದ್ರ ನನ್ನೂ
ಬ್ರಹ್ಮನನ್ನೂ ಕಡೆಯುವ ಹಗ್ಗದಂತಿರುವ ವಾಸುಕಿಯನ್ನೂ ಸ್ಮರಿಸಿದನು.
೧೦. ಅವರೆಲ್ಲರೂ ಅಲ್ಲಿ ಒಟ್ಟಿಗೆ ಸೇರ್ಕಿ ಸಮುದ್ರವನ್ನು ಕಡೆದರು.
ರಾಜನೇ, ಚೆನ್ನಾಗಿ ಕಡೆಯಲು, ಆ ಕ್ಷೀರಸಾಗರದಲ್ಲಿ ಮತ್ತೆ ಚಂದ್ರನುದಿಸಿದನು.
364
ಮೂನತ್ತೆ $ದನೆಯ ಅಧ್ಯಾಯ
ಯೋಸ್ ಶ್ಲೇತ್ರಜ್ಞಸಂಜ್ಹೋವೈ ದೇಹೇಸ್ಮಿನ್ಪುರುಷಃ ಸರಃ |
-ಸ ಏವ ಸೋಮೋ ಮಂತವ್ಯೋ ದೇಹಿನಾಂ ಜೀವಸಂಜ್ಹಕಃ ॥೧೧॥
ಪರೋಕ್ಸಯಾ ಸ ಮೂರ್ತಿಂತು ಪೃಥಕ್ಸೌಮ್ಯಾಂ ಪ್ರಪೇದಿನಾನ್ ।
ತಮೇವ ದೇವಮನುಜಾಃ ಹೋಡಶೇಮಾಶ್ಚ ದೇವತಾಃ ॥ ೧೨॥
ಉಪಜೀವಂತಿ ವೃಶ್ಲಾಶ್ಚೆ ತಥೈನೌಷಧಯಃ ಪ್ರಭುಮ್ ll ೧೩ ॥
ರುದ್ರಸ್ತಮೇವ ಸಕಲಂ ದಧಾರ ಶಿರಸಾ ತದಾ |
ತದಾತ್ಮಿಕಾ ಭವಂತ್ಯಾಪೋ ವಿಶ್ವಮೂರ್ತಿರಸೌಸ್ಮೃೃತಃ ॥
ತಸ್ಯ ಬ್ರಹ್ಮಾ ದದೌ ಪ್ರೀತಃ ಪೌರ್ಣಮಾಸೀಂ ತಿಥಿಂ ಪ್ರಭುಃ ॥1೧೪॥
೧೧. ಯಾವ ಉತ್ತಮಪುರುಷನು ಆತ್ಮನೆಂಬ ಹೆಸರುಳ್ಳವನಾಗಿ ಈ
ದೇಹದಲ್ಲಿರುವನೋ, ಅವನೇ ದೇಹಿಗಳೆ ಜೀವವೆಂಬ ಹೆಸರಿನ ಸೋಮನೆಂದು
ತಿಳಿಯಬೇಕು.
೧೨-೧೩೬. ಅವನು ಪರೋಕ್ಷವಾಗಿ ಬೇಕೆ ಸೌಮ್ಯ(ಚಂದ್ರ) ಮೂರ್ತಿ
ಯನ್ನು ಪಡೆದನು ಪ್ರಭುವಾದ ಅವನ ಆಶ್ರಯದಿಂದಲೇ ದೇವತೆಗಳೂ,
ಮನುಷ್ಯರೂ, ಈ ಹದಿನಾರುಜನ ದೇವತೆಗಳೂ, ವೃಕ್ಷಗಳೂ, ಓಷಧಿಗಳೂ
ಜೀವಿಸುತ್ತವೆ.
೧೪. ರುದ್ರನು ಕಲಾಸಹಿತನಾದ ಅವನನ್ನೇ ಆಗ ತಲೆಯಲ್ಲಿ ಧರಿಸಿದನು.
ನೀರೂ ಚಂದ್ರಾತ್ಮಕವಾದುದೇ. ಚಂದ್ರನಿಗೆ ವಿಶ್ವಮೂರ್ತಿಯೆಂದೂ ಹೆಸರು.
ಪ್ರಭುವಾದ ಬ್ರಹ್ಮನು ಪ್ರೀತನಾಗಿ ಚಂದ್ರನಿಗೆ ಹುಣಿಮೆಯ ತಿಥಿಯನ್ನು
ಮೀಸಲಾಗಿ ಕೊಟ್ಟನು.
365
ವರಾಹಪುರಾಣಂ
ತಸ್ಯಾಮುಪೋಷಯೇದ್ರಾಜಂಸ್ತೆಮರ್ಥೆಂ ಪ್ರತಿಸಾದಯೇಶ್ ।
ಸ ಚಾನ್ನಾಹಾರೆಶ್ಲೆ ಭೆನೇತ್ ತೆಸ್ಯೆ ಜ್ಞಾನಂ ಪ್ರಯಚ್ಛತಿ Il
ಕಾಂತಿಂ ಪುಷ್ಟಿಂ ಚೆ ರಾಜೇಂದ್ರ ಧನಂ ಧಾನ್ಯಂ ಚ ಕೇನಲವ.* ॥ ೧೫॥
ಇತಿ ಶ್ರೀನಠರಾಹಪುಶಾಣೇ ಅದಿಕೃತವೃತ್ತಾಂತೇ ಮಹಾತಹೆ'ಉಪಾಖ್ಯಾನೇ
ಸೋಮೋತ್ಪತ್ತಿಸ್ಥಿತಿರಹಸ್ಕಂನಾಮ ಪಂಚತ್ರಿಂಶೋಧ್ಯಾಯಂಃ
me ಮ
೧೫. ರಾಜನೇ, ಹುಣಿಮೆಯ ದಿನ ಉಪವಾಸೆಮಾಡುವವನಿಗೆ ಚಂದ್ರನು
ದ್ರವ್ಯವನ್ನೂ, ಅನ್ನವನ್ನೂ, ಜ್ಞಾನವನ್ನೂ, ಕೊಡುವನು. ಅಲ್ಲದೆ ಕಾಂತಿಯನ್ನೂ
ಪುಷ್ಟಿಯನ್ನೂ, ಧನಧಾನ್ಯಗಳನ್ನೂ ಕೊಡುವನು.
ಅಧ್ಯಾಯದ ಸಾರಾಂಶೆ :..
ಅತ್ರಿಖುಷಿಗೆ ಚಂದ್ರನು ಮಗನಾಗಿ ಉದಿಸಿದನು. ಅವನು ಅಶ್ವಿ ನ್ಯಾದಿ
ಯರಾದ - ಇಪ್ಪತ್ತೇಳುಜನ ದಕ್ಷಪುತ್ರಿಯರನ್ನೂ ವಿವಾಹಮಾಡಿಕೊಂಡು,
ಕೋಹಿಣಿಯೆಂಬೊಬ್ಬಳಲ್ಲಿ.. ಮಾತ್ರನೇ ಆಸಕ್ತನಾದನು. ಅದರಿಂದ
ಕೋಪಗೊಂಡು ದಕ್ಷನು ಶಸಿಸಲು, ಚಂದ್ರನು ಕ್ಷಯಿಸಿಹೋದನು. ಚಂದ್ರನಿಲ್ಲದೆ
ದೇವಲೋಕವೇ ಹಾಳಾಗುತ್ತಾ ಬರಲು ವಿಷ್ಣುವು ಹೇಳಿದಂತೆ ಜೀವತೆಗಳು
ಕ್ಷೀರಸಮುದ್ರವನ್ನು ಕಡೆಯಲಾಗಿ ಮತ್ತೆ ಚಂದ್ರನು ಅಲ್ಲಿ ಉದಿಸಿದನು. ಆ
ಚಂದ್ರನನ್ನು ಶಿವನು ತಲೆಯಲ್ಲಿ ಧರಿಸಿದನು. ಪೌರ್ಣಿಮೆಯು ಚಂದ್ರನಿಗೆ
ಪ್ರಿಯವಾದ ತಿಥಿ. ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಮೂವತ್ರೈದನೆಯ
ಅಧ್ಯಾಯ.
366
॥ ಶ್ರೀಃ ॥
೨0೨
ಷಟ್ರಿಂಶೋಧ್ಯಾಯಃ
ಅಥ ಪ್ರಾಚೀನೇತಿಹಾಸವರ್ಣನಮ್
ಕಣ್ಣಾ
| ಮಹಾತೆಸಾ ಉವಾಚ ॥
ಆದಿತ್ರೇತಾಸು ರಾಜಾನೋ ಮುಣಿಜಾ ಯೇ ಪ್ರಕೀರ್ತಿತಾಃ |
ಕಥಯಿಷ್ಯಾಮಿ ತಾನ್ರಾಜನ್ ಯತ್ರ ಜಾತೋಸಿ ಪಾರ್ಥಿವ lon
ಯೋಸೌ ಸುಪ್ರಭನಾಮಾಸೀತ್ಸತ್ವಂರಾಜನ್ ಕೃತೇಯಂಗೇ |
ಜಾತೋಸಿ ನಾಮ್ನಾ ವಿಖ್ಯಾತಃ ಪ್ರಜಾಪಾಲೇತಿ ಶೋಭನಃ ॥೨॥
ಶೇಷಾಸ್ಟ್ರೇತಾಯುಗೇ ರಾಜನ್ ಭೆನಿಸ್ಯಂತಿ ಮಹಾಬಲಾಃ ॥೩॥
ಮೂವತ್ತಾರನೆಯ ಅಧ್ಯಾಯ
ಸ್ರಾಚೀನೇತಿಹಾಸವರ್ಣನೆ
ಠಾ
೧. ಮಹಾತನಮುನಿ-ಪ್ರಜಾಪಾಲನೆ ಮಣಿಜರೆಂದು ಹೇಳಿಸಿ
ಕೊಂಡವರು ಆದಿ ತ್ರೇತ್ರಾಯುಗದಲ್ಲಿ ರಾಜರಾದರಷ್ಟೆ. ಅವರ(ವಿಚಾರವನ್ನೂ)
ನೀನು ಎಲ್ಲಿ ಹುಟ್ಟಿ ದೆಯೆಂಬುದನ್ನೂ ಹೇಳುವೆನು.
೨. ದೊರೆಯೇ ಕೃತಯುಗದಲ್ಲಿ ಸುಪ್ರಭನೆಂಬ ಹೆಸರುಳ್ಳವನಾಗಿದ್ದ
ನೀನು ಪ್ರಖ್ಯಾತನೂ, ಮಂಗಳಯುತನೂ, ಆಗಿ ಪ್ರಜಾಪಾಲನೆಂಬ ಹೆಸರಿನಿಂದ
ಉದಿಸಿದ್ದೀಯೆ.
೩. ರಾಜನೇ, ಉಳಿದವರು ತ್ರೇತಾಯುಗದಲ್ಲಿ ಮಹಾಬಲಶಾಲಿಗಳಾದ
ರಾಜರಾಗಿ ಉದಿಸುವರು.
367
ವರಾಹಪುರಾಣಂ
ಯೋ ದೀಪ್ರ ತೇಜಾ ಮಣಿಜಃ ಸೆಶಾಂತ ಇತಿ ಕೀರ್ತಿತೆಃ ।
ಸುರಶ್ಮಿರ್ಭವಿತಾ ರಾಜಾ ಶಶೆಕರ್ಣೋ ಮಹಾಬಲಃ ॥
ಶುಭದರ್ಶನಃ ಪಾಂಚಾಲೋ ಭವಿಷ್ಯತಿ ನ ಸಂಶಯಃ ॥ ೪॥
ಸುಶಾಂತಿರಂಗೆನಂಶೇವೈ ಸುಂದರೋಪ್ಯಂಗೆ ಇತ್ಯುತ |
ಸುಂದಶ್ಚ ಮಚುಕುಂದೋಭೂೊತ್ಸುದ್ಕುವ್ನುಸ್ತುರುರೇವ ಚ 1 ೫॥
ಸುಮನಾಃ ಸೋಮದತ್ತಸ್ತು ಶುಭಸ್ಪಂವರಣೋಭವನತ* |
ಸುಶೀಲೋ ವಸುದಾನಸ್ತ್ವಸುಪತಿಃ ಸುಖದೊಲಭೆವತ್ |೬॥
ಶಂಭುಃ ಸೇನಾಪತಿರಭೂ*ತ್ಯಾಂತೋ ದಶರಥಃ ಸ್ಮೃತಃ!
ಸೋಮೋಭೂಜ್ಹನಕೋ ರಾಜಾ ನೀತೇ ಫ್ರೇತಾಯುಗೇ ನೃಪಾಃ ॥೭॥
೪. ದೀಪ್ರತೇಜನೆಂಬ ಮಣಿಜನು ಶಾಂತನೆನಿಸಿಕೊಳ್ಳುವನು. ಸುರಶ್ಮಿಯು
ಶಶಕರ್ಣನೆಂಬ ಹೆಸರಿನವನಾಗುವನು. ಶುಭದರ್ಶನನು ಸಂಜೇಹೆವಿಲ್ಲಜಿ
ಪಾಂಚಾಲನಾಗುವನು.
೫. ಸಂಶಾಂಶಿಯೊ ಸುಂದರನೂ ಅಂಗವಂಶದಲ್ಲಿ ಜನಿಸುವರು.
ಸುಂದನು ಮುಚುಕುಂದನಾಗುವನಂ. ಸುದ್ಯುಮ್ನನು ತುರುವೆಂಬ ರಾಜ
ನಾಗುವನು
೬. ಸಂಮನನು ಸೋಮದತ್ತ ನೆನಿಸಿಕೊಳ್ಳುವನು ಶುಭನು ಸಂವರಣ
ನಾಗುವನು. ಸುಶೀಲನು ವಸುದಾನನಾಗುವನು. ಸುಖದನು ಅಸುಸತಿಯೆನಿಸಿ
ಕೊಳ್ಳುವನು.
೭-೮. ಶಂಭುವು ಸೇನಾಪತಿಯಿಂಬ ಹೆಸರುಳ್ಳವನಾಗುವನು. *ಕಾಂತನು
(ಸುದಾಂತನು)ದಶರಥನೆನಿಸಿಕೊಳ್ಳುವನು. ಸೋಮನು ಜನಕರಾಜನೆನಿಸಿಕೊಳ್ಳು
ವನು. ರಾಜನೇ ಇವರೆಲ್ಲರೂ ತ್ರೇತಾಯುಗದಲ್ಲಿ ರಾಜರಾಗಿ ಈ ಭೂಮಿಯನ್ನು
೫ ಹಿಂದೆ ೧೧ನೆಯ ಅಧ್ಯಾಯದಲ್ಲಿ ಕಾಂತ ಎಂಬ ಹೆಸರಿಲ್ಲ. ಅಲ್ಲಿ ಸುದಾಂತ ಎಂದಿದೆ.
368
ಮೂವತ್ತಾರನೆಯ ಅಧ್ಯಾಯ
ಸರ್ವೇ ಭೂಮಿಮಿಮಾಂ ರಾಜನ್ ಭುಕ್ತ್ವಾ ತೇ ವಸುಧಾಧಿಸಾಃ!
ಇಷ್ಟಾ ಚ ವಿನಿಧೈರ್ಯಚ್ಞೈರ್ದಿವಂ ಪ್ರಾಸ್ಪ್ಯಂತ್ಯಸಂಶಯಮ್ ile il
! ವರಾಹ ಉವಾಚ ॥
ಏವಂ ಶ್ರುತ್ವಾ ಸ ರಾಜರ್ಷಿಃ ಬ್ರಹ್ಮನಿದ್ಯಾಮೃತಂ ಪ್ರಭುಃ
ಆಖ್ಯಾನಂ ಪರಮಂ ಪ್ರೀತಃ ತಸೆಶ್ಚರ್ತುಮಗಾದೃನಮ್ 1೯1
ಯುಸಿರಧ್ಯಾ ತ್ಮಂಯೋಗೇನ ನಿಹಾಯೇದಂ ಕಲೇಷರಮ್ |
ಬ್ರಹ್ಮೆಭೊತೋಭವದ್ಧಾ ತ್ರಿ ಹರೌ ಲಯಮುವಾಪ ಚ u ೧೦॥
ಬೃಂದಾವನೆಂ ಚ ಠಾಜಾಸೌ ತಪೋರ್ಥೇ ಗತವಾನ್ರಭುಃ !
ತತ್ರ ಗೋವಿಂದನಾಮಾನಂ ಹರಿಂ ಸ್ತೋತುಮಥಾರಭತ್ | ೧೧ ॥
॥ ರಾಜೋವಾಚ ॥
ನಮಾಮಿದೇವಂ ಜಗೆತಾಂ ಬ ಮೂರ್ತಿಂ ।
ಗೋಸೇಂದ್ರಮಿಂದ್ರಾನುಜಮುಪ್ರಮೇಯಮ್ ॥
ಸಂಸಾರಚಕ್ಪಕ್ರಮಣೈಕದಕ್ಷಮ್ ॥
ಪೃಥ್ವೀಧರಂ ದೇವನರಂ ನಮಾಮಿ | ೧೨॥
ಆಳಿ ಬಗೆಬಗೆಯ ಯಜ್ಞಗಳನ್ನು ಮಾಡಿ, ನಿಜವಾಗಿಯೂ ಸ್ವರ್ಗವನ್ನು
ಪಡೆಯುವರು.
೯. ವರಾಹ--ಧಾತ್ರಿಯೇ, ರಾಜರ್ಷಿಯಾದ ಆ ಪ್ರಜಾಪಾಲನು
ಬ್ರಹ್ಮನಿದ್ಯಾಮೃತವಾದ ಶ್ರೇಷ್ಠವಾದ ಈ ಕಥೆಯನ್ನು ಕೇಳಿ, ಸಂತೋಷಹಟ್ಟು
ತಪಸ್ಸುಮಾಡಲು ವನಕ್ಕೆ ಹೊರಟುಹೋದನು.
೧೦. ವಂಹಾತಪಖುಷಿಯು ಅಧ್ಯಾತ್ಮಯೋಗದಿಂದ ಈ ದೇಹವನು
ಬಿಟ್ಟು ಬ್ರಹ್ಮಸ್ವರೂಪನಾಗಿ ಹರಿಸಾಯುಜ್ಯವನ್ನು ಪಡೆದನು.
೧೧ ತಪಸ್ಸಿಗಾಗಿ ಬೃಂದಾವನಕ್ಕೂ ಹೋದ ಪ್ರಜಾಪಾಲರಾಜನು ಅಲ್ಲಿ
ಗೋವಿಂದನೆಂಬ ಹೆಸರಿನ ಹರಿಯನ್ನು ಸ್ತುತಿಸುವುದಕ್ಕೆ ಮೊದಲುಮಾಡಿದನು.
೧೨. ರಾಜ--ಜಗನ್ಮೂರ್ತಿಯೂ, ಗೊಕ್ಪೇಂದ್ರನೂ, ಇಂದ್ರಾನುಜನ್ನೂ
ಅಪ್ರಮೇಯನೂ ಆದೆ ದೇವನನ್ನು ನಮಸ್ಕರಿಸುತ್ತೇನೆ. ಸಂಸಾರ ಚಕ್ರವನ್ನು
ಬನ್ ಸತ ಅಂ ಸಯ ವತ ಬಜ SL ISS NEE SSN
*ಗೋಜ ಸ್ವರ್ಗ, ಪಶ್ಶು ಭೂಮಿ.
೪೭ 369
ವರಾಹಪುರಾಣಂ
ಭನೋದಧೌ ದುಃಖಶತೋರ್ಮಿಭೀಮೇ |
ಜರಾವರ್ತೇ ತೃಷ್ಣ ಸಾತಾಲಮೂಲೇ ॥
ತದಂತೆ ಏಕೋ ಡದತೇ ಸುಖಂಮೇ,!
ನನೋಸ್ತುತೀ ಗೋಪತಯೇಜಪ್ರಮೇಯ n ೧೩ ॥
ವ್ಯಾಧ್ಯಾದಿಯುಕ್ತೈಃ ಪುರುಷೈರ್ಸ್ರೃಹೈ ಶ್ಚ |
ಸಂಘಟ್ಟಿಮಾನಂ ಪುನರೇವ ದೇವ ॥
ಗೋಪೇಂದ್ರ ಮಾಂ ಪಾಹಿ ಮಹಾನುಭಾವ |
ಭವಾದ್ಭೀತಂ ತಿಗ್ಮರಥಾಂಗಸಾಣೇ ॥೧೪॥
ನಮೋಸ್ತುತೇ ಯುದ್ಧರತೇ ಮಹಾತ್ಮನ |
ಜನಾರ್ದನೋಪೇಂದ್ರ ಸಮಸ್ತಬಂಧೋ ॥
ತ್ವಮುತ್ತಮಃ ಸರ್ವವಿದಾಂ ಸುರೇಶ |
ತ್ವಯಾ ತತಂ ನಿಶ್ವನಿಂದಂ ಸಮಸ್ತೆಮ್ ॥ ೧೫ ॥
ನಡೆಯಿಸುವುದರಲ್ಲಿ ಅತಿಸೆಮರ್ಥನೂ, ಭೂಧೆರನೂ ಆದ ದೇವೋತ್ತಮನನ್ನು
ನಮಸ್ಕರಿಸುತ್ತೇನೆ.
೧೩. ನೂರಾರುಬಗೆಯ ದುಃಖಗಳೆಂಬ ಅಲೆಗಳಿಂದ ಭಯಂಕರವಾಗಿ
ಮುಸ್ಟೆಂಬಸುಳಿಯ್ಕೂ ಆಸೆಯೆಂಬ ಆಳವಾದ ತಳವೂ ಉಳ್ಳ ಜನ್ಮಸಂಸಾರ
ಸಾಗರದಲ್ಲಿ ಬಿದ್ದಿರುವ ನನಗೆ ಅದರ ಕೊನ್ಣ[(ದಡ)ಪೊಂದೇ ಸುಖವು. ಅದನ್ನು
ನನಗೆ ಕೊಡುವ ಅಪ್ರಮೇಯನೇ, ಗೋಸತಿಯಾದ ನಿನಗೆ ನಮಸ್ಕಾರವು.
೧೪. ದೇವಾ ತೀಕ್ಷ್ಣವಾದ ಚಕ್ರವನ್ನು ಧರಿಸುವವನೇ, ಗೋಪೇಂದ್ರನೇ,
ಮಹಾನುಭಾವನೇ, ವ್ಯಾಧಿಯೇ ಮೊದಲಾದುವುಗಳಿಂದ ಕೂಡಿದ ಮನುಷ್ಯರ
ಮತ್ತು ಭೂತವಿಶೇಷಗಳ ಸಂಘಟ್ಟನಕ್ಕೊಳೆಗಾಗಿ, ಮತ್ತೆ ಸಂಸಾರಕ್ಕೆ
ಭೀತನಾಗಿರುವ ನನ್ನನ್ನು ಕಾಪಾಡು.
೧೫, ಯುದ್ಧದಲ್ಲಿ ಆಸಕ್ತಿಯುಳ್ಳವನೇ, ಮಹಾತ್ಮ, ಜನಾರ್ದನ
ಉಪೇಂದ, ಸರ್ವಬಂಧುವೇ, ನಿನಗೆ ನಮಸ್ಕಾರ. ದೇವೇಶ, ನೀನು ಸರ್ವಜ್ಞೋ
ತ್ರಮನು. ಸಿನ್ಸ್ಟಿಂದ ಈ ಸಮಸ್ತ ವಿಶ್ವವೂ ವ್ಯಾಪ್ತವಾಗಿದೆ.
370
ಮೂವತ್ತಾರನೆಯ ಅಧ್ಯಾಯೆ
ಪರೋಸಿ ದೇವಃ ಪ್ರನರಃ ಸುರಾಣಾಮ್ ।
ಪುರಾಣರೂಪೋಸಿ ಶಶಿಪ್ರಕಾಶೆಃ ॥
ಹುತಾಶನಕ್ಕ್ರಾಚ್ಯುತ ತೀವ್ರಭಾನ |
ಗೋಸೇಂದ್ರ ಮಾಂ ಪಾಹಿ ಭವೇಪತಂತಮ್ | ೧೬ ॥
ಸಂಸಾರಚಕ್ರೆ ಕ್ರಮಣಾನ್ಯನೇಕಾ ॥
ನ್ಯಾನಿರ್ಭವಂತ್ಯಚ್ಯುತ ದೇಹಿನಾಂ ಯೆತ್ |
ತ್ವನ್ಮಾಯಯಾ ಮೋಹಿತಾನಾಂ ಸುರೇಶ ॥
ಕಸ್ತೇ ಮಾಯಾಂ ತರತೇ ದ್ವೈಂದೃಧಾಮಾ il ೧೭ ॥
ಅಗೋತ್ರೆಮಸ್ಪರ್ಶಮುರೂಸಗಂಧ |
ಮನಾಮನಿರ್ದೇಶಮಜಂ ವರೇಣ್ಯಮ್ ॥
ಗೋಪೇಂದ್ರ ಯೇ ತ್ಯಾಮುಹಾಸಂತಿ ಧೀರಾ |
ಸ್ತೇ ಮುಕ್ತಿಭಾಜೋಭವಧರ್ಮಯುಕ್ತಾಃ ॥ ೧೮॥
೧೬. ಲೋಕದಲ್ಲಿ ನೀನೇ ಶ್ರೇಷ್ಠನೂ, ಜ್ಯೇಷ್ಕನೂ ಆಗಿರುವೆ.
ದೇವೋತ್ತಮನೂ, ಸಪುರಾಣಪುರುಷನೂ, ಚಂದ್ರಪ್ರಕಾಶನೂ ಆಗಿರುವೆ.
ಅಗ್ಲಿ ಮುಖನೇ, ಅಚ್ಯುತ, ಅತಿಶಯವಾದ ಭಾವ*ವುಳ್ಳನನೇ, ಗೋಷೇಂದ್ರನೇ,
ಸಂಸಾರದಲ್ಲಿ ಬಿದ್ದಿರುವ ನನ್ನನ್ನು ಕಾಪಾಡು.
೧೭. ಅಚ್ಯುತನ ನಿನ್ನ ಮಾಯೆಯಿಂದ ಮೋಹಿತರಾದ ದೇಹಿಗಳಿಗೆ
ಅನೇಕ ಸಂಸಾರಚಕ್ರಭ್ರಮಣಗಳುಂಟಾಗುವುವು. ರಹಸ್ಯವಾದ ನೆಟೆಯುಳೆ,
ವನೇ, ಸುರೇಶನೇ, ನಿನ್ನ ಮಾಯೆಯನ್ನು ವಿರೀರುವವರಾರು |!
೧೮. ಗೋಪೇಂದ್ರನೇ, ಗೋತ್ರಸ್ಪರ್ಶರೂಪಗಂಧಗಳಿಲ್ಲದವನೂ.
ನಿಷ್ಕೃಷ್ಟವಾದ ಒಂದು ಹೆಸರಿಲ್ಲದವನೂ ಹುಟ್ಟಿಲ್ಲದವನೂ, ಶ್ರೇಷ್ಠನೂ ಆದ
ನಿನ್ನನ್ನು ಸಂಸಾರಧರ್ಮಯುಕ್ತರಾದರೂ, ವಿದ್ವಾಂಸರಾದ ಯಾರು
ಸೇವಿಸುವರೋ ಅವರು ಮುಕ್ತಿಗೆ ಪಾತ್ರರಾಗುವರು.
೫ ಭಾವ ಸ್ವಭಾನ, ಮಹಿಮೆ, ಆತ್ಮ, ಐಶ್ವರ್ಯ, ವಿಲಾಸ್ಕ ಅಭಿಪ್ರಾಯ.
371
ವರಾಹೆಪುರಾಣಂ
ಶಬ್ದಾತಿಗೆಂ ವ್ಯೋಮರೂಪೆಂ ನಿಮೂರ್ತಿಮೆ್ |
ವಿಕರ್ಮಿಣಂ ಶುಭಭಾವಂ ವರೇಣ್ಯಮ್ ॥
ಚೆಕ್ರಾಬ್ಬಸಾಣಿಂ ತು ತಥೋಪಚಾರಾ |
ದುಕ್ತಂ ಪುರಾಣೇ ಸತತಂ ನೆಮಾಮಿ ll ೧೯॥
ತ್ರಿವಿಕ್ರಮಂ ಕ್ರೀತಜಗೆತ್ರಯಂ ಚೆ!
ಚೆತುರ್ಮೊರ್ತಿಂ ವಿಶ್ವಜಗತ್ ಸಿತೀಶಮ್ ॥
ಶೆಂಭುಂ ವಿಭುಂ ಭೊಕಪತಿಂ ಸುರೇಶಮ್ !
ನಮಾಮ್ಯಹಂ ವಿಷ್ಣುಮನಂತಮೂರ್ತಿಮ್ WW ೨೦॥
ತ್ವಂ ದೇವ ಸರ್ವಾಣಿ ಚರಾಚರಾಣಿ |
ಸ್ಫಜಸ್ಯಘೋ ಸಂಹರಸೇ ತಮೇವ ॥
ಮಾಂ ಮುಕ್ತಿಕಾಮಂ ನಯ ದೇವ ಶೀಘ್ರಮ್ ।
ಯೆಸ್ಮಿನ್ನತಾ ಯೋಗಿನೋ ನೋಪಯಾಂತಿ ॥ ೨೧॥
೧೯. ಶಬ್ದಾತೀತನೂ, ಆಕಾಶರೂಸನೂ, ರೂಸರಹಿತನೂ ಕರ್ಮ
ರಹಿತನೊ, ಉತ್ತಮವಾದ ಅಭಿಪ್ರಾಯವುಳ್ಳ ವನೂ, ಶ್ರೇಷ್ಠನ್ಕೂ ಚಕ್ರಸದ್ಮ
ಹಸ್ತನೂ ಆಗಿರುವನೆಂದು ಔಪಚಾರಿಕವಾಗಿ ಪುರಾಣದಲ್ಲಿ ಹೇಳಿಸಿಕೊಂಡಿರು
ವೆವನನ್ನು ಯಾವಾಗಲೂ ನಮಸ್ಕರಿಸುತ್ತೇನೆ.
೨೦. ತ್ರಿವಿಕ್ರಮನ, ಮೂರುಲೋಕಗಳಧಿಪತಿಯೂ, ಚತುರ್ಮೂ
ರ್ತಿಯ್ಕೂ ಸರ್ವಜಗತ್ಸತಿಯೂ, ಶಂಭುವೂ, ಭೂತಪತಿಯ್ಕೂ ದೇವೇಶನೂ,
ಅನಂತಮೂರ್ತಿಯೂ ಆದ ವಿಷ್ಣು ವನ್ನು ನಾನು ನಮಸ್ಕರಿಸುತ್ತೇನೆ.
೨೧. ದೇವ, ಸರ್ವಚರಾಚರಗಳನ್ನೂ ನೀನೇ ಸೃಷ್ಟಿಸುತ್ತೀಯೆ. ಬಳಿಕ
ನೀನೇ ಸಂಹೆರಿಸುತ್ತೀಯೆ. ಸ್ವಾಮಿ, ಮುಕ್ತಿಯನ್ನು ಬಯಸುವ ನನ್ನನ್ನು
ಯಾವೆಡೆಗೆ ಹೋದ ಯೋಗಿಗಳು ಹಿಂದಕ್ಕೆ ಬರುವುದಿಲ್ಲವೋ ಆಯೆಡೆಗೆ ಬೇಗನೆ
ಒಯ್ಯಿ.
372
ಮೂವತ್ತಾರನೆಯ ಆಧ್ಯಾಯ
ಜಯಸ್ವೆ ಗೋನಿಂದ ಮಹಾನುಭಾವ
ಜಯಸ್ವ ನಿಷ್ಣೋ ಜಯಪದ್ಮನಾಭೆ |
ಜಯೆಸ್ವ ಸರ್ವಜ್ಞ ಜಯಾಪ್ರಮೇಯ
ಜಯಸ್ಸ ವಿಶ್ವೇಶ್ವರೆ ವಿಶ್ವಮೂರ್ತೆೇ ॥ ೨೨ ॥
॥ ಶ್ರೀವರಾಹ ಉವಾಚ ॥
ಏವಂ ಸ್ತುತ್ವಾ ತದಾ ಠಾಜಾ ನಿಧಾಯ ಸ್ವಂ ಕಲೇನರೆವು* |
ಪರಮಾತ್ಮನಿ ಗೋವಿಂಡೇ ಮೋಕ್ಷಮಾಗಾಚ್ಚಶಾಶ್ವತಮ್ ॥ ೨೩ ॥
ಇತಿ ಶ್ರೀ ನರಾಹಪುರಾಣೇ ಪ್ರಾಗಿತಿಹಾಸೇ ಷಟ್ರಿಂಶೋಧ್ಯಾಯಃ
೨೨. ಜಯಿಸು ಗೋವಿಂದನೇ, ಪೃಥುಲಾನುಭಾವನೇ. ಜಯಿಸು
ವಿಷ್ಣುವೆ, ಜಯಿಸು ನೀಂ ಪದ್ಮನಾಭ. ಜಯಿಸು ಸರ್ವಜ್ಞನೇ, ಜಯುಸ
ಪ್ರಮೇಯನೇ, ಜಯಿಸು ವಿಶ್ವೇಶ್ವರನೆ, ವಿಶ್ವಮೂರ್ತಿ.
೨೩. ಶ್ರೀವರಾಹ--ಹೀಗೆ ಸ್ತುತಿಸಿ ಆ ಪ್ರಜಾಪಾಲನು ದೇಹನನ್ನು
ಬಿಟ್ಟು, ಪರಮಾತ್ಮನಾದ ಗೋವಿಂದನಲ್ಲಿ ಶಾಶ್ವತವಾದ ಮೋಕ್ಷವನ್ನು ಪಡೆದನು.
ಅಧ್ಯಾಯದೆ ಸಾರಾಂಶ:
ಪ್ರಜಾಪಾಲರಾಜನು, ಮಹಾತಪಮುನಿಯಿಂದೆ ತನ್ನ ಮತ್ತು ಹಿಂದೆ
ದುರ್ಜಯೆನ ನಾಶಕ್ಕಾಗಿ ತನ್ನೊಡನೆ ಉದಿಸಿದ ಇತರ ಮಣಿಜರ ಮುಂದಿನ
ಜನ್ಮವೃತ್ತಾಂತವನ್ನು ಕೇಳಿ, ಜ್ಞಾನವನ್ನು ಪಡೆದು ತಪಸ್ಸಿಗಾಗಿ ಬೃಂದಾವನಕ್ಕೆ
ಹೋದನು. ಅಲ್ಲಿ ಗೋವಿಂದನಾಮನಾದ ಹರಿಯನ್ನು ಸ್ತುತಿಸಿ ದೇಹವನ್ನು
ತ್ಯಜಿಸಿ ಮೋಕ್ಷವನ್ನು ಪಡೆದನು. ಎಂಬಲ್ಲಿಗೆ (ವರಾಹೆಪುರಾಣದಲ್ಲಿ
ಮೂವತ್ತಾರನೆಯ ಅಧ್ಯಾಯ
ಶ್ರಿ
373
॥ ಶ್ರೀಃ ॥
XK
ಂಶೋಧ್ಯಾಯಃ
ಟ್
ಅಥ ಪ್ರಾಚೀನೇತಿಹಾಸವರ್ಣನಂ
[Ge]
॥ ಧರಣ್ಯುವಾಚ ॥
ಕಥಮಾರಾಧ್ಯಸೇ ದೇವ ಭೆಪ್ರಿಮದ್ದಿರ್ನಿರೈರ್ನಿಭೋ |
ಸ್ತ್ರೀಭಿರ್ವಾ ಸರ್ವಮೇತನ್ಮೇ ಶಂಸ ತ್ವಂ ಭೂತಭಾವನ Ilan
॥ ಶ್ರೀನರಾಹ ಉವಾಚ ॥
ಭಾವಸಾಧ್ಯೊಸ್ಮೈಹಂ ದೇವಿ ನ ವಿತ್ತೈರ್ನ ಜಪೈರಹಮ್ |
ಸಾಧ್ಯಸ್ತಥಾಪಿ ಭಕ್ತಾನಾಂ ಕಾಯಕ್ಲೇಶೆಂ ವದಾಮಿ ತೇ nol
ಕರ್ಮಣಾ ಮನಸಾವಾಚಾ ಮಚ್ಚಿತ್ತೋ ಯೋ ನರೋ ಭವೇತ್ ।
ತಸ್ಯ ವ್ರತಾನಿ ವಶ್ಚ್ಯೇಹಂ ವಿವಿಧಾನಿ ನಿಬೋಧ ಮೇ nau
ಮೂನತ್ತೇಳನೆಯ ಅಧ್ಯಾಯ
ಪ್ರಾಚೀನೇತಿಹಾಸ ವರ್ಣನೆ,
೧. ಭೂದೇವಿ--ದೇವ, ಭೂತಭಾವನ, ವಿಭುವ್ವೆ ಭಕ್ತಿಯುಳ್ಳ
ಮನುಷ್ಯರು, ಹೆಂಗಸರಾಗಲಿ, ಗಂಡಸರಾಗಲಿ ನಿನ್ನನ್ನು ಹೇಗೆ ಆರಾಧಿಸಬೇಕು,
(ಪೂಜಿಸಬೇಕು)? ಇದನ್ನು ನನಗೆ ವಿಶದವಾಗಿ ಹೇಳು.
೨. ಶ್ರೀವರಾಹ--ದೇವ್ಕಿ ನಾನು ಭಾವದಿಂದ ಸಾಧ್ಯನೇ (ಒಲಿಯು
ವನಲ್ಲ). ಆದರೂ ಭಕ್ತರಿಗೆ ಬೇಕಾದ ಕಾಯಕ್ಷೇಶವನ್ನು ನಿನಗೆ ಹೇಳುತ್ತೇನೆ.
೩, ಮನಸ್ಸಿನಲ್ಲೂ, ಮಾತಿನಲ್ಲೂ, ಕರ್ಮದಲ್ಲೂ, ಯಾರು ನನ್ನಲ್ಲೇ
೧೧
ಚಿತ್ತೆವುಳ್ಳವರಾಗಿರುವರೋ ಅವರಿಗೆ ಬಗೆಬಗೆಯಾದ ವ್ರತ್ತನಿಯನುಗಳನ್ನು
ನಾನು ಹೇಳುವೆನು. ತಿಳಿದುಕೊ.
374
ಮೂವತ್ತೇಳನೆಯೆ ಅಧ್ಯಾಯ
ಆಹಿಂಸಾ ಸತ್ಯಮಸ್ತೇಯಂ ಬ್ರಹ್ಮಚರ್ಯಂ ಪ್ರಕೀರ್ತಿತೆಂ |
ಏತಾನಿ ಮಾನಸಾನ್ಯಾಹುಃ ವ್ರತಾನಿತು ಧರಾಧರೇ | vl
ಏಕಭುಕ್ತಂ ತಥಾ ನಕ್ಕಮುಪನಾಸಾದಿಕೆಂ ಚೆ ಯತ್ !
ತತ್ಸರ್ವಂ ಕಾಯಿಕಂ ಪುಂಸಾಂ ವ್ರತಂ ಭವತಿ ನಾನ್ಯಥಾ 1೫॥
ವೇದಸ್ಕಾಧ್ಯಯನಂ ವಿಷ್ಣೋಃ ಕೀರ್ತನಂ ಸತ್ಯಭಾಷಣಂ !
ಅಪೈಶುನ್ಯಂ ಹಿತಂ ಧರ್ಮಂ ವಾಚಿಕಂ ವ್ರತಮುತ್ತಮಂ ॥೬॥
ಅತ್ರಾಪಿ ಶ್ರೊಯತೇ ಚಾನ್ಯದೃಷಿರುಗ್ರ ತಪಾ ಪುರಾ |
ಬ್ರಹ್ಮಪುತ್ರೆಃ ಪುರಾಕೆಲ್ಸೇ ಆರುಣಿರ್ನಾಮ ನಾಮತಃ ॥೭॥
ಸೋರಣ್ಯಮಗನುತ್ಯಿಂಚಿತ್ತ ಸೋರ್ಥೆ ದ್ವಿಜಸತ್ತಮಃ |
ವಾ
ತಪಸ್ಕೇಹೇ ತತಸ್ತಸ್ಮಿನ್ನುಸವಾಸಸರಾಯಣಃ un
೪. ಧೆರಾಧರೇ, ಆಹಿಂಸೆ, ಸತ್ಯ, ಕದಿಯದಿರುವುದು, ಬ್ರಹ್ಮಚರ್ಯ ಇವು
ಮಾನಸಿಕವ್ರತಗಳೆನಿಸುವುವು.
೫. ಒಂದು ಹೊತ್ತುಮಾತ್ರ ಊಟಮಾಡಿ, ರಾತ್ರಿಯಲ್ಲಿ ಉಸವಾಸಾ
ಗಳನ್ನಾಚರಿಸುವುದೆಲ್ಲವೂ ಮನುಷ್ಯರಿಗೆ ಕಾಯಿಕವ್ರತವಾಗಿರುವುದು.
೬. ವೇದಾಭ್ಯಾಸ, ವಿಷ್ಣುಕೀರ್ತನ, ಸತ್ಯಭಾಷಣ, ಪಿಶುನತನವಿಲ್ಲ
ದಿರುವುದು ಇದೆಲ್ಲ ಉತ್ತಮವಾದ ವಾಚಿಕವ್ರತವೆನಿಸುವುದು. (ಕಲಿಯುಗದಲ್ಲಿ
ಆಚರಿಸುವುದಕ್ಕೆ)ಇದು ಹಿತೆವಾದ ಧರ್ಮ.
೭. ಈ ವಿಷಯದಲ್ಲಿ ಬೇರೊಂದು ಕಥೆಯಿದೆ. ಪೂರ್ವಕಲ್ಪದಲ್ಲಿ
ಬ್ರಹ್ಮಪುತ್ರನಾದ ಆರುಣಿಯೆಂಬ ಹೆಸರಿನ ಮಹಾತಪಸ್ವಿ ಯಿದ್ದನು.
ಲೆ. ದ್ವಿಜೋತ್ತಮನಾದ ಅವನು ತಪಸ್ಸಿಗಾಗಿ ಒಂದು ವನಕ್ಕೆ ಹೋದನು.
ಬಳಿಕ ಅಲ್ಲಿ ಉಪವಾಸನಿರತನಾಗಿ ತಪಸ್ಸನ್ನು ಮಾಡಿದನು.
375
ವರಾಹೆಪುರಾಣಂ
ದೇನಿಕಾಯಾಸ್ತಟೀ ರಷ್ಕೋ ಸೋವಸವದ್ಪಾಹ್ಮಣಃ ಕಲ !
ವಾಚಿದಭಿಷೇಕಾಯ ಸ ಜಗಾಮ ಮಹಾನದೀಂ ॥೯॥
ತತ್ರ ಸ್ನಾತ್ರ್ಯಾ ಜಸನಿಪ್ರೋ ದಪರ್ಶಾಯಾಂತನಮಗೈತಃ |
ವ್ಗಾ ಥಂ pl ಇಥನುಸ್ಟಾ ಣಿಮುಗ್ರನೇತ್ರಂ ವಿಭೀಷಣಂ Il ac Il
ಶಂ ದ್ವಿಜಂ ಹೆಂತುಮಾಯಾತ್ಸ ವಲ್ಯಲಾನಾಂ ಜಿಫೃಕ್ಷಯಾ।
ತಂ ದೃಷ್ಟ್ವಾ ಕುಭಿತೋ ವಿಪ್ರೋ ಬ್ರಹ್ಮ ಘ್ನ್ನಸ್ಯ ಭೆಯಾದಿತಿ ॥
೬“
ಧ್ಯಾಯನ್ನಾರಾಯಣಂ ದೇವಂ ತಸ ತತ್ರೈವ ಸದ್ವಿಜಃ ॥ ೧೧೫
ತಂ ದೃಷ್ಟ್ವಾಂತರ್ಗತಹರಿಂ ವ್ಯಾಧೋ ಭೀ: ಷ್ಟ
ನಿಹಾಯ ಸೆಶರಂ ಚಾಪಂ ತತೋ ವಂ ಕ ತ್ ॥ ೧೨॥
ಹಂತುಮಿಚ್ಛನ್ನ ಹಂ ಬ್ರಹ್ಮ ಬನ್ ಭವಂತಂ ಪ್ರಾಗಿಹಾಗತಃ |
ಇದಾನೀಂ ಪೆರ್ಶನಾತ್ತುಛ್ಯಂ ಸಾಮತಿಃ ಕಾನಿ ಮೇಗೆತಾ ! ೧೩ |
೯. ಆ ಬ್ರಾಹ್ಮಣನು ತಪಸ್ಸುಮಾಡುತ್ತಿದ್ದುದು ರಮ್ಯವಾದ ದೇವಿಕಾ
ನದಿಯ ಚಡಹಲ್ಲಲ್ಲವೆ ಬಜಾರ ವೇಳೆ ಅವನು ಸ್ದಾ ನಕ್ಕ ಗಿ ಮಹಾನದಿಗೆ
ಹೋದನು.
೧೦. ಅಲ್ಲಿ ಸ್ಟಾ ನಮಾಡಿ, ಜಪಮಾಡುತ್ತಿ ದ್ರ ಆಬಾ ್ರಿಹ್ಮಣ
ದೊಡ್ಡೆ ಬಿಲ್ಲನ್ನು ಬಡಿದುಕೊಂಡು ಎದುರಿಗೆಬರಂತ್ತಿರುವ ಕೂ ್ರರದ್ಯಷ್ಟಿಯೇಳ್ಳ eR
ಭಯಂಕರನೂ ಆದ ಬೇಡನೊಬ ನಿನನ್ನು ಕಂಡನು.
೧೧. ಆ ಬೇಡನು ಬ್ರಾ ಹ್ಮಣನ ನಾರುಬಟ್ಟಿ ಗಳನ್ನು ಅಸಹರಿಸುವುದಕ್ಕಾಗಿ
ಅವನನ್ನು ಕೊಲ್ಲಲು RE ಬ್ರಹ್ಮ] ಹತ್ಯ ಮಾಡ್ ಆ ಬೇಡನಿಂದ ಹೆದರಿದ
ಬ್ರಾಹ್ಮಣನು ದೇವನಾದ ನಾರಾಯಣನನ್ನು ಸುತ್ತ ಅಲ್ಲಿಯೇ ನಿಂತಿದ್ದನು.
೧೨. ಒಳಗೆ ಹೆರಿಯಿರುವ ಆ ಬ್ರಾಹ್ಮಣನನ್ನು ನೋಡಿ ಹೆದರಿದವನಂತೆ
ಬಾಣದಿಂದ ಕೂಡಿದ ಬಿಲ್ಲನ್ನು ಬಿಸುಟ್ಕು ಬೇಡನು ಬಳಿಕ ಮಾತನಾಡಿದನು.
೧೩. “ಬ್ರಾಹ್ಮಣನೇ, ನಿನ್ನನ್ನು ಕೊಲ್ಲಬೇಕೆಂದು ಮೊದಲು ನಾನು
ಇಲ್ಲಿಗೆ ಬಂದೆನು. ಈಗ ನಿನ್ನ ದರ್ಶನದಿಂದ ನನ್ನ ಆ ಬುದ್ಧಿಯು ಎಲ್ಲೋ
ಹೋಯಿತು.
376
ಮೂವಕ್ತ್ವೇಳೆನೆಯ ಅಧ್ಯಾಯ
ಬ್ರಾಹ್ಮಣಾನಾಂ ಸಹೆಸ್ರಾಣಿ ಸತ್ಸ್ತ್ರೀಣಾಮಯುತಾನಿ ಚೆ |
ನಿಹತಾನಿ ಮಯಾ ಬ್ರಹ್ಮನ್ಸತೆತಂ ಪಾಪಕಾರಿಣಾ Il ೧೪ ॥
ಕಾಂ ಗತಿಂ ಪ್ರತಿಸತ್ಸ್ಯಾಮಿ ಬ್ರಹ್ಮಘ್ನೋಹಂ ದ್ವಿಜೋತ್ತಮ ॥ ೧೫ ॥
ಇದಾನೀಂ ತಪ್ಪ ಮಿಚ್ಛಾಮಿ ತಪೋಹಂ ತ್ವತ್ಸಮೀಪತಃ |
ಉಪದೇಶಪ್ರೆದಾನೇನ ಪ್ರೆಸಾದಂ ಕರ್ತುವುರ್ಹಸಿ | ೧೬ ॥
ಏನಮುಕ್ತೋಪ್ಯಸೌ ವಿಪ್ರೋ ನೋತ್ತರಂ ಪ್ರತ್ಯಪದ್ಯತ |
ಬ್ರಹ್ಮಹಾ ಪಾಪಕೆರ್ಮೇತಿ ಮತ್ತಾ ಬ್ರಾಹ್ಮಣಪುಂಗವಃ ॥ ೧೭ ॥
ಅನುಕ್ತೋಪಿ ಸ ಧರ್ಮೇಪ್ಪುಃ ವ್ಯಾಧಸ್ತಶ್ರೈವತಸ್ಥಿವಾನ್ |
ಸ್ನಾತ್ವಾ ನದ್ಯಾಂ ದ್ವಿಜಃ ಸೋಪಿ ವೃಕ್ಷಮೂಲಮುಶಾಶ್ರಿತಃ ॥ ೧೮ |
೧೪. ಬ್ರಾಹ್ಮಣನೇ, ಯಾವಾಗಲೂ ಪಾಪಕಾರಿಯಾದ ನಾನು
ಸಾವಿರಾರು ಜನ ಬ್ರಾಹ್ಮೆಣರನ್ನೂ ಹತ್ತುಸಾವಿರ ಜನ ಸ್ತ್ರೀಯರನ್ನೂ
ನೊಂದಿರುವೆನು.
೧೫-೧೬. ದ್ವಿಜೋತ್ತಮನೇ, ಬ್ರಾಹ್ಮಣರನ್ನು ಕೊಂದು ನಾನು ಯಾವ
ಗತಿಯನ್ನು ಪಡೆಯುವೆನೋ ! ಈಗ ನಿನ್ನ ಸಮೀಪದಲ್ಲಿಯೇ ನಾನು
ತಪಸ್ಸುಮಾಡಲು ಬಯಸುತ್ತೇನೆ. ನನಗೆ ಉಪದೇಶಮಾಡಿ ಅನುಗ್ರಹಿಸಲು
ನೀನೇ ತಕ್ಕವನು.
೧೭. ಹೀಗೆ ಹೇಳಿದರೂ, ಆ ಬ್ರಾಹ್ಮಣನು, ಬೇಡನು ಬ್ರಹ್ಮಹತ್ಯ
ಮಾಡುವ ಪಾಪಕವರ್ಣನೆಂದು ತಿಳಿದು, ಉತ್ತರವನ್ನೇ ಕೊಡಲಿಲ್ಲ.
೧೮. ಬ್ರಾಹ್ಮಣನು ಏನೂ ಹೇಳದಿದ್ದರೂ, ಧರ್ಮಾಸಕ್ತನಾಗಿ ಆ
ಬೇಡನು, ನದಿಯಲ್ಲಿ ಸ್ನಾನಮಾಡಿ ಅಲ್ಲಿಯೇ ನಿಂತುಬಿಟ್ಟಿನು. ಆ ಬ್ರಾಹ್ಮಣನೂ
ಮರದ ಬುಡವನ್ನಾಶ್ರಯಿಸಿದನು.
ಹ 377
ವರಾಹೆಪುರಾಣಂ
ಕೆಸ್ಯಚಿತ್ತ್ಯಥೆಕಾಲಸ್ಯ ತಾಂ ನದೀಮಗೆಮತ್ಚಿಲ |
ವ್ಯಾಫ್ರೋ ಬುಭುಕ್ತಿತಃ ಶಾಂತಂ ತಂ ವಿಪ್ರಂ ಹಂತುಮುದ್ಯತಃ ॥೧೯॥
ಅಂತರ್ಜಲಗತಂ ವಿಪ್ರಂ ಯಾವದ್ವಾಫ್ರೋ ಜಿಫೃಕ್ಷತಿ |
ತಾವದ್ವ್ಯಾಧೇನ ಮಾ ್ಯ ಹ್ರೋಸೌ ಸದ್ಯಃ ಪ್ರಾಣೈರ್ನಿಯೋಜಿತಃ 1೨೦॥
ತಸ್ಮಾದ್ವ್ಯಾ ಘ್ರ ಶರೀರಾತ್ತು *ಉತ್ಸಿತಃ ಸರುಷಃ ಕಿಲ |
ವಿಪ ್ರಶ್ಲಾ ೦ತೆರ್ಜಲೇ ಮಗ್ನೆ $ ಶ್ರುತ್ವಾ ತಂ ಶಬ್ದ ಮಾಕುಲಂ ॥
ie ನಾರಾಯಣಾಯೇತಿ ವಾಕ್ಯಮೇತದುವಾಚ ಹ ॥ ೨೧
ವನ್ಯಾಫ್ರೇಣಾಪಿ ಶ್ರುತೋ ಮಂತ್ರಃ ಪ್ರಾ ಕೈಃ ಕೆಂಠಸ್ಥಿ ತೈಸ್ತ್ರತಃ ೨೨ ॥
ಶ್ರುತಮಾತ್ರೇ ಜಹೌಪ್ರಾಣಾನ್ ಪುರುಷಶ್ಚಾಭವಚ್ಛು ಭಃ |
ಸೋಬ್ರನೀದ್ಯಾಮಿ ತಂ ದೇಶಂ ಯತ್ರ ವಿಷ್ಣುಃ ಸನಾತನಃ I
ತೃತ್ಛ್ರಸಾದಾದ್ವಿಜಶ್ರೇಷ್ಠ ಮುಕ್ತೆಪಾಪ್ಮಾ ನಿರಾಮಯಃ ॥ ೨೩ ॥
೧೯-.೨೦. ಸ್ವಲ್ಪಕಾಲದಮೇಲೆ, ಹೆಸಿದ ಒಂದು ಹುಲಿಯು ಆ ನದಿಗೆ
ಬಂದಿತು. ಅದು ಶಾಂತನಾದ ಆ ಬ್ರಾಹ್ಮಣನನ್ನು ಕೊಲ್ಲಬೇಕೆಂದು(ಸ್ನಾನಕ್ಕಾ ಗಿ)
ನೀರಿನಲ್ಲಿಳಿದಿರುವ ಅವನನ್ನೂ ಹಿಡಿದುಕೊಳ್ಳು ವಷ ನ್ರರಲ್ಲಿಯೇ ಬೇಡನು ತ ತಟ್ಟನೆ ನೆ ಈ
ಹುಲಿಯನ್ನು ಕೊಂದುಬಿಟ್ಟ ನು.
೨೧. ಆ ಹುಲಿಯ ದೇಹದಿಂದ ಕಠಿಣವಾದಶೆಬ್ದವಾಯಿತಲ್ಲವೆ! ನೀರಿನಲ್ಲಿ
ಮುಳುಗಿದ್ದ ಬ್ರಾಹ್ಮಣನು ವ್ಯಾಕುಲದ ಆ ಶಬ್ದವನ್ನು ಕೇಳಿ, “ನಮೋ
ನಾರಾಯಣಾಯ” ಎಂಬ ಈ ವಾಕ್ಯವನ್ನು ಉಚ್ಚೆ ರಿಸಿದನು.
೨೨. ಕತ್ತಿಗೆ ಪ್ರಾಣವುಬಂದಿದ್ದ ಆ ಹುಲಿಯು ಮಂತ್ರವನ್ನು ಕೇಳಿತು.
೨೩. ಕೇಳಿದೊಡನೆಯೇ ಪ್ರಾಣವನ್ನು ತ್ಯಜಿಸಿ ಹುಲಿಯಾಗಿದ್ದುದು,
ಶುಭಕರನಾದ ಪುರುಷನಾಯಿತು. ಆಪುನ “ಬ್ರಾಹ್ಮಣೋತ್ತಮನೇ,
ನಿನ್ನ ಅನುಗ್ರ ಹೆದಿಂದ ಪಾಪವನ್ನು ಕಳೆದುಕೊಂಡವನಾಗ್ಕಿ ಅರೋಗಿಯಾಗ್ಯಿ
ಸನಾತನನಾದ ವಿಷ್ಣುವಿರುವೆಡೆಗೆ ಹೋಗುತ್ತೇನೆ” ಎಂದನು
* ಉತ್ಕಾಯ ಪುರುಷಃ ಕಿಲ.
378
ಮೂವತ್ತೇಳೆನೆನೆಯ ಅಧ್ಯಾಯ
ಇತ್ಯುಕ್ತೋ ಬ್ರಾಹ್ಮಣಃ ಪ್ರಾಹ ಕೋಸಿ ತ್ವಂ ಪುರುಷೋತ್ತಮ 8 ೨೪ ॥
ಸೋಬ್ರನೀತ್ರಸ್ಯ ರಾಜೇಂದ್ರೋ ಯದ್ವೃತ್ತಂ ಪೂರ್ವಜನ್ಮನಿ।
ದೀರ್ಥಬಾಹುರಿತಿಖ್ಯಾತಃ ಸರ್ವಧರ್ಮವಿಶಾರದಃ ॥ ೨೫ ॥
ಅಹಂ ಜಾನಾಮಿ ನೇಡಾಂಶ್ಚ ಅಹಂ ವೇದ್ಮಿ ಶುಭಾಶುಭಂ Il ೨೬ ॥
ಬ್ರಾಹ್ಮಣೈರ್ನ್ಸೈವ ಮೇ ಕಾರ್ಯಂ ಕ೦ ವಸ್ತು ಬ್ರಾಹ್ಮಣಾ ಇತಿ |
ತಸ್ಕೈವಂವಾದಿನೋ ವಿಪ್ರಾಃ ಸರ್ವೇಕ್ರೋಧಸಮನ್ಚಿತಾಃ ॥ ೨೭ ॥
ಊಚುಃ ಶಾಪಂ ದುರಾಧರ್ಷಂ ಕ್ರೊರೋ ವ್ಯಾಫ್ರೋ ಭವಿಷ್ಯಸಿ 1
ಅನಮಾನಾತ್ತು ವಿಪ್ರಾಣಾಂ ನಾತ್ಯರ್ಥಂ ಸ್ಮರಣಂ ತನ |
ಮೃತ್ಯುಕಾಲೇತು ಸಂಮೂಢ ಕೇಶವೇತ್ಯೇವ ಶ್ರೋಷ್ಯಸಿ ॥ ೨೮ ॥
೨೪, ಆಗೆ ಬ್ರಾಹ್ಮಣನು “ಪ್ರರುಷೋತ್ನಮನೇ, ನೀನು ಯಾರು?''
ಎಂದನು.
೨೫. ಅವನು ಬ್ರಾಹ್ಮೆಣೋತ್ತಮನಿಗೆ ತನ್ನ ಪೂರ್ವಜನ್ಮದಲ್ಲಿ
ನಡೆದುದನ್ನು ಹೇಳಿದನು. “ನಾನು ದೀರ್ಫ್ಥಬಾಹುವೆಂಬ ಹೆಸರುಳ್ಳ ರಾಜೇಂದ್ರ
ನಾಗಿ ಸರ್ವಧರ್ಮನಿಶಾರದನಾಗಿದ್ದೆನು.
೨೬. ನಾನು ವೇದಗಳನ್ನೂ ಶುಭಾಶುಭಗಳನ್ನೂ(ಜ್ಯೋತಿಷವನ್ನೂ)
ಅರಿ ತಿರ್ದೆ ನು.
೨೭-೨೮. "ಬ್ರಾಹ್ಮಣರಿಂದ ನನಗೆ ಆಗಬೇಕಾದುದೇನೂಇಲ್ಲ. ಬ್ರಾಹ್ಮ
ಣರು ಯಾನ ಪದಾರ್ಥ!' ಎಂದು ಹೇಳುತ್ತಿದ್ದ ನನ್ನಮೇಲೆ ಬ್ರಾಹ್ಮಣರೆಲರೂ
ಕೋಪವುಳ್ಳೆ ವರಾಗಿ, ನೀನು ಕ್ರೂರವಾದ ಹುಲಿಯಾಗುವೆ. ಬ್ರಾಹ್ಮಣರಿಗೆ
ಅವಮಾನಮಾಡಿದುದೆರಿಂದ ನಿನಗೆ ಹೆಚ್ಚಾದ. ಜ್ಞಾನ(ಜ್ಞಾಪಕ)ನಿರುವುದಿಲ್ಲ.
ಮೂಢನೇ ನಿನ್ನ ಮರೆಣಕಾಲದಲ್ಲಿ ಕೇಶವ ಎಂಬುದೆನ್ನೇ ಕೇಳುವೆ ? ಎಂದು
ದುಸ್ಸಹೆವಾದ ಶಾಪವನ್ನು ಕೊಟ್ಟರು.
379
ವರಾಹೆಪುರಾಣಂ
ಇತ್ಯುಕ್ತೋಹಂ ಪುರಾ ತೈಸ್ತು ಬ್ರಾಹ್ಮಣೈರ್ವೇದಪಾರಗೈಃ !
ತದೇನ ಸರ್ವಂ ಸಂಪ್ರಾಸ್ರ್ವೋ ಬ್ರಹ್ಮಶಾಪಂ ಸುಪುಷ್ಕಲಂ ॥೨೯॥
ತತಸ್ತೇ ಬ್ರಾಹ್ಮಣಾಃ ಸರ್ವೆ ಪ್ರಣಿಪತ್ಯ ಮಯಾಮುನೇ |
ಉಕ್ತಾನುಗ್ರೆಹಹೇತೋರ್ವೈ ತೆ ಊಚುರ್ಮಾಮಿದೆಂ ಪುರಾ ॥ ೩೦॥
ಷಷ್ಠಾಹ್ನಕಾಲಿಕಸ್ಯಾಗ್ರೇ ಯಸ್ತೇ ಸ್ಥಾಸ್ಯತಿ ಕಶ್ಚನ ।
ಸ ಭಕ್ಷ್ಯಸ್ಕೇಸ್ತು ಭವಿತಾ ಕಂಚಿತ್ಯಾಲಂ ನರಾಧಿಪ ॥೩೧॥
ಯದೇಷುಘಾತಂ ಲಬ್ಭ್ವಾತು ಪ್ರಾಣೈಃ ಕೆಂಠಗತ್ಸೈರ್ಭೆವಾನ್ I
ಶ್ರೋಷ್ಯತಿ ವ್ವಿಜವಕ್ರ್ರಾತ್ತು ನಮೋ ನಾರಾಯೆಣೇತಿ ಚ ॥
ತದಾ ಸ್ವರ್ಗಗತಿಸ್ತುಭ್ಯಂ ಭವಿತಾ ನಾತ್ರ ಸಂಶಯಃ ॥ ೩೨॥
ಪರವಕ್ಚ್ರ ಗತಂ ಜಾಪಿ ವಿಷ್ಣೋರ್ನಾಮ ಶ್ರುತಂ ಮಯಾ !
ಕೈತದ್ವೇಸಸ್ಯ ನಿಪ್ರಾಣಾಂ ಪ್ರತ್ಯಶ್ಷೋಂಭವದಚ್ಯುತಃ ॥ ೩೩ |
೨೯, ವೇದಪಾರಂಗೆತರಾದ ಬ್ರಾಹ್ಮಣರಿಂದ ಪೂರ್ವದಲ್ಲಿ ಹೀಗೆ ಶಾಪ
ವನ್ನು ಪಡೆದೆನು. ಆಗಲೇ ಆ ಬ್ರಹ್ಮಶಾಪವು ಪೂರ್ತಿಯಾಗಿ ನನಗೆ ತಾಕಿತು.
೩೦-೩೧. ಬಳಿಕ ನಾನು ಆ ಬ್ರಾಹ್ಮಣರೆಲ್ಲರಿಗೂ ಪ್ರಣಾಮಮಾಡಿ
ಅನುಗ್ರಹಕ್ಕಾಗಿ ಕೇಳಿಕೊಂಡೆನು. ಅವರು ನನಗೆ ರಾಜನೇ, ಬ್ರಹ್ಮನ ಆರನೆಯ
ದಿನದಲ್ಲಿರುವ ಫಿನಗೆ ಕೆಲವುಕಾಲ ಎದುರಿಗೆ ಯಾರು ನಿಲ್ಲುವನೋ ಅವನೇ
ಅಹಾರವಾಗುವನು.
೩೨. ನೀನು ಬಾಣದನೆಟ್ಟಿನ್ನು ತಿಂದು ಪ್ರಾಣವು ಕೊರಳಿಗೆ ಬಂದಿರುವಾಗ
ಬ್ರಾಹ್ಮಣನ ಬಾಯಿಂದ "ನಮೋ ನಾರಾಯಣಾಯ' ಎಂದು ಕೇಳಿದರೆ ನಿನಗೆ
ಸ್ವರ್ಗಗತಿಯುಂಟಾಗುವುದರಲ್ಲಿ ಸಂಶಯವಿಲ್ಲ. ಎಂದು ಹೇಳಿದರು.
೩೩-೩೫. ಬೇರೆಯವರ. ಬಾಯಿಂದ ವಿಷ್ಣುನಾಮವನ್ನು ಕೇಳಿ
ದುದರಿಂದಲೇ ಬ್ರಾಹ್ಮಣರಲ್ಲಿ ದ್ವೇಷಮಾಡಿದ ನನಗೆ ನಿಷ್ಣುವು ಪ್ರ ಶೈ ಸ್ಲೆನಾದನು.
ಹೀಗಿರುವಲ್ಲಿ ಯಾರುಃ ಬ್ರಾಹ್ಮಣರನ್ನು ಪೂಜಿಸ್ಕಿ ತನ್ನ ಬಾಯಿಂದಲೇ ಹರಿಗೆ
380
ಮೂವತ್ತೇಳನೆಯ ಅಧ್ಯಾಯ
ಯೆಃ ಪುನರ್ಬ್ರಾಹ್ಯಣಾನ್ವೂಜ್ಯ ಸ್ಪವಕ್ಟ್ರೇಣ ನಮೋ ಹೆರಿಮ್ |
ವೆದನ್ರಾಣೈರ್ನಿಯುಚ್ಛೇತ ಮುಕ್ತೋಸೌ ವೀತಕಿಲ್ಪಿಷಃ naw |
ಸತ್ಯಂ ಸತ್ಯಂ ಪುನಃ ಸತ್ಯಮುತ್ಕ್ಷಿಸ್ಕ ಭುಜಮುಚ್ಯ ತೇ ॥ ೩೫ |
ಜಂಗಮಾ ಬ್ರಾಹ್ಮಣಾ ದೇವಾಃ ಕೊಟಿಸ್ಕಃ ಪುರುಷೋತ್ತಮಃ |
ಏವಮುಕ್ತ್ವಾ ಗತಃ ಸ್ವರ್ಗಂ ಸ ರಾಜಾ ವೀಶಕಿಲ್ಪಿಸಃ ೩೬ ॥
ಬ್ರಾಹ್ಮಣೋಸಿ ತದಾ ಮುಕ್ತಸ್ತಂ ವ್ಯಾಧಂಪ್ರತ್ಯಭಾಷತ
ಜಿಫೈಕ್ಷೋವರ್ಶ್ರಿಗರಾಜಾಚ್ಚೆ ಯತ್ತ್ವಯಾ ರಕ್ಷಿತೋಹ್ಯಹಮ್ |
ತತ್ಪುತ್ರ ತುಪ್ಪಸ್ತೇ ದದ್ಮಿ ವರಂ ವರಯ ಸುವ್ರತ ೪೩೭ ॥
ನಮಸ್ಕಾರವನ್ನು ಹೇಳುತ್ತಾ ಪ್ರಾಣಬಿಡುವನೋ ಅವನು ಪಾಪವನ್ನು ಕಳೆದು
ಕೊಂಡು ಮುಕ್ತನಾಗುವನೆಂದು ಹೇಳಬೇಕೆ ! ಸತ್ಯ, ಸತ್ಯ, ಮತ್ತೆಯೂ ಸತ್ಯ.
ಕೈಯೆತ್ತಿ ಸಾರುತ್ತೇನೆ.
೩೬. ಬ್ರಾಹ್ಮಣರು ಚೆರಿಸುವ ದೇವರು. ಎಂದರೆ ಉತ್ಸವೆಮೂರ್ತಿಗಳು,
ಪುರುಷೋತ್ತಮನಾದ ವಿಷ್ಣುವು ವಿಕಾರವಿಲ್ಲದೆ ನಿಶ್ಚಲನಾಗಿರುವವನು ಎಂದರೆ
ಮೂಲಮೂರ್ತಿ” ಎಂದು ಹೇಳಿ ಪಾಪವನ್ನು ಕಳೆದುಕೊಂಡ ಆ ರಾಜನು
ಸ್ವರ್ಗಕ್ಕೆ ಹೋರಟುಹೋದನು.
೩೭. ಆಗ ಹುಲಿಯಿಂದ ಮುಕ್ತನಾದ ಆ ಬ್ರಾಹ್ಮಣಖುಸಿಯು
ಬೇಡನನ್ನು ಕುರಿತು “ಹೊತ್ತುಕೊಂಡು ಹೋಗುತ್ತಿದ್ದ ಹುಲಿಯಿಂದ ನೀನು
ನನ್ನನ್ನು ಬದುಕಿಸಿದ್ದೀಯೆ. ಆದುದರಿಂದ ಮಗನೇ, ಸುವ್ರತನೇ, ನಿನ್ನಲ್ಲಿ
ಸಂತುಷ್ಟನಾಗಿ ವರವನ್ನು ಕೊಡುತ್ತೇನೆ. ಬೇಡು.” ಎಂದನು.
4. ರಾಜಸ್ಮ.
381
ವರಾಹೆಪುರಾಣಂ
॥ ವ್ಯಾಧ ಉವಾಚ ॥
ಏಷ ಏನ ವರೋ ಮಹ್ಯಂ ಯತ್ತ್ವಂ ಮಾಂ ಭಾಷಸೇದ್ವಿಜ |
ಅತಃ ಪರಂ ವರೇಣಾಹೆಂ 80 ಕೆರೋಮಿ ಪ್ರಶಾಧಿ ಮಾಂ ॥ ೩೮]
| ಯುಷಿರುವಾಚ ॥
ಅಹಂ ತ್ವಯಾ ಪುರಾ ವ್ಯಾಥ ಪ್ರಾರ್ಥಿತೋಸ್ಮಿತಪೋರ್ಥಿನಾ |
ಬಹುಪಾತಕಯುಕ್ತೇನ ಘೋರರೂಹೇಣ ಚಾನಘ ॥೩೯॥
ಇದಾನೀಂ ತವ ಪಾಪಾನಿ ದೈನಿಕಾಭಿಷನೇಣ ಚ |
ಮದ್ಭರ್ಶನೇನ ಚ ಚಿರಂ ವಿಷ್ಣುನಾಮಶ್ರುತೇನ ಚ !೪೦॥
ನಷ್ಟಾನಿ ಶುದ್ಧದೇಹೋಸಿ ಸಾಂಪ್ರತಂ ನಾತ್ರೆ ಸಂಶಯಃ ॥ vo ll
ಇದಾನೀಂ ನರಮೇಕಂ ತು ಗೃಹಾಣ ಮಮ ಸನ್ನಿಧೌ |
ತಸಃ ಕುರುಷ್ವ ಸಾಧೋ ತ್ವಂ ಚಿರಕಾಲಂ ಯದೀಚ್ಛಸಿ ॥ ೪೨ ||
೩೮. ಬೇಡ--ಬ್ರಾಹ್ಮಣನೇ, ನೀನು ನನ್ನೊಡನೆ ಮಾತನಾಡುತ್ತಿರು
ವುದೇ, ನನಗ್ಗೆನೀನು ಕೊಟ್ಟ)ವರ. ಇದಕ್ಕಿಂತ ಬೇರೆಯಾದ ವರದಿಂದ
ನನಗೇನಾಗಬೇಕು. ಅಪ್ಪಣೆಕೊಡು.
೩೯. ಖುಷಿ ಬೇಡನ ಪಾಪವಿಲ್ಲದವನೇ ಮುಂಚೆ ನೀನು ಬಹುಪಾಸ
ದಿಂದ ಕೂಡಿದವನಾಗಿದ್ದು ಘೋರೆರೂಸದಿಂದ ತಪಸ್ಸನ್ನು ಮಾಡಲು ಬಯಸಿ,
ನನ್ನನ್ನು ಬೇಡಿದೆ.
೪೦-೪೧, ಈಗ ದೇವಿಕಾನದಿಯ ಸ್ನಾನದಿಂದಲ್ಲೂ, ಬಹುಕಾಲದ ನನ್ನ
ದರ್ಶನದಿಂದಲ್ಕೂ ವಿಷ್ಣುನಾಮವನ್ನು ಕೇಳಿದುದರಿಂದಲ್ಕೂ ನಿನ್ನ ಪಾಷಗಳು
ನಾಶವಾದುವು. ಈಗ ನೀನು ಪರಿಶುದ್ಧವಾದ ದೇಹವುಳ್ಳವನಾಗಿದ್ದೀಯೆ.
೦
ಇದರಲ್ಲಿ ಸಂದೇಹವಿಲ್ಲ.
೪೨. ಸಾಧುವೇ, ಈಗ ಒಂದು ವರವನ್ನು ತೆಗೆದುಕೊ. ನಿನಗೆ
ಇಷ್ಟೆ ವಿದ್ದಲ್ಲಿ ನನ್ನ ಹತ್ತಿರವೇ ಬಹುಕಾಲ ತಪಸ್ಸುಮಾಡು.
382
ಮೂವತ್ತೇಳೆನೆಯ ಆಧ್ಕಾಯ
॥ ವ್ಯಾಧ ಉವಾಚೆ 8
ಯ ಏಷ ಭವತಾ ಪ್ರೋಕ್ತಃ ವಿಷ್ಣುರ್ನಾರಾಯಣಃ ಪ್ರಭುಃ |
ಸ ಕಥಂ ಪ್ರಾಸ್ಯತೇ ಮರ್ತ್ಕ್ಯೈರೇಷ ಏನ ವರೋ ಮನು ॥ ೪೩॥
॥ ಯುಷಿರುವಾಚೆ ॥
ತಮುದ್ದಿಶ್ಶ ವ್ರತಂ ಕುರ್ಯಾತ್ ಯತ್ವಿಂಚಿತುರುಹೊಟಜ್ಯುತೆಂ ।
ಸ ಪರಂ ತಮವಾಸ್ನ್ನೋತಿ ಭಕ್ತ್ಯಾ ಯುಕ್ತಃ ಪುಮಾನಿತಿ ॥
ಏವಂ ಜ್ಞಾತ್ವಾ ಭನಾನ್ಸುತ್ರ ಪ್ರತಮೇತತ್ಟ ಮಾಚೆರ 1 ೪೪ ॥
ನ ಭಕ್ಷಯೇದ್ದಣಾನ್ನಂತು ನವದೇದನೃತಂ ಕ್ವಚಿತ್ ॥ ೪೫ ॥
ಏತತ್ತೇ ವ್ರ ತಮಾದಿಷ್ಟಂ ಮಯಾ ವ್ಯಾಧವರ ಧ್ರುವಂ |
ಅತೆ ್ರೈವ ತಪಸಾ NR ಸ್ತಿಷ್ಮ ತ್ವ ೦ ಯಾವದಿಚ್ಛ ಸಿ | ೪೬ Il
೪೩. ಬೇಡ--ನೀನು ಯಾರನ್ನು ವಿಷ್ಣು, ನಾರಾಯಣ, ಪ್ರಭು ಎಂದು
ಹೇಳಿದೆಯೋ ಅವನನ್ನು ಮನುಷ್ಯರು ಹೇಗೆ ಪಡೆಯುವರು? ಅದನ್ನು ತಿಳಿಸ
ಇದೇ ನಾನು ಬೇಡುವ ವರ ಎಂದು ಹೇಳಿದನು.
೪೪. ಖುಷಿ. ಮಗನೇ, ಆ ಅಚ್ಯುತನನ್ನುದ್ದೇಶಿಸಿ ಭಕ್ತಿಯಿಂದ
ಯಾವುದಾದರೂ ವ್ರತವನ್ನು ಮಾಡುವವರು ಆ ಪರಮಾತ್ಮನನ್ನು ಪಡೆಯುವರು.
ಎಂಬುದನ್ನು ಅರಿತು, ನೀನು ಈ ವ್ರತವನ್ನು ಮಾಡು,
೪೫. ಗಣಾನ್ಸ್ನ ವನ್ಸೂ ಬಮಾಡಬಾರದು. ಎಂದಿಗೂ ಸುಳ ಸ್ರಿ ಹೇಳಬಾರದು.
೪೬. ವ್ಯಾಧೋತ್ತ ಮನೇ, ನಿನಗೆ ಈ ನಿಯಮವನ್ನು ಅಪ್ಪಣೆ
ಮಾಡಿದ್ದೇನೆ. ಇದನ್ನ ನುಸರಿಸಿ, ಇಲ್ಲೇ ತಪಸ್ಸನ್ನು ಮಾಡುತ್ತಾ ನಿನಗೆ
ಬೇಕಾದಷ್ಟು ಕಾಲಸಿ ್ಲಿರವಾಗಿರು.
383
ವರಾಹಪುರಾಣಂ
॥ ವರಾಹ ಉವಾಚ ॥
ಏವಂ ಚಿಂತಾನ್ವಿ ತಂ ಮತ್ವಾ ವರದೋ ಬ್ರಾಹ್ಮಣೋಭವತ್ |
ಮೋಕ್ಷಾರ್ಥಿನಮಥೋ ಬುದ್ಧ್ಯಾ ನಂಚಯಿತ್ವಾ ಗತೋ ಮುನಿಃ 1 ೪೭ il
ಇತಿ ಶ್ರೀ ವರಾಹಪುರಾಣೇ ಪ್ರಾಗಿತಿಹಾಸೇ ಸಪ್ತತ್ರಿಂಶೋಧ್ಯಾಯೆಃ
೪೭, ಶ್ರೀವರಾಹ- ಬೇಡನು ಹೀಗೆ ಚಿಂತೆಯುಳ್ಳವನಾಗಿರುವನೆಂಬು
ದನ್ನ ರಿತ್ಕು ಬ್ರಾ ಹ್ಮಣನು ಅವನಿಗೆ ವರವನ್ನು ಕೊಟ್ಟಿ ನು. ಬಳಿಕ ಅವನು
ಮೋಕ್ಸಾರ್ಥಿಯೆಂಬುದನ್ನರಿತ್ಕು ವಂಚಿಸ್ಕಿ ಖುಷಿಯು ಬೇರೆಡೆಗೆ ಹೊರಟು
ಹೋದನು.
ಅಧ್ಯಾಯದ ಸಾರಾಂಶ :--
“ಭಕ್ತರು ನಿನ್ನನ್ನು ಹೇಗೆ ಆರಾಧಿಸಬೇಕು ?” ಎಂದು ಕೇಳಿದೆ ಭೂದೇವಿಗೆ
ಶ್ರೀವರಾಹನು ತಾನು ಭಾವಸಾಧ್ಯನೆಂದು ತಿಳಿಸಿ ಭಕ್ತರಿಗೆ ಅವಶ್ಯವಾದ
ಮಾನಸಿಕಕಾಯಿಕವಾಚಿಕವ್ರತಗಳನ್ನು ಹೇಳುವನು. ಉದಾಹರಣೆಗಾಗಿ
ಆರುಣಿಯೆಂಬ ತಸಸ್ವಿಯಾದ ಬ್ರಾಹ್ಮಣನನ್ನು ಕೊಲ್ಲಲು ಬಂದು, ಅವನು
ನಾರಾಯಣಸ್ಮರಣೆಯನ್ನು ಮಾಡಿದುದರಿಂದ ಕೊಲ್ಲಲಾರದೆ ಅವನ ಉಪ
ದೇಶವನ್ನು ಬೇಡುತ್ತಾ ಅಲ್ಲಿಯೇ ನಿಂತ ಬೇಡನ ಕಥೆಯನ್ನು ಹೇಳುವನಂ.
ಬೇಡನು, ಬ್ರಾಹ್ಮಣನನ್ನು ಕೊಲ್ಲಲು ಬಂದ ಹುಲಿಯನ್ನು ಕೊಂದುದು, ಹುಲಿಯು
ಸಾಯುವಾಗ ಬ್ರಾಹ್ಮಣನ ಬಾಯಿಂದ ನಾರಾಯಣನಾಮವನ್ನು ಕೇಳಿ
ಪ್ರಾಣಬಿಟ್ಟು ದಿವ್ಯಪುರುಷನಾಗಿ ತನ್ನ ಹಿಂದಿನ ಕಥೆಯನ್ನೂ ಬ್ರಾಹ್ಮಣರ
ಮಹಿಮೆಯನ್ನೂ ಹೇಳಿ ಮುಕ್ತಿಯನ್ನು ಪಡೆದುದ್ಕು ಬಳಿಕ ಬೇಡನಲ್ಲಿ
ದಯೆಯುಳ್ಳ ವನಾದ ಆರುಣಿಯು ಅವನಿಗೆ ವ್ರತವನ್ನು ಸದೇಶಿಸಿದುದ್ಕು
ಆರುಣಿಯು ಬೇರೆಡೆಗೆ ತಪಸ್ಸಿಗೆ ಹೊರಟು ಹೋದುದು ಈ ವಿಚಾರಗಳನು
ವಿವರವಾಗಿ ಹೇಳುವಲ್ಲಿಗೆ ಶ್ರೀವರಾಹಪುರಾಣದಲ್ಲಿ ಮೂವತ್ತೇಳನೆಯ ಅಧ್ಯಾಯ:
384
॥ ಶ್ರೀಃ ॥
೬೨.
ಅಷ್ಟ ಕ್ರಿಂಶೋಧ್ಯಾಯಃ
ಅಥ ಪ್ರಾಚೀನೇತಿಹಾಸವರ್ಣನಂ
ಈಸಾ
॥ ವರಾಹ ಉನಾಚಿ |
ಸೆಶುಭಂ ಶೋಭನಂ ಮಾರ್ಗಮಾಸ್ಕಾಯ ವ್ಯಾಧಸತ್ತಮಃ |
ತಪಸ್ತೇಹೇ ನಿರಾಹಾರಸ್ತಂ ಗುರುಂ ಮನಸಾ ಸ್ಮರನ್ Ile I
ಭಿಕ್ಷಾಕಾಲೇ ತು ಸಂಪ್ರಾಪ್ತೇ ಶೀರ್ಣಪರ್ಣಾನ್ಯಭಕ್ಷಯೆತ್ ll ೨ ||
ಸ ಕದಾಚಿತ್ ಕ್ಷುಧಾವಿಷ್ಟೋ ವೃ ಕ್ಷಮೂಲಂ ಸಮಾಶ್ರಿ ತಃ |
ಬುಭಿಕ್ಷಿತಃ ತರೋಃ ಪರ್ಣಾನ್ಯೈಚ್ಛದ್ಭಕ್ಷಿತುಮಂತಿಕಾತ್ Ila Nl
ಮೂವತ್ತೆಂಟಿನೆಯ ಅಧ್ಯಾಯ
ಪ್ರಾಚೀನೇತಿಹಾಸ ವರ್ಣನೆ.
[Se
೧. ಶ್ರೀವರಾಹೆ-ಆ ವ್ಯಾಭೋತ್ತಮನು, ಶುಭಕರವಾದ ಸಾಧುಮಾರ್ಗ
ವನ್ನವಲಂಬಿಸಿ, ನಿರಾಹಾರನಾಗಿ ಮನಸ್ಸಿನಲ್ಲಿ ಗುರುವನ್ನು ನೆನೆಯುತ್ತಾ
ತಪಸ್ಸನ್ನು ಮಾಡಿದನು.
೨. ಭಿಕ್ಷೆಮಾಡಬೇಕಾದಾಗ ಸಣ್ಣ ಅಥವಾ ಸೀಳಿದ ಎಲೆಗಳನ್ನು
ತಿನ್ನುಕ್ಕಿದ್ದನು,
೩. ಒಂದಾನೊಂದು ವೇಳೆ ಮರದ ಬುಡದಲ್ಲಿದ್ದ ಅವನು ಹೆಸಿವುಳ್ಳವನಾಗಿ
ಹತ್ತಿರದಲ್ಲಿದ್ದ ಮರದ ಎಲೆಗಳನ್ನು ತಿನ್ನಲು ಬಯಸಿದನು.
ಹ 385
ವರಾಹೆಪ್ರೆರಾಣಂ
ಇತ್ಯೇವಂ ಕುರ್ವತೋ ವ್ಯೋಮ್ಮ್ನಿ ವಾಗುವಾಚಾಶರೀರಿಣೀ 1
ಮಾ ಭೆಕ್ಷಯಸ್ವೆ ಸಕಕಮುಚ್ಚೈರೇವಂ ಪ್ರಭಾಷಿತೇ ॥
ತತೋಸೌ ತದ್ವಿಹಾಯಾನ್ಯದ್ವಾರ್ಶ್ಸಂ ಪತಿತಮಗ್ರಹೀತ್ ॥೪॥
ತದಾಹ್ಯೇವಂ ನಿಷಿದ್ದಂ ಸ್ಯಾದನ್ಯದೇವ ತಥೈವ ಚೆ ।
ಏವಂ ಸ ಸಕಶಂ ಮತ್ತಾ ವ್ಯಾಧಃ ಕಿಂಚಿನ್ನ ಭಕ್ಷಯೆತ್ lw
ನಿರಾಹಾರಸ್ತಪಸ್ತೇಪೇ ಸ್ಮರನ್ನುರುಮತಂದ್ರಿತಃ |॥೬॥
ಏವಂ ತಪಸ್ಯತಸ್ತೆಸ್ಕ್ಯ ಕಾಲೇ ಯಷಿವರೋಭ್ಯೈಯಾತ್ |
ದುರ್ವಾಸಾಃ ಶಂಸಿತಾತ್ಮಾ ವೈ ಪ್ರಾಣಯುಕ್ತಮಸಶ್ಶತ್ ॥
ವ್ಯಾಧಂ ತಸೋತ್ಕತೇಜೋಭಿರ್ಜ್ವಲಮಾನಂ ಹನವಿರ್ಯಥಾ | 2 1
೪. ಅಷ್ಟರಲ್ಲಿ ಆಕಾಶದಲ್ಲಿ ಅಶರೀರವಾಣಿಯು ಬ್ರಾಹ್ಮಣನಿಂದ
ಕೂಡಿರುವುದನ್ನು ತಿನ್ನಬೇಡ ಎಂದು ಗಟ್ಟಿಯಾಗಿ ಹೇಳಲು ಅವನು ಅದನ್ನು
ಬಿಟ್ಟು ಮರದಿಂದ ಬಿದ್ದಿದ್ದ ಮತ್ತೊಂದೆಲೆಯನ್ನು ತೆಗೆದುಕೊಂಡನು.
೫. ಆಗಲೂ ಹಾಗೆಯೇ ತಡೆಯಾಯಿತು. ಬೇಕೊಂದನ್ನು ತೆಗೆದು
ಕೊಂಡರೂ ಹಾಗೆಯೇ ಆಯಿತು. ಹೀಗೆ ಅವನು ಎಲ್ಲವೂ ಬ್ರಾ ಹ್ಮಣಸಹಿತ
ವಾದುನಿಂದು ಯಾವುದನ್ನೂ ತಿನ್ನಲಿಲ್ಲ.
೬. ಆಹಾರವಿಲ್ಲದೆಯೇ ಗುರುವನ್ನು ನೆನೆಯುತ್ತ ಎಚ್ಚರಿಕೆಯಿಂದ
ತಪಸ್ಸನ್ನು ಮಾಡಿದನು.
೭. ಹಾಗೆ ಕಾಲಕಳೆಯಲು ಅವನ ಬಳಿಗೆ ಪವಿತ್ರಾತ್ಮನಾದ ದುರ್ವಾಸ
ಮುನಿಯು ಬಂದು, ಆಹಾರವಿಲ್ಲದಿದ್ದರೂ ಜೀವಿಸಿ, ತಪಸ್ಸಿನಿಂದುದಿಸಿದ
ತೇಜಸ್ಸಿನಿಂದ ಅಗ್ನಿಯಂತೆ ಹೊಳೆಯುವ ಆ ಬೇಡನನ್ನು ನೋಡಿದನು.
386
ಮೂವತ್ತೆ ಟನೆಯೆ ಅಧ್ಯಾಯ
ಸೋಪಿ ಮ್ಯಾಧಸ್ತು ತಂ ನತ್ವಾ ಶಿರಸಾಥ ಮಹಾಮುನಿಂ |
ಉವಾಚ ತೆಂ ಕೃತಾರ್ಥೊಸ್ಮಿ ಭಗವನ್ಹರ್ಶನಾತ್ತವ ie i
ಇದಾನೀಂ ಶ್ರಾದ್ಧಕಾಲೇ ತ್ವಂ ಪ್ರಾಪ್ಲ್ತೋಸಿ ಮಮ ದೈವತಂ |
ಶೀರ್ಣಪರ್ಣಾದಿಭಿಃ ಕೃತ್ವಾ ಪ್ರೀಣಯಾಮಿ ದ್ವಿಜೋತ್ತಮಂ We ll
ಮರ್ವಾಸಾ ಅಪಿ ತಂ ಶುದ್ಧಭಾವಪೂತಂ ಜಿತೇಂದ್ರಿಯಂ!
ಜಿಜ್ಞಾಸುಸ್ತತ್ತಪೋ ವಾಕ್ಕಮಿದಮುಚ್ಚೈರುವಾಚ ಹ u ೧c
ಯವಗೋಧೊಮಶಾಲೀನಾಮನ್ನಂ ಚೈವ ಸುಸಂಸ್ಕೃತೆಂ |
ದೀಯತಾಂ ಮೇ ಕ್ಲುಧಾರ್ತಾಯು ತ್ವಾಮುದ್ದಿಶ್ಯಾಗತಾಯ ಚ ool
ಇತ್ಯುಕ್ತೇ ನನ್ವಸೌವ್ಯಾಧಶ್ಚಿಂತಾಂ ಪೆರವಿಂಕಾಂ ಗೆತಃ |
ಕ್ಟ ಸಂಭವಿಷ್ಯತೇ ಮಹ್ಯಮಿತಿ ಬೆಂತಾಪರೋ *ಭವತ್ ॥ ೧೨ il
೮-೯. ಆ ಬೇಡನಾದರೋ, ಮಹರ್ಷಿಯಾದ ಅವನನ್ನು ತಲೆವಾಗಿ
ವಂದಿಸಿ, “ಪೂಜ್ಯನೇ, ನಿನ್ನದರ್ಶನದಿಂದ ಧನ್ಯನಾಗಿದ್ದೇನೆ. ಈಗ ಶ್ರಾದ್ವಕಾಲದಲ್ಲಿ
ನನ್ನ ದೇವರಾಗಿ ನೀನು ಬಂದಿದ್ದೀಯ, ಸಣ್ಣಪಣ್ಣಎಲೆ ಮೊದಲಾದುವುಗಳಿಂದ
ಶ್ರಾದ್ಧಮಾಡಿ, ಬ್ರಾ ಹ್ಮಣೋತ್ತಮನಾದ ನಿನ್ನನ್ನು ತೃಪ್ತಿಪಡಿಸುತ್ತೇನೆ ಎಂದು
ಅವನಿಗೆ ಹೇಳಿದನು.
೧೦-೧೧. ದುರ್ವಾಸನೂ, ಶುದ್ಧೆ ಭಾವದಿಂದ ಪವಿತ್ರನೂ, ಜಿತೇಂದ್ರ
ಯನೂ ಆದ ಅವನ ತಪಸ್ಸನ್ನು ತಿಳಿಯಬೇಕೆಂದು "«ನಿನ್ನನ್ನು ನೋಡುವುದಕ್ಕೇ
ಬಂದ್ಕು ಹಸಿದಿರುವ, ನನಗೆ ಜವೆ ಗೋದುವೆ ಅಕ್ಕಿಗಳ ಪರಿಶುದ್ದವಾದ ಅನ್ನವನ್ನು
ಕೊಡು.” ಎಂದು ಅವನಿಗೆ ಗಟ್ಟೀಯಾಗಿ ಹೇಳಿದನು.
೧೨. ಆ ಬೇಡನು ಅತಿ ಚಿಂತೆಯುಳ್ಳವನಾಗಿ, ಅಂತಹ ಅನ್ನವು ನನಗೆಲ್ಲ
ದೊರೆಯುವುದೋ ! ಎಂದು ಯೋಚಿಸುತ್ತಿದ್ದನು.
387
ವರಾಹಪುರಾಣಂ
ತೆಸ್ಯೆ ಚಿಂತಯತಃ ಸಾತ್ರಮಾಕಾಶಾತ್ಸತಿತಂ ಶುಭೆಂ |
ಸೌವರ್ಣಂ ಸಿದ್ಧಿಸಂಯುಕ್ತಂ ತಜ್ಜಗ್ರಾಹ ಕರೇಣ ಸಃ ॥ ೧೩॥
ತದ್ಗೈಹೀತ್ವಾ ಮುನಿಂ ಪ್ರಾಹ ದುರ್ನಾಸಾಖ್ಯಂ ಸ ಸಾಧ್ವೆಸ81
ಅತ್ರೈವ ಸ್ಲೀಯತಾಂ ಬ್ರಹ್ಮೆನ್ ಯಾವದ್ಧಿ ಸ್ಲಾಟಿನಂ ತ್ವಹಂ ||
ಕರೋಮಿ ಮತ್ತೆ ಸಾದೋಯಂ ಕ್ರಿಯೆತಾಂ ಬ್ರಹ್ಮನಿತ್ತಮ 1೧೪
ಏವಮುಕ್ತಾ ತತೋ ಭಿಕ್ಷಾಂ ಯಾಚಿತುಂ ವ್ಯಾಧಸತ್ತಮಃ ।
ನಾತಿದೂರೇಣನೆಗರಂ ನನೆಘಹೋಷಸಮವನ್ವಿತಂ ॥ ೧೫ ॥
ತಸ್ಯ ತತ್ರ ಪ್ರಯಾತಸ್ಯ ಅಗ್ರತಃ ಸರ್ನಶೋಭನಾಃ।
ವೃಕ್ಷೇಭ್ಯೋ ನಿರ್ಯಯುಶ್ಚಾನ್ಯಾ ಹೇನುಪಾತ್ರಾಗ್ರಪಾಣಯಃ 1 ೧೬॥
ನಿವಿಧಾನ್ನಾನಿ ತಸ್ಯಾಶು ದತ್ಕಾಪಾತ್ರಂ ಪ್ರಪೂರಿತೆಂ Hl ೧೭ ||
೧೩. ಹಾಗೆ ಯೋಚಿಸುತ್ತಿದ್ದ ಅವನ ಹತ್ತಿರ ಆಕಾಶದಿಂದ, ಶುಭಕರವೂ
ಸಿದ್ಧಿಯುಳ್ಳುದೂ ಆದ ಚಿನ್ನದ ಪಾತ್ರೆಯೊಂದು ಬಿದ್ದಿತು. ಅದನ್ನು ಅವನು ಕೈಗೆ
ತೆಗೆದುಕೊಂಡನು.
೧೪. ಅದನ್ನು ತೆಗೆದುಕೆಣಂಡು, ದುರ್ವಾಸೆಖುಹಿಗೆ ಭಯದಿಂದ «ಬ್ರಹ್ಮನೇ,
ನಾನು ಭಿಕ್ಷೆಗೆ ಹೋಗಿ ಬರುವವರೆಗೂ ಇಲ್ಲಿಯೇ ಇರು. ಬ್ರಹ್ಮನಿತ್ರಮನೇ,
ನನ್ನಲ್ಲಿ ಈ ಅನುಗ್ರಹವನ್ನು ಮಾಡು.'' ಎಂದು ಹೇಳಿದನು.
೧೫-೧೬. ಬೇಡರಲ್ಲಿ ಬಲು ಒಳ್ಳೆಯೆವನಾದ ಅವನು ಖುಷಿಗೆ ಹಾಗೆ
ಹೇಳಿ, ಬಳಿಕ ಭಿಕ್ಷವನ್ನು ಬೇಡುವುದಕ್ಕಾಗಿ, ಹತ್ತಿರೆದಲ್ಲಿಯೇ ವನೆದ ಶಬ್ದದಿಂದ
ಕೂಡಿದ ಪಟ್ಟಣಕ್ಕೆ ಹೋಗುತ್ತಿರಲು ಅವನೆದುರಿಗೆ ಬೇರೆ ಕೆಲವರು
ಸರ್ವಸುಂದರರು ಚಿನ್ನದ ಪಾತ್ರೆಗಳನ್ನು ತುದಿಗೈಗಳಲ್ಲಿ ಹಿಡಿದುಕೊಂಡು
ಮರಗಳಿಂದ ಹೊರೆಗೆ ಬಂದರು.
೧೭-೧೮. ಅವರು ಬಗೆ ಬಗೆಯಾದ(ಅನ್ಸಗಳನ್ನು)ಆಹಾರ ಪದಾರ್ಥ
ಗಳನ್ನು ಕೊಟ್ಟು, ಬೇಡನ ಪಾತ್ರೆಯನ್ನು ತುಂಬಿದರು. ಅವನು ತನ್ನನ್ನು
388
ಮೂವತ್ತೆ ಟನೆಯ ಅಧ್ಯಾಯ
ಸ ಚ ಭೂತಾರ್ಥಮಾತ್ಮಾನಾಂ ಮತ್ತಾಪುನರಥಾಶ್ರಮಂ |
ಆಜಗಾಮ ತತೋಪಶ್ಯತ್ತಮೃಷಿಂ ಜಸತಾಂ ವರಂ ॥ ೧೮॥
ತಂದೃಷ್ಟ್ಟಾ ಸ್ಥಾಪ್ಯ ತಾಂ ಭಿಕ್ಷಾಂ ಶುಚ ದೇಶೇಪ್ರಸನ್ನಧೀಃ |
ಪ್ರಣಮ್ಯ ತಮೃಹಿಂ ವಾಕ್ಯಂ ಉವಾಚ ವ್ಯಾಧಸತ್ತಮಃ ॥೧೯॥
ಬ್ರಹ್ಮೆನ್ಕ್ಷಾಲಯ ಪಾದೌ ತ್ವಮುಪವಿಶ್ಯಾಸನೇ ಶುಭೇ |
ಯದಿ ಮೆಆನುಗ್ರಹೋ ದೇವ ತದೇನಂ ಕರ್ತುಮರ್ಹಸಿ ॥ ೨೦ ॥
ಏವಮುಕ್ತಃ ಸ ಜಿಜ್ಞಾಸುಃ ತಪೋನೀರ್ಯಂ ಶುಭೋಮುನಿಃ |
ನದೀಂ ಗತುಂ ನ ಶಕ್ನೋಮಿ ಜಲಪಾತ್ರಂ ನ ಚಾಸ್ತಿ ಮೇ ॥ ೨೧॥
ಕಥಂ ಪ್ರಕ್ಷಾಲನಂ ವ್ಯಾಧ ಪಾದಯೋರ್ಮೇ ಭವಿಷ್ಯತಿ |
ಇತ್ಯೇವಂ ಮುನಿನಾ ಪ್ರೋಕ್ತೋ ವ್ಯಾಧಶ್ಲಿಂತಾಸರೊಟಭವತ್ Wl ೨೨ ॥
ಕೃತಾರ್ಥನೆಂದುಕೊಂಡು, ಬಳಿಕ ಮತ್ತೆ ಆಶ್ರಮಕ್ಕೆ ಬಂದು, ತಪಸ್ವಿಗಳಲ್ಲಿ
ಶ್ರೇಷ್ಠನಾದ ಖುಷಿಯನ್ನು ನೋಡಿದನು.
೧೯-೨೦. ಸೆಂತುಪ್ಸವ್ಯೂ ನಿರ್ಮಲವೂ ಆದ ಪುನಸ್ಸುಳ್ಳ ಆ ಒಳ್ಳೇಡನು
ತಾನು ತಂದಿದ್ದ ಭಿಕ್ಷೆಯನ್ನು (ಆಹಾರ ಪದಾರ್ಥವನ್ನು)ಶುಜಯಾದ
ಪ್ರದೇಶದಲ್ಲಿಟ್ಟು ಆ ಖುಷಿಗೆ ಪ್ರಣಾಮಮಾಡಿ, “ಬ್ರಹ್ಮನೇ, ಸ್ವಾಮಿ ನನ್ನಲಿ
ನಿನಗೆ ದಯೆಯಿದ್ದಕೆ, ಕಾಲುಗಳನ್ನು ತೊಳೆದುಕೊಂಡು ಭೋಜನಕ್ಕಾಗಿ ಶುಭ
ಕರವಾದ ಪೀಠದಲ್ಲಿ ಕುಳಿತುಕೊಳ್ಳಬೇಕು.” ಎಂದು ಬಿನ್ನೈಸಿದನು,
೨೧-೨೨. ಹೀಗೆ ಹೇಳಿಸಿಕೊಂಡ ಆ ದುರ್ನ್ವಾಸಮುನಿಯು, ಬೇಡನ
ಶುಭತಪಶ್ಶಕ್ತಿಯನ್ನು ತಿಳಿಯಬೇಕೆಂದು ««`ಬೇಡನೆ, ನದಿಗೆ ಹೋಗಲು ನನಗೆ
ಶಕ್ತಿಯಿಲ್ಲ. ನನ್ನಲ್ಲಿ ನೀರಿನಹಾತ್ರೆಯೂ ಇಲ್ಲ. ನಾನು ಕಾಲುತೊಳೆದುಕೊಳ್ಳು
ವುದು ಹೇಗೆ? ಎಂದು ಕೇಳಲು ಬೇಡನು ಚಿಂತೆಗೊಳೆಗಾದನು.
389
ವರಾಹೆಪುರಾಣ೧
ಕಂ ಕೆರೋಮಿ ಕಥಂ ಚಾಸ್ಯ ಭೋಜನಂ ವೈ ಭವಿಷ್ಯತಿ |
ಏವಂ ಸಂಚಿಂತ್ಯ ಮನಸಾ ಗುರುಂ ಸ್ಮೃತ್ವಾ ವಿಚಕ್ಷಣಃ ॥
ಜಗಾನು ಶರಣಂ ತಾಂತು ಸರಿತಂ ಜೇವಿಕಾಂ ಸುಧೀಃ ॥ ೨೩ ॥
! ವ್ಯಾಧ ಉವಾಚ
ವ್ಯಾಧೋಸ್ಮಿ ಪಾಪಕರ್ಮಾಸ್ಮಿ ಬ್ರಹ್ಮಹಾಸ್ಮಿ ಸರಿದ್ವರೇ |
ತಥಾಪಿ ಸಂಸ್ಕೃತಾ ದೇವಿ ಪಾಹಿ ಮಾಂ ಶರಣಾಗತಂ ॥ ೨೪ ||
ದೇನತಾಂ ನೈವ ಜಾನಾಮಿ ನ ಮಂತ್ರಂ ನ ತಥಾರ್ಜನಂ |
ಗುರುಪಾಬೌ ಸರಂ ಧ್ಯಾತ್ವಾ ಪಶ್ಯಾಮಿ ಸತತಂ ಶುಭೆಂ ॥ ೨೫ ॥
ಏನಂವಿಧಸ್ಯ ಮೇ ದೇವಿ ದಯಾಂ ಕುರು ಸರಿದ್ವರೇ ।
ಯಹಷೇರಾಸನ್ನೆತಾಂ ಮಾಹಿ ಪಾದಶೌಚಾರ್ಥ ಮಾಪಗೇ ॥ ೨೬ ॥
೨೩. ಏನುಮಾಡಲಿ! ಇವನಿಗೆ ಕಾಲುತೊಳೆದುಕೊಳ್ಳದೆ ಊಟಿವಾಗು
ದು ಹೇಗೆ? ಎಂದು ಬಹಳವಾಗಿ ಯೋಚಿಸಿ ಮನಸ್ಸಿನಿಂದ ಗುರುವನ್ನು ನೆನೆದು
ವಿದ ನ ಆ ಬೇಡನು ಆ ಜೇವಿಕಾನದಿಯನ್ನು ಇ ಮರೆಹೊಕ್ಕ ನು.
೨೪. ಬೇಡ--“ನದ್ಯುತ್ತಮಳೇ, ನಾನು ಬೇಡನೂ, ಪಾಪಕರ್ಮಿಯ್ಕೂ
ಬ್ರಹ್ಮಹತ್ಯಮಾಡಿದವನೂ ಆಗಿದ್ದೇನೆ. ಆದರೂ ನಾನು ಸ್ಮರಿಸಿದ ನೀನು
ಮರೆಹೊಕ್ಕ ನನ್ನನ್ನು ರಕ್ಷಿಸು.
೨೫. ದೇವತೆಯನ್ನಾಗಲಿ, ಮಂತ್ರವನ್ನಾಗಲ್ಕಿ, ಪೂಜೆಯನ್ನಾ ಗಲಿ ಏನೂ
ತಿಳಿಯೆನು. ಆದರೆ ಗುರುಪಾದಗಳೆನ್ನು ನೆನೆದು ಯಾವಾಗಲೂ ಶುಭವನ್ನು
ನೋಡುತ್ತಿದ್ದೇನೆ.
೨೬. ದೇವಿ, ಹೀಗಿರುವ ನನ್ನಮೇಲೆ ಕೃಷೆಮಾಡು. ಜಲರಾಶಿಯಿಂದ
ನಡೆಯುವವಳೇ, ಖುಷಿಯು ಕಾಲುತೊಳೆದುಕೊಳ್ಳುವುದಕ್ಕಾಗಿ ಅವನ ಹತ್ತಿರಕ್ಕೆ
ಹೋಗು.”
390
ಮೂನಕ್ತೆಂಟನೆ ಬು ಅಧ್ಯಾಯ
ಏವಮುಕ್ತಾ ತು ವ್ಯಾಧೇನ ದೇವಿಕಾ ಪಾಪನಾಶಿನೀ |
ಆಜಗಾಮ ಯತಃ ತಸ್ಸ ದುರ್ವಾಸಾಃ ಶಂಸಿತವ್ರತೆಃ | ೨೭
ತದೃಷ್ಟ್ಟಾ ಮಹದಾಶೆ ರ್ಯಂ ದುರ್ವಾಸಾ ವಿಸ್ಮಯಂ ಯಯಾ | ೨೮॥
೪೦
ಪ್ರಕ್ಸಾಲ್ಯ ಹೆಸ್ತಖಾದೌ ಚ ತದನ್ನಂ ಶ್ರದ್ಧಯಾಸ್ವಿತಂ |
ಬುಭುಜೇ ಸರಮಪ್ರೀತಃ ತಥಾಚ್ಯಮ್ಯ ನಿಚೆಕ್ಷಣಃ | ೨೯॥
ತಮಸ್ಥಿಶೇಷಂ ವ್ಯಾಧಂತು ಪ್ಷುಧಾ ದುರ್ಬಲತಾಂ ಗತಂ |
ಉವಾಚ ವೇದಾಃ ಸಾಂಗಾಸ್ತೇ ಸರಹಸ್ಯಸದಕ್ರೆಮಾಃ ॥
ಬ್ರಹ್ಮನಿದ್ಯಾ ಪುರಾಣಾನಿಪ್ರತ್ಯ ಕ್ಷಾಣಿ ಭವಂತು ತೇ ॥ ೩೦॥
ಏವಂ ಪ್ರಾಮಾದ್ಯರಂ ತಸ್ಕ ದುರ್ವಾಸಾ ನಾಮ ಚಾಕರೋತ್ |
ಭವಾನ್ ಸತ್ಯತಪಾ ನಾಮೆ ಯಷಿರಾದ್ಕೋ ಭವಿಷ್ಯತಿ ॥೩೧॥
ಏವಂ ದತ್ತವರೋ ವ್ಯಾಧಸ್ತಮಾಹ ಮುನಿಸತ್ತಮಂ |
ವನ್ಯಾಧೋ ಭೂತ್ವಾ ಕಥಂ ಬ್ರಹ್ಮನೇ ವೇದಾನಧ್ಯಾಪಯಾಮ್ಯಹಂ ॥ ೩೨ ॥
೨೭. ಬೇಡನಿಂದ ಪ್ರಾರ್ಥಿತಳಾದ ಪಾಪನಾಶಿನಿಯಾದ ದೇವಿಕೆಯು
ಸ್ತುತ್ಯವಾದ ವ್ರತಪುಳ್ಳ ದುರ್ವಾಸನು ನಿಂತಿದ್ದೆಡೆಗೇ ಬಂದಳು.
೨೮. ಆ ಅತ್ಯಾಶ್ಚರ್ಯವನ್ನು ಕಂಡು, ದುರ್ವಾಸನು ನಿಸ್ಮಯಗೊಂಡನು.
೨೯, ಬಳಿಕ ವಿದ್ವಾಂಸನಾದ ಆ ಹುರ್ವಾಸಖುಷಿಯು ಕೈಕಾಲುಗಳನ್ನು
ತೊಳೆದುಕೊಂಡು, ಭಕ್ತಿಯುತವಾದ ಆ ಅನ್ನವನ್ನು ಅತಿಸಂತೋಷದಿಂದ
ಊಟವಾಡಿದನು.
೩೦-೩೧. ಹಸಿವಿನಿಂದ ದುರ್ಬಲನಾಗಿ, ಎಲುಬುಗಳು ಮಾತ್ರವೇ ಉಳಿ
ದಿರುವ ದೇಹೆವುಳ್ಳ ಆ ಬೇಡನನ್ನು ಕುರಿತು, ದುರ್ವಾಸನು “ಸಾಂಗಗಳೂ, ಸರಹೆ
ಸ್ಕಪದಕ್ರಮಗಳೂ ಆದ ವೇದಗಳೂ ಬ್ರಹ್ಮನಿದ್ಯೆಪುರಾಣಗಳೂ ನಿನಗೆ ಪ್ರತ್ಯಕ್ಷ
ವಾಗಲಿ” ಎಂದು ಹೇಳಿ ಅವನಿಗೆ ವರವನನ್ನಿ ಕೊಟ್ಟನು. ಆಲ್ಲದೆ "ನೀನು ಸತ್ಯತಪ
ನೆಂಬ ಹೆಸರಿನ ಮೊದಲನೆಯ ಖುಷಿಯಾಗುನೆ'' ಎಂದು ಹೆಸರನ್ನೂ ಕೊಟ್ಟನು.
೩೨, ಹೀಗೆ ವರವನ್ನು ಪಡೆದು ಬೇಡನು ಮುನಿಸತ್ತಮನಾದ ದುರ್ವಾಸ
ನನ್ನು "ಬ್ರಹ್ಮನೇ ನಾನು ಬೇಡನಾಗಿ ಹೇಗೆ ವೇದಗಳನ್ನು ಹೇಳಲಿ?” ಎಂದು
ಕೇಳಿದನು.
391
ವರಾಹೆಪುರಾಣಂ
1 ಯುಷಿರುನಾಚ ॥
ಪ್ರಾಕೃರೀರಂ ಗತಂ ತೇದ್ಯ ನಿರಾಹಾರಸ್ಯ ಸತ್ತಮ |
ತೆಪೋಮಂಯೆಂ ಶೆರಶೀರಂತೇ ಪೃಥಗ್ಭೂತಂ ನ ಸಂಶಯಃ ॥ ೩೩ ॥
ತ್ರಾಗ್ವಿಜ್ಞಾನಂ ಗೆತಂ ನಾಶಂ ಇದಾನೀಂ ಶುದ್ಧಮಕ್ಷರೆಂ I
ಉತ್ಸನ್ನಂ ಶುದ್ಧ ಕಾಯೋಸಿ ಸತ್ಯಮೇತದ್ಬ ನೀಮಿ ತೇ ॥ ೩೪ ॥
ತೇನ ವೇದಾಶ್ಚ ಶಾಸ್ತ್ರಾಣಿ ಪ್ರತಿಭಾಸ್ಕಂತಿ ನೈ ಮುನೇ ॥ ೩೫ ॥
ತಿ ಶ್ರೀ ವರಾಹಪುರಾಣೇ ಸತ್ಯತಸ ಉಫಾಖ್ಯಾ ನೇ ಪ್ರಾಗಿತಿಹಾಸೇ
ಅಷ್ಟತ್ರಿಂಕೋಧ್ಯಾಯಃ
೩೩. ಖುಹಿ --ಸತ್ಪ್ಸುರುಷೋತ್ತಮನೇ, ಆಹಾರವಿಲ್ಲದಿರುವ ನಿನ್ನ
ಹಿಂದಿನ ಶರೀರವು ಹೋಯಿತು. ಈಗ ನಿನಗೆ ತಪೋಮಯವಾದ ಬೇರೆಯ
ಶರೀರವು ಉಂಟಾಗಿರುವುದರಲ್ಲಿ ಸಂಶಯವಿಲ್ಲ.
೩೪. ನಿನ್ನ ಹಿಂದಿನ ವಿಜ್ಞಾ ನವು ನಾಶವಾಗಿ ಹೋಯಿತು. ನಿನಗೆ ಈಗ
ಶುದ್ಧ ವಾದ ಅಕ್ಷರಜ್ಞಾ ನವ್ರಂಬಾಗಿದೆ. ಶುದ್ಧ ವಾದ ದೇಹವುಳ್ಳ ವನಾಗಿದ್ದೀಯೆ.
ಇದನ್ನು ನಿಜವಾಗಿ ಹೇಳುತ್ತ ದ್ರೆ ಸೇನೆ.
೩೫. ಮುನಿಯೇ, ಆದುದರಿಂದ ನಿನಗೆ ವೇದಗಳೂ, ಶಾಸ್ತ್ರಗಳೂ
ಗೋಚರಿಸುವುವು.
ಅಧ್ಯಾಯದ ಸಾರಾಂಶ: -ಶ್ರೀವರಾಹನು ಭೂದೇವಿಗೆ ಹಿಂದೆ ಹೇಳಿದ
ಬೇಡನ ವಿಚಾರವನ್ನೇ ಮುಂದುವರಿಸುವನು..- ಬೇಡನು ಸಾಧುವಾಗಿ ನಿರಾಹಾರ
ನಾಗಿದ್ದು ಗುರುವನ್ನು ಸ್ಮರಿಸುತ್ತಾ ತಪಸ್ಸನ್ನು ಮಾಡುತ್ತಿರಲು, ದುರ್ವಾಸ
ಮುನಿಯು ಅವನ ಹತ್ತಿರ ಬಂದು ಅವನಿಂದ ಆತಿಥ್ಯವನ್ನು ಪಡೆದುದು, ಬೇಡನು
ತನ್ನ ತಸಶ್ಯಕ್ಕಿಯಿಂದ ದೇವಿಕಾನದಿಯನ್ನು ದುರ್ವಾಸಮುನಿಯ ಹತ್ತಿರಕ್ಕೆ ಬರಿಸಿ
ದುದು, ದುರ್ವಾಸರು ಆಶ್ಚರ್ಯಪಟ್ಟು ಆ ಬೇಡನಿಗೆ ಸಾಂಗವೇದಗಳೂ, ಬ್ರಹ್ಮ
ಏದ್ಯೆಪುರಾಣಗಳೂ ಪ್ರತ್ಯಕ್ಷವಾಗುವಂತೆಯೂ, ಅವನು ಸತ ಶೈ ತಪನೆಂಬ ಹೆಸರಿನ
ಜುಷಿಯಾಗುವಂತೆಯೂ ವರವನ್ನು ಕೊಟ್ಟುದ್ದು ತೊದಲ ದ ವಿಚಾರಗಳನ್ನು
ತಿಳಿಸುವಲ್ಲಿಗೆ ಶ್ರೀವರಾಹಪುರಾಣದಲ್ಲಿ ಮೂನಕ್ತೆ ಂಟಿನೆಯೆ ಅಧ್ಯಾಯ,
ಆ
392
೪ ಶ್ರೀಃ ॥
೨ೀ-
ಊನಚತ್ಪಾರಿಂಶೋಧ್ಯಾಯಃ
ಅಥ ಮತ್ಸ್ಯದ್ವಾದಶೀವ್ರತಮ್
ಆಶು
[5
I ಸತ್ಯತಪಾ ಉವಾಚ ॥
ಭಗವನ್ ದ್ವೇ ಶರೀರೇತು ಇತಿ ಯತ್ಸೆರಿಕೀರ್ತಿತಂ |
ತನ್ಮೇ ಕಥಯ ಭೇದಂ ವೈ ಕೇನ ಬ್ರಹ್ಮನಿದಾಂ ವರ lon
[4
॥ ದುರ್ವಾಸಾ ಉವಾಚ ॥
ನದ್ವೇ ತ್ರೀಣಿ ಶರೀರಾಣಿ ವಾಚ್ಯಂ ತದ್ವಿಪರೀ ಕೆಂ!
ವಿಭೋಗಾಯತನಂ ಚೈನ ಶರೀಶಾಜೇತಿ ದೇಹಿನಾಂ nol
ಪ್ರಾಗವಸ್ಥಮಧರ್ಮಾಖ್ಯಂ ಪರಿಜ್ಞಾನವಿವರ್ಜಿತಂ |
ಅಪರಂ ಸವ್ರತಂ ತದ್ಧಿ ಜ್ಞ್ಹೇಯಮತ್ಯಂತಧಾರ್ಮಿಕಂ Hal
ಮೂವತ್ತೊಂಬತ್ತೆನೆಯ ಅಧ್ಯಾಯ
ಮತ್ಸ್ಯದ್ವಾವಶೀವ್ರತ
ಠಾ
೧. ಸೆತ್ಯತಪ-- ಪೂಜ್ಯನೇ, ಬ್ರಹ್ಮೋತ್ತಮನೇ, ಶರೀರಗಳೆರಡೆಂದು
ಹೇಳಿದೆಯಲ್ಲ, ಆ ಭೇದವು ಏತರಿಂದೆಂಬುದನ್ನು ನನಗೆ ಹೇಳು.
೨-೪. ದುರ್ವಾಸಮುನಿ._ಶರೀರೆಗಳು ಎರಡಲ್ಲ. ಅದಕ್ಕೆ ಪ್ರತಿಯಾಗಿ
ಭೋಗಶರೀರವೆಂಬುದೂ ಸೇರಿ ಮೂರೆಂದು ಹೇಳಬೇಕು. ದೇಹಿಗಳ
ಶರೀರಗಳಲ್ಲಿ ಪರಿಜ್ಞಾನವಿಲ್ಲದ ಮೊದಲನೆಯ ರೀತಿಯೆದು ಅಧರ್ಮವೆಂಬ
ಹೆಸರುಳ್ಳುದು. ವ್ರತಗಳಿಂದ ಕೂಡಿದ ಮತ್ತೊಂದು ಅತಿಧಾರ್ಮಿಕವೆಂದೆನಿಸಿ
೫೦ 393
ವರಾಹೆಪುರಾಣಿಂ
ಧರ್ಮಾಧರ್ಮೋಪಭೋಗಾಯ ಯತ್ರೃ ತೀಯಮತೀಂದ್ರಿ ಯಂ 1
ತತ್ರಿಭೇದಂ ವಿನಿರ್ದಿಷ್ಟಂ ಬ್ರಹ್ಮನಿದ್ದಿರ್ನಿಚಸ್ತಣೈಃ ೪॥
ಯಾನತಾ ಧರ್ಮಭೋಕಶ್ಚ ಭುಕ್ತಿಶ್ಲೇತಿ ತ್ರಿಭೇದಕೆಂ |
ಯಸ್ತುಭಾನಃ ಪುರಾಹ್ಯಾಸೀತ* ಪ್ರಾಣಿನೋ ನಿಘ್ನತಸ್ತವ ॥
ತತ್ಸಾಸಾಖ್ಯಂ ಶರೀರಂ ತೇ ಪಾಪೆಸಂಜ್ಞಮತೋಭೆವತ್ ॥೫॥
ಇದಾನೀಂ ಶುಭವೃತ್ತಿಂ ತು ಕುರ್ವತಸ್ತಪ ಆರ್ಜವಂ |
ಅಪರಂ ಧರ್ಮರೂಸಪಂ ತು ಶರೀರಂ ತೇ ವ್ಯವಸ್ಥಿ ತಂ la |
ತೇನ ವೇವಪುರಾಣಾನಿ ಜ್ಞಾತುಮರ್ಹಸ್ಯೆಸೆಂಶಯೆಂ Na ll
ಕೊಳ್ಳುವುದು. ಧರ್ಮಾಧರ್ಮಗಳ ಉಪಭೋಗಾರ್ಥವಾದ ಮೂರನೆಯದು
ಇಂದ್ರಿಯಗಳಿಗೆ ಗೋಚರವಾಗುದು. ಅದು ಅತೀಂದ್ರಿಯವೆನಿಸಿಕೊಳ್ಳುವುದು.
ಬ್ರಹ್ಮಜ್ಞ ರಾದ ವಿದ್ವಾಂಸರು ಹೀಗೆ ಶರೀರವನ್ನು ಮೂರು ಬಗೆಯೆನ್ನು ವರು,
೫. ಅಧರ್ಮದೇಹೆ (ಪಾನದೇಹೆ),, ಧರ್ಮದೇಹ್ಕೆ ಭೋಗ ಅಥವಾ
ಭುಕ್ತಿದೇಹ ಎಂದು ಮೂರುವಿಧವಾಯಿತಲ್ಲವೆ. ಪ್ರಾಣಿಗಳನ್ನು ಕೊಲ್ಲುತ್ತಿದ್ದ
ನಿನ್ನ ಹಿಂದಿನ ಸ್ಥಿತಿಯೆದು ಪಾಸಶರೀರವೆಂಬ ಹೆಸರುಳ್ಳುದಾಗಿತ್ತು.
೬. ಈಗ ಒಳ್ಳೆಯ ಕೆಲಸಮಾಡುತ್ತಾ ಖುಜುಭಾವದ ತಪಸ್ಸನ್ನು
ಆಚರಿಸುತ್ತಿರುವ ನಿನ್ನ ಶರೀರವು ಬೇರೆಯಾದ ಧರ್ಮ(ರೂಪ)ಶರೀರವೆಂದು
ನಿರ್ಣಯವಾಗಿದೆ.
೭. ಆದುದೆರಿಂದೆ ವೇದಶಾಸ್ತ್ರ ಪುರಾಣಗಳನ್ನು ತಿಳಿಯಲು ಸಂಶಯ
ವಿಲ್ಲದೇ ಅರ್ಹೆನಾಗಿದ್ದೀಯೆ.
394
ಮೂವತ್ತೊಂಭತ್ತನೆಯ ಅಧ್ಯಾಯ
ಯದಾಷ್ಟ್ರಕೇ ಸಂಪರಿವರ್ತಿತೋ ಪುಮಾನ್
ತದಾನ್ಯವೃತ್ತೋ ಭವತೀಹ ಶಿಶ್ಚಿತಂ |
ಗತಾಷ್ಟೈವರ್ಷಸ್ತು ಪುಮಾನ್ ಯದಾ ಭವೇತ್
ತೆದಾನ್ಯಚೇಷ್ಟೋ ಭವತೀಹೆ ಮಾನವಃ ne
ಏಕಂ ಶರೀರಂ ಹಿ ಪೃಥಕ್ ನಿರ್ದಿಷ್ಟಂ ಬ್ರಹ್ಮವಾದಿಭಿಃ ।
ಅವಸ್ಥಾ ಭೇದತಶ್ಚೈವಂ ತದೇತತ್ಕಥಿತಂ ತ್ರಿಧಾ ॥
ಅಂತರಂ ನಾನ್ನು ಚೈತಸ್ಯ ಯಥಾ ಮೃದ್ಭ್ಧ ಟಿಯೋರಿವ ॥೯॥
ಕರ್ಮಕಾಂಡಂ ಚತುರ್ಭೇದಂ ಬ್ರಾಹ್ಮಣಾದಿಷುಕೀರ್ತಿತಂ n ೧0 |
ತತ್ರ ವೇದೋಕ್ಷೆಕೆರ್ಮಾಣಿ ತ್ರಯಃ ಕುರ್ವಂತಿ ನಿತ್ಯಶಃ |
ತ್ರಿಶುಶ್ರೂಷಾಮಥೈಶಕಸ್ತು ಏತಾ ವೇದೋದಿತಾಃ ಕ್ರಿಯಾಃ I co I
ಆ ಎಂಟುವರ್ಷಕಾಲ ಸರಿಯಾಗಿ ಬದಲಾವಣೆಯನ್ನು ಹೊಂದಿದ
ಮನುಷ್ಯನು ಅಮೇಲೆ ಬೇರೆಯ ವೃತ್ತಿ(ಅಥವಾ ಚರಿತ್ರೆ)ಯುಳ್ಳವನಾಗುತ್ತಾ
ನೆಂಬುದು ನಿಶ್ಚಯ. ಎಂಟುವರ್ಷ ಕಳೆದ ಮೇಲೆ, ಮನುಷ್ಯನು ಈ ಲೋಕದಲ್ಲಿ
ಬೇರೆಯ ನಡತೆಯುಳ್ಳವನಾಗುವನು.
೯. ಬ್ರಹ್ಮೆವಾದಿಗಳು ಒಂದೇ ಶರೀರವನ್ನು ಬೇರೆ ಬೇರೆಯಾಗಿ
ತೋರಿಸುವರು. ಅವಸ್ಥೆ(ಸ್ಥಿತಿ)ಯ ಭೇದದಿಂದೆ ಮೂರು ಬಗೆಯನ್ನು ಹೇಳು
ವುದಾಗಿದೆ. ಈ ಶರೀರಕ್ಕೆ ಹೆಸರಿನ ವ್ಯತ್ಯಾಸವು(ಮಡಕೆಯು ಮಣ್ಣೆ € ಆದರೂ
ಸ್ಥಿತಿಯ ವ್ಯತ್ಯಾಸದಿಂದ)ಮಣ್ಣು ಮಡಕೆಗಳಿಗಿರುವಂತೆಯೇ.
೧೦. ಕರ್ಮುಸಮೂಹವು ಬ್ರಾಹ್ಮಣರೇ ಮೊದಲಾದವರಿಗೆ ನಾಲ್ಕು
ಬಗೆಯೆಂದಂ ಹೇಳಿದೆ.
೧೧. ಅದರಲ್ಲಿ ವೇದೋಕ್ತಕರ್ಮಗಳನ್ನು ಬ್ರಹ್ಮ ಕ್ಷತ್ರಿಯ ವೈಶ್ಯರೆಂಬ
ಮೂವರು ನಿತ್ಯವೂ ಮಾಡುತ್ತಾರೆ ಶೂದ್ರನೊಬ್ಬನಾದರೋ ಮೊದಲ ಮೂವರ
ಸೇವೆಯನ್ನೂ ಮಾಡುತ್ತಾನೆ. ಇವು ವೇದದಲ್ಲಿ ಹೇಳಿರುವ ಕರ್ಮ ಅಥವಾ
ಕಾರ್ಯಗಳು.
395
ವರಾಹಪುರಾಣಂ
ಏತಾನ್ಫರ್ಮಾಂಸ್ತು ವಿಜ್ಞಾಯೆ ಬ್ರಾಹ್ಮಣೋ ಯಸ್ತಪಸ್ಯತಿ |
ತಸ್ಯ ಮುಕ್ತಿರ್ಭವೇನ್ನೂನಂ ವೇದನಾದರತಸ್ಯ ಚೆ » 0೨1
ll ಸತ್ಯತಪಾ ಉವಾಚ ॥
ಯತ್ತದೇತತ್ಪರಂ ಬ್ರಹ್ಮ ತ್ವಯಾಸ್ರೋಕ್ತಂ ಮಹಾಮುನೇ |
ತಸ್ಯ ರೂಪಂ ನ ಜಾನಂತಿ ಯೋಗಿನೋಫಿ ಮಹಾತ್ಮನಃ ಚ ೧೩
ಅನಾಮಗೋತ್ರರಹಿತೆಮಮೂರ್ತಂ ಮೂರ್ತಿವರ್ಜಿತೆಂ |
ಫೆಥೆಂ ತದ್ ಜ್ಞಾಯೆತೇ ಬ್ರಹ್ಮ ಸೆಂಜ್ಞನಾಮನಿವರ್ಜಿತೆಂ [|
ತತ್ತಸ್ಯ ಸಂಜ್ಞಾಂ ಕಥಯ ಯೇನ ಜಾನಾಮ್ಯಹಂ ಗುರೋ nu ov Il
॥ ದುರ್ನಾಸಾ ಉವಾಚ ॥
ಯಜೇತತ್ಸರಮಂ ಬ್ರಹ್ಮ ನೇದೇ ಶಾಸ್ತ್ರೇಷು ಸಠ್ಯತೇ |
ಸವೇದಃ ಪುಂಡರೀಕಾಕ್ಷಃ ಸ್ವಯಂ ನಾರಾಯೆಣೋ ಹರಿಃ 1 ೧೫ ॥
೧೨. ಈ ಧರ್ಮೆಗಳನ್ನರಿತು ತಪಸ್ಸನ್ನು ಮಾಡುವ ಮತ್ತು ವೇದವಾದಾ
ಸಕ್ತನಾದ ಬ್ರಾಹ್ಮಣನಿಗೆ ನಿಜವಾಗಿಯೂ ಮುಕ್ತಿಯಾಗುವುದು.
೧೩. ಸತ್ಯತಪ--ಮಹಾಮುನಿಯೇ, ಮಹಾತ್ಮನಾದ ಪರಬ್ರಹ್ಮನ
ರೂಪವನ್ನು ಯೋಗಿಗಳೂ ಅರಿಯರೆಂದು ನೀನು ಹೇಳಿದೆಯಸ್ಟೆ.
೧೪. ಹೆಸರೂ, ಕುಲವೂ ಇಲ್ಲದವನೂ, ಡೇಹಾಕಾರಗಳಿಲ್ಲದವನೂ ಆದ
ಆ ಬ್ರಹ್ಮನನ್ನು ಹೆಸರೂ ಗುರುತೂ ಇಲ್ಲದ ಮೇಲೆ ತಿಳಿಯುವುದು ಹೇಗೆ?
ಗುರುವೇ, ನಾನು ತಿಳಿಯುವುದಕ್ಕೆ ಆಗುವಂತೆ.ಅವನ ಗುರುತನ್ನು ಹೇಳು.
೧೫. ದುರ್ವಾಸಮುನಿ--ವೇದದಲ್ಲೂ, ಶಾಸ್ತ್ರಗಳಲ್ಲೂ ಪರಬ್ರಹ್ಮನೆಂದು
ಹೇಳಿದೆ. ಕಮಲನೇತ್ರನೂ, ಹರಿಯೂ ಆದ ಸಾಕ್ಸಾನ್ನಾರಾಯಣನೇ ಆ ವೇದ.
396
ಮೂನತ್ತೊಂಭತ್ತನೆಯ ಅಧ್ಯಾಯ
ಸೆಯೆಜ್ಞೆ ಎರ್ವಿವಿಫೈರಿಷ್ಟೆ ಬರ್ಡಾನೈರ್ದತ್ತೈ ಶ್ಲ ಸತ್ತಮ |
ಪ್ರಾ ಪ್ಯ ತೇ ಪರವೋ ಭಜ ಕ್ರೈಯಂ ತೂ! ಹರಿಃ ॥ ೧೬॥
॥ ಸತ್ಯತಪಾ ಉವಾಚ ॥
ಭಗವನ್ನ ಹುವಿತ್ತೇನ ಯುತ್ನಿಗ್ಭಿರ್ವೇದಪಾರಗೈಃ I
ಪ್ರಾಪ್ಯತೇ ಪುಣ್ಯಕೃದ್ಧಿರ್ಹಿ ದೇವೋ ನಾರಾಯಣೋ ಭೈಶೆಂ ॥
ಅಧನೇನ ಕಥಂ ದೇವಃ ಪ್ರಾಪ್ಯತೇ ತೆದ್ದದಸ್ವ ಮೇ ॥ ೧೭ ॥
ವಿತ್ರೇನ ಚ ವಿನಾ ದಾನಂ ದಾತುಂ ವಿಪ್ರ ನ ಶಕ್ಯತೇ |
ನಿದ್ಯಮಾನೇಫಿ ನ ಮತಿಃ ಕುಟುಂಬಾಸಕ್ತಚೇತಸಃ Il ೧೮ ॥
ತಸ್ಯ ನಾರಾಯಣೋ ದೂರೇ ಸರ್ವಥಾ ಪ್ರತಿಭಾತಿ ಮೇ!
ಅತ್ಯಾ ಯಾಸೇನ ಲಭ್ಯೇತ ಯೇನ ದೇವಃ ಸನಾತನಃ |
ತನ್ಮೇ ನಿಶೇಷತೋ ಬ್ರೂಹಿ ಸರ್ವವರ್ಣೈಃಕೃತಂ ಭವೇತ್ ॥೧೯॥
i
೧೬. ಉತ್ತಮನೇ, ಬಗೆಬಗೆಯಜ್ಞಗಳನ್ನು ಮಾಡುವುದರಿಂದಲೂ,
ದಾನಮಾಡುವುದರಿಂದಲೂ ಪರಮದೇವನಾದ ಸಾಕ್ಸಾನ್ನಾರಾಯಣನನ್ನು
ಪಡೆಯಬಹುದು.
೧೭. ಸತ್ಯ ಹೈ ತಪ ಪೊಜ್ಯನೇ, ಬಹು ಧನದಿಂದ ವೇದ ಪಾರಂಗತರಾದ
ಖುತ್ತಿ ಜರೂ, ಅತಿಪುಣ್ಯಶಾಲಿಗಳ್ಳೂ ದೇವನಾದ ನಾರಾಯಣನನ್ನಿ ಪಡೆಯು
ಜಳ ಆದರೆ ಧನವಿಲ್ಲದವರು(ಬಡವರು) ಅವನನ್ನು ತುವ ಹೇಗೆಂಬು
ದನ್ನು ನನಗೆ ಹೇಳು.
೧೮. ಹೆಣನಿಲ್ಲದೆ ದಾನೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಣವಿದ್ದರೂ,
ಕುಟುಂಬದಲ್ಲಿ ಆ ಸಕ್ತಿಯುಳ್ಳವನಿಗೆ ದಾನಮಾಡಲು ಬುದ್ಧಿ ಯುಂಟಾಗುವುದಿಲ್ಲ.
೧೯. ಆದುದರಿಂದ ಅಂತಹವರಿಗೆ ನಾರಾಯಣನು ದೂರದಲ್ಲಿರುವನು
(ದೊರೆಯದವನು)ಎಂದು ನನಗೆ ತೋರುತ್ತದೆ. ಯಾವ ಅತಿಶ್ರಮ(ಕಾರ್ಯ)
ದಿಂದ ಸನಾತನನಾದ ಆ ದೇವನನ್ನು ಪಡೆಯಬಹುದೋ ಅಂತಹ ಸರ್ವವರ್ಣ
ದವರೂ ಮಾಡಬಹುದಾದ ಶ್ರವ(ಕಾರ್ಯ)ವನ್ನು ನನಗೆ ಮಖ್ಯವಾಗಿ ಹೇಳು.
397
ವರಾಜಪುರಾಣಂ
॥ ದುರ್ವಾಸಾ ಉವಾಚ ॥
ಕಥಯಾಮಿ ಪರಂ ಗುಹ್ಯಂ ರಹಸ್ಕೆಂ ದೇವನಿರ್ಮಿತಮ್ 1
ಧರಣ್ಯಾ ಯತ್ಕೃತಂ ಪೂರ್ವಂ ಮಜ್ಡಂತ್ಯಾನು ರಸಾತಲೇ i ೨೦॥
ಪೃಥಿವ್ಯಾಃ ಪಾರ್ಥಿಮೋ ಭಾವಃ ಸಲಿಲೇನಾತಿರೇಚಿತಃ |
ತಸ್ಯಾಂ ಸಲಿಲಮಗ್ನ್ನಾಯಾಂ ಪೃಥ್ವೀ ಪ್ರಾಯಾದ್ರಸಾತೆಲಮ್ ೪ ೨೧॥
ಸಾ ಭೂತಧಾರಿಣೀ ದೇನೀ ರಸಾತೆಲಗತಾ ಶುಭಾ ॥ ೨೨ ॥
ಆರಾಧಯಾಮಾಸ ವಿಭುಂ ದೇವಂ ನಾರಾಯಣಂ ಪ್ರಭುಮ್ |
ಉಪವಾಸವ್ರತೈರ್ದೇವೀ ನಿಯಮೈಶ್ಚ ಪೃಥಗ್ವಿಫೈಃ ॥ ೨೩ 1
ಕಾಲೇನ ಮಹತಾ ತಸ್ಯಾಃ ಪ್ರಸನ್ನೋ ಗರುಡಧ್ವಜಃ |
ಉಜ್ಜ ಹಾರೆ ಕ್ಲಿತಿಂ ಸ್ಲಿತ್ಕಾಂ ಸ್ಲಾಪಯಾಮಾಸೆ ಸೋವ್ಯಯಃ 1 ೨೪॥
pS ಇ ೪ಿ ಳಾ ಳೆ
೨೦. ದುರ್ವಾಸಮುಫನಿ--ಪೂರ್ವದಲ್ಲಿ ರಸಾತಲದಲ್ಲಿ ಮುಳುಗಿಹೋಗಿದ್ದ
ಭೂಜೀವಿಯು ಯಾವುದನ್ನು ಮಾಡಿದಳೋ, ದೇವನಿರ್ಮಿತವೂ, ಅತಿರಹಸ್ಯವೂ
ಆದ ಆ ಕಾರ್ಯವನ್ನು ಹೇಳುತ್ತೇನೆ.
೨೧. ಭೂಮಿಯ ಹರಿವಿತಿಗಿಂತಲ್ಕೂ ಜಲಪರಿಮಾಣವು ಅತ್ಯಧಿಕ
ವಾಯಿತು. ಆಮದರಿ೨ದ ಅದರಲ್ಲಿ ಮುಳುಗಿದ ಭೂದೇವಿಯು ರಸಾತಲಕ್ಕೆ
ಹೋದಳು.
೨೨-೨೩. ಅಲ್ಲಿ ನಿಂತ ಭೂತಧಾರಿಣಿಯೂ, ಮಂಗಳೆಯೂ ಆದ
ಜೀವಿಯು ಉಪವಾಸ ವ್ರತಗಳಿಂದಲೂ, ಬೇಕೆ ಬಗೆಯ ನಿಯಮ(ವ್ರತ)
ಗಳಿಂದಲೂ ವಿಭುವೂ, ಪ್ರಭುವೊ ಆದ ನಾರಾಯಣದೇವನನ್ನು ಅರಾಧಿಸಿದಳು.
೨೪, ಬಹುಕಾಲದ ಮೇಲೆ ಅವಳಿಗೊಲಿದ ನಾಶರಹಿತನಾದ
ನಾರಾಯಣನು ಆ ಭೂದೇವಿಯನ್ನು ಮೇಲಕ್ಕೆತ್ತಿ ನೆಲೆಯಲ್ಲಿ ನಿಲ್ಲಿಸಿದನು.
398
ಮೊವತ್ತೊ ಂಭೆತ್ತೆ ನೆಯ ಅಧ್ಯಾಯ
॥ ಸೆತ್ಯಾತಪಾ ಉವಾಚ ॥
ಕೋಸೌ ಧರಣ್ಕಾ ಸಂಚೀರ್ಣ ಉಪನಾಸೋ ಮಹಾಮುನೇ :
ಕಾನಿ ವ್ರತಾನಿ ಚ ತಥಾ ಏತನ್ಮೇ ವಕ್ತುಮರ್ಹಸಿ ॥ ೨೫ ॥
॥ ದುರ್ವಾಸಾ ಉವಾಚ ॥
ಯದಾ ಮಾರ್ಗೆಶಿರೇ ಮಾಸಿ ದಶಮ್ಯಾಂ ನಿಯತಾತ್ಮವಾನ್ |
ಕೃತ್ವಾ ದೇವಾರ್ಚನಂ ಧೀಮಾನಗ್ನಿಕಾರ್ಯಂ ಯಥಾವಿಧಿ ॥ ೨೬ ॥
ಶುಜಿನಾಸಾಃ ಪ್ರಸನ್ನಾತ್ಮಾ ಹವ್ಯಮನ್ನಂ ಸುಸಂಸ್ಕೃೈತೆಮ್ |
ಭುಕ್ತ್ವಾ ಸಂಚಪದಂ ಗತ್ವಾ ಪುನಃ ಶೌಚಂ ತು ಪಾದಯೋಃ ॥೨೭॥
ಕೃತ್ವಾಸ್ಟಾಂಗುಲಮಾತ್ರಂ ತು ಶ್ಲೀರವೃಕ್ತ ಸಮುದ್ಭುವಮ್ |
ಭಕ್ಷಯೇದ್ದಂತಕಾಷ್ಮಂತು ತತ ಆಚಮ್ಯ ಯತ್ನ ತಃ ॥ ೨೮ |
ಸ್ಪೃಷ್ಟ್ಟಾವ್ವಾರಾಣಿ ಸರ್ವಾಣಿ ಚಿರಂ ಧ್ಯಾತ್ವಾ ಜನಾರ್ದನಮ್ |
ಶಂಖಚಕ್ರಗದಾಪಾಣಿಂ ಪೀತಾಂಬರಧರಂ ವಿಭುಮ್ ॥
ಪ್ರಸನ್ನವದನಂ ದೇವಂ ಸರ್ವಲಕ್ಷಣ ಪೂಜಿತಮ್ ॥೨೯॥
೨೫. ಸತ್ಯತಪ_ಮಹಾಮುನಿಯೇ,ಭೂದೇವಿಯು ಮಾಡಿದ ಊಪವಾಸ
ವಾವುದು? ವ್ರತಗಳಾವುವು? ಇದನ್ನು ನನಗೆ ಹೇಳಬೇಕು.
೨೬-೨೮. ದುರ್ವಾಸಮುನಿ--ತಿಳಿವಳಿಕೆಯುಳ್ಳವನು, ಮಾರ್ಗಶಿರಮಾಸದ
ದಶಮಿಯದಿನ ಜತೇಂದ್ರಿಯನೂ, ಶುಚಿಯಾದ ಬಟ್ಟೆಗಳುಳ್ಳವನೂ, ನಿರ್ಮಲ
ಮನಸ್ಸುಳ್ಳ ವನೂ ಆಗಿ, ವಿಧಿಗನುಸಾರವಾಗಿ ಅಗ್ವಿಕಾರ್ಯವನ್ನೂ, ದೇವಾರ್ಚನೆ
ಯನ್ನೂ ಮಾಡಿ, ಪರಿಶುದ್ಧವೂ, ದೇವಾರ್ಪಿತವೂ ಆದ ಅನ್ನವನ್ನು ಊಟಮಾಡಿ
ಐದು ಅಡಿ ದೂರೆನಡೆದು, ಮತ್ತೆ ಕಾಲುತೊಳೆದುಕೊಂಡು, ಎಂಟಿಂಗುಲ ಉದ್ದ
ವಾದ ಕ್ಷೀರವೃಕ್ಷದ (ಹಾಲೆಗಿಡದ) ಹಲ್ಲುಜ್ಜುವ ಕಡ್ಡಿಯನ್ನು ಅಗಿದು, ಅದರಿಂದ
ಹಲ್ಲನ್ನುಜ್ಜಿ ಬಳಿಕ ಆಚಮನ ಮಾಡಬೇಕು.
೨೯.೩೦. ಬಳಿಕ ದೇಹದ ಸರ್ವದ್ವಾರಗಳನ್ನೂ ಯತ್ನ ಪೂರ್ವಕವಾಗಿ
ಮುಟ್ಟಿ, ಶಂಖಚಕ್ರಗದಾಹಸ್ತನೂ, ಪೀತಾಂಬರಧಾರಿಯೂ, ವಿಭುವೂ. ಪ್ರಸನ್ನ
399
ವರಾಹಪುರಾಣಂ
ಧ್ಯಾತ್ವಾ ಪುನರ್ಜಲಂ ಹಸ್ತೇ ಗೃಹ್ಯ ಭಾವೈರ್ಜನಾರ್ದನಮ್ |
ದದ್ಯಾದರ್ಫ್ಯಂ ಚ ದೇವಾಯ ಕರತೋ ಯೇನ ಮಾನವಃ | ao Il
ಏನಮುಚ್ಚಾರಯನ್ವಾಚಂ ತಸ್ಮಿನ್ಯಾಲೇ ಮಹಾಮುನೇ | ೩೧ H
ಏಕಾದಶ್ಯಾಂ ನಿರಾಹಾರಃ ಸ್ಥಿತ್ವಾಚೈವಾಸತೀಹನಿ [
ಭೋತ್ಸಾಮಿ ಪುಂಡರೀಕಾಕ್ಷ ಶರಣಂ ಮೇ ಭವಾಚ್ಯುತ ॥ ೩೨॥
ಏನಮುಕ್ತ್ವಾ ತತೋ ರಾತ್ರೌ ದೇವದೇವಸ್ಯ ಸನ್ನಿಧೌ |
ಜಪನ್ನಾರಾಯಣಾಯೇತಿ ಸ್ವಸೇತ್ತತ್ರ ನಿಧಾನತಃ ॥ aa fl
ತತಃ ಪ್ರಭಾತೇ ನಿಮಲೇ ನದೀಂ ಗತ್ವಾ ಸಮುದ್ರಗಾಮ್ |
ಇತರಾಂ ವಾ ತಟಾಕೆಂ ವಾ ಗೃಹೇ ವಾ ನಿಯತಾತ್ಮವಾನ್ | ೩೪॥
ಆನೀಯ ಮೃತ್ತಿಕಾಂ ಶುದ್ಧಾಂ ಮಂತ್ರೇಣಾನೇನ ಮಾನವಃ |
ಧಾರಣಂ ಪೋಷಣಂ ತ್ವತ್ತೋ ಭೂತಾನಾಂ ದೇನಿ ಸರ್ವದಾ ॥ ೩೫ |
ಮುಖನೂ, ಆದ ವಿಷ್ಣುವನ್ನು ಹೆಚ್ಚು ಹೊತ್ತು ಧ್ಯಾನಿಸಿ ಮತ್ತೆ ಕೈಯಲ್ಲಿ ನೀರನ್ನು
ತೆಗೆದುಕೊಂಡು, ಮನಸ್ಸಿನಲ್ಲಿ ಅವನನ್ನು ಸ್ಮರಿಸಿ, ಕೈನೀರಿನಿಂದ ಆ ದೇವನಿಗೆ
ಅರ್ಫ್ಯೈವನ್ನು ಕೊಡಬೇಕು.
೩೧-೩೩. ಮಹಾಮುನಿಯೇ, ಅರ್ಥ್ಯೈಕೊಡುವಾಗ “ಪುಂಡರೀಕಾಕ್ಷ,
ಅಚ್ಯುತ, ಏಕಾದಶಿಯದಿನ ಉಪವಾಸಮಾಡ್ಕಿ ದ್ವಾದಶಿಯಲ್ಲಿ ಊಟ
ಮಾಡುವೆನು. ನನಗೆ ರಕ್ಷಕನಾಗು.'' ಎಂದು ಹೇಳಬೇಕು. ಬಳಿಕ ರಾತ್ರಿಯಲ್ಲಿ
ದೇವಸಸ್ಸಿಧಿಯಲ್ಲಿ ವಿಧಿಪೂರ್ವಕವಾಗಿ "ನಾರಾಯಣಾಯ' ಎಂದಂ ಜಪಿಸುತ್ತಾ
ಮಲಗಬೇಕು.
೩೪-೩೮. ಮಾರನೆಯ ಬೆಳೆಗಾಗುತ್ತಲೆ, ಸಮುದ್ರವನ್ನು ಸೇರುವ ನದಿಗೆ
ಅಥವಾ ಉಪನದಿಗೆ, ಇಲ್ಲವಾದರೆ ಕೆರೆಗೆ ಹೋಗಿಯಾಗಲಿ, ಮನೆಯಲ್ಲಿಯೇ
ಆಗಲಿ ಶುದ್ಧಾತ್ಮ| ಾಗ್ರಿ “ಭೂದೇವಿ, ಯಾವಾಗಲೂ, ಪ್ರಾಣಿಗಳ ಧಾರಣವೂ,
ಪೋಷಣವೂ ನಿನ್ನಿಂದಲೇ. ಆದುದರಿಂದ ನಿಜವಾಗಿಯೂ ನನ್ನ ಪಾಪವನ್ನು
400
ಮೂವತ್ತೊಂಭತ್ತನೆಯ ಅಧ್ಯಾಯ
ಕೇನ ಸತ್ಯೇನ ಮೇ ಪಾಪಂ ಯಾವನ್ಮೋಚಯ ಸುವ್ರತೇ।
ಬ್ರಹ್ಮಾಂಡೋದರತೀರ್ಥಾನಿ ತ್ವಯಾ *ಸ್ವೃಷ್ಟಾನಿ ಕಾಶ್ಯಪಿ ॥ ae il
ತೇನೇಮಾಂ ಮೃತ್ರಿಕಾಂ ತ್ವತ್ತೋ ಗೃಹ್ಯ ಸ್ಥಾಸ್ಕೇದ್ಯ ಮೇದಿನಿ |
ತ್ವಯಿ ಸರ್ವೇ ರಸಾ ನಿತ್ಯಾಃ ಸ್ಥಿತಾವರುಣ ಸರ್ವದಾ ll ೩೭॥
ತೈರಿಮಾಂ ಮೃತ್ತಿಕಾಂ ಸ್ಲಾವ್ಯ ಪೂತಾಂ ಕುರು ಚ ಮಾಚಿರಮ್ |
ಏವಂ ಮೃದಂ ತಥಾ ತೋಯಂ ಪ್ರಗೃಹ್ಯಾತ್ಮಾನಮಾಲಭೇತ್ ॥ ೩೮॥
ತ್ರಿಕ ಕೃತ್ವಾಃಶೇಷಮೃತ್ಸ್ಟಾಭಿಃ ಸರ್ವಾಂಗಂ ಲೇಪಯೇದ್ಭುಧಃ |
ವಾರುಣೈರೇವ ಮಂತ್ರೈಸ್ತು ಸ್ನಾನಂ ಕುರ್ಯಾದ್ಯಥಾನಿಧಿ If ar u
ಸ್ನಾತ್ವಾಚಾವಶ್ಯಕೆಂ ಕೃತ್ವಾ ಪುನರ್ದೇವಗೃಹಂ ವ್ರಜೇತ್ |
ತತ್ರಾರಾಧ್ಯ ಮಯಾಯುಕ್ತಂ ದೇವಂ ನಾರಾಯಣಂ ಪ್ರಭುಮ್ | ೪೦ ॥
ಹೋಗಲಾಡಿಸು. ಸುವ್ರತಳೇ, ಮೇದಿನಿ (ಭೂಮ), ಬ್ರಹ್ಮಾಂಡದೊಳಗಿನ
ತೀರ್ಥಗಳನ್ನೆಲ್ಲಾ ನೀನು ಮುಟ್ಟಿರುವೆ. ಆದುದರಿಂದ ಈ ಮಣ್ಣನ್ನು ತೆಗೆದು
ಕೊಂಡು ಇರುವೆನು. ವರುಣನೇ, ನಿನ್ನಲ್ಲಿ ಯಾವಾಗಲೂ ಸರ್ವರಸಗಳೂ ಶಾಶ್ವ
ತವಾಗಿವೆ. ಅವುಗಳಿಂದ ಈ ಮಣ್ಣನ್ನು ಕೂಡಿಸಿ ಪವಿತ್ರನನ್ನಾಗಿ ಮಾಡು.
ತಡಮಾಡಬೇಡ.” ಎಂಬ ಈ ಮಂತ್ರದಿಂದ, ಶುದ್ಧವಾದ ಮಣ್ಣನ್ನು ತೆಗೆದು
ಕೊಂಡು ತನಗೆ ಲೇಪಿಸಿಕೊಳ್ಳಬೇಕು.
ರ್ಕ. ತೆಗೆದುಕೊಂಡ ಮಣ್ಣನ್ನು ಮೂರುಭಾಗಮಾಡ್ಕಿ ಮೂರುಸಾರಿ
ಸರ್ವಾವಯವಗಳಿಗೂ ಬಳಿದುಕೊಳ್ಳ ಬೇಕು. ಬಳಿಕ ವರುಣಮಂತ್ರಗಳಿಂದ ನಿಯ
ಮಾನುಸಾರವಾಗಿ ಸ್ನಾನಮಾಡಬೇಕು.
೪೦, ಸ್ನಾನಮಾಡಿ, ಸಂಧ್ಯಾವೆಂದನಾದಿಯಾದ ಆವಶ್ಯಕ ಕರ್ಮಗಳನ್ನು
ಮಾಡಿ, ಮತ್ತೆ ದೀವರಸನ್ನಿಧಿಗೆ ಹೋಗಬೇಕು. ಅಲ್ಲಿ ಲಕ್ಷ್ಮೀಸಮೇತನಾದ
ಪ್ರಭುವಾದ ನಾರಾಯಣನನ್ನು ಪೂಜಿಸಬೇಕು.
೫ ಸೃಷ್ಟಾ ನಿ.
ಇಂ 401
ವರಾಹಪ್ರೆರಾಣಂ
ಕೇಶವಾಯೆನಮಃ ಪಾದೌ ಕೆಟಂ ದಾನೋದರಾಯ ಚೆ!
ಊರುಯಖಗ್ಮೆಂ ನೃಸಿಂಹಾಯೆ ಉರಃ ಶ್ರೀ ವತ್ಸಧಾರಿಣೇ ॥ vo Il
ಕೋಷ್ಮಂ ಕೌಸ್ತುಭವಾಸಾಯ ವಕ್ಷಃ ಶ್ರೀ ಪತಯೇ ತಥಾ |
ತ್ರೈಲೋಕ್ಕವಿಜಯಾಯೇತಿ ಬಾಹೂ ಸರ್ವಾತ್ಮನೇ ಶಿರಃ ॥ ೪೨ il
ರಥಾಂಗಧಾರಿಣೇ ಚಕ್ರೆಂ ಶಂಕರಾಯೇ ವಾರಿಜಮ್ |
ಗೆಂಭೀರಾಯೇತಿ ಚ ಗದಾಮಂಭೋಜಂ ಶಾಂತಮೂರ್ತಯೇ॥
ಏವಮ ಭ್ಯರ್ಚ್ಯ ದೇವೇಶಂ ದೇವಂ ನಾರಾಯಣಂ ಪ್ರಭುಮ್ | ೪೩॥
ಪುನಸ್ತಸ್ಯಾಗ್ರತಃ ಕುಂಭಾಂಶ ತುರಃ ಸಾ ಪಯೇದ್ಭುಧಃ |
೪ರ ಈ
ಜಲಪೊರ್ಣಾನ್ಸಮಾಲ್ಯಾಂಶ್ಲೆ ತಿಲಸ್ಪ ರ್ಣ್ಶೈೆಃ ಸಕಾಂಚನೈಃ ॥ ೪೪ ॥
ಚತ್ವಾರಸ್ತೇ ಸಮುದ್ರಾಸ್ತು ಕಲಶಾಃ ಪರಿಕೀರ್ತಿತಾಃ ॥ ೪೫ ॥
೪೧-೪೩. ಕೇಶವಾಯ ನಮಃ (ಕೇಶವನಿಗೆ ನಮಸ್ಕಾರ) ಎಂದು ಪರಮಾ
ತ್ಮನ ಸಾದಗಳನ್ನೂ, ದಾಮೋದರಾಯ ನಮಃ ಎಂದು ನಡುವನ್ನೂ, ನೃಸಿಂಹಾ
ಯನವಂಃ ಎಂದು ತೊಡೆಗಳನ್ನೂ, ಶ್ರೀವತ್ಸಧಾರಿಣೆನಮಃ ಎಂದು ಎದೆಯನ್ನೂ
ಕೌಸ್ತುಭದಾರಿಣೆನಮಃ ಎಂದು ಜಠರನನ್ನೂ ಶ್ರೀಪತಯೇನಮಃ ಎಂದು
ಎದೆಯನ್ನೂ ತ್ರೈಲೋಕ್ಯ ಜಯಾಯನಮಃ ಎಂದು ತೋಳುಗಳನ್ನೂ, ಸರ್ವಾ
ತ್ಮನೆನಮಃ ಎಂದು ತಲೆಯನ್ನೂ ಚಕ್ರಧಾರಿಣೆನಮಃ ಎಂದು ಅವನ ಚಕ್ರವನ್ನೂ
ಶಂಕರಾಯನಮಃ ಎಂದು ಶಂಖವನ್ನೂ, ಗಂಭೀರಾಯನಮಃ ಎಂದು
ಗದೆಯನ್ನೂ ಶಾಂತಮೂರ್ತಯೇನಮಃ ಎಂದು ಪದ್ಮವನ್ನೂ ಅರ್ಚಿಸಬೇಕು.
೪೪. ಹೀಗೆ ದೇವೇಶನೂ, ಪ್ರಭುವೂ ಆದ ಆ ನಾರಾಯಣನನ್ನು ಆರಾ
ಧಿಸಿ ಬಳಿಕ ಆ ದೇವನೆದುರಿಗೆ ಜಲಪೂರ್ಣಗಳೂ, ಹೂಮಾಲೆಗಳಿಂದಲಂಕೃತ
ಗಳೂ, ಆದ ನಾಲ್ಕು ಕಲಶಗಳನ್ನು ಅವುಗಳಮೇಲೆ ಎಳ್ಳುತುಂಬಿದೆ (ಸುವರ್ಣ)
ನಾಣ್ಯಸಹಿತಗಳಾದ ತಾಮ್ರದ ಚಿಕ್ಕಪಾತ್ರೆಗಳಿರುವಂತೆ ಇಡಬೇಕು.
೪೫. ಆ ನಾಲ್ಕು ಕಲಶಗಳೇ ನಾಲ್ಕು ಸಮುದ್ರಗಳೆನಿಸಿಕೊಳ್ಳುವುವು.
402
ಮೊವತ್ತೊ ಂಭತ್ತನೆಯ ಅಧ್ಯಾಯ
ತೇಷಾಂ ಮಧ್ಯೇ ಶುಭಂ ಪೀಠಂ ಸಾಸ್ಮಯೇದ್ವ ಸ್ರ್ರೈಗರ್ಭಿ ತೆಮ್ Il ೪೬ ॥
ಸೌವರ್ಣಂ ರಜತಂ ಪಾತ್ರಂ ತಾಮ್ರಂ ವಾ ದಾರವಂ ತಥಾ |
ಅಲಾಭೇ ಸರ್ವಪಾತ್ರಾಣಾಂ ಪಾಲಾಶಂ ಸತ್ರಮಿಷ್ಯತೇ ॥
ಶೋಯ ಪೊರ್ಣಂತು ತೆತ್ಯೃತ್ವಾ ತಸ್ಮಿನ್ಸಾತ್ರೇ ತತೋ ನೃಸೇತ್ | ೪೭ ॥
ಸೌವರ್ಣಂ ಮತ್ಸ್ಯರೂಪೇಣ ಕೈತ್ವಾದೇನಂ ಜನಾರ್ದನಂ |
ಸರ್ವಾವಯವಸಂಯುಕ್ತಂ ಸರ್ವಾಭರಣಭೂಷಿತೆಂ ॥ ೪೮ ॥
ತೆತ್ರಾನೇಕನಿಭೈರ್ಭಕ್ಷ್ಯೈಃ ಫಲೈಃ ಪುಷ್ಪೈಶ್ಚ ಶೋಭಿತಂ |
ಗಂಧಧೂಪೈಶ್ಟೆ ವಸ್ತ್ರೈಶ್ಚ ಹ್ಯರ್ಚಯಿತ್ವಾ ಯಥಾವಿಧಿ ॥
ರಸಾಲಗತಾ ವೇದಾ ಯಥಾ ದೇವ ತ್ವಯಾ ಹೃತಾಃ ॥೪೯॥
ಮತ್ಸ್ಯರೂಸೇಣ ತದ್ವನ್ಮಾಂ ಭವಾನುದ್ಧರ ಕೇಶವ |
ಏನಮುಚ್ಚಾರ್ಯ ತಸ್ಯಾಗ್ರೇ ಜಾಗೆರಂ ತತ್ರ ಕಾರಯೇತ್ u ೫೦ ॥
೪೬. ಆ ನಾಲ್ಕುಕಲಶಗಳನಡುವೆ ವಸ್ತ್ರದಿಂದ ಮುಚ್ಚಿದ ಶುಭಪೀಠವ
ನ್ನಿಡಬೇಕು.
೪೭. ಚಿನ್ನದ, ಬೆಳ್ಳಿಯ, ತಾಮ್ರದ ಅಥವಾ ಮರದ ಪಾತ್ರೆಯನ್ನೋ,
ಈ ಪಾತ್ರೆಗಳಾವುವೂ ಇಲ್ಲದಿದ್ದರೆ ಮುತ್ತುಗದೆಲೆಯ ದೊನ್ನೆಯನ್ನೋ, ನೀರಿನಿಂದ
ತುಂಬ್ಕಿ ಕಲಶಗಳ ಮಧ್ಯದ ಪೀಠದಲ್ಲಿಡಬೇಕು.
೪೮-೫೦. ದೇವನಾದ ಜನಾರ್ದನಮೂರ್ತಿಯನ್ನು ಚಿನ್ನದಿಂದ ಸರ್ವಾವ
ಯವಗಳುಳ್ಳ ಮತ್ಸಾ ಕ್ರಿಕಾರವಾಗಿ ಮಾಡಿ, ನೀರಿನಿಂದ ತುಂಬಿದ ಮಧ್ಯದ
ಪಾತ್ರೆಯಲ್ಲಿ ಸ್ಥಾಪಿಸಬೇಕು. ಸರ್ವಾಭರಣಭೂಷಿತೆನೂ, (ಪುಷ್ಪ) ಗಳಿಂದೊಪ್ಪು
ವನ್ನೂ ಆದ ಆ ಮತ್ಸೆ ಕ್ರಿಮೂರ್ತಿಯನ್ನು ಗಂಧವಸ್ತ್ರಧೂಪದೀಪಗಳಿಂದಲೂ,
ಬಗೆಬಗೆಯೆ ಫೆಲಗಳಿಂದೆಲೂ ಶಾಸ್ತ್ರೋಕ್ತವಾಗಿ ಪೂಜಿಸಿ, «ಕೇಶವನೇ, ರಸಾತ
ಲಕ್ಕೆ ಹೋಗಿದ್ದ ವೇದಗಳನ್ನು ಮತ್ಸ್ಯ್ಯರೂಪದಿಂದ ನೀನು ಉದ್ಭ ರಿಸಿದಹಾಗೆಯೇ
ನನ್ನನ್ನೂ ಉದ್ದ ರಿಸ, ದೇವ?” ಎಂದು ಹೇಳಿ ಅಲ್ಲಿಯೇ ದೇವನೆದುರಿಗೆ ಜಾಗರಣೆ
ಯನ್ನು ಮಾಡಬೇಕು. (ನಿದ್ದೆ ಯನ್ನು ಮಾಡಬಾರದು)
403
ವರಾಹಪುರಾಣಂ
ಯಥಾ ವಿಭವಸಾರೇಣ ಪ್ರಭಾತೇ ವಿಮಲೇ ತಥಾ
ಚತುರ್ಣಾಂ ಬ್ರಾಹ್ಮಣಾನಾಂಚ ಚತುರೋ ಬಾಪಯೇದ್ವಟಾನ್ ॥ ೫೧
ಪೂರ್ವಂ ತು ಬಹ್ವೃಚೇ ದದ್ಯಾಚ್ಛಂದೋಗೇ ದಕ್ಷಿಣಾಂ ತಥಾ ೫೨ ॥
ಯಜುಶ್ಶಾಖಾಸ್ಟಿಕೇ ದದ್ಯಾತ್ಸಶಿ ಮಂ ಘಟಮುತ್ತಮಂ |
೩೮
ಉತ್ತರಂ ಕಾಮತೋ ದದ್ಯಾದೇಷ ಏನ ವಿಧಿಃ ಸ್ಮೃತಃ ॥ ೫೩ ॥
ಖುಗ್ವೇದಃ ಪ್ರೀಯತಾಂ ಪೂರ್ವೇ ಸಾಮವೇದಸ್ತು ದಕ್ಷಿಣೇ ।
ಯಜುರ್ವೇದಃ ಪಶ್ಚಿಮತೋ ಹ್ಯಥರ್ವಶ್ಹೋತ್ತರೇಣತು ॥
ಅನೇನ ಕ್ರಮಯೋಗೇನ ಪ್ರೀಯತಾಮಿತಿ ನಾಚಯೇತ್ u ೫೪ Il
ಸೌವರ್ಣಂ ಮತ್ಸ್ಯರೂಪಂತು ಆಚಾರ್ಯಾ ಯೆ ನಿನೇದಯೋತ |
ಗಂಧಧೂಪಾದಿ ವಸ್ಪೆಶ್ಚ ಸಂಪೂಜ್ಯ ವಿವಿಧಕ್ರಮಾತ್ | ೫೫ |
೫೧ ಆ ರಾತ್ರಿಕಳೆದು ಬೆಳಗಾಗಲ್ಲು ತನ್ನ ಅನುಕೂಲಕ್ಕೆ ತಕ್ಕಂತೆ
ಇಟ್ಟಿರುವ ನಾಲ್ತುಕಲಶಗಳೆನ್ನೂ ನಾಲ್ಕುಜನ ಬ್ರಾಹ್ಮಣರಿಗೆ ಕೊಡಿಸಬೇಕು.
೫೨. ಪೂರ್ವದಿಕ್ಕಿನ ಕಲಶವನ್ನು, ಖುಗ್ಗೇದವನ್ನು ಚೆನ್ನಾಗಿ ತಿಳಿದವ
ನಿಗೂ, ದಕ್ಷಿಣದ್ದನ್ನು ಸಾಮವೇದಜ್ಞನಿಗೂ ಕೊಡಬೇಕು.
೫೩. ಯೆಜುರ್ವೆದಿಗೆ ಪಶ್ಚಿಮದ ಕಲಶವನ್ನು ಕೊಡಬೇಕು. ಉತ್ತರದ
ಕಲಶವನ್ನು ಬೇಕಾದವರಿಗೆ ಕೊಡಬಹುದು. ಇದೇ ಹೇಳಿರುವ ವಿಧಿ.
೫೪, ಪೂರ್ವದಿಕ್ಕಿನಲ್ಲಿ ಖುಗ್ರೇದವು ಸಂತುಷ್ಟ ವಾಗಲಿ. ದಕ್ಷಿಣದಲ್ಲಿ
ಸಾಮವೇದವೂ, ಪಶ್ಚಿಮದಲ್ಲಿ ಯಜುರ್ವೇದವೂ, ಉತ್ತರದಲ್ಲಿ ಅಥರ್ವಣವೇದವೂ
ತೃಪ್ತವಾಗಲಿ. ಎಂದು ದಾತೃವು ಹೇಳಿ, ತೆಗೆದುಕೊಳ್ಳು ವರಿಂದಲೂ ಹೇಳಿಸ
ಬೇಕು.
೫೫-೫೬ ಈ ವ್ರತದ ರಹೆಸ್ಕವಾದ ಮಂತ್ರವನ್ನೂ, ವಿಧಾನವನ್ನೂ
ತಿಳಿಸಿದೆ ಆಚಾರ್ಯನನ್ನು ನಿಯಮದಂತೆ ಬಗೆಬಗೆಯಲ್ಲಿ ಗಂಧಪುಷ್ಪದೂಪವಸ್ತ್ರಾದಿ
404
ಮೂನತ್ತೊಂಭತ್ತನೆಯ ಅಧ್ಯಾಯ
ಯಸ್ತ್ರಿಮಂ ಸರಹಸ್ಯಂ ಚ ಮಂತ್ರಂ ಚೈಮೋಸಪಾದಯೇತ್ |
ನಿಧಾನಂ ತಸ್ಯವೈ ದತ್ವಾ ಫಲಂ ಕೋಟಗುಣೋತ್ತರಂ ॥ ೫೬ ॥
ಪ್ರತಿಪದ್ಯೆ ಗುರುಂ ಯಸ್ತು ಮೋಹಾದ್ವಿಪ್ರತಿಸದ್ಯತೇ |
ಸ ಕೋಟಜನ್ಮ-ನರಳೇ ಪಚ್ಯತೇ ಪುರುಷಾಧಮಃ || ೫೭ ॥
ವಿಧಾನಸ್ಯ ಪ್ರದಾತಾಪ್ತೋ ಗುರುರಿತ್ಕುಚ್ಕತೇ ಬುಧೈಃ ॥ ೫೮ ॥
ಏನಂ ದತ್ವಾ ನಿಧಾನೇನ ದ್ವಾದಶ್ಯಾಂ ವಿಷ್ಣುಮರ್ಚ್ಯ ಚ |
ವಿಪ್ರಾಣಾಂ ಭೋಜನಂ ದದ್ಯಾದ್ಯಥಾಶಕ್ತ್ಯಾ ಸದಕ್ಷಿಣಂ 1೫೯
ಸತಿಲಂ ತಾಮ್ರಪಾತ್ರಂ ಚೆ ಸ್ಥಾಪಿತಂ ಕಲಶೋಪರಿ |
ತತ್ಸರ್ವಂ ಜಲಪಾತ್ರಸ್ಥಂ ಬ್ರಾಹ್ಮಣಾಯ ಕುಬುಂಬಿನೇ ॥೬೦॥
ಗಳಿಂದ ಪೂಜಿಸಿ, ಸುನರ್ಣದ ಆ ಮತ್ಸ್ಯಮೂರ್ತಿಯನ್ನು ಆತನಿಗೆ ಅರ್ಹಿಸ
ಬೇಕು. ಅದರಿಂದ ವ್ರತದ ಫಲವು ಕೋಟಗುಣವಾಗಿ ಹೆಚ್ಚುವುದು.
೫೭. ಗುರುವನ್ನು ಪಡೆದೂ ಅಜ್ಞಾನದಿಂದ ಉದಾಸೀನವತಾಡುವ ಹೀನ
ಮನುಷ್ಯನು ಕೋಟಜನ್ಮಗಳಲ್ಲಿ ನರಕದಲ್ಲಿ ಸಂತಾಪಗೊಳ್ಳುವನು.
೫೮. ವ್ರತದ ವಿಧಿಯನ್ನೂ, ಕ್ರಮವನ್ನೂ ತಿಳಿಸುವವನೇ ಗುರುವೆಂದು
ಪಂಡಿತರು ಹೇಳುವರು.
೫೯. ಹೀಗೆ ವಿಧಿಗನುಸಾರವಾಗಿ ಕೊಟ್ಟು, ಆ ದ್ವಾದಶಿಯಲ್ಲಿ ವಿಷ್ಣುವನ
ಪೂಜಿಸಿ, ಶಕ್ಕಿಗನುಸಾರವಾಗಿ ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸಿ ದ
ಯನ್ನೂ ಕೊಡಬೇಕು.
೬೦-೬೧. ಕಲಶದಮೇಲೆ ಇರಿಸಿದ್ದ ಎಳ್ಳು ತುಂಬಿದೆ ತಾಮ್ರದ
ಪಾತ್ರೆಯನ್ನೂ, ನೀರಿನಪಾತ್ರೆಯಲ್ಲಿರುವ ದೇವನನ್ನೂ, ಉಳಿದುದ್ದೇವನ್ನೂ
ಕುಟುಂಬಿಯಾದೆ ಬ್ರಾಹ್ಮಣನಿಗೆ ಕೊಡಬೇಕು. ಆಮೇಲೆ ಹೆಚ್ಚಾದ ಪರಮಾನ್ನ
405
ವರಾಹಪ್ರೆರಾಣಂ
ದೇವಂ ದದ್ಯಾನ್ಮಹಾಭಾಗಸ್ತ ತೋ ನಿಪ್ಪಾಂಶ್ಚ ಭೋಜಯೇಶತ್ 1
ಭೂರಿಣಾಸರಮಾನ್ನೇನ ತತಃ ಪಶ್ಚಾತ್ಸ್ವಯಂ ನರಃ |
ಭುಂಜೀತ ಸಹಿತೋ ಬಾಲೈರ್ವಾಗ್ಯತಃ ಸಂಯತೇಂದ್ರಿಯಃ ao!
ಅನೇನ ವಿಧಿನಾ ಯಸ್ತು ಧರಣೀಪ್ರತಕೃನ್ನರಃ
ತಸ್ಯ ಪುಣ್ಯಫಲಂ ಚಾಗ್ರ್ಯಂ ಶೈಣು ಬುದ್ಧಿಮತಾಂ ವರ ॥ ೬೨ ॥
ಯದಿ ನಕ್ಚ್ರಸಹಸ್ರಾಣಿ ಭವಂತಿ ಮಮ ಸುವ್ರತ |
ಆಯುಶ್ಹ ಬ್ರಹ್ಮಣಸ್ತುಲ್ಯಂ ಭವೇದ್ಯದಿ ಮಹಾವ್ರತ ॥ ೬೩ ॥
ತದಾನೀಮಸ್ಯ ಧರ್ಮಸ್ಯ ಫಲಂ ಕಥಯಿತುಂ ಭವೇತ್ ॥ ೬೪ ॥
ತಥಾಪ್ರ್ಯುದ್ಧೇಶತೋ ಬ್ರಹ್ಮನ್ಯಥಯಿಷ್ಯಾಮಿ ತಚ್ಛೈಣು ॥ ೬೫ ॥
ದಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. ಬಳಿಕ ವ್ರತಿಯಾದವನು ತಾನು
ಮಕ್ಕಳೊಡನೆ, ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು, ಮೌನದಿಂದ
ಊಟಮಾಡಬೇಕು
೬೨. ಅರಿವುಳ್ಳ ವರಲ್ಲಿ ಮೇಲಾದವನೇ, ಈ ವಿಧಾನದಿಂದ ಭೂದೇವಿಯು
ಮಾಡಿದ ವ್ರತವನ್ನು ಮಾಡುವವನಿಗೆ ದೊರೆಯುವ ಉತ್ತಮವಾದ ಪುಣ್ಯಫಲ
ವನ್ನು ಕೇಳು.
೬೩-೬೪, ಸುವ್ರತನೇ, ಮಹಾವ್ರತನೇ, ನನಗೆ ಸಾವಿರ ಬಾಯಿಗಳೂ,
ಬ್ರಹ್ಮನಷ್ಟು ಆಯುಸ್ಸೂ ಆದರೆ ಆಗ ಈ ಧರ್ಮದ ಫಲವನ್ನು ಹೇಳುವುದ
ಕ್ಯ್ಯಾದೀತು.
೬೫. ಬ್ರಹ್ಮನೇ, ಆದರೊ ಉದ್ದೇಶಪೂರ್ವಕವಾಗಿ ಸಂಗ್ರಹವಾಗಿ
ಹೇಳುವೆನು. ಅದನ್ನು ಕೇಳು,
406
ಮೂನತ್ತೊಂಭತ್ತನೆಯ ಅಧ್ಯಯ
ದಶ ಸಪ್ತದಶಾಜ್ದೇ ಚ ಅಷ್ಟ್ ಚತ್ವಾರ ಏವ ಚೆ!
ಲಕ್ಷಾಯುತಾನಿ ಚತ್ವಾರಿ ಏಕಸ್ಕಾಸ್ಕ ಚತುರ್ಯುಗೆಂ ॥
ತೈರೇಕಸಪ್ತತಿಯುಗೆಂ ಭವೇನ್ಮನ್ವಂತರಂ ಮುನೇ Il ೬೬॥
ಚೆತುರ್ದೆಶಾಹೋರಾತ್ರ ಸ್ತು ತಾವತೀ ರಾತ್ರಿ ರಿಷ್ಯ ತೇ |
ಏವಂ ತಿ ತ್ರಿಂಶೆದ್ದಿ ನೋ ಮಾಸೆಃ ತೇ ದ್ವಾ ದಶಸಮಾಃ ಸ್ಮೃತಾಃ ll ೬೭॥
ತೇಷಾಂ ಶತಂ ಬ್ರಹ್ಮಣಸ್ತು ಆಯುರ್ನಾಸ್ತ್ಯ್ಯತ್ರ ಸಂಶಯಃ | ೬೮ ॥
ಯೆಃ ಸಕೃದ್ವಾದಶೀಮೇತಾಮನೇನ ವಿಧಿನಾಕ್ಷಿಸೇತ್ |
ಸ ಬ್ರಹ್ಮಲೋಕಮಾಸ್ಪೋತಿ ತಾನತ್ವಾಲಂ ಚ ತಿಷ್ಠತಿ ॥
ತತೋ ಬ್ರಹ್ಮೋಪಸಂಹಾರಃ ಸಂಹಾರೇ ತಲ್ಲಯೋಜಜಿರಂ ॥ ೬೯॥
LL ಧಾ ನಮಾ ಮು
೬೬. ಮುನಿಯೇ, ಒಂದು ಚತುರ್ಯುಗಕ್ಕೆ ನಲವತ್ತುಮೂರು ಲಕ್ಷದ
ಇಸ್ಸತ್ತುಸಾವಿರ ವರ್ಷಗಳಾಗುವುವು. ಎಪ್ಪತ್ತೊ ಂದು ಚತುರ್ಯುಗವು ಒಂದು
ಮನ್ವಂತರವೆನಿಸಿಕೊಳ್ಳುವುದು.
೬೭. ಹದಿನಾಲ್ಕು ಮೆನ್ವ ಂತೆಹೆವು ಬ್ರ ಹ್ಮನ ಒಂದು ಹೆಗಲು. ಮತ್ತೂ
ಅಷ್ಟು ಕಾಲವಾದರೆ ಬ್ರಹ್ಮನ ರಾತ್ರಿ ಡು ರಾತ್ರಿಗಳು ಸೇರಿದ ಇಂತಹೆ
ಮೂವತ್ತು ದಿನಗಳು ಅವನ ಒಂದು ತಿಂಗಳು. ಅಂತಹ ತಿಂಗಳುಗಳು ಹೆನ್ನೆರ
ಡಾದರೆ ವರ್ಷವಾಗುವುದು
೬೮. ಅಂತಹೆ ನೂರುವರ್ಷಗಳು ಬ್ರಹ್ಮನ ಆಯುಸ್ಸೆಂಬುದರಲ್ಲಿ
ಸಂಶಯವಿಲ್ಲ.
೬೯. ಈ ಮತ ಶ್ಸ್ಫ್ರದ್ವಾ ದಶೀವ್ರತವನ್ನು ಮಾಡುವವನು ಬ್ರಹ್ಮಲೆ ಲೋಕ
ವನ್ನು ಪಡೆದು, ಅಲ್ಲಿ ಬ್ರಹ್ಮನ ನ ಆಯುಸ್ಸಿ ನಷ್ಟುಕಾ ಲ ನಿಲ್ಲುವನು. ಬಳಿಕ ಬ್ರಹ್ಮನ
ಉಪಸಂಹಾ ಹ ಆಗ ಒಡನೆಯೇ ಆವ್ರತಿಗೂ ಬಯಸ ತಡ
407
ವರಾಹಪುರಾಣಂ
ಪುನಃ ಸೃಷ್ಟೋ ಭನೇದ್ದೇನೋ ರಾಜಾನಾಮ ಮಹಾತಪಾಃ |
ಬ್ರಹ್ಮಹತ್ಯಾದಿಪಾಪಾನಿ ಇಹಲೋಕಕಕೃತಾನ್ಯಸಿ |
ಅಕಾಮಃ ಕಾಮತೋ ವಾಪಿ ತಾನಿ ನಶ್ಯಂತಿ ತತ್ ಕ್ಷಣಾತ್ | ೩೦
ಇಹೆಲೋಕೇ ದರಿಡ್ರೋ ಯೋ ಭ್ರಷ್ಟರಾಜ್ಯೋಥವಾ ನೃಪಃ |
ಉಸೋಷ್ಯ ತಾಂ ವಿಧಾನೇನ ಸ ರಾಜಾ ಜಾಯತೇ ಧ್ರುವಂ 1೭೧॥
ವಂಧ್ಯಾ ನಾರೀ ಭನೇದ್ಯಾತು ಅನೇನ ನಿಧಿನಾ ಶುಭಾ |
ಉಪೋಷ್ಯತಿ ಭನೇಕತ್ರಸ್ಕಾಃ ಪುತ್ರಃ ಪರಮಧಾರ್ಮಿಕಃ ॥೭೨॥
ಅಗೆಮ್ಯಾಗಮುನೆಂ ಯೇನ ಕೃತಂ ಜಾನಾತಿ ಮಾನವಃ |
ಸ ಇಮಂ ವಿಧಿಮಾಸಾದ್ಯ ತಸ್ಮಾತ್ಪಾಪಾದ್ವಿಮುಚ್ಯ ತೇ Il ೭೩ |
LLL
೭೦. ಬ್ರಹ್ಮೆದೇನನೂ ಮಹಾತಪಮುನಿಯೂ, ಆ ರಾಜನೂ ತಿರುಗಿ
ಉದಿಸುವರು. ಈ ಲೋಕದಲ್ಲಿ ಅರಿತಾಗಲಿ, ಅರಿಯದೆಯಾಗಲಿ ಬ್ರಹ್ಮೆಹತ್ಕಾದಿ
ಪಾಪಗಳನ್ನು ಮಾಡಿದರೂ ಈ ವ್ರತೋಸವಾಸವನ್ನು ಮಾಡಿದರೆ, ಒಡನೆಯೇ ಆ
ಪಾಹಗಳು ನಾಶವಾಗುವುವು.
೭೧ ಈ ಲೋಕದಲ್ಲಿ ದರದ್ರನೋ, ರಾಜ್ಯವನ್ನು ಕಳೆದುಕೊಂಡ(ವನೋ)
ಜೊಕೆಯೋ, ವಿಧಿಪೂರ್ವಕವಾಗಿ, ಮತ್ಸ್ಯೈಕಾದಶಿಯ ಉಪವಾಸ ಮಾಡಿದರೆ
ಅವನು ನಿಜವಾಗಿಯೂ ರಾಜನಾಗುವನ್ನು
೭೨. ಬಂಜೆಯಾದ ಸುಮಂಗಲಿಯಾದ ಹೆಂಗಸು ಈ ನಿಯಮದಿಂದ
ಉಪವಾಸಮಾಡಿದರೆ ಅವಳಿಗೆ ಸರಮಧಾರ್ನಿಕನಾದ ಮಗನು ಜನಿಸುವನು.
೭೩. ಅಗಮ್ಯಾಗಮನವನ್ನು ಮಾಡಿದವನೂ, ಅದನ್ನೆರಿತು ಸಾಸಕ್ಟೊಳ
ಗಾದ ಸಾಧುವೂ ಈ ವ್ರತವನ್ನು ಮಾಡಿ, ಆ ಪಾಪವನ್ನು ಕಳೆದುಕೊಳ್ಳುವರು
408
ಮೂವತ್ತೊಂಭತ್ತನೆಯ ಅಧ್ಯಾಯ
ಬ್ರಹ್ಮಕ್ರಿ ಯಾಯಾ ಲೋಹೇನ ಬಹುವರ್ಷಕೃತೇನಚೆ I
ಉಸೋಷೆ
್ಯೇಮಾಂ ಸಕೈದ್ಧಕ್ತ್ವ್ಯಾ ವೇದಸಂಸ್ಕಾರಮಾಪ್ಪುಯಾತ್ ॥ ೭೪ ॥
ಕಿಮತ್ರ ಬಹುನೋಕ್ತೇನ ನ ತದಸ್ತಿ ಮಹಾಮುನೇ |
ಅಪ್ರಾಸ್ಯಂ ಪ್ರಾಪಯತಿ ಯಾ ಅತಃ ಕಾರ್ಯಾ ಸದಾ ನರೈಃ | ೭೫ 1!
ಅನೇನ ವಿಧಿನಾ ಬ್ರಹ್ಮನ್ಸ ಯಮೇನ ಹ್ಯುಪೋಷಿತಾ |
ಧರಣ್ಯಾ ಮಗ್ಸೆಯಾ ತಾತ ನಾತ್ರ ಕಾರ್ಯಾ ವಿಚಾರಣಾ | ೭೬ |
ಅದೀಕ್ಷಿತಾಯ ನೋ ದೇಯಂ ವಿಧಾನಂ ನಾಸ್ತಿಕಾಯೆ ಚೆ |
'ದೇವಬ್ರಹ್ಮದ್ವಿಷೇ ವಾಪಿ ನ ಶ್ರಾವ್ಯಂತು ಕದಾಚನ ॥ ೭೭ ॥
ಗುರುಭಕ್ತಾಯ ದಾತವ್ಯಂ ಸದ್ಯಃ ಪಾಪಪ್ರಣಾಶನಂ ॥ ೭೮ |
೭೪. ಬಹುವರ್ಷಗಳ ಕಾಲ ಬ್ರಾಹ್ಮಣಕರ್ಮಗಳನ್ನು ಮಾಡದೆ ಇರುವ
ವವನು ಭಕ್ತಿಯಿಂದ ಒಂದಾವೃತ್ತಿ ಈ ಮತ್ಸ್ಯ್ಯೈಕಾದಶಿಯಲ್ಲಿ ಉಪವಾಸಮಾಡಿ
ದರೆ ವೇದಸಂಸ್ಥಾರವನ್ನು ಪಡೆಯುವನು.
೭೫. ಮಹಾಮುನಿಯೇ, ಹೆಚ್ಚಾಗಿ ಹೇಳುವುದರಿಂದೇನು! ಈ ವ್ರತದಿಂದ
ಎಲ್ಲವನ್ನೂ ಪಡೆಯಬಹುದು. ಪಡೆಯಲಾಗದುದು ಯಾವುದೂ ಇಲ್ಲ. ಆದುದ
ರಿಂದ ಮನುಷ್ಯರು ಇದನ್ನು ಯಾವಾಗಲೂ ಮಾಡಬೇಕು.
೭೬. ಬ್ರಹ್ಮನೇ, ಈ ಕ್ರಮದಿಂದ ರಸಾತಲದಲ್ಲಿ ಮುಳುಗಿದ್ದ ಭೂದೇ
ವಿಯೇ ಉಪವಾಸಮಾಡಿದಳು. ಈ ವಿಷಯದಲ್ಲಿ ವಿಮರ್ಶೆಮಾಡಬೇಕಾದುದಿಲ್ಲ.
೭೭. ಈ ವ್ರತದ ವಿಧಾನವನ್ನು ನಿಯಮವಿಲ್ಲದವನಿಗೂ, ನಾಸ್ತಿಕನಿಗೂ,
ದೇವಬ್ರಾಹ್ಮಣದ್ವೇಷಿಗೂ, ಎಂದಿಗೂ ತಿಳಿಸಬಾರದು.
೭೮. ಒಡನೆಯೇ ಪಾಪವನ್ನು ನಾಶಮಾಡುವ ಇದನ್ನು ಗುರುಭಕ್ತ ನಾದ
ವನಿಗೆ ಹೇಳಬೇಕು.
A 409
ವೆರಾಹೆಫಪುರಾಣಂ
ಇಹಜನ್ಮನಿ ಸೌಭಾಗ್ಯಂ ಧನೆಂ ಧಾನ್ಯಂ ವರಸ್ತ್ರಿಯಃ |
ಭವಂತಿ ನಿವಿಧಾಸ್ತಸ್ಯ ಯ ಉಪೋಷತಿ ಮಾನವಃ ॥ ೬೯॥
ಯ ಇಮಾಂ ಶ್ರಾವಯೇದ್ಭಕ್ತ್ಯಾ ದ್ವಾದಶೀ ಕಲ್ಪಮುತ್ತಮಂ!
ಶೃಣೋತಿ ವಾಸ ಪಾಪೈಸ್ತು ಸರ್ವೈಕೇವ ಪ್ರಮುಚ್ಯತೇ 1 ೮೦॥
ಇತಿ ಶ್ರೀ ವರಾಹಪುರಾಣೇ ಧರಣೀವ್ರತೇ ಮತ್ಸ್ಯ ದ್ವಾದಶೀವ್ರತಂ ನಾಮ
ಊನಚತ್ವಾರಿಂಶೋಧ್ಯಾ ಯಃ
೭೯. ಈ ವ್ರತೋಷವಾಸವನ್ನು ಮಾಡುವ ಮನುಷ್ಯನು ಈ ಜನ್ಮದಲ್ಲಿ
ಧನಧಾನ್ಯ ಸೌಭಾಗ್ಯಗಳನ್ನೂ, ಉತ್ತಮ ಸ್ತ್ರೀಯರನ್ನೂ ಪಡೆಯುವನು.
೮೦. ಉತ್ತಮವಾದ ಈ ದ್ವಾದಶೀ ವಿಧಾನವನ್ನು ಭಕ್ತಿಯಿಂದ
ಹೇಳುವವರೂ, ಕೇಳುವವರೂ ಎಲ್ಲಾ ಪಾಪಗಳನ್ನೂ ಕಳೆದುಕೊಳ್ಳುವರು.
ಅಧ್ಯಾಯದ ಸಾರಾಂಶ:
ಬೇಡನಾಗಿದ್ದು ಸತ್ಯತಪನೆಂಬ ಖಯಷಿಯೆನಿಸಿಕೊಂಡವನಿಗೂ ದುರ್ವುಸ
ಮುನಿಗೂ ನಡೆದ ಸಂಭಾಷಣೆ-ದುರ್ವಾಸಮುನಿಯ್ಕು ಅವಸ್ಥಾ(ಸ್ಟಿತಿ) ಭೇದದಿಂದ
ಬ್ರಹ್ಮವಾದಿಗಳು ಒಂದೇ ಶರೀರದಲ್ಲಿ, ಅಧರ್ಮದೇಹೆ, ಧರ್ಮದೇಹೆ, ಭೋಗ
ಅಥವಾ ಮುಕ್ತಿದೇಹೆ ಎಂಬ ಮೂರು ಭೇದಗಳನ್ನು ಹೇಳುವರೆಂಬುದನ್ನೂ,
ಬ್ರಾ ಹ್ಮಣರೇ ಮೊದಲಾದವರಿಗೆ ವಿಹಿತವಾಗಿರುವ ನಾಲ್ಕು ಬಗೆಯ ಕರ್ಮಗಳನ್ನೂ
ಢನಿಕರು ಯಜ್ಞ ದಾನಾದಿ ಕರ್ಮಗಳಿಂದಲ್ಕೂ ಅನುಕೂಲವಿಲ್ಲದವರು
ಸಾಮಾನ್ಯನ್ರತಗಳಿಂದಲೂ ನಾರಾಯಣನನ್ನು ಪಡೆಯಬಹುದೆಂದೂ ಹೇಳಿ,
ರಸಾತಲದಲ್ಲಿ ಮುಳುಗಿದ್ದ ಭೂದೇವಿಯು ಮಾಡಿದ ಹಲವು ವ್ರತಗಳಲ್ಲಿ
ಮತ್ಸ್ಯದ್ವಾದಶೀವ್ರತದ ವಿಚಾರವನ್ನೂ, ಅದರೆ ವಿಧಾನವನ್ನೂ ಫಲಗಳನ್ನೂ
ಹೇಳುವನು. ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ಮೂವತ್ತೊಂಬತ್ತನೆಯ ಅಧ್ಯಾಯ.
ಇಳಾ
410
1 ಶ್ರೀಃ ॥
೬)
ಚತ್ಪಾರಿಂಶೋಧ್ಯಾಯಃ
ಅಥ ಕೂರ್ಮದ್ವಾದಶೀವ್ರತಮ್
(ಈರಾ
[Se]
॥ ದುರ್ವಾಸಾ ಉವಾಚ ॥
ತಥೈವ ಪೌಷಮಾಸೇ ತು ಅಮೃತಂ ಮಧಿಕಂ ಸುರೈಃ |
ತತ್ರ ಕೂರ್ಮೊೋ ಭವೇದ್ದೇವಃ ಸ್ವಯಮೇವ ಜನಾರ್ದನಃ Io
ತಸ್ಕೇಯಂ ತಿಥಿರುದ್ದಿಷ್ಟಾ ಮಹತೀ ಕೂರ್ಮರೂಪಿಣಃ |
ಸೌಷಮಾಸಸ್ಯ ಯಾ ಶುಕ್ಲಾ ದಶಮೀತಿ ನಿಗದ್ಯತೇ ॥ ೨॥
ತಸ್ಯಾಂ ಪ್ರಾಗೇವ ಸಂಕಲ್ಪ್ಯ ಪ್ರಾಗ್ವತ್ ಸ್ನಾನಾದಿಕಾಃ ಕ್ರಿಯಾಃ |
ನಿರ್ವರ್ತ್ಯಾರಾಧಯೇದ್ಭಕ್ತಾ 3 ನಿಕಾದಶ್ಕಾಂ ಜನಾರ್ದನಂ ।1೩॥
ನಲವತ್ತನೆಯ ಅಧ್ಯಾಯ
ಕೂರ್ಮದ್ವಾವಶೀವ್ರತ
ಠಾ
೧. ದುರ್ವಾಸಮುನಿ- ಪುಷ್ಯಮಾಸದಲ್ಲಿ ದೇವತೆಗಳು ಅಮೃತವನ್ನು
ಕಡೆದರು. ಆ ಸಂದರ್ಭದಲ್ಲಿ ದೇವನಾದ ಜನಾರ್ದನನು ತಾನೇ ಕೂರ್ಮ
ರೂಪವನ್ನು ಧರಿಸಿದನು.
೨. ಕೊರ್ಮರೂಪಿಯಾದೆ ಅವನಿಗೆ ಪುಷ್ಯಮಾಸದ ಶುಕ್ಲಪಕ್ಷದ ದಶವಿ:
ತಿಭಿಯು(ಆ ಅವತಾರಕ್ಕೆ) ಉತ್ತಮವಾದುದೆಂದು ಉದ್ದಿಷ್ಟ್ಯವಾಗಿದ್ದಿ ತೆಂದು ಹೇಳಿದೆ.
೩ ಆ ದಶಮಿಯ ದಿನ ಹಂದಿನಂತೆ(ಮತ್ಸ್ಯದ್ವಾದಶೀ ವ್ರತದಂತೆಯೇ)
ಸಂಕಲ್ಪಮಾಡಿ, ಏಕಾದಶಿಯ ದಿನ ಸ್ನಾನವೇ ಮೊದಲಾದ ನಿತ್ಯಕರ್ಮಗಳನ್ನು
ಮಾಡಿ, ಭಕ್ತಿಯಿಂದ ವಿಷ್ಣುವನ್ನು ಆರಾಧಿಸಬೇಕು.
411
ವರಾಹಪುರಾಣಂ
ಕರ್ಮಾಯ ಪಾದೌ ಪ್ರಥಮಂ ಪ್ರಸೊಜ್ಯ
ನಾರಾಯಣಾಯೇತಿ ಹರೇಃ ಕಜಿಶ್ಚ |
ಸಂಕರ್ಷಣಾಯೇತ್ಯುದರಂ ವಿಶೋಕೇ
ತ್ಯುರೋ ಭವಾಯೇತಿ ತಥೈನ ಈೆಂಠೆಂ NT
ಸುಬಾಹವೇ ಚೈನ ಭುಜೌ ಶಿರಶ್ಚ
ನಮೋ ವಿಶಾಲಾಯ ನಮೋಸ್ತು ದೇವಃ ॥೫॥
ಸ್ವನಾಮಮಾತ್ರೇಣ ಸುಗಂಭಸುಪ್ಪೈಃ
ಧೂಪಾದಿ ನೈನೇದ್ಯಫಲೈರ್ನಿಚಿತ್ರೈಃ [
ಅಭ್ಯರ್ಚ್ಯ್ಛ ದೇವಂ ಕಲಶಂ ತದಗ್ರೇ
ಸಂಸ್ಥಾಪ್ಯ ಮಾಲಾಸಿತವಸ್ತ್ರಯುಕ್ತೆಂ ॥
ತಂ ರತ್ನೆಗರ್ಭೆಂ ತು ಪುರೇವ ಕೃತ್ವಾ
ಸ್ವಶಕ್ತಿತೋ ಹೇಮಮಯಂ ಚ ದೇವಂ nN
೪-೫. ಆರಾಧನೆಯಲ್ಲಿ ಕೊರ್ಮಾಯ ನಮಃ ಎಂದು ಮೊದಲು ದೀವನ
ಪಾದೆಗಳನ್ನು ಪೊಜಿಸಿ, ನಾರಾಯೆಣಾಯನಮಃ ಎಂದು ಹರಿಯ ನಡುವನ್ನೂ,
ಸಂಕರ್ಷಣಾಯ ನಮಃ ಎಂದು ಉದರವನ್ನೂ, ವಿಶೋಕಾಯ ನಮಃ ಎಂದು
ಹೈದಯವನ್ನೂ, ಭವಾಯ ನಮಃ ಎಂದು ಕಂಠೆವನ್ನೂ, ಸುಬಾಹೆವೇ ನವ 8
ಎಂದು ಭುಜಗಳೆನ್ನೂ ವಿಶಾಲಾಯ ನಮಃ ಎಂದು ಶಿರಸ್ಸನ್ನೂ ಅರ್ಚಿಸಬೇಕು.
೬-೭ ದೇವನಿಗೆ ನಮಸ್ಕಾರ ಎಂದು ಅವನ ನಾಮದಿಂದ ಸುಗಂಧೆ
ಪುಷ್ಟ ಗಳಿಂದಲೂ ಧೂಪಾದಿಗಳಿಂದಲ್ಕೂ ಭಕ್ಷ್ಯ ಭೋಜ್ಯಫಲಾದಿಯಾದ ಬಗೆ
ಬಗೆಯೆ ನೈವೇದ್ಯಗಳಿಂದಲೂ ದೇವನನ್ನು ಚೆನ್ನಾಗಿ ಪೊಜಿಸ್ಸಿ ದೇವನೆದುರಿಗೆ
ಫೊರ್ಣಕಲಶವನ್ನು ಇಟ್ಟು ಅದರೊಳಗೆ ರತ್ನವನ್ನು ಹಾಕಿ, ಬಿಳಿಯವಸ್ತ್ರ
ಗಳಿಂದಲೂ, ಮಾಲೆಗಳಿಂದಲೂ ಹಿಂದಿನಂತೆ ಅಲಂಕರಿಸಿ, ತನ್ನೆ ಶಕ್ತಿಗನು
ಸಾರೆವಾಗಿ ಚಿನ್ನದಿಂದ ದೇವನ ಕೂರ್ಮಮೂರ್ತಿಯೆನ್ನು ಮಂದರ ಪರ್ವತ
412
ನಲವತ್ತನೆಯ ಅಧ್ಯಾಯ
ಸೆಮಂದರಂ ಕೂರ್ಮರೂಸಪೇಣಕೃ ತ್ವಾ
ಸಂಸ್ಥಾಪ್ಯ ತಾಮ್ರೇ ಘೈತಪೊರ್ಣಪಾತ್ರೇ |
ಪೂರ್ಣೇ ಘಟಸ್ಕೋಸಪತಿ ಸಂನಿವೇಶ್ಯ
ತದ್ಬ್ಬ್ರಾಹ್ಮಣಂ ಪೊಜ್ಯ ತಥೈವ ದದ್ಯಾತ್ Hat
ಶೋ ಬ್ರಾಹ್ಮೆಣಾನ್ರೂಜ್ಯ ಚ ದಕ್ಷಿಣಾದಿಭಿ
ತ್ಯಾ ಶ್ರೀಣಯೇಜ್ದೆ ೇೀನದೇವಂ |
ನಾರಾಯಣಂ ಕೂರ್ಮರೂಹೇಣಯುಕ್ತಂ
ಪಶ್ಚಾತ್ತು ಭುಂಜೀತ ಸ ಭೈತ್ಯವರ್ಗಃ ll © I
ರ್ಯಥಾಶಕ್ತಾ
ಏವಂ ಕ್ಸ ತೇ ನಿಪ್ರ ಸಮಸ್ತಪಾಪಂ
ನಿನಾಶ್ಯತೇ ನಾತ್ರ ಕುರ್ಯಾದ್ವಿಚಾರಂ ।
ಸಂಸಾರಚಕ್ರಂ ಸನಿಹಾಯ ಶುದ್ಧ ೦
ಪ್ರಾಪ್ಲೋತಿ ಲೋಕಂ ಚೆ ಹರೇಃ ಪುರಾಣಂ ॥೯॥
ಸಹಿತನಾಗಿರುವಂತೆ ಮಾಡಿಸಿ, ತುಪ್ಪದಿಂದ ತುಂಬಿದ ತಾಮ್ರಪಾತ್ರೆಯಲ್ಲಿ ಆ
ಮೂರ್ತಿಯನ್ನು ಸ್ಥಾಪಿಸಿ ಪೂರ್ಣ ಕಲಶದಮೇಲೆ ಕೂರ್ಮವರೂರ್ತಿ ಸಹಿತ
ವಾದ ಆ ತಾಮ್ರದ ಪಾತ್ರೆಯನ್ನು ಇಟ್ಟು, ಪೂಜಿಸಿ, ಹಿಂದಿನೆಂತೆಯೇ
ಕುಟುಂಬಿಯಾದ ಬ್ರಾಹ್ಮಣನನ್ನು ಪೂಜಿಸಿ, ಅವನಿಗೆ ದಾನಮಾಡಬೇಕು.
ಆ. ಮಾರನೆಯ ದಿನ್ಮದ್ವಾದಶಿಯಲ್ಲಿಯಥಾಶಕ್ತಿಯಾಗಿ ಬ್ರಾಹ್ಮಣರನ್ನು
ದಕ್ಷಿಣೆಯೇ ಮೊದಲಾದುವುಗಳಿಂದ ಪೂಜಿಸಿ ದೇವದೇವನೂ, ಕೂರ್ಮ
ರೂಪಿಯೂ ಆದ ನಾರಾಯಣನನ್ನು ಸಂತೋಷಪಡಿಸಬೇಕು. ಬಳಿಕ
ಸೇವಕಸಮೂಹದೊಡನೆ ವ ವ್ರತಿಯಾದವನು ಊಟಮಾಡಬೇಕು.
L
೯. ವಿಪ ಪ್ರ(ಸತ್ಯತನ)ನೇ, ಭಕ್ಕಿಯಿಂದ ಹೀಗೆ ಮಾಡಿದರೆ ಸಮಃ
ಪಾಪವೂ ಸರಿಹಾರವಾಗುವುದು. ಇದರಲ್ಲಿ ವಿಚಾರಮಾಡಲೇಬಾರದು.
ವ್ರತವನ್ನು ಮಾಡುವವನು ಸಂಸಾರಚಕ್ರವನ್ನು ಬಿಟ್ಟು ಶುದ್ದವೂ ಪ್ರರಾ
ಆದ ವಿಷ್ಣುಲೋಕವನ್ನು ಪಡೆಯುವನು.
[ಪ
1 qt
413
ವರಾಹಪುರಾಣಂ
ಪ್ರಯಾಂತಿ ಪಾಪಾನಿ ವಿನಾಶಮಾಶು
ಶ್ರೀಮಾಂಸ್ತಥಾ ಜಾಯತೇ ಸತ್ಯಧರ್ಮಃ [
ಅನೇಕಜನ್ಮಾಂತರಸಂಚಿತಾನಿ
ನಶ್ಯಂತಿ ಪಾಪಾನಿ ನರಸ್ಯ ಭಕ್ತ್ಯಾ ॥೧೦॥
ಪ್ರಾಗುಕ್ತರೂಪಂತು ಫಲಂ ಲಭೇತ
ನಾರಾಯಣಸ್ಥುಷಿ,ಮಾಯಾತಿ ಸದ್ಗೆಃ Il ೧೧॥
ರಾಗು ಸ
ಇತಿ ಶ್ರೀವರಾಹಪುರಾಣೇ ಧರಣೀವ್ರತೇ ಕೊರ್ಮದ್ವಾದಶೀವ್ರತಂ ನಾಮ
ಚತ್ವಾರಿಂಶೋಧ್ಯಾಯಃ
೧೦. ಅನೇಕ ಜನ್ಮಾಂತರಗಳಲ್ಲಿ ಮಾಡಿದ ಪಾಪರಾಶಿಯು ಒಡನೆಯೇ
ನಾಶವಾಗುವುದು. ಈ ಲೋಕದಲ್ಲಿ ಅವನು ಶ್ರೀಮಂತನ, ಸತ್ಯಧೆರ್ಮವುಳ್ಳ
ವನೂ ಆಗುವನು.
೧೧. ಅಲ್ಲದೆ ಹಿಂಜಿ ಹೇಳಿರುವ ಫಲನೆಲ್ಲನನ್ನೂ ಪಡೆಯುವನು.
6೧೧
ನಾರಾಯಣನು ಕೂಡಲೆ(ಈ ವ್ರತದಿಂದ)ಶೃಪ್ತನಾಗುವನು.
ಅಧ್ಯಾ ಯದ ಸಾರಾಂಶ:
ಪಾತಾಳದಲ್ಲಿದ್ದ ಧರಣೀದೇವಿಯು ಮಾಡಿದ ಕೂರ್ಮಾದ್ವಾದಶೀವ್ರತ
ವನ್ನೂ ಅದರ ಕ್ರಮ್ಮ ಫಲ ಮೊದಲಾದುವುಗಳನ್ನೂ, ದುರ್ವಾಸಮುನಿಯು
ಸತ್ಯತಪನಿಗೆ ವಿವರವಾಗಿ ಹೇಳುವಲ್ಲಿಗೆ ಶ್ರಿವರಾಹಪುರಾಣದಲ್ಲಿ ನಲವತ್ತನೆಯ
ಅಧ್ಯಾಯ.
414
॥ ಶ್ರೀಃ ॥
Xs
ವಕಚತ್ತಾರಿಶೋಧ್ಯಾಯಃ
ಅಥ ವರಾಹದ್ದಾದಶೀವುತಂ
ರಾರಾ
ಆರ
| ದುರ್ವಾಸಾ ಉವಾಚ
ಏವಂ ಮಾಫೇ ಸಿತೇ ಪಕ್ಷೇ ದ್ವಾದಶೀ ಧರಣೀಭೃತಃ ।
ವರಾಹಸ್ಯೆ ಶೃಣುಷ್ಟ್ವಾದ್ಯಾಂ ಮುನೇ ಪರಮಧಾರ್ಮಿಕ Hall
ಪ್ರಾಗುಕ್ತೇನ ನಿಧಾನೇನ ಸಂಕೆಲ್ಪ್ಯ ಸ್ಥಾನಮೇವ ಚ!
ಕೃತ್ವಾ ದೇವಂ ಸಮಭ್ಯರ್ಚ್ಯ ಏಕಾದಶ್ಯಾಂ ವಿಚಕ್ಷಣಃ ॥೨॥
ಧೂಪನೈನೇದ್ಯಗಂಭೈಶ್ಚ ಅರ್ಚಯಿತ್ವಾಚ್ಯುತಂ ನರಃ |
ಪಶ್ಚಾತ್ತಸ್ಕ್ಯಾಗ್ರತಃ ಕುಂಭಂ ಜಲಪೂರ್ಣಂ ತು ವಿನ್ಯಸೇತ್ a ll
ನಲವತ್ತೊಂದನೆಯ ಅಧ್ಯಾಯ
ವರಾಹೆ ದ್ವಾದಶೀವ್ರತ
(Se)
೧. ದುರ್ನ್ವಾಸಮಖನಿ- ಸರಮಧಾರ್ನ್ಬಕನಾದ, ಮುನಿಯೇ, ಹೀಗೆಯೆ
ಮಾಫೆಮಾಸವ ಶುಕ್ಷಸಕ್ಷದ ದ್ವಾದಶೀದಿನ ಮಾಡಬೇಕಾದ, ಭೂದೇವಿಯನ್ನು
ದ್ಧರಿಸಿದೆ ಆಧಿವರಾಹೆದೇವನೆ ವ್ರತವಿಚಾರವನ್ನೂ ಹೇಳು.
೨-೨೩. ಹಿಂದೆ ಹೇಳಿದ ವಿಧಾನದಿಂದ ಸಂಕಲ್ಪಮಾಡಿ, ಸ್ಥಳವನ್ನೂ ಸಿದ್ಧ
ಪಡಿಸಿ, ವಿದ್ವಾಂಸನಾದವನು ಏಕಾದಶಿಯ ದಿನ ಅಚ್ಯುತನನ್ನು ಗಂಧಧೂಪನ
ವೇದ್ಯಾದಿಗಳಿಂದ ಜೆನ್ನಾಗಿ ಪೂಜಿಸಿ, ಬಳಿಕ ಅವನೆದುರಿಗೆ ನೀರು ತುಂಬಿದ್ದ
ಕೆಲಶವನ್ನಿಡಬೇಕು.
415
ವರಾಹೆ ಪುರಾಣಂ
ವರಾಹಾಯೇತಿ ಪಾದೌ ತು ಮಾಧವಾಯೇತಿವೈ ಕಟಿಂ ।
ಕ್ಷೇತ್ರಜ್ನಾ ಯೇತಿ ಜಠರೆಂ ವಿಶ್ವರೂಪಾಯೇತ್ಯುರೋ ಹರೇಃ ॥೪॥
ಸರ್ವಜ್ಞಾ ಯೇತಿ ಕಂಠಂ ತು ಪ್ರಜಾನಾಂ ಪತಯೇ ಶಿರಃ |
ಪ್ರಮ್ಯಮ್ನಾ ಯೇತಿ ಚ ಭುಜೌ ದಿವ್ಯಾಸ್ತ್ರಾಯ ಸುದರ್ಶನಂ ॥
ಅಮೃ ತೋದ್ಭ ನಾಯ ಶಂಖಂ ತು ಏಷ ದೇವಾರ್ಚನೇ ವಿಧಿಃ ॥೫॥
ಏನಮಭ್ಯರ್ಚ್ಛ ಮೇಧಾನೀ ತೆಸ್ಮಿನ್ವುಂಭೇ ತು ನಿನ್ಯಸೇತ್ Wl ೬॥
ಸೌವರ್ಣೇ ರೌಪ್ಯತಾಮ್ರೇನಾ ಪಾತ್ರೇ ನಿಭವಶಕ್ತಿತಃ |
ಸರ್ವವಿತ್ರೈಸ್ತು ಸಂಪೂರ್ಣಂ ಸ್ಥಾಪಯಿತ್ವಾ ನಿಚಕ್ಷಣಃ "Han
ತತ್ರಶಕ್ತ್ಯಾತು ಸೌವರ್ಣಂ ವರಾಹಂ ಕಾರಯೇದುಧಃ ।
ದಂಷ್ಭ್ರಾಗ್ರೇಣೋದ್ಧೃ ತಾಂ ಭೂಮಿಂ ಸಸರ್ವತವನದ್ರುಮಾಂ Ile |
೪-೫. ವರಹಾಯನಮಃ ಎಂದು ಹೆರಿಯ ಪಾದಗಳನ್ನೂ, ಮಾಧೆವಾಯ
ನಮಃ ಎಂದು ನಡುವನ್ನೂ, ಕ್ಷೇತ್ರಜ್ಞಾಯನಮಃ ಎಂದು ಉದರವನ್ನೂ, ವಿಶ್ವ
ರೂಪಾಯೆನಮಃ ಎಂದು ಎದೆಯನ್ನೂ "ಸರ್ವಜ್ಞಾಯನಮ?? ಎಂದು ಕಂಠ
ವನ್ನೂ "ಪ್ರಜಾನಾಂ ಪತಯೇ ನಮಃ' ಎಂದು ಶಿರಸ್ಸನ್ನೂ, “ಸಪ್ರದ್ಯುಮ್ನಾಯ
ನಮಃ' ಎಂದು ಭುಜಗಳನ್ನೂ, "ದಿವ್ಯಾಸ್ಟ್ರಾಯ ನೆಮಃ' ಎಂದು ಚಕ್ರವನ್ನೂ,
"ಅಮೃತೋದ್ಭವಾಯ ನಮಃ' ಎಂದು ಶಂಖವನ್ನೂ ಅರ್ಚಿಸಬೇಕು. ಇದೇ
ಅರ್ಚನೆಯ ಕ್ರಮ.
೬-೯. ಬುದ್ಧಿವಂತನಾದವನು ಹೀಗೆ ಪೂಜಿಸಿ, ದ್ರವ್ಯಾನುಕೂಲವಿದ್ದ ಂತೆ
ಚಿನ್ನದ, ಬೆಳ್ಳಿಯ ಅಥವಾ ತಾಮ್ರದ ಬೇಕಾದೆ ಸರ್ವವಸ್ತುಗಳಿಂದ ಕೂಡಿದ
ಪೂರ್ಣಕಲಶವನ್ನಿಟ್ಟು, ಪರ್ವತನದಿಗಳಿಂದ ಕೂಡಿದ ಭೂದೇವಿಯನ್ನು ಹಕೋಕೆಯೆ
416
ನಲನತ್ತೊಂದೆನೆಯ ಅಧ್ಯಾಯ
ಮಾಧವಂ ಮಧುಹಂತಾರಂ ವಾರಾಹಂ ರೂಪಮಾಸ್ಥಿತಂ |
ಸರ್ವಬೀಜಭೃತೆಂ ಪಾತ್ರಂ ರತ್ನ ಗರ್ಭಂ ಫಟೋಪರಿ॥
ಸ್ಥಾ ಸಯೇತ್ಸರಮಂ ದೇವಂ ಜಾತರೂಪಮಯಂ ಹೆರಿಂ 1೯॥
ಸಿತವಸ್ತ್ರಯುಗಾಚ್ಛನ್ನಂ ತಾಮ್ರಪಾತ್ರೇ ತು ವೈ ಮುನೇ |
ತಳಾ ದೆ ಸ್ ಲ್ಲಿ
ಸ್ಮಾಪ್ಯಾರ್ಜಯೇದ್ದಂಧಥಪುಪ್ಪೈರ್ಸೈನೇದ್ಯೈರ್ವಿವಿಧೈಃ ಶುಭೈಃ ॥೧೦॥
ಪುಸ್ಪಮಂಡಲಿಕಾಂ ಕೃತ್ವಾ ಜಾಗೆರಂ ಶತ್ರ ಕಾರಯೇತ್ |
ಪ್ರಾದುರ್ಭಾವಾದ್ಧರೇಸ್ತತ್ರ ವಾಚಯೇದ್ಭಾ ನಯೇದ್ಬುಧಃ H ೧೧ i
ಏವಂ ಪೂಜಾಂ ವಿಧಾಯಾಥ ಪ್ರಭಾತೇ ಉದಿತೇ ರವೌ ॥ ೧೨ ॥
ಶುಚಿಃ ಸ್ನಾತ್ವಾ ಹರಿಂ ಪೊಜ್ಯ ಬ್ರಾಹ್ಮಣಾಯ ನಿನೇದಯೇತ್ |
ವೇದವೇದಾಂಗವಿದುಹೇ ಸಾಧುವೃತ್ತಾಯ ಧೀಮತೇ Il ೧೩ ॥
ಹಲ್ಲಿನಅಗ್ರದಲ್ಲಿ ಧರಿಸಿರುವಂತೆ, ಲಕ್ಷ್ಮೀಪತಿಯೂ, ಮಧುನಾಶಕನೂ ಆದ ದೇವನ
ವರಾಹಮೂರ್ತಿಯನ್ನು ಚಿನ್ನದಿಂದ ಅನುಕೂಲವಿದ್ದಷ್ಟು ಪರಿಮಾಣದಲ್ಲಿ ಮಾಡಿಸಿ
ಸರ್ವವಿಧವಾದ ಧಾನ್ಯ( ಬೀಜ)ದಿಂದ ತುಂಬಿದ ರತ್ನಸಹಿತವಾದ ತಾಮ್ರದಪಾತ್ರಿ
ಯಲ್ಲಿ ಸ್ಥಾಪಿಸಿ, ಮೂರ್ತಿಸಹಿತವಾದ ಆ ತಾಮ್ರದ ಪಾತ್ರೆಯನ್ನು ಕಲಶದ
ಮೇಲಿಡಬೇಕು.
೧೦. ವರಾಹಮೂರ್ತಿಗೆ ಬಿಳಿಯ ವಸ್ತ್ರಗಳೆರಡನ್ನು ಧರಿಸಿ, ಗಂಧೆಪುಷ್ಪ
ಗಳಿಂದಲೂ, ಬಗೆಬಗೆಯ ಶುಭಕರವಾದ ನೈವೇದ್ಯಗಳಿಂದಲೂ ಪೂಜಿಸಬೇಕು.
೧೧. ಅಲ್ಲಿಯೇ ಹೂವಿನಿಂದ ಮಂಡಲವನ್ನು ಮಾಡಿ, ಅದರೆಲ್ಲಿ ಜಾಗರಣೆ
ಯನ್ನು ಮಾಡುತ್ತಾ, ಹರಿಯು ಅಲ್ಲಿ ಅವತರಿಸಿರುವುದರಿಂದ ಅವನನ್ನು ಧ್ಯಾನಿ
ಸುತ್ತಲೂ, ಸ್ತುತಿಸುತ್ತಲೂ ಇರಬೇಕು.
೧೨-೧೪. ಹೀಗೆ ಪೂಜೆಮಾಡಿ ರಾತ್ರಿಕಳೆದು ಸೂರ್ಯೋದಯ
ವಾಗುತ್ತಲೇ ಸ್ನಾನಮಾಡಿ, ಶುಚಿರ್ಭೂತನಾಗಿ, ಹರಿಯನ್ನು ಪೊಜಿಸ್ತಿ ವೇದ
ವೇದಾಂಗಗಳನ್ನು ಚೆನ್ನಾಗಿ ಅರಿತವನೂ, ಸಾಧುವೈತ್ತಿಯುಳ್ಳವನೊ ವಿದ್ಯಾ
೫೩ 417
ವರಾಹೆಪುರಾಣಂ
ವನಿಷ್ಣುಭಕ್ತಾಯ ಶಾಂತಾಯ ಶ್ರೋತ್ರಿಯಾಯ ಕುಟುಂಬಿನೇ |
ಏವಂ ಸಕುಂಭಂ ತಂ ದತ್ವಾ ಹರಿಂ ವಾರಾಹರೂಪಿಣಂ ೧೪ ॥
ವತ್ವಾ ಚಾಥ ಲಭೇದ್ಯತ್ತು ಫಲಂ ತನ್ಮೇ ನಿಶಾಮಯ ॥ ೧೫ |
ಇಹ ಜನ್ಮನಿ ಸೌಭಾಗ್ಯಂ ಶ್ರೀಃ ಕಾಂತಿಸ್ತುಷ್ಟಿರೇವ ಚ|
ದರಿದ್ರೋ ವಿತ್ತನಾನ್ಸದ್ಯ ಅಪುತ್ರೋ ಲಭತೇ ಸಂತಂ ॥
ಅಲಕ್ಷ್ಮೀರ್ನಶ್ಯತೇ ಸದ್ಯೋ ಲಕ್ಷ್ಮೀ ಸ್ಸಂವಿಶತೇ ಬಲಾತ್ ॥ ೧೬ ||
ಇಹಜನ್ಮನಿ ಸೌಭಾಗ್ಯಂ ಪರಲೋಕೇ ನಿಶಾಮಯ |
ಅಸ್ಮಿನ್ಸರ್ಥೆೇ ಪುರಾವೃತ್ತಮಿತಿಹಾಸೆಂ ಪುರಾತನಂ || ೧೭ ॥
ಪ್ರತಿಷ್ಠಾನೆಆಭವವ್ರಾಜಾ ವೀರಧನ್ವೇತಿವಿಶ್ರುತಃ I
ಸ ಕೆದಾಚಿದ್ವೆನೆಂ ಪ್ರಾಯಾತ್ ಮೃಗೆಹೇತೋಃ ಹೆರೆಂತೆಪೆಃ ॥ ೧೮ ॥
ವಂತನ್ಮೂ ವಿಷ್ಣುಭಕ್ತನೂ, ಶಾಂತನೂ, ಶ್ರೋತ್ರಿಯನೂ, ಕುಟುಂಬಿಯೂ, ಆದೆ
ಬ್ರಾಹ್ಮಣನಿಗೆ ಕಲಶದೊಡನೆ ವರಾಹರೂಪಿಯಾದ ಆ ಹೆರಿಯನ್ನೂ ಸಮರ್ಪಿಸ
ಬೇಕು.
೧೫. ಹಾಗೆ ಅರ್ಪಿಸಿದವನು ಬಳಿಕ ಯಾವ ಫಲವನ್ನು ಪಡೆಯುವನೆಂಬನಿ
ದನ್ನು ನಾನು ಹೇಳುತ್ತೇನೆ. ಕೇಳು.
೧೬. ಈ ಜನ್ಮದಲ್ಲಿ ಸೌಭಾಗ್ಯವನ್ನೂ » ಕಾಂತಿಯನ್ನೂ, ತೈಸ್ತಿಯನ್ನೂ
ಶ್ರೀಯನ್ನೂ ಪಡೆಯುವನು. ದರಿದ್ರನು ಕೂಡಲೇ ಧನಿಕನಾಗುವನು. ಪುತ್ರನಿಲ್ಲ
ದವನು ಪುತ್ರವಂತನಾಗುವನು. ಅಲಕ್ಷ್ಮಿಯು ಕೂಡಲೆ ತೊಲಗಿ ಲಕ್ಷ್ಮಿಯು
ತಾನಾಗಿ ಬಲಾತ್ಕಾರದಿಂದ ಅವನ ಮನೆಯನ್ನು ಪ್ರವೇಶಿಸುವಳು.
೧೭. ಈ ಜನ್ಮದಲ್ಲಿ ಈ ಸೌಭಾಗ್ಯಗಳೆಲ್ಲವೂ ಲಭಿಸುವುವು. ಪರಲೋಕ
ದಲ್ಲಿ ಲಭಿಸುವ ಫಲವಿಚಾರದಲ್ಲಿ, ಹಿಂದೆ ನಡೆದ ಪುರಾತನೇತಿಹಾಸವನ್ನು ಕೇಳು.
೧೮. ಪ್ರೆತಿಷ್ಠಾನ(ಪೈಠಣ)ದಲ್ಲಿ ವೀರೆಥೆನ್ವನೆಂಬ ಪ್ರಸಿದ್ಧನಾದ ದೊರೆ
ಯಿದ್ದನು, ಶೆತ್ರುಸೆಂತಾಸಕನಾದ ಆತನು ಒಂದಾನೊಂದು ಸಾರಿ ಬೇಟಿಗಾಗಿ
ಕಾಡಿಗೆ ಹೋದನು.
418
ನಲವತ್ತೊಂದನೆಯ ಅಧ್ಯಾಯ
ವ್ಯಾಸಾದಯೆನ್ಮ ೨ಗಗಣಾನ್ ತತ್ರರ್ಷಿವನಮಧ್ಯಗೆಃ ler I
ಜಘೌಾನಮೃಗೆರೂಪಾನ್ಫೋಆಜ್ಞಾನತೋ ಬ್ರಾಹ್ಮಣಾನ್ಸೃಸಃ |
ಭ್ರಾತರಸ್ತತ್ರ ಸಂಚಾಶನ್ಮೃಗೆರೂಪೇಣ ಸಂಸ್ಥಿತಾಃ 8
ಸಂವರ್ತಸ್ಯ ಸುತಾಬ್ರಹ್ಮೆನ್ ವೇದಾಧ್ಯಯನತತ್ಪರಾಃ ॥ ೨೦॥
॥ ಸತ್ಯತಪಾ ಉನಾಚೆ ॥
ಕಾರಣಂ ಕ೦ ಸಮಾಶ್ರಿತ್ಯ ತೇ ಚಕ್ರುಮರ್ಮಗರೂಪತಾಂ |
ಏತನ್ಮೇ ಕೌತುಕಂ ಬ್ರಹ್ಮನ್ ಪ್ರಣತೆಸ್ಯ ಪ್ರಸೀದ ನೇ ॥ ೨೧॥
॥ ದುರ್ವಾಸಾ ಉನಾಚ ॥
ತೇ ಕದಾಚಿದ್ದನಂ ಯಾತಾ ದೃಷ್ಟ್ಯಾಹರಿಣಸೋತಕಾನ್ |
ಜಾತಮಾತ್ರಾನ್ ಸ್ಹಮಾತ್ರಾತು ವಿಹೀನಾನ್ ನೃಪಸತ್ತಮ i
ಏಕೈಕೆಂ ಜಗೈಹುಸ್ತೇ ಹಿತೇ ಮೃತಾಃ ಕಂದರಸ್ಥಿ ತಾಃ ॥ ೨೨ |
TE RS SE EEE
೧೯. ಆಲ್ಲಿ ಖುಹಿಗಳು ವಾಸಿಸುತ್ತಿದ್ದ ಪ್ರದೇಶದ ಮಧ್ಯಕ್ಕೆ ಹೋಗ್ನಿ
ಮೃಗಗಣವನ್ನು ಕೊಲ್ಲುತ್ತಿದ್ದ ನು.
೨೦. ಅಲ್ಲಿ ಸಂವರ್ತನೆಂಬ ಖುಹಿಯ ಪುತ್ರರೂ, ವೇದಾಧ್ಯೆಯನಾ
ಸಕ್ತರೂ, ಆದ ಐವತ್ತು ಜನ ಸಹೋದರರು ಜಿಂಕೆಗಳ ರೂಪದಿಂದ ವಾಸಿಸು
ತ್ತಿದ್ದರು. ವೀರಥನ್ವರಾಜನು ಅರಿಯದೆ, ಮೃಗವೇಷದಿಂದಿದ್ದ ಆ ಬ್ರಾಹ್ಮಣರನ್ನು
ಕೊಂದನು.
೨೧. ಸತ್ಯತಸಬ್ರಹ್ಮನೇ, ಅವರು ಯಾವಕಾರಣದಿಂದ ಮಗ
ರೂಪವನ್ನು ಧರಿಸಿದ್ದರು? ಇದನ್ನು ತಿಳಿಯಲು ನನಗೆ ಬಹಳ ಕುತೂಹಲವಾಗಿದೆ.
ನಮಸ್ಕರಿಸುತ್ತೇನೆ. ದಯೆಯಿಟ್ಟು ಹೇಳು.
೨೨. ದುರ್ವಾಸಮುಸನಿ--ಮುನಿಯೇ, ಒಂದಾನೊಂದಂವೇಳೆ ಅವರು
ಕಾಡಿಗೆ ಹೋಗಿ, ಅಲ್ಲಿ ಆಗತಾನೇ ಹುಟ್ಟಿದ್ದ ತಬ್ಬಲಿಗಳಾದ ಜಿಂಕೆಯಮರಿಗಳನ್ನು
ನೋಡಿ, ಒಬ್ಬೊಬ್ಬರು ಒಂದೊಂದನ್ನು ಎತ್ತಿಕೊಂಡರು. ಗುಹೆಯಲ್ಲಿಟ್ಟಿದ್ದ
ಅವು ಸತ್ತುಹೋದುವು.
419
ವರಾಹೆಫೆರಾಣಂ
ತತಸ್ತೇ ಮಃಖತಾಸ್ಸರ್ವೇ ಯಯುಃ ಪಿತರಮಂತಿಕಂ |
ಊಹಚುಶ್ಚ ವಚನಂ ಚೇದಂ ಮೃಗಹಿಂಸಾಮೃಶೇ ಮುನೇ | ೨೩ ॥
॥ ಖಷಿಪುತ್ರಾ ಊಚುಃ ॥
ಜಾತಮಾತ್ರಾ ಮೃಗಾಃ ಪಂಚ ಅಸ್ಮಾಭಿರ್ನಿಹತಾಮುನೇ !
ಅಕಾಮತಸ್ತತೋಸ್ಮಾಕಂ ಪ್ರಾಯಶ್ಚಿತ್ತಂ ನಿಧೀಯತಾಂ ॥ ೨೪ |
|| ಸಂವರ್ತ ಉವಾಚ ॥
ಮತ್ಬ್ಸಿತಾ ಹಿಂಸಕಶ್ಲಾಸೀದಹಂ ತಸ್ಮಾದ್ವಿಶೇಷತಃ |
ಬ ವೆ
ಭವಂತಃ ಪಾಹಕರ್ಮಾಣಃ ಸಂಜಾತಾ ಮನು ಪುತ್ರಕಾಃ ॥ ೨೫ ॥
ಇದಾನೀಂ ಮೃಗಚರ್ಮಾಣಿ ಸರಿಧಾಯ ಯತವ್ರತಾಃ!
ಚರಧ್ವಂ ಪಂಚವರ್ಷಾಣಿ ತತಃ ಶುದ್ಧಾ ಭವಿಷ್ಯಥ ॥ ೨೬ |
ಏವಮುಕ್ತಾಸ್ತು ತೇ ಪುತ್ರಾಃ ಮೃಗೆಚಮೋಪವೀತಿನಃ |
ವನಂ ವಿನಿಶುರವ್ಯಗ್ರಾಃ ಜಪೆಂತೋ ಬ್ರಹ್ಮ ಶಾಶ್ವತಂ ll ೨೭ ॥
೨೩. ಅದರಿಂದ ದುಃಖಿತರಾದ ಅವರೆಲ್ಲರೂ ಸಮೀಪದಲ್ಲಿಯೇ ಇದ್ದ
ತಂದೆಯಬಳಿಗೆ ಹೋಗಿ ತಾವು ಮಾಡಿದ ಮೃಗಹಿಂಸೆಯನ್ನು ನಿಜವಾಗಿ ಹೇಳಿದರು.
೨೪ ಯುಸಿಪುತ್ರರು--ಮುನಿಯೇ, ನಮಗೆ ಕೊಲ್ಲಬೇಕೆಂದು ಮನಸ್ಸಿರ
ಲಿಲ್ಲವಾದರೂ, ಅಕಸ್ಮಾತ್ತಾಗಿ, ಆಗತಾನೇ ಹುಟ್ಟಿದ ಐದು ಜಿಂಕೆಯಮರಿಗಳನ್ನು
ನಾವು ಕೊಂದಿದ್ದೇವೆ. ನಮಗೆ ತಕ್ಕ ಪ್ರಾಯಶ್ಚಿತ್ತವನ್ನು ವಿಧಿಸು
೨೫. ಸಂವರ್ತ--ನಮ್ಮ ತಂದೆಯು ಹಿಂಸಕನಾಗಿದ್ದನು. ನಾನು
ಅವನಿಗಿಂತ ಹೆಚ್ಚಾಗಿ ಆದೆನು. ನನ್ನ ಮಕ್ಕಳಾದ ನೀವೂ ಪಾಪಕರ್ಮಿಗಳಾದಿರಿ.
೨೬. ಈಗ ನೀವು ಜಿಂಕೆಯ ಚರ್ಮವನ್ನು ಧೆರಿಸಿ ವ್ರತಿಗಳಾಗಿ ಐದು
ವರ್ಷಕಾಲ ನಡೆಯಿರಿ. ಬಳಿಕ ಶುದ್ಧೆರಾಗುವಿರಿ.
೨೭. ಹೀಗೆ ಹೇಳಿಸಿಕೊಂಡ ಆ ಮಕ್ಕಳು ಜಿಂಶೆಯ್ನ ಚರ್ಮವನು
ಹೊಡೆದುಕೊಂಡು ವ್ಯಾಕುಲವಿಲ್ಲದೆ ಶಾಶ್ವತಬ್ರ ಹ್ಮಜಸಮಾಡುತ್ತಾ ಕಾಡಿನಲ್ಲಿದ್ದರು”
420
ನಲವತ್ತೊಂದನೆಯ ಅಧ್ಯಾಯ
ತಥಾ ವರ್ಷೇ ವ್ಯತಿಕ್ರಾಂತೇ ವೀರ ಧನ್ವಾ ಮಹೀಪತಿಃ |
ತತ್ರಾಜಗಾಮ ಯೆಸ್ಮಿಂಸ್ತೇ ಚರಂತಿ ಮೃಗೆರೂಪಿಣಃ ॥ ೨೮ ॥
ತೇಚಾಪ್ಯೇಕತ ರೋರ್ಮೂಲೇ ಮೃಗಜರ್ಮೊೋ ಪವೀಶಿನಃ
ಸ್ಟ್ ಲಿ ಇಷ ಡ್ರಾ
ಜಪಂತ ಸ್ಸಂಸ್ಥಿತಾಸ್ತೇಹಿ ರಾಜ್ಞಾ ದೃಷ್ಟ್ವಾ ಮೃಗಾ ಇತಿ ॥ ೨೯ ॥
ಕ್ಸ್ ಸ್ ಫಿ ಇ
ಮತ್ತಾ ನಿದ್ದಾಸ್ತು ಯುಗಪೆನ್ಮೃ ತಾಸ್ತೇ ಬ್ರಹ್ಮವಾದಿನಃ 1೩೦॥
ತಾನ್ಪೈಷ್ಟ್ವಾ ತು ಮೃತಾನ್ರಾಜಾ ಬ್ರಾಹ್ಮೆಣಾನ್ ಶೆಂಸಿತೆವ್ರತಾನ್ |
ಭೆಯೇನೆ ನೇಸಮಾನಸ್ತು ದೇವರಾತಾಶ್ರಮಂಯಯತಾ | ೩೧1
ಅಡಿ
ತೆತ್ರಾಸ್ಟೆ ಹ ೈಚ್ಛೆದ್ದ ಹ್ಮ ಹತ್ಯಾ ಮೆಮು ಜಾತಾ ಮಹಾಮುನೇ |
ಆಮೂಲಾತ್ರದ್ವಧಂ ವೃತ್ತಂ ಕಥಯಿತ್ವಾನರಾಧಿಸಃ ॥
ತಿಂ
ಭೈಶಂ ಶೋಕಸರೀತಾತ್ಮಾ ರುರೋದಾತೀನ ದುಃಖಿತಃ [೩೨1
೨೮. ಹಾಗೆ ವರ್ನಕಳೆಯಲ್ಲು ವೀರಥನ್ವರಾಜನು, ಜವರು ವ
ರೂಫಿಗಳಾಗಿ ಚರಿಸುತ್ತಿದ್ದಲ್ಲಿಗೆ ಬಂದನು.
೨೯. ಅವರೆಲ್ಲರೂ ಕೃಷ್ಣಾಜಿನವನ್ನು ಧೆರಿಸಿದವರಾಗಿ ಒಂದು ಮರದ
ಕೆಳಗೆ ಜನಮಾಡುತ್ತಿದ್ದರು. ರಾಜನು ಅವರನ್ನು ಜಿಂಕೆ ಕೆಗಳೆಂದೇ ತಿಳಿದುಕೊಂಡನಳಿ
ದ
೩೦. ಜಿಂಕೆಗಳೆಂದುಕೊಂಡೇ, ರಾಜನು ಹೊಡೆಯಲಾಗಿ ಆ ಬ್ರಹ್ಮವಾದಿ
ಗಳೆಲ್ಲರೂ ಒಟ್ಟಿಗೆ ಮೃತರಾದರು.
೩೧. ಶ್ಲಾಘ್ಯವಾದ ಪ್ರತಗಳನ್ನು ಮಾಡುವ ಬ್ರಾಹ್ಮಣರಾದ ಆವರು
ಸತ್ತುದನ್ನು ಡಿ ಸ ಭಯದಿಂದ ನಡುಗುತ್ತಾ ದೇವರಾ ತಾಶ್ರಮಕ್ಕೆ
ಹೋದನು.
೩೨. ಅಲ್ಲಿ ರಾಜನು, ಬ್ರಾಹ್ಮಣರ ಕೊಲೆಯ ವೃತ್ತಾಂತವನ್ನು ಮೊದ
ಲಿಂದಲೂ ಹೇಳಿ ಅತಿ ದುಃಖಿತನಾಗಿ, ಮಹಾಮುನಿಯೇ, ನನಗೆ ಬ್ರಹ್ಮಹತ್ಯಾ
ದೋಷವು ಬಂದಿತು. ಏನು ಮಾಡಲಿ! ಎಂದು ಬಹೆಳ ಅತ್ತನು.
421
ವರಾಹಪುರಾಣಂ
ಸ ಖುಷಿರ್ದೇನರಾಶಸ್ತು ರುದಂತಂ ನೈಪಸತ್ತಮಂ |
ಉವಾಚೆ ಮಾಭೈರ್ನ್ಯೈಪಶತೇ ಅಸನೇಷ್ಯಾಮಿ ಪಾತಕಂ ॥ ೩೩॥
ಪಾತಾಲೇ ಸುತಲಾಖ್ಯೇಚೆ ಯಥಾ ಧಾತ್ರೀ ನಿಮಜ್ಜತೀ।
ಉದ್ಭೃತಾ ದೇವದೇವೇನ ವಿಷ್ಣುನಾ ಕ್ರೋಡಮೂರ್ತಿನಾ 1 ೩೪॥
ತಸ್ಮಾದ್ಭವಂತಂ ರಾಜೇಂದ್ರ ಬ್ರಹ್ಮೆವಧ್ಯಾಪರಿಪ್ಲುತೆಂ |
ಉದ್ದರಿಷ್ಯತಿ ದೇಖೋಸ್ೌ ಸ್ವಯಮೇವ ಜನಾರ್ದನಃ ॥ ೩೫ ॥
ಏನಮುಕ್ತೆಸ್ತತೋ ರಾಜಾ ಹರ್ಷಿತೋ ವಾಕ್ಯಮಬ್ರವೀತ್ ॥ ೩೬ ॥
ಕತರೇಣ ಪ್ರಕಾರೇಣ ಸಮೇ ದೇವಃ ಪ್ರಸೀಡತಿ |
ಪ್ರಸನ್ನೇ ಚಾಶುಭೆಂ ಸರ್ವಂ ಯೇನ ನಶ್ಯತಿ ಸತ್ತಮ ॥೩೭ |
॥ ದುರ್ವಾಸಾ ಉವಾಚ ॥
ಏವಮುಕ್ತೋ ಮುನಿಸ್ತೇನ ದೇವರಾತ ಇದಂ ವ್ರತಂ |
ಆಚಖ್ಯೌ ಸೋಸಿ ತತ್ಕೃತ್ವಾ ಭುಕ್ತ್ವಾ ಭೋಗಾನ್ಸುಪುಷ್ಯಲಾನ್ ೩೮ ॥
೩೩, ಖುಷಿಯಾದ ದೇವರಾತನು ಅಳುತ್ತಿದ್ದ ರಾಜೋತ್ತಮನಿಗೆ-
“ದೊರೆಯೇ ಹೆದರಬೇಡ. ನಿನ್ನ ಪಾಪವನ್ನು ಹೋಗಲಾಡಿಸುವೆನು.
೩೪-೩೫. ರಾಜೇಂದ್ರನ, ವರಾಹರೂಪಿಯ್ಕೂ ದೇವದೇವನೂ,
ವಿಷ್ಣುವೂ ಆದೆ ಆ ಜನಾರ್ದೆನನು ಸುತಲವೆಂಬ ಹೆಸರಿನ ಪಾತಾಳದಲ್ಲಿ ಮುಳು
ಗಿದ್ದ ಭೂಜೀವಿಯನ್ನು, ಉದ್ಭರಿಸಿದ ಹಾಗೆಯೇ ಬ್ರಹ್ಮಹತ್ಯ ಪಾಪದಿಂದ ಕಳವಳ
ಪಡುತ್ತಿರುವ ನನ್ನನ್ನೂ ತಾನಾಗಿಯೇ ಉದ್ದೆರಿಸುವನು.”ಎಂದನು.
೩೬-೩೭ ಹೀಗೆ ಹೇಳಿನಿಕೊಂಡ ರಾಜನು ಸಂತೋಷವುಳ್ಳವನಾಗಿ,
“ಸಜ್ಜನೋತ್ತಮನೇ, ಆ ದೇನನು ನನಗೆ ಯಾವವಿಧದಿಂದ ಪ್ರಸನ್ನ ನಾಗುವನು?
ಪ್ರಸನ್ನನಾದರೆ ಏತರಿಂದ ಸರ್ವಾಶುಭವೂ(ಪಾಪವೂ) ನಾಶವಾಗುವುದು?”
ಎಂದು ಕೇಳಿದನು.
೩೮-೩೯. ದುರ್ವಾಸಮುನಿ- -ಮುಧಿಶ್ರೇಷ್ಠನೇ, ಆ ವೀರಧೆನ್ವರಾಜನು
ಹೀಗೆ ಕೇಳಲು ಈ ವರಾಹದ್ವಾದಶೀವ್ರತವನ್ನು ದೇವರಾತಖುಹಿಯು ಹೇಳಿದನು.
422
ನಲವತ್ತೊಂದನೆಯ ಆಧಿಷ್ಯಯೆ
ಮೃತ್ಯುಕಾಲೇ ಮುನಿಶ್ರೇಷ್ಠೆ ಸೌವರ್ಣೇನ ವಿರಾಜತಾ |
ವಿಮಾನೇನಾಗಮತ್ಸ್ವರ್ಗಂ ಇಂದ್ರಲೋಕಂ ಸ ಪಾರ್ಥಿವಃ Nae i
ತಸ್ಕೇಂದ್ರಸ್ತೈರ್ಫಮಾದಾಯ ಪ್ರತ್ಕುತ್ಥಾನೇನ ನಿರ್ಯೆಯೌ ।
ಆಯಾಂತಮಿಂದ್ರಂ ದೃಷ್ಟ್ವಾತು ತೆಮೂಚುರ್ನಿಷ್ಟುಕಿಂಕರಾಃ |
ನ ದ್ರಷ್ಟನ್ಮೋ ದೇವರಾಜ ತ್ವಂ ಹೀನಸ್ತಪಸಾ ಇತಿ | vo Il
ಏವಂ ಸರ್ವೇ ಲೋಕೆಸಾಲಾ ನಿರ್ಯಯುಸ್ತೆಸ್ಯ ತೇಜಸಾ |
ಪ್ರತ್ಯಾಖ್ಯಾತಾಶ್ಚ ತೈರ್ನಿಷ್ಣುಕಿಂಕರೈರ್ಹೀನಕರ್ಮಣಃ W ve Il
ಏವಂ ಸ ಸತ್ಯ ಲೋಕಾಂತೆಂ ಗೆತೋ ರಾಜಾ ಮಹಾಮುನೇ ॥ ೪೨॥
ಅಸಪುನರ್ಮಾರಕೇ ಲೋಕೇ ದಾಹಪ್ರಲಯವರ್ಜಿತೇ |
ಅದ್ಯಾಪಿ ತಿಷ್ಕತೇ ದೇವೈಸ್ತೂಯನೂನೋ ಮಹಾನೃಸಃ ॥ ೪೩ ॥
ಆ ರಾಜನೂ ಅದನ್ನು ಮಾಡಿ, ಈ ಲೋಕದಲ್ಲಿ ಪ್ರಷ್ಟಳೆವಾಗಿ ಭೋಗಗಳನ್ನನ್ರು
ಭವಿಸಿ, ಮರಣಕಾಲದಲ್ಲಿ ಹೊಳೆಯುವ ಹೊನ್ನಿನ ನಿಮಾನದಕ್ಲಿ ಕುಳಿತ್ತು ಇಂದ
ಲೋಕವಾದ ಸ್ವರ್ಗದ ಹೆತ್ತಿರ ಹೋದನು.
೪೦. ಇಂದ್ರನು ಪೂಜಾದ್ರವ್ಯಗಳನ್ನು ತೆಗೆದುಕೊಂಡು ಅವನನ್ನು ಎದುರು
ಗೊಳ್ಳಲು ಹೋದನು. ಇಂದ್ರನು ಬರುತ್ತಿರುವುದನ್ನು ನೋಡಿ, ವಿಮಾನವನ್ನು
ತಂದಿದ್ದ ನಿಷ್ಣುದೂತರು, “ದೇವರಾಜನ, ತಪಸ್ಸಿಲ್ಲದವನಾದ ನೀನು ಈ ವೀರ
ಧನ್ವನನ್ನು ನೋಡಕೂಡದು” ಎಂದರು.
೪೧. ಹೀಗೆ ಲೊಕಪಾಲಕಿಲ್ಲರೂ ಅವನ ತೇಜಸ್ಸಿನಿಂದ ವಿಸ್ಮಿತರಾಗಿ
ಎದುರುಗೊಂಡು ಹೊರಟರು. ಹೀನಕರ್ಮರಾದುದರಿಂದ ಅವರೆಲ್ಲರನ್ನೂ. ವಿಷ್ಣು
ದೂತರು ನಿರಾಕರಿಸಿ ಬಿಟ್ಟರು
೪೨-೪೩. ಮಹಾಮುನಿಯೇ. ವೀರಧೆನ್ವಮಹಾರಾಜನು ಹೀಗೆ ಸತ್ಯ
ಲೋಕದವರೆಗೂ ಹೋಗಿ, ಪುನರ್ಮರಣವಿಲ್ಲದುದೂ, ಸುಡುವ ಪ್ರಳಯ
ವಿಲ್ಲದುದೂ, ಆದ ಆ ಲೋಕದಲ್ಲಿ ದೇವಕೆಗಳಿಂದೆ ಸ್ತೋತ್ರಮಾಡಿಸಿಕೊಳ್ಳುತ್ತಾ
ಈಗಲೂ ಇದ್ದಾನೆ.
423
ವರಾಹೆಪುರಾ ಣಂ
ಪ್ರಸನ್ನೇ ಯಜ್ಞ ಪುರುಷೇ ೬೦ ಚಿತ್ರಂ ಯೇನ ತದ್ಭವೇತ* ॥ ೪೪ ll
ಇಹೆ ಜನ್ಮನಿ ಸೌಭಾಗ್ಯಮಾಯುರಾರೋಗ್ಯಸಂಪದಃ |
*ಏಕ್ಕೆ ಕವಿಧಿನೋಪಾಸ್ತಃ ದದಾತ್ಯಮೃ ತಮುತ್ತಮಂ 7
ಕಂ ಪುನಸ್ಸರ್ವಸಂಪೂರ್ಣಃ ಸೆ ದದಾತಿ ಸ್ವಕಂ ಪದಂ ॥ ೪೫ ॥
ನಾರಾಯಣಶ್ಚೆ ತುಮೂರ್ತಿಃ ಸರಾರ್ಥ್ಯಶ್ಚೆ ನ ಸಂಶಯಃ ॥ ೪೬ ॥
ಯಪ್ಸೈೆವೋದ್ಧೃ ತವಾನ್ವೇದಾನ್ಮತ್ಸ್ಯರೂಪೇಣ ಕೇಶವಃ |
ಸ್ನೇರಾಂಬುಧ್ ಮಥ್ಯಮಾನೇ ಮಂದರಂ ಧೃತವಾನ್ರ ಭಃ ॥
ತದ್ವಚ್ಚೆ ಕೊರ್ಮರೂಪೀ ಸ್ಯಾಧ್ಹ್ವಿತೀಯಾಂ ಪಶ್ಯವೈಷ್ಣವೀಂ | ೪೭ ॥
೪೪, ಯಜ್ಞ ಪುರುಷನಾದ ಆ ನಾರಾಯಣನು ಸಪ್ರಸನ್ನನಾದರೆ ಯೊವು
ದಾಗುವದರಲ್ಲಿ ತಾನೆ ಆಶ್ಚರ್ಯವೇನು!
೪೫. ಒಂದೊಂದು ದ್ವಾದಶೀವ್ರತವನ್ನು ವಿಧಿಪೊರ್ವಕವಾಗಿ ಮಾಡಿದರೆ
ಈ ಲೋಕದಲ್ಲಿ ಸೌಭಾಗ್ಯವನ್ನೂ, ಆಯುರಾರೋಗ್ಯ ಸಂಪತ್ತುಗಳನ್ನೂ, ಬಳಿಕ
ಉತ್ತಮವಾದ ಮುಕ್ತಿಯನ್ನೂ ಕೊಡುತ್ತಾನೆ. ಎಲ್ಲಾ ದ್ವಾದಶೀವ್ರತಗಳಿಂದಲೂ
ಸಂಪೂರ್ಣತೃಪ್ತನಾದ ಅವನು ತನ್ನ ಪದ (ಸ್ಥಾನ) ವನ್ನೇ ಅನುಗ್ರಹಿಸುವ
ನೆಂಬುದರಲ್ಲಿ ಏನಾಶ್ಚರ್ಯ!
೪೬. ವೇದಗಳೆಂಬ ನಾಲ್ಕು ಮೂರ್ತಿಗಳುಳ್ಳೆ ನಾರಾಯಣನು ಶ್ರೇಷ್ಠನು.
ಸಂಶಯವಿಲ್ಲ
೪೭. ಆ ಕೇಶವನು ಮತ್ಸ್ಯರೂಸದಿಂಓ ವೇದಗಳನ್ನು ಹೇಗೆ ಉದ್ಧರಿಸಿ
ದನೋ ಹಾಗೆಯೇ, ಕ್ಷೀರಸಾಗರವನ್ನು ಕಡೆಯುವಾಗ ಕೂರ್ಮರೂಪಿಯಾಗಿ
ಮಂದರ ಪರ್ವತವನ್ನು ಧರಿಸಿದನು. ಎರಡನೆಯನಾದ ಈ ವೈಷ್ಣೆವಮೂರ್ತಿ
ಯನ್ನೂ ನೋಡು.
* ಖಏಕೈೈಕಾವಿಧಿನೋಪಾಸ್ತಾ.
424
ನಲವತ್ತೊಂದನೆಂರು ಅಧ್ಯಾಯ
ಯಥಾರಸಾತಲಾತ್ ಕ್ಲ್ಮಾಂಚೆ ಧೃತವಾನ್ಪುರುಷೋತ್ತಮಃ |
ವರಾಹರೂಪೀ ಶದ್ಧಜ್ಚೆ ತೃತೀಯಾಂ ಪಶ್ಯ ವೈಷ್ಣವೀಂ ॥ ೪೮ ॥
ಇತಿ ಶ್ರೀವರಾಹಪುರಾಣೇ ಧರಣೀವ್ರತೇ ನರಾಹದ್ವಾದಶೀವ್ರತಂ ನಾಮ
ಏಕಚತ್ವಾರಿಂಶೋಧ್ಯಾಯಃ
೪೮. ಅದರಂತೆಯೇ, ವರಾಹರೂಪಿಯಾದ ಆ ಪ್ರರುಷಸೋತ್ಮಮನು
ರಸಾತಲದಿಂದ ಭೂದೇವಿಯನ್ನೂ ಉದ್ಧರಿಸಿದನಲ್ಲವೆ! ಮೂರನೆಯದಾದ ಇದೂ
ವೈಷ್ಣ ವಮೂರ್ತಿಯೇ. ನೋಡು.
[2
ಅಧ್ಯಾಯದ ಸಾರಾಂಶ:
ಭೂದೇವಿಯು ಆಚರಿಸಿದ ವರಾಹದ್ವಾದಶೀವ್ರತವನ್ನೂ, ಆ ವ್ರತದಿಂದಾ
ಗುವ ಫಲವನ್ನೂ ದುರ್ವಾಸಮುನಿಯು ಸತ್ಯತಪನಿಗೆ ಹೇಳುತ್ತಾ, ವೀರಧನ್ವ
ನೆಂಬ ರಾಜನು ಬೇಟೆಗೆ ಹೋಗಿದ್ದಾಗ ಅರಿಯದೆ, ಜಿಂಕೆಗಳ ವೇಷದಲ್ಲಿದ್ದ
ಬ್ರಾಹ್ಮಣರನ್ನು ಕೊಂದು, ಆ ಬ್ರಹ್ಮಹತ್ಯಪಾತಕವನ್ನು, ವರಾಹದ್ವಾದಶೀವ್ರತ
ವನ್ನು ಮಾಡಿ ಕಳೆದುಕೊಂಡುದಲ್ಲದೆ ಮುಕ್ತಿಯನ್ನೂ ಪಡೆದನೆಂದು ಹೇಳುವಲ್ಲಿಗೆ
ಶ್ರೀವರಾಹಪುರಾಣದಲ್ಲಿ ನಲವತ್ತೊಂದನೆಯ ಅಧ್ಯಾಯ.
೫೪ 425
॥ ಶ್ರೀ8 ॥
ಲ
ದ್ವಾಚತ್ಪಾರಿಂಶೋಧ್ಯಾಯಃ
ಅಥ ನರಸಿಂಹದ್ದಾದಶೀವ್ರತಂ
ರಾದ
ಕ್ರ
॥ ದುರ್ವಾಸಾ ಉವಾಚೆ ॥
ತೆದೈತ್ಪಾಲ್ಲುನೆಮಾಸೇತು ಯಾ ಶುಕ್ಲೈ ಕಾದಶೀ ಭವೇತ್ |
ತಾಮುಪೋಷ್ಯ ನಿಧಾನೇನ ಹರಿಮಾರಾಧಯೇತ್ಸುಧೀಃ !೧॥
ನರಸಿಂಹಾಯಫಾದೌತು ಗೋವಿಂದಾಯೇತ್ಕುರೂ ತಥಾ |
ಕಟಂ ವಿಶ್ವೈಭುಜೇ ಪೂಜ್ಯ ಅನಿರುದ್ಧೇತ್ಯುರಸ್ತಥಾ ॥ ೨!
ಕೆಂಶಂತು ಶಿತಿಕೆಂಠಾಯ ಪಿಂಗೆಕೇಶಾಯ ವೈಶಿರಃ 1
ಅಸುರೆಥ್ವಂಸನಾಯೇತಿ ಚಕ್ರೆಂ ತೋಯಾತ್ಮನೇ ತಥಾ | ೩D
ನಲವತ್ತೆರಡನೆಯ ಅಧ್ಯಾ ಯೆ.
ನರಸಿಂಹೆದ್ವಾದಶೀವ್ರತ.
Lo
೧ ದುರ್ನಾಸಮುನಿ--ತಿಳಿದವನು, ಫಾಲ್ಗುನಮಾಸದ ಶುಕ್ಷ ಪಕ್ಷದ
ಏಕಾದಶಿಯದಿನೆ ಹಿಂದಿನ ಹಾಗೆಯೇ, ಉಪವಾಸಮಾಡಿ, ಶಾಸ್ತ್ರೋಕ್ತವಾಗಿ
ಹರಿಯನ್ನು ಆರಾಧಿಸಬೇಕು.
೨-೪. ನರಸಿಂಹಾಯನಮಃ ಎಂದು ಹೆರಿಯ ಪಾದಗಳನ್ನೂೂ
ಗೋವಿಂದಾಯನಮಃ ಎಂದು ತೊಡೆಗಳನ್ನೂ, ವಿಶ್ವಭುಜೇ ನಮಃ ಎಂದು
ನಡುವನ್ನೂ ಅನಿರುದ್ಧಾಯನಮಃ ಎಂದು ಎದೆಯನ್ನೂ ಶಿತಿಕಂಠಾಯನಮಃ
ಎಂದು ಕತ್ತನ್ನೂ, ಸಿಂಗಳೇಶಾಯನಮ$ಃ ಎಂದು ತಲೆಯನ್ನೂ, ಅಸುರಧ್ವಂಸ
ನಾಯನಮಃ ಎಂದು ಚಕ್ರವನ್ನೂ ತೋಯಾತ್ಮನೇ ನಮಃ ಎಂದು ಶೆಂಖವನ್ನೂ
426
ನಲವತ್ತೆರಡನೆ ಯ ಅಧ್ಯಾಯೆ
ಶೆಂಖಮಿತ್ಯೇವ ಸಂಪೂಜ್ಯ ಗಂಧಪುಷ್ಪಫಲೈಸ್ತಥಾ |
ತದಗ್ರೇ ಘಟಮಾದಾಯ ಸಿತವಸ್ತ್ರಯುಗಾಸ್ಚಿತಂ hvu
ತಸ್ಕೋಪರಿ ನೃಸಿಂಹಂ ತು ಸೌವರ್ಣಂ ತಾಮ್ರಭಾಜನೇ |
ಯಥಾ ವಿಭವತಃ ಕೃತ್ವಾ ದಾರುವಂಶಮಯೇಪಿವಾ ॥೫॥
ರತ್ನಗರ್ಭಘಟೀ ಸ್ಮಾಸ್ಯ ತೆಂ ಸಂಪೂಜ್ಯ ಚ ಮಾನವಃ ।
ದ್ವಾದಶ್ಯಾಂ ವೇದವಿದುಹೇ ಬ್ರಾಹ್ಮಣಾಯ ನಿನೇದಯೇತ್ || ೬ |
ಏವಂ ಕೃತೇ ಫಲಂ ಪ್ರಾಪ್ತಂ ಯತ್ಪುರಾ ಪಾರ್ಥಿವೇನ ತು |
ತಸ್ಯಾಹಂ ಸಂಪ್ರವಶ್ಚಾಮಿ ವತ್ಸನಾಮ್ನಾ ಮಹಾಮಖನೇ nel
ಆಸೀತ್ವಿಂಪುರುಷ್ನೇ ವರ್ಷೇ ರಾಜಾ ಪರಮಧಾರ್ನಕಃ |
ಭಾರತೇತಿಚ ವಿಖ್ಯಾತಸ್ತಸ್ಯ ವತ್ಸ ಸ್ಪುತೋಭೆವತ್ lle |
ಅರ್ಚಿಸಿ, ಗಂಧಪುಷ್ಪಫಲಾದಿಗಳನ್ನೂ ಅರ್ಪಿಸಿ, ಆ ದೇವನ ಮಂಂದುಗಡೆಯಲ್ಲಿ
ಬಿಳಿಯ ವಸ್ರ್ರಗಳಿರಡರಿಂದಲಂಕೃತವಾದ ಪೂರ್ಣಕಲಶವನ್ನು ಇಡಬೇಕು.
೫-೬. ರತ್ನೆಗರ್ಭವಾದ ಆ ಕಲಶದ ಮೇಲೆ, ಸುವರ್ಣದ ನರಸಿಂಹ
ಮೂರ್ತಿಯನ್ನು ಅನುಕೂಲವಿದ್ದಂತೆ ಮಾಡಿಸಿ ತಾಮ್ರದ ಪಾತ್ರೆಯಲ್ಲಾಗಲಿ,
ಮರದ ಅಥವಾ ಬಿದಿರಿನ ಪಾತ್ರೆಯಲ್ಲಾಗಲಿ ಇರುವಂತೆ ಸ್ಥಾಪಿಸ್ಕಿ ಆದಿನ
ಚೆನ್ನಾಗಿ ಪೊಜಿಸ್ಕಿ, ದ್ವಾದಶಿಯದಿನ ವೇದವಿದ್ವಾಂಸನಾದ ಬ್ರಾಹ್ಮಣನಿಗೆ
ಅರ್ಪಿಸಬೇಕು.
೭. ಹೀಗೆ ವ್ರತವನ್ನುಮಾಡಿ ಹಿಂಜಿ ವಶ್ಸನೆಂಬ ದೊಕೆಯೊಬ್ಬನು ಏನು
ಫಲವನ್ನು ಪಡೆದನೋ ಅದನ್ನು ಹೇಳುವೆನು. ಕೇಳು.
೮. ಮಹಾಮುಫಿಯೇ, ಕಿಂಪುರುಷವರ್ಷದಲ್ಲಿ ಭಾರತನೆಂದು ಪ್ರಸಿ
ದೃನೂ ಪರಮಧಾರ್ಮಿಕನೂ ಆದ ದೊರೆಯಿದ್ದನು. ಅವನಿಗೆ ವತ್ಸನೆಂಬ
ಮಗನುದಿಸಿದನು.
427
ವರಾಹೆಪೂಣಂ
ಸ ಶತ್ರುಭಿರ್ಜಿತಃ ಸಂಖ್ಯೇ ಹೃತಕೋಶೋ ದ್ವಿಪಸಾದವಾನ್ |
ನನಂ ಪ್ರಾಯಾತ್ಸಪತ್ಲೀಕೋ ವಸಿಷ್ಠಸ್ಕಾಶ್ರಮೇವಸತ್ Het
ಕಾಲೇನ ಮಹೆತಾ ಸೋಥೆ ವಸಿಷ್ಠೇನ ಮಹಾತ್ಮನಾ |
*ಂಕಾರ್ಯಮಿತಿ ಸಸ್ರೋಕ್ತೋ ವಸೆಸ್ಯೆ ಸ್ಮಿನ್ನಹಾಶ್ರಮೇ ll co |
॥ ರಾಜೋವಾಚ ॥
ಭಗವನ್ ಹೃತಕೋಶೋಹಂ ಹೃತರಾಜ್ಯೋಃ ಸೆಹಾಯೆವಾನ್
ಶತ್ರುಭಿರ್ಹ್ಯತೆಸರ್ನಸ್ವೋ ಭವಂತಂ ಶರಣಂಗತಃ ॥
ಉಪದೇಶಸ್ರವಾನೇನ ಪ್ರಸಾದಂ ಕರ್ತುಮರ್ಹಸಿ ॥ co ll
| ದುರ್ವಾಸಾ ಉವಾಜ ॥
ಏವಮುಕ್ತೋ ವಸಿಷ್ಠೆಸ್ತು ತಸ್ಕೇಮಾಂ ದ್ವಾದಶೀಂ ಮುನೇ!
ಆದಿದೇಶ ನಿಧಾನೇನ ಸೋಪಿ ಸರ್ವಮಥಾಕೆರೋತ I ೧೨॥
೯. ಶತ್ರುಗಳು ವತ್ಸನನ್ನು ಯುದ್ಧದಲ್ಲಿ ಸೋಲಿಸಿ, ಅವನ ಕೋಕಸನ್ನೂ
ಅಪಹರಿಸಿ ಬಿಟ್ಟ. ನತ್ಸನು ಕಾಲುನಡಿಗೆಯಂದ ಪತ್ನಿಯೊಡನೆ ವಷ. ಶ್ರಮಕ್ವೆ
ಹೋಗಿ ನಿಂತನು.
೧೦. ಬಹುಕಾಲದಮೇಲೆ, ಮಹಾತ್ಮನಾದ ವಸಿಷ್ಕನು ವತ್ಸನನ
«ಏತಕ್ಕಾಗಿ ಈ ಮಹಾಶ್ರಮದಲ್ಲಿ ವಾಸಿಸುತ್ತೀಯೆ?'' ಎಂದು ಕೇಳಿದನು.
KR
೧೧. ದೊರಕಿ“ ಪೂಜ್ಯನೇ, ಹೆಗೆಗಳು ನನ್ನ ರಾಜ್ಯಕೋಶಗಳೇ ಮೊದಲಾ
ದುವೆಲ್ಲವನ್ನೂ ಕಿತ್ತುಕೊಂಡರು. ಅಸಹಾಯನಾದ ನಾನು ನಿನ್ನನ್ನು ಮರೆ
ಹೊಕ್ಳಿದ್ದೇನೆ. ನನಗೆ ಉಪದೇಶಮಾಡುವುದರಿಂದ ಅನುಗ್ರಹಿಸಬೇಕು” ಎಂದು
ಹೇಳಿದನು.
೧೨. ದುರ್ವಾಸ-ಸತ್ಯತನನೇ, ಹೀಗೆ ಹೇಳಿಕೊಂಡ ವಸಿಷ್ಠಮುನಿಯು
ಅವನಿಗೆ ಈ ನರಸಿಂಹೆದ್ವಾದಶೀವ್ರತವನ್ನು ಉಪದೇಶಿಸಿದನು. ವತ್ಸರಾಜನೂ
ಎಲ್ಲವನ್ನೂ ವಿಧಿಯಂತೆ ಮಾಡಿದನು.
428
ನಲವತ್ತೆರಡನೆಯ ಅಧ್ಯಾಯ
ತಸ್ಯ ವ್ರತಾಂತೇ ಭಗೆವಾನ್ ನರಸಿಂಹಸ್ತುತೋಷ ಹ!
ಚೆಕ್ರೆಂ ಪ್ರಾಬಾಚೆ ಶತ್ರೂಣಾಂ ವಿಧ್ವಂಸನಕರಂ ಮೃಧೇ ॥ ೧೩ Il
ತೆನಾಸ್ಟ್ರೇಣ ಸ್ವಕಂ ರಾಜ್ಯಂ ಜಿತವಾನ್ಸ ನೃಪೋತ್ತಮಃ ॥ ೧೪ ॥
ರಾಜ್ಯೇ ಸ್ಥಿತ್ತಾಶ್ಚಮೇಧಾನಾಂ ಸಹಸ್ರಮಕರೋತ್ಪ್ರಭುಃ |
ಅಂತೇಚ ನಿಷ್ಣುಲೋಕಾಖ್ಯಂ ಸದಮಾಗಾಚ್ಚ ಸತ್ತಮಃ ॥ ೧: ॥|
ಏಷಾ ಧನ್ಯಾ ಸಾಪಹರಾ ದ್ವಾದಶೀ ಭವತೋ ಮುನೇ ।
ಕಥಿತೇಮಾಂ ಪ್ರಸನ್ನೇನ ಶ್ರುತ್ವಾ ಕುರು ಯಥೇಪ್ಸಿತಂ | ೧೬ ॥
ಇತಿ ಶ್ರೀ ನರಾಹಪುರಾಣೇ ಧರಣೀವ್ರತೇ ನರಸಿಂಹದ್ವಾದಶೀವ್ರತಂ ನಾನು
ದ್ವಾಚತ್ವಾರಿಂಶೋಧ್ಯಾಯಃ
೧೩. ವ್ರತದಕಡೆಯಲ್ಲಿ ಭಗವಂತನಾದ ನರಸಿಂಹೆನು ಸಂತಸಗೊಂಡು
ಒಲಿದು, ಅವನಿಗೆ ಯುದ್ಧದಲ್ಲಿ ಶತ್ರುಗಳನ್ನು ಧ್ವೈಂಸಮಾಡುವ ಚಕ್ರವನ್ನು
ಅನುಗ್ರಹಿಸಿದನು.
೧೪. ಆ ರಾಜನು ಆ ಚಕ
ಜಯಿಸಿದನು.
ತನ ನ
ದಿಂದ ಅಬ್ಬು 5
ಸ್ರ
೧೫. ರಾಜ್ಯದಲ್ಲಿದ್ದುಕೊಂಡು, ಪ್ರಭುವಾದ ಆ ವತ್ಸನು ಸಾವಿರ ಅಶ್ವ
ಮೇಧಯಜ್ಞ ಗಳನ್ನು ಮಾಡಿದನು. ಸತ್ಸುರುಷರಲ್ಲಿ ಮೇಲಾದ ಅವನು ಕೊನೆಗೆ
ವಿಷ್ಣುಲೋಕವೆಂಬ ಸ್ಥಾನವನ್ನು ಪಡೆದನು.
೧೬. ಸತ್ಯತಪನೇ, ಪುಣ್ಯಪ್ರದವೂ, ಪಾಸಹರವೂ ಆದ ಈ ದ್ವಾದಶಿ
ಯನ್ನು ನಿನಗೆ ಹೇಳಿದ್ದೇನೆ. ಶುದ್ಧವಾದ ಮನಸ್ಸಿನಿಂದ ಇದನ್ನು ಕೇಳಿ ನೀನ್ನು
ಹೇಗೆ ಇಷ್ಟವೋ ಹಾಗೆ ಮಾಡು.
ಅಧ್ಯಾಯದ ಸಾರಾಂಶೆ:
ದುರ್ವಾಸಮುನಿಯು, ಭೂದೇವಿಯ ಆಚರಿಸಿದ್ದ ನರಸಿಂಹದ್ವಾದಶಿಯ
ವ್ರತದ ಬಗೆಯನ್ನು ಸತ್ಯತಪನಿಗೆ ವಿವರಿಸಿದನು. ಆ ವ್ರತವನ್ನು ಮಾಡಿ, ಕಳೆ
ಕಥೆಯನ್ನೂ ಹೇಳಿದನು. ಎಂಬಲ್ಲಿಗೆ ಶ್ರೀವರಾಹಪುರಾಣದಲ್ಲಿ ನಲವತ್ತೆರಡನೆಯ
ಅಧ್ಯಾಯ.
429
॥ ಶ್ರೀಃ ॥
ಎಡ
ತುಯಶ್ರತ್ವಾ ರಿಂಶೋಧ್ಯಾಯಃ
ಆಥ ವಾಮನದ್ಧಾದಶೀವತ್ರಂ
[ee
Eee
॥ ದುರ್ವಾಸಾ ಉವಾಚ ॥
೧ನಮೇವ ಮುನೇ ಮಾಸಿ ಚೈತ್ರೇ ಸಂಕಲ್ಪ್ಯ ದ್ವಾದಶೀಂ |
ಉಪೋಷ್ಯಾರಾಧಯೇವದ್ಭಕ್ಯಾ ದೇವದೇವಂ ಜನಾರ್ದೆನಂ 1೧1
ನಾಮನಾಯತಿ ಸಾದೌ ತು ವಿಷ್ಣುವೇ ಕಜಮರ್ಜಯೇತ್ 1
ನಾಸುದೇವಾಯ ಜಠರಂ ಉರಸ್ಸಂಕರ್ಷಣಾಯ ಚೆ ls
ಕಂಠಂ ವಿಶ್ವಭೃತೇ ಪೂಜ್ಯಶಿಕೋವೈಪೋಮರೂಪಿಣೇ |
ಬಾಹೂ ವಿಶ್ವಜಿತೇ ಪೂಜ್ಯೌ ಸ್ವನಾಮ್ನಾ ಶಂಖಚಕ್ಟೆಕ್ 1೩॥
ನಲವತ್ತಮೂರನೆಯ ಆಧ್ಯಾಯ
ವಾಮನದ್ವಾದಶೀವ್ರತ.
ಆರಾ
೧. ದುರ್ವಾಸಮುನಿ--ಮುರಿಯೇ, ಹೀಗೆಯೇ ಚೈತ್ರಮಾಸದ ದ್ವಾನಶಿ
ವ್ರತವನ್ನು ಮಾಡುವೆನೆಂದು. ಸಂಕಲ್ಪಮಾಡ್ಕ, ಏಕಾದಶಿಯದಿನ ಉಪವಾಸ
ಮಾಡಿ, ಭಕ್ತಿಯಿಂದ ದೇವದೇವನಾದ ನಾರಾಯಣನನ್ನು ಆರಾಧಿಸಬೇಕು.
೨.೩. ವಾಮನಾಯನಮಃ' ಎಂದು ಅವನ ಪಾದೆಗಳನ್ನೂ, "ವಿಷ್ಣವೇ
ನಮಃ' ಎಂದು ಉದರವನ್ನೂ, "ಸಂಕರ್ಷಣಾಯ ನಮಃ” ಎಂದು ಹೃದಯ
ವನ್ನೂ "ವಿಶ್ವಭೃತೇ ನಮಃ” ಎಂದು ಕಂಠವನ್ನೂ "ಮ್ಯೊಮರೂಸಿಣೇನವಂಃ
ಎಂದು ಶಿರಸ್ಸನ್ನೂ "ವಿಶ್ವಜಿತೇ ನಮಃ” ಎಂದು ತೋಳುಗಳನ್ನೂ, ಅವುಗಳ
ಹೆಸರಿನಿಂದಲೇ ಶಂಖಚಕ್ರಗಳನ್ನೂ ಕ್ರಮವಾಗಿ ಪೂಜಿಸಬೇಕು.
430
ನಲವತ್ತಮೂರನೆಯ ಅಧ್ಯಾಯ
ಅನೇನ ವಿಧಿನಾಭ್ಯರ್ಚ್ಯ ದೇವದೇವಂ ಸನಾತನಂ |
ಪ್ರಾಗ್ವದ್ರತ್ತೋದಕಂ ಕುಂಭೆಂ ಸಂಪೊತೆಂ ಪುರತೋನ್ಯಸೇತ್ hv
ಪ್ರಾಗುಕ್ತೆಪಾತ್ರೇ ಸಂಸ್ಥಾಪ್ಯ ಕಾಂಚನಂ ವಾಮನೆಂ ಬುಧಃ |
ಯಥಾಶಕ್ತ್ವ್ಯ್ಯಾ ಕೃತಂ ಸರ್ವಂ ಸಿತಯಜ್ಜೋಪನೀತಿನಂ [Hn
ಕುಂಡಿಕಾಂ ಸ್ಥಾ ಸಯೇತ್ಪಾರ್ಶ್ವೇ ಛತ್ರಿಕಾಂ ಪಾದುಕೇ ತಥಾ!
ಅಕ್ಷಮಾಲಾಂಚ ಸಂಸ್ಥಾಪ್ಯ ವೃಷಿಕಾಂ ಚೆ ವಿಶೇಷತಃ ॥೬॥
ಸ ಐ
ಏತೈರುಸಸ್ಕರೈರ್ಯುಕ್ತಂ ಪ್ರಭಾತೇ ಬ್ರಾಹ್ಮಣಾಯ ಚ |
೬... ನಿಷ್ಣುಃ ಹ್ರಸ್ವರೂಪೀತ್ಯುದೀರಯೇತ್ ೭
೪. ಹೀಗೆ ಸನಾತನನಾದ ದೇವದೇವನನ್ನು ಆರಾಧಿಸಿ, ಹಿಂದಿನಂತೆ
ರತ್ನಸಹಿತವೂ, ಪವಿತ್ರವೂ ಆದ ಪೂರ್ಣಕುಂಭವನ್ನು ಅವನಮುಂದೆ ಇಡಬೇಕು
೫. ವಿದ್ವಾಂಸನಾದವನು ತನ್ನ ಶಕ್ತಿಗನುಸಾರವಾಗಿ ಮಾಡಿಸಿದ
ಸುವರ್ಣದ ವಾಮನ ಮೂರ್ತಿಯನ್ನು ಬೆಳ್ಳಗಿರುವ ಯಜ್ಞೋ ಪವೀತವುಳ್ಳ ನ
ನನ್ನಾಗಿ ಹಿಂದೆ ಹೇಳಿರುವ ಪಾತ್ರದಲ್ಲಿ ಬಿಜಮಾಡಿಸ್ಕಿ ಆ ಪಾತ್ರೆಯನ್ನು
ಕಲಶದ ಮೇಲಿಡಬೇಕು.
೬. ವಾಮನಮೂರ್ತಿಯ ಪಕ್ಕದಲ್ಲಿ ಕಮಂಡಲುವನ್ನೂ ie
ಲ
ಪಾದುಕೆಗಳನ್ನೂ ಇಡಬೇಕು. ಜಪಮಾಲೆಯನ್ನು ದೇವನಿಗೆ ಧರಿಸಬೇಕು
ಮುಖ್ಯವಾಗಿ ಕೃಷ್ಣಾಜಿನದ ಆಸನವನು ನ್ನು ಇಡಬೇಕು.
೭., ಬೆಳಗಾಗುತ್ತಲೇ (ದ್ವಾದಶಿಯಲ್ಲಿ) ಈ ಸಾಮಗ್ರಿಗಳೆಲ್ಲವುಗಳೊಡನೆ
ವಾಮನ ಮೂರ್ತಿಯನ್ನು ಬ್ರಾಹ್ಮಣನಿಗೆ ಅರ್ಪಿಸಬೇಕು. ಅರ್ಪಿಸಿ " ವಾಮನ
ರೂಪಿಯಾದ ವಿಷ್ಣುವು ತೃಪ್ತನಾಗಲಿ' ಎಂದು ಹೇಳಬೇಕು.
431
ವರಾಹಪುರಾಣಂ
ಮೂಸನಾಮ್ನಾ ತು ಸಂಯುಕ್ತಂ ಪ್ರಾದುರ್ಭಾವಾಭಿಧಾನಕಂ |
ಪ್ರೀಯತಾಮಿತಿ ಸರ್ವತ್ರ ವಿಧಿರೇಷ ಪ್ರಕೀರ್ತಿತಃ el
ಶ್ರೂಯತೇ ಚ ಪುರಾ ರಾಜಾ ಹರ್ಯಶ್ವಃ ಪೃಥಿವೀಪತಿಃ |
ಅಪುತ್ರಸ್ಸ ತಪಸ್ತೇಸೇ ಪುತ್ರಮಿಚ್ಛಂಸ್ತ ಪೋಧನಃ lel
ತಸ್ಯೈವಂ ಕುರ್ವತಸ್ತ್ವಿಷ್ಟಿಂ ಪುತ್ರಾರ್ಥೇ ಮುನಿಸತ್ತಮ |
ಆಜಗಾಮ ಹರಿರ್ದೇವೋ ದ್ವಿಜರೂಪಂ ಸಮಾಶ್ರಿತಃ | ೧೦
ಸ ಉವಾಚ ನೃಪಂ ರಾಜನ್ 30 ತೇ ವ್ಯವಸಿತಂ ತ್ರಿತಿ |
ಪುತ್ರಾರ್ಥಮಿತಿಸೋವಾಚ ತಂ ವಿಪ್ರಃ ಪ್ರತ್ಯುವಾಚ ಹ ॥ ೧೧ ॥
೮. ಮಾಸದ ಹೆಸರಿನಿಂದ ಕೂಡಿದವನೂ,(ಜನ್ಮ)ಹುಟ್ಟು ಹೆಸರಿನಿಂದ
ಕೂಡಿದವನೂ ಎಂದರೆ ಜೈತ್ರಿ ಕವಾಮನನು ಪ್ರೀತನಾಗಲಿ ಎಂದು ಹೇಳ
ಬೇಕೆಂದು ಈ ನಿಯಮವನ್ನೂ ಎಲ್ಲೆಲ್ಲಿಯೂ ಹೇಳಿದೆ.
೯. ಹಿಂದೆ ಹರ್ಯಶ್ಚನೆಂಬ ದೊರೆಯಿದ್ದನೆಂದು ಕೇಳಿದ್ದೇವೆ. ಮಕ್ಕಳಿಲ್ಲದ
ಅ ವನು ಪುತ್ರನನ್ನು ಬಯಸಿ, ತಪಸ್ಸನ್ನು ಮಾಡಿದನು.
೧೦. ಮುನಿಶ್ರೇಷ್ಠನೇ, ಪುತ್ರನನ್ನ ಬಯಸಿ ಹಾಗೆ ಇಷ್ಟಿ*ಯನ್ನು
ಮಾಡುತ್ತಿದ್ದ ಅವನ ಬಳಿಗೆ ದೇವನಾದ ಹರಿಯು ಬ್ರಾಹ್ಮಣ ರೂಪವನ್ನು
ಧರಿಸಿ ಬಂದನಂ.
೧೧-೧೨. ಅವನು ದೊರೆಯನ್ನು “ ರಾಜನೇ ನಿನ್ನ ಪ್ರಯತ್ನವೇಕೆ??»
ಎಂದು ಕೇಳಿದನು. 4 ಮಗನನ್ನು ಪಡೆಯುವುದಕ್ಕೆ » ಎಂದು ಅವನು ಹೇಳಿದನು.
* ಇಷ್ಟಿ ಎ ದೇವಪೂಜೆ, ದಾನ, ಯಜ್ಞ ವಿಶೇಷ.
432
ನಲವತ್ತಮೂರನೆಯ ಅಧ್ಯಾಯ
ಇದಮೇನ ವಿಧಾನಂ ತು ಕುರುರಾಜನ್ಹ ಯತ್ನತಃ |
ಏನಮುಕ್ತ್ಯಾ ತು ರಾಜಾನಂ ಕ್ಷಣಾದಂತರ್ಹಿತಃ ಪ್ರಭೊಃ ॥ ೧೨ ॥
ರಾಜಾಪಿ ತಂ ಚೆಕಾರಾಶು ಮಂತ್ರವಿತ್ತಂ ದ್ವಿಜಾತಯೇ |
ದರಿದ್ರಾಯ ತೆಥಾಪ್ರಾದಾಜ್ಯೋತಿರ್ಗರ್ಭಾಯೆ ಧೀಮತೇ ॥ ೧೩ ॥
ಯಥಾದಿತೇರಪುತ್ರಾಯಾಃ ಸ್ವಯಂ ಪುತ್ರತ್ವಮಾಗತಃ |
ಭಗವಂಸ್ತೇನ ಸತ್ಯೇನ ಮಮಾಪ್ಯಸ್ತು ಸುತೋ ವರಃ il ೧೪ ॥
ಅನೇನ ನಿಧಿನೋಕ್ತೇನ ತಸ್ಯ ಪುತ್ರೋಭವನ್ನುನೇ |
ಉಗ್ರಾಶ್ವ ಇತಿ ವಿಖ್ಯಾತಃ ಚಕ್ರನರ್ತೀಮಹಾಬಲಃ il ೧೫ ॥
ಅಸುತ್ರೋ ಲಭತೇ ಪುತ್ರಂ ಧನಾರ್ಥೀ ಲಭತೇ ಧನಂ!
ಭ್ರಷ್ಟರಾಜ್ಯೋ ಲಭೇದ್ರಾಜ್ಯಂ ಮತೋ ನಿಷ್ಣುಪುರಂ ವ್ರಜೇತ್ ॥ ೧೬ ॥
ಬ್ರಾಹ್ಮಣನು ರಾಜನಿಗೆ ದೊರೆಯೇ ಪ್ರಯತ್ನ ಪೂರ್ವಕವಾಗಿ ಈ (ವಾಮನ)
ವ್ರತವನ್ನೇ ಮೂಡು'' ಎಂದು ಹೇಳಿ, ಕ್ಷಣದೊಳಗೆ ಕಣ್ಮರೆಯಾದನು.
೧೩. ರಾಜನು ಮಂಶ್ರೋಕ್ತವಾಗಿ ಆ ವ್ರತವನ್ನು ಕೂಡಲೇ ಮಾಡಿ,
ಜೋತಿರ್ಗರ್ಭನೂ, ವಿದ್ವಾಂಸನೂ, ದರಿದ್ರನೂ ಆದ ಬ್ರಾಹ್ಮಣನಿಗೆ ವಾಮನ
ಮೂರ್ತಿಯೇ ಮೊದಲಾದುವನ್ನು ಒಪ್ಪಿಸಿದನು.
೧೪. “ಭಗವಂತನ, ಅಪುತ್ರವತಿಯಾದ ಅದಿತಿಗೆ ನೀನೇ ಪುತ್ರ(ನಾಮನ)
ನಾಗಿ ಉದಿಸಿದೆ. ಸತ್ಯದಿಂದ ನನಗೂ ಉತ್ತಮನಾದ ಪುತ್ರನಾಗಲಿ”. ಎಂದು
ಪ್ರಾರ್ಥಿಸಿದನು.
೧೫ ಹೇಳಿದೆ ಈ ನಿಯಮದಿಂದ ಆ ರಾಜನಿಗೆ ಉಗ್ರಾಶ್ವನೆಂದು
ಪ್ರಸಿದ್ಧನೂ, ಮಹಾಬಲನೂ, ಚಕ್ರವರ್ತಿಯೂ ಆದ ಪುತ್ರ ನುದಿಸಿದನಂ.
೧೬. ಈ ವಾಮನ ದ್ವಾದಶಿಯ ವ್ರತದಿಂದೆ ಮಗನಿಲ್ಲದವನು ಮಗನನ್ನೂ
ಹಣವಿಲ್ಲದವನು ಹಣವನ್ನೂ, ರಾಜ್ಯವನ್ನು ಕಳೆದುಕೊಂಡ ದೊರೆಯು
ರಾಜ್ಯವನ್ನೂ ಪಡೆಯುವನು, ಮೃತನಾದ ಬಳಿಕ ವಿಷ್ಣುಲೋಕವನ್ನೈ ದಂವನು.
A 433
ವರಾಹಪುರಾಣಂ
ಶ್ರೀಡಿತ್ವಾ ಸುಚಿರಂ ತತ್ರ ಇಹಮರ್ತ್ಯಮುಸಾಗೆತಃ |
ಚಕ್ರವರ್ತೀ ಭವೇದ್ಧ್ದೀಮಾನ್ ಯಯಾತಿರಿವನಾಹುಷೆಃ ॥ 0೭ ॥
ಇತಿ ಶ್ರೀವರಾಹಪುರಾಣೇ ಧರಣೀವ್ರತೇ ನಾಮನದ್ವಾದಶೀವ್ರತಂ
ನಾಮ ತ್ರಯಶ್ಚತ್ವಾರಿಂಶೋಧ್ಯಾಯಃ
೧೭. ಅಲ್ಲಿ ಬಹುಕಾಲ ವಿಹೆರಿಸಿ ಮತ್ತೆ ಇಹೆರೋಕಕ್ಕೆ ಬಂದು ನಹುಷ
ಪುತ್ರನಾದ ಯೆಯಾತಿಯಂತೆ ಬುದ್ಧಿವಂತನೂ ಚಕ್ರವರ್ತಿಯೊ ಆಗುವನು.
ಆಧ್ಯಾಯದ ಸಾರಾಂಶ:
ದುರ್ವಾಸ ಖುಹಿಯು ಸತ್ಯತಪನಿಗೆ ವಾಮನ ದ್ವಾದಶೀವ್ರಕದ
ವಿಚಾರವನ್ನು ಹೇಳುತ್ತಾ, ಆ ವ್ರತವನ್ನು ಮಾಡಿ ಪುತ್ರನನ್ನು ಪಡೆದ ಹೆರೈಶ್ವ
ನೆಂಬರಾಜನ ವಿಚಾರವನ್ನು ಹೇಳಿ, ಅವನ ಮಗನು ಉಗ್ರಾಶ್ವನೆಂಬ ಪ್ರಖ್ಯಾತ
ನಾದ ಚಕ್ರವರ್ತಿಯಾಗಿದ್ದನೆಂದು ಹೇಳಿದನು. ಇಲ್ಲಿಗೆ ಶ್ರೀ ವರಾಹೆಪುರಾಣ
ದಲ್ಲಿ ನಲವತ್ತಮೂರನೆಯ ಅಧ್ಯಾಯ.
434
॥ ಶ್ರೀಃ ॥
೨೬
ಚತುಶ್ಚತ್ಪಾರಿಂಶೋಧ್ಯಾಯಃ
ಚತ ವ)
ಅಥ ಜಾಮದಗ್ರ್ಯದ್ವಾದಶೀವ್ರತಂ
ಮಿ
[eS
॥ ಮರ್ನಾಸಾ ಉವಾಚ ॥
ವೈಶಾಖೇಷ್ಯೇನಮೇನಂತು ಸಂಕಲ್ಪ್ಯ ವಿಧಿನಾ ನರಃ |
ತದ್ವೆತ್ಸಾನಂ ಮೃದಾಕೃತ್ವಾ ತತೋ ದೇನಾಲಯಂ ವ್ರಜೇತ್ 1೧1
ತತ್ರಾರಾಧ್ಯ ಹರಿಂ ಭಕ್ತ್ಯಾ ಏಭಿರ್ಮಂತ್ರೈರ್ನಿಚಕ್ಸಣಃ ।
ಜಾಮದಗ್ನ್ಯಾ ಯ ಪಾದೌತು ಚೋದರಂ ಸರ್ವಧಾರಿಣೇ HS
ಮಧುಸೂದನಾಯೇತಿ ಕಟಮೂರೂ ಶ್ರೀನತ್ಸಧಾರಿಣೇ |
ಸ್ಲರಾಂತಕಾಯೇತಿ ಭುಜೌ ಶಿತಿಕೆಂಠಾಯ ಕೂರ್ಚಕೆಂ aN
ನೆಲವತ್ತೆನಾಲ್ಕನೆಯ ಆಧ್ಯಾಯ.
ಪರಶುರಾಮದ್ವಾದಶೀವ್ರತ.
=
೧. ದುರ್ನಾಸಮುನಿ--ವೈಶಾಖಮಾಸದ ಶುಕ್ಲ ಪಕ್ರದ ದಶನಿಯೆಲ್ಲಿಯೂ
ವ್ರತಮಾಡುವವನು ವಿಧಿಯಂತೆ ಸಂಕಲ್ಪವನ್ನು ಮಾಡಿ, ಮತ್ಸ್ಯದ್ವಾದಶಿವ್ರತದಲ್ಲಿ
ಹೇಳಿರುವಂತೆ ಏಕಾದಶಿಯದಿನ ಮೃತ್ತಿಕೆಯನ್ನು ಹತ್ತಿಸಿಕೊಂಡು ಸ್ನಾನಮಾಡಿ,
ಬಳಿಕ ದೇವಗೃಹಕ್ಕೆ ಹೋಗಬೇಕು.
೨-೪. ಅಲ್ಲಿ ವಿದ್ವಾಂಸನಾದ ವ್ರತಿಯು ಭಕ್ತಿಯಿಂದ ಹರಿಯನ್ನು
ಆರಾಧಿಸಿ ಈ ಮಂತ್ರಗಳಿಂದ ಎಂದರೆ "ಜಾಮದಗ್ನ್ಟ್ಯಾಯನಮಃ' ಎಂದು
ಸ್ವಾಮಿಯ ಪಾದಗಳನ್ನೂ, "ಸರ್ವಧಾರಣೇನಮಃ' ಎಂದು ಉದರವನ್ನೂ,
"ಮಧೊಸೂದನಾಯನಮಃ' ಎಂದು ನಡುವನ್ನೂ, "ಶ್ರೀವತ್ಸಧಾರಣೇ ನಮಃ
ಎಂದು ತೊಡೆಗಳನ್ನೂ, " ಕ್ಷರಾಂತಕಾಯನಮಃ' ಎಂದು ತೋಳು
ಗಳನ್ನೂ " ಶಿತಿಕಂಠಾಯನಮಃ' ಎಂದು ಹುಬ್ಬುಗಳಮಧ್ಯವನ್ನೂ ಅವುಗಳ
435
ವರಾಹಪುರಾಣಂ
ಸ್ಪನಾಮ್ನಾ ಶಂಖಚಕ್ರೌತು ಶಿರೋ ಬ್ರಹ್ಮಾಂಡಧಾರಿಣೇ |
ಇಷ್ಟೆ ಷಿ pS) ಲೃ
ಏನಮಭ್ಯರ್ಚ್ಯ ಮೇಧಾವೀ ಪ್ರಾಗ್ವತ್ತಸ್ಯಾಗ್ರತೋ ಘಟಂ ॥೪॥
ವಿನ್ಯಸೇತ್ ಸ್ಥಾಪಿತಂ ತದ್ವದ್ವಸ್ತ್ರಯುಗ್ಮಂ ವಿಶೇಷತಃ |
ವೈಣವೇನತು ಪಾಶ್ರೇಣ ತಸ್ಮಿಂಸ್ತು ಸ್ಥಾ ಪಯೇದ್ಧರಿಂ lsu
ಜಾಮದಗ್ಸೇನ ರೂಪೇಣ ಕೃತ್ವಾ ಸೌವರ್ಣಮಗ್ರತೆಃ |
ವಕ್ಷಿಣೇ ಪರಶುಂ ಹಸ್ತೇ ತಸ್ಯ ದೇವಸ್ಯ ಕಾರಯೇತ್ ॥೬॥
ಅರ್ಥಗಂಧೈಸ್ತು ಸಂಪೂಜ್ಯ ಪುಷ್ಪೈರ್ನಾನಾವಿಧೈಸ್ತಥಾ |
ತತಸ್ತಸ್ಯಾಗ್ರತಃ ಕೃತ್ವಾ ಜಾಗೆರಂ ಭಕ್ತಿಭಾವಿತಃ ud ll
ಪ್ರಭಾತೇ ನಿಮಲೇ ಸೂರ್ಯೇ ಬ್ರಾಹ್ಮಣಾಯ ನಿವೇದಯೇತ್ |
ಏವಂ ನಿಯಮಯುಕ್ತ್ಸ್ಯ ತತ್ಪೆಲಂ ತು ನಿಜೋಧ ಮೇ ॥ ೪॥
ಹೆಸರಿನಿಂದಲೇ ಶಂಖಚಕ್ರಗಳನ್ನೂ, " ಬ್ರಹ್ಮಾಂಡಧಾರಿಣೇನಮಃ' ಎಂದು
ತಲೆಯನ್ನೂ ಅರ್ಚಿಸಿ, ಹಿಂದಿನಂತೆ ದೇವನೆದು೦ಗೆ ಪೂರ್ಣಕಲಶೆವನ್ನು
ಸ್ಥಾಪಿಸಬೇಕು.
೫-೬. ಆ ಕಲಶದಮೇಲೆ ಬಿದಿರಿನಪಾತ್ರೆಯಲ್ಲಿ ಸುವರ್ಣದಿಂದ ಪರಶು
ರಾಮಮೂರ್ತಿಯನ್ನು ಮಾಡಿಸಿ, ಸ್ಥಾಪಿಸಿ ಶುದ್ಧವಸ್ತ್ರಗಳೆರಡನ್ನು ಧರಿಸಬೇಕು.
ಆ ದೇವನ ಬಲಗೈಯಲ್ಲಿ ಪರಶು(ಗಂಡುಗೊಡಲಿ)ಇರುವಂತೆ ಮಾಡಿಸಿರಬೇಕು.
೭. ಅಪ್ರ್ಯಪಾದ್ಯಾದಿಗಳಿಂದಲ್ಕೂ ಬಗೆಬಗೆಯ ಹೂಗಳಿಂದಲ್ಕೂ ಗಂಧಾ
ದಿಗಳಿಂದಲೂ ಚೆನ್ನಾಗಿ ಪೊಜಿಸ್ಕಿ ಅವನೆದಿರುಗಡೆಯಲ್ಲಿ ಭಕ್ತಿಯಿಂದ
ಧ್ಯಾನಿಸುತ್ತಾ ಜಾಗರಣೆಯನ್ನು ಮಾಡಬೇಕು.
೮. ಆ ರಾತ್ರಿ ಕಳೆದು ಸೂರ್ಯೋದಯವಾಗಲಾಗಿ ಹಿಂದಿನಂತೆ ಬ್ರಾಹ್ಮ
ಣನಿಗೆ ಎಲ್ಲವನ್ನೂ ಅರ್ಪಿಸಬೇಕು. ಹೀಗೆ ವ್ರತವನ್ನು ಮಾಡಿದವನಿಗೆ ಆಗುವ
ಫೆಲವನ್ನು ಹೇಳುವೆನು. ಕೇಳು-
436
ನೆಲವತ್ತ ನಾಲ್ಕನೆಯ ಅಧ್ಯಾಯೆ
ಆಸೀದ್ರಾಜಾಮಹಾಭಾಗೋ ವೀರಸೇನೋ ಮಹಾಬಲಃ ।
ಅಪುತ್ರಸ್ಸ ಪುರಾ ತೀವ್ರಂ ತಪಸ್ತೇಹೇ ಮಹಾಮನಾಃ
10
ಚರತಸ್ತು ತಪೋ ಘೋರಂ ಯಾಜ್ಞವಲ್ಲೋೋ ಮಹಾಮುನಿಃ ।
ಆ ಜಗಾಮ ಮಹಾಮಯೋಗೀ ತೆಂ ದ್ರಷ್ಟುಂ ನಾತಿದೂರತಃ 1೧೭೬"
ತಮಾಯಾಂತಮಥೋದೃಷ್ಟಾ ಖುಷಿಂ ಪರಮವರ್ಚಸಂ |
ಕೃತಾಂಜಲಿಪುಟೋ ಭೂತ್ವಾ ರಾಜಾಭ್ಯು ತ್ಹಾನ ಮಾಕಶೋತ್ ॥ ೧೧ ;
ಸ ಪೂಜಿತೋ ಮುನಿಃ ಪ್ರಾಹ ಕಿಮರ್ಥಂ ಕ್ರಿಯತೇ ತಪಃ
ಠಾಜನ್ಯಥಯ ಧರ್ಮಜ್ಞ $೦ ಕಾರ್ಯೆಂ ತೇ ನಿವಕ್ಷಿತೆಂ 1 ೧೨ '
॥ ರಾಜೋವಾಚ ॥
ಅಪುತ್ರೋಹಂ ಮಹಾಭಾಗೆ ನಾಸ್ತಿಮೇ ಪುತ್ರೆಸಂತತಿಃ |
ತೇನೇದಂ ತಪ ಆಸ್ಥಾಯ ಕ್ಲಯಿಷ್ಕೇ ಸ್ವತೆನುಂ ದ್ವಿಜ 1 ೧೩ |
೯. ಹಿಂದೆ ಅತಿಬಲಶಾಲಿಯೂ, ಸೂ ಆದ ವೀರಸೇನನೆ:ಬ
ದೊರೆಯಿದ್ದ ನು. ಬಲು ಒಳ್ಳೆಯ ಮನಸ್ಸುಳ್ಳ ಪಳ್ಳ ಆವನು ಮಕ ೈಳಿಲ್ಲದುದ |
ಕಠಿಣವಾದ ತಪಸ್ಸನ್ನು ಮಾಡುತ್ತಿದ್ದನು.
೧೦-೧೧. ಆಗ ಅವನನ್ನು ನೋಡಲು ಯಾಜ್ಞ ವಲ್ಕ್ಯಮಹಾಮುನಿಯು
ಅಲ್ಲಿಗೆ ಬಂದನು. ಸ್ವಲ್ಪದೂರದಲ್ಲಿ ಬರುತ್ತಿದ್ದ ಪರಮತೇಜಸ್ವಿಯಾದ ಅವನನ್ನು
ಕಂಡು ವೀರೆಸೇನನು ಕೈಮುಗಿದುಕೊಂಡು, ಎದಿರುಗೊಂಡೆದ್ದ ನು.
೧೨. ಫೂಜಿತನಾದ ಆ ಮುನಿಯು “ಧರ್ಮಜ್ಞನಾದ ರಾಜನೇ, ಏಕೆ
ತಪಸ್ಸನ್ನು ಮಾಡುಕ್ತೀಯೆ? ನಿನಗಿಷ್ಟವಾದ ಕಾರ್ಯವೇನು'? ಎಂದ:
ಕೇಳಿದನು.
೧೩. ದೊರೆಯು--ಮಹಾಭಾಗನೇ, ನನಗೆ ಪುತ್ರ ಸಂತಾನನಿ್ತ.
ಆದುದರಿಂದ ತಪಸ ಸನ್ನು ಮಾಡಿ ದೇಹೆವನ್ನು ಕ್ಷಯಿಸುವೆನು” ಎಂದು ಹೇಳಿದನು:
4377
ವರಾಹೆಪುರಾಣಂ
|| ಯಾಜ್ಹವಲ್ಯ್ಯ್ಯ ಉನಾಚೆ ॥
ಅಲಂ ತೇ ತಸಸಾನೇನ ಮಹಾಕ್ಲೇಶೇನ ಪಾರ್ಥಿವ |
ಅಲ್ಫಾಯಾಸೇನ ತೇ ಪುತ್ರೋ ಭವಿಷ್ಯತಿ ನ ಸಂಶಯಃ ll ೧೪ ॥
॥ ರಾಜೋವಾಚ ॥
ಕಥಂ ಮೇ ಭವಿತಾಪುತ್ರಃ ಸ್ವಲ್ಪಾಯಾಸೇನ ವೈ ದ್ವಿಜ।
ಏತನ್ಮೇ ಕಥಯ ಪ್ರೀತ್ಯಾ ಭೆಗೆವನ್ ಪ್ರಣತಸ್ಯ ವೈ ॥ ೧೫ ॥
| ದುರ್ನಾಸಾ ಉವಾಚ ॥
ಏವಮುಕ್ತೋ ಮುನಿಸ್ತೇನ ಪಾರ್ಥಿವೇನ ಯೆಶಸ್ವಿನಾ |
ಆಚೆಖ್ಕೌ ವ್ವಾದಶೀಂ ಚೇಮಾಂ ವೈಶಾಖೇ ಸಿತೆಪಕ್ರಜಾಂ | ೧೬ ॥
ಸೆಹಿ ರಾಜಾ ವಿಧಾನೇನ ಪುತ್ರಕಾಮೋ ವಿಶೇಷತಃ |
ಉಪೋಷ್ಯ ಲಬ್ಧವಾನ್ಪುತ್ರಂ ನಲಂ ಸರಮಧಾರ್ಮಿಕಂ ॥
ಯೋದ್ಯಾಪಿ ಕೀರ್ಕೈೇ ತೇ ಲೋಕೇ ಪುಣ್ಯಶ್ಲೋಕೋ ನರೋತ್ತಮಃ | ೧೭ ॥
೧೪. ಯಾಜ್ಞ ವಲ್ಯ್ಯನು---“ದೊರೆಯೇ, ಬಹುಕ್ಲೇಶದ ಈ ತಪವು ಸಾಕು.
ಅಲ್ಬಾಯಾಸದಿಂದಲೇ ನಿನಗೆ ಮಗನು ಜನಿಸುವನು. ಸಂಶಯವಿಲ್ಲ” ಎಂದನು.
೧೫, ರಾಜನು.“ ಪೂಜ್ಯನಾದ ಬ್ರಾಹ್ಮಣನೇ, ಸ್ವಲ್ಪ ಶ್ರಮದಿಂದಲೇ
ಹೇಗೆ ನನಗೆ ಪುತ್ರನುದಿಸುವನು? ನಮಸ್ಕರಿಸುವ ನನಗೆ ಪ್ರೀತಿಯಿಂದ ಇದನ್ನು
ಹೇಳು” ಎಂದನು.
೧೬. ದುರ್ವಾಸಮುನಿ--ಕೀರ್ತಿವಂತನಾದ ವೀರಸೇನರಾಜನು ಹೀಗೆ
ಫೇಳೆಲು ಯಾಜ್ಞ ವಲ್ಯ ಕ್ರಿನಿನಿಯು ವೈಶಾಖ ಶುಕ್ಲ ನಕ್ಷದ ಈ ದ್ವಾದಶಿಯ (ನ್ನು)
ವ್ರತವನ್ನು ಉಪದೇಶಿಸಿದನು.
೧೭. ಪುತ್ರನನ್ನು ನಡೆಯಬೇಕೆಂಬ ಹೆಚ್ಚಾದ ಆಸೆಯುಳ್ಳ ಆ ರಾಜನು
ಉಪವಾಸವ್ರತವನ್ನು ಮಾಡಿ, ಸರಮಧಾರ್ನಿಕನೂ, ಪುಣ್ಯಶ್ಲೋಕನೆಂದೂ
ನಕೋತ್ತಮನೆಂದೂ ಈಗಲೂ ಹೊಗಳಿಸಿಕೊಳ್ಳುವನೂ ಆದ ನಳನೆಂಬ
ಪುತ್ರನನ್ನು ನಡೆದನು,
438
ನಲವತ್ತನಾಲ್ಯನೆಯ ಅಧ್ಯಾಯ
ಪ್ರಾಸೆಂಗಿಕೆಂ ಫಲಂ ಹ್ಯೇತದ್ದ ಅ್ರತಸ್ಕಾಸ್ಯ ಮಹಾಮುನೇ ॥ ೧೮ ॥
ಸುಪುತ್ರೋ ಜಾಯತೇ ತಸ್ಯ ವಿದ್ಯಾಶ್ರೀಃ ಕಾಂತಿರುತ್ತಮಾ |
ಇಹ ಜನ್ಮನಿ 80 ಚಿತ್ರಂ ಇತೋ ಕ ಶೃಣುಷ್ವನೇ ll ೧೯
ಕಲ್ಪಮೇಕೆಂ ಬ್ರಹ್ಮೆ ಲೋಕ ಉಸಿತ್ವಾಪ್ಸರಸಾಂ ಗಣ್ಯ 8!
ಕ್ರೀಡಂತಿ ತೇ ಪುನಃ ಸೃಷ್ಟಾ ಜಾಯಂತೇ ಚಕ್ರೆನರ್ತಿನಃ ॥ ೨೦
ತ್ರಿಂಶತ್ವಲ್ಪಸಹಸ್ರಾಣಿ ಜೀವಂತೇ ನಾತ್ರಸಂಶಯಃ ll ೨೧
ತಿ ಶ್ರೀವರಾಹಪುರಾಣೇ ದ್ವಾದಶೀಮಾಹಾತ್ಮ್ಯೇ ಜಾಮದಗ್ಗೆ,
ದ್ವಾವಶೀವ್ರತಂ ನಾಮ ಚತುಶ ತ್ನಾರಿಂಶೋಧ್ನಾ ಯಃ
೪೪ ವೆ ಕೆ
೧೮. ಮಹಾಮುನಿಯೇ, ಈ ವ್ರತಕ್ಕೆ ಇದು ಅಮುಖ್ಯವಾದ ಫಲ
(ಇದೇ ಮುಖ್ಯಫಲವಲ್ಲ)
೧೯. ಪ್ರತಿಗೆ ಈ ಜನ್ಮದಲ್ಲಿ ಸುಪುತ್ರನುದಿಸುವನು. ಅವನು ಕೀ
ವೆಂತನೂ, ಶ್ರೀಮಂತನೂ, ವಿದ್ಯಾವಂತನೂ ಆಗುವನೆಂಬುದರಲ್ಲಿ ಆಶ್ಚರ್ಯವೇ
ಪರಲೋಕದಲ್ಲಾಗುವುದನ್ನು ಕೇಳು.
೨೦-೨೧. ಈ ವ್ರತವನ್ನು ಮಾಡುವವರು ಒಂದು ಕಲ್ಪಕಾಲ ಬ್ರಹ್ಮ
ಲೋಕದಲ್ಲಿದ್ದು ಅಪ್ಪರಸ್ತ್ರೀಯರೆ ಸಮೂಹಗಳೊಡನೆ ವಿಹೆರಿಸುವರು. ತಿರುಗಿ.
ಸೃಷ್ಟಿ ಯಲ್ಲಿ ಚಕ್ರವರ್ತಿಗಳಾಗಿ ಹುಟ್ಟ, ಮೂವತ್ತುಸಾವಿರಕಲ್ಪಕಾಲ ಜೀವಿಸು
ವರು. ಇದರಲ್ಲಿ ಸಂದೇಹವಿಲ್ಲ.
ಅಧ್ಯಾಯದ ಸಾರಾಂಶ:
ದುರ್ವಾಸಮುನಿಯು ಸತ್ಯತಪನಿಗೆ--ಸರುಶುರಾಮದ್ವಾದಶೀವ್ರತಕ್ರಮ
ವನ್ನೂ ಮಹಿಮೆಯನ್ನೂ ಹೇಳುತ್ತ, ಆ ವ್ರತದಿಂದ ವೀರಸೇನನೆಂಬ
ಮಹಾರಾಜನು ನಳಚಕ್ರವರ್ತಿಯೆಂದು ಪ್ರಸಿದ್ಧನಾಗಿರುವ ಪುತ್ರನನ್ನು ಪಡೆದನು.
ಎಂದು ಹೇಳಿದೆನು. ಇಲ್ಲಿಗೆ ಶ್ರೀವೆರಾಹ ಪುರಾಣದಲ್ಲಿ ನಲವತ್ತನಾಲ್ಕನೆಯ
ಅಧ್ಯಾಯ. ಸ
439
॥ ಶ್ರೀಃ ॥
೨೨.
ಪಂಚಚತ್ವಾರಿಂಶೋಧ್ಯಾಯಃ
ಅಥ ಶ್ರೀರಾಮದ್ವಾದಶೀವ್ರತಂ
[oe
ಠಾ್ರಾ
॥ ದುರ್ವಾಸಾ ಉವಾಚ ॥
ಜ್ಯೇಷ್ಮಮಾ ೇಹ್ಯೇನಮೇವ ಸಂಕಲ್ಪ ವಿಧಿನಾ ನರಃ 1
ಇಡಿ
ಜು
೧೫ ed ನಿ ಎಡಿ
ಆರ್ಚಯೇತ್ಪ್ಸೆರಮಂ ದೇವಂ ಪುಷ್ಸೈರ್ನಾನಾವಿಧೈಶ್ಯುಭೈಃ
ನಮೋ ರಾಮಾಭಿರಾಮಾಯ ಹಾವೌ ಪೂರ್ವಂ ಸಮರ್ಚಯೇತ್
ತ್ರಿವಿಕ್ರಮಾಯೇತಿ ಫೆಟಿಂ ಧೃತನಿಶ್ವಾಯಂ ಜೋದರಂ 1
ಉರಸ್ಸಂವತ್ಸರಾಯೇತಿ ಕಂಠಂ ಸೆಂವರ್ತಕಾಯೆ ಜೆ॥
ಸರ್ವಾಸ್ತ್ರಧಾರಿಣೇ ಬಾಹೂ ಸ್ವನಾಮ್ನಾಬ್ದರಥಾಂಗಕೌ
ನಲವತ್ತೈದನೆಯ ಅಧ್ಯಾಯ
ಶ್ರೀರಾಮದ್ವಾದಶೀ ವ್ರತ
a
nol
೨
Wa ll
೧. ದುರ್ವಾಸಖುಷಿ---ವ್ರತಮಾಡುವವನು, ಜ್ಯೇಷ್ಠ ಮಾಸದಲ್ಲಿ ಹೀಗೆಯೇ
ಸಂಕಲ್ಪಮಾಡಿ, ಪರವಂದೇವ ಶ್ರೀರಾಮನನ್ನು ಬಗೆಬಗೆಯ ಶುಭಪುಷ್ಪ್ಬಾದಿಗಳಿಂದ
ವಿಧಿಯಂತೆ ಪೂಜಿಸಬೇಕು.
೨. ರಾಮಾಭಿರಾಮಾಯ ನಮಃ ಎಂದು ದೇವನ ಪಾದಗಳನ್ನು
ಪೂಜಿಸಬೇಕು.
೩-೫. ಅನಂತರೆ ಶ್ರಿವಿಕ್ರಮಾಯ ನಮಃ ಎಂದು ನಡುವನ್ನೂ, ಧೃತ
ವಿಶ್ವಾಯ ನಮಃ ಎಂದು ಉದರವನ್ನೂ, ಸಂವತ್ಸರಾಯ ನಮಃ ಎಂದು ಎದೆ
ಯನ್ನೂ ಸಂವರ್ತಕಾಯ ನಮಃ ಎಂದು ಕೆಂಠವೆನ್ನೊ, ಸರ್ವಾಸ್ತ್ರಧಾರಿಣೇ ನಮಃ
440
ನಲವತ್ತ $ದೆನೆಯ ಅಧ್ಯಾಯ
ಸಹಸ ಶ್ರಶಿರಸೇಭ್ಯರ್ಚ್ಯೆ ಶಿರಸ್ತ ಸ್ಯ ಮಹಾತ್ಮನಃ
ಏವಮಭ್ಯ ಚೆ ರೈ ವಿಧಿವತ್ ಪ್ರಾಗ್ವೈತ್ಯುಂಭುಂತು ವಿನ್ಯಸೇತ್ ॥೪॥
ಪ್ರಾಗ್ವದೃಸ್ತ್ರೇಣ ಸಂಛನ್ನೆಂ ಸೌವರ್ಣೌ ರಾಮಲಕ್ಷ್ಮಣ
ಅರ್ಚಯಿತ್ವಾ ವಿಧಾನೇನ ಪ್ರಭಾತೇ ಬ್ರಾಹ್ಮಣಾಯ ತೌ ॥
ದಾತವ್ಯೌ ಮನಸಾ ಕಾಮಮೀಹತಾ ಪುರುಷೇಣ ತು ॥೫॥
ಅಪುಶ್ರೇಣ ಪುರಾ ಸೃಷ್ಟೋ ರಾಜ್ಞಾ ದಶರಥೇನ ಚ | ೬॥
ಫ್ರುತ್ರಕಾಮಸರಃ ಪಶ್ಚಾದ್ವಸಿಷ್ಮಃ ಪರಮಾರ್ಜಿತಃ |
ಇದಮೇವ ವಿಧಾನಂ ತು ಕಥಯಾಮಾಸ ಸದ್ವಿಜಃ Hd
ಪ್ರಾಗ್ರಹಸ್ಯಂ ವಿದಿತ್ವಾ ತುಸರಾಜಾ ಕೃತವಾನಿದಂ il ofl
ಎಂದು ಕೋಳುಗಳನ್ನೂ ಶಂಖಾಯನಮಃ ಚಕ್ರಾಯನಮಃ ಎಂದು ಶಂಖಚಕ್ರ
ಗಳನ್ನೂ ಸಹಸ್ರಶಿರಸೇ ನಮಃ ಎಂದು ಆ ಮಹಾತ್ಮನ ಶಿರಸ್ಸನ್ನೂ ಅರ್ಚಿಸಿ,
ವಿಧಿಪೂರ್ವಕವಾಗಿ, ಹಿಂದಿನಂತೆ ವಸ್ತ್ರದಿಂದಲಂಕೃತವಾದ ಕುಂಭವನ್ನು ಸ್ಥಾನಿಸ
ಬೇಕು. ಚಿನ್ನದಿಂದ ಮಾಡಿಸಿದ ರಾಮಲಕ್ಷ್ಮಣರ ಮೂರ್ತಿಗಳನ್ನು ಹಿಂದಿನಂತೆ
ಫೂಜಿಸಿ, ಇಷ್ಟಾರ್ಥವನ್ನು ಬಯಸುವವನು ದ್ವಾದಶಿಯದಿನ ಬೆಳೆಗ್ಗೆ ಆ ಮೂರ್ತಿ
ಗಳನ್ನು ಬ್ರಾಹ್ಮಣನಿಗೆ ಅರ್ಪಿಸಬೇಕು.
೬-೭. ಪೂರ್ವದಲ್ಲಿ ಗಂಡುಮಕ್ಕಳಿಲ್ಲದ ದಶರಥೆ ರಾಜನು ವಸಿಷ್ಠ
ಖುಷಿಯನ್ನು ಚೆನ್ನಾಗಿ ಪೊಜಿಸಿ ಕೇಳಲು ರಾಜನಿಗೆ ಮಕ್ಕಳಾಗಬೇಕೆಂಬುದರಲ್ಲಿ
ಆಸಕ್ತಿಯುಳ್ಳ ಆ ಮುಥಿಯು ಇದೇ ವಿಧಾನವನ್ನು ಹೇಳಿದನು.
ಲ. ರಹಸ್ಯವನ್ನರಿತ ಆ ದಶರಥರಾಜನು ಮೊದಲು ಈ ವ್ರತವನ್ನು
ಮಾಡಿದನು.
೫೬ 441
ವರಾಹೆಪುರಾಣಂ
ತಸ್ಯ ಪುತ್ರಃ ಸ್ವಯಂ ಜಜ್ಞೆ € ರಾಮನಾಮಾ ಮಹಾಬಲೀ |
ಜಾ ಸೋವ್ಕ ಯೋ. ವಿಷ್ಣುಃ ಪರಿತುಷ್ಟೋ ಮಹಾಮುನೇ ॥
ಏತದೈ ಹಿಕಮಾಖ್ಯಾ ನೆಂ ಪಾರತ್ತಿ ತ್ರಿಕನುಥೋ ಕೈ ಣು ॥೯॥
ತಾವದ್ಭೋಗಾನ್ಸುಂಜತೇ ಸ್ವರ್ಗಲೋಕೇ \
ಯಾವದಿಂದ್ರೋ ದೇವೆಸಂಘಾಶ್ವ ಸರ್ವೇ
ಅತೀತಕಾಲೇ ಪುನರೇತ್ಯ ಮರ್ತ್ಯೃಂ
ಭವೇತ್ಸರಾಜಾ ಶತಯಜ್ಞ ಯಾಜೀ ॥ ೧೦॥
ನಿಷ್ಕಾಮ ಏವಂ ವ್ರತಮಸ್ಯೆ ಕೃತ್ವಾ |
ನಶ್ಯಂತಿ ಪಾಪಾನಿ ಚ ತಸ್ಯ ಕ್ರಾಸ i
ಪ್ರಾಸ್ಫೋತಿ IE ಐಂ ಚೆ ಶಾಶ್ವತಂ ॥ ೧೧
ಇತಿ ಶ್ರೀವರಾಹಪುರಾಣೇ ಶ್ರೀರಾಮದ್ವಾದಶೀವ್ರತಂ ನಾಮೆ
ಪಂಚಚತ್ವಾರಿಂಕೋಧ್ಯಾಯಃ
ಪಾ i
೯. ನಾಶರಹಿತನಾದ ಆ ವಿಷ್ಣುವು ಪರಿತುಷ್ಟನಾಗಿ, ತಾನೇ ನಾಲ್ಕು
ಅಂಶಗಳಿಂದ ಆ ದಶರಥನಿಗೆ ಮಹಾಬಲಶಾಲಿಯಾಗಿ ರಾಮನೆಂಬ ಹೆಸರಿನಿಂದ
ಪುತ್ರನಾಗಿ ಜನಿಸಿದನು. ಮುನಿಯೇ ಇದು ಇಹಲೋಕದ ಕಥೆ. ಇನ್ನು
ಪರಲೋಕದ್ದನ್ನು ಕೇಳೆ.
೧೦. ಈ ವ್ರತವನ್ನು ಮಾಡಿದವನು, ಇಂದ್ರನೂ ದೇವತೆಗಳ
ಗುಂಪುಗಳೆಲ್ಲವೂ ಇರುವವರೆಗೂ ಸ್ವರ್ಗಲೋಕದಲ್ಲಿ ಸುಖಗಳೆನ್ನು ಅನುವಿಸು
ತ್ತಾನೆ. ಅಲ್ಲಿಯ ಕಾಲವು ಕಳೆಯಲು ಮತ್ತೆ ಭೂಮಿಗೆ ಬಂದು ರಾಜನಾಗಿ
ನೂರುಯಜ್ಞ ಗಳನ್ನು ಮಾಡುವನು.
೧೧. ಯಾವ ಆಸೆಯೂ ಇಲ್ಲದೆ ಈ ವ್ರತವನ್ನು ಮಾಡುವವನ
ಪಾಪವೆಲ್ಲವೂ ನಾಶವಾಗುವುದು. ಅವನು ಸಮರ್ಥನಾಗಿ ಶಾಶ್ವತವಾದ
ಲೋಕವನ್ನು ಪಡೆಯುವನು.
ಅಧ್ಯಾಯದ ಸಾಠಶಾಂಶ :...
ದುರ್ವಾಸಮುನಿಯು ಸತ್ಯತಪನಿಗೆ ಶ್ರೀರಾಮದ್ವಾದಶೀವ್ರತಕ್ರಮವನ್ನು
ಹೇಳಿ, ಆ ವ್ರತದಿಂದಲೇ ದಶರಥ ಮಹಾರಾಜನು ಶ್ರೀರಾಮಾದಿಗಳಾದ
ಪುತ್ರರನ್ನು ಸಡೆದನೆಂದೂ, ಅದರಿಂದ ಮೋಕ್ಷವೂ ಲಭಿಸುವುದೆಂದೂ ಹೇಳಿದನು.
ಇಲ್ಲಿಗೆ ಶ್ರೀವರಾಹೆಪುರಾಣದಲ್ಲಿ ನಲವತ್ತೆ 3ರನೆಯ ಅಧ್ಯಾಯ.
ಠಾ
442
॥ ಶ್ರೀಃ ॥
23೮
ಸಭ್ರ ತ್ವಾರಿಂಶೋಧ್ಯಾಯಃ
ಅಥ ಶ್ರೀಕೃಷ್ಣದ್ಧಾದಶೀವುತಂ
a=
ಈ
॥ ದುರ್ವಾಸಾ ಉವಾಚ ॥
ಆಷಾಢೇಹ್ಯೇನಮೇವಸ್ಥ್ಯಾತ್ಸಂಕಲ್ಪ್ಯ ವಿಧಿನಾ ನರಃ |
ಚಳ್ರಿಷಾಣಯೇತಿ ಭಂಜೌ ಕಂಠಂ ಭೂಪತಯೇ ತಥಾ ll ol
ಸ್ಪನಾಮ್ನಾಾ ಶಂಖಜಕ್ರ್ ತು ಪುರುಷಾಯೇತಿ ವೈ ಶಿರಃ।
ಏನಮಭ್ಯಚ ರ್ಶ್ಯ ಮೇಧಾವೀ ಪ್ರಾಗ್ವತ್ತಸ್ಕಾಗ್ರ ತೋ ಘಟಂ Ws I
ವಿನ್ಯಸ್ಯ ವಸ್ತ್ರ ಸಂಯುಕ್ತಂ ತಸ್ಕೋಸರಿ ತತೋ ನ್ಯಸೇತ್ |
ಈ ಸ ತು ಚತುರ್ವ್ಮೂಹಂ ಸನಾತನಂ ॥೩ |
ನಲವತ್ತಾರನೆಯ ಅಧ್ಯಾಯ
ಶ್ರೀಕೃಷ್ಣದ್ವಾದಶೀ ವ್ರತ
ಠಾ
೧-೩. ದುರ್ವಾಸಮುನಿ---ವ್ರತಮಾಡುವ ಬುದ್ದಿ ್ಲಿವಂತನ್ನು ಆಷಾಢ
ಮಾಸದ ಶುಕ್ಲಪಕ್ಷ ದಶನಿಯಲ್ಲಿಯೂ ಹಿಂಜಿ ಹೇಳಿರುವಂತೆಯೇ(ವಿಧ್ಯುಕ್ತ ವಾಗಿ)
ಸಂಕಲ್ಪ ಮಾಡಿ, "ಕದಿಯುವ ಚಕ್ರಪಾಣಯೇ ನಮಃ ಎಂದು ಸ್ವಾವಿಂಯ
ತೋಳುಗಳನ್ನೂ, ಭೂಪತಯೇ ಚ ಎಂದು ಕಂಠವನ್ನೂ , ಶಂಖಾಯನವ:
ಎಂದು ಶಂಖವನ್ನೂ ಚಕ್ರಾಯನಮಃ ಎಂದು ಚಕ್ರವನ್ನೂ RN WEN
ಎಂದು ಶಿರೆಸ್ಸನ್ನೂ ಅರ್ಚಿಸಿ, ಹಿಂದಿನಂತೆ ದೇವನೆದುರಿಗೆ ವಸ್ತ್ರ ಯುತವಾದ ಪೂರ್ಣ
ಕಲಶವನ್ನು ಸ ಸ್ಕಾ ಪಿಸಬೇಕು. ಸನಾತೆನನೂ, ಚತುರ್ವೂ್ಯಹನೂ ಆದ ಶಿ ಶ್ರೀಕೃಷ್ಣ ಷನ
ಸುವರ್ಣಮಯನವಾದ ಮೂರ್ತಿಯನ್ನು ಕಲಶದಮೇಲೆ ಬಿಜಮಾಡಿಸಬೇಕು
443
ವರಾಹಪುರಾಣಂ
ತಮಭ್ಯರ್ಚ್ಯ ನಿಧಾನೇನ ಗಂಧಸಪುಷ್ಪಾದಿಭಿಃ ಕ್ರಮಾತ್ |
ಪ್ರಾಗೃತ್ತಃ ಬ್ರಾಹ್ಮಣೇ ದದ್ಯಾದ್ವೇದವಾದರತೇ ತಥಾ ॥೪॥
ಏನಂ ನಿಯಮಯುಕ್ತಿಸ್ಯ ಯತ್ಪುಣ್ಯಂ ತಚ್ಛೈಣುಷ್ಟಮೇ 1 ೫॥
ನಸುದೇವೋಭವಚ್ಛ್ರೇಷ್ಠೋ ಯದುವಂಶವಿನರ್ಧನಃ |
ದೇವಕೀ ತಸ್ಯ ಭಾರ್ಯಾ ತು ಸಮಾನವ್ರತಧಾರಿಣೀ ॥
ಸಾ ತ್ವಪುತ್ರಾಭೆನತ್ಸಾಧ್ವೀ ಸತಿಧರ್ಮಸೆರಾಯಣಾ ॥ ೬ |
ತಸ್ಯ ಕಾಲೇನಮಹತಾ ನಾರದೋಭ್ಯಗಮದ್ಗೃಹಂ |
ಪೂಜಿತೋ ನಸುದೇವೇನ ಭೆಕ್ತ್ಯಾಸ್ ವಾಕ್ಯಮಬ್ರವೀತ್ ॥೭॥
ವಸುದೇವ ಶೃಣುಷ್ಟೇದಂ ದೇವಕಾರ್ಯಂ ಮಮಾನಘ |
ಶ್ರುತ್ತೈತಾಂ ಚ ಕಥಾಂ ಶೀಘ್ರಮಾಗತೋಸ್ಮಿ ತವಾಂತಿಕೆಂ le |
೪. ವಿಧ್ಯುಕ್ತವಾಗಿ ಆ ನೇವನನ್ನು ಗಂಧಪುಷ್ಬಾದಿಗಳಿಂದ ಕ್ರಮವಾಗಿ
ಪೂಜಿಸಿ, ದ್ವಾದಶಿಯದಿನ, ಹಿಂದಿನಂತೆ ವೇದಾಧ್ಯಯನಾಸಕ್ತನಾದ ಬ್ರಾಹ್ಮಣನಿಗೆ
ಒಪ್ಪಿಸಬೇಕು.
೫. ಹೀಗೆ ಈ ವ್ರತವನ್ನು ಮಾಡುವವನಿಗೆ ಏನುಪುಣ್ಯವೆಂಬುದನ್ನೂ
ನಾನು ತಿಳಿಸುತ್ತೇನೆ.
೬. ಶ್ರೇಷ್ಠನ್ಕೂ ಯದುವಂಶವರ್ಥೆನನೂ ಆದ ವಸುದೇವರಿದ್ದನಷ್ಟೆ,
ಅವನ ವತ್ಲಿಯಾದ ದೇವಕಿಯು ಪತಿಯಂತೆಯೇ ವ್ರತನಿಷ್ಠಳು. ಪತಿವ್ರತೆಯೂ
ಧರ್ಮಪರಾಯಣೆಯೂ ಆದ ಅವಳು ಅಪುತ್ರವತಿಯಾಗಿದ್ದಳು.
೭. ಬಹುಕಾಲದಮೇಲೆ ನಾರದಮುನಿಯು ಆ ವಸುದೇವನ ಮನೆಗೆ
ಬಂದನು. ವಸುದೇವನಿಂದ ಭಕ್ತಿಪೊರ್ವಕವಾಗಿ ಪೂಜಿತನಾದ ಆತನು
ಮುಂದಿನ ಮಾತನ್ನು ಹೇಳಿದನು.
೮. “ಪಾಪರಹಿತನಾದೆ ವಸುದೇವನ, ನಾನು ಹೇಳುವ ದೇವತೆಗಳ
ಈ ಕಾರ್ಯವನ್ನು ಕೇಳು. ಈ ಕಥೆಯನ್ನು ಕೇಳಿಯೇ ನಾನು ಬೇಗನೆ ನಿನ್ನ
ಬಳಿಗೆ ಬಂದಿದ್ದೇನೆ.
444
ನಲವತ್ತಾರನೆಯ ಅಧ್ಯಾಯ
ಪೃಥಿನೀ ದೇನಸಮಿತಿಂ ಮಯಾ ದೃಷ್ಟಾ ಯದೂತ್ತೆಮ |
ಗತ್ವಾಚ ಜಲ್ಪತೀ ಭಾರಂ *ವೋಢುಂ ಶಕ್ತಾ ನ ದಾನವಾಃ ॥೯॥
ಪೀಡಯಂತಿ ಸಮೇತಾಮಾಂ ತಾನ್ ಹನಧ್ಹಂ ಸುರೋತ್ತಮಾಃ |
ಏವಮುಕ್ತಾ ಪೃಥಿವ್ಯಾ ತೇ ದೇವಾ ನಾರಾಯಣಂ ಗೆತಾಃ ll 0°
ಮನಸಾ ಧ್ಯಾತಮಾತ್ರ ಸ್ಸ ದೇವಃ ಪ್ರೆತ್ಯಕ್ಷತಾಂ ಯಯ್ೌ।
ಉನಾಚೆ ಸ ಸುರುಶ್ರೇಷ್ಮಃ ಸ್ವಯಂ ಕಾರ್ಯಮಿದಂ ಸುರಾಃ ॥
ಸಾಧಯಾಮಿ ನ ಸಂದೇಹೋ ಮರ್ತ್ಸಂ ಗತ್ವಾ ಮನುಷ್ಯವತ್ ಲಂಗ!
ಕಿಂತ್ವಾಷಾಢೇ ಶುಕ್ಲ ಪಕ್ಷೇ ಯಾ ನಾರೀ ಸಹ ಭರ್ತೃಣಾ |
ಉಸೋಷ್ಯತಿ ಮನುಷ್ಯೇಷು ತಸ್ಯಾ ಗರ್ಭೇ ಭೆವಾನ್ಯುಹಂ HS |
ಏವಮುಕ್ಕಾ ಗತಾ ದೇವಾಃ ಸ್ವಯಂ ಚಾಹವಮಿಹಾಗತಃ |
ಉಪದಿಷ್ಟಂತು ಭವತಃ ಅಪುತ್ರಸ್ಯ ವಿಶೇಷತಃ uC |
೯.೧೦, ಯದೂತ್ರಮನೇ, ಭೂದೇವಿಯು ದೇವತೆಗಳ ಸಭೆಗೆಹೋಗಿ
ಮಾತನಾಡುತ್ತಿದುದನ್ನು ನಾನು ನೋಡಿದ್ದೇನೆ- ಅವಳು “ದೇವತೆಗಳೇ.
ನಾನು ಭಾರವನ್ನು ಹೊರಲಾರೆನು. ದುಷ್ಪರಾಕ್ಷಸರು ಒಟ್ಟಿಗೆ ಸೇರಿಕೊಂಡು
ನನ್ನನ್ನು ಪೀಡಿಸುತ್ತಾರೆ. ಸುರೋತ್ರಮರೇ, ಅವರನ್ನು ಕೊಲ್ಲಿರಿ” ಎಂದು
ಹೇಳಲಾಗಿ ಆ ದೇವತೆಗಳು ನಾರಾಯಣನ ಹತ್ತಿರಕ್ಕೆ ಹೋದರು.
೧೧-೧೨. ಅಲ್ಲಿ ಅವರು ಮನಸ್ಸಿನಿಂದ ಧ್ಯಾನಿಸಿದ ಮಾತ್ರಕ್ಕೇ ಆ
ನಾರಾಯಣನು ಅವರಿಗೆ ಕಾಣಿಸಿಕೊಂಡನು. ಸುರೋತ್ತೆಮನಾದ ಆತನು
“ದೇವತೆಗಳ, ಈ ಕಾರ್ಯವನ್ನು, ನಾನೇ ಮನುಷ್ಯನಂತೆ ಭೂಲೋಕಕ್ಕೆ
ಹೋಗಿ ಸಾಧಿಸುತ್ತೇನೆ. ಸಂಶಯವಿಲ್ಲ. ಆದರೆ ಆಷಾಢಮಾಸದ ಶುಕ್ಲಪಕ್ಷದ
ಏಕಾದಶಿಯಲ್ಲಿ ಮನುಷ್ಯಸ್ತ್ರೀಯರಲ್ಲಿ ಯಾರು ಪತಿಯೊಡನೆ ಉಪವಾಸಮಾಡು
ವಳೋ ಅವಳ ಗರ್ಭದಲ್ಲಿ ನಾನು ಜನಿಸುವೆನು” ಎಂದು ಹೇಳಿದನು.
೧೩. ನಾರಾಯಣನಿಂದ ಹೀಗೆ ಹೇಳಿಸಿಕೊಂಡ ದೇವತೆಗಳು ಅವರೆಡೆಗೆ
ಹೊರಟು ಹೋದರು. ನಾನಾದರೋ ಉದ್ದೇಶಪೂರ್ವಕವಾಗಿ ಇಲ್ಲಿಗೆ ಬಂದೆನು
ಪುತ್ರರಿಲ್ಲದಿರುವ ನಿನಗೆ ಅತ್ಯವಶ್ಯಕವೆಂದು ಉಪದೇಶಿಸಿದ್ದೇನೆ.
"* ನೋಶಕ್ತಾ ಊಹಿತುಂ ಸುಲ
44ರ
ವರಾಹಪುರಾಣಂ
ಏತಾಂ ಚ ದ್ವಾದಶೀಂ ಕೃತ್ವಾ ವಸುದೇವೋ ಮಹಾಯಶಾಃ |
ಪುತ್ರಂ ಲೇಭೇ ಸ ಕೃಷ್ಣಾಖ್ಯಂ ಮಹತೀಂ ಚೆ ಶ್ರಿಯೆಂ ಶಥಾ 8೧೪॥
ಭುಕ್ತ್ವ್ವಾಪ್ರಾಜ್ಯಶ್ರಿಯಂ ಸೋಫ ಗತಿಂ ಪರನಿಕಾಂ ಯಯೌ |
ಏಷತೇ ವಿಧಿರುದ್ದಿಷ್ಟ ಆಷಾಢೇಮಾಸಿ ವೈ ಮುನೇ 1 ೧೫ ॥
ಇತಿ ಶ್ರೀವರಾಹಪುರಾಣೇ ಶ್ರೀಕೃಷ್ಣದ್ವಾದಶೀವ್ರತಂ ನಾಮ
ಷಟ್ಟಿ ತ್ವಾರಿಂಶೋಧ್ಯಾ ಯಃ
೧೪. ಮಹಾಕೀರ್ತಿವಂತನಾದ ವಸುದೇವನು ನಾರದನ ಉಪದೇಶದಿಂದ
ಶ್ರೀಕೃಷ್ಣ ದ್ವಾದಶೀ ವ್ರತವನ್ನು ಮಾಡಿ ಕೃಷ್ಣನೆಂದು ಹೆಸರುಳ್ಳ ಪುತ್ರನನ್ನೂ
ಹೆಹಾಾ ದ ಐಶ್ಚರ್ಯವನೂ, ಪಡೆದನು.
ಟ್ರ 3 ೩
೧೫. ವಸುದೇವನು ಬಹುವಾದ ಐಶ್ವರ್ಯವನ್ನು ಅನುಭವಿಸಿ, ಬಳಿಕ
ಪರಮ ಪದವಿಯನ್ನು ಪಡೆದನು. ಸತ್ಯತಪಮುನಿಯೇ, ಈ ವ್ರತವು ನೀನು
ಆಷಾಢಮಾಸದಲ್ಲಿ ಮಾಡಬೇಕಾದುದು.
ಅಧ್ಯಾಯದ ಸಾರಾಂಶ :-
ದುರ್ವಾಸಮುನಿಯು ಸತ್ಯತಪಸಿಗೆ ಶ್ರೀಕೃಷ್ಣದ್ವಾದಶೀವ್ರತದ ನಿಚಾರ
ವನ್ನು ಹೇಳಿ ಆ ವ್ರತವನ್ನು ಯದುವಂಶದ ವಸುದೇವನು ಮಾಡಿ
ಶ್ರೀಕೃಷ್ಣನನ್ನು ಪುತ್ರನನಾಗಿ ಪಡೆದನು. ಎಂದು ತಿಳಿಸಿದನು, ಇಲ್ಲಿಗೆ
ಶ್ರೀವರಾಹಪುರಾಣದಲ್ಲಿ ನಲವತ್ತಾರನೆಯ ಅಧ್ಯಾಯ.
446
ಕ
ಅಥ ಬುದ್ದದ್ವಾದಶೀವ್ರತಮ್
ಜಾದು
ಠಾಣಾ
॥ ದುರ್ವಾಸಾ ಉವಾಚ ॥
ಶ್ರಾನಣೇ ಮಾಸಿ ಶುಕ್ಲಾಯಾಮೇಕಾದಶ್ಯಾಂ ಚರೇದ್ವ ತಂ |
ಅರ್ಚಯೇತ್ಪೂರ್ವವಿಧಿನಾ ಗಂಧಪುಷ್ಟೈರ್ಜನಾರ್ದನೆಂ [oi
ದಾಮೋದರಾಯ ಹಾದೌ ತು ಹೃಷೀಕೇಶಾಯ ವೈ ಕಟಂ |
ಸನಾತನೇತಿ ಜಕರಮುರಃ ಶ್ರೀವತ್ಸಧಾರಿಣೇ | ॥ ೨!
ಚಕ್ರಪಾಜಯೇತಿಭುಜೌ ಕಂಠಂ ಚ ಹರಯೇ ತಥಾ |
ಮುಂಜಿಕೇಶಾಯೇತಿ ಶಿರೋ ಭದ್ರಾಯೇತಿ ಶಿಖಾಂ ತಥಾ ೩॥
ನಲವತ್ತೀಳೆನೆಯ ಅಧ್ಯಾಯ
ಬುದ್ಧ ದ್ವಾದಶೀವ್ರತ
ಠಾ
೧. ದುರ್ವಾಸಖಸಿ-- ಶ್ರಾವಣಮಾಸದಲ್ಲಿ ಶುಕ್ಲ ಪಕ್ಷದ ಏಕಾದಶಿಯನಕ್ತಿ
ಈ ವ್ರತವನ್ನು ಮಾಡಬೇಕು. ಹಿಂದಿನ ನಿಯಮದಂತೆ ಜನಾರ್ದನನನ್ನು ಗಂಧ
ಪುಷ್ಪಾದಿಗಳಿಂದ ಅರ್ಚಿಸಬೇಕು.
೨-೩. ದಾಮೋದರಾಯೆ ನಮಃ ಎಂದು ದೇವನ ಪಾದಗಳನ್ನೂ
ಹೃಷೀಕೇಶಾಯ ನಮಃ ಎಂದು ನಡುವನ್ನೂ, ಸನಾತನಾಯ ನಮಃ ಎಂದು
ಉದರವನ್ನೂ ಶ್ರೀವತ್ಸಧಾರಿಣೇ ನಮಃ ಎಂದು ಹೈದಯವನ್ನೂ, ಚಕ್ರ ಪಾಣ ಯೆ
ನಮಃ ಎಂದು ತೋಳುಗಳನ್ನೂ ಹೆರೆಯೇನಮಃ ಎಂದು ಕೊರಳನ್ನೂ
ಮುಂಜಿಕೇಶಾಯ ನಮಃ ಎಂದು ಶಿರಸ್ಸನ್ನೂ ಭದ್ರಾಯನಮಃ ಎಂದು
ಜುಟ್ಟ ನ್ನೂ ಅರ್ಚಿಸಬೇಕು.
447
ವರಾಹಪುರಾಣಿಂ
ಏವಂ ಸಂಪೂಜ್ಯ ಸಂಸ್ಥಾಪ್ಯ ಕುಂಭಂ ಪೂರ್ವವದೇವತು!
ಸಂವೇಷ್ಟ್ಯ್ಯ ವಸ್ತ್ರಯುಗ್ಮೇನ ತಸ್ಕೋಪರಿ ತತೋನ್ಯಸೇತ್ i
*ಾಂಚನೆಂ ದೇವದೇವಂ ತು ದಾನೋದರಸನಾಮಕಂ 1೪॥
ಶಮಭ್ಯರ್ಚ್ಯ ವಿಧಾನೇನ ಗಂಧಪುಷ್ಟಾದಿಭಿಃ ಕ್ರಮಾತ್ |
ಪ್ರಾಗೃತ್ತೆಂ ಬ್ರಾಹ್ಮಣೇ ದದ್ಯಾತ್ ವೇದನೇದಾಂಗೆಪಾರಗೇ ॥೫॥
ಏವಂ ನಿಯಮುಯುಕ್ತಸ್ಯೆ ಪ್ರಭಾವಂ ತಚ್ಛ್ಛೃಜುಷ್ಟ ಮೇ | ೬॥
ಏಷೆ ವೈ ವಿಧಿರುದ್ದಿಷ್ಟಃ ಶ್ರಾನಣೇ ಮಾಸಿ ವೈ ಮುನೇ!
ಯತ್ತಸ್ಯಾಶ್ಚಪ್ರಭಾವಂ ತಚ್ಛೈ ಜುಷಾಸಪ್ರಣಾಶೆನಂ la {|
ಪುರಾಕೃತಯುಗೇ ರಾಜಾ ನೃಗೋ ನಾಮ ಮಹಾಬಲಃ |
ಬಭ್ರಾಮ ಸ ದನಂ ಘೋರಂ ಮೃಗೆಯಾಸಕ್ತಮಾನಸಃ uc i
೪. ಹೀಗೆ ಪೂಜಿಸಿ, ಸ್ವಾಮಿಯೆದುರಿಗೆ ಹಿಂದಿನಂತೆಯೇ ಒಂದು ಜತೆಯ
ವಸ್ತ್ರದಿಂದ ಅಲಂಕೃತವಾದ ಕಲಶವನ್ನು ಸ್ಥಾಪಿಸಿ ಅದರವೆ ಮೇಲ್ಮೆ ದಾಮೋದರ
ನಂಬ ಹೆಸರಿನ ದೇವದೇವನ ಸುವರ್ಣಮೂರ್ತಿಯನ್ನು ಬಿಜಮಾಡಿಸಬೇಕು.
೫. ಬಳಿಕ ಆ ದೇವನನ್ನು ಶಾಸ್ತ್ರೋಕ್ತವಾಗಿ ಗಂಧಪುಷ್ಪಗಳಿಂದ
ಕ್ರಮವಾಗಿ ಪೊಜಿಸಿ ಮೊದಲಿನಂತೆಯೇ ವೇದವೇದಾಂಗಪಾರಂಗತನಾದ್ಕ
ಬ್ರಾಹ್ಮಣನಿಗ್ಗೆದ್ವಾ ದಶಿಯದಿನ)ಅರ್ಪಿಸಬೇಕು.
೬. ಹೀಗೆ ವ್ರತವನ್ನು ಮಾಡುವವನ ಮಹಿಮೆಯನ್ನು ನಾನು ಹೇಳುವೆನು
ಕೇಳು.
೭. ಸತ್ಯ ೈತಪಮುನಿಯೇ, ಈ ವ್ರತವು ಶ್ರಾವಣಮಾಸದಲ್ಲಿ ಮಾಡತಕ್ಕದ್ದು
ಪಾಪವನ್ನು ನಿರ್ಮೂಲಮಾಡುವ ಬಸ ಪ್ರಭಾವನ್ನು ಕೇಳು.
೮. ಹಿಂದೆ. ಕೃತಯುಗದಲ್ಲಿ ಮಹಾಬಲಶಾಲಿಯಾದ ನೃಗನೆಂಬ
ದೊರೆಯಿದ್ದನು. Wa ಬೇಟಿಯಲ್ಲಿ ಆಸಕ್ತಿಯುಳ್ಳ ಅವನು ಜತಗ
ಅಡವಿಯಲ್ಲಿ ತಿರುಗುತ್ತಿದ್ದನು.
448
ನಲವಕ್ತೇಳನೆಯ ಅಧ್ಯಾಯ
ಸ ಕೆದಾಚಿತ್ತುರಂಗೇಣ ಗತೋ ದೂರಂ ಮಹದ್ವನಂ |
ವ್ಯಾಫ್ರುಸಿಂಹಗೆಜಾಕೀರ್ಣಂ ದಸ್ಕುಸರ್ಪನಿಷೇನಿತಂ le
ಏಕಾಕೀ ತತ್ರ ರಾಜಾತು ಅಶ್ವಂ ಮುಚ್ಯ ತರೋರಧಃ |
ಸ್ವಯಂ ಕುಶನುಥಾಸ್ತೀರ್ಯ ಸುಸ್ತೋ ದುಃಖಸಮಸ್ಸಿತ ॥೧೦॥
ತಾವತ್ತತ್ರೈನ ಲುಬ್ಬಾನಾಂ ಸಹೆಸ್ರಾಣಿ ಚತುರ್ದಶ!
ಆಗೆತಾನಿ ಮೃಗಾನ್ ಹಂತುಂ ರಾತ್ರೌರಾಜ್ಞಃ ಸಮಂತತಃ 1 ೧೧॥
ತತ್ರಾಸಶ್ಯನ್ ತತಃ ಸುಪ್ತಂ ಹೇಮರತ್ನ್ನನಿಭೂಷಿತಂ |
ನೃಗಂ ರಾಜಾನಮತವ್ಯಗ್ರಂ ಶ್ರಿಯಾ ಸರಮಯನಾ ಯೆಖತೆಂ Il ೧೨॥
ತೇ ಗತ್ಕಾತ್ವರಿತಂ ವ್ಯಾಧಾಃ ಸ್ವಭರ್ತ್ಮೇ ತಂ ನ್ಯವೇದಯನ* | ೧೩॥
ಸೋಪಿ ರತ್ನಸುವರ್ಣಾರ್ಥಂ ರಾಜಾನಂ ಹಂತುಮುದ್ಯತಃ |
ತುರಗೆಸ್ಕ ಚ ಹೇತೋಸ್ತು ನಿಸ್ತಿಂಶಾನ್ವನಚಾರಿಃ |
ರಾಜಾನಂ ಸುಪ್ತಮಾಸಾದ್ಯ ನಿಗೃಹೀತುಂ ಪ್ರಚಕ್ರಮುಃ | ೧೪ |
೯. ಆಗ ಅಕಸ್ಮಾತ್ತಾಗಿ ಅವನು ಕುದುರೆಯಮೇಲೈ ಆನೆ ಹುಲಿ ಸಿಂಹ
ಸರ್ಪಗಳಿಂದ ನಿಬಿಡವೂ, ಕಳ್ಳರ ನೆಲೆಯೂ ಆದ ದೂರದ ದೊಡ್ಡಕಾಡಿಗೆ ಹೋಗಿ
ಬಿಟ್ಟನು.
೧೦. ಒಂಬಿಗನಾದ ಆ ದೊರೆಯು ಅತಿದುಃಖಿತನಾಗಿ ಕುದುರೆಯನ್ನು
ಮರದಕೆಳಗೆ(ಕಟ್ಚಿ) ಬಿಟ್ಟು, ತಾನೂ ದರ್ಭೆಯ ಹುಲ್ಲನ್ನು ಹಾಸಿಕೊಂಡು, ಅಲ್ಲಿಯೇ
ಮಲಗಿ ನಿದ್ದೆಹೋದನು.
೧೧. ಅಷ್ಟರಲ್ಲಿ ಹದಿನಾಲ್ಕು ಸಾವಿರಮಂದಿ ಬೇಡರು ರಾತ್ರಿಯಲ್ಲಿ ಮೃಗ
ಗಳನ್ನು ಕೊಲ್ಲುವುದಕ್ಕಾಗಿ ಅಲ್ಲಿಗೇ ರಾಜನ ಸುತ್ತುಮುತ್ತಲೂ ಬಂದರು.
೧೨-೧೩. ಸುವರ್ಣರತ್ನಾ ಲಂಕೃತನೂ, ಅತಿಕಾಂತಿವಂತನೂ ಭಯಂ
ಕರನೂ ಆಗಿ, ನಿದ್ರಿಸುತ್ತಿರುವ ನೃಗರಾಜನನ್ನು ನೋಡಿದ ಆ ಬೇಡರು ಬೇಗನೆ
ಹೋಗಿ ತಮ್ಮೊಡೆಯನಿಗೆ ತಿಳಿಸಿದರು
೧೪. ಅವನು, ಸ್ವರ್ಣರತ್ತಗಳಿಗಾಗಿಯೂ ಕುದುರೆಗಾಗಿಯೂ
ದೊರೆಯನ್ನು ಕೊಲ್ಲಲು ಉದ್ಯುಕ್ತನಾದನು. ಬೇಡರು ನಿದ್ರಿಸುತ್ತಿರುವ
ದೊರೆಯನ್ನು ಸಮೀಪಿಸಿ ಕತ್ತಿಗಳನ್ನು ಕೈಗೆ ತೆಗೆದುಕೊಳ್ಳಲು ಆರಂಭಿಸಿದರಂ.
ಹ 449
ವರಾಹಪುರಾಣಂ
ತಾವದ್ರಾಜ್ಞಃ ಶರೀರಾತ್ತು ಶ್ವೇತಾಭರಣಭೂಷಿತಾ |
ದೆ
ನಾರೀ ಕಾಚಿತ್ಸಮುತ್ತಸ್ಸೌ ಸೆ ಕ್ಹಂದನನಿಭೂಷಿತಾ ॥ ೧೫ ॥
ಆಲ
ಉತ್ಪಾಯ ಚಕ್ರೆಮಾದಾಯ ತೇ ಮ್ಲೇಚ್ಛಾ ವಿನಿಸಾತಿತಾಃ |
ದಸ್ಕೂನ್ನಿಹತ್ಯ ಸಾ ದೇವೀ ತಸ್ಯ ರಾಜ್ಞಸ್ತನುಂ ಪುನಃ |
ಪ್ರವಿಶತ್ಯಾಶು ರಾಜಾಪಿ ಪ್ರತಿಬುದ್ಧಃ ಪ್ರದಿಷ್ಟನಾನ್ | ೧೬ !!
ಮ್ಲೇಚ್ಛಾಂಸ್ತು ನಿಹತಾನ್ ದೃಷ್ಟ್ವಾ ಶಾಂ ಸ್ವಮೂರ್ತೌ ಲಯಂಗತಾಮ್।|
ಅಶ್ಚಮಾರುಹ್ಯ ಸ ಪುನರ್ವಾಮದೇವಾಶ್ರಮಂ ಯಯೌ Il ೧೭ ॥
ತತ್ರಾಪೃಚ್ಛದೃಷಿಂ ಭಕ್ತ್ಯಾ ಕಾಸ್ತ್ರೀ ಕೇ ತೇ ನಿಸಾತಿತಾಃ |
ಏತಶ್ಯಾರ್ಯಂ ಯಸಷೇ ಮಹ್ಯಂ ಪ್ರಸೀದ ಕಥಯಸ್ವಮೇ ॥ ೧೮ ॥
೧೫. ಅಷ್ಟರಲ್ಲಿ ರಾಜನ ದೇಹದಿಂದ ಗಂಧಮಾಲ್ಗ್ನಾಭರಣಗಳಿಂದ
ಲಂಕೃತಳಾದ ಬೆಳ್ಳಗಿರುವ ವನಿತೆಯೊಬ್ಬಳು ಎದ್ದುನಿಂತಳು.
೧೬. ಎದ್ದು, ಚಕ್ರವನ್ನು ತೆಗೆದುಕೊಂಡು, ಆ ಬೇಡರನ್ನು ಉರುಳಿಸಿ
ಬಿಟ್ಟಳು, ಆ ಕಳ್ಳರನ್ನು ಕೊಂದು ಆ ದೇವಿಯು ಮತ್ತೆ ರಾಜನ ದೇಹವನ್ನೇ
ಬೇಗನೆ ಪ್ರವೇಶಿಸುತ್ತಿರುವಾಗ ಆತನೂ ಎಚ್ಚರಗೊಂಡು ನೋಡಿಬಿಟ್ಟನು,
೧೭. ಅವಳು ತನ್ನ ದೇಹದಲ್ಲಿ ಐಕ್ಕವಾದುದನ್ನೂ ಕಳ್ಳ ಬೇಡರೆಲ್ಲರೂ
ಕೊಲೆಯಾಗಿರುವುದನ್ನೂ ನೋಡಿ, ಮತ್ತೆ ಕುದುರೆಯನ್ನೇರಿ ಆ ದೊರೆಯು
ವಾಮದೇವಾಶ್ರಮಕ್ಕೆ ಹೋದನು.
೧೮. ಅಲ್ಲಿ ಆ ಖುಷಿಯನ್ನು ಭಕ್ತಿಯಿಂದ ವಂದಿಸಿ, "ಆ ಸ್ತ್ರೀಯು
ಯಾರಂ? ಉರುಳಿಹೋದ ಅವರಾರು? ಖುಸಿಯ್ಗ್ದ ಈ ಕಾರ್ಯವನ್ನು
ದಯೆಯಿಂದ ನನಗೆ ಹೇಳು” ಎಂದನು.
450
ನೆಲವತ್ತೇಳೆನೆಯ ಅಧಷ್ಯಯ
॥ ವಾಮದೇವ ಉವಾಚ
ತ್ವಮಾಸೀಚ್ಛೂದ್ರಜಾತೀಯಃ ಅನ್ಯ ಜನ್ಮನಿ ಪಾರ್ಥಿವ |
ತತ್ರ ತ್ವಯಾ ಬ್ರಾಹ್ಮಣೇಭ್ಯಃ ಶ್ರುತಾ ಜೇಯಂ ಕೃತಾಪುರಾ Il of ||
ಶ್ರಾವಣಸ್ಯ ತು ಮಾಸೆಸ್ಯ ಶುಕ್ಲೆಪೆ್ನೇಷು ದ್ವಾದಶೀ ॥ ೨೦॥
ಸಾವಿಧಾನಾತ್ತ್ಮ ಯಾರಾಜನ್ ಭಕ್ತ್ಯಾ ಚೆ ಸಮುಪೋಷಿತಾ
ಉಪೋಷಿತಾಯಾಂ ತಸ್ಯಾಂ ತು ರಾಜ್ಯಂ ಲಬ್ಧಂ ತ್ರೇಯಾನಘ ॥೨೧॥
ಸರ್ವಾಪತ್ಸು ಚೆ ಸಾ ದೇವೀ ಭವಂತಂ ಹರಿರಕ್ಷತಿ |
ಯಂಯಾ ವಿನಿಹೆತಾಃ ಕ್ರೂರಾ ಮ್ಲೇಚ್ಛಾಃ ಪಾಪಸೆಮನ್ಸಿ ತಾಃ ॥ ೨s I
ಭವಾಂಶ್ಲೆ ರಕ್ಷಿಕೋ ರಾಜನ್ ಶ್ರಾನಣದ್ವಾದಶೀತಿ ಸಾ ॥ ೨೩ |
೧೯-೨೦. ವಾಮದೇವದೊರೆಯೇ, ನೀನು ಬೇರೆಯ ಜನ್ಮದಲ್ಲಿ
ಶೂದ್ರಜಾತಿಯವನಾಗಿದ್ದೆ. ಒಂದೆ ಆಗ ನೀನು ಬ್ರಾಹ್ಮಣರಿಂದ ಶ್ರಾವಣ
ಮಾಸದ ಶುಕ್ಲಪಕ್ಷದ ದ್ವಾದಶಿಯ ವ್ರತವನ್ನು ಕೇಳಿ, ಮಾಡಿದೆ.
೨೧. ರಾಜನೇ, ವಿಧಿಪೂರ್ವಕವಾಗಿ ಭಕ್ತಿಯಿಂದ(ಏಕಾದಶಿಯಲ್ಲಿ)
ಉಪವಾಸಮಾಡಿ ಈ ವ್ರತವನ್ನು ಆಗ ಮಾಡಿದುದರಿಂದಲೇ ನಿನಗೆ ರಾಜ್ಯವೂ
ದೊರೆಯಿತು,
೨೨-೨೩. ಪಾಪಿಗಳೂ, ಕ್ರೂರಿಗಳೂ ಆದ ಆ ಬೇಡರನ್ನು ಕೊಂದ ಆ
ದ್ವಾದಶೀ(ವ್ರತ)ದೇವಿಯು ಸರ್ವಾಪತ್ತುಗಳಲ್ಲಿಯೂ ನಿನ್ನನ್ನೆ ಕಾಪಾಡುವಳು.
ಈಗಲೂ ಕಾಪಾಡಿದೆಳು.
451
ವರಾಹೆಪುರಾಣಂ
ಏಕೈವ ಪಾತಿ ಚಾಪೆತ್ಸು ರಾಜ್ಯಮೇಕೈವ ಯಚ್ಛೆತಿ I
ಕಿಂ ಪುನರ್ದ್ವಾದಶೈತಾಸ್ತು ಯಾಭ್ಯ ಐಂದ್ರಂಚೆ ಗೆಚ್ಛತಿ ॥ ೨೪ ॥
ಇತಿ ಶ್ರೀವಶಾಹಪುರಾಣೇ ಧರಣೀವ್ರತೇ ಬುದ್ಧದ್ವಾದಶೀವ್ರತೆಂ
ನಾಮ ಸಪ್ತಚತ್ವಾರಿಂಶೋಧ್ಯಾಯಃ
೨೪. ಶ್ರಾವಣದ್ವಾದಶಿಯೆಂಬುವಳು ಒಬ್ಬಳೇ ಕೇಡುಗಳಲ್ಲಿ ರಕ್ಷಿಸುವಳು.
ಒಬ್ಬಳೇ ರಾಜ್ಯವನ್ನು ಕೊಡುವಳು. ಹೀಗಿರುವಾಗ ಇಂದ್ರಪದವಿಯನ್ನು
ದೊರೆಯುವಂತೆ ಮಾಡುವ ಆ ಹನ್ನೆರಡು ದ್ವಾದಶಿಗಳೂ ಅನುಕೂಲವಾದರೆ
ಹೇಳುವುದೇನಿದೆ !
ಅಧ್ಯಾಯದ ಸಾರಾಂಶ:
ದುರ್ವಾಸಮುಫಿಯು ಸತ್ಯತೆಸನಿಗೆ, ಭೂದೇವಿಯು ಮಾಡಿದ ವ್ರತಗಳಲ್ಲಿ
ಒಂದಾದ ಬುದ್ಧ ದ್ವಾದಶೀವ್ರತದ ಕ್ರಮವನ್ನು ಹೇಳಿ, ಅದೇ ವ್ರತವನ್ನು
ಜನ್ಮಾಂತರದಲ್ಲಿ ಮಾಡಿದುದರಿಂದ ರಾಜನಾಗಿ ಉದಿಸ್ಕಿ ರಾಜನಾಗಿರುವಾಗಲೂ
ಮರಣವಿಪತ್ತಿನಿಂದ ಪಾರಾದ ನೃಗನೆಂಬ ಮಹಾರಾಜನ ವಿಚಾರವನ್ನೂ
ಹೇಳಿದನು. ಇಲ್ಲಿಗೆ ಶ್ರೀವರಾಹೆ ಪುರಾಣದಲ್ಲಿ ನಲವತ್ತೇಳನೆಯ ಅಧ್ಯಾಯ.
452
॥ ಶ್ರೀಃ ॥
ಎ
ಅಸ್ಟಚತ್ವಾರಿಂಶೋಧ್ಯಾಯಃ
ಅಥ ಕಲ್ಪಿದ್ದಾದಕೀವು ತೆಂ
ಎ)
ಠ್
॥ ದುರ್ವಾಸಾ ಉವಾಚ ॥
ತದ್ವದ್ಭಾದ್ರಪದಸ್ಯಾಸಿ ಯಾ ಶುಕ್ಲೈಕಾಡಶೀ ಭವೇತ್ ।
ತಸ್ಯಾಂ ಸಂಕಲ್ಪ್ಯವಿಧಿನಾ ದೇವದೇವಂ ಸಮರ್ಚೆಯೇತ್ Ho,
ನಮೋಸ್ತು ಕಲ್ಕಿನೇ ಪಾಡೌ ಹೃಷೀಕೇಶಾಯ ವೈಕಓಂ |
ಮ್ಲೇಚ್ಛವಿಧ್ವಂಸನಾಯೇತಿ ಜಗನ್ಮೂರ್ಶೇಃ ತಥೋದರಂ ॥೨॥
ಶಿತಿಕೆಂಶಾಯ ಕಂಠಂ ತು ಖಡ್ಗಪಾಣೇ ತಥಾ ಭುಜ್ |
ಚತುರ್ಭುಜಾಯೇತಿ ಹಸ್ತೌ ವಿಶ್ವಮೂರ್ಶೆ ತಥಾ ಶಿರಃ 1೩.1
ನಲವತ್ತೆಂಟಿನೆಯ ಅಧ್ಯಾಯ.
ಕಲ್ಕಿದ್ವಾದಶೀವ್ರತ.
ಠಾ
೧. ದುರ್ಮಾಸಮಂನಿ- ಹಿಂದಿನ ವ್ರತದಂತೆಯೇ ಭಾದ್ರಪದ ಮಾಸದ
ಶಂಕ್ಲೈಕಾದಶಿಯಲ್ಲಿಯೂ, ಸಂಕಲ್ಪಮಾಡಿ ಶಾಸ್ತ್ರೋಕ್ತವಾಗಿ ದೇವದೇವನನ್ನು
ಚೆನ್ನಾಗಿ ಪೂಜಿಸಬೇಕು.
ಘ್ ಕಲ್ಕಿನೇನಮಃ ' ಎಂದು ದೇವನ ಪಾದಗಳೆನ್ನೂ " ಹೃಷೀಕೇಶಾ
`ಯೆನಮಃ? ಎಂದು ನಡುವನ್ನೂ, ಕ ಮ್ಲೇಚ್ಛವಿದ್ವಂಸನಾಯನಮಃ ' ಎಂದು
ಆ ಜಗನ್ಮೂರ್ತಿಯ ಉದರವೆನ್ನೂ " ಶಿತಿಕಂಠಾಯನಮಃ' ಎಂದು ಕಂಠವನ್ನೂ,
" ಖಡ್ಗಪಾಣಯೇನಮಃ' ಎಂದು ತೋಳುಗಳನ್ನೂ, " ಚತುರ್ಭುಜಾಯನಮಃ'
-ಎಂದು ಕೈಗಳನ್ನೂ, ¢ ವಿಶ್ವಮೂರ್ತಯೇ ನಮಃ ಎಂದು ಶಿರಸ್ಸನ್ನೂ
ಅರ್ಚಿಸಬೇಕು.
453
ವರಾಹಪೂಣಂ
ಏವಮಭ್ಯ ಚ್ಯ ೯ ಮೇಧಾವೀ ಪ್ರಾಗ್ವೆತ್ತಸ್ಕಾಗ್ರತೋ ಘಟಂ!
(1)
ವಿನ್ಯಸೇತ್ವಲ್ವಿನಂ ದೇವಂ Pl ತತ್ರಕಾರಯೇತ್ ॥೪॥
ಸಿತವಸ್ತ್ರೇಣಸೆಂಯುಕ್ತೆಂ ಗಂಧಪುಷ್ಬೋಪೆಶೋಭಿತೆಂ ॥
ಕೃತ್ವಾ ಪ್ರಭಾತೇ ನಿಪ್ರಾಯೆ ಪ್ರದೇಯಂ ಶಾಸ್ತ್ರವಿತ್ತಮೇ ೫ ॥
ಐವಂ ಕೈತೇ ಭವೇದ್ಯತ್ತು ತನ್ನಿಜೋಧ ಮಹಾಮುನೇ 1 ೬॥
ಪೂರ್ವಂ ರಾಜಾ ನಿಶಾಲೋಭೂತ್ಯಾಶೀಪುರ್ಯಾಂ ಮಹಾಬಲಃ |
ಗೋತ್ರಜೈರ್ಹ್ಯತರಾಜ್ಯೋಸೌ ಗಂಧಮಾದನವತಾವಿಶತ್ ॥೭॥
ತಸ್ಯ ದ್ರೋಣ್ಯಾಂ ಮಹಾರಾಜಃ ಬವರೀಂ ಪ್ರಾಷೆಶೋಭೆನಾಂ |
ಹತರಾಜ್ಯೋ ವಿಶೇಷೇಣ ಗೆತಶ್ರೀಕೋ ನರೋತ್ತಮಃ |e i
ಕದಾಚಿದಾಗತೌ ತತ್ರ ಪುಶಾಣಾವೃಷಿಸತ್ತಮ್ೌ ॥
ನೆರನಾರಾಯಣೌ ದೇವೌ ಸರ್ವದೇವನಮಸ್ಕ್ಯೃತೌ le |
೪-೫. ತಿಳಿದವನು ಹೀಗೆ ಅರ್ಚಿಸಿ ಹಿಂದಿನಂತೆ, ಅವನೆದುರಿಗೆ ಕಲಶ
ವಿಟ್ಟು, ಅದರಮೇಲೆ ಸುವರ್ಣದ ಕಲಿ ಿದೇವಮೂರ್ತಿಯನ್ನೂ ವಸ್ತ್ರಾ ಲಂಕೃತ
ನನ್ನಾಗಿ ಬಿಜಮಾಡಿಸಬೇಕು. ಗಂಧೆಪುಷ್ಟು ದಿಗಳಿಂದ ಆರಾಧಿಸಿ, ದ್ವಾದತಿಯದಿನ
ಬೆಳಗ್ಗೆ ಶಾಸ್ತ ಸ್ರೈಜ್ಞರಲ್ಲಿ ಉತ್ತಮನಾದ ಬ್ರಾಮ್ಮಃ ಣನಿಗೆ ಒಫಿ ಸಬೇಕು.
೬. ಮಹಾಮಖಿನಿಯೇ, ಹೀಗೆ ಮಾಡಿದರೆ ಏನಾಗುವುದೆಂಬುದನ್ನು ಕೇಳು.
೭. ಪೂರ್ವದಲ್ಲಿ ಕಾಶೀಪಟ್ಟಿಣದಲ್ಲ ಮಹಾಬಲವುಳ್ಳ ವನಾದ ವಿಶಾಲನೆಂಬ
ರಾಜನಿದ್ದನು. ದಾಯಾದಿಗಳು ಅವನ ರಾಜ್ಯವನ್ನು ಕಿತ್ತುಕೊಳ್ಳಲಾಗಿ ಅವನು
ಗಂಧಮಾದನವೆಂಬ ಪರ್ವತಕ್ಕೆ ಹೊರಟು ಹೋದನು.
೮. ರಾಜ್ಯವನ್ನೂ, ಐಶ್ವರ್ಯವನ್ನೂ ಕಳೆದುಕೊಂಡ ಆ ನರೋತ್ತಮನು
ಕಂದಿದವನಾಗಿ, ಆ ಪರ್ವತದ ಕಣಿವೆಯಲ್ಲಿದ್ದ ಮಂಗಳಕರವೂ, ಸುಂದರವೂ
ಆದ ಬದರಿಕಾಶ್ರಮವನ್ನು ಸೇರಿದನು.
೯. ಒಂದಾನೊಂದು ಕಾಲದಲ್ಲಿ ಸರ್ವಜೀವತೆಗಳಿಂದಲೂ ನಮಸ್ಕೃ ತರೂ
ವಾ ್ರ್ರಾಚೀನರೂ, ಖಹಿವರ್ಯರೂ ಆದೆ ನಾಕಾ ಅಲ್ಲಿಗೆ ಬಂದರಂ.
454
ನಲವತ್ತೆ ಂಟಿನೆಯ ಅಧ್ಯಾಯ
ತೌ ದೃಷ್ಟ್ಯಾ ತತ್ರರಾಜಾನಂ ಪೂರ್ವಾಗೆತಮರಿಂದಮೌ |
ಧ್ಯಾಯೆಂತಂ ಪೆರಮಂ ಬ್ರಹ್ಮ ನಿಷ್ಲಾಖ್ಯಂ ಸರಮಂ ಪೆದಂ | a೦ I
ತೌಪ್ರೀತಾವೊಚೆತುಶ್ತೈ ವಂ ರಾಜಾನಂ ಶ್ರೀಣಕಲ್ಮಹಂ |
ವರಂ ವೃಣೀಷ್ವ ರಾಜೇಂದ್ರ ವರದೌ ಸ್ವಸ್ತವಾಗತೌ ll ೧೧
॥ ರಾಜೋವಾಚ ॥
ಭವಂತೌ ಕೌ ನಜಾನಾಮಿ ಕಸ್ಯ ಗೃಹ್ನಾಮ್ಯಹೆಂ ವರಂ |
ಆರಾಧಯಾಮಿ ಯಂ ತಸ್ಮಾದ್ವರಮಿಚ್ಛಾಮಿ ಶೋಭನಂ ೧೨ ॥
ಏನಮುಕ್ಕ್ತು ತೌ ಪ್ರೋಚುಃ ಕೆಮಾರಾಧೆಯೆಸೇ ಪ್ರಭೋ ।
ಕೆಂ ವಾ ವರಂ ವೃಣೀಷೇತ್ವಂ ಕಥಯಸ್ವ ಕುತೂಹಲಾತ್ ॥ ೧೩
ಏವಮುಕ್ತಸ್ತತೋ ರಾಜಾ ನಿಷ್ಣುಮಾರಾಧಯಾಮ್ಯಹಂ |
ಕಥಯಿತ್ವಾ ಸ್ಲಿತಸ್ತೂಷ್ನೀಂ ತೆತಸ್ತಾವೊಚತುಃ ಪುನಃ ೧೪ ॥
SSS
೧೦-೧೧. ಶತ್ರುನಾಶಕರಾದ ಅವರು ಅಲ್ಲಿಗೆ ತಮಗಿಂತ ಮೊದಲು ಬಂದು
ಪರಮಪದವುಳ್ಳ ವಿಷ್ಣುವೆಂಬ ಹೆಸರಿನ ಪರಬ್ರಹ್ಮನನ್ನು ಧ್ಯಾನಿಸುತ್ತಾ ಇವ
ದೊರೆಯನ್ನು ನೋಡಿ, ಪ್ರೀತಿಯುಳ್ಳವರಾಗಿ ಪಾಪರಹಿತನಾದ ಜನನಿಗೆ,
“ ರಾಜೇಂದ್ರನೇ ನಿನಗೆ ವರವನ್ನು ಕೊಡುವವರು ಬಂದಿದ್ದೇವೆ. ವರವನ್ನು
ಬೇಡು * ಎಂದು ಹೇಳಿದರು.
೧೨. ದೊರೆ. ನೀವಾರೋ ನಾನರಿಯೆನು. ಯಾರಿಗಯಾವ)ವರವನ್ನು
ತೆಗೆದುಕೊಳ್ಳಲಿ! ನಾನು ಯಾರನ್ನು ಆರಾಧಿಸುತ್ತೇನೋ ಅವನಿಂದಲೇ ಮನೋ
ಹೆರವೂ ಸಾಧುವೂ ಆದ ವರವನ್ನು ನಾನು ಬಯಸುವೆನು
೧೩. ಹೀಗೆ ಹೇಳಿಸಿಕೊಂಡ ಅವರು « ಪ್ರಭುವೇ ನೀನು ಯಾರನ್ನು
ಆರಾಧಿಸುತ್ತೀಯೆ ? ಯಾವ ವರವನ್ನು ಬೇಡುತ್ತೀಯೆ? ನಮಗೆ ಕುತೂಹಲ
ವಾಗಿರುವುದರಿಂದ ಹೇಳೆ” ಎಂದರು.
೧೪-೧೫. ಹೀಗೆ ಹೇಳಿಸಿಕೊಂಡ ರಾಜನು "ನಾನು ವಿಷ್ಣುವನ್ನು
ಆರಾಧಿಸುತ್ತೇನೆ.” ಎಂದು ಹೇಳಿ ಸುಮ್ಮನಾದನು. ಬಳಿಕ ಅವರು ವ
455
ವರಾಹೆಪುರಾಣಂ
ರಾಜಂಸ್ಕೆಸೆ, ,ವ ದೇವಸ್ಯ ಪ್ರಸಾವಾದಾನಯೋರ್ವರಃ |
ವಾಗ
ದಾತವ್ಯಸ್ತೇ ನರಂ ಬ್ರೂಹಿ ಕಸ್ತೇ ಮನಸಿ ವರ್ತತೇ ॥ ೧೫ ॥
| ರಾಜೋನಾಚ ॥
Ky ಮಿ
ಯೆಥಾಯಚ್ಞೇಶ್ವೈರಂ ದೇವಂ ಯಚ್ಞೆ ೈರ್ನಿವಿಧದ ಣಃ |
ಯಷ್ಟುಂ ಸಮರ್ಥತಾ ಮೇ ಸ್ಯಾತ್ತಥಾಮೇ ದದತಾಂ ವರಂ ॥ ೧೬ Il
ಸ್ವಯಂ ನಾರಾಯಣೋ ದೇವೋ ಲೋಕಮಾರ್ಗೆಪ್ರದರ್ಶಕಃ |
ಡುಯಾ ಸಹ ತಪಃ ಕುರ್ವನ್ ಬದರ್ಯಾಂ ಲೋಕಭಾವನ8 ॥ ೧೭ ॥
ಅಯಂ ಮತ್ಪೋಭವತ್ಪೂರ್ವಂ ಪುನಃ ಕೊರ್ಮಃ ಸುರೂಪವಾನ್ |
ಸರಾಹಶ್ಚಾಭವದ್ದೇವೋ ನರಸಿಂಹಸ್ತತೋಭವತ* ೧೮ ॥
ನಾಮನಸ್ತು ತತೋ ಜಾತೋ ಜಾಮದಗ್ನೋಮಹಾಬಲಃ |
ಸುನರ್ದಾಶರಥಿರ್ಭೂತ್ವಾ ಮೋಹಯಾಮಾಸ ಪಾರ್ಥಿವಃ 1 oF Il
"" ರಾಜನೇ, ಆ ದೇವನ ಅನುಗ್ರ ಹೆದಿಂದಲೇ ನಾವು ವರ ಕೊಡುವುದು. ನಿನ್ನ
ಮನಸ್ಸಿನಲ್ಲೇನಿದೆಯೋ ಆ ವರವನ್ನು ಹೇಳು” ಎಂದರು.
೧೬-೧೭. ದೊರೆ ಯಜ್ಞೇಶ್ವರನಾದ ದೇವನನ್ನು ಬಗೆಬಗೆಯ
ದಕ್ಷಿಣೆಗಳುಳ್ಳ ಯಜ್ಞಗಳಿಂದ ಪೊಜಿಸಲು ನನಗೆ ಸಾಮರ್ಥ್ಯವುಂಬಾಗುವಂತೆ
ಲೋಕರಕ್ಷಕನಾದ ನಾರಾಯಣದೇವನು ಲೋಕಕ್ಕೆ ದಾರಿಯನ್ನು ತೋರಿಸು
ವನಾಗಿ ನನ್ನೊಡನೆ ಈ ಬದರಿಕಾಶ್ರಮದಲ್ಲಿ ತಪಸ್ಸನ್ನು ಮಾಡುವನಾಗಿ ತಾನೇ
ವರವನ್ನು ಕೊಡಲಿ.
೧೮. ಈ ನಾರಾಯಣನು ಮೊದಲು ಮತ್ಸ್ಯಾವತಾರಮಾಡಿದನು.
ಬಳಿಕ ಸುಂದರವಾದ ಕೂರ್ಮರೂಪನಾದನು. ಅನಂತರ ವರಾಹೆ ದೇವನಾದನು.
ಆಮೇಲೆ ನರಸಿಂಹನಾದನು.
೧೯. ಬಳಿಕ ವಾಮನನಾದನು. ಅನಂತರ ಮಹಾಬಲಶಾಲಿಯಾದ
ಷರಶುರಾಮನಾದನು. ತಿರುಗಿ ಶ್ರೀರಾಮುನೆಂಬ ರಾಜನಾಗಿ ಎಲ್ಲರೆನ್ನೂ
ಮೋಹಗೊಳಿಸಿದನು.
456
ನೆಲವತ್ತೆ ಟಿನಿಯಂ ಅಧ್ಯಾಯ
ಸಕಲಾನ್ ದ ಸ್ಕವೋ ಮ್ಣೆ «ಚ್ಛಾನ್ಭಾತಯಿತ್ವಾ ಮಹೀಮಿಮಾಂ |
ಪ್ರಕೃತಿಸ್ಥಾಂ ಚಕಾರಾಯಂ ಸೆ ಏಷ ಭೆಗನಾನ್ ಹರಿಃ u oll
ನಾರಸಿಂಹೇನ ರೂಪೇಣ ತದ್ದತ್ಪಾಪಭಯಾನ್ಮರೈಃ |
ವಾಮನಂ ಮೋಹನಾಶಾಯ ವಿತ್ತಾರ್ಥೆ ಜಮದಗ್ನಿ ಜಂ ॥
ಕ್ರೊರಶತ್ರುನಿನಾಶಾಯ ಯಜೇದ್ದಾಶರಧಿಂ ಬುಧಃ || ೨೧॥
ಬಲಕೃಷ್ಣಾ ಯಜೇದ್ಭೀಮಾನ್ ಪುತ್ರಕಾನೋ ನ ಸಂಶಯಃ |
ರೂಪಕಾಮೋ ಯಜೇದ್ಬುದ್ಧಂ ಶತ್ರುಘಾತಾಯ ಕಲ್ಕಿನಂ ॥ ೨೨ ||
ಏವಮುಕ್ತ್ವಾ ನರಸ್ತಸ್ಯೆ ಇಮುಮೇವಾಬ್ರನೀನ್ಮುನಿಃ |
ದ್ವಾದಶೀಂ ಕೃತವಾನ್ಸೋಸಿ ಚಕ್ರವರ್ತೀ ಬಭೂವ ಹ | ೨೩ ॥
೨೦. ಎಲ್ಲಾ ಕಳ್ಳೆರನ್ನೂ, ಮ್ಲೇಚ್ಛೆರನ್ನೂ ಸಂಹರಿಸ್ಕಿ, ಈ ಭೂಮಿ
ಯನ್ನು ಸಹೆಜವಾದ ಸ್ಥಿತಿಯುಳ್ಳುದನ್ನಾಗಿ ಮಾಡಿದ ಆ ಹೆರಿನಾರಾಯಣನು
೨೧ ಅದರಂತೆ ಪಾಪದಿಂದ ಭೀತರಾದಕೆ ಮನುಷ್ಯರು ಆ ನಾರಾಯಣನ
ನರಸಿಂಹರೂಪವನ್ನ್ಯೂ ಮೋಹನಾಶಕ್ಕಾಗಿ ವಾಮನಮೂರ್ತಿಯನ್ನೂ
ದ್ರವ್ಯಕ್ಕಾಗಿ ಪರೆಶುರಾಮನನ್ನೂ, ಕ್ರೂರಶತ್ರುಗಳವಿನಾಶವಾಗಬೇಕಾದರೆ ಶ್ರಿರಾಮ
ನನ್ನೂ ಪೂಜಿಸಬೇಕು.
೨೨. ಪುತ್ರರನ್ನು ಬಯಸುವ ಬುದ್ಧಿವೆಂತನು ಬಲರಾಮಕೃಷ್ಣರನ್ನು
ಪೂಜಿಸಬೇಕೆಂಬುದರಲ್ಲಿ ಸಂದೇಹವಿಲ್ಲ ರೂಪವನ್ನು ಬಯಸುವವರು
ಬುದ್ಧನನ್ನು ಪೂಜಿಸಬೇಕು. ಶತ್ರುಗಳ ಕೊಲೆಗೆ ಕಲ್ಫಿಯನ್ನರ್ಚಿಸಬೇಕು.
೨೩. ನರೆವಬನಿಯು ಹೀಗೆ ಆ ವಿಶಾಲರಾಜನಿಗೆ ಹೇಳಿ ಈ ಕಲ್ಕಿದ್ವಾದ
ಶೀವ್ರತವನ್ನೇ ಉಪದೇಶಿಸಿದನು. ಆ ರಾಜನೂ ಈ ವ್ರತವನ್ನು ಮಾಡಿ
ಚಕ್ರವರ್ತಿಯಾದನು.
ba 457
ವರಾಹಪೆರಾಣಂ
ತಸ್ಯೈವ ನಾಮ್ನಾ ಬದರೀ ವಿಶಾಲಾಖ್ಯಾಭವನ್ನುನೇ |
ಇಹ ಜನ್ಮೆನಿ ರಾಜಾಸೌ ರಾಜ್ಯಂ ಕೃತ್ವಾತ್ತಿಯಾದ್ವನಂ ॥
ಯೆಜ್ಞೈಶ್ನ ವಿವಿಫೈರಿಷ್ಟ್ಟಾ ಪರಂ ನಿರ್ವಾಜಮಾಪ್ತರ್ವಾ ॥ ೨೪ ॥
ಇತಿ ಶ್ರೀವರಾಹೆಪುರಾಣೇ ಕಲ್ಕಿದ್ವಾದಶೀವ್ರತಂ ನಾಮ
ಅಷ್ಟಚೆತ್ವಾರಿಂಶೋಧ್ಯಾಯಃ
ಎ೪. ಮುನಿಯ ಅವನ ಹೆಸರಿನಿಂದಲೇ ಬದರಿಕಾಶ್ರಮಕ್ಕೆ ವಿಶಾಲೆಯೆಂಬ
ಹೆಸರಾಯಿತು. ಆ ರಾಜನು ಆ ಮನುಷ್ಯಜನ್ಮದಲ್ಲಿ ರಾಜ್ಯಭಾರಮಾಡಿ,
ಧನವನ್ನು ಸಂಪಾದಿಸಿದರು. ಬಗೆಬಗೆಯ ಯಜ್ಞಗಳನ್ನು ಮಾಡಿ ಬಳಿಕ ಪರಮ
ನಿರ್ವಾಣವನ್ನು ಪಡೆದನು.
ಅಧ್ಯಾಯೆದ ಸಾರಾಂಶ:-.-
ದುರ್ವಾಸಮುನಿಯು ಸತ್ಯತನಪನಿಗೆ ಕಲ್ಕಿದ್ದಾದಶೀವ್ರತದ ಕ್ರಮವನ್ನು
ಹೇಳುವಾಗ ಕಾಶಿಯಲ್ಲಿ ರಾಜನಾಗಿದ್ದು, ರಾಜ್ಯವನ್ನು ಕಳೆದುಕೊಂಡು, ಬದರಿ
ಕಾಶ್ರಮಕ್ಕೆ ಹೋಗಿ ತಪಸ್ಸನ್ನು ಮಾಡುತ್ತಿದ್ದ ವಿಶಾಲನೆಂಬ ರಾಜನು ನರನಾರಾ
ಯಣರ ಉಪದೇಶದಂತೆ ಕಲ್ಕಿದ್ವಾದಶೀವ್ರತವೆನ್ನು ಮಾಡಿ ಅದರ ಫಲವಾಗಿ
ಮತ್ತೆ ಚೆಕ್ರವರ್ತಿಯಾದುದಲ್ಲದೇ ಕಡೆಯಲ್ಲಿ ಮುಕ್ತಿಯನ್ನು ಪಡೆದನು. ಎಂದು
ತಿಳಿಸಿದನು. ಎಂಬಲ್ಲಿಗೆ ಶ್ರೀವರಾಹಪುರಾಣದಲ್ಲಿ ನಲವತ್ತೆಂಟನೆಯ ಅಧ್ಯಾಯ.
458
॥ ಶ್ರೀಃ ॥
೨೨
ಊನಪಂಚಾಶೋಧ್ಯಾಯಃ
ಅಥ ಪದ್ಮನಾಭದ್ವಾದಶೀವ್ರತಂ
=
[ನೆ
॥ ದುರ್ವಾಸಾ ಉವಾಚ ॥
ತದ್ವದಾಶ್ಚಯುಜೇ ಮಾಸಿ ದ್ವಾದಶೀ ಶುಕ್ಲ ಸೆಕ್ಷಜಾ |
ತಸ್ಕಾನುಭ್ಯರ್ಚ್ಜಯೇದ್ದೇವಂ ಪದ್ಮನಾಭಂ ಸನಾತನಂ uo ll
ಪದ್ಮನಾಭಾಯ ಪಾದೌ ತು ಕೆಟಿಂ ವೈ ಪದ್ಮಯೋನಯೇ |
ಉದರಂ ಸರ್ವದೇವಾಯು ಪುಷ್ಕರಾಶ್ಚಾಯ ವೈ ಉರಃ ls
ಅನ್ಯಯಾಯು ತಥಾ ಪಾಣಿಂ ಪ್ರಾಗೈದಸ್ರ್ರಾಣಿಪೂಜಯೇತ್ |
ಪ್ರಭೆವಾಯ ಶಿರಃ ಪೂಜ್ಯ ಪ್ರಾಗೈದಗ್ರೇ ಘಟಂ ನ್ಯಸೇತ್ ೩ |
ನಲವತ್ತೊಂಬತ್ತನೆಯ ಅಧ್ಯಾಯ
ಪದ್ಮನಾಭದ್ವಾದಶೀವ್ರತ
ಠಾಣಾ
೧. ದುರ್ವಾಸಮುನಿ-- ಹಿಂದಿನಂತೆಯೇ, ಆಶ್ವಯುಜಮಾಸದ ಶುಕ್ಲ
ಪಕ್ಷದ ದ್ವಾದಶಿಯಲ್ಲಿ ಸನಾತನನಾದ ಪದ್ಮನಾಭದೇವನನ್ನು ಆರಾಧಿಸಬೇಕು.
೨-೩. ದೇವನ ಪಾದಗಳಿಗೆ ಪದ್ಮನಾಭಾಯನಮಃ ಎಂದ್ಕೂ ಉದರಕ್ಕೆ,
ಸರ್ವದೇವಾಯನಮಃ ಎಂದೂ, ಹೃದಯಕ್ಕೆ ಪುಷ್ಕರಾಕ್ಸಾಯನಮಃ ಎಂದೂ,
ಕೈಗೆ ಅವ್ಯಯಾಯನಮಃ ಎಂದೂ, ಅಸ್ತ್ರಗಳಿಗೆ ಹಿಂದಿನಂತೆಯೂ, ಶಿರಸ್ಸಿಗೆ
ಪ್ರಭವಾಯನಮಃ ಎಂದ್ಯೂ ಅರ್ಚನೆಯನ್ನು ಮಾಡಿ, ಮೊದಲಿನಂತೆಯೇ
ಎದುರಿಗೆ ಕಲಶವನ್ನಿಡಬೇಕು.
459
ವರಾಹೆಪ್ರೆರಾಣಂ
ತಸ್ಮಿನ್ ಸೌವರ್ಣಕೆಂ ದೇವಂ ಪದ್ಮೆನಾಭೆಂತು ವಿನೈಸೇತ್ I
ತಮೇವ ದೇವಂ ಸಂಪೂಜ್ಯ ಗೆಂಧಪುಷ್ಟಾದಿಭಿಃ ಕ್ರಮಾತ್ Il
ಪ್ರಭಾತಾಯಾಂತು ಶರ್ವರ್ಯಾಂ ಬ್ರಾಹ್ಮಣಾಯ ನಿನೇದಯೇತ* 1೪ ॥
ಏವಂ ಕೃತೇ ತು ಯತ್ಪುಣ್ಯಂ ತನ್ನಿಭೋಧ ಮಹಾಮತೇ uN
ಆಸೀತ್ಯೃತಯುಗೇ ರಾಜಾ ಭೆದ್ರಾಶ್ಮೋ ನಾವು ವೀರ್ಯವಾನ್ |
ತಸ್ಯ ನಾಮ್ನಾ ಭವದ್ವರ್ಷಂ ಭದ್ರಾಶ್ವಂ ನಾಮ ನಾಮತಃ ॥ ೬॥
ತಸ್ಯಾಗೆಸ್ತ್ಯಃ ಕದಾಚಿತ್ತು ಗೃಹಮಾಗತ್ಯ ಸತ್ತಮ ।
ಉವಾಚ ಸಸ್ತ್ರರಾತ್ರಂ ತು ವಸಾಮಿ ಭವತೋ ಗೃಹೇ ॥
ತಂ ರಾಜಾ ಶಿರಸಾ ನತ್ವಾ ಸ್ನೀಯತಾವಿಂತ್ಯಭಾಷತೆ lan
ತಸ್ಯ ಕಾಂತಿಮತೀ ನಾಮ ಭಾರ್ಯೂ ಪರಮಶೋಬಭೆನಾ |
ತಸ್ಯಾಸ್ಕೇಜಃ ಸಮಭೆವತ್ ದ್ವಾದಶಾದಿತ್ಯಸನ್ಸಿಭಂ non
೪. ಅದರಮೇಲೆ ಹೊಸ್ತಿನ ಪದ್ಮನಾಭದೇನನ ಮೂರ್ತಿಯನ್ನು ಬಿಜ
ಮಾಡಿಸಬೇಕು. ಆ ದೇವನನ್ನೇ ಗಂಧಪುಷ್ಬಾದಿಗಳಿಂದ ಕ್ರಮವಾಗಿ ಚೆನ್ನಾಗಿ
ಪೂಜಿಸಿ, ರಾತ್ರಿಯು ಕಳೆದು ಬೆಳಗಾಗಲಾಗ್ಕಿ ಬ್ರಾಹ್ಮಣನಿಗೆ ಅರ್ಪಿಸಬೇಕು.
೫. ಚತುರನೇ, ಹೀಗೆ ಮಾಡಿದರೆ ಯಾವ ಪುಣ್ಯವೋ ಅದನ್ನು ಕೇಳು.
೬. ಕೃತಯಂಗದಲ್ಲಿ ವೀರ್ಯವಂತನಾದ ಭದ್ರಾಶ್ವನೆಂಬ ರಾಜನಿದ್ದಮ.
ಅವನ ಹೆಸರಿನಿಂದಲೇ ಒಂದು ಭೊಖಂಡವು ಭದ್ರಾಶ್ವವರ್ನ್ಷವೆಂಬ ಹೆಸರು
ಳ್ಳ ದಾಯಿತು.
೭. ಒಂದಾನೊಂದು ದಿನ ಸತ್ಸುರುಷೋತ್ತಮನಾದ ಅಗಸ್ಯುಮುನಿಯು
ಅವನ ಮನೆಗೆ ಬಂದು “ ನಿನ್ನ ಮನೆಯಲ್ಲಿ ಏಳುದಿನ ವಾಸಮಾಡುತ್ತಿನೆ.”
ಎಂದು ಭದ್ರಾಶ್ವನಿಗೆ ಹೇಳಿದನು. ದೊರೆಯು ಖುಷಿಯನ್ನು ತಲೆವಾಗಿ ವಂದಿಸಿ,
" ಇರೋಣವಾಗಲಿ' ಎಂದು ಹೇಳಿದನು.
೮. ಆ ದೊರೆಗೆ ಅತಿಸುಂದರಿಯಾದೆ ಕಾಂತಿಮತಿಯೆಂಬ ಹೆಂಡತಿ
ಯಿದ್ದಳು. ಅವಳು ದ್ವಾದಶಾದಿತ್ಯರಿಗೆ ಸಮಾನವಾದೆ ತೇಜಸ್ಸುಳ್ಳವಳಾಗಿದ್ದಳು.
460
ನಲವತ್ತೊಂಭತ್ತನೆ ಯೆ ಅಧ್ಯಾಯ
ಶೆತಾನಿ ಪಂಚೆ ತಸ್ಕಾಸನ* ಸಪಶ್ಚೀನಾಂ ಯತವ್ರತಾಃ |
ತಾ ದಾಸ್ಯ ಇವ ಕರ್ಮಾಣಿ ಕುರ್ವಂತ್ಯಹರಹಃ ಶುಭಾಃ ll Fu
ಮಹಾಭಾಗಾ ಕಾಂತಿಮತೀ ಭಾರ್ಯಾ ತಸ್ಯ ವಿಶೇಷತಃ 8೧೦॥
ತಾಮಗೆಸ್ಟ ಸ್ನಥಾ ದೃಷ್ಟ್ಯಾ ರೂಪತೇಜೋನ್ವಿತಾಂ ಶುಭಾಂ
“ಫ್ರಿ
ಸಪತ್ಪ್ಯಶ್ನ ಭಯಾತ್ತ ಸ್ಕಾಃ ಕುರ್ವಂತ್ಯಃ ಕರ್ಮ ಶೋಭನಾಃ ॥ 0೧೪
ರಾಜಾ ತು ತೆಸ್ಕಾ ಮುದಿತೆಂ ಮುಖಮೇನಾನಲೋಕೆಯೆತ್ |
ಏನಂ ಭೂತಾಮಥೋ ದೃಷ್ಟ್ಯಾ ರಾಜ್ಞೀಂ ಪೆರಮಕೋಭೆನಾಂ |
ಸಾಧು ಸಾಧು ಜಗನ್ನಾಥೇತ್ಯಾಹಾಗಸ್ತ್ಯಃ ಪ್ರಹರ್ಷಿತಃ || ೧೨ ॥
ದ್ವಿತೀಯೇ ದಿನಸೇಸ್ಕೇನಂ ರಾಜ್ಞೀಂ ದೃಷ್ಟಾ ಮಹಾಪ್ರಭಾಂ !
ಅಹೋ ಮುಷ್ಟಮಹೋ ಮುಷ್ಟಂ ಜಗದೇತಚ್ಚೆರಾಚರಂ (ಕಷ್ಟ!
೯. ಆ ರಾಜನಿಗೆ ಪತ್ನಿಯು ಅವಳೊಬ್ಬಳೇ ಅಲ್ಲ. ಪ್ರತಶೀಲೆಯರಾದ
ಐನೂರುಜನ ರಾಣಿಯರಿದ್ದರು. ಮಂಗಳಾಂಗಿಯರಾದ ಅವರು ದಿನದಿನವೂ
ದಾಸಿಯರಂತೆ ಕೆಲಸ ಮಾಡುತ್ತಿದ್ದರು.
೧೦. ಮಹಾಭಾಗ್ಯಶಾಲಿನಿಯಾದ ಕಾಂತಿಮತಿಯೇ ದೊರೆಗೆ ಅತಿಪ್ರೀತಿ
ಪಾತ್ರಳಾದ ರಾಣಿಯಾಗಿದ್ದಳು.
೧೧-೧೨. ಅಗಸ್ತ್ರನು ಕಾಂತಿಮತಿಯ ಭಯದಿಂದ ಕೆಲಸಮಾಡುತ್ತಾ
ಕಷ್ಟಪಡುತ್ತಿರುವ ಆ ಮಂಗಳಾಂಗಿಯರನ್ನೂ(ಸೆಪತ್ಲಿಯರನ್ನೂ), ದೊರೆಯು
ಕಾಂತಿಮೆತಿಯೆ ಸಂಶೋಷಯುತವಾದ ನಗುಮುಖವನ್ನೇ ನೋಡುತ್ತಿರುವುದ ನ್ನೂ
ರೊಪದಿಂದಲೂ, ತೇಜಸ್ಸಿನಿಂದಲೂ ಒಪ್ಪುತ್ತ ಪರಮಶೋಭನಾಂಗಿಯಾಗಿರುವ
ಕಾಂತಿಮತಿಯನ್ನೂ ನೋಡಿ, ಬಹಳ ಸಂತೋಷವುಳ್ಳವನಾಗಿ « ಜಗನ್ನಾಥನೇ,
ಚೆನ್ನಾಗಿದೆ! ಚೆನ್ನಾಗಿದೆ! ” ಎಂದನು.
೧೩-೧೪. ಎರಡನೆಯ ದಿವಸವೂ ಹಾಗೇಯೇ, ಮಹಾಕಾಂತಿವಂತಳಾವ
461
ವರಾಹಪ್ರರಾಣಂ
ಇತ್ಯಗಸ್ತ್ಯೋ ದ್ವಿತೀಯೇಹ್ನಿ ರಾಜ್ಞೀಂ ದೃಷ್ಟ್ವಾಭ್ಯುವಾಚ ಹ 8೧೪॥
ತೃತೀಯೇಹನಿ ತಾಂ ದೃಷ್ಟ್ಯಾ ಪುನರೇವಮುವಾಚ ಹ |
ಅಹೋ ಮೂಢಾ ನ ಜಾನಂತಿ ಗೋವಿಂದಂ ಪರಮೇಶ್ವರಂ |
ಯ ಏಕೇನ ದಿನೇನೈನ ರಾಜ್ಞಸ್ತುಷ್ಟಃ ಪ್ರದತ್ತವಾನ್ il ೧೫ ॥
ಚತುರ್ಥೆೇ ದಿವಸೇ ಹಸ್ತಾವುತ್ಕ್ಷಿಸ್ಕ ಪುನರಬ್ರವೀತ್ ॥ ೧೬ Il
ಸಾಧು ಸಾಧು ಜಗನ್ನಾಥ ಸ್ತ್ರೀಶೂದ್ರಾಃ ಸಾಧು ಸಾಧ್ವಿತಿ |
ದ್ವಿಜಾಃ ಸಾಧು ನೃಪಾಃ ಸಾಧು ವೈಶ್ಯಾಃ ಸಾಧು ಪುನಃ ಪುನಃ | ೧೭ ॥
ಸಾಧು ಭೆದ್ರಾಶ್ವ ಸಾಧುಸ್ತ್ವಂ ಸಾಧುಭೋಂಗಸ್ತ್ಯ ಸಾಧುತೇ ।
ಸಾಧು ಪ್ರಹ್ಲಾದ ಸಾಧುಸ್ತೇ ಧ್ರುವ ಸಾಧೋ ಮಹಾವ್ರತ ॥ ೧೮
ಏನಮುಕ್ತ್ವಾ ನನರ್ತೋಚ್ಲೈರಗಸ್ಟ್ರ್ಯೋ ರಾಜಸನ್ನಿಧೌ 1೧೯॥
ರಾಣಿಯನ್ನು ನೋಡಿ ಅಗಸ್ಕನು "" ಆಶೃರ್ಯ ಆಶ್ಚರ್ಯ! ಚರಾಚರಾತ್ಮಕವಾದ
ಚಿ
ಈ ಜಗತ್ತು ಕಳವಾಯಿತು. ಹೋ! ಕಳವಾಯಿತು!” ಎಂದು ಹೇಳಿದನು.
೧೫. ಮೂರನೆಯ ದಿನ ಆ ಕಾಂತಿಮತಿಯನ್ನು ನೋಡಿ, ಅಗಸ್ಕೃನು
ತಿರುಗಿ "* ಆಶ್ಚರ್ಯ! ಯಾರು ಒಂದೇ ದಿನದಲ್ಲಿ ತೃಪ್ತನಾಗಿ ರಾಜನಿಗೆ ಎಲ್ಲವನ್ನೂ
ಕೊಟ್ಟರುವನೋ, ಗೋವಿಂದನಾದ ಆ ಪರಮೇಶ್ವರನನ್ನು ಮೂಢರು ಅರಿಯು
ವುದಿಲ್ಲ! ಎಂದು ಹೇಳಿದನು.
೧೬. ನಾಲ್ಕನೆಯ ದಿವಸ ತಿರುಗಿ ಕೈಯನ್ನು ಮೇಲೆತ್ತಿ ಹೀಗೆ ಹೇಳಿದನು.
೧೭-೧೯ ಜಗನ್ನಾಥನೇ ಚೆನ್ನಾಗಿದೆ, ಚೆನ್ನಾಗಿದೆ (. ಸ್ತ್ರಿಯರೇ,
ಶೂದ್ರರೇ, ಚೆನ್ನಾಗಿದೆ ಚೆನ್ನಾಗಿದೆ! ಬ್ರಾ ಹ್ಮಣರೇ, ಜೆನ್ನಾ ಯಿತು! ದೊರೆಗಳ್ಳೇ
ಒಳ್ಳೆಯದಾಯಿತು! ವೈಶ್ಯರೇ ಚೆನ್ನಾಯಿತು [೫ ಎಂದು ಮತ್ತೆಮತ್ತೆ
« ಭದ್ರಾಶ್ವನೇ ಚೆನ್ನಾಯಿತು ! ನೀನು ಒಳ್ಳೆ ಯವನು. ಎಲೈ ಅಗಸ್ತ್ರು ನಿನಗೂ
ಚೆನ್ನಾಯಿತು! ಚೆನ್ನಾಯಿತು ಪ್ರಹ್ಲಾದ! ಧ್ರುವನೇ, ನಿನಗೆ ಸೊಗಸು! ಮಹಾ
ವ್ರತನೇ ಸೊಗಸಾಗಿದೆ.” ಎಂದು ಹೇಳುತ್ತಾ ಅಗಸ್ತ್ಯನು ದೊರೆಯ ಸಮೀಪದಲ್ಲಿ
ಮೇಲಕ್ಕೆ ಹಾರಿಹಾರಿ, ಕುಣಿದಾಡಿದನು.
462
ನೆಲವತ್ತೊ ೦ಭತ್ತ ನೆಯ ಅಧ್ಯಾಯ
ಏವಂ ಭೂತಂ ಚ ತಂ ದೃಷ್ಟ್ಯಾ ಸಪತ್ಲೀಕೋ ನೃಪೋತ್ತಮಃ |
ಕಂ ಹರ್ಷಕಾರಣಂ ಬ್ರಹ್ಮನ್ಯೇನೇತ್ಥಂನೃತ್ಯತೇ ಭವಾನ್ ॥ ೨೦॥
॥ ಅಗಸ್ತ್ಯ ಉವಾಚ I
ಅಹೋ ಮೂರ್ಮಃ ಕುರಾಜಾ ತ್ವಂ ಅಹೋ ಮೂರ್ಹಾನುಗಾಸ್ತ್ಯೃಮೀ |
ಅಹೋ ಪುರೋಹಿತಾ ಮೂರ್ಹಾ ಯೇ ನೆ ಜಾನಂತಿ ಮೇ ಮತಂ॥ ೨೧॥
ಏವಮುಕ್ತೇ ತತೋ ರಾಜಾ ಕೃತಾಂಜಲಿರಭಾಷತ |
ನ ಜಾನೀನೋ ವಯಂ ಬ್ರಹ್ಮನ್ಪಶ್ಚಮೇತತ್ವಯೇರಿತಂ ॥
ಕಥಯೆಸ್ವ ಮಹಾಭಾಗ ಯದ್ಯನುಗ್ರಹಕೃದ್ಧನಾನ್ Il ೨೨॥
॥ ಅಗಸ್ತ್ಯ ಉನಾಚ ॥
ಇಯಂ ರಾಜ್ಞೀ ಪುರಾ ಚಾಭೂದ್ಧಾಸೀ ವೈಶ್ಯಸ್ಯ ನೈ ಗೃಹೇ!
ನಗರೇ ಹರಿದತ್ತಸ್ಯ ತ್ವಮಸ್ಯಾಃ ಪತಿರೇನ ಚ ॥
ತಸ್ಯೈವ ಕರ್ಮಕಾರೋಭೂಚ್ಭ್ಫೂದ್ರಸ್ಸೇವನತತ್ಸರಃ ॥ ೨೩ |
೨೦... ರಾಜಿಯೊಡಗೂಡಿದ ರಾಜೋತ್ತಮನ್ಮು ಆ ರೀತಿಯ ಅಗಸ್ಟ
ಮುನಿಯನ್ನು ನೋಡಿ, " ಬ್ರಾಹ್ಮಣನೇ, ಈ ಸಂತೋಷಕ್ಕೇನು ಕಾರಣ? ಕೀನು
ಹೀಗೆ ಕುಣಿಯುತ್ತೀಯಲ್ಲಾ !” ಎಂದನು.
೨೧. ಅಗಸ್ಕು “ಆಶ್ಚರ್ಯ! ನೀನು ಮೂರ್ಬ ಕೆಟ್ಟ ದೊರೆ. ಅಯ್ಯೋ!
ನಿನ್ನ ಹಿಂಬಾಲಕರೂ ಮೊರ್ಮರು. ಅಯ್ಯೋ ! ಪುರೋಹಿತರೂ ಮೂರ್ವರು,
ಯಾರೂ ನನ್ನ ಅಭಿಪ್ರಾಯವನ್ನು ತಿಳಿಯುವುದಿಲ್ಲ.'' ಎಂದನು.
೨೨. ಆತನು ಹಾಗೆ ಹೇಳಲು ದೊರೆಯು ಕೈಮುಗಿದುಕೊಂಡು,
« ಮಹಾಭಾಗನೇ, ಬ್ರಹ್ಮನೇ, ನೀನು ಹೇಳಿದ ಈ ಪ್ರಶ್ನೆಯೇ ನಮಗೆ
ತಿಳಿಯಲಿಲ್ಲ. ನಿನಗೆ ದಯೆ ಬಂದರೆ ತಿಳಿಯುವಂತೆ ಹೇಳು.” ಎಂದನು.
೨೩, ಅಗಸ್ತು ಖುಸಿ ಈ ರಾಣಿಯು ಹಿಂದೆ *ನಗರದಲ್ಲಿ ಹರಿದತ್ತನೆಂಬ
ವೈಶ್ಯನ ಮನೆಯಲ್ಲಿ ಸೇವಕಳಾಗಿದ್ದಳು. ನೀನು ಅವಳ ಪತಿಯಾಗಿದ್ದೆ.
ಶೂದ್ರನಾದ ನೀನು ಸೇವೆಯಲ್ಲಿ ಆಸಕ್ತನಾಗಿ ಅದೇ ವೈಶ್ಯನ ಮನೆಯಲ್ಲಿ
ಕೆಲಸ ಮಾಡುತ್ತಿದ್ದೆ.
* ಹರಿದತ್ತನಗರದಲ್ಲಿ ಎಂದೂ ಅರ್ಥವಾಗುತ್ತದೆ.
463
ವರಾಹೆಪುಲಾಣಂ
ಸ ವೈಕ್ಕ್ಯೊಟಶ್ವಯುಜೇ ಮಾಸಿ ದ್ವಾದಶ್ಯಾಂ ನಿಯತಃ ಸ್ಥಿತಃ ॥ ೨೪ ॥
ಸ್ವಯಂ ವಿಷ್ಣ್ವಾಲಯಂ ಗತ್ವಾ ಪುಷ್ಪಧೂಪಾದಿಭಿರ್ಹರಿಂ |
ಅಭ್ಯರ್ಚ್ಯ ಸ್ವಗೃಹಂ ಪ್ರಾಯಾದ್ಭವಂತೌ ರಕ್ಷಪಾಲಕೌ ॥ ೨೫ ॥
ಸ್ಥಾಪ್ಯ ದ್ವಾವಪಿ ದೀಪಾನಾಂ ಜ್ವಲನಾರ್ಥಂ ಮಹಾಮತೇ ॥ ೨೬ ॥
ೆ ರ ತೌ ಸಾನೆ ಸ್ಪ ನಾ
ಗತೇ ವೈಶ್ಯೇ ಭೆನಂತೌ ತ ದೀಪಾನ್ರೈ ಜ್ವಾಲ್ಯ ಸಂಸ್ಥಿತ |
ಯಾವತ್ಟಭಾತಾ ರಜನೀ ನಿಶಾಮೇಕಾಂ ನರೋತ್ತಮ ॥ ೨೭॥
ತತಃ ಕಾಲೇ ಮೃತೌ ತೌ ತು ಉಭೌ ದ್ವಾವಪಿ ದಂಪತೀ।
ತೇನ ಪುಣ್ಯೇನ ತೇ ಜನ್ಮ ಪ್ರಿಯವ್ರತಗೈಹೇಭವತ್ |
ಇಯಂ ಪೆತ್ತೀ ತು ತೇ ಜಾತಾ ಪುರಾ ವೈಶ್ಯಸ್ಯ ದಾಸಿಕಾ ॥ ೨೮ ॥
೨೪. ಆ ವೈಶ್ಯನು ಆಶ್ವಯುಜ ಮಾಸದಲ್ಲಿ ದ್ವಾದಶೀವ್ರತದಲ್ಲಿದ್ದನು.
೨೫-೨೬. ಅವನು ತಾನೇ ವಿಷ್ಣುದೇವಾಲಯಕ್ಕೆ ಹೋಗಿ, ಪುಷ್ಪದೀಪ
ಧೂಪಾದಿಗಳಿಂದೆ ಆ ಹರಿಯನ್ನು ಪೂಜಿಸಿ, ಮಹಾವಮಂತಿಯೇ, ದಂಪತಿಗಳಾದ
ನಿಮ್ಮನ್ನು ಇಬ್ಬರನ್ನೂ ಅಲ್ಲಿ ದೀಪಗಳನ್ನು ಸರಿಯಾಗಿ ಉರಿಸುವುದಕ್ಕಾಗಿ
ಕಾವಲಿಟ್ಟು, ತನ್ನ ಮನೆಗೆ ಹೋದನು.
೨೭. ವೈಶ್ಯನು ಹೊರಟುಹೋದ ಮೇಲೆ, ನರೋತ್ತಮನೇ, ನೀವಿಬ್ಬರೂ
ದೀಪಗಳು ಚೆನ್ನಾಗಿ ಉರಿಯುವಂತೆ ಮಾಡಿ, ಬೆಳಗಾಗುವವರೆಗೂ ಒಂದು
ರಾತ್ರಿಯೆಲ್ಲಾ ಅಲ್ಲಿಯೇ ಇದ್ದಿರಿ.
೨೮. ಬಳಿಕ ಕಾಲಾಂತರದಲ್ಲಿ ನೀವು ದಂಪತಿಗಳಿಬ್ಬರೂ, ಮೃತರಾಗಲು
ಆ ದೀಪವನ್ನು ದೊಡ್ಡದು ಮಾಡಿದ ಪುಣ್ಯದಿಂದ ಪ್ರಿಯವ್ರತನ ಮನೆಯಲ್ಲಿ ನೀನು
ಜನ್ಮನೆತ್ತಿದೆ. ಹಂದೆ ವೈಶ್ಯನ ಸೇವಕಳಾಗಿದ್ದ ಇವಳು ನಿನಗೆ ಪತ್ನಿಯಾಗಿ ಆದಳು.
464
ನಲವತ್ತೊಂಭತ್ತನೆಯ ಅಧ್ಯಾಯ
ಸಾರಕ್ಯಸ್ಯಾಪಿ ದೀಪೆಸ್ಯೆ ಜ್ವಾಲಿತಸ್ಯ ಹರೇರ್ಸ್ಗಹೇ |
ಯಃ ಪುನಃ ಸ್ವೇನ ನಿತ್ತೇನ ವಿಷ್ಣೋರಗ್ರೇ ಪ್ರದೀಪಕಂ ॥೨೯॥
ಜ್ವಾಲಯೇತ್ತಸ್ಯ ಯತ್ಪುಣ್ಯಂ ತತ್ಸಂಖ್ಯಾತುಂ ನ ಶಕ್ಯತೇ |
ತೇನ ಸಾಧೋ ಹರೇಃ ಸಾಧು ಚೇತ್ಯುಕ್ತಂ ನಚನಂಮಯಾ ೩೦
ಪೂರ್ಣೇ ಸಂವತ್ಸರೇ ಭಕ್ತಿಂ ಹರೇಃ ಕೃತ್ವಾ ನಿಚಕ್ಷಣಃ |
ಸಂನತ್ಸರಾರ್ಥೇ ಶ್ರೇತಾಯಾಂ ಸಮಮೇತನ್ನ ಸಂಶಯಃ 1» a0 ll
ತ್ರಿಮಾಸೇ ದ್ವಾಪರೇ ಭಕ್ತ್ಯಾ ಪೊಜ್ಯ ಯಲ್ಲಭತೇ ಫಲಂ |
ನಮೋ ನಾರಾಯಣೇತ್ಯುಕ್ವ್ವಾ ಕೆಲ್ ತು ಲಭತೇ ಫಲಂ Han
ತೇನೆ ಮುಷ್ಟಂ ಜಗತ್ಸರ್ವಂ ಭೆಕ್ತಿಮಾತ್ರಂ ಮಯೇರಿತಂ ॥ aa ||
೨೯-೩೦. ಹೆರಿಯ ಸನ್ನಿಧಿಯಲ್ಲಿ ಪರರು ಹತ್ತಿಸಿದ ದೀಪವನ್ನು
ಜೊಡ್ಡದನ್ನಾಗಿ ಮಾಡಿ ಉರಿಸಿದುದಕ್ಕೇ ಇಷ್ಟಾದರೆ, ತನ್ನ ದುಡ್ಡ ನ್ನು(ಹೆಣವನ್ನು)
ವೆಚ್ಚಮಾಡಿ, ಹೆರಿಗೃ ಹದಲ್ಲಿ ದೀಪವನ್ನು ಹತ್ತಿಸುವವರ ಪುಣ್ಯವನ್ನು ಗಣಿಸಲು
"ಸಾಧ್ಯವೇ! ಇಲ್ಲ. ಆದುದರಿಂದ " ಚೆನ್ನಾಗಿದೆ! ಹರಿಯೇ, ಚೆನ್ನಾ ಗಿದೆ.? ಎಂದು
ನಾನು ಹೇಳಿದೆನು.
೩೧-೩೨. ತಿಳಿದವನು ಕೃತಯುಗದಲ್ಲಿ ಒಂದು ವರ್ಷಕಾಲ ಪೂರ್ತಿ
ಯಾಗಿ ಹರಿಯಲ್ಲಿ ಭಕ್ತಿಯನ್ನು ಮಾಡುವುದು ತ್ರೇತಾಯುಗದಲ್ಲಿ ಅರ್ಧವರ್ಷ
ಕಾಲ ಮಾಡುವ ಭಕ್ತಿಗೆ ಸಮವಾಗುವುದು. ದ್ವಾಪರಯುಗದಲ್ಲಿ ಮೂರುತಿಂಗಳು
ಭಕ್ತಿಯಿಂದ ಪೂಜಿಸಿ, ಯಾವ ಫಲವನ್ನು ಪಡೆಯುವನೋ ಅದೇಫಲವನ್ನು
ಕಲಿಯುಗದಲ್ಲಿ " ನಮೋ ನಾರಾಯಣಾಯ' (ನಾರಾಯಣನಿಗೆ ನಮಸ್ಕಾರ)
ಎಂದು ಹೇಳಿ, ಪಡೆಯುವುದರಲ್ಲಿ ಸಂದೇಹವಿಲ್ಲ.
೩೩. ಆದುದರಿಂದಲೇ, ಜಗತ್ತೆಲ್ಲದರಲ್ಲೂ ಭಕ್ತಿಯು ಮಾತ್ರ ಕಳವಾ
ಯಿತು. ಎಂದಂ ನಾನು ಹೇಳಿದೆನು.
ಹ 465
ವರಾಹೆಪ್ರರಾಣಂ
ಪಾರೆಕ್ಯದೀಪೆಸ್ಕೋತ್ಕರ್ಷಾದ್ದೇನಾಗ್ರೇ ಫಲಮೀದೈಶಂ ।
ಭೋ ರಾಜನ್ ಯತ್ತ್ವಯಾ ಪ್ರಾಪ್ತಂ ಫಲಮೇತನ್ಮಯೇರಿತಂ i
ಅಹೋ ಮೂಢಾ ನೆ ಜಾನಂತಿ ಹರೇರ್ದೀಸಕ್ರಿಯಾಫಲಂ ॥ av ॥
ಏವಂ ವಿಧಾ ದ್ವಿಜಾಗ್ರೇಚ ಶಾಜಾನೋ ಯೇ ಚ ಭೆಕ್ತಿತಃ
ಯಜಂತೇ ವಿವಿಧೈರ್ಯಜ್ಞ್ಜೈಸ್ತೇನ ತೇ ಸಾಧವಃ ಸ್ಮೃತಾಃ ॥ ೩೫ ॥
ಅಹಂ ತಮೇನ ಮುಕ್ತ್ವಾನ್ಯಂ ನ ಪಶ್ಯಾಮಿ ಮಹೀತಲೇ ।
ತೇನ ಸಾಧೋ ಅಗಸ್ತ್ಯೇತಿ ಮಯಾಚಾತ್ಮಾ ಪ್ರಶಂಸಿತಃ ॥ ೩೬॥
ಸಾಸ್ತ್ರೀ ಧನ್ಯಾ ಸ ಶೂದ್ರಸ್ತು ತಥಾ ಧನ್ಯತರೋ ಮತಃ |
ಭರ್ತುಃ ಶುಶ್ರೂಷಣಂ ಕೈತ್ವಾ ತತ್ಸರೋಕ್ಷೇ ಹರೇರಿತಿ ॥ ೩೭ |
೩೪. ದೊರೆಯೇ, ಮತ್ತೊಬ್ಬರು ದೇವರೆದುರಿಗೆ ಹತ್ತಿಸಿದ್ದ ದೀಪವನ್ನು
ದೊಡ್ಡದನ್ನಾಗಿ ಮಾಡಿದುದರಿಂದ, ನೀನು ಇಂತಹ ಫಲವನ್ನು ಪಡೆದೆ. ಆದರೂ
ಅದನ್ನು ಶೀವೆರಿಯದುದರಿಂದ "ಅಯ್ಯೋ, ಮೂಢರು. ಹರಿಗೆ ದೀಪಹತ್ತಿಸುವ
ಕಾರ್ಯದ ಫಲವನ್ನು ತಿಳಿಯುವುದಿಲ್ಲ' ಎಂದು ನಾನು ಹೇಳಿದೆನು.
೩೫. ಇಂತಹ ರಾಜರು ಯಾರು ಬ್ರಾಹ್ಮಣರನ್ನು ಮುಂದಿಟ್ಟು ಕೊಂಡು,
ಭಕ್ತಿಯಿಂದ ಬಗೆಬಗೆಯ ಯಜ್ಞಗಳನ್ನೂ ಮಾಡುವರೋ ಅವರು ಸಾಧುಗಳೆನಿಸಿ
ಕೊಳ್ಳುವರು,
೩೬. ನಾನು ಭೂತಲದಲ್ಲಿ ನಾರಾಯಣನನ್ನು ಹೊರತು ಬೇರಾವು
ದನ್ನೂ ಕಾಣೆನು. ಆದುದರಿಂದ "ಸಾಧುವೇ, ಅಗಸ್ತ್ಯ? ಎಂದು ನನ್ನನ್ನು ನಾನೇ
ಹೊಗಳಿಕೊಂಡೆನು.
೩೭-೩೮. ಒಡೆಯನ ಸೇವೆಯೆನ್ನೂ ಅವನೆದುರಿಗಿಲ್ಲದಾಗ ಹರಿಸೇವೆ
ಯನ್ನೂ ಮಾಡಿದ ಆ ಸ್ತ್ರೀಯು ಧನ್ಯಳು. ಕಿಜವಾಗಿ ಧನ್ಯಳು. ಅಲ್ಲದೆ ದ್ವಿಜ
ಶುಶ್ರೂಸೆಯಲ್ಲಿ ಆಸಕ್ತನಾದ ಆ ಶೂದ್ರನೂ ಧನ್ಯನು. ಬಹು ಧನ್ಯನೆನಿಸಿ
466
ನಲವತ್ತೊಂಭತ್ತನೆಯೆ ಅಧ್ಯಾಯ
ಸಾಸ್ತ್ರೀ ಧನ್ಯಾ ತಥಾ ಶೂದ್ರೋ ದ್ವಿಜಶುಶ್ರೂಷಣೇ ರತಃ |
ತದಾಜ್ಞ ಯಾ ಹರೇರ್ಭಕ್ತಿಃ ಸ್ತ್ರೀಶೂದ್ರೌ ಕೇನ ಸಾಧ್ವಿತಿ Il ೩೮॥
ಆಸುರಂ ಭಾವಮಾಶ್ರಿತ್ಯ ಪ್ರಹ್ಲಾದಃ ಪುರುಷೋತ್ತಮಂ !
ಮುಕ್ತ್ವಾ ಚಾನ್ಯಂ ನ ಜಾನಾತಿ ತೇನಾಸೌ ಸಾಧುರುಚ್ಯತೇ Il ೩೯ Il
ಪ್ರಜಾಪತಿಕುಲೇ ಭೂತ್ವಾ ಬಾಲ ಏವ ವನಂ ಗತಃ |
ಆರಾಧ್ಯ ವಿಷ್ಲೌಂ ಪ್ರಾಸ್ತಶ್ವ ಸ್ಥಾನಂ ಪರಮಶೋಬಭನಂ ॥
ತೇನ ಸಾಧೋ ಧ್ರುವೇತ್ಯೇವಂ ಮಯೋಕ್ತಂ ರಾಜಸತ್ತಮ ॥ಳ೪ಂ॥
ಇತಿ ರಾಜಾ ವಚಃ ಶ್ರುತ್ವಾ ತ್ವಗಸ್ತ್ಯಸ್ಯ ಮಹಾತ್ಮನಃ |
ಅಲ್ಫೋಪದೇಶಂ ರಾಜಾಸೌ ಪಪ್ಪೆಚ್ಛ ಮುನಿಪುಂಗವಂ ॥ ೪೧॥
ಕೊಳ್ಳುವನು. ದ್ವಿಜನ ಅಪ್ಪಣೆಯಿಂದ ಅವರಿಗೆ ಹರಿಭಕ್ತಿ. ಆದುದರಿಂದ
"ಸ್ತ್ರೀಶೂದ್ರರೇ, ಚೆನ್ನಾಗಿದೆ, ಒಳ್ಳೆಯದು! ಎಂದೆನು.
ರ೯. ರಾಕ್ಷಸನಾಗಿ ಉದಿಸಿದ್ದೂ ಪ್ರಹ್ಲಾದನು ಪುರುಷೋತ್ತಮನಾದ
ನಾರಾಯಣನನ್ನು ಹೊರತು ಬೇರಾವುದನ್ನೂ ತಿಳಿಯನು. ಆದುದರಿಂದ
ಅವನು ಸಾಧುವೆನಿಸಿಕೊಳ್ಳುವನು.
೪೦. ಬ್ರಹ್ಮನ ವಂಶದಲ್ಲಿ ಹುಟ್ಟ, ಧ್ರುವನು ಬಾಲ್ಯದಲ್ಲಿಯೇ ವನಕ್ಕೆ
ಹೋಗಿ ವಿಷ್ಣುವನ್ನಾರಾಧಿಸಿ, ಪರಮೋತ್ಸೃಷ್ಟವಾದ ಸ್ಥಾನವನ್ನು ಪಡೆದನು.
ರಾಜೋತ್ತಮನೇ, ಆದುದರಿಂದ "ಸಾಧುವೇ, ಧ್ರುವ' ಎಂದು ನಾನು ಹೇಳಿದೆನು.
೪೧. ಭದ್ರಾಶ್ವರಾಜನು, ಮಹಾತ್ಮನಾದ ಅಗಸ್ಯನ ಈ ಮಾತನ್ನು ಕೇಳಿ,
ಆ ಮುನಿಯನ್ನೇ ಸ್ವಲ್ಪವಾಗಿ ಉಪದೇಶಮಾಡಬೇಕೆಂದು ಕೇಳಿದನು.
467
ವರಾಹೆಪುರಾಣಂ
ಅಗಸ್ತ್ಯಶ್ಹ್ಚ ಮಹಾಭಾಗಃ ಕಾರ್ಶಿಕ್ಯಾಂ ಪುಷ್ಕರಂ ಪ್ರಜನ್ ॥ ೪೨ ॥
ಗತೇಗಸ್ತ್ಯೇ ಸ್ರ ಪೈಗೆ ಚ್ಛ ನ್ವೈ ಭದ್ರಾ ಶೈಸ್ಯ ನಿನೇಶನಂ |
ಸೃಷ್ಟಶ್ಚೆ ರಾಜ್ಞಾ ತಾಮೇವ ದ್ವಾದಶೀಂ ಮುನಿಸತ್ತಮಃ ॥ ೪೩ ॥
| ದುರ್ವಾಸಾ ಉವಾಚ |
ಇದನೇವ ಮೆಯಾ ತುಭ್ಯಂ ಕಥಿತಂ ತೇ ತಪೋಧನ |
ತಥಯಿತ್ವಾ ಪುನರ್ನಾಕ್ಯ ಮಗೆಸೊ ಶ್ರ್ಯೀ ನೃ ಪೆಸತ್ತಮಂ 1 ೪೪ ॥
ಉವಾಚ *ಪುಷ್ಕರಂ ಯಾಮಿ ಸಪುತ್ರಂ ಚಾಸ್ತು ಶೇ ಗೃಹಂ!
ಏವಮುಕ್ತ್ವಾ ಜಗಾಮಾಶೊು ಸದ್ಮೋದರ್ಶನತಾಂ | 1 ೪೫ ॥
ದ್ವಾದಶೀಂ ಸದ್ಮನಾಭೆಸ್ಯ ರಾಜಾ ಸವಿಧಿನಾತತಃ |
ಉಪೋಷ್ಯ ಪರಮಂ ಕಾಮಮಿಹ ಜನ್ಮನಿ ಚಾಪ್ತವಾನ್ ॥ ೪೬ ॥
೪೨-೪೩. ಮಹಾಭಾಗನಾದ ಅಗಸ್ಕು ನು ಕಾರ್ತಿಕಮಾಸದ ಹುಣ್ಣಿ ಮೆ
ಯಲ್ಲಿ ಪುಷ್ಯ ರಕ್ಕೆ ಹೋಗಬೇಕೆಂದು ಭದ್ರಾಶ್ವ | ಮನೆಯಿಂದೆ ಹೊರಟುಹೋಗು
ತ್ತಿರುವಾಗ pi ಮತ್ತೆ ಕೇಳಲು, ಖುಷಿವರೆ ನು ಪದ್ಮನಾಭದ್ವಾದಶೀವ್ರತ
ವನ್ನೇ ಉಪದೇಶಿಸಿದನು.
೪೪-೪೫. ದುರ್ವಾಸಮುಸಿ- -ತಪೋಧನನಾದ ಸೆತ್ಯತಸನೇ, ಅದನ್ನೇ
ನಾನು ನಿನಗೆ ಹೇಳಿದೆನು. ಅಗಸ್ತ್ಯನು ರಾಜೋತ್ತಮಸನಿಗೆ ವ್ರತವನ್ನು ಉಪ
ದೇಶಿಸಿ, "ನಾನು ಪುಷ್ಕರಕ್ಕೆ ಹೋಗುತ್ತೇನೆ. ನಿನ್ನ ಮನೆಯು ಸಪುತ್ರವಾಗಲಿ.'
ಎಂದು ಹೇಳಿ ಒಡನೆಯೇ ಬೇಗನೆ ಕಣ್ಮರೆಯಾದನು.
೪೬. ಭದ್ರಾಶ್ಚರಾಜನು ಬಳಿಕ ಪದ್ಮನಾಭದ್ವಾದಶೀವ್ರತವನ್ನು ಶಾಸ್ತ್ರೋ
ಕೃವಿಧಾನದಿಂದ ಮಾಡಿ, ಈ ಜನ್ಮದಲ್ಲಿ ಬೇಕಾದ ಉತ್ತಮವಾದ ಪ್ರಯೋಜನ
ವನ್ನೆಲ್ಲಾ ಪಡೆದನು.
* ಪುಷ್ಕರ ಒಂದು ಪರ್ವತ. ಸರೋವರವಿರುವ ಒಂದುಕ್ಷೇತ್ರ (ಅಜ್ಮೀರಿಗೆ
ಸಮೀಪದಲ್ಲಿದೆ.) ಏಳು ಮಹಾದ್ವೀಪಗಳಲ್ಲಿ ಒಂದು.
468
ನಲವತ್ತೊಂಭತ್ತನೆಯ ಅಧ್ಯಾಯ
ಪುತ್ರಪೌತ್ರೈಃ ಪರಿವೃತೋ ಭುಕ್ತ್ವಾಭೋಗಾನಥೋತ್ತಮಾನ್ |
ನಿವ”
ಪದ್ಮನಾಭಪ್ರಸಾದೇನ ವೈಷ್ಣನಂ ಸ್ಥಾ ನಮಾಪ ಸಃ ॥ ೪೭ ॥
ಇತಿ ಶ್ರೀನಶಾಹಪುರಾಣೇ ಪದ್ಮನಾಭದ್ವಾದಶೀವ್ರತಂ
ನಾಮ ಊನಪಂಚಾಶೋಧ್ಯಾಯಕ
೪೭. ಆತನು ಮಕ್ಕಳುಗಳೊಡಗೂಡಿ, ಉತ್ತಮಭೋಗಗಳನ್ನನುಭವಿಸಿ,
ಕೊನೆಗೆ ಪದ್ಮನಾಭನ ಅನುಗ್ರಹದಿಂದ ವಿಷ್ಣುಲೋಕವನ್ನು ಪಡೆದನು.
ಅಧ್ಯಾಯದ ಸಾರಾಂಶ:
ದುರ್ವಾಸಮುನಿಯು ಸತ್ಯತ ಪನಿಗೆ ಆಶ್ವಯುಜಮಾಸದ ಶುಕ್ಲ ಪಕ್ಷದ
ದ್ವಾದಶಿಯದಿನ ಪ ಸನಾಭ್ಮ(ದ್ವಾದಶೀ) ವ್ರತವನ್ನು ಮಾಡುವೆ ವಿಧಾನವನ್ನು
ತಿಳಿಸಿ, ಆ ವ್ರತದ ಮಹಿಮೆಯನ್ನು ತಿಳಿಸಲು ಹಿಂದೆ ಅಗಸ್ತ್ಯಮುನಿಯು ಕೃತ
ಯುಗದಲ್ಲಿ ಭದ್ರಾಶ್ವನೆಂಬ ರಾಜನ ಹತ್ತಿರಕ್ಕೆ ಬಂದು, ಭೆದ್ರಾಶ್ವರಾಜನೂ ಅತನ
ರಾಣಿಯೂ ಅವರ ಹಿಂದಿನ ಜನ್ಮದಲ್ಲಿ ಶೂದ್ರರಾಗಿ ಒಬ್ಬ ವೈಶ್ಯನು ಮಾಡಿದ
ಪದ್ಮನಾಭದ್ವಾದಶೀವ್ರತದಲ್ಲಿ ವಿಷ್ಣುದೇವಾಲಯದಲ್ಲಿ ಹೆತ್ತಿಸಿದ್ದ ದೀಪಗಳನ್ನು
ರಾತ್ರೆಯೆಲ್ಲಾ ಜೆನ್ನಾಗಿ ಉರಿಯುವಂತೆ ಮಾಡಿ ನಿದ್ದೆಮಾಡದಿ ನೋಡಿಕೊಳ್ಳು
ಕ್ರಿದ್ದ ಪುಣ್ಯದಿಂದ ರಾಜರಾಣಿಯರಾಗಿ*ಉದಿಸಿದರೆಂದು ತಿಳಿಸಿ ಮತ್ತೆ ಅವರು
ಪದ್ಮನಾಭದ್ವಾದಶೀವ್ರ ತವನ್ನು ಆಚರಿಸುವಂತೆ ಮಾಡಿದ ಕಥೆಯನ್ನು ಹೇಳುವನು.
ಇಲ್ಲಿಗೆ ಶ್ರೀನರಾಹೆಪುರಾಣದಲ್ಲಿ ನಲವತ್ತೊಂಬತ್ತನೆಯ ಅಧ್ಯಾಯವು.
469
॥ ಶ್ರೀ8 ॥
Xx
ಪಂಚಾಂಶೋಧ್ಯಾಯಃ
ಅಥ ಧರಣೀವ್ರತಂ
ರಾಜಾ
ಥ್ರ
॥ ದುರ್ವಾಸಾ ಉವಾಚ ॥
ಗತ್ವಾತು ಪುಷ್ಕರಂ ತೀರ್ಥಂ ಅಗಸ್ತ್ರ್ಯೋ ಮುನಿಪುಂಗವಃ ।
ಕಾರ್ತಿಕ್ಯಾಮಾಜಗಾಮಾಶು ಪುನರ್ಭೆದ್ರಾ ಶ್ಚಮಂದಿರಂ un
ತೆಮಾಗೆತೆಂ ಮುನಿಂ ಪ್ರೇಕ್ಷ್ಯ ರಾಜಾ ಪರಮಧಾರ್ಮಿಕಃ |
ಅರ್ಥ್ಯಸಾದ್ಯಾದಿಭಿಃ ಪೂಜ್ಯ ಕೈತಾಸನಸರಿಗ್ರಹಂ ॥
ಉನಾಚ ಹೃಷಿತೋ ರಾಜಾ ತಮೃಷಿಂ ಶೆಂಸಿತವ್ರತಂ ॥೨॥
ಐನತ್ತನೆಯ ಅಧ್ಯಾಯ.
ಧರಣೀವ್ರತ.
<=
೧. ದುರ್ವಾಸಮನಿನಿ- - ವಖನಿವರ್ಯನಾದ ಅಗಸ್ತ $ನು ಪುಸ್ಕರತೀರ್ಥಕ್ಕೆ
ಕಾರ್ತಿಕಮಾಸದ ಹುಣ್ಣಿಮೆಯಲ್ಲಿ ಹೋಗಿದ್ದು, ಮತ್ತೆ ಬೇಗನೆ ಭದ್ರಾಶ್ವನ ಆರ
ಮನೆಗೆ ಬಂದನಂ.
೨. ಅವನು ಬಂದುದನ್ನು, ಪರಮಧಾರ್ನ್ಮಿಕನಾದ ಆ ದೊರೆಯು ಕಂಡು,
ಅರ್ಫ್ಯೈಪಾದ್ಯಾದಿಗಳಿಂದ ಪೂಜಿಸಿ, ಪೀಠದಲ್ಲಿ ಕುಳಿತುಕೊಂಡಿರುವ ಶ್ಲಾಫೈವ್ರತ
ನಿಷ್ಕ ನಾದ ಆ ಖುಹಿಯನ್ನು ಕುರಿತು (ಮುಂದಿನ) ಮಾತನಾಡಿದನು.
470
ಐವತ್ತನೆಯ ಅಧ್ಯಾಯ
| ರಾಜೋವಾಚ ॥
ಭಗನನ್ಯಥಿತಂ ಪೂರ್ವಂ ತ್ವಯಾ ಯಹಿವರೋತ್ತಮ |
ಆಶ್ವ್ಚಿನೇ ಮಾಸಿ ದ್ವಾದಶ್ಯಾ ವಿಧಾನಂ ತತ್ಕೃತಂ ಮಯಾ ॥೩॥
ಇದಾನೀಂ ಕಾರ್ತಿಕೇ ಮಾಸಿ ಯತ್ಸಾತ್ಪುಣ್ಯಂ ವದಸ್ಪಮೇ lel
॥ ಅಗಸ್ತ್ಯ ಉನಾಚ ॥
ಕಾರ್ತಿಕೀದ್ವಾದಶೀ ರಾಜನ್ನ ಕ್ರಾ ಸರಮಪಾನನೀ |
ಉಪೋಷ್ಯ ವಿಧಿನಾ ಯೇನ ಯಚ್ಚಾಸ್ಯಾಃ ಪ್ರಾಪ್ಯತೇ ಫಲಂ!
ತದಹಂ ಸಂಪ್ರಎಕ್ಕಾಮಿ ಶೃಣೋತ್ತೆನಹಿತೋ ಭವಾನ್ Ws
ಪೂರ್ವೋಕ್ತನಿಧಿನಾ ಸಮ್ಯಕ್ ಸಂಕಲ್ಪ್ಯ ಸ್ನಾನಮಾಚರೇತ್ !
ತನೇವ ಸೂಜಯೇದ್ದೇವಂ ನಾರಾಯಣಮಕಲ್ಮಹಂ ॥೬॥
೩. ದೊರೆ _ಜುಹಿವರೋತ್ತಮನೇ, ಮೊದಲು ನೀನು ಹೇಳಿದ ಆಶ್ತ
ಯಖಜಮಾಸೆದೆ ದ್ವಾದಶೀವ್ರತವನ್ನಿ ನಾನು ಮಾಡಿದೆನು.
೪. ಈಗ ಕಾರ್ತಿಕಮಾಸದಲ್ಲಿ ಯಾವುದು ಪುಣ್ಯಪ್ರದವಾದುದೋ ಅದನ್ನು
ಹೇಳು.
೫. ಅಗಸ್ತ್ಯಮುಸಿ--ದೊರೆಯೇ, ಕಾರ್ತಿಕಮಾಸದ ದ್ವಾದಶಿಯು ಪರಮ
ಪಾವನವಾದುದು. ಆದರಲ್ಲಿ, ಉಪವಾಸಮಾಡಿ, ವ್ರತಮಾಡುವುದರಿಂದ ಯಾವ
ಫಲವು ದೊರೆಯುವುದೋ ಅದನ್ನು ವಿವರವಾಗಿ ಹೇಳುವೆನು. ನೀನು ಗಮನ
ನಿಟ್ಟು ಫೇಳು.
ಹ ಈ ವ್ರತವನ್ನು ಮಾಡುವವನು ಹಿಂದೆ ಹೇಳಿರುವ ನಿಯಮದಂತೆ
ಸರಿಯಾಗಿ ಸಂಕಲ್ಪಮಾಡಿ, ಸ್ನಾನಮಾಡಬೇಕು. ದೋಷರಹಿತನಾದ ಆ ನಾರಾ
ಯಣದೇವನನ್ನೇ ಪೂಜಿಸಬೇಕು.
471
ವೆರಾಹೆಪುರಾಣಂ
ನಮಃ ಸಹಸ್ರ್ರಶಿರಸೇ ಶಿರಃ ಸಂಪೂಜಯೇದ್ಧರೇಃ ll aH
ಪುರುಷಾಯೇತಿ ಚ ಭುಜೌ ಕಂಠಂ ವೈ ವಿಶ್ವರೂಪಿಣೇ |
ಜ್ಞಾನಾಸ್ತ್ರಾಯೇತಿ ಚಾಸ್ಟ್ರಾಣಿ ಶ್ರಿವತ್ಸಾಯ ತಥಾಹ್ಯುರಃ lg 1
ಜಗದ್ಗೆಅ್ರಸಿಷ್ಣವೇ ತುಭ್ಯಮುದರಂ ದಿವ್ಯಮೂರ್ತಯೇ |
ಕೆಟಿಂ ಸಹೆಸ್ತಪಾದಾಯ ಪಾದೌ ದೇವಸ್ಯ ಪೂಜಯೇತ್ ll «
ಅನುಲೋಮೇನ ದೇವೇಶಂ ಪೂಜಯಿತ್ವಾ ವಿಚಕ್ಷಣಃ !
ನಮೋ ದಾಮೋದರಾಯೇತಿ ಸರ್ವಾಂಗೆಂ ಪೂಜಯೇದ್ಧರೇಃ I! ao I
ಏವಂ ಸಂಪೂಜ್ಯ ವಿಧಿನಾ ತಸ್ಯಾಗ್ರೇ ಚತುರೋ ಘಟಾನ್ |
ಸ್ಥಾಸಯೇದ್ರತ್ನಗರ್ಭಾಂಸ್ತು ಸಿತಚಂದನಚರ್ಜಿತಾನ್ ॥
ಸ್ರಗ್ಬಾಮಬದ್ಧಗ್ರೀವಾಂಸ್ತು ಸಿತವಸ್ತ್ರಾವಗುಂಠಿತಾನ್ 1೧೧ ॥
೭ ಸೆಹಸ್ರಶಿರನೇನಮಃ ಎಂದು ಹೆರಿಯ ಶಿರಸ್ಸನ್ನು ಪೂಜಿಸಬೇಕು.
೮-೯. ಪುರುಷಾಯನಮಃ ಎಂದು ತೋಳುಗಳನ್ನೂ ವಿಶ್ವರೂಪಿಣೇ
ನಮಃ ಎಂದು ಕಂಠವನ್ನೂ, ಜ್ಞಾನಾಸ್ರಾಯನಮಃ ಎಂದು ಶಂಖಚಕ್ರಾದ್ಯಸ್ತ್ರ
ಗಳನ್ನೂ, ಶ್ರೀವತ್ಸಾಯ ನಮಃ ಎಂದು ಹೃದಯವನ್ನೂ ಜಗದ್ಗ _ಸಿಷ್ಣವೇ
ತುಭ್ಯಂನಮಃ ಎಂದು (ಲೋಕವನ್ನು ನುಂಗುವ ಫಿನಗೆ ನಮಸ್ಕಾರ ಎಂದು)
ಉದರವನ್ನೂ, ದಿವ್ಯಮೂರ್ತಯೇನಮಃ ಎಂದು ನಡುವನ್ನೂ ಸಹಸ್ರಪಾ
ದಾಯನಮ$ ಎಂದು ದೇವನ ಪಾದಗಳನ್ನೂ ಪೂಜಿಸಬೇಕು.
೧೦. ತಿಳಿವಳಿಕೆಯುಳ್ಳ ವನು, ಹೀಗೆ ದೇವೇಶನನ್ನು, ತಲೆಯಿಂದ
ಆರಂಭಿಸಿ ಪಾದದವರೆಗೆ (ಅನುಲೋಮವಾಗಿ) ಪೂಜಿಸಿ, ದಾಮೋದರಾಯ
ನಮಃ ಎಂದು ಹರಿಯ ಸರ್ವಾಂಗವನ್ನೂ ಪೂಜಿಸಬೇಕು.
೧೧. ಹೀಗೆ ಪೂಜಿಸಿ, ದೇವನೆದುರಿಗೆ ರೆತ್ನಗರ್ಭಗಳಾದ ನಾಲ್ಕು ಕಲಶ
ಗಳನ್ನು, ಗಂಧವನ್ನು ಲೇಪಿಸಿ, ಹೊಮಾಲೆಗಳನ್ನು ಕಂಠಕ್ಕೆ ಸುತ್ತಿ, ಬಿಳಿಯ
ವಸ್ತ್ರದಿಂದ ಅಲಂಕರಿಸಿ ಸ್ಥಾಪಿಸಬೇಕು.
472
ಐವತ್ತೆನೆಯ ಅಧ್ಯಯ
ಸ್ಥಾಪಿತಾಂಸ್ತಾಮ್ರಪಾತ್ರೈಸ್ತು ತಿಲಪೂರ್ಣೈಃ ಸಕಾಂಚನೈಃ !
ಚತ್ವಾರಃ ಸಾಗೆರಾಶ್ಚೈವ ಕಲ್ಪಯೇದ್ರಾಜಸತ್ತಮ ॥ ೧೨॥
ಕನ್ಮಥ್ಯೇ ಪ್ರಾಗ್ವಿಧಾನೇನ ಸೌವರ್ಣಂ ಸ್ಮಾಪಯೇದ್ಧರಿಂ Il ೧೩ ॥
ಯೋಗೀಶ್ವರಂ ಯೋಗಿಗನ್ಯುಂ ಹೀಶಾಂಬರೆಥರಂ ವಿಭುಂ |
ಏವಂ ಸಂಪೂಜ್ಯ ವಿಧಿವಜ್ಹಾಗರಂ ತತ್ರ ಕಾರಯೇತ್ ॥ ೧೪ ॥
ಕುರ್ಯಾಚ್ಚೆ ವೈಷ್ಣವಂ ಯಜ್ಞಂ ಯಜೇಮದ್ಯೋಗೀಶ್ಚರಂ ಹರಿಂ |
ಹೋಡಶಾಕೇ ತೆಥಾಚೆಕ್ಟೇ ಯೋಗಿಭಿರ್ಬಹುಭಿಃ ಕೈತೇ॥
ಏನಂ ಕೃತ್ವಾ ಪ್ರಭಾತೇಷು ಬ್ರಾಹ್ಮಣಾಯ ನಿನೇದಯೇತ*್ ॥ ೧೫ ॥
ಚತ್ವಾರಸ್ಸಾಗರಾ ದೇಯಾಶ್ಚತುರ್ಣಾಂ ಪೆಂಚಮಸ್ಯ ಚ |
ಯೋಗೀಶ್ವರಂ ತು ದೇವೇಶಂ ದದ್ಯಾತ್ರ್ರಯತಮಾನಸಃ ॥ ೧೬ ॥
೧೨. ರಾಜೋತ್ತಮನೇ, ಎಳ್ಳಿನಿಂದ ತುಂಬಿದ ಸುವರ್ಣನಾಣ್ಯಗಳುಳ್ಳ
ತಾಮ್ರದ ಪಾತ್ರೆಗಳನ್ನು ಕಲಶಗಳಮೇಲೆ ಇಟ್ಟು, ಆ ನಾಲ್ಕು ಕಲಶಗಳನ್ನೆೇ
ಆ ನಾಲ್ಕು ಸಮುದ್ರಗಳೆಂದು ಭಾವಿಸಬೇಕು.
೧೩. ಆ ನಾಲ್ಕುಕಲಶಗಳ ನಡುವೆ ಹಿಂದಿನ ಕ್ರಮದಲ್ಲಿಯೇ ಸುವರ್ಣದ
ಹರಿಮೂರ್ತಿಯನ್ನು ಸ್ಥಾಪಿಸಬೇಕು.
೧೪. ಯೋಗೀಶ್ವರನೂ, ಯೋಗಿಗಳಿಗೆ ಗೋಚರನೂ, ಪೀತಾಂಬರಧಾ
ರಿಯೊ ಆದ ಆ ಪ್ರಭುವನ್ನು ಹೀಗೆ ವಿಧ್ಯುಕ್ತವಾಗಿ ಪೊಜಿಸಿ, (ಏಕಾದಶಿಯಾದ
ಆ ರಾತ್ರಿ) ಅಲ್ಲಿಯೇ ಜಾಗರಣೆಯನ್ನು ಮಾಡಬೇಕು.
೧೫. ಹಲವರು ಯೋಗಿಗಳು ಮಾಡಿರುವಂತೆ ಹದಿನಾರು ಅರಗಳುಳ್ಳ,
ಚಕ್ರವನ್ನು ರಚಿಸ್ಕಿ ಅದರಲ್ಲಿ ವಿಷ್ಣುಸಂಬಂಧವಾದ ಯಜ್ಞವನ್ನು ಮಾಡಬೇಕು.
ಯೋಗೀಶ್ವರನಾದ ಆ ಹರಿಯನ್ನು ಪೂಜಿಸಬೇಕು. ನಿಯಮದಂತೆ ಪೂಜಿಸಿ
ಆ ರಾತ್ರಿಯು ಕಳೆದು ಜೆಳಗಾಗುತ್ತಲೇ ಬ್ರಾಹ್ಮಣನಿಗೆ ಅರ್ಪಿಸಬೇಕು.
೧೬. ನಾಲ್ಕು ಸಾಗರಗಳೆಂದು ಭಾವಿಸಿದೆ ಕಲಶಗಳನ್ನು ನಾಲ್ಕುಜನ
ಬ್ರಾಹ್ಮಣರಿಗೆ ಕೊಟ್ಟು, ಯೋಗೀಶ್ವರನಾದ ದೇವನನ್ನು ಐದನೆಯ ಬ್ರಾಹ್ಮಣ
ನಿಗೆ ಪರಿಶುದ್ಧವಾದ ಮನಸ್ಸುಳ್ಳ ವನಾಗಿ ಅರ್ಪಿಸಬೇಕು.
೬೦ 413
ವರಾಹೆಪೂಣಂ
ವೇದಾರ್ಥಂ ತು ಸಮಂ ದತ್ತಂ ದ್ವಿಗುಣಂ ದದ್ದಿದೇ ತಥಾ I
ಆಚಾರ್ಕೇ ಪಂಚರಾತ್ರಾಣಾಂ ಸಹಸ್ರಗುಣಿತಂ ಭವೇತ್ il ೧೭ ॥
ಯೆಸ್ತಿಮೆಂ ಸೆರಹಸ್ಯೆಂತು ಸಮಂತ್ರಂ ಚೋಸಪಾದಯೇತ್ |
ನಿಧಾನಂ ತಸ್ಯ ವೈ ದತ್ತಂ ಕೋಟಿಕೋಟಿಗುಣೋತ್ತರೆಂ ॥ ೧೮ ॥
ಗುರೌ ಸತಿತು ಯಶ್ಚಾನ್ಯಂ ಆಶ್ರಯೇತ್ಪೂಜಯೇತ್ಕುಧೀಃ |
ಸೆ ದಮರ್ಗತಿಮವಾಸ್ನೋತಿ ದತ್ತಮಸ್ಕಚ ನಿಷ್ಟಲಂ HOF
ಪ್ರಯತ್ನೇನ ಗುರೌ ಪೂರ್ವಂ ಪಶ್ಚಾದನ್ಯಸ್ಯ ದಾಪಯೇತ್ ೨೦॥
ಅನಿಷ್ಯೋ ವಾ ಸನಿದ್ಯೋ ವಾ ಗುರುರೇವ ಜನಾರ್ದನೆಃ |
ಮಾರ್ಗೆಸ್ಫೊವಾಸ್ಯಮಾರ್ಗಸ್ಟೋ ಗುರುಶೇವ ಪರಾಗೆತಿಃ H ೨೧
೧೭. ವೇದಕ್ಕೆಂದು ಕೊಡುವುದರ ಎರಡರಷ್ಟು ಗುಣವು ವೇದವನ್ನು ತಿಳಿ
ದವನಿಗೆ ಕೊಟ್ಟರೆ ಆಗುವುದು.
೧೮. ಯಾರು ಈ ವ್ರತದ ರಹಸ್ಯವನ್ನೂ, ವಿಧಾನವನ್ನೂ ಸಮಂತ್ರಕವಾಗಿ
ಹೇಳುವನೋ ಅವನಿಗೆ ಕೊಟ್ಟರೆ ಕೋಟಯಷ್ಟು ಫಲವಾಗುವುದಂ.
೧೯. ಗುರುವಿದ್ದರೂ, ಕೆಟ್ಟ ಬುದ್ಧಿ ಯುಳ್ಳ ಯಾರು ಬೇರೆಯವನನ್ನು
ಆಶ್ರಯಿಸುವನೋ, ಪೂಜಿಸುವನೋ, ಅವನು ದುರ್ಗತಿಯನ್ನು ಪಡೆಯುವನು.
ಅವನು ಕೊಟ್ಟುದೂ ನಿಷ್ಟಲವಾಗುವುದು,
೨೦. ಆದುದರಿಂದ ಮೊದಲು ಗುರುವಿಗೆ ಕೊಟ್ಟು, ಆಮೇಲೆ ಬೇರೆಯ
ವನಿಗೆ ಕೊಡಬೇಕು.
೨೧, ಅನಿದ್ಯಾವಂತನಾಗಲಿ, ನಿದ್ಯಾವೆಂತನಾಗಲಿ, ಗುರುವೇ ಜನಾರ್ದ
ನನು (ಎಂದರೆ ದೇವರು). ಸನ್ಮಾರ್ಗದಲ್ಲಿರುವನಾಗಲಿ, ಅಮಾರ್ಗದಲ್ಲಿರುವನಾ
ಗಲಿ ಗುರುವೇ ಉತ್ತಮವಾದ ಗತಿ.
474
ಐವೆತ್ತನೆಯೆ ಅಧ್ಯಾಯ
ಪ್ರತಿಸದ್ಯ ಗುರುಂ ಯಸ್ತು ಮೋಹಾದ್ವಿಪ್ರತಿಸದ್ಯತೇ |
ಯುಗೆಕೋಟಿಂ ಸ ನರಕೇ ಪಚ್ಯತೇ ಪುರುಷಾಧಮಃ ॥ ೨೨ ॥
ಏನಂ ದತ್ತಾ ವಿಧಾನೇನ ದ್ವಾದಶ್ಯಾಂ ವಿಷ್ಣುಮರ್ಚ್ಯ ಚ!
ವಿಪ್ರಾಣಾಂ ಭೋಜನಂ ದದ್ಯಾದ್ಯಫಾಶಕ್ತಿ ಸದಸ್ಷಿಣಂ ॥ ೨೩ ॥
ಧರಣೀವ್ರತಮೇಶದ್ಧಿ ಪುರಾಕೃತ್ವಾ ಪ್ರಜಾಪತಿಃ |
ಪ್ರಾಜಾಪತ್ಯಂ ತಥಾ ಲೇಭೇ ಮುಕ್ತಿಂ ಬ್ರಹ್ಮ ಚ ಶಾಶ್ವತಂ ॥ ೨೪ ॥
ತಥಾ ಚ ಹೈಹಯೋ ರಾಜಾ ಕೃತವೀರ್ಯೊ ನರಾಧಿಪಃ |
ಕಾರ್ತವೀರ್ಯೆಂ ಸುತಂ ಲೇಭೇ ಹರಂ ಬ್ರಹ್ಮ ಚ ಶಾಶ್ವತಂ ॥ ೨೫ ॥
೨೨. ಯಾರು ಗುರುವನ್ನು ಪಡೆದೂ, ಅಜ್ಞಾನದಿಂದ ಅವನನ್ನು ಗೌರ
ವಿಸದಿರುವನೋ ಆ ಪುರುಷಾಧಮನು ಕೋಟಯುಗಗಳಕಾಲ ನರಕದಲ್ಲಿ
ಬೀಯುವೆನು.
೨೩. ಹೀಗೆ ದ್ವಾದಶಿಯಲ್ಲಿ ವಿಷ್ಣುವನ್ನು ಪೂಜಿಸಿ, ಮೇಲೆ ಹೇಳಿದಂತೆ
ಕಲಶಾದಿಗಳನ್ನು ಬ್ರಾಹ್ಮಣರಿಗೆ ಅರ್ಪಿಸಿ, ತನ್ನ ಶಕ್ತಿಗನುಸಾರವಾಗಿ ಬ್ರಾಹ್ಮಣ
ರಿಗೆ ಭೋಜನವನ್ನು ಮಾಡಿಸಿ, ದಕ್ಷಿಣೆಯನ್ನೂ ಕೊಡಬೇಕು.
೨೪. ಪೂರ್ವದಲ್ಲಿ ಬ್ರಹ್ಮನು, ಭೂದೇವಿಯು ಮಾಡಿದ ಈ ವ್ರತವನ್ನು
ತಾನೂ ಮಾಡಿ, ಪ್ರಜಾಧಿಪತ್ಯವನ್ನು ಪಡೆದನು. ಮುಕ್ತಿಯೆಂಬ ಶಾಶ್ವತಬ್ರಹ್ಮ
ನನ್ನೂ ಪಡೆದನು.
೨೫. ಹಾಗೆಯೇ ಹೈಹೆಯರಾಜನಾದ ಕೃತವೀರ್ಯನು ಈ ವ್ರತದಿಂದ
ಕಾರ್ತವೀರ್ಯಾರ್ಜುನನೆಂಬ ಮಗನನ್ನೂ, ಶಾಶ್ಚತಪರಬ್ರಹ್ಮವನ್ನೂ ಪಡೆದನು.
415
ವರಾಹೆಪುರಾಣಂ
ಶೆಕುಂತಲಾಹ್ಯೇವಮೇವ ವ್ರತಂ ಕೃತ್ವಾ ಮಹಾಮತೇ
ಲೇಭೇ ಚ ಭರತಂ ಪುತ್ರಂ ದೌಷ್ಯಂತಂ ಚೆಕ್ರವರ್ತಿನಂ | ೨೬ |
ತಥಾತೀತಾಶ್ಚ ರಾಜಾನೋ ವೇದೋಕ್ತಾಶ್ಚಕ್ರವರ್ಶಿನಃ |
ಅನೇನ ವಿಧಿನಾ ಪ್ರಾಪ್ತಾಶ್ಚಕ್ರವರ್ತಿತ್ವಮುತ್ತಮೆಂ ॥ ೨೭॥
ಧರಣ್ಯಾ ಚಾಪಿ ಪಾತಾಲೇ ಮಗ್ಗೆಯಾ ಚೆ ಪುರಾಕೃತಂ ।
ವ್ರೈತಮೇತತ್ತತೋ ನಾಮ್ನಾ ಧರಣೀವ್ರತಮುತ್ತಮಂ | ೨೮ ॥
ಸಮಾಪ್ತೇಸ್ಮಿನ್ ಧರಾದೇವೀ ಹರಿಣಾ ಕ್ರೋಡಮೂರ್ತಿನಾ |
ಉದ್ಭೃತಾ ಚಾಪಿ ತುಷ್ಟೇನ ಸ್ಥಾನಿತಾ ನೌರಿನಾಂಭಸಿ IW ೨೯॥
ಧರಣೀವ್ರ ತಮೇತದ್ದಿ ಕೀರ್ತಿತಂ ತೇ ಮಯಾ ಮುನೇ | ೩೦॥
೨೬. ಶಕುಂತಲೆಯು ಹೀಗೆಯೇ ಪ್ರತವನ್ನು ಮಾಡಿ, ಚಕ್ರವರ್ತಿಯಾದ
ಭರತನನ್ನು ದುಷ್ಯಂತನಿಂದ ಮಗನನ್ನಾಗಿ ಪಡೆದಳು.
೨೭. ಅಲ್ಲಜಿ, ಗತಿಸಿದ ಹಲವರು ರಾಜರೂ, ವೇದದಲ್ಲಿ ಹೇಳಿರುವ ಚಕ್ರ
ವರ್ತಿಗಳೂ' ಈ ವ್ರತದಿಂದ ಉತ್ತಮವಾದ ಚಕ್ರವರ್ತಿತ್ವವನ್ನು ಪಡೆದರು.
೨೮. ಪಾತಾಳದಲ್ಲಿ ಮುಳುಗಿದ್ದ ಧರಣೀದೇವಿ(ಭೂದೇವಿ)ಯು ಪೂರ್ವ
ದಲ್ಲಿ ಉತ್ತಮವಾದ ಈ ವ್ರತವನ್ನು ಮಾಡಿದಳು. ಆದುದರಿಂದಲೇ ಇದಕ್ಕೆ
ಧರಣೀವ್ರತವೆಂದು ಹೆಸರಾಯಿತು.
೨೯. ಈವ್ರತವು ನೆರವೇರಲು (ಮುಗಿಯಲು), ವರಾಹರೂಪಿಯಾದ
ಹರಿಯು ತೃಪ್ತನಾಗಿ ಭೂದೇವಿಯನ್ನು ಉದ್ಧರಿಸಿ ಸಮುದ್ರದಲ್ಲಿ ಹೆಡೆಗಿನಂತೆ
ನಿಲ್ಲಿಸಿದನು.
೩೦. ಮಹಾಮುನಿಯೇ, ಈ ಥೆರಣೀವ್ರತವನ್ನು ನಾನು ನಿನಗೆ
ಹೇಳಿದ್ದೇನೆ.
416
ಐವತ್ತನೆಯ ಅಧ್ಯಾಯ
ಯ ಇದಂ ಶೃಣುಯಾದ್ಭಕ್ತ್ಯಾ ಯಶ್ಚ ಕುರ್ಯಾನ್ನರೋತ್ತಮಃ |
ಸರ್ವಸಾಪನಿನಿರ್ಮುಕ್ತೋ ವಿಷ್ಣು ಸಾಯುಜ್ಯಮಾಪ್ಟ್ಮಯಾತ್ | ೩೧॥
ಇತಿ ಶ್ರೀನರಾಹಪುರಾಣೇ ಧರಣೀವ್ರತಂ ನಾಮ
ಪಂಚಾಶೋಧ್ಯಾಯೆಃ
೩೧. ಇದನ್ನು ಕೇಳುವ ಮತ್ತು ಮಾಡುವ ಉತ್ತಮ ಮನುಷ್ಯನು ಪಾಸ
ವೆಲ್ಲವನ್ನೂ ಕಳೆದುಕೊಂಡು, ವಿಷ್ಣು ಸಾಯುಜ್ಯವನ್ನು ಸಡೆಯುನನು.
ಅಧ್ಯಾಯದ ಸಾರಾಂಶ:
ದುರ್ವಾಸಖುಷಿಯು ಸತ್ಯತಪನಿಗೆ, ಭೂಜೀನಿಯು ಮಾಡಿದ ಧರಣೀವ್ರತ
ವೆಂಬ ಹೆಸರಿನ ದಾಮೋದರದ್ವಾದಶೀವ್ರತವನ್ನು ಉಪದೇಶಿಸುತ್ತ, ಅದೇ
ವ್ರತವನ್ನು ಬ್ರಹ್ಮನೂ, ಕೃತವೀರ್ಯನೆಂಬ ರಾಜನೂ, ಶಕುಂತಲೆಯೂ,
ಬೇರೆಯ ಹಲವರು ರಾಜರೂ ಮಾಡಿ, ತಮ್ಮ ಇಷ್ಟಾ ೯ಗಳೆನ್ನೂ ಮುಕ್ತಿಯನ್ನೂ
ಪಡೆದರೆಂದು. ಹೇಳಿದನು. ಇಲ್ಲಿಗೆ ಶ್ರೀವರಾಹಪುರಾಣದಲ್ಲಿ ಐವತ್ತನೆಯ
ಅಧ್ಯಾಯ.
477
ಶ್ರೀಃ ॥
Xe
ಏಕಪಂಚಾಶೋಧ್ಯಾಯಃ
ಅಥ ಅಗಸ್ಮ್ಯಗೀತಾರಭ್ಯತೇ
ರಾನಾ
[Se]
॥ ಶ್ರೀವರಾಹೆ ಉವಾಚೆ ॥
ಶ್ರುತ್ವಾ ದುರ್ಮ್ವಾಸಸೋ ವಾಕ್ಯಂ ಧರಣೇವ್ರತಮುತ್ತಮಂ |
ಯಯೌ ಸತ್ಯತಪಾಃ ಸದ್ಯೋ ಹಿಮುವತ್ಪಾರ್ಶ್ವಮುತ್ತಮಂ ॥ oll
ಪುಷ್ಪಭದ್ರಾ ನದೀ ಯತ್ರ ಶಿಲಾ ಚಿತ್ರಶಿಲಾ ತಥಾ |
ವಟೋ ಭದ್ರವಟೋ ಯತ್ರ ತತ್ರ ತಸ್ಯಾಶ್ರನೋ ಬಭೌ |
ತತ್ರೋಪರಿ ಮಹತ್ತೆಸ್ಯ ಚರಿತಂ ಸಂಭವಿಷ್ಯತಿ ॥೨॥
॥ ಧರಣ್ಯುವಾಚೆ ॥
ಬಹುಕೆಲ್ಪಸಹಸ್ರಾಣಿ ವ್ರ ಪ್ರತಸ್ಯಾಸ್ಯ ಸನಾತನ |
ಮಯಾಕೃ ತಸ್ಯ ಸಸ ನ್ಮಯಾ ವಿಸ್ಮೆ ಎತೆಂ ಪ್ರಭೋ ॥೩॥
ಐವತ್ತೊಂದನೆಯ ಅಧ್ಯಾಯ
ಅಗಸ್ಕೃಗೀತೆ
[oS
೧. ಶ್ರೀವರಾಹ--ಸತ್ಯತಪನು, ದುರ್ವಾಸೆಮುನಿಯು ಹೇಳಿದ ಮಾತನ್ನೂ
ನಿನ್ನ ಉತ್ತಮವಾದ ವ್ರತವನ್ನೂ ಕೇಳಿ, ಒಡನೆಯೇ ಒಳ್ಳೆಯದಾದ ಹಿಮಾಲಯ,
ಪರ್ವತದ ತಪ್ಪಲಿಗೆ ಹೊರಟು ಹೋದನು.
೨. ಎಲ್ಲಿ ಪುಸ್ಸಭದ್ರೆಯೆಂಬ ನದಿಯು ಹೆರಿಯುವುದೋ, ನಿಚಿತ್ರತರವಾದ
ಕಲ್ಲುಬಂಡೆಗಳಿರುವುವೋ, ಭದ್ರವಟವೆಂಬ. ಆಲದಮರವಿರುವುದೋ ಆ
ಯೆಡೆಯಲ್ಲಿ ಅವನ ಆಶ್ರಮವು ಪ್ರಕಾಶಿಸುತ್ತಿತ್ತು ಅಲ್ಲಿ ಅನನ ಮುಂದಿನ
ಚರಿತ್ರೆಯು ದೊಡ್ಡ ದಾಗುವುದು.
೩. ಭೂದೇವಿ--ಸನಾತನ, ಪ್ರಭುವೇ, ನಾನು ಈವ್ರ ವ್ರತವನ್ನೂ ತಪಸ್ಸನ್ನೂ
ಮಾಡಿ, ಅನೇಕ ಸಹಸ್ರಕಲ್ಪಗಳಾದುದರಿಂದ ನನಗೆ ಮರೆತು ಹೋಗಿದ್ದಿ ತು.
478
ಐನತ್ತೊಂದನೆಯ ಅಧ್ಯಾಯ
ಇದಾನೀಂ ತ್ವತ್ರ್ರಸಾದೇನ ಪ್ರಾಕ್ತೆನಂ ಸ್ಮಾರಿತಂ ಮನು ॥೪॥
ಜಾತಂ ಜಾತಿಸ್ಮರತ್ವಂ ಚ ವಿಶೋಕಾ ಪರಮೇಶ್ವರ ॥೫॥
ಯದಿ ನಾಮ ಪರಂ ದೇವ ಕೌತುಕಂ ಹೃದಿವರ್ತತೇ |
ಅಗಸ್ತ್ಯಃ ಪುನರಾಗತ್ಯ ಭದ್ರಾಶ್ವಸ್ಯ ನಿವೇಶನಂ ॥
ಯಚ್ಹ್ಚಕಾರ ಸ ರಾಜಾ ತು ತನ್ಮಮಾಚಕ್ಷ್ವ ಭೂಧರ ॥೬॥
|| ಶ್ರೀವರಾಹ ಉವಾಚ ॥
ಪ್ರೆತ್ಯಾಗೆತಮೃಷಿಂ ದೃಷ್ಟ್ಯಾ ಭೆದ್ರಾಶ್ವಃ ಶ್ವೇತನಾಹನಃ |
ವೀರಾಸನಗೆತಂ ದೃಷ್ಟ್ಯಾ ಕೈತ್ವಾ ಪೂಜಾಂ ವಿಶೇಷತಃ |
ಅಪೃಚ್ಛನ್ಮೋಕ್ಸಧರ್ಮಾಖ್ಯಂ ಪ್ರಶ್ನಂ ಸಕಲಧಾರಿಣಿ Hal
॥ ಭದ್ರಾಶ್ವ ಉವಾಚೆ ॥
ಭಗವನ್ಯರ್ಮಣಾ ಕೇನ ಛಿದ್ಯತೇ ಭವಸಂತತಿಃ |
ಕಿಂವಾ ಕೃತ್ವಾ ನ ಶೋಚಂತಿ ಮೂರ್ತಾಮೂರ್ತೋಪಪತ್ತಿಷು ೮॥
LL
೪. ಈಗ ನಿನ್ನ ಅನುಗ್ರಹದಿಂದ ಹಿಂದಿನದು ನನಗೆ ಜ್ಞಾಪಕಕ್ಕೆ ಬಂದಿತು.
೫. ಜನ್ಮಾಂತರಸ್ಮರಣೆಯೂ ಉಂಟಾಯಿತು. ನಾನು ದುಃಖವಿಲ್ಲ
ದೆವಳಾದೆನು.
೬. ಪರಮೇಶ್ವರನೇ, ಭೂಧರನೇ, ದೇವನೇ, ನಿನಗೆ ಮನಸ್ಸಿನಲ್ಲಿ ಕುತೂ
ಹೆಲವು ಅಧಿಕವಾಗಿದ್ದರೆ ಅಗಸ್ತ್ಯನು ಭದ್ರಾಶ್ವರಾಜನ ಅರಮನೆಗೆ ಮತ್ತೆ ಬಂದು
ಏನುಮಾಡಿದನು? ರಾಜನೇನು ಮಾಡಿದನು? ಅದನ್ನು ನನಗೆ ಹೇಳು
೭. ಶ್ರೀವರಾಹ--ಸಕಲಧಾರಿಣ್ಕಿ, ಬಿಳಿಯವಾದ ವಾಹೆನಗಳುಳ್ಳ ಅ
ಭದ್ರಾಶ್ವನು, ಪುಷ್ಕರತೀರ್ಥಕ್ಕೆ ಹೋಗಿ ಮತ್ತೆ ಬಂದ ಅಗಸ್ತ್ಯ್ಯಖುಹಿಯನ್ನು
ಕಂಡು ವೀರಾಸನದಲ್ಲಿ ಕುಳ್ಳಿರಿಸಿ, ವಿಶೇಷವಾಗಿ ಪೂಜಿಸಿ ಮೋಕ್ಷಧರ್ಮವೆಂಬ
ಪ್ರಶ್ನೆಯನ್ನು ಕೇಳಿದನು.
ಲ. ಭದ್ರಾಶ್ವ-ಪೊಜ್ಯನೇ, ಯಾವ ಕರ್ಮದಿಂದ ಅಥವಾ ಏನು
ಮಾಡಿದರೆ ಜನ್ಮಸರಂಪರೆಯು ಕತ್ತರಿಸಿ ಹೋಗುವುದು? ಅಥವಾ ಏನುಮಾಡಿದರೆ
ದೇಹೆಸಂಬಂಧೆವನ್ನು ಪಡೆದಿರುವಾಗಲೂ, ದೇಹಸಂಬಂಧೆವಿಲ್ಲದಿರುವಾಗಲೂ
ಆತ್ಮನು ದುಃಖಿಸುವುದಿಲ್ಲ?
410
ವರಾಹಪುರಾಣಂ
! ಅಗಸ್ತ್ಯ ಉವಾಚ 1
ಶೃಣುರಾಜನ್ಯಥಾಂ ದಿವ್ಯಾಂ ದುರಾಸನ್ನವ್ಯವಸ್ಥಿ ತಾಂ |
ದೃಶ್ಯಾದೃ ಶ್ಯನಿಭಾಗೋತ್ಥಾಂ ಸಮಾಹಿತಮನಾ ನೃಪ ॥೯॥
ನಾಹೋ ನರಾತ್ರಿರ್ನದೃಶೋ ದಿಶಶ್ಚ
ನ ದ್ಯ್ರ್ನದೇವಾ ನದಿನಂ ನಸೂರ್ಯಃ |
ತೆಸ್ಮಿನ್ಮಾಲೇ ಪಶುಸಾಲೇತಿ ರಾಜಾ
ಸ ಪಾಲಯಾಮಾಸೆ ಪಶೂನನೇಕಾನ* !1೧೦॥
ತಾನ್ಸಾಲಯನ್ಸ ಕದಾಚಿದ್ದಿ ದೃಕ್ಷುಃ
ಪೂರ್ವಂ ಸಮುದ್ರಂ ಚೆ ಜಗಾಮ ತೂರ್ಣಂ |
ಅನಂತಪಾರಸ್ಕ ಮಹೋದಧೇಸ್ತು
ತೀರೇ ವನಂ ತತ್ರ ವಸಂತಿ ಸರ್ಪಾಃ Il ae ||
೯. ಅಗಸ್ತ್ಯಮುಸಿ ದೊರೆಯೇ, ಕಷ್ಟದಿಂದ ತಿಳಿದುಕೊಳ್ಳಬೇಕಾದ
ರೀತಿಯಲ್ಲಿರುವೈ ಕಣ್ಣಿಗೆ ಕಾಣಿಸುವ ಮತ್ತು ಕಾಣಿಸದಿರುವ ಬಗೆಯಿಂದುಂಟಾ
ಗಿರುವೆ ದಿವ್ಯವಾದ ಕಥೆಯನ್ನು ಗಮನವಿಟ್ಟು ಕೇಳು.
೧೦. ಹೆಗಲುರಾತ್ರಿಗಳಾಗಲಿ, ಕಣ್ಣುಗಳಾಗಲ್ಲಿ, ದಿಕ್ಟುಗಳಾಗಲ್ಲಿ, ಆಕಾಶೆ
ವಾಗಲಿ, ದೇವತೆಗಳಾಗಲಿ, ಬೆಳಕಾಗಲ್ಕಿ ಸೂರ್ಯನೇ ಆಗಲಿ ಇಲದಿದಾಗ
ಫ್ ಲು
ಸಶುಪಾಲನೆಂಬ ದೊರೆಯು ಅನೇಕ ಸಶುಗಳನ್ನು ಕಾಪಾಡುತ್ತಿದ್ದನು.
೧೧. ಅವುಗಳನ್ನು ಕಾಯುತ್ತಿದ್ದ ಅವನು ಒಂದಾನೊಂದುವೇಳೆ
ನೋಡಲು ಬಯಸಿ ಪೊರ್ವಸಮುದ್ರಕ್ಕೆ ಬೇಗನೆ ಹೋದನು. ಅಪಾರವಾದ ಆ
ಮಹಾಸಮುದ್ರತೀರದೆಲ್ಲಾದರೋ ಒಂದು ವನ. ಅಲ್ಲಿ ಸರ್ಪಗಳು
ವಾಸಿಸುತ್ತಿದ್ದುವು.
480
ಐವತ್ತೊಂದೆನೆಯ ಅಧ್ಯಾಯ
ಅಷ್ಟೌದ್ರುಮಾಃ ಕಾಮವಹಾನೆದೀ ಚೆ
ತಿರ್ಯಕ್ಟೋರ್ಥ್ವಂ ಬಭ್ರಮುಸ್ತತ್ರ ಚಾನ್ಯೇ!
ಪಂಚಪ್ರಧಾನಾಃ ಪುರುಷಾಸ್ತಥೈಕೆಃ
ಸ್ತ್ರಿಯಂ ಬಿಭ್ರತೇ ತೇಜಸಾ ದೀಪ್ಯಮಾನಾಂ 0೨ 1
ಸಾಪಿ ಸ್ತ್ರೀ ಸ್ಟೇ ನಕ್ಷಸಿ ಧಾರಯೆಂತೀ
ಸಹಸ್ರಸೂರ್ಯಪ್ರತಿವಂಂ ನಿಶಾಲಂ |
ತಸ್ಯಾಧರೆಸ್ತ್ರಿವಿಕಾರಸ್ವ್ರಿವರ್ಣಃ
ತೆಂ ರಾಜಾನಂ ಪಶ್ಯ ಪರಿಭ್ರಮಂತೆಂ il ೧೩॥
ತೊಷ್ಲೀಭೊತಾ ಮೃತಕೆಲ್ಫಾ ಇವಾಸನ್
ನೃಪೋಸ್ಕಸೌ ತದ್ವನಂ ಸೆಂವಿವೇಶ |
ತಸ್ಮಿನ್ರನಿಷ್ಟೇ ನಿವಿಶುಃ ಸರ್ವಏತೇ
ಭಯಾದೈಶಕ್ಕಂಗತವಂತಃ ಕ್ಷಣೇನ ॥ ೧೪ ॥
೧೨. ಅಲ್ಲಿ ಎಂಟು ಮರಗಳು. ಇಷ್ಟದಂತೆ ಹರಿಯುನ ನದಿ. ಬೇಕೆ
ಐದು ಜನ ಮುಖ್ಯಪುರುಷರು. ಪಕ್ಳಗಳಿಗೂ ಮೇಲಕ್ಕೂ ತಿರುಗುತ್ತಿದ್ದರು.
ಅವರಲ್ಲಿ ಒಬ್ಬನು ತೇಜಸ್ಸಿನಿಂದ ಹೊಳೆಯುತ್ತಿರುವ ಸ್ತ್ರೀಯನ್ನು ಧರಿಸಿದ್ದನ್ನು
೧೩-೧೪. ಆ ವರಿತೆಯಾದರೋ, ಸಹಸ್ರಸೂರ್ಯರಿಗೆ ಸಮವಾದ
ವಿಶಾಲವಾದ ಸ್ಮನಗಳುಳ್ಳೆ ವಳಾಗಿದ್ದಳು. ಅವಳನ್ನು ಹಿಡಿದುಕೊಂಡಿದ್ದವನು
ಮೂರು ಬಗೆಯೆ ವಿಕಾರೆಗಳೂ ಮೂರು ಬಣ್ಣಗಳೂ ಉಳ್ಳ ಪುರುಷನು, ಅವ
ರೆಲ್ಲರೂ ಅಲ್ಲಿ ಸಂಚರಿಸುತ್ತಿದ್ದ ದೊರೆಯನ್ನು ನೋಡಿ, ಮೌನದಿಂದ ಸತ್ತವಂಂತೆ
ಇದ್ದರು. ದೊರೆಯು ಆ ವನಕ್ಕೆ ಹೋಗಿಯೇ ಬಿಟ್ಟನು. ಅವನು ಪ್ರವೇಶಿಸಲು ಆ
ಸರ್ಪಗಳು ಹೆದರಿಕೆಯಿಂದ ಸ್ವಲ್ಪಹೊತ್ತಿ ನಲ್ಲಿಯೇ ಒಟ್ಟಗೆ ಸೇರಿಕೊಂಡುವು.
ಸ 481
ವರಾಹೆಪುರಾಣಂ
ತೈಃ ಸರ್ಷೈಸ್ಸ ನೃಪೋ ದುರ್ವಿನೀತೈಃ
ಸಂವೇಷ್ಟಿತೋ ದಸ್ಯುಭಿಶ್ಚಿಂತಯಾನೆಃ |
ಕಥಂ ಚೈತೇನ ಭವಿಷ್ಯಂತಿ ಯೇನ
ಕಥಂ ಚೈತೇ ಸಂಸ್ಕೃೃತಾಸ್ಸಂಭವೇಯುಃ ॥ ೧೫ ॥
ಏವಂ ರಾಜ್ಞಶ್ಚಿಂತಯತಸ್ವ್ರಿವರ್ಣಃ ಪುರುಷೋಜಪರಃ 1
ಶ್ವೇತೆಂ ರಕ್ತಂ ತೆಥಾಪೀತಂ ತ್ರಿವರ್ಣಂ ಧಾರಯನ್ನ್ನರಃ | ೧೬ Il
ಸ ಸೆಂಜಾಂಳ್ನೆತವಾನ್ನಹ್ನನಮುಪರೋಥೆ ಕ್ಲಯಾಸ್ಕೆಸಿ 1
ಇಗ ಲ ೬ ವೆ ಳಿ
ಏವಂ ತಸ್ಯಬ್ರುನಾಣಸ್ಯ ಮಹೆನ್ನಾಮ ವ್ಯಜಾಯತ |! ೧೭ ॥
ತೇನಾಪಿ ರಾಜಾ ಸೆಂವೀತೆಃ ಸ ಬುದ್ಧೈಸ್ವೇತಿ ಚಾಬ್ರವೀತ್ |
ಏವಮುಕ್ತೇ ತತಃಸ್ತ್ರೀತು ತಂ ರಾಜಾನಂ ರುರೋಧ ಹೆ ॥ ೧೮ ॥
೧೫. ಕೆಟ್ಟುವೂ, ಹೆಗೆಗಳೂ ಆದ ಆ ಹಾವುಗಳು ರಾಜನನ್ನು ಸುತ್ತಿ
ಕೊಂಡುವು. ರಾಜನು ಇವು ಇಲ್ಲದಂತಾಗುವುದು ಅಥವಾ ಇವುಗಳಿಂದ ತಪ್ಪಿಸಿ
ಕೊಳ್ಳುವುದು ಹೇಗೆ? ಇವುಗಳ ಸ್ಮರಣೆಯೂ ಬಾರದಂತಾಗುವುದು ಹೇಗೆ?
ಎಂದು ಚಿಂತಿಸುತ್ತಿದ್ದನು.
೧೬-೧೭. ರಾಜನು ಹಾಗೆ ಚಿಂತಿಸುತ್ತಿರಲ್ಲು ಬಿಳೆಪು, ಕೆಂಪು, ಹಳದಿ
ಗೆಳೆಂಬ ಮೂರು ಬಣ್ಣಗಳನ್ನು ಧರಿಸಿರುವ ಮತ್ತೊಬ್ಬ ಮನುಷ್ಯನು ರಾಜನನ್ನು
“ ನನ್ಸ್ಟಿಂದ ತಪ್ಪಿಸಿಕೊಂಡು, ಎಲ್ಲಿ ಹೋಗುವೆ?” ಎಂದು ಕೈಸನ್ನೆಯಿಂದ ಕೇಳಿದನು.
ಹಾಗೆ ಕೇಳುತ್ತಿದ್ದ ಅವನಿಂದ ಮೆಹತ್ತೆಂಬ ಹೆಸರಿನ ಮತ್ತೊಬ್ಬ ನುದಿಸಿದೆನು.
೧೮. ಅವನೂ ದೊರೆಯನ್ನು ಸುತ್ತಿಕೊಂಡು, “ತಿಳಿದುಕೋ(ಎಚ್ಚೆರ
ಗೊಳ್ಳು)” ಎಂದು ಹೇಳಿದನು. ಅವನು ಹಾಗೆ ಹೇಳಲು ಬಳಿಕ ಆ ಸ್ತ್ರೀಯೂ
ರಾಜನನ್ನು ತಡೆದಳು.
482
ಐವತ್ತೊಂದನೆಯೆ ಅಧ್ಯಾಯ
ಮಾಯಾತತಂ ತೆಂ ಮಾಭೈಷ್ಟ ತತೋನ್ಯಃ ಪುರುಷೋ ನೃಪಂ
ಸಂವೇಷ್ಟ್ಯಾಸ್ಥಿ ತವಾನ್ಚೀರಸ್ತ ತಸ್ಸರ್ವೇಶ್ವರೇಶ್ವರಃ ll oF I
ತೆತೋನ್ಯೇ ಪೆಂಚಪುರುಷಾ ಆಗತ್ಯೆ ನೃಸೆಸೆತ್ತಮಂ!
ಸಂವೇಷ್ಟ್ಯ್ಯ ಸಂಸ್ಥಿತಾಸ್ಸರ್ವೆೇ ತೆತೋ ರಾಜಾವರೋಧಿತೆಃ Il ೨0 |
ರುಧ್ವಾ ರಾಜನ್ನಿತಃ ಸರ್ವೇ ಏಕೀಭೂತಾಸ್ತು ದಸ್ಯವಃ |
ಮಧಥಿತೆಂ ಶಸ್ತ್ರಮಾದಾಯ ಲಿನಾನ್ಕೋನ್ಯಂ ಚೂ ॥ ೨೧
ತೈರ್ಲೀರ್ನ್ವೈನ್ಫ ಸತೇರ್ವೇಶ್ಮ ಬಭೌ ಪರಮಕೋಭೆನೆಂ ।
ಅನ್ಯೇಷಾಮಪಿ ಪಾಪಾನಾಂ ಕೋಟಿಸ್ಸಾಗ್ರಾಭವನ್ನೃಪ i} ೨೨ |
ಗೃಹೇ ಭೂಃ ಸಲಿಲಂ ವಜ್ಲಿಃ ಸುಖಶೀತೆಶ್ವಮಾರುತೆಃ |
ಸಾವಕಾಶಾನಿ ಶುಭ್ರಾಣಿ ಪಂಚೈಳ್ಕೇ ಸುಗುಣಾನಿ ಚ ॥ ೨೩ ॥
೧೯. ಬಳಿಕ ಸರ್ವೇಶ್ವರೇಶ್ವರನು ಮತ್ತೊಬ್ಬ ವೀರಪುರುಷನಾಗಿ ಬಂದು
ಮಾಯಾವೃತನಾದ ಆ ರಾಜನನ್ನು ಹೆದರಬೇಡವೆಂದ್ಕು ಮರೆಹಾಕಿಕೊಂಡು
(ವಹಿಸಿಕೊಂಡು)ನಿಂತನು.
೨೦. ಆಮೇಲೆ ಬೇರೆ ಐವರು ಪುರುಷರು ಬಂದು ಎಲ್ಲರೂ ದೊರೆಯನ್ನು
ಸುತ್ತಿನಿಂತರು. ರಾಜನು ತಡೆಯುಳ್ಳ ವನಾದನು.
೨೧. ದೊರೆಯೇ, ಪಶುಪಾಲನನ್ನು ಹಾಗೆ ತಡೆದು, ಇತ್ತಕಡೆ ಆ ಕಳ್ಳ
ಹಗೆಗಳೆಲ್ಲರೂ ಒಟ್ಟಿ ಗೆ ಆಯುಧಗಳನ್ನು 'ತಿಗೆದುಕೊ ಂಡು ಒಬ ನಿರೊಡನೊಬ್ಬ ಕು
ಹೊಡೆದಾಡಲಂ ತೊಷಗ್ನಿ ಬಳಿಕ ಹೆದರಿಕೆಯಂದೆ ಅಡಗಿದರು.
೨೨. ಅವರು ಅಡಗಲು ಪಶುಪಾಲರಾಜನ ಗೃಹವು ಅತಿಸುಂದರೆವಾಗಿ
ಹೊಳೆಯಿತು. ದೊರೆಯೇ, ಬೇರೆಯ ಪಾಪಗಳ ಕೋಟಯೂ ಕೊನೆಗೊಂಡಿತು.
೨೩. ಗೃಹದಲ್ಲಿ ಭೂಮಿ, ನೀರು, ಅಗ್ರಿ, ಸುಖಶೀತಲವಾದ ವಾಯು
ಇವೆಲ್ಲವೂ ಅವಕಾಶ(ಆಕಾಶ)ದೊಡಗೂಡಿ, ಪರಿಶುದ್ಧವಾದುವುಗಳಾಗಿ ಐದೂ
ಒಕ್ಳಟ್ಟಿನಿಂದ ಸುಗುಣವುಳ್ಳುವುಗಳಾಗಿದ್ದುವು.
483
ವರಾಹೆಪ್ರೆರಾಣಂ
ಏಕೈವ ತೇಷಾಂ ಸುಚಿರಂ ಸಂವೇಷ್ಮ್ಯಾಸಜ್ಯ ಸಂಸ್ಥಿತಂ |
ಏವಂ ಸ ಪೆಶುಪಾಲೋಸ್ ಕೃತನಾನೆಂಜಸಾ ನೃಪ il ೨೪ |
ತಸ್ಯ ತಲ್ಲಾಘವಂ ದೃಷ್ಟ್ಯಾ ರೂಪಂ ಚೆ ನೈಪತೇರ್ಪುಥೇ I
ತ್ರಿವರ್ಣಃ ಪುರುಷೋ ರಾಜನ್ನಬ್ರನೀದ್ರಾಜಸತ್ತನಂಂ ॥ ೨೫ ॥
ತೃತ್ಪುತ್ರೋಸ್ಮಿ ಮಹಾರಾಜ ಬ್ರೂಹಿ ಕಿಂಳರೆವಾಣಿ ತೇ |
ಅಸ್ಮಾಭಿರ್ಬದ್ಭುಮಿಚ್ಛೆದ್ಧಿಃ ಭೆವಂತೆಂ ನಿಶ್ಚಯಃ ಕೃತಃ ॥ ೨೬ ॥
ಯದಿ ನಾನು ಕೃತಾಸ್ಸರ್ವೇ ವಯಂ ದೇವ ಪರಾಜಿತಾಃ |
ಏವಮೇನ ಶರೀರೇಷು ಲೀನಾಸ್ತಿಸ್ಮಾಮೆ ಪಾರ್ಥಿವ ॥
ಮಯ್ಯೇಕೇ ತವ ಪುತ್ರತ್ವಂ ಗತೇ ಸರ್ವೇಷು ಸಂಭವಃ ॥ ೨೬ ||
ಏವಮುಕ್ತ ಸ್ತ ತೋ ರಾಜಾ ತನ್ನರಂ ಪುನರಬ್ರನೀತ್ ॥ ೨6 ॥
೨೪. ಅವುಗಳಲ್ಲಿ ಒಂದು ಮಾತ್ರವೇ ಬಹುಕಾಲ ಸುತ್ತಿ(ಆವರಿಸಿ)ಕೊಂಡು
ಸಿದ್ಧವಾಗಿದ್ದಿತು. ದೊರೆಯೇ, ಆ ಪಶುಪಾಲನು ಬೇಗನೆ ಹೀಗಾದನು.
೨೫. ಭದ್ರಾಶ್ವರಾಜನೇ, ಯುದ್ಧದಲ್ಲಿ ಆ ಪಶುಪಾಲರಾಜನ ಚಟುವಟಕೆ
ಯನ್ನೂ, ಅವನ ರೂಪವನ್ನೂ ನೋಡಿ ಆ ರಾಜೋತ್ತಮನನ್ನು ಕುರಿತು ತ್ರಿವರ್ಣ
ಪುರುಷನು ಮುಂದಿನಂತೆ ಹೇಳಿದನು.
೨೬-೨೭.ಮಹಾರಾಜನೇ, ನಾನು ನಿನ್ನೆಮಗನಾಗಿದ್ದೆ ಟೆ. ನಿನಗೆ ನಾನು
ಏನು ಮಾಡಲಿ? ಹೇಳು. ನಿನ್ನನ್ನು ಬಂಧಿಸಲು ಬಯಸಿದ ನಾವೆಲ್ಲರೂ ಸೋತು
ಹೋದರೆ ನಿನ್ನಲ್ಲೇ ಹೀಗೆಯೇ ಲೀನರಾಗಿರುತ್ತೇವೆ. ಎಂದು ನಿಶ್ಚಯ
ಮಾಡಿದ್ದೆವು. ನಾನೊಬ್ಬನು ನಿನಗೆ ಪುತ್ರನಾದರೆ ಎಲ್ಲರೂ ಆಗುವರು.”
೨೮-೨೯. ಹೀಗೆ ಹೇಳಿಸಿಕೊಂಡ ಪಶುಪಾಲರಾಜನು ಆ ಪುರುಷನಿಗೆ
“ಸದುತ್ತಮನೇ, ನನಗೆ ಪುತ್ರನು ಇತರರಿಗೂ ಆನುಕೂಲಕರ್ಶ್ಯವಾಗುವನು.
484
ಐವತ್ತೊಂದೆನೆಯ ಅಧ್ಯಾಯ
ಪುತ್ರೋ ಭನತಿ ಮೇ ಕರ್ತಾ ಅನ್ಯೇಷಾಮಹಿಸತ್ತಮು |
ಪುಷ್ಕನ್ಸುಖೈರ್ನರೈರ್ಭಾವೈರ್ನಾಹಂ ಲಿಪ್ಸೇ ಕದಾಚನ ೨೯
ಏವಮುಕ್ತ್ವಾ ಸ ನೃಪತಿಸ್ತಮಾತ್ಮಜನುಥಾಳೆರೋತ್ |
ತೈರ್ನಿಮುಕ್ತೆ ಸ್ಪ್ವ್ಯಯಂ ತೇಷಾಂ ಮಧ್ಯೇ ಸ ವಿರರಾಮ ಹ ॥೩೦॥
ಇತಿ ಶ್ರೀ ವರಾಹಪುರಾಣೇ *ಗೆಸ್ತ್ಯ ಗೀತಾಸುನೋಕ್ಷಧರ್ಮನಿರೂಪಣಂ
ನಾಮ ಏಿಕೆಪಂಚಾಶೋಧ್ಯಾಯಃ
ನಾನು ಮನುಷ್ಯರಿಂದ ಸುಖಗಳಿಂದಲ್ಲೂ, ಭಾವಗಳಿಂದಲೂ ಪೋಷಿತೆನಾಗಿ
ಎಂದಿಗೂ ಅವುಗಳಿಂದ ಲಿಪ್ತನಾಗಲು ಇಷ್ಟಪಡುವುದಿಲ್ಲ.” ಎಂದನು.
೩೦. ಹಾಗೆ ಹೇಳಿ, ಬಳಿಕ ಆ ದೊರೆಯು ಆ ಪುರುಷನನ್ನು ಪುತ್ರನ
ನ್ನಾಗಿ ಮಾಡಿಕೊಂಡನು. ಅವೆರಿಂದ ಬಿಡುವನ್ನು ಪಡೆದು, ಅವರ ನಡುನೆ
ತಾನು ನಿಶ್ರಾಂತನಾದನು.
ಅಧ್ಯಾಯದ ಸಾರಾಂಶ:
ದುರ್ವಾಸನಿಂದ ವ್ರತಗಳ ವಿಚಾರವನ್ನೆಲ್ಲಾ ಕೇಳಿದ ಬಳಿಕ ಸತ್ಯತಸನು
ಹಿಮಾಲಯ ಪರ್ವತಕ್ಕೆ ಹೊರಟುಹೋದನು. ಪುಷ್ಕರ ತೀರ್ಥಕ್ಕೆ ಹೋಗಿ ಪ್ರನಃ
ಭದ್ರಾಶ್ವನ ಅರಮನೆಗೆ ಬಂದ ಅಗಸ್ತ್ಯಷುನಿಯು ಸಶುಪಾಲನೆಂಬ ರಾಜನ
ಕಥೆಯಮೂಲಕ ದೇಹೇಂದ್ರಿಯಾತ್ಮಾದಿಸ್ವ್ತರೂಪವನ್ನೂ, ಮೋಕ್ಷಧರ್ಮವನ್ನೂ
ರೂಪಕಾತಿಶಯೋಕ್ತಿಯ ಮೂಲಕ ತಿಳಿಸುವನು. ಇಲ್ಲಿಗೆ ಶ್ರೀನರಾಹೆಪುರಾಣದಲ್ಲಿ
ಐವತ್ತೊಂದನೆಯ ಅಧ್ಯಾಯ.
485
I ಶ್ರೀಃ ॥
2೪
ದ್ವಾಪಂಚಾಶೋಧ್ಯಾಯಃ
ಅಥ ಅಗಸ್ತ್ಯಗೀತಾಪುರೋಗಮನಂ
a=
[SS
॥ ಅಗಸ್ತ್ಯ ಉವಾಚ ॥
ಸ ತ್ರಿವರ್ಣೋ ನೃಪಃ ಸೃಷ್ಟಃ ಸ್ವತಂತ್ರತ್ವಾಚ್ಚೆ ಪಾರ್ಥಿವಃ ।
ಅಹೆಂನಾಮಾನಮಸ್ಕಜತ್ತುತ್ರಂ ಪುತ್ರಸ್ತ್ರಿವರ್ಣಕಃ Ie i
ತಸ್ಯಾಪಿ ಚಾಭವತ್ಕ್ಯನ್ಯಾಸ್ಯವಬೋಧಸ್ವರೂಪಿಣೇ |
ಸಾತು ನಿಜ್ಞಾನದಂ *ಪುತ್ರಂ ಮನಸ್ಸಂಜ್ಞಂ ಸಸರ್ಜ ಹೆ ॥ ೨ |
ಐವತ್ತೆರಡೆನೆಯ ಅಧ್ಯಾಯ
ಅಗಸ್ತ್ಯಗೀತೆ ಮುಂದುವರೆದುದು
ಠಾ
೧. ಅಗಸ್ತ್ರುಮುನಿ--ಆ ಮೂರು ಬಣ್ಣದ ಪ್ರಧಾನನೆಂಬ ದೊರೆಯು
ಸ್ವತಂತ್ರವಾಗಿ ಉದಿಸಿದ್ದನು. ಪಶುಪಾಲನಿಗೆ ಪುತ್ರನಾದ ಆ ತ್ರಿನರ್ಣಕನು ಅಹಂ
ಎಂಬ ಹೆಸರಿನಮಗನನ್ನು ಪಡೆದನು.
೨. ಆತನಿಗೆ ಅವಜೋಧಸ್ವರೂಪಿಣಿಯಾದ (ಬುದ್ಧಿ ಸ್ವರೂಪಿಣಿಯಾದ)
ಮಗಳುದಿಸಿದಳು. ಆಕೆಯು ಮನಸ್ಸೆಂಬ ವಿಜ್ಞಾ ನಪ್ರದನಾದ ಮಗನನ್ನು
ಪಡೆದಳು.
* ಪುತ್ರಮನೋಜ್ಞಂ ವಿಸಸರ್ಜ ಹ.
486
ಐವತ್ತೆ ರೆಡನೆಯ ಅಧ್ಯಾಯ
ತಸ್ಯಾ ಫಿ ಸರ್ವರೂಹಾಃ ಸ್ಯುಸ್ತ ಸ್ವನಯಾಃ ಪೆಂಚೆಭೋಗಿನೆಃ |
ಯಥಾಸಂಖ್ಯೆ ನ ಪುತ್ರಾಸ್ತು 'ತೇಸು ರಹ್ಲಾಭಿಧಾನಕಾಃ ॥೩॥
ಏತೇ ಪೂರ್ವಂ *ದಸ್ಯವಸ್ತು ತತೋ ರಾಜ್ಞಾ ನಶೀಕೃತಾಃ ॥೪॥
ಅಮೂರ್ತಾ ಇವ ತೇ ಸರ್ವೇ ಚಕ್ರುರಾಯತನಂ ಶುಭಂ |
ನೆವದ್ವಾರಂ ಪುರಂ ತಸ್ಯ ತ್ವೇಕ್ಸ್ತಂಭಂ ಚೆತುಸ್ವಥಂ ॥॥
ನದೀಸಹಸ್ರಸಂಕೀರ್ಣಂ ಜಲಕೃತ್ಯಸಮಾಶ್ರಿತೆಂ "೫H
ತತ್ಪುರಂ ತೇ ಪ್ರವಿನಿಶುರೇಕೀಭೊತಾಸ್ತತೋ ನವ |
ಪುರುಷೋ ಮೂರ್ತಿಮಾನ್ರಾಜಾ ಪಶುಪಸಾಲೋಭೆವತ್ ಕ್ಷಣಾತ್ ॥೬॥
ತತಸ್ತ ತ್ಬು ರಸಂಸ್ಥ ಸ್ತು ಪೆಶುಪಾಲೋ ಮಹಾನ ನೃಪ 11
ಸೆಂಸೂಬೆ ವಾಜಕಾನ್ ಶಬ್ದಾನ್ವೇದಾನ್ಸಸ್ಮಾರ ತತ್ಪುರೇ Wal
ಆತ್ಮಸ್ಥರೂಪಿಣೋ ನಿತ್ಯಾಂಸ್ತದುಕ್ತಾನಿ ವ್ರತಾನಿ ಚ |
ನಿಯಮಾನ್ಯ್ರತನಶ್ಲೈವ ಸರ್ವಾನ್ರಾಜಾ ಚಕಾರ ಹ ll © I
೩. ಆ ವಿಜ್ಞಾ ನದನಿಗೆ ಸರ್ವವಿಷಯಭೋಗಿಗಳಾದ ಐವರು ಪುತ್ರರುದಿ
ಸಿದರು. ಅನುಕ್ರಮವಾಗಿ ಆ ಐವರು ಮಕ್ಕಳು ಅಕ್ಷ (ಇಂದ್ರಿಯ)ಗಳೆಂಬ ಹೆಸ
ರುಳ್ಳವರಾದರು.
೪. ಅವರು ಮೊದಲು *ದಸ್ಯುಗಳಾಗಿದ್ದರು. ಬಳಿಕ ದೊರೆಯು ಅವರನ್ನು
ವಶಪಡಿಸಿಕೊಂಡನು.
೫-೬. ಅವರು ಎಲ್ಲರೂ ನಿರಾಕಾರರಂತೆ ಒಂದು ಕಂಬವೂ, ಒಂಬತ್ತು
ಇಗಿಲುಗಳ್ಕೂ ನಾಲ್ಕು ದಾರಿಗಳೂ ಉಳ್ಳ, (ನಾಡಿಗಳೆಂಬ) ಸಹಸ್ರ ನದಿಗಳಿಂದ
ಕೂಡಿದ, ಶುಭಕರವಾದ ಪುರ(ದೇಹೆ)ನನ್ನು ವಾಸಸ್ಥಾನವನ್ನಾಗಿ ಮಾಡಿ
ಕೊಂಡರು. ಬಳಿಕ ಎಲ್ಲರೂ ಒಂದಾಗಿ, ಹೊಸದಾದ ಆ ಪುರವನ್ನು ಹೊಕ್ಕರು.
ಶ್ರ
ಕ್ಷಣಮಾತ್ರದಲ್ಲಿ ಆ ಪುರುಷನು, ಮೂರ್ತಿಮಂತನಾದ ವಶುಪಾಲರಾಜನಾದನು.
೭-೮. ಬಳಿಕ ಆ ಪುರೆದಲ್ಲಿರುವ ಪಶುಪಾಲಮಹಾರಾಜನು ವಾಚಕಶಬ್ದ
ಗಳನ್ನು ತಿಳಿಸಿ ಆತ್ಮಸ್ಥ ಸ್ಟೈರೂಪಿಗಳೂ, ನಿತ್ಯ ಗಳೂ ಆದ ವೇದಗಳನ್ನೂ ಸ್ಮರಿಸಿ
ದನು. ಆ ವೇದದಲ್ಲಿ. “ಕೇಳಿರುವ ವ್ರತಗಳನ್ನೂ ಎಲ್ಲಾ ನಿಯಮಗಳನ್ನೂ
ಯಜ್ಞ ಗಳನ್ನೂ ಮಾಡಿದನು.
ಈ ದಸ್ಕುಎಕಳ್ಳ, ಹೆಗೆ.
487
ವರಾಹಪುರಾಣಂ
ಸ ಕೆದಾಚಿನ್ನೃಸಃ ಖಿನ್ನಃ ಕರ್ಮಕಾಂಡಮರೋಚೆಯತ್ ue I
ಸರ್ವಜ್ಞೋ ಯೋಗನಿದ್ರಾಯಾಂ ಸ್ಥಿತ್ವಾ ಪುತ್ರಂ ಸಸರ್ಜ ಹ!
ಚತುರ್ವಕ್ವ್ರಂ ಚತುರ್ಬಾಹುಂ ಚತುರ್ವೇದಂ ಚತುಷ್ಟದಂ I
ತಸ್ಮಾದಾರಭೃ ನೈಪತೇರ್ವಿಷಯಃ ಸ್ವ*ಪದಾ ಸ್ಥಿತಃ ॥ ೧೦ ॥
ತಸ್ನಿನ್ಸಮುದ್ರೇ ಸ ನೃಪೋ ವನೇ ತಸ್ಮಿಂಸ್ತಫೈನ ಚ |
ತೃಷ್ಣಾದಿಷು ನೈಪಶ್ಚೈವ ಹಸ್ತ್ಯಾದಿಷು ತಥೈವ ಚ ॥
ಸಮೊಲಭವತ್ಕ್ಯರ್ಮಕಾಂಡಾದನುಜಾನನ್ಮಹಾಮಶೇ ॥೧೧॥
ಇತಿ ಶ್ರೀವರಾಹಪುರಾಣೇ ಆಗೆಸ್ತ್ಯಗೀತಾಸುಮೋಕ್ಷಧರ್ಮನಿರೂಪಣಂ ನಾಮ
ದ್ವಾ ಪಂಚಾಶೋಧ್ಯಾ ಯಃ
೯, ಒಂದಾನೊಂದುವೇಳೆ, ಖಿನ್ನನಾದ ಆ ದೊರೆಯು ಕರ್ಮುಕಾಂಡದಲ್ಲಿ
ಆಸಕ್ತನಾದನು.
೧೦. ಸರ್ವಜ್ಞನಾದ ಅವನು ಯೋಗನಿದ್ರೆಯೆಲ್ಲಿದ್ದು, ನಾಲ್ಕು
ಮುಖಗಳೂ, ನಾಲ್ಕು ತೋಳುಗಳೂ, ನಾಲ್ಕು ವೇದಗಳೂ, ನಾಲ್ಕು ಕಾಲುಗಳೂ
ಉಳ್ಳ ಒಬ್ಬ ಮಗನನ್ನು ಸೃಷ್ಟಿಸಿದನು. ಅದು ಮೊದಲುಗೊಂಡು ರಾಜನ
ವಿಷಯವು ತನ್ನ ಷದದಿಂದ ನಿಂತಿತು.
೧೧. ಮಹಾಮತಿಯೇ, ಆ ರಾಜನು ಕರ್ಮಕಾಂಡಗಳನ್ನು ಅನುಸರಿ
ಸುತ್ತ, ಆ ಸಮುದ್ರದಲ್ಲಿಯೂ, ವನದಲ್ಲಿಯ್ಕೂ ಆಸೆ ಮೊದಲಾದುವುಗಳಲ್ಲೂ,
ಆನೆ ನೊದಲಾದುವುಗಳಲ್ಲೂ ಸಮನಾಗಿದ್ದೆ ನಂ.
ಅಧ್ಯಾಯದ ಸಾರಾಂಶ:
ಅಗಸ್ತ್ಯಮುನಿಯು ಭದ್ರಾಶ್ವರಾಜನಿಗೆ ಆತ್ಮ, ಶರೀರ, ಇಂದ್ರಿಯಗಳ್ಳು
ಕರ್ಮ, ಜ್ಞಾನ ಮೊದಲಾದುವುಗಳ ವಿಚಾರವನ್ನು ಗೂಢವಾಗಿ ರೂಪಕಾತಿಶ
ಯೋಕ್ತಿಯೆಂಬ ಅಲಂಕಾರದಿಂದ ತಿಳಿಸುವನು. ಇಲ್ಲಿಗೆ ಶ್ರೀವರಾಹಪುರಾಣ
ದಲ್ಲಿ ಐವತ್ತೆರಡನೆಯ ಅಧ್ಯಾಯ.
ತೇ
« ಪದ- ಉದ್ಯೋಗ, ಸ್ಥಳ, ಹೆಜ್ಜೆ, ಕಾಲ್ಕು ಸಂರಸ್ಷಣೆ, ಭಾಷೆಯ ನದ.
488
॥ ಶ್ರೀಃ ॥
MX
ತ್ರಿಪಂಚಾಶೋಧ್ಯಾಯಃ
ಅಥ ಪಶುಪಾಲೋಪಾಖ್ಯಾನಂ
ರಾಹು
ಅಕ್ರ
॥ ಭೆದ್ರಾಶ್ಚ ಉನಾಚ ॥
ಶ್ಲೆನಿಷಯೇ ಬ್ರ ಹ್ಮನ್ ಕಥೇಯಂ ಕಥಿತಾ ತ್ವಯಾ |
DE ಕಸ್ಯ ಕೇನ ಕೃತೇನ ಹ Il e ll
ಐವತ್ತಮೂರನೆಯ ಅಧ್ಯಾಯ
ಪಶುಪಾಲೋಸಾಖ್ಯಾ ನ
ಠರ್ಾಾ
೧. ಭದ್ರಾಶ್ವ--ಬ್ರಹ್ಮನೇ, ನನ್ನ ಪ್ರಶ್ನೆಗೆ ಉತ್ತರವಾಗಿ ನೀನು
ಕಥೆಯನ್ನು ಹೇಳಿಜೆಯ್ಟೆ. ಆ ಕಥೆಯು ಯಾರಿಗಾಗಿ ಏತಕ್ಕೆ ಉಂಟಾಯಿತು?
ಈ ಪುರಾಣದ ೫೧, ೫೨ ಮತ್ತು ೫೩ ನೆಯ ಅಧ್ಯಾ ಯಗಳಲ್ಲಿರುವ ಪಶುಪಾಲೋಪಾ
ಖ್ಯಾನದ ಬಹು ಭಾಗಕ್ಕೆ ನಿಷ್ಟ ಕ ಸ್ಚವೂ ಏಕ ರೀತಿಯೂ ಅಜ ಅರ್ಥವು ತತ್ವ ಶಾಸ್ತ್ರ ವಿಶಾರ
ದೆರಿಗೂ ಆಗುವಂತಿಲ್ಲ. ಶ್ಲೋಕಗಳಿಗೆ ಸಾಮಾನ್ಯವಾಗಿ ಬಾಹ್ಕಾ ಕಾಜ ಒಗಟು
ಗಳಂತಿರುವ ಅವುಗಳ ಅಂತರಾರ್ಥ ಅಥವಾ RE. RE ನಿರ್ಧರವಾಗುವುದಿಲ್ಲ.
೫೩4 ನೆಯ ಅಧ್ಯಾಯದ ಅನೇಕ ಶ್ಲೋಕಗಳು ಬೊಂಬಾಯಿ ಕಲ್ಕತ್ತಾ ಗಳಲ್ಲಿ ಮುದ್ರಿ ತವಾಗಿರುವ
ಪ್ರತಿಗಳಲ್ಲಿ ಅಶುದ್ಧವಾಗಿವೆ. ಮೈಸೂರಿನ ಪ್ರಾಚ್ಚ್ರಕೋಶಾಲಯದಲ್ಲಿರುವ ತಾಳಪ್ರತಿಯೊಂದೆಗ
ಆಧಾರದಿಂದಲೂ ಕೆಲವೆಡೆ ಸ್ವತಂತ್ರವಾಗಿಯೂ ಅವುಗಳನ್ನು ತಿದ್ದಿಕೊಂಡು ಅನುವಾದವನ್ನು
ಬರೆದಿದೆ. *ನಕ್ಷತ್ರ ಚಿಹ್ನೆಯಿಂದೆ ಕೂಡಿದ ಭಾಗವು, ಮುದ್ರಿ ತಪುಸ್ತ ಗಳೆಲ್ಲಿದ್ದು ಆನರೆಣ
ಚಿಹ್ನೆಯೊಳಗಿರುವ ಭಾಗಕ್ಕೆ ಬದಲಾಗಿ ತಿದ್ದಿ ಬರೆದುದಾಗಿದೆ. ಅಗೆಸ್ತ ರೇ ಭದ್ರಾಶ್ವರಾಜನಿಗೆ
«ಪಶಾಪಾಲನ ಕಥೆಯು ಕಷ್ಟದಿಂದ ತಿಳಿದುಕೊಳ್ಳ ಬೇಕಾದುದು' ಎಂದು ೫೧ನೆಯ ಅಧ್ಯಾಯನ
೯ನೆಯ ಶ್ಲೋಕದಲ್ಲೂ «ಈ ಪಶುಪಾಲೋಪಾಖ್ಯಾನವನ್ನು ತಾತ್ವಿಕ(ನಿಜ)ವಾಗಿ ತಿಳಿದುಕೊಳ್ಳು
ವವನು ಬ್ರಹ್ಮ ಸಾಕ್ಲಾ ತ್ಯಾರೆಪರನಾಗುವನು * ಎಂದು ೫ನೆಯ ಅಧ್ಯಾಯದ ಕಡೆಯಲ್ಲೂ
ಹೇಳಿರುವರು. ಆದುದರಿಂದ ಬ್ರಹ್ಮ ಸಾಕ್ಸ್ಪಾ ತ್ಯಾರಕ್ಕೆ ಸಿದ್ಧ ನಾಗಿರುವ ಜ್ಞಾ ಸಿಗೆ ಮಾತ್ರನೇ ಪಶು
ಪಾಲೋಪಾಖ್ಯಾನದ ತತ್ವ್ವರ್ಥವು ತಿಳಿಯುವುನೆಂದು. ತೋರುತ್ತ ಜೆ.
ಡ್ಡ 489
ವರಾಹ ಪುರಾಣಂ
॥ ಅಗಸ್ತ್ಯ ಉವಾಚ ॥
ಆಗತೇಯಂ ಕಥಾ ಚಿತ್ರಾ ಸರ್ವಸ್ಯ ವಿಷಯೇ ಸ್ಥಿತಾ
ತ್ವದ್ದೇಹೇ ಮಮ ದೇಹೇ ಚ ಸರ್ವಜಂತು (ದೇಹೇ)ಷು ಸಾ ಸಮಾ ॥ ೨॥
ತಸ್ಯಾಸ್ಸಂಭೂತಿಮಿಚ್ಛನ್ಯಸ್ತಸ್ಫೋಪಾಯಂ ಸ್ವಯಂ ಪರಂ
ಪಶುಪಾಲಾತ್ಸಮುತ್ಸನ್ನೋ ಯಶ್ಚತುಷ್ಪಾಚ್ಚತುರ್ಮುಖಃ Il a I
*ಸ ಗುರುಃ ಸರ್ವನೇದಾನಾಂ ಶಾಸ್ಟ್ರಾಣಾಂಚೋಪದೇಶಕೃತ್ |
(ಸ ಗುರುಃ ಸ ಕಥಾಯಾಸ್ತು ತಸ್ಕ್ಯಾಶ್ಲೈವ ಪ್ರವರ್ತಕ) il
ತಸ್ಯ ಪುತ್ರಃ ಸ್ವರೋ ನಾಮ ಸತ್ಯಮೂರ್ತಿರಿತಿ ಸ್ಮೃತಃ 1೪॥
ತೇನ ಪ್ರೋಕ್ತಂ ತು ಯತ್ಸಿಂಚಿತ್ ಚತುರ್ಣಾಂ ಸಾಧನಂ ನೃಪ ।
ಯೆಗರ್ಥಾನಾಂ ಚತುರ್ಭಿಸ್ತೇ-ತದುಕ್ತ್ವಾ ಸಾಧ್ಯ(ರಾಧ್ಯ) ತಾಂ ಯಯುಃ
॥೫॥
೨. ಅಗಸ್ತ್ಯ--ಎಲ್ಲರ ವಿಷಯದಲ್ಲೂ ಬಂದಿರುವ ಈ ವಿಚಿತ್ರವಾದ
ಕಥೆಯು ನಿನ್ನ ದೇಹದಲ್ಲೂ ನನ್ನ ದೇಹದಲ್ಲೂ ಸರ್ವದೇಹೆಗಳಲ್ಲೂ ಸಮವಾಗಿದೆ.
೩-೪. ಪಶುಸಾಲರಾಜನಿಂದ ಯಾರು ಚತುಷ್ಟಾದವೂ, ಚತು
ರ್ಮುಖವೂ, ಉಳ್ಳ ಪುರುಷನಾಗಿ ಉದಿಸಿದನೋ, ಆ ಕಥೆಯ ಉದಯವನ್ನೂ,
ಅದಕ್ಕೆ ತಕ್ಕ ಉಪಾಯವನ್ನೂ ತಾನೇ ಅಧಿಕವಾಗಿ ಯಾರು ಬಯಸಿದನೋ
ಅವನೇ ಸರ್ವ ವೇದಶಾಸ್ತ್ರೋಪದೇಶಕನಾದೆ ಗುರುವು. ಆ ಕಥೆಗೆ ಅವನೇ
ಪ್ರವರ್ತಕನು. ಅವನ ಮಗ ಸ್ವರವೆಂಬ ಹೆಸರಿನವನು ಸತ್ಯಮೂರ್ತಿಯೆನಿಸಿ
ಕೊಳ್ಳುವನು.
೫. ದೊರೆಯೇ ಅತನು ಚತುರ್ವಿಧೆಪುರುಷಾರ್ಥಗಳಿಗೆ ಮತ್ತು ನಾಲ್ಕು
ಆಶ್ರಮಗಳಿಗೆ ಸಾಧೆನವನ್ನು ಸ್ವಲ್ಪಮಟ್ಟಿಗೆ ನಾಲು ವೇದಾರ್ಥಗಳಿಂದ
ಹೇಳಿದನು. ಅವು ಅವನ ಉಕ್ತಿಯಿಂದ ಪೊಜ್ಯತೆಯನ್ನೂ, ಸಾಧ್ಯತೆಯನ್ನೂ
ಪಡೆದುವು.
+ ತದ್ಭಕ್ಕಾರಾಧ್ಯತಾಂ.
490
ಐವತ್ತಮೂರನೆಯ ಅಧ್ಯಾಯ
ಚತುರ್ಣಾಂ ಪ್ರಥಮೋ ಯಸ್ತು ಚತುಃಶೃಂಗಃ ಸಮಃಸ್ಥಿರಃ
(ವೃಷದ್ವಿತೀಯಸ್ತತ್ತ್ರೋಕ್ತಮಾರ್ಗೇಣೈವ ಶೃತೀಯಕ£) ।
*ವೃಷೋದ್ವಿತೀಯೋಂರ್ಥೊೋಯಸ್ತತ್ರೋಕ್ತಮಾರ್ಗೆೇ ತೃತೀಯಕಃ
*ಚೆತುರ್ಥಸ್ತು ತತೋಮೋಶ್ಸಃ ತಾನ್ಪೂಜ್ಯ ಚ ಶುಭಂವ್ರಜೇತ್
(ಚೆತುರ್ಥಸ್ತತ್ರಣೀತೆಸ್ತಾಂ ಪೂಜ್ಯ ಭಕ್ತ್ಯಾಶು ತಂ ವ್ರಜೇತ್) 1೬॥
ಬ್ರಹ್ಮಚರ್ಯೇಣ ವರ್ತೇತ ದ್ವಿತೀಯೋಸ್ಯ ಸನಾತನಃ lial
ತತೋ ಭೈತ್ಯಾದಿಭರಣಂ ವೃಷಭಾರೋಹಣಂ(ನೃಷು)ತ್ರಿಷು I
ವನವಾಸಶ್ಚ ನಿರ್ದಿಷ್ಟ ಆತ್ಮಸ್ಥೇ ವೃಷಭೇ ಸತಿ Ile ll
ಸತ್ಯ(ಸಪ್ತ)ಮೂರ್ತೆಸ್ತು ಚರಿತಂ ಶುಶ್ರುವಃ ಪ್ರಥಮಂ ನೃಪ
*ಅಹಂಸೋಸ್ಮಿ ಚ ವೇದಾಖ್ಯ೯-ಚತುರ್ಧಾಪ್ಯೇಕಧಾ ತ್ರಿಧಾ!
(ಅಹನುತ್ಮಿನ್ವದತ್ಮನ್ಯ ಶ್ಚತುರ್ಧಾ ಚೈಕಧಾ ದ್ವಿಧಾ
ಭೇದಭಿನ್ನೋಹಮುತ್ಸ ನ್ನೋಮಮಾಪತ್ಯಾನಿ ಜಜ್ಞಿರೇ ॥೯॥
೬. ಆ ನಾಲ್ಕರೆಲ್ಲಿ ಮೊದಲನೆಯದು ನಾಲ್ಕುಶ್ಚಂಗ್ಮಕೊಂಬು)ಗಳುಳ್ಳುದೂ
ಸಮವೂ ಸ್ಥಿರವೂ ಆದ ಧರ್ಮ. ಎರಡನೆಯದು ಅರ್ಥ. ಮೂರನೆಯದು ಕಾಮ
ವೆನಿಸುವುದು. ನಾಲ್ಕನೆಯದು ಮೋಕ್ಷ. ಅವುಗಳನ್ನು ಗೌರವಿಸಿ ಸಾಧಿಸಿ
ಶುಭವನ್ನು ಪಡೆಯಬೇಕು.
೭-೮. ಬ್ರಹ್ಮಚರ್ಯದಲ್ಲಿರುವುದು ಮೊದಲನೆಯ ಆಶ್ರಮ. ಎರಡನೆಯದು
ಪ್ರಾಚೀನಕಾಲದಿಂದಲೂ ಬಂದಿರುವ ಗೃಹಸ್ಥಧರ್ಮ. ಆ ಗೃಹಸ್ಥಾಶ್ರಮದಲ್ಲಿ
ಭೃತ್ಯಾದಿಗಳಿಂದ ಕೂಡಿದ ಕುಂಟುಬಭರಣನವು ವಿಹಿತವಾದುದು. ಮೂರನೆ
ಯದಾದ ವಾನಪ್ರಸ್ಥಾಶ್ರಮದಲ್ಲಿ ಧರ್ಮವು ಮೇಲೇರುವುದು. ಪುರುಷನು ಧರ್ಮ
ಸ್ವರೂಪನೇ ಆದಾಗ ವನವಾಸವನ್ನು ಹೇಳಿದೆ.
೯. ದೊರೆಯೇ, ಸತ್ಯ(ಸೆನ್ನ)ಮೂರ್ತಿಯೆ ಚರಿತ್ರೆಯನ್ನು ಮೊದಲು
ತಿಳಿದುಕೊಳ್ಳೋಣ. ವೇದವು ನಾನೇ ಪರಮಾತ್ಮನೆಂದು ಹೇಳುತ್ತದೆ. ಅದೇ
ಎಂಟು(ಏಳು)ವಿಧವಾಗಿ ಜನಿಸಿದೆ. ಅದಕ್ಕೆ ನಿತ್ಯಾನಿತ್ಯಸ್ವರೂಪರಾದ ಮಕ್ಕಳು
+ ಇಲ್ಲಿ ಚೆತುರ್ಪಿಂಶತಿ (ಇಪ್ಪತ್ತನಾಲ್ಕು) ತತ್ವಗಳ ವಿಚಾರೆವನ್ನು ಎಂದರೆ ಸಕ್ಕತ,
ಮಹತ್ ಅಹೆಂಕಾರೆ, ಪಂಚತನ್ಮಾತೆಗಳು ಎಂಬಿವು ಎಂಟು ಪ್ರಕೃತಿಗಳೆಂದೂ, ಏಕಾದಶೇಂ
ದ್ವಿಯಗಳೇ ಮೊದಲಾದ ಉಳಿದೆ ಹದಿನಾರು ತತ್ವಗಳು ಆಪುಗಳ ನಿತ್ಯಾನಿತ್ಯ ಸ್ವರೂಪರಾದ
ಪುತ್ರರು ಎಂದರೆ ನಿಕೃತಿಗಳೂ ಎಂದೂ ಹೇಳಿರುವಂತೆ ತೋರುತ್ತದೆ.
491
ವರಾಹ ಶರಾಣಂ
ನಿಶ್ಯಾನಿತ್ಯಸ್ಥರೂಸಾಣಿ ದೃಷ್ಟ್ಯಾ ಪೂರ್ವಂ ಚತುರ್ಮುಖಃ |
ಚಿಂತಯಾಮಾಸೆ ಜನಕಂ ಕಥಂ ಪಶ್ಯಾಮ್ಯಹೆಂ ಸುಖಂ(ನೃಷ) ೪೧೦॥
ಮದೀಯಸ್ಯ ಪಿತುರ್ಯೆೇ ಹಿ ಗುಣಾಹ್ಯಾಸನ್ಮಹಾತ್ಮನಃ ।
ನ ತೇ ಸಂಪ್ರತಿ ದೃಶ್ಯಂತೇ ಸ್ವರಾಪತ್ಯೇಷು ಕೇಷುಚಿತ್ ॥ ೧೧॥
ಪಿತುಃ ಪುತ್ರಸ್ಕ ಯಃ ಪುತ್ರಃ ಸ ಪಿತಾನುಹನಾಮಭಾಕ್ ।
ಏವಂ ಶ್ರುತಿಃ ಸ್ಲಿತಾ ಚೇಯಂ ಸೈರಾಪತ್ನೇಷು ನಾಸ್ಕಿತತ್ | ೧೨ ll
ಉ ವೆ $ fl
*ಹೋಸೌ ಕೃದೈಶ್ಯತೇ ನಾಥಃ ದ್ರಷ್ಟವ್ಯಶ್ತಾಪಿ ಮೇ ಪಿತಾ!
(ಕ್ವಾಪಿ ಸಂಸತ್ಸ್ಯತೇ ಭಾವೋ ದ್ರಷ್ಟವ್ಯಶ್ನಾಪಿ ತೇ ಪಿತಾ) ॥
ಏವಂ ಗೆತೇಪಿ ಕಿಂ ಕಾರ್ಯವದಿಂತಿ ಚಿಂತಾಪರೋಭೆವತ್ ॥ ೧೩ ॥
ದಿಸಿದರು. (ಅಥವಾ ನಾನು ವೇದವೆಂಬ ಹೆಸರಿನವನು. ಎಂಟು(ಏಳು)ಬಗೆ
ಯಾದ ಭೇದದಿಂದ ವಿಭಾಗಿಸಲ್ಪಟ್ಟ ವನಾಗಿ ಅವತರಿಸಿದ್ದೆ ಕೆ. ನಿತ್ಯಾನಿತ್ಯ
ಸ್ವರೂಪರಾದ ಪುತ್ರರು ನನಗೆ ಜನಿಸಿದರು. ಎಂದು ವೇದವು ಹೇಳುತ್ತದೆ.)
೧೦. ಪೂರೈದಲ್ಲಿ ಉದಿಸಿದ ಆ ಚತುರ್ಮುಖನು ನಿತ್ಯಾನಿತ್ಯಸ್ವರೂಸರಾದ
ಆ ಸ್ವರಪುತ್ರರನ್ನು ನೋಡಿ, ಸಮಾಧಾನವಿಲ್ಲದವನಾಗಿ “ನನ್ನ ತಂದೆಯನ್ನು
ನಾನು ಸುಖದಿಂದ ಹೇಗೆ ನೋಡಿಯೇನು !
೧೧. ಮಹಾತ್ಮನಾದ ನನ್ನ ತಂದೆಯಲ್ಲಿ ಯಾವ ಗುಣಗಳಿದ್ದುವೋ
ಆ ಗುಣಗಳು ಸ್ವರಪುತ್ರರು ಕೆಲವರಲ್ಲಿ ಕಾಣಿಸುವುದಿಲ್ಲ.
೧೨, "ಮೊಮ್ಮಗನು ಪಿತಾಮಹ(ಅಜ್ಜ)ನ ಹೆಸರನ್ನು ಪಡೆಯತಕ್ಕವನು'
ಎಂದು ಈ ಶ್ರುತಿಯಿದೆ. ಆದರೆ ಸ್ವರಪುತ್ರರಲ್ಲಿ ನನ್ನ ತಂದೆಯ ಗುಣಗಳಾಗಲೀ
ಹೆಸರಾಗಲಿ ಇಲ್ಲ.
೧೩. ನಾನು ನನ್ನ ತಂದೆಯನ್ನು ಸಂದರ್ಶಿಸಲೇಬೇಕು. ಆ ನಾಥನನ್ನು
ಎಲ್ಲಿ ನೋಡಬಹುದೊ !'' ಎಂದು ಯೋಚಿಸುತ್ತ ಸ್ವಲ್ಪಕಾಲ ಕಳೆಯಲಾಗಿ,
«ಈಗ ನಾನು ಮಾಡಬೇಕಾದುದೇನು!? ಎಂದು ಚಿಂತಾಸಕ್ತನಾದನು.
492
ಐವತ್ತಮೂರೆನೆಯ ಅಧ್ಯಾಯ
ಶಸ್ಯ ಚಿಂತಯತಃ ಶಸ್ತ್ರಂ ಪೈತೃಕಂ ಪುರತೋ ಬಭೌ ।
ಶೇನ *ಶಸ್ತ್ರೇಣ ತಂ ರೋಷಾತ್ ಮಮಂಥ ಸ್ವರಮಂತಿಕೇ ॥ ೧೪ ॥
ತಸ್ಮಿನ್ನಥಿತಕ್ಕಿಮಾತ್ರೇತು ಶಿರಸ್ತಸ್ಯಾತಿದುರ್ಸುಹಂ |
ನಾರಿಕೇಳಫಲಾಕಾರಂ ಚತುರ್ವಕ್ಟ್ರೋನ್ವಪಶ್ಯತ ॥ ೧೫ ॥
ತಚ್ಚಾನೃತಂ ಪ್ರಧಾನೇನ ದಶಧಾ ಸಂವೃತೋ ಬಭೌ
ಚತುಸ್ಬಾತ್ತೇನ ಶಸ್ತ್ರೇಣ ಚಿಚ್ಛೇದ ತಿಲಖಂಡವತ್ ॥ ೧೬ ॥
(ಪ್ರಕಾಮಂತಿಲಶಶ್ಫಿ ನ್ನೇತದವೂೂಲೋನಮೇ ಬಭೌ)
*ಪ್ರಧಾನೇತಿಲಶಶ್ಚಿನ್ನೇ ತದ್ದ ಶಾಂಶೋನಮಾ ಬಭೌ |
*ತೆಸ್ಮಿನ್ ಛಿನ್ನೇ ತದ್ದಶಾಂಶಪ್ರಸ್ವಮನ್ಯಮಹಶ್ಶತ
(ಅಹಂತ್ಚಹಂ ವದನ್ಫೂತಂ ತಮಸ್ಕೇವ ಮಧಥಾಚ್ಛಿನತ್) ॥ ೧೩ ॥
೧೪. ಹಾಗೆ ಚಿಂತಿಸುತ್ತಿದ್ದ ಆತನೆದಿರುಗಡೆಯಲ್ಲಿ ತಂದೆಯ ಶಸ್ತ್ರ ವೊಂದು
ಹೊಳೆಯಿತು. ಆ ಶಸ್ತ್ರವನ್ನು ತೆಗೆದುಕೊಂಡು, ಅದರಿಂದ ಹತ್ತಿರದಲ್ಲಿದ್ದ ಆ ಸ್ವರ
ಪುತ್ರನನ್ನು ರೋಷದಿಂದ ಮಧಥಿಸಿದನು.
೧೫. ಅವನನ್ನು ಮಧಿಸಿದೊಡನೆಯೇ ಚತುರ್ಮುಖನು, ತೆಂಗಿನಕಾಯೆ
ಆಕಾರವಾದ ಮತ್ತೆ ಮಥಿಸಲು ಅತಿ ಕಷ್ಟವಾದ ಅವನ ಶಿರಸ್ಸನ್ನು ಕಂಡನು.
೧೬. ಅದು ಹತ್ತು ಬಗೆಯಾಗಿ ಪರಿಣಮಿಸಿದ ಪ್ರಕೃತಿಯಿಂದ ಆವೃತ
ವಾಗಿ ಹೊಳೆಯುತ್ತಿದ್ದಿತು. ಚತುರ್ಮುಖನು ಅದೇ ಶಸ್ತ್ರದಿಂದ ಅದನ್ನು ಎಳ್ಳು
ಕಾಳಿನಂತೆ ಕತ್ತೆರಿಸಿದನು.
೧೭. ಆ ಪ್ರಕೃತಿಯನ್ನು ಎಳ್ಳಿನಂತೆ ಕತ್ತರಿಸಲು ಅದು ಒಂಬತ್ತು ಬಗೆ
ಯುಳ್ಳುದಾಗಿ ಕಾಣಿಸಿತು. ಅದನ್ನೂ ಮಧಥಿಸಲು ಮತ್ತೆ ಹೆತ್ತರಲ್ಲೊಂದುಭಾಗ್ಯ
ಕಡಿಮೆಯಾದ ಪದಾರ್ಥವನ್ನು ಸಮೀಪದಲ್ಲೇ ನೋಡಿದನು.
+ ಶಸ್ತ್ರಎವಿವೇಕೆರೊಪವಾದ ಜ್ಞಾನ. $ ಮಥನ-ನಿಮರ್ಶೆ,
493
ಪರಾಹುರಾಣಂ
ತಸ್ಮಿನ್ ಭಾಗೇ ದಶಂಕೃತ್ವಾ ಪ್ರಸ್ತಮನ್ಯಮವೈಕ್ಷತ |
ಅಹಂ ಭೊತಾಧಿರಿತಿಚ ನದಂತೆಂ ಭೂತೆಮಂತಿಕಾತ್ ಚ ೧೪ ॥
ತಮಪ್ಕೇವನುಥೋ ಛಿತ್ತ್ವಾ ಪೆಂಚಾಸೂನ್ಯಾನ್ನದರ್ಶಸಃ
(ತಮಷ್ಯೇವ ಮಥೋಟಚಿತ್ಕಾ ಪಂಚಾಶ್ಟಾನಿ ವದರ್ಶನಃ) |
*ತಮಪ್ಯೇನಮುಥೋ ಛಿತ್ವಾ ದ್ವಿಪಂಚಾನನ್ನವೈಕ್ಷತ
(ಸೃತ್ವಾವಕಾಶಂತೇ ಸರ್ವೇಜ್ವಲಂತಮಿದಮಂತಿಕಾತ್) | ef Il
ತಮಸ್ಯ ಸೆಂಗಶಸ್ಟ್ರೇಣ ಚಿಚ್ಛೇದ ತಿಲಖಂಡವತ್ |
ತಸ್ಮಿಂಶ್ಚಿ ನ್ನೇ ದಶಾಂಶೇನ ಹ್ರಸ್ತಮನ್ಯಮಸಶ್ಯತ ॥ ೨೦॥
ಪುರುಷಂ ಸ್ಥಿರೂಪಶೆಸ್ತ್ರೇಣ ತಂಛಿತ್ಕಾನ್ಯಮಸಶ್ಯತ 1
ತದ್ದದ್ಧ್ರೃಸ್ಟಂ ಸಿತಂ ಸೌಮ್ಯಂ ತಮಪ್ಯೇವಮಥಾಕರೋತ್ ೨೧
೧೮-೧೯. ಅದರಲ್ಲೂ ಹೆತ್ತುಭಾಗವನ್ನು ಮಾಡಿ, ಹ್ರೆಸ್ತವಾದ
ಮತ್ತೊಂದನ್ನು ಕಂಡನು. ನಾನೇ ಭೂತಾದಿಯೆಂದು ಹೇಳಿಕೊಳ್ಳುವ ಹತ್ತಿರದಲ್ಲೇ
ಇದ್ದ ಆ ಭೂತವನ್ನೂ ಹಾಗೆಯೇ ಮಥಿಸಿ ಪಂಚಪ್ರಾಣಗಳನ (ಅಥವಾ
ಪಂಚೇಂದ್ರಿಯಗಳನ್ನು ಅಥವಾ ಹತ್ತು ತತ್ವಗಳನ್ನು) ನೋಡಿದನು.
ಶೆ
೨೦. ಅದನ್ನೂ ಅಸಂಗ(ವಿರಕ್ತಿ)ಶಸ್ತ್ರದಿಂದ ಎಳ್ಳಿ ನಂತೆ ಭೇದಿಸಿದನು.
ಭೇದಿಸಿದ ಅದರಲ್ಲೂ ಹತ್ತರೆಲ್ಲೊಂದುಭಾಗ ಕಡಿಮೆಯಾಗಿರುವ ಮತ್ತೊಬ್ಬನನ್ನು
ಕಂಡನು.
೨೧. ಆ ಪುರುಷನನ್ನೂ ಕಸೈರೂಪಶಸ್ತ್ರದಿಂದ ಛೇದಿಸುವುದರಿಂದಲೂ
ಹಾಗೆಯೇ ಹ್ರಸ್ತನೂ ಬೆಳ್ಳಗಿರುವನೂ ಸೌಮ್ಯನೂ ಆದ ಮತ್ತೊಬ್ಬನನ್ನು ನೋಡಿ
ಅವನನ್ನೂ ಹಾಗೆಯೇ ಛೇದಿಸಿದನು.
ಮ
* ೧೦ ಬಗೆಯಾಗಿ ಪರಿಣಮಿಸಿದೆ ಪ್ರಕೃ ತಎ ಸಂಚಭೂತಗಳು ಮತ್ತು ಪಂಚತನ್ಮಾ ತ್ರೆಗಳು
$ ರೂಪ- ಸ್ವಭಾವ, ಸೌಂದರ್ಯ, ನೋಡುವಿಕೆ, ಪ್ರಮಾಣ.
494
ಐವತ್ತೆ ಮೂರನೆ ಯಅಧ್ಯಾಯ
ಏವಂಶೈತೇ ಶರೀರಂತು ದದರ್ಶ ಸಪುನಃ ಪ್ರಭುಃ |
ಸ್ವಕೀಯಮೇವ ತಸ್ಕಾಂತಃ ಪಿತರಂ ನೃಪಸತ್ತಮ |
ತ್ರಸರೇಣುಸಮಂ ಮೂರ್ತ್ಯಾತ್ವವ್ಯಕ್ತಂ ಸುರುತೆಷ್ಟಜಂ ॥ ೨೨
*ಸತಂ ದೃಷ್ಟ್ವಾ ಪೆರಂಹರ್ಸಂ ಲೇಭೇ ಚೈನ ಸ್ವರಾಂತವಿತ್ |
(ಸಮೇ ದೃಷ್ಟ್ವಾ ಸರಂಹರ್ಷಮುಭೌಹಿ ಸಸ್ವಕೋಭವತ*) | ೨೩ |
ಏವಂನಿಧೋಸೌ ಪುರುಷಃ ಸ್ವರನಾಮಾ ಮಹಾತಪಾಃ |
ಮೂರ್ತಿಸ್ತಸ್ಯೆ ಪ್ರವೃತ್ತಾಖ್ಯಂ ನಿವೃತ್ತಾಖ್ಯಂ ಶಿರೋಮ(ಹತ್)ತೆಂ॥ ೨೪ |
ಏತಸ್ಮಾದೇವ ತಸ್ಯಾ(ಶು)ಸ್ತು ಕ(ಥ)ಥಾಯಾ ರಾಜಸತ್ತಮ 1
ಸಂಭೂತಿರಭವದ್ರಾಜನ್ ನಿವೃತಸ್ತೇಷೆ ಏವತು ॥ ೨೫ ॥
೨೨. ನೃಪೋತ್ತಮನೇ, ಪ್ರಭುವಾದ ಆ ಚತುರ್ಮುಖನು ಮತ್ತೆ ಅವನ
ಶರೀರವನ್ನು ಹಾಗೆ ಛೇದನಮಾಡಲು ಅದರೊಳಗೆ ಸರ್ವಜಂತುಗಳ ದೇಹದಲ್ಲೂ
ತ್ರಸರೇಣುವಿನಂತಿರುವುದರಿಂದ ಅವ್ಯಕ್ತನಾಗಿರುವ ತನ್ನ ತಂದೆಯನ್ನೇ (ಪರಮಾತ್ಮ
ಸಶುಪಾಲನನ್ನೇ) ಕಂಡನು.
೨೩೩. ಸ್ವರ(ಸತ್ಯ)ಮೂರ್ತಿಯ ನಿಚಾರವನ್ನೂ ಕೊನೆಯವರಿಗೂ ಅರಿತ
ಆ ಚತುರ್ಮುಖನ, ಆ ತಂದೆಯಾದ ಪರಮಾತ್ಮ ಅಥವಾ ಪಶುಪಾಲನನ್ನು
ನೋಡಿ, ಅತಿಸಂತೋಷವನ್ನು ಪಡೆದನು
೨೪. ಮಹಾತಪನಾದ ಸ್ವರ(ಸತ್ಯಮೂರ್ತಿ) ಎಂಬ ಹೆಸರಿನ ಆ ಪುರುಷನು
ಮೇಲೆ ಹೇಳಿದೆ ರೀತಿಯೆವನು. ಪ್ರವೃತ್ತಿಯೆಂಬುಜೀ ಆತನ ದೇಹವೆಂದೂ
ಫಿವೃತ್ತಿಯೆಂಬುದೇ ಶಿರಸ್ಸೆಂದೂ ಎನಿಸುವುದು.
೨೫. ರಾಜೋತ್ತಮನೇ, ಅವ(ಇವ)ನಿಂದಲೇ ಆ ಕಥೆಯು ಸಂಭವಿಸಿತು.
`ಆ ಇದನ್ನೇ ವಿವರಿಸಿದುದಾಯಿತು.
495
ವರಾಹಪುರಾಣಂ
ಏಹೇತಿಹಾಸಃಪ್ರ ಥಮಃ ಸರ್ವರ್ಯ ಜಗತೋಭೈಶಂ |
ಯ ಇಮಂ ವೇತ್ತಿ ತತ್ವೇನ ಸಾಕ್ಷಾತ್ಕರ್ಮಪರೋ ಭೆನೇತ್ ॥ ೨೬ |
ಇತಿ ಶ್ರೀವರಾಹಪುರಾಣೇ ಅಗಸ್ತ್ಯಗೀತಾಸು ಪಶುಪಾಲೋಪಾಖ್ಯಾನೆಂ
ನಾಮ ತ್ರಿಪಂಚಾಶೋಧ್ಯಾಯಃ
೨೬. ಸರ್ವಲೋಕಕ್ಕೂ ಈ ಇತಿಹಾಸ (ಪೂರ್ವದಲ್ಲಿ ನಡೆದ ವಿಚಾರ) ವು
ಮೊತ್ತ ಮೊದಲನೆಯದು. ಇದನ್ನು ತಾತ್ವಿಕ(ನಿಜ)ವಾಗಿ ಅರಿಯುವವನ್ನು ಸತ್ತ
ರ್ಮುಪರನೂ ಬ್ರಹ್ಮಸಾಕ್ಸಾತ್ಕಾರಪರನೂ ಆಗುವನು.
ಅಧ್ಯಾಯದ ಸಾರಾಂಶ:
ಅಗಸ್ತ್ಯಮುನಿಯು, ಸಶುಪಾಲರಾಜನ ಕಥೆಯ ವಿಚಾರವನ್ನು
ಪೂರ್ಣವಾಗಿ ತಿಳಿಯದೆ ಮತ್ತೆ ಪ್ರಶ್ನಿಸಿದ ಭದ್ರಾ ಶ್ವರಾಜನಿಗೆ- ಪರಮಾತ್ಮ
ಜೀವಾತ್ಮದೇಹಚತುರ್ವಿಂಶತಿತತ್ವಧರ್ಮಾದಿಪುರುಷಾರ್ಥಚತುಷ್ಟ ಯಬ್ರಹ್ಮಚರ್ಯಾ
ದಿಆಶ್ರಮಚತುಷ್ಟಯತತ್ವಜ್ಞಾ ನಮೋಕ್ಷಗಳ ವಿಚಾರವನ್ನು ರೂಪಕಾತಿಶಯೋಕ್ತಿ
ಮೂಲಕ ಗೂಢವಾಗಿ ತಿಳಿಸುವನು. ಇಲ್ಲಿಗೆ ಶ್ರೀವರಾಹ ಪುರಾಣದಲ್ಲಿ
ಐವತ್ತಮೂರನೆಯ ಅಧ್ಯಾಯ.
PRINTED BY N. NARAYANA RAJU,
PROPRIETOR, SREE HANUMAN PRESS, SIVARAMPET, MYSORE.
496